Last Updated: 4 May 2026 4:34 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Election Fraud Allegation: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 200ಕ್ಕೂ ಅಧಿಕ ಮತಗಳನ್ನು ತಿದ್ದಿ, ಕಾಂಗ್ರೆಸ್ ಶಾಸಕರಿಗೆ ಬಂದಿದ್ದ ಮತಗಳನ್ನು ಬದಲಾಯಿಸಲಾಗಿದ್ದು...(15 hours ago)20
  2. ಶೃಂಗೇರಿ ಕ್ಷೇತ್ರ: ಮಧ್ಯರಾತ್ರಿ ತನಕ ನಡೆದ ಅಂಚೆ ಮತಗಳ ಮರು ಎಣಿಕೆ: ಬಿಜೆಪಿ ಸಂಭ್ರಮ, ಮತಪತ್ರ ತಿದ್ದಿರುವ ಆರೋಪದಲ್ಲಿ ಪೊಲೀಸರಿಗೆ ಕಾಂಗ್ರೆಸ್ ದೂರು(18 hours ago)19
  3. US military presence: ಜರ್ಮನಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಅಮೆರಿಕವು ಅಲ್ಲಿಂದ 5,000 ಸೈನಿಕರನ್ನು ಹಿಂಪಡೆಯಲು ನಿರ್ಧರಿಸಿದೆ. ಯುರೋಪ್‌ನಾದ್ಯಂತ ಗಮನಾರ್ಹ ಸೇನಾ ಉಪಸ್ಥಿತಿ ಇದ್ದು, ಇಟಲಿಯಲ್ಲಿ 12,662 ಸೈನಿಕರು ನೆಲೆಸಿದ್ದಾರೆ.(11 hours ago)18
  4. Pune horror 65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು‌ ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪುಣೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.(20 hours ago)17
  5. ಆಸ್ತಿ ದಾಖಲೆ ಇನ್ನು ನೇರ ಮೊಬೈಲ್‌ಫೋನ್‌ಗೆ: ಸಚಿವ ಕೃಷ್ಣ ಬೈರೇಗೌಡ(17 hours ago)15
  6. Political Party Preparations: ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್‌ನಲ್ಲಿ 500 ಮಂದಿಗೆ ಬಿರಿಯಾನಿ ಸಿದ್ಧಪಡಿಸಲಾಗುತ್ತಿದ್ದು, ಕೊಚ್ಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಲಡ್ಡುಗಳನ್ನು ಆರ್ಡರ್ ಮಾಡಿ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.(14 hours ago)13
  7. Karnataka Beach Tourism: 300 ಕಿ.ಮೀಗೂ ಅಧಿಕ ಕರಾವಳಿ ತೀರ ಹೊಂದಿದ್ದರೂ ಕರ್ನಾಟಕದಲ್ಲಿ ಸಾಗರ ಪ್ರವಾಸೋದ್ಯಮ ಹಿನ್ನಡೆ ಅನುಭವಿಸುತ್ತಿದೆ. ಮೂಲಸೌಕರ್ಯ ಕೊರತೆ ಹಾಗೂ ನೈಟ್ ಲೈಫ್ ಇಲ್ಲದಿರುವುದು ಪ್ರವಾಸಿಗರನ್ನು ಸೆಳೆಯಲು ಅಡ್ಡಿಯಾಗಿದೆ.(22 hours ago)13
  8. Siddharthnagar Rescue: ರೀಲ್ಸ್ ಮಾಡಲು ಉಪಯೋಗ ಶೂನ್ಯ ನೀರಿನ ಟ್ಯಾಂಕ್ ಹತ್ತಿದ್ದ ಐವರು ಬಾಲಕರ ಪೈಕಿ, ಮೆಟ್ಟಿಲು ತುಂಡಾದ ಪರಿಣಾಮ ಮೂವರು ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.(12 hours ago)12
  9. T20ಯಲ್ಲಿ 50 ಸಾವಿರ ರನ್‌ ಪೂರೈಸಿ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್‌(18 hours ago)12
  10. ಒಳನೋಟ | ಗೋವಾದಂತೆ ಮಂಗಳೂರು ಬೀಚ್‌ ಪ್ರವಾಸೋದ್ಯಮಕ್ಕೂ ʼಜೀವʼ ತುಂಬಬೇಕಿದೆ..(22 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 4
May 3