Last Updated: 18 Mar 2026 10:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕನ್ನಡಿಗ ರಾಹುಲ್ ಅಂದ್ರೆ ಸ್ಯಾಮ್ಸನ್ಗೆ ಇನ್ನಿಲ್ಲದ ಪ್ರೀತಿ; ವಿಡಿಯೊ ನೋಡಿ
(11 hours ago)
34
Monkey Love Story: ಒಂಟಿಯಾಗಿದ್ದು ಗೊಂಬೆಯೇ ತನ್ನ ಪ್ರಪಂಚ ಎಂದುಕೊಂಡಿದ್ದ ಪಂಚ್ ಹೆಸರಿನ ಕೋತಿ ಮರಿಗೆ ಕೊನೆಗೂ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಇದೀಗ ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ.
(9 hours ago)
30
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಹಂಚಿಕೆ ಪ್ರಕರಣ
(9 hours ago)
30
Political satire: ಅವರು ನಮ್ಮನ್ನು ಪ್ರೇಮಿಸಿದರು. ಆದರೆ ಮೋದಿ ಅವರನ್ನ ಮದುವೆಯಾದರು' ಎಂದು ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅವರನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಲೆಳೆದಿದ್ದಾರೆ.
(10 hours ago)
21
Obscene Song Debate: ರಸಿಕತೆ, ತುಂಟತನ ಸ್ವೀಕಾರಾರ್ಹ. ಆದರೆ, ಎಚ್ಚರ ತಪ್ಪಿದರೆ ರಸಾಸ್ವಾದ ರಸಭಂಗ ಆಗುತ್ತದೆ. ಈ ವಿವೇಕವನ್ನು ‘ಕನ್ನಡ ಸಿನಿಮಾ’ದ ಕೆಲವರು ಮರೆತಿರುವಂತಿದೆ.
(15 hours ago)
19
NATO defense spending: 'ನಮಗೆ ಯಾರ ಸಹಾಯವೂ ಬೇಕಿಲ್ಲ. ನ್ಯಾಟೊ ಮಿತ್ರಪಡೆಗಳು ಮೂರ್ಖತನದ ಕೆಲಸವನ್ನು ಮಾಡುತ್ತಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(14 hours ago)
15
ಯಳಂದೂರು: ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಬಾಲಕಿಯರ ಅಂಗೈಯಲ್ಲಿ ‘ಅಂಕ’ ಗಳಿಕೆ
(21 hours ago)
15
Photos: ಕಡಲ ಕಿನಾರೆಯಲ್ಲಿ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಮೋಜು ಮಸ್ತಿ
(7 hours ago)
13
Karnataka Rain: ಶಿವಮೊಗ್ಗ: ನಗರದಲ್ಲಿ ಬುಧವಾರ ಸಂಜೆ ಸುರಿದ ಯುಗಾದಿಯ ಮುನ್ನಾ ದಿನದ ಹೊಸ ಮಳೆಯ ವೇಳೆ ಶಿವಮೊಗ್ಗ ನಗರ ಆಲಿಕಲ್ಲಿನ ಹೊಳಪಲ್ಲಿ ಮಿಂದೆದ್ದೆತು. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ.
(4 hours ago)
12
Controversial Songs: ಅಶ್ಲೀಲ ಸಾಹಿತ್ಯವಿದೆ ಎಂಬ ಕಾರಣಕ್ಕೆ ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದ ‘ಸರ್ಸೇ ಸರ್ಸೇ’ ಹಾಡು ವಿವಾದಕ್ಕೀಡಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ವಿವಾದ ಸೃಷ್ಟಿಸಿದ ಹಾಡುಗಳ ಪಟ್ಟಿ ಇಲ್ಲಿದೆ.
