Last Updated: 25 Feb 2026 6:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Life Imprisonment: 10 ವರ್ಷಗಳ ಹಿಂದೆ ಭೂ ವಿವಾದ ಸಂಬಂಧ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ಒಂದೇ ಕುಟುಂಬದ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
(22 hours ago)
26
Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಈ ಜೋಡಿ ಉದಯಪುರಕ್ಕೆ ತಲುಪಿದ್ದಾರೆ. ಇಬ್ಬರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ.
(18 hours ago)
24
T20WC | ಹೀಗೆಲ್ಲಾ ಆದ್ರೆ ಸೆಮೀಸ್ಗೆ, ಇಲ್ಲವಾದರೆ ಮನೆಗೆ: ಭಾರತದ ನಾಕ್ಔಟ್ ಹಾದಿ
(18 hours ago)
23
Swami Avimukteshwarananda: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಬಂಧಿಸಲು ಬಂದರೆ ನಾನು ವಿರೋಧಿಸುವುದಿಲ್ಲ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದ್ದಾರೆ. ನನ್ನ ವಿರುದ್ಧ ಹೆಣೆಯಲಾಗಿರುವ ಕಲ್ಪಿತ ಕಥೆಯ ಅಸಲಿಯತ್ತು ಹೊರಬರಲಿದೆ.
(22 hours ago)
19
US Import Tariff: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ವಿಧಿಸಿದ್ದ ಸುಂಕ ಕಾನೂನುಬಾಹಿರ ಎಂದು ಹೇಳಿ ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ.
(22 hours ago)
18
ಭಾರತಕ್ಕೆ ಸೆಮಿಫೈನಲ್ ತಲುಪಲು ಇರುವ ಅವಕಾಶಗಳು
(18 hours ago)
17
5 ವರ್ಷದ ಮಗನಿಗೆ ಐಷಾರಾಮಿ ಕಾರು ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ: ಬೆಲೆ ಎಷ್ಟು?
(17 hours ago)
16
ABVP Protest Bengaluru: ಸರ್ಜಾಪುರದ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಎಐಎಸ್ಎ ಕಾರ್ಯಕ್ರಮ ವಿರೋಧಿಸಿ ಎಬಿವಿಪಿ ಸದಸ್ಯರು ಆವರಣಕ್ಕೆ ನುಗ್ಗಲು ಯತ್ನಿಸಿದ್ದು, ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.
(9 hours ago)
14
Kerala High Court: 'ದಿ ಕೇರಳ ಸ್ಟೋರಿ - ಗೋಸ್ ಬಿಯಾಂಡ್' ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
(13 hours ago)
14
Narendra Modi Stadium: ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪೈಕಿ ಗುಜರಾತ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂ ಕೂಡ ಒಂದು. ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಕುಖ್ಯಾತಿಯೊಂದನ್ನು ಪಡೆಯುತ್ತಿದೆ.
(17 hours ago)
12
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 25
ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು; ಇಂಥ ಸಮಾಜದಲ್ಲಿ ಬದುಕುವುದೇಗೆ: ರಮೇಶ್ ಕುಮಾರ್
27 mins ago
ರಾಜನಗರದ ಕೆಎಸ್ಸಿಎ ಕ್ರೀಡಾಂಗಣದ ಪೆವಿಲಿಯನ್ಗೆ ಸುನಿಲ್ ಜೋಶಿ ಹೆಸರು ನಾಮಕರಣ
58 mins ago
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಪಾಕ್ ಮೊದಲ ಎದುರಾಳಿ
87 mins ago
Sri Lanka vs New Zealand: ಲಂಕಾಕ್ಕೆ ಮಾಡು–ಮಡಿ ಪಂದ್ಯ
87 mins ago
Feb 24
ಎಚ್.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ
3 hours ago
ಬ್ರೂಕ್ ಶತಕ | ಸೆಮಿಗೆ ಇಂಗ್ಲೆಂಡ್: ದುರ್ಗಮವಾದ ಪಾಕಿಸ್ತಾನದ ನಾಕೌಟ್ ಹಾದಿ
4 hours ago
ಊಟ, ನಿದ್ರೆ ಬಿಟ್ಟು ಸತತ ಮೂರು ದಿನ ಮರ ತಬ್ಬಿ ನಿಂತ ಕೆನ್ಯಾ ಯುವತಿಯ ಉದ್ದೇಶವೇನು?
4 hours ago
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಕ್ಷರ್ಗೆ ಸ್ಥಾನ?
