ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
- ಇಂದಿರಾ ಕ್ಯಾಂಟೀನ್ನಲ್ಲಿ ರಾಗಿ ಮುದ್ದೆ-ಚಪಾತಿ: ಕಾಫಿ, ಟೀ ಜತೆಗೆ 3 ಬಗೆಯ ಉಪಾಹಾರ
- ದರ್ಶನ್ಗೆ ಗಂಡಾಂತರ ಇರೋದು ಮೊದ್ಲೇ ಗೊತ್ತಿತ್ತು; ದೊಡ್ಡ ಜ್ಯೋತಿಷಿ ಹತ್ರ ವಿಜಯಲಕ್ಷ್ಮಿ ಕೇಳ್ತಾರೆ: ಲತಾ ಜಯಪ್ರಕಾಶ್
- ಬೆಂಗಳೂರು ಮಾಂಸ ದಂಧೆ ಪ್ರಕರಣ: ಬಂಧಿತ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು
- ಬಿಎಂಡಬ್ಲ್ಯೂನ 2 ಮಿನಿ, 5 ಸೀರಿಸ್ನ ಕಾರು ಅನಾವರಣ: ಇದರಲ್ಲಿದೆ ಹಲವು ವಿಶೇಷತೆ!
- ಮಣ್ಣು ಕುಸಿತದಿಂದ ಬೆಂಗಳೂರು-ಮಂಗಳೂರು ಟ್ರೈನ್ ಸಂಚಾರ ಬಂದ್, ಪರ್ಯಾಯ ರೈಲು ಮಾರ್ಗ ಸೂಚಿಸಿದ ಇಲಾಖೆ
- ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ: ಬಿಎಸ್ವೈ ಬಂಧನ ತಡೆ ಆದೇಶ ಒಂದು ವಾರ ವಿಸ್ತರಣೆ
- ಬಿಜೆಪಿ ಮುಡಾ ಅಕ್ರಮ ಪಟ್ಟಿ ಶೀಘ್ರ ಬಿಡುಗಡೆ, ಹಗರಣ ಬಯಲು ಭೀತಿಯಿಂದ ಬಿಜೆಪಿಗರ ಗದ್ದಲ: ಡಿಕೆಶಿ
- ಮೊಬೈಲ್ ಆ್ಯಪ್ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ: ಡಿಕೆ ಶಿವಕುಮಾರ
Zee News ಕನ್ನಡ
- Live•WI ENG 38/3 (8)
- iphone top model in india
- iPhone ಪ್ರಿಯರಿಗೆ ಗುಡ್ ನ್ಯೂಸ್..!ಭಾರತದಲ್ಲಿ ಫೋನ್ ತಯಾರಿಕೆಗೆ ನಿರ್ಧಾರ..ಬೆಲೆಯಲ್ಲಿ ಭಾರಿ ಕುಸಿತ
- 2011ರಲ್ಲಿ ಜೈಲಿನಿಂದ ಹೊರಬರುವಾಗ ದರ್ಶನ್ ಹೇಳಿದ್ದ ʼಆʼ ಮಾತು ಈಗ ನಿಜವಾಯ್ತು! ಅಷ್ಟಕ್ಕೂ ಏನದು?
- ಚಿನ್ನ ಖರೀದಿಸುವ ಪ್ಲಾನ್ ಇದೆಯಾ..? ಆಭರಣ ಪ್ರಿಯರಿಗೆ ಬಂಪರ್ ಆಫರ್..! ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ
- ಗಂಭೀರ್ ಮುಖ್ಯ ಕೋಚ್ ಆಗಿ ಮುಂದುವರೆಯುವುದು ದೊಡ್ಡ ಟಾಸ್ಕ್: ಶಾಕಿಂಗ್ ಹೇಳಿಕೆ ಕೊಟ್ಟ ರವಿಶಾಸ್ತ್ರಿ...
- keerthy suresh about marriage
- ʼಈʼ ಖ್ಯಾತ ವ್ಯಕ್ತಿಯೊಂದಿಗೆ ಕೀರ್ತಿ ಸುರೇಶ್ ಮದುವೆ ಫಿಕ್ಸ್!? ಸೌತ್ ಚೆಲುವೆಯ ಕೈ ಹಿಡಿಯೋ ವರ ಯಾರು ಗೊತ್ತಾ?