(10 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 18
ಬೆಂಗಳೂರು ವಿಮಾನ ನಿಲ್ದಾಣ ಸುತ್ತಮುತ್ತ ಸಮಸ್ಯೆ: ಕೇಂದ್ರಕ್ಕೆ ಮನವಿ
58 mins ago
West Bengal Politics: ದಿಲೀಪ್ ಘೋಷ್ ಹೇಳಿಕೆ ಪ್ರಕಾರ ಮಮತಾ ಬ್ಯಾನರ್ಜಿ ಅವರನ್ನು ಕ್ಷೇತ್ರಕ್ಕೆ ಸೀಮಿತಗೊಳಿಸಲು ಈ ತಂತ್ರ ರೂಪಿಸಲಾಗಿದೆ. ನಂದಿಗ್ರಾಮದಲ್ಲಿ ஏற்கனவே ಸೋಲನುಭವಿಸಿರುವ ಸಿಎಂ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಐವತ್ತು ಸಾವಿರ ಹೆಸರುಗಳನ್ನು ತೆಗೆದುಹಾಕಲಾಗಿದೆ.
58 mins ago
ತಡವಾಗಿ ಸೇರ್ಪಡೆ: ಯಾನ್ಸೆನ್ಗೆ ಸಮ್ಮತಿ ನೀಡಿದ ಪಾಂಟಿಂಗ್
58 mins ago
‘ವಾಡಾ’ದ ನಿರ್ಧಾರ ಮುಂದಕ್ಕೆ: ನಿಷೇಧ ಜಾರಿ ಬಗ್ಗೆ ಸೆಪ್ಟೆಂಬರ್ನಲ್ಲಿ ಪರಿಶೀಲನೆ
58 mins ago
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶ್ರೀಕಾಂತ್ ನಿರ್ಗಮನ: ತನ್ವಿ, ಅನ್ಮೋಲ್ ಮುನ್ನಡೆ
58 mins ago
ವರುಣ್–ನಾರಾಯಣ್ ಮೋಡಿಗಾಗಿ ಈಡನ್ ಸಿದ್ಧವಾಗಲಿ: ಮಾಜಿ ನಾಯಕ ಫಫ್ ಡುಪ್ಲೆಸಿ ಸಲಹೆ
58 mins ago
Dharmasthala unnatural deaths: ನ್ಯಾಯಾಲಯವು 1990 ರಿಂದ 2021 ರವರೆಗೆ ನಡೆದ 74 ಅಸಹಜ ಸಾವುಗಳ ಕುರಿತು ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
58 mins ago
Farmer Suicide: ಗುತ್ತಲ ತಾಂಡಾ ನಿವಾಸಿ ಈರಪ್ಪ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮಗಳು ಕಾವೇರಿ ತಂದೆಯ ಸಾವಿನ ನೋವಿನಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ ಧೈರ್ಯ ಮೆರೆದಿದ್ದಾಳೆ.
58 mins ago
Deve Gowda vs Kharge: ನಾನು ಕಾಂಗ್ರೆಸ್ ಜೊತೆಗಿದ್ದದ್ದು ಪ್ರೀತಿಯಿಂದಲ್ಲ, ಅದು ಒಂದು ಬಲವಂತದ ಮದುವೆ. ಆ ಸಂಬಂಧದಲ್ಲಿ ದಬ್ಬಾಳಿಕೆ ಮತ್ತು ಕಿರುಕುಳ ಹೆಚ್ಚಾದ ಕಾರಣಕ್ಕೆ ಅನಿವಾರ್ಯವಾಗಿ ನಾನು ವಿಚ್ಛೇದನ ಪಡೆಯಬೇಕಾಯಿತು.
89 mins ago
ತನ್ನದೇ ಶಾಲೆಯ ಅತಿಥಿ ಶಿಕ್ಷಕಿಯ ಮೇಲೆ ಶಿಕ್ಷಕನಿಂದ ಸತತ ಒಂದು ವರ್ಷ ಲೈಂಗಿಕ ದೌರ್ಜನ್ಯ
89 mins ago
Director Prem Clarification: ಧ್ರುವ ಸರ್ಜಾ ನಟನೆಯ ‘KD’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಸಾಹಿತ್ಯ ವಿವಾದದ ಬಗ್ಗೆ ನಿರ್ದೇಶಕ ಪ್ರೇಮ್ ಸ್ಪಷ್ಟನೆ ನೀಡಿದ್ದು, ಹಾಡನ್ನು ಮರು ಸಾಹಿತ್ಯದೊಂದಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
119 mins ago
Work From Home: ಈಗ ಕಾಲ ಬದಲಾಗಿದೆ. ಕೆಲಸಕ್ಕಾಗಿ ಕಚೇರಿಗೇ ಹೋಗಬೇಕೆಂದಿಲ್ಲ. ಸಾಕಷ್ಟು ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಂ ಹೋಂ) ಅವಕಾಶವನ್ನು ನೀಡಿವೆ.