4 hours ago
ರಣಜಿ ಟ್ರೋಫಿ ಫೈನಲ್ | ಶುಭಂ ಶತಕ; ಕಾಶ್ಮೀರ ಶುಭಾರಂಭ
7 hours ago
Women's ODI: ಆಸ್ಟ್ರೇಲಿಯಾಗೆ ಅಧಿಕಾರಯುತ ಜಯ
8 hours ago
ಕುಟುಂಬದ ತುರ್ತು: ರಿಂಕು ಸಿಂಗ್ ತವರಿಗೆ
8 hours ago
ಕರಾಟೆ, ಹ್ಯಾಂಡ್ಬಾಲ್ ಚಟುವಟಿಕೆ: ಅಡ್ಹಾಕ್ ಸಮಿತಿ ರಚನೆಗೆ ಸೂಚನೆ
9 hours ago
ಜರ್ಮನ್ ಓಪನ್: ಮುಖ್ಯಸುತ್ತಿಗೆ ಆಕರ್ಷಿ ಕಶ್ಯಪ್
9 hours ago
ಸಚಿನ್ಗೆ ಔಟ್ ನೀಡಿದ್ದು ತಪ್ಪು: 22 ವರ್ಷ ಬಳಿಕ ಒಪ್ಪಿದ ಅಂಪೈರ್ ಬಕ್ನರ್
9 hours ago
Ranji Trophy: ಹುಬ್ಬಳ್ಳಿಗೆ ಬಂದ ಇಂಗ್ಲೆಂಡಿನ ಗಾರ್ವುಡಲ್
9 hours ago
Shivamogga Festival: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿಇಂದಿನಿಂದ ಆರಂಭವಾಗಿರುವ ನಗರ ದೇವತೆ ಕೋಟೆ ಮಾರಿಕಾಂಬೆ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮ ಗರಿಗೆದರಿದೆ.
9 hours ago
ABVP Protest Bengaluru: ಸರ್ಜಾಪುರದ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಎಐಎಸ್ಎ ಕಾರ್ಯಕ್ರಮ ವಿರೋಧಿಸಿ ಎಬಿವಿಪಿ ಸದಸ್ಯರು ಆವರಣಕ್ಕೆ ನುಗ್ಗಲು ಯತ್ನಿಸಿದ್ದು, ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.
9 hours ago
KMF Milk Subsidy: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುವ ಪ್ರೋತ್ಸಾಹಧನವನ್ನು ₹5ರಿಂದ ₹7ಕ್ಕೆ ಏರಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.
10 hours ago
ಸಿ.ಕೆ.ನಾಯ್ಡು ಟ್ರೋಫಿ: ಸೆಮಿಫೈನಲ್ಗೆ ಮುಂಬೈ
10 hours ago
Unemployment Karnataka: ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿರುವುದರಿಂದ ನಿರುದ್ಯೋಗ ಹೆಚ್ಚುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿ, ತುರ್ತು ನೇಮಕಾತಿಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
10 hours ago
ಎಫ್ಐಎಚ್ ಪ್ರೊ ಲೀಗ್: ಮುಂದುವರಿದ ಭಾರತದ ದುಮ್ಮಾನ
10 hours ago
ಭಾರತಕ್ಕೆ ಪ್ರಧಾನಿ ಕಾರ್ನಿ ಭೇಟಿಗೂ ಮುನ್ನ ಬೆಳವಣಿಗೆ
10 hours ago
Apple Foldable Phone: 2026ನೇ ಸಾಲಿನಲ್ಲೇ ಆ್ಯಪಲ್ನ ಮೊದಲ ಫೋಲ್ಡಬಲ್ ಐಫೋನ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಸ್ಯಾಮ್ಸಂಗ್ ಬಳಿಕ ಮಡಚುವ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ.
11 hours ago
Rahul Gandhi: ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಭಾರತೀಯ ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ಈ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಬೇಕು
11 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಭಾವಿತ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ..
11 hours ago
Mamata Banerjee: ಪಶ್ಚಿಮ ಬಂಗಾಳವನ್ನು ಮರು ನಾಮಕರಣ ಮಾಡುವ ನಿರ್ಣಯವನ್ನು ಕೇಂದ್ರ ಸರ್ಕಾರವು ಎಂದಿಗೂ ಪರಿಗಣಿಸಿಲ್ಲ ಎಂದು ಅವರು ದೂರಿದ್ದಾರೆ.
11 hours ago
Ranji Trophy| ಶುಭಂ ಪುಂಡಿರ್ ಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಜಮ್ಮು–ಕಾಶ್ಮೀರ
12 hours ago
ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ 2026
12 hours ago
ನರೇಂದ್ರ ಮೋದಿ ಮೈದಾನಕ್ಕಿದೆ ಈ ಕಳಂಕ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?
12 hours ago
Mumbai Terror Attack: 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನ ಮೂಲದ ತಹವ್ವೂರ್ ರಾಣಾ ಹುಸೇನ್ ಅವರ ಪೌರತ್ವವನ್ನು ರದ್ದುಗೊಳಿಸಲು ಕೆನಡಾ ಮುಂದಾಗಿದೆ ಎಂದು ವರದಿಯಾಗಿದೆ.
