ಕ್ರೀಡಾ ವಾರ್ತೆಗಳು
ಕನ್ನಡಪ್ರಭ
- IPL 2026: ಫೈನಲ್ ಪಂದ್ಯ ಬೆಂಗಳೂರು ಬದಲು ಅಹಮದಾಬಾದ್ ಗೆ ಶಿಫ್ಟ್; ಬಿಸಿಸಿಐ ಪ್ರಕಟ
- ವೈಭವ್ ಸೂರ್ಯವಂಶಿ ಪರ ಇಯಾನ್ ಬಿಷಪ್ ಬ್ಯಾಟಿಂಗ್; ಭಾರತದ ಪರ್ಯಾಯ T20I ತಂಡದಲ್ಲಿ ಭುವಿ ಸೇರಿ RCBಯ ನಾಲ್ವರಿಗೆ ಸ್ಥಾನ!
- ವಿರಾಟ್ ಕೊಹ್ಲಿ ಜೊತೆ ಭಾರತದ U-19 ತಂಡದಲ್ಲಿ ಆಡಿದ್ದ ಅಮನ್ಪ್ರೀತ್ ಸಿಂಗ್ ಗಿಲ್ ನಿಧನ; ಯುವರಾಜ್ ಸಿಂಗ್ ಸಂತಾಪ!
- MI ನಾಯಕನಾಗಿ ಮತ್ತೆ ರೋಹಿತ್ ಶರ್ಮಾ?; ಊಹಾಪೋಹಗಳಿಗೆ ಕಾರಣವಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಅನುಪಸ್ಥಿತಿ!
- IPL 2026: SRH ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್ ಕೈಬಿಟ್ಟ PBKS ಈಗ 'Kings of dropped catches'!
- 'ಅವರ ಬ್ಯಾಟಿಂಗ್ ಸಂಪೂರ್ಣ ನಿರಾಶೆ ಮೂಡಿಸಿದೆ': ₹16.50 ಕೋಟಿಗೆ DC ಪಾಲಾಗಿರುವ ಸ್ಟಾರ್ ಆಟಗಾರನ ವಿರುದ್ಧ ಆರ್ ಅಶ್ವಿನ್ ವಾಗ್ದಾಳಿ
- ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ IPL 2026 ಫೈನಲ್ ಪಂದ್ಯ ಎತ್ತಂಗಡಿ; ಕೊನೆಗೂ ಮೌನ ಮುರಿದ KSCA!
- ಸಚಿನ್, ಕೊಹ್ಲಿಯಂತಹ ದಿಗ್ಗಜರ ಸಾಲಿಗೆ ಸೇರಿದ ವೈಭವ್ ಸೂರ್ಯವಂಶಿ: ಹೊಸ ಬ್ಯಾಟ್; ಪ್ರಾಯೋಜಕರು ಯಾರು ಗೊತ್ತಾ?
ವಿಜಯ ಕರ್ನಾಟಕ
- IPL 2026 ಪ್ಲೇಆಫ್-ಫೈನಲ್ ನಡೆಸಲು ಸಿದ್ಧವಿತ್ತು KSCA, ಸಿದ್ಧವಾಗುತ್ತಿತ್ತು ಚಿನ್ನಸ್ವಾಮಿ! ಆದರೂ ಪರಿಗಣಿಸದ ಬಿಸಿಸಿಐ
- IPL 2026- RCBಗೆ ಮೇ.7ರಂದು ಏಕನಾ ಕ್ರೀಡಾಂಗಣದಲ್ಲಿ LSG ಸವಾಲು: ಬೆಂಗಳೂರು v/s ಲಖನೌ ತಂಡಗಳ ಬಲಾಬಲ ಹೇಗಿದೆ?
- ಓಪ್ನರ್ ಆಗಿ ವಿರಾಟ್ ಕೊಹ್ಲಿ; LSG ವಿರುದ್ಧದ ಪಂದ್ಯದಲ್ಲಿ ಜೋಶ್ ಹೇಜಲ್ವುಡ್ ಇಲ್ಲ? RCB ಪ್ಲೇಯಿಂಗ್ 11 ಪಟ್ಟಿ
- ಗುಜರಾತ್ ಆತಿಥ್ಯದಲ್ಲಿ ಚೊಚ್ಚಲ 'ವಿಶ್ವ ಯೋಗಾಸನ ಚಾಂಪಿಯನ್ಶಿಪ್': ಇತಿಹಾಸ ನಿರ್ಮಿಸಲು 40 ದೇಶಗಳ ಯೋಗಪಟುಗಳು ಸಜ್ಜು!