119 mins ago
Festival Celebration: ನಗರದ ಜೆ.ಸಿ. ವೃತ್ತದಲ್ಲಿ ಸಿಐಟಿಯು, ಎ.ಐ.ಎ.ಡಬ್ಲ್ಯೂ.ಯು, ರೈತ ಸಂಘದ ಕಾರ್ಯಕರ್ತರು ಹಾಗೂ ಮುಸ್ಲಿಂ ಮುಖಂಡರು ಪರಸ್ಪರ ಒಬ್ಬಟ್ಟು ತಿನ್ನುವ ಮೂಲಕ ‘ಸೌಹಾರ್ದ ಯುಗಾದಿ–ರಂಜಾನ್’ ಆಚರಿಸಿದರು.
119 mins ago
ವಿಜಯ್ಗೆ ಸಿಎಂ ಸ್ಥಾನದ ಆಫರ್ ಸೇರಿದಂತೆ ದಿನದ ಪ್ರಮುಖ 10 ಸುದ್ದಿಗಳು
2 hours ago
Political satire: ‘ಅವರು ನಮ್ಮನ್ನು ಪ್ರೀತಿಸಿದರು. ನಂತರ ಏನಾಯಿತೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾದರು...’ ಹೀಗೆಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರ ಕಾಲೆಳೆದರು.
2 hours ago
ಮಾರ್ಚ್ 22ರಿಂದ ‘ಮುಖ್ಯಮಂತ್ರಿಗಳ ಕಪ್’ ಫುಟ್ಬಾಲ್ ಟೂರ್ನಿ ಆರಂಭ
3 hours ago
ಏ. 24ರಿಂದ ಥಾಮಸ್ ಮತ್ತು ಊವಬರ್ ಬ್ಯಾಡ್ಮಿಂಟನ್ ಟೂರ್ನಿ: ಭಾರತಕ್ಕೆ ಚೀನಾ ಎದುರಾಳಿ
3 hours ago
ದಿನ ಭವಿಷ್ಯ: ಈ ರಾಶಿಯವರು ಶತ್ರುಗಳ,ಸಾಲ ಕೇಳುವವರ ಬಲೆಗೆ ಬೀಳದಂತೆ ಎಚ್ಚರವಹಿಸಬೇಕು
3 hours ago
KD Song Controversy: ಧ್ರುವ ಸರ್ಜಾ ಅಭಿನಯದ ‘ಕೆ.ಡಿ’ ಸಿನಿಮಾದ ಕೀಳು ಅಭಿರುಚಿಯ ಹಾಡಿಗೆ ಲೇಖಕಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹಾಡನ್ನು ಕೈಬಿಡುವಂತೆ ಚಿತ್ರತಂಡಕ್ಕೆ ಆಗ್ರಹಿಸಿದ್ದಾರೆ.
3 hours ago
Afghanistan Attack: ಕಾಬೂಲ್ನ ಮಾದಕವಸ್ತು ವ್ಯಸನಮುಕ್ತಿ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ ಎಂದು ಎನ್ಆರ್ಸಿ ವರದಿ ತಿಳಿಸಿದೆ.