12 hours ago
ಚುರುಮುರಿ: ಹಾಲಕ್ಕಿ ನುಡಿತೈತೆ
12 hours ago
Shubham Pundir Century: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಶುಭಂ ಪುಂಡಿರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ.
12 hours ago
India vs Australia WODI: ಪ್ರವಾಸಿ ಭಾರತ ವನಿತೆಯರ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
12 hours ago
Kerala Renaming Proposal: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ. ಸಂವಿಧಾನ ತಿದ್ದುಪಡಿ ಕುರಿತು ಮುಂದಿನ ಕ್ರಮ ನಿರೀಕ್ಷೆಯಾಗಿದೆ.
12 hours ago
ಸ್ಮೃತಿ, ಹರ್ಮನ್ ಹೋರಾಟ ವ್ಯರ್ಥ: ಮೊದಲ ಏಕದಿನದಲ್ಲಿ ಭಾರತಕ್ಕೆ ಸೋಲು
12 hours ago
ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ 2026
13 hours ago
T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಕಾಡುತ್ತಿದೆ. ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಅವರ ಬೆಸ್ಟ್ ಚೇಸಿಂಗ್ ದಾಖಲೆಗಳ ವಿವರ ಇಲ್ಲಿದೆ.
13 hours ago
T20WC| ಭಾರತಕ್ಕೆ ವಿರಾಟ್ ಅನುಪಸ್ಥಿತಿ: ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿಯೇ ಕಿಂಗ್
13 hours ago
T20WC | ಹೀಗೆ ಆದ್ರಷ್ಟೇ ಸೆಮೀಸ್ಗೆ, ಇಲ್ಲದಿದ್ರೆ ಮನೆಗೆ: ಭಾರತದ ನಾಕ್ಔಟ್ ಹಾದಿ
13 hours ago
DK Shivakumar Statement: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಹದೇವಪ್ಪಗೆ ಮಾಹಿತಿ ಇರಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಂಪುಟ ವಿಸ್ತರಣೆ ಹಾಗೂ ಹೊಸ ಶಾಸಕರಿಗೆ ಅವಕಾಶ ಕುರಿತು ಪಕ್ಷ ತೀರ್ಮಾನ ಮಾಡಲಿದೆ ಎಂದರು.
13 hours ago
Home Vastu: ಕನಸಿನ ಮನೆ ನಿರ್ಮಿಸುವುದು ಬಹುತೇಕ ಮಧ್ಯವರ್ಗದವರ ಕನಸಾಗಿರುತ್ತದೆ. ಕನಸಿನ ಮನೆ ಆಧುನಿಕವಾಗಿಯೂ ಹಾಗೂ ಶಾಸ್ತ್ರಬದ್ದವಾಗಿಯೂ ಇರಲು ಬಯಸುತ್ತಾರೆ. ಈಗಾಗಿ ವಾಸ್ತು ಶಾಸ್ತ್ರದ ಬಗ್ಗೆ ಒಂದಷ್ಟು ಜ್ಞಾನವಿರುವವರನ್ನು ಸಂಪರ್ಕಿಸುತ್ತೇವೆ.
13 hours ago
Kerala High Court: 'ದಿ ಕೇರಳ ಸ್ಟೋರಿ - ಗೋಸ್ ಬಿಯಾಂಡ್' ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
13 hours ago
BJP Allegation: ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆಗೆ ರಾಹುಲ್ ಗಾಂಧಿ ಪಿತೂರಿ ಇದೆ ಎಂದು ಬಿಜೆಪಿ ಆರೋಪಿಸಿದೆ. ಉದಯ್ ಭಾನು ಚಿಬ್ ಬಂಧನದ ಬಳಿಕ ರಾಜಕೀಯ ವಾಗ್ವಾದ ತೀವ್ರಗೊಂಡಿದೆ.
14 hours ago
Revenue Department Reform: 7 ಮತ್ತು 15 ದಿನಗಳ ನೋಟಿಸ್ ಅವಧಿ ಪೂರ್ಣಗೊಂಡ ಮ್ಯುಟೇಶನ್ಗಳು ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ಅನುಮೋದನೆಗೊಳ್ಳುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಆಧಾರ್ ಜೋಡಣೆ ಕಡ್ಡಾಯಕ್ಕೆ ಮನವಿ ಮಾಡಲಾಗಿದೆ.
14 hours ago
ಗಮನಿಸಿ| ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯಲೇಬಾರದು; ಯಾಕೆ ಗೊತ್ತಾ?