- IPL 2026- ಪ್ಯಾಟ್ ಕಮಿನ್ಸ್ ನಾಯಕನಾಟ: ಪಂಜಾಬ್ ಕಿಂಗ್ಸ್ ಸೋಲಿಸಿದ ಸನ್ ರೈಸರ್ಸ್ ಗೆ ಅಂಕಪಟ್ಟಿಯಲ್ಲಿ ನಂಬರ್ 1 ಪಟ್ಟ
- 'ರಿಷಬ್ ಪಂತ್ ನೋಡಾದ್ರೂ ಕಲಿಯಿರೋ ': ಗಿಫ್ಟ್ ತೋರಿಸಿ ಅಭಿಷೇಕ್, ಗಿಲ್ ಅನ್ನು ಕಿಚಾಯಿಸಿದ ಗುರು ಯುವರಾಜ್ ಸಿಂಗ್!
- ಐಪಿಎಲ್ ಗಾಗಿ ಪಾಕ್ ಪ್ರವಾಸ ತೊರೆದ ಆಸೀಸ್ ನ ಮೂವರು! ಜೋಶ್ ಹೇಜಲ್ವುಡ್ ಲಭ್ಯರಿದ್ದರೂ RCBಗೆ ಸಣ್ಣ ತಲೆನೋವು!
- Amanpreet Singh Gill- ಅಂಡರ್ 19 ಸಹ ಆಟಗಾರನ ಅಕಾಲಿಕ ನಿಧನಕ್ಕೆ ವಿರಾಟ್ ಕೊಹ್ಲಿ ಕಂಬನಿ
ಸುವರ್ಣ ನ್ಯೂಸ್
- 15 ವರ್ಷದ ನೋವು, ಜೈ ಶ್ರೀರಾಮ್ ನೋಟ್ ಬರೆದು ಮೊದಲ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್
- ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್
- ಹಾರ್ದಿಕ್ ಪಾಂಡ್ಯ ಕಿರಿಕ್, ಐಪಿಎಲ್ನಲ್ಲಿ ಗರ್ಲ್ಫ್ರೆಂಡ್ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾದ ಬಿಸಿಸಿಐ
- ಟಿ20 ವಿಶ್ವಕಪ್ ಹೀರೋ, ಈ ಬಾರಿಯ ಐಪಿಎಲ್ನಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಝೀರೋ ಆಗಿದ್ದೇಕೆ?
- ಟೂರ್ನಿಯಲ್ಲಿ ಏಳನೇ ಸೋಲು ಕಾಣುತ್ತಿದ್ದಂತೆಯೇ ಅಚ್ಚರಿ ಹೇಳಿಕೆ ಕೊಟ್ಟ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ!
- ಸಿಕ್ಸ್, ಫೋರ್ ಸುರಿಮಳೆ ಸುರಿಸಿರೋ ವೈಭವ್ ಸೂರ್ಯವಂಶಿ; ಸಾಕ್ಷಿ ಸಮೇತ Unprofessional ಎಂದ ಜಿತೇಶ್ ಶರ್ಮಾ!
- ಆರೆಂಜ್ ಕ್ಯಾಪ್ ರೇಸ್: ಟಾಪ್-10 ಪಟ್ಟಿಯೊಳಗೆ ಎಂಟ್ರಿಕೊಟ್ಟ ಸಂಜು ಸ್ಯಾಮ್ಸನ್!
- PSL ಥ್ರಿಲ್ಲರ್: ಗೆಲುವಿನ ಬೆನ್ನಲ್ಲೇ 'ಗ್ರೇಟ್' ರಾಹುಲ್ ದ್ರಾವಿಡ್ ಮಾತುಗಳನ್ನು ನೆನೆದ ಪಾಕ್ ವೇಗಿ ಮೊಹಮ್ಮದ್ ಅಲಿ!