3 hours ago
Seraga Sarse Controversy: ಧ್ರುವ ಸರ್ಜಾ ನಟನೆಯ ಕೆಡಿ: ದಿ ಡೆವಿಲ್ ಚಿತ್ರದ ‘ಸರ್ಸೆ ಸರ್ಸೆ ನಿನ್ನಾ ಸೆರಗಾ ಸರ್ಸೆ’ ಹಾಡಿನ ಸಾಹಿತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
3 hours ago
Ramya Reminisces Akash: ಪುನೀತ್ ರಾಜ್ಕುಮಾರ್ ನಟನೆಯ ‘ಆಕಾಶ್’ ಚಿತ್ರದ ಚಿತ್ರೀಕರಣದ ನೆನಪುಗಳನ್ನು ನಟಿ ರಮ್ಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮೆಲುಕು ಹಾಕಿದ್ದಾರೆ.
3 hours ago
LPG distribution crisis: ಪಶ್ಚಿಮ ಏಷ್ಯಾದ ಯುದ್ಧದಿಂದ ಭಾರತದ ಇಂಧನ ಆಮದು ಶೇ 60ರಷ್ಟು ತೊಂದರೆಗೀಡಾಗಿದೆ. ಸದ್ಯ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ತಡೆಹಿಡಿದು ಗೃಹ ಬಳಕೆಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ.
3 hours ago
ಕ್ಯಾಂಡಿಡೇಟ್ಸ್ ಟೂರ್ನಿ: ಖಚಿತವಾಗದ ಕೋನೇರು ಹಂಪಿ ಪಾಲ್ಗೊಳ್ಳುವಿಕೆ
3 hours ago
Fake UPSC Rank: ಪ್ರತಿಷ್ಠಿತ ನಾಗರೀಕ ಸೇವಾ ಪರೀಕ್ಷೆಯಲ್ಲಿ (UPSC) 2025ರಲ್ಲಿ 440ನೇ ರ್ಯಾಂಕ್ ಪಡೆದಿರುವುದಾಗಿ ಸುಳ್ಳು ಹೇಳಿದ್ದ ಬಿಹಾರದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
4 hours ago
Aadhaar Biometric: ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ನ ಬಿಕ್ಕಟ್ಟು ಉಂಟಾಗಿದೆ. ಈ ನಡುವೆ ದೇಶದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊಸದೊಂದು ಆದೇಶ ಜಾರಿ ಮಾಡಿದೆ.
4 hours ago
Israel Prime Minister: ತಮ್ಮ ಸಾವಿನ ಕುರಿತು ವದಂತಿಗಳು ಹಬ್ಬುತ್ತಿರುವುದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮತ್ತೊಂದು ವಿಡಿಯೊವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
4 hours ago
Heavy Rainfall: ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಸುತ್ತಮುತ್ತ ಮಂಗಳವಾರ ರಾತ್ರಿ ಸುರಿದ ಆಲಿಕಲ್ಲು ಮಳೆಯ ರಭಸಕ್ಕೆ 39 ಕುರಿಗಳು ಮೃತಪಟ್ಟಿವೆ.
4 hours ago
Karnataka Rain: ಶಿವಮೊಗ್ಗ: ನಗರದಲ್ಲಿ ಬುಧವಾರ ಸಂಜೆ ಸುರಿದ ಯುಗಾದಿಯ ಮುನ್ನಾ ದಿನದ ಹೊಸ ಮಳೆಯ ವೇಳೆ ಶಿವಮೊಗ್ಗ ನಗರ ಆಲಿಕಲ್ಲಿನ ಹೊಳಪಲ್ಲಿ ಮಿಂದೆದ್ದೆತು. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ.
4 hours ago
ಚುರುಮುರಿ: ಸದನ ಸಂಸ್ಕೃತಿ
5 hours ago
ಚಿನಕುರುಳಿ ಕಾರ್ಟೂನು: ಬುಧವಾರ, ಮಾರ್ಚ್ 18, 2026
5 hours ago
Middle East conflict: ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತಿಬ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ತಿಳಿಸಿದ್ದಾರೆ.