14 hours ago
ಮಣಿಪುರ ಜನರ ಪುನರ್ವಸತಿ: 5 ಸಾವಿರ ಮನೆಗಳ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ
14 hours ago
ಅಜಿತ್ ಪವಾರ್ ನಿಧನದ ದಿನ ಪ್ರಮಾಣಪತ್ರ ವಿತರಿಸಿಲ್ಲ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
14 hours ago
Ajit Pawar: ಅಜಿತ್ ಪವಾರ್ ಅವರ ನಿಧನದ ದಿನ ಇಲಾಖೆಯ ಮೂಲಕ ಯಾವುದೇ ಹೊಸ ಕಡತಗಳನ್ನು ವಿಲೇವಾರಿ ಮಾಡಿಲ್ಲ ಮತ್ತು ಯಾವುದೇ ಪ್ರಮಾಣಪತ್ರವನ್ನು ವಿತರಿಸಿಲ್ಲ’ ಎಂದು ಮಹಾರಾಷ್ಟ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೃಷ್ಟೀಕರಣ ನೀಡಿದೆ.
14 hours ago
ಕೇರಳವನ್ನು 'ಕೇರಳಂ' ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ: ವರದಿ
14 hours ago
PMAY Gramin: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಪಿಎಂಎವೈ-ಜಿ ಯೋಜನೆಯಡಿ 5 ಸಾವಿರ ಮನೆಗಳ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ ನೀಡಿದೆ. ಶಾಂತಿ ಸ್ಥಾಪನೆಗೆ ಸಹಕಾರದ ಭರವಸೆ ನೀಡಲಾಗಿದೆ.
15 hours ago
Helicopter Rescue: ಉತ್ತರ ಹಾಗೂ ಮಧ್ಯ ಅಂಡಮಾನ್ ಜಿಲ್ಲೆಯ ರಂಗತ್ನಿಂದ ಹಾರಾಟ ನಡೆಸಿದ್ದ ಹೆಲಿಕಾಪ್ಟರ್ವೊಂದು ಸಮುದ್ರದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 hours ago
Bagalkot riot: ಬಾಗಲಕೋಟೆ ಗಲಭೆ ಹಿನ್ನೆಲೆ ಹಿಂದೂ ದೇವತೆಗಳಿಗೆ ಅವಮಾನ ಮಾಡಿದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು. ಆರೋಪಿಗಳ ಬಂಧನ ಹಾಗೂ ಪ್ರತಿಭಟನೆ ಘೋಷಣೆ ಮಾಡಿದರು.
15 hours ago
Uday Bhanu Chib: ನವದೆಹಲಿ: ಎ.ಐ ಶೃಂಗಸಭೆಯಲ್ಲಿ ಅಂಗಿ ತೆಗೆದು ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ಬಂಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಪ್ರಶ್ನೆಗಳಿಗೆ ಮೋದಿ ಹೆದರುತ್ತಾರೆ ಎಂದು
17 hours ago
Narendra Modi Stadium: ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪೈಕಿ ಗುಜರಾತ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂ ಕೂಡ ಒಂದು. ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಕುಖ್ಯಾತಿಯೊಂದನ್ನು ಪಡೆಯುತ್ತಿದೆ.
17 hours ago
Hardik Pandya: ಭಾರತ ಕ್ರಿಕೆಟ್ ತಂಡದ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಮಗನಿಗೆ ಐಷಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನತಾಶಾ ಸ್ಟಾಂಕೋವಿಕ್ ಜೊತೆಗೆ ವಿಚ್ಛೇದನ ಪಡೆದ ಬಳಿಕವು ಹಾರ್ದಿಕ್ ಪಾಂಡ್ಯ ಮಗನ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
17 hours ago
5 ವರ್ಷದ ಮಗನಿಗೆ ಐಷಾರಾಮಿ ಕಾರು ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ: ಬೆಲೆ ಎಷ್ಟು?
17 hours ago
ನರೇಂದ್ರ ಮೋದಿ ಮೈದಾನಕ್ಕಿದೆ ಈ ಕುಖ್ಯಾತಿ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?
17 hours ago
Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಈ ಜೋಡಿ ಉದಯಪುರಕ್ಕೆ ತಲುಪಿದ್ದಾರೆ. ಇಬ್ಬರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ.
18 hours ago
ಭಾರತಕ್ಕೆ ಸೆಮಿಫೈನಲ್ ತಲುಪಲು ಇರುವ ಅವಕಾಶಗಳು
18 hours ago
T20WC | ಹೀಗೆಲ್ಲಾ ಆದ್ರೆ ಸೆಮೀಸ್ಗೆ, ಇಲ್ಲವಾದರೆ ಮನೆಗೆ: ಭಾರತದ ನಾಕ್ಔಟ್ ಹಾದಿ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