Last Updated: 20 Jun 2026 11:35 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಫಿಫಾ ವಿಶ್ವಕಪ್: ಅತ್ಯಂತ ವೇಗದ ಗೋಲು ದಾಖಲಿಸಿದ ಇಸ್ಮಾಯಿಲ್ ಸೈಬರಿ!(15 hours ago)28
  2. Gold and Silver prices: ಸತತ ನಾಲ್ಕನೇ ದಿನವೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂಗೆ ₹2,840 ಇಳಿಕೆಯಾಗಿ, ₹1,50,600ರಂತೆ ಮಾರಾಟವಾಗಿದೆ.(14 hours ago)18
  3. India AI Summit: ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೀಡಿದ ಸೂಚನೆಯಂತೆ ಸ್ಯಾಮ್ ಆಲ್ಟ್‌ಮನ್ ಕೈ ಹಿಡಿಯಲು ನಿರಾಕರಿಸಿದ ಕುರಿತು ದಿ ಸರ್ಕ್ಯೂಟ್ ಪಾಡ್‌ಕಾಸ್ಟ್‌ನಲ್ಲಿ ಡಾರಿಯೊ ಅಮೊಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.(13 hours ago)16
  4. UK Railway Crash: ಬೆಡ್‌ಫೋರ್ಡ್ ಪ್ರದೇಶದಲ್ಲಿ ಸಂಜೆ 5:15ಕ್ಕೆ ನಡೆದ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, 11 ಜನರ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ದಳವು ಒಟ್ಟು 80 ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.(15 hours ago)15
  5. Rss legality row: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್ ಅವರಿಗೆ ಪ್ರಿಯಾಂಕ್‌ ಖರ್ಗೆ ಅವರು ಬರೆದಿರುವ ಪತ್ರ, ಸಂಘದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳಿಗೆ ಕಾರಣ ಆಗುವಂತಿದೆ.(16 hours ago)15
  6. Kannada Film Awards: ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟ ಹಾಗೂ ನಟಿ ವಿಭಾಗದ ವಿಜೇತರ ಪಟ್ಟಿಯನ್ನು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.(23 hours ago)15
  7. 'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್‌ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆ(15 hours ago)13
  8. Karnataka Cabinet: ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿ ಜನಸ್ಪಂದನ ಮತ್ತು ಜನಹಿತ ಆಡಳಿತಕ್ಕೆ 'ಪ್ರಜಾ ಸೇವೆ' ಹೆಸರಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.(9 hours ago)11
  9. NTA Clarification: ದೇಶದಾದ್ಯಂತ ಜೂನ್ 21ರಂದು ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಆದರೆ, ನಾಗ್ಪುರದ ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್‌ಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.(10 hours ago)11
  10. Kerala High Court: ಪ್ರಯಾಗರಾಜ್ ಮಹಾಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.(13 hours ago)11

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 20