5 hours ago
ಕೋರ್ಟ್ಗಿಂತ ದೊಡ್ಡವರು ಕೋರ್ಟ್ ಆಫೀಸರ್ಗಳು..!: ಸಿಜೆಗೆ ವಕೀಲರ ಸಂಘ ಪತ್ರ
5 hours ago
ಕ್ರಿಸ್ ಗೇಲ್ರ ಆ ದಾಖಲೆ ಮುರಿಯುವುದೇ ನನ್ನ ಗುರಿ: ವೈಭವ್ ಸೂರ್ಯವಂಶಿ
6 hours ago
Russia military ties: ರಷ್ಯಾ ತನ್ನ ಡ್ರೋನ್ ತಂತ್ರಜ್ಞಾನವನ್ನು ಇರಾನ್ ಜೊತೆ ಹಂಚಿಕೊಂಡಿದೆ ಎಂಬುದಾಗಿ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾಗಿರುವ ವರದಿಯು ಆಧಾರರಹಿತವಾದದ್ದು ಎಂದು 'ಕ್ರೆಮ್ಲಿನ್' ವಕ್ತಾರ ಡಿಮಿಟ್ರಿ ಪೆಸ್ಕೊವ್ ಬುಧವಾರ ಹೇಳಿದ್ದಾರೆ.
6 hours ago
nirav modi: ಭಾರತಕ್ಕೆ ಹಸ್ತಾಂತರ ಮಾಡದಂತೆ ಕೋರಿ ತಾವು ಸಲ್ಲಿಸಿರುವ ಮನವಿಯ ಮರು ವಿಚಾರಣೆ ನಡೆಸಬೇಕು ಎಂದು ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
6 hours ago
IPL 2026: ರಾಜಸ್ಥಾನ ರಾಯಲ್ಸ್ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಐಪಿಎಲ್ನಲ್ಲಿ ಕ್ರಿಸ್ ಗೇಲ್ 175 ರನ್ಗಳ ದಾಖಲೆಯನ್ನು ಮುರಿಯುವುದು ತನ್ನ ಗುರಿ ಎಂದು ತಿಳಿಸಿದ್ದಾರೆ.
6 hours ago
West Bengal Election: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬೆನ್ನಲ್ಲೇ ತೃಣಮೂಲ ಟಿಎಂಸಿ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ ರಾಜಗಂಜ್ ಕ್ಷೇತ್ರದ ಟಿಕೆಟ್
6 hours ago
Ranveer Singh: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಚಿತ್ರವು ವಿಶ್ವದಾದ್ಯಂತ ನಾಳೆ (ಮಾರ್ಚ್ 19) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ, ಭಾರತ ಹಾಗೂ ವಿದೇಶಿಯಲ್ಲಿ
7 hours ago
Photos: ಕಡಲ ಕಿನಾರೆಯಲ್ಲಿ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಮೋಜು ಮಸ್ತಿ
7 hours ago
PM Modi Speech: ಸಂಸತ್ತನ್ನು ಮುಕ್ತ ವಿಶ್ವವಿದ್ಯಾಲಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ ಎಂದಿದ್ದಾರೆ.
7 hours ago
Karnataka cultural policy: ಸಾಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಬ್ಬರದ ಸಂಗೀತ ಪ್ರಸಾರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಡಿಜೆ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
7 hours ago
Indian Premier League: ಐಪಿಎಲ್ 2026 ಆರಂಭಕ್ಕೂ ಮುನ್ನ ಜೋಶ್ ಹ್ಯಾಜಲ್ವುಡ್ ಹಾಗೂ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ.
7 hours ago
IPL ಆರಂಭಕ್ಕೂ ಮುನ್ನ ಗಾಯದ ಸಮಸ್ಯೆ: RCB ತಾರಾ ವೇಗಿಯೂ ಆಡುವುದು ಅನುಮಾನ
7 hours ago
ಪ್ರೀತಿ ಕಾಮಕರ ಮೇಯರ್, ಹಣಮಂತ ಕೊಂಗಾಲಿ ಉಪಮೇಯರ್
8 hours ago
Ranveer Singh Movie Release: ಆದಿತ್ಯ ಧರ್ ನಿರ್ದೇಶನದ ಧುರಂಧರ್–2 ಬಿಡುಗಡೆಯ ಮುನ್ನವೇ ಭಾರಿ ಮುಂಗಡ ಬುಕ್ಕಿಂಗ್; ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ಮೀರಲಿದೆ ಎಂಬ ನಿರೀಕ್ಷೆ.