ವಾರ್ತಾಭಾರತಿ
- ಅಂಡರ್–19 ತಂಡದಲ್ಲಿ ಕೊಹ್ಲಿ ಜೊತೆ ಆಡಿದ್ದ ಅಮನ್ಪ್ರೀತ್ ಗಿಲ್ ನಿಧನ
- IPL 2026 | ಪಂಜಾಬ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಜಯಭೇರಿ
- IPL ನಲ್ಲಿ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ರನ್ | ವಿರಾಟ್ ಕೊಹ್ಲಿ, ರಾಹುಲ್ ಪಟ್ಟಿಗೆ ಸೇರ್ಪಡೆಯಾದ ಸಂಜು ಸ್ಯಾಮ್ಸನ್
- ಚಿನ್ನಸ್ವಾಮಿ ಬಿಟ್ಟು ನಾಲ್ಕನೇ ಬಾರಿ ಮೋದಿ ಮೈದಾನಲ್ಲಿ ಐಪಿಎಲ್ ಫೈನಲ್!
- ಒಂದು ವರ್ಷದಲ್ಲಿ ಕ್ಲಾಸಿಕಲ್ ಚೆಸ್ನಲ್ಲಿ ಮೊದಲ ಸೋಲು ಅನುಭವಿಸಿದ ಮ್ಯಾಗ್ನಸ್ ಕಾರ್ಲ್ಸನ್
- ಎಚ್ಸಿಎ ಕ್ರಿಕೆಟ್ ಕಾರ್ಯಾಚರಣೆ ಮುಖ್ಯಸ್ಥರಾಗಿ ಅಂಬಟಿ ರಾಯುಡು ಆಯ್ಕೆ
- IPL 2026 | ಡೆಲ್ಲಿ ವಿರುದ್ಧ CSK ಗೆ 8 ವಿಕೆಟ್ ಗಳ ಭರ್ಜರಿ ಜಯ
- ವೈಭವ್ ಸೂರ್ಯವಂಶಿಗೆ ಘನತೆ, ಗೌರವ ಗಳಿಸಲು ಟಿ-20 ಯಶಸ್ಸು ಸಾಕಾಗದು: ಸಂಜಯ್ ಮಾಂಜ್ರೇಕರ್
ಪಬ್ಲಿಕ್ ಟಿವಿ
- ಕಳಪೆ ಫೀಲ್ಡಿಂಗ್; ಪಂಜಾಬ್ಗೆ ಹ್ಯಾಟ್ರಿಕ್ ಸೋಲು – ಹೈದರಾಬಾದ್ಗೆ 33 ರನ್ಗಳ ಭರ್ಜರಿ ಜಯ
- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್ ಫೈನಲ್ ನಡೆಯೋದು ಡೌಟ್?
- ಲಕ್ನೋ ವಿರುದ್ಧ ಮುಂಬೈಗೆ 6 ವಿಕೆಟ್ಗಳ ಜಯ
- ಸಿಕ್ಸರ್ನಿಂದ ಗಾಯಗೊಂಡಿದ್ದ ಅಭಿಮಾನಿಗೆ ವಿವಿಐಪಿ ಟಿಕೆಟ್ ನೀಡಿದ ಪ್ರೀತಿ ಜಿಂಟಾ
- ಕೆಕೆಆರ್ ಆಲ್ರೌಂಡ್ ಆಟಕ್ಕೆ ಸನ್ ಬರ್ನ್ – ಕೋಲ್ಕತ್ತಾಗೆ 7 ವಿಕೆಟ್ಗಳ ಭರ್ಜರಿ ಜಯ
- ಮುಂಬೈ ವಿರುದ್ಧ ಗೆದ್ದು ಐಪಿಎಲ್ನಲ್ಲಿ ಇತಿಹಾಸ ಬರೆದ ಸಿಎಸ್ಕೆ
- IPL 2026 | ವೈಭವ್ ಅಬ್ಬರಕ್ಕೆ ಹೆದರಿದ್ದೆ – ಕೈಲ್ ಜೇಮಿಸನ್
- Catch Controversy | ಜೇಸನ್ ಹೋಲ್ಡರ್ ಕ್ಯಾಚ್ ವಿವಾದ – ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