ವಿಜಯ ಕರ್ನಾಟಕ
- ರಬ್ಬರ್ ಬೆಳೆ ಉತ್ತೇಜನಕ್ಕೆ 320 ಕೋಟಿ ರೂ ಅನುದಾನ: ಈಶಾನ್ಯಕ್ಕೆ ವರ, ಕೇರಳಕ್ಕೆ ಶಾಪ
- ಲೋಕಸಭೆಯ ಮೊದಲ ಭಾಷಣದಲ್ಲೇ ದೊಡ್ಡ ಬೇಡಿಕೆಯಿಟ್ಟ ಡಾ ಸಿಎನ್ ಮಂಜುನಾಥ್; ಸದನದಿಂದ ಮೆಚ್ಚುಗೆ!
- ಭೂಕುಸಿತ ತಡೆಯುವಲ್ಲಿ ಮಾನವನೇಕೆ ಸೋತ?: ಮಣ್ಣಿನ ಗುಣ ಅರಿಯದೆ ಕಾಮಗಾರಿ ಏಕೆ ಅಪಾಯಕಾರಿ?
- ಪೊಲೀಸ್ ಇಲಾಖೆಯ 4115 ಹುದ್ದೆ ಸೇರಿ, ಗೃಹ ಇಲಾಖೆಯ ಒಟ್ಟು 5987 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ
- LiveLIVE | Karnataka News: ಹಂಪಿಯಲ್ಲಿ ತುಂಗಭದ್ರೆ ವೈಭವ; ಪ್ರವಾಸಿಗರ ದಂಡು ಭೇಟಿ
- ದುನಿಯಾ ವಿಜಯ್ 'ಭೀಮ' ಸಿನಿಮಾದಲ್ಲಿ ನಾಯಕನನ್ನು ವೈಭವೀಕರಿಸುವ ಯಾವ ಸಂಭಾಷಣೆ ಅಥವಾ ಸನ್ನಿವೇಶ ಇಲ್ಲ!
- ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ನಡೆಸುವ ವಿಧಾನಕ್ಕೆ ಸಂಬಂಧ ಮಹತ್ವದ ನಿರ್ಧಾರ ತೆಗೆದುಕೊಂಡ UPSC
- Pooja Flower: ಅಪ್ಪಿತಪ್ಪಿಯೂ ಈ ಹೂವನ್ನು ಪೂಜೆಯಲ್ಲಿ ದೇವರಿಗೆ ಅರ್ಪಿಸಲೇಬೇಡಿ.. !
ಕನ್ನಡಪ್ರಭ
- ಬೆಂಗಳೂರು: 130 ಕಿ ಮೀ ವೇಗದಲ್ಲಿ ಗಾಡಿ ಓಡಿಸಿದರೇ ಹುಷಾರ್; ಆಗಸ್ಟ್ 1ರಿಂದ ಬೀಳುತ್ತೆ FIR
- NEET-UG paper leak case: ಧನ್ಬಾದ್ನ ಬಾವಿಯಲ್ಲಿ ಮೊಬೈಲ್ ತುಂಬಿದ ಚೀಲ CBI ವಶಕ್ಕೆ
- ನಾಯಿ ಮಾಂಸ ರವಾನೆ ಆರೋಪ: ರೈಲ್ವೇ ನಿಲ್ದಾಣದಲ್ಲಿ ಹೈಡ್ರಾಮಾ, ಪುನೀತ್ ಕೆರೆಹಳ್ಳಿ-ಅಬ್ದುಲ್ ರಜಾಕ್ ವಾಕ್ಸಮರ, ಅಧಿಕಾರಿಗಳು ದೌಡು!300
- ಯಾರಿಂದಲೂ ಹಣ ಪಡೆದಿಲ್ಲ, ಆರೋಪಗಳು ಸುಳ್ಳು: Martin ನಿರ್ದೇಶಕ ಎಪಿ ಅರ್ಜುನ್ ಸುದ್ದಿಗೋಷ್ಠಿ
- Paris Olympics 2024: ಮಳೆ ಸಿಂಚನ ನಡುವೆ ಪ್ಯಾರಿಸ್ ಒಲಿಂಪಿಕ್ಸ್ ಗೆ ಅದ್ದೂರಿ ಚಾಲನೆ: ಸೀನ್ ನದಿಯಲ್ಲಿ ಕ್ರೀಡಾಪಟುಗಳ ಮೆರವಣಿಗೆ
- ಕೆಆರ್ಎಸ್ ಜಲಾಶಯ ಭರ್ತಿ: ಜುಲೈ 29 ರಂದು ಕಾವೇರಿ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ ಸಮರ್ಪಣೆ
- ಅಧಿವೇಶನದಲ್ಲಿ ಪ್ರತಿಪಕ್ಷವಾಗಿ BJP ವಿಫಲ: ಸ್ವಪಕ್ಷದ ವಿರುದ್ಧವೇ ಅರವಿಂದ್ ಲಿಂಬಾವಳಿ ಗರಂ!
- ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.5 ಕೆಜಿ ಚಿನ್ನ ಕಳ್ಳ ಸಾಗಣೆ: ಇಬ್ಬರ ಬಂಧನ
News18 ಕನ್ನಡ
- Twin Flames: ರಾಶಿಗಳ ಪ್ರಕಾರ ಅವರ ಟ್ವಿನ್ ಫ್ಲೇಮ್ ಸಿಗೋದು ಹೀಗಂತೆ
- ಯೋಗಿ ಆದಿತ್ಯನಾಥ್ ಕುರ್ಚಿಗೆ ಬಂತಾ ಕಂಟಕ! ಉತ್ತರಪ್ರದೇಶ CM ನಿನ್ನೆ ತಡರಾತ್ರಿ ಭೇಟಿಯಾಗಿದ್ದು ಯಾರನ್ನು?
- Bird Attack: ಎಚ್ಚರ! ಈ ಹಕ್ಕಿ ನಿಮ್ಮ ಹತ್ತಿರ ಸುಳಿದಾಡಿದ್ರೂ ನೀವು ಕಣ್ಣು ಕಳ್ಕೊಳ್ಳೋದು ಪಕ್ಕಾ!
- ಅಮಿತಾಭ್, ರಜನಿ, ವಿಷ್ಣು ದಾದಾಗೆ ಧ್ವನಿಯಾದ ಹೀರೋಗೆ ಇಂದು ಬರ್ತ್ಡೇ ಸಂಭ್ರಮ! ಈಗ ಅವರ ವಯಸ್ಸೆಷ್ಟು?
- Train Cancelled: ಯಡಕಮುರಿ ಬಳಿ ಗುಡ್ಡ ಕುಸಿತ; ಬೆಂಗಳೂರು-ಮಂಗಳೂರು ಸಂಚಾರ ಬಂದ್!
- ದೇಶದ ಹಲವೆಡೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ ಭಾರೀ ಮಳೆ! ರೆಡ್ ಅಲರ್ಟ್ ಘೋಷಣೆ! ಶಾಲಾ ಕಾಲೇಜಿಗೆ ರಜೆ!
- ನಾಯಿ ಮಾಂಸ ಕೇಸ್! ಅರೆಸ್ಟ್ ವೇಳೆ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ, ವೀಲ್ ಚೇರ್ ನಲ್ಲಿ ಆಸ್ಪತ್ರೆಗೆ!
- Water Crisis: ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ನೀರಿನ ಸಮಸ್ಯೆ! ಅದು ಹೇಗೆ? ತಜ್ಞರು ಹೇಳೋದೇನು?
ಈ ಸಂಜೆ
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2024)
- BREAKING : ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ಸರ್ಕಾರ ಅಸ್ತು : ಇಲ್ಲಿದೆ ಸಂಪುಟ ಸಭೆ ಹೈಲೈಟ್ಸ್231
- ಸ್ವಪಕ್ಷೀಯರ ವಿರುದ್ಧವೇ ಅರವಿಂದ ಲಿಂಬಾವಳಿ ಕಿಡಿ
- ಯೂತ್ ಕಾಂಗ್ರೆಸ್ ಚುನಾವಣೆಗೆ ಸಿದ್ಧತೆ
- ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು
- ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸುವಂತೆ ದೇವರಿಗೆ ಮೊರೆ, ವಿಶೇಷ ಪೂಜೆ
- ಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ಪೊಲೀಸ್ ರಿವಾಲ್ವರ್, ಕಳ್ಳನ ಕಾಲಿಗೆ ಗುಂಡೇಟು
- “ಸಿಎಂ ಸಿದ್ದರಾಮಯ್ಯ ಬಾಲಕ ಬುದ್ದಿಯ ರಾಹುಲ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ”
ವಾರ್ತಾಭಾರತಿ
- ಒಲಿಂಪಿಕ್ಸ್: ಮೊದಲ ದಿನ ಭಾರತಕ್ಕೆ ಹಲವು ಸ್ಪರ್ಧೆ
- ಕೇಂದ್ರ ಸಚಿವರಿಗೆ ಲೋಕಸಭೆ ಸ್ಪೀಕರ್ ನೀತಿಪಾಠ; ಕಾರಣವೇನು ಗೊತ್ತೇ?