9 hours ago
Delhi tragedy: ಬಹುಮಹಡಿ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ದೆಹಲಿಯ ಪಾಲಂನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 hours ago
Monkey Love Story: ಒಂಟಿಯಾಗಿದ್ದು ಗೊಂಬೆಯೇ ತನ್ನ ಪ್ರಪಂಚ ಎಂದುಕೊಂಡಿದ್ದ ಪಂಚ್ ಹೆಸರಿನ ಕೋತಿ ಮರಿಗೆ ಕೊನೆಗೂ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಇದೀಗ ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ.
9 hours ago
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಹಂಚಿಕೆ ಪ್ರಕರಣ
9 hours ago
Political satire: ಅವರು ನಮ್ಮನ್ನು ಪ್ರೇಮಿಸಿದರು. ಆದರೆ ಮೋದಿ ಅವರನ್ನ ಮದುವೆಯಾದರು' ಎಂದು ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅವರನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಲೆಳೆದಿದ್ದಾರೆ.
10 hours ago
Air Travel Charges: ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ಕಡಿಸಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಉಚಿತ ಸೀಟು ಆಯ್ಕೆ, ಪಕ್ಕಪಕ್ಕದ ಆಸನ, ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಸೇರಿದಂತೆ ಹಲವು ಬದಲಾವಣೆಗಳು.
10 hours ago
Controversial Songs: ಅಶ್ಲೀಲ ಸಾಹಿತ್ಯವಿದೆ ಎಂಬ ಕಾರಣಕ್ಕೆ ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದ ‘ಸರ್ಸೇ ಸರ್ಸೇ’ ಹಾಡು ವಿವಾದಕ್ಕೀಡಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ವಿವಾದ ಸೃಷ್ಟಿಸಿದ ಹಾಡುಗಳ ಪಟ್ಟಿ ಇಲ್ಲಿದೆ.
10 hours ago
Monkey Control: ಹೊಲಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡುವ ಮಂಗಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶದ ರೈತರು ಕರಡಿ ವೇಷ ತೊಟ್ಟಿದ್ದಾರೆ. ರೈತರು ತಾವು ಬೆಳೆದ ಬೆಳೆಯನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದಾರೆ.
10 hours ago
‘ಶಾಂತಿಗೆ ಸೂಕ್ತ ಸಮಯವಲ್ಲ’: ಯುದ್ಧವಿರಾಮ ಪ್ರಸ್ತಾಪ ತಿರಸ್ಕರಿಸಿದ ಮೊಜ್ತಬಾ ಖಮೇನಿ
11 hours ago
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮ
11 hours ago
ಯಾದಗಿರಿ: ಖಾಲಿ ಹುದ್ದೆಗಳ ಭರ್ತಿಗೆ ಎಐಡಿವೈಒ ಆಗ್ರಹ
11 hours ago
ಯಾದಗಿರಿ: ಚಿರತೆ ದಾಳಿಗೆ ಆಡುಗಳು ಬಲಿ
11 hours ago
ಕನ್ನಡಿಗ ರಾಹುಲ್ ಅಂದ್ರೆ ಸ್ಯಾಮ್ಸನ್ಗೆ ಇನ್ನಿಲ್ಲದ ಪ್ರೀತಿ; ವಿಡಿಯೊ ನೋಡಿ
11 hours ago
ಪುನೀತ್ ಜನ್ಮದಿನ: ಮಾಲಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ
11 hours ago
BCCI Naman Awards: ನಮನ್ ಪ್ರಶಸ್ತಿ ಸಮಾರಂಭದಲ್ಲಿ ಕೆ.ಎಲ್ ರಾಹುಲ್ ಅವರನ್ನು ಅಪ್ಪಿಕೊಂಡ ಸಂಜು ಸ್ಯಾಮ್ಸನ್ ವಿಡಿಯೊ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