- ನಾಸಾ ಜತೆ ಜಂಟಿ ಮಿಷನ್: ಬಾಹ್ಯಾಕಾಶ ಯಾನಕ್ಕೆ ಇಸ್ರೋ ಗಗನಯಾತ್ರಿ
- ಭಾರತ ಹಿಂದೂರಾಷ್ಟ್ರವಾಗಬೇಕಾದರೆ ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕು!
- ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಒಲಿಂಪಿಕ್ಸ್ ಗೆ ವರ್ಣರಂಜಿತ ಚಾಲನೆ
- ಆನ್ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್...
- ಚಾರ್ಮಾಡಿ ಘಾಟ್ | ರಸ್ತೆಗೆ ಬಿದ್ದ ಮರ, ಸಂಚಾರ ತಾತ್ಕಾಲಿಕ ಸ್ಥಗಿತ
- ಕುರಿ ಮಾಂಸ ರವಾನಿಸುತ್ತಿದ್ದ ವ್ಯಾಪಾರಿಯನ್ನು ಅಡ್ಡಗಟ್ಟಿ ನಾಯಿ ಮಾಂಸ ಎಂದ ಪುನೀತ್ ಕೆರೆಹಳ್ಳಿ
ಉದಯವಾಣಿ
- CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
- Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
- Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
- India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
- Paris Olympics 2024; ಡೂಡಲ್ ಮೂಲಕ ಗೂಗಲ್ ಒಲಿಂಪಿಕ್ಸ್ ಸಂಭ್ರಮ
- Lancashire ಪರ ಆಡುವ ವೆಂಕಟೇಶ್ ಅಯ್ಯರ್
- Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್ಗೆ ಲಂಕಾ
- Paris Olympics; ಸೀನ್ ನದಿಯ ಉದ್ದಕ್ಕೂ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭ
ಪ್ರಜಾವಾಣಿ
- ಜಾಗತಿಕ ಕ್ರೀಡಾಹಬ್ಬ 33ನೇ ಒಲಿಂಪಿಕ್ಗೆ ಬೆಳಕಿನ ನಗರಿ ಪ್ಯಾರಿಸ್ನಲ್ಲಿ ಅದ್ಧೂರಿ ಚಾಲನೆ ದೊರಕಿದೆ. ಮಳೆಯ ಆರ್ಭಟದ ನಡುವೆಯು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನೆರವೇರಿಸಿದ್ದಾರೆ.
- ಮಗನ ಮಾದಕ ಪದಾರ್ಥಗಳ ವ್ಯಸನದಿಂದ ತೀವ್ರ ಬೇಸತ್ತಿದ್ದ ಹಿರಿಯ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಪಟ್ಟಿನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
- ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿರುವ ಅಮೆರಿಕದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ನವೆಂಬರ್ನಲ್ಲಿ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷವು ಜನರ ವಿಶ್ವಾಸ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ಚಿಕಿತ್ಸೆಗಾಗಿ ತಮ್ಮ ಬಳಿ ಬಂದ ರೋಗಿಗಳಿಗೆ ಪ್ರೀತಿ, ಶ್ರದ್ಧೆ, ಕಾಳಜಿಯಿಂದ ಆರೈಕೆ ಮಾಡಿ, ಅವರ ಕಾಯಿಲೆ ಗುಣಪಡಿಸಿ, ಪ್ರಾಣ ಉಳಿಸುವ ವೈದ್ಯರ ಸಂಖ್ಯೆ ದೊಡ್ಡದಿದೆ.
- ಪ್ಯಾರಿಸ್ ಕ್ರೀಡೆಗಳಿಗೆ 21 ಮಂದಿಯ ತಂಡ
- Paris Olympic 2024: ಉದ್ಘಾಟನಾ ಸಮಾರಂಭದ ದೃಶ್ಯಾವಳಿಗಳು..
- ಕೊಡಗು ಜಿಲ್ಲೆಯಲ್ಲಿ ಶನಿವಾರವೂ ಬಿರುಗಾಳಿ ಸಹಿತ ಮುಂದುವರಿದಿದೆ. ಬೀಸುತ್ತಿರುವ ಬಿರುಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಎಲ್ಲೆಂದರಲ್ಲಿ ತರಗಲೆಗಳಂತೆ ಬೀಳುತ್ತಿವೆ. ಇದು ಸೆಸ್ಕ್ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ತೊಡಕಾಗಿ ಪರಿಣಮಿಸಿದೆ.
- ವಿಡಿಯೊವನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿರುವ ಮುಂಬೈ ಸೆಂಟ್ರಲ್ ರೈಲ್ವೆ
ಸಂಜೆವಾಣಿ
- ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಬಿಜೆಪಿ ನಾಯಕ
- ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಹರಿದು ಬಂದ ಕಾಣಿಕೆ..!
- ಮಹಾರಾಷ್ಟ್ರದಲ್ಲಿ ಭಾರೀ ಮಳೆ ರೆಡ್ ಅಲರ್ಟ್ ಘೋಷಣೆ
- ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಡೆಂಗ್ಯೂ ನಿಯಂತ್ರಿಸಿ …
- ಮಾಡನಾಯಕನಹಳ್ಳಿ: ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ
- ಅಂಗನವಾಡಿ ಕೇಂದ್ರದ ಕಟ್ಟಡ, ನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ
- ಇಂದಿನಿಂದ ಚಿತ್ರಮಂದಿರಗಳಲ್ಲಿ ಬಿರುಗಾಳಿ ಎಬ್ಬಿಸಲು ಸಿದ್ಧವಾಗಿದೆ ಬಾಲಿವುಡ್ ಚಿತ್ರ ’ದಿ ಕಾಶ್ಮೀರ್ ಫೈಲ್ಸ್’ ನಂತರ…
- ರಾಜ್ಯ ಚೆಂಬು ಕೊಟ್ಟ ಕೇಂದ್ರದ ವಿರುದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಪಬ್ಲಿಕ್ ಟಿವಿ
- ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ – ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
- ಕೆಆರ್ಎಸ್ನಿಂದ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
- ಕಾಫಿನಾಡಲ್ಲಿ ಮಳೆಯ ಅಬ್ಬರ – ಕೋಡಿ ಬಿದ್ದ ಇತಿಹಾಸ ಪ್ರಸಿದ್ಧ ಮದಗದ ಕೆರೆ
- ರಾಜ್ಯದ ಹವಾಮಾನ ವರದಿ: 27-07-2024
- ರಾಜಸ್ಥಾನದಿಂದ ನಾಯಿ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಆರೋಪ – ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಹೈಡ್ರಾಮ
- ಪ್ಯಾರಿಸ್ ಒಲಿಂಪಿಕ್ಸ್ಗೆ ಅದ್ಧೂರಿ ಚಾಲನೆ – ಬೋಟ್ಗಳಲ್ಲಿ ಕ್ರೀಡಾಪಟುಗಳ ಪಥಸಂಚಲನ
- ದಿನ ಭವಿಷ್ಯ: 27-07-2024
- 50 ಲಕ್ಷ ಕಮಿಷನ್ ಆರೋಪ; ನನ್ನಿಂದ ವಂಚನೆ ನಡೆದಿಲ್ಲ, ಆರೋಪ ಸುಳ್ಳು – ʻಮಾರ್ಟಿನ್ʼ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ
Btv ನ್ಯೂಸ್
- ಬೆಂಗಳೂರು ದಕ್ಷಿಣ ಘೋಷಣೆ ಬೆನ್ನಲ್ಲೇ ಬ್ರ್ಯಾಂಡ್ ಬೆಂಗಳೂರಿನ ಅಭಿವೃದ್ಧಿ ಕುರಿತು ಇಂದು ಡಿಕೆಶಿ ಮೆಗಾ ಮೀಟಿಂಗ್.!
- ನನ್ನ ವಿರುದ್ಧ ಕಮಿಷನ್ ಆರೋಪ ಮಾಡಿ ಸಂಚು ಮಾಡ್ತಿದ್ದಾರೆ..!
- ಎಫ್ಐಆರ್ ನಲ್ಲಿ ನನ್ನ ಹೆಸರು ಇಲ್ಲ..!
- ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ಪಿತೂರಿ ನಡೆದಿದ್ಯಾ..?
- ಆರೋಗ್ಯದ ವಿಷಯದಲ್ಲಿ ಅತ್ಯುತ್ತಮ ಆಯ್ಕೆ ಹೋಮಿಯೋಕೇರ್ ಇಂಟರ್ನ್ಯಾಷನಲ್..
- ಕುರಿ ಮಾಂಸದ ಜೊತೆ ನಾಯಿ ಮಾಂಸ ಮಿಕ್ಸ್ ಆಯ್ತಾ..? ಬೆಂಗಳೂರಿಗೆ ಬರ್ತಿದ್ಯಾ ಬೌ ಬೌ ಬಿರಿಯಾನಿ..!
- ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಅಸ್ವಸ್ಥ. ಕೆ.ಸಿಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್!
- ಮಾರ್ಟಿನ್ ಸಿನಿಮಾದ ವಿಎಫ್ಎಕ್ಸ್ ವಿವಾದ.. ನಿರ್ದೇಶಕ AP ಅರ್ಜುನ್ ಮೆಗಾ ಸುದ್ದಿಗೋಷ್ಠಿ..! NEWS LIVE 8.22 PM
ವಿಶ್ವವಾಣಿ
- ನೀಟ್ಗೆ ವಿದಾಯ ಸ್ವಾಗತಾರ್ಹ
- ಕಾಡುವ ಕಾರ್ಗಿಲ್ ಸಂಘರ್ಷದ ಹಸಿಹಸಿ ನೆನಪು
- ಮನೆ ಸುತ್ತಲಿನ ಮರಗಿಡಗಳ ನಂಟು
- ಸಾಧನೆಗೆ ಸಿದ್ದ ಫಾರ್ಮುಲಾ ಇಲ್ಲ, ಒಮ್ಮೆಲೆ ಸಾಧನೆಯೂ ಆಗಲ್ಲ
- ಗದ್ದಲಕ್ಕೆ ಸೀಮಿತವಾದ ಸದನ ಕಲಾಪ
- ರೈಲಿಗೆ ತಲೆ ಕೊಟ್ಟು ಮಹಿಳಾ ಪತ್ರಕರ್ತೆ ಆತ್ಮಹತ್ಯೆ
- ಸಂಚಾರಿ ನಿಯಮ ಉಲ್ಲಂಘನೆ: ಸ್ಪೈಡರ್ ಮ್ಯಾನ್ ಬಂಧನ…!
- ಆಗಸ್ಟ್ ಅಂತ್ಯದ ವೇಳೆಗೆ ಬಿಜೆಪಿಗೆ ಹೊಸ ಕಾರ್ಯಕಾರಿ ಅಧ್ಯಕ್ಷ..!
TV9 ಕನ್ನಡ
- ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ; ಸಚಿವರ, ಶಾಸಕರ ಮಕ್ಕಳ ನೇಮಕ
- ತುಂಗಭದ್ರಾ ಡ್ಯಾಂ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ
- ನಿಲ್ಲದ ಬಿರುಗಾಳಿ: 27ರಂದು ಕೂಡ ಈ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ
- ನಿಲ್ಲದ ಬಿರುಗಾಳಿ: ನಾಳೆ ಕೂಡ ಈ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ
- ತುಂಗಭದ್ರಾ ಡ್ಯಾಂನಿಂದ ನದಿಗೆ ನೀರು: ಐತಿಹಾಸಿಕ ಹಂಪಿಯ ಸ್ಮಾರಕಗಳು ಮುಳುಗಡೆ
- ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ
- ಬೆಂಗಳೂರು: ಡೆಂಗ್ಯೂ ಜೊತೆ ಮಲೇರಿಯಾ ಆತಂಕ, ಪ್ರಕರಣಗಳ ಸಂಖ್ಯೆ ಹೆಚ್ಚಳ
- ಆಲಮಟ್ಟಿ ಭರ್ತಿಗೆ 2 ಅಡಿ ಬಾಕಿ, ಡ್ಯಾಂಗಳ ನೀರಿನ ಮಟ್ಟ ವಿವರ ಇಲ್ಲಿದೆ