Last Updated: 24 May 2026 12:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇಂಡ್ಲವಾಡಿ ಕ್ರಾಸ್ನಿಂದ 3 ಕಿ.ಮೀ ವರೆಗೆ ರಾರಾಜಿಸುತ್ತಿರುವ ಕಾಂಗ್ರೆಸ್ ಧ್ವಜಗಳು
(17 hours ago)
27
ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?
(14 hours ago)
23
Cockroach Janata Party: ಅಭಿಜಿತ್ ದಿಪ್ಕೆ ಅವರ ಇನ್ಸ್ಟಾಗ್ರಾಮ್ ಪುಟ ಹ್ಯಾಕ್ ಆಗಿದ್ದು, 5 ದಿನಗಳಲ್ಲಿ 1.5 ಕೋಟಿ ಫಾಲೋವರ್ಸ್ ಹೊಂದಿದ್ದ ಈ ಖಾತೆಯ ಡಿಜಿಟಲ್ ಪ್ರವೇಶವನ್ನು ಈಗ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
(13 hours ago)
17
Deepfake video: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಿಕಿನಿ ಫೋಟೊ, ವಿಡಿಯೊಗಳು ಎಐ ಮೂಲಕ ಕೃತಕವಾಗಿ ಸೃಷ್ಟಿಸಲ್ಪಟ್ಟವು ಎಂದು ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ ನೀಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
(9 hours ago)
14
Tulsi Gabbard Resignation: ಪತಿ ಅಬ್ರಹಾಂ ಅವರಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದರಿಂದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತಮ್ಮ ಸ್ಥಾನವನ್ನು ತೊರೆಯಲಿದ್ದು, ಜೂನ್ 30ರ ವರೆಗೆ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ.
(23 hours ago)
14
ಆರ್ಥಿಕ, ಶೈಕ್ಷಣಿಕವಾಗಿ ಸಬಲರಾದ ಕುಟುಂಬದವರಿಗೆ ಮೀಸಲಾತಿ ಏಕೆ: ಸುಪ್ರೀಂ ಪ್ರಶ್ನೆ
(13 hours ago)
13
Kalaburagi Accident Update: ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೆಹಬೂಬ್ ಅಲಿ ಹಾಗೂ ರಸೂಲಬಿ ಸೇರಿ ಐವರು ಸಂಬಂಧಿಕರು ಮೃತಪಟ್ಟಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
(14 hours ago)
13
ಬಾಯಲ್ಲಿ ನೀರೂರಿಸುವ ಮಲೆನಾಡ ಸ್ಪೆಷಲ್ ಕಾಡು ಮಾವಿನ ಹಣ್ಣಿನ ಗೊಜ್ಜು ಹೀಗೆ ಮಾಡಿ
(14 hours ago)
12
Chetan Ahimsa: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೇಶದಲ್ಲಿ ಮೂಡಿಸಿರುವ ಸಂಚಲನ ಬಹಳ ದೊಡ್ಡದು. ಇದು ಅಸಮಾನತೆ ವಿರುದ್ಧ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಬೇಕು. ಆದರೆ, ಇದು ಸಿಜೆಪಿ ವರ್ಸಸ್ ಬಿಜೆಪಿ ಆಗಬಾರದು
(7 hours ago)
11
China Coal Mine: ಉತ್ತರ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, 90ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
(10 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 23
Supreme Court Legal News: ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಪೀಠವು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸ್ಮಯೋರ್ ಕಂಪನಿಯು ಅರಣ್ಯ ಇಲಾಖೆಗೆ 131.25 ಕೋಟಿ ಶುಲ್ಕ ಹಾಗೂ ಬದಲೀ ಭೂಮಿ ನೀಡುವ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ.
72 mins ago
ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ
72 mins ago
Fuel Price Hike: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹108.09 ಕ್ಕೆ ಏರಿಕೆಯಾಗಿದ್ದು ಸಿಎನ್ಜಿ ಬೆಲೆ ಕೆಜಿಗೆ ₹1 ರಷ್ಟು ಹೆಚ್ಚಾಗಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಮುನ್ಸೂಚನೆ ನೀಡಿದೆ.
72 mins ago
Donald Trump Invitation: ನವದೆಹಲಿಯಲ್ಲಿ ಶನಿವಾರ ಮೋದಿ ಅವರನ್ನು ಭೇಟಿ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ರಕ್ಷಣೆ ಮತ್ತು ತಂತ್ರಜ್ಞಾನ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚಿಸಿ ಶ್ವೇತಭವನಕ್ಕೆ ಆಹ್ವಾನ ನೀಡಿದರು.
72 mins ago
Karnataka School Education: ಪ್ರಾಥಮಿಕ ಶಾಲೆಗೆ 40 ಸಾವಿರ ಹಾಗೂ ಪ್ರೌಢಶಾಲೆಗೆ 11 ಸಾವಿರ ಶಿಕ್ಷಕರನ್ನು ತಾತ್ಕಾಲಿಕವಾಗಿ ಜೂನ್ 1ರಿಂದ ನೇಮಿಸಲಿದ್ದು, ಉಪನ್ಯಾಸಕರ ವೇತನಕ್ಕಾಗಿ ಒಟ್ಟು 85.20 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
2 hours ago
AI Copwriter App: ‘ಎಐ–ಕಾಪ್ರೈಟರ್’ ಎನ್ನುವ ಎಐ ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಹೈದರಾಬಾದ್ ನಗರ ಪೊಲೀಸರು ಶನಿವಾರ(ಮೇ 23) ಬಿಡುಗಡೆ ಮಾಡಿದ್ದಾರೆ.
3 hours ago
Unregistered Wills Validity: ನ್ಯಾ. ಉಜ್ಜಲ್ ಭುಯಾನ್ ಪೀಠವು 1983ರಲ್ಲಿ ಬಿ. ಶೀನಾ ನಾಯರಿ ಅವರು ತಮ್ಮ ಸಹೋದರಿ ಲಕ್ಷ್ಮಿ ನಾಯರ್ತಿಗೆ ಆಸ್ತಿ ವರ್ಗಾಯಿಸಿದ ಪ್ರಕರಣದಲ್ಲಿ ಉಯಿಲು ನೋಂದಣಿ ಕಡ್ಡಾಯವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
3 hours ago
ಪ್ಲೇ–ಆಫ್ಗೂ ಮುನ್ನವೇ ಆರ್ಸಿಬಿಗೆ ಆಘಾತ: ತವರಿಗೆ ಮರಳಿದ ಸ್ಟಾರ್ ಬ್ಯಾಟರ್
3 hours ago
Jhargram Police: ಏಪ್ರಿಲ್ 19 ರಂದು ಮೋದಿ ಭೇಟಿ ನೀಡಿದ್ದ ಬಿಕ್ರಮ್ ಕುಮಾರ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬಂದಿದ್ದು, ರಕ್ಷಣೆಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
3 hours ago
BJP Leaders: ಮಾಜಿ ಪ್ರಧಾನಿ ಆಯ್ಕೆ ಕುರಿತು ಎನ್ಡಿಎ ಮೈತ್ರಿಕೂಟದಲ್ಲಿ ಇನ್ನು ಅಧಿಕೃತ ಚರ್ಚೆ ನಡೆದಿಲ್ಲವೆಂದು ಆರ್ ಅಶೋಕ ಸ್ಪಷ್ಟಪಡಿಸಿದರು. ಅಭ್ಯರ್ಥಿ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
3 hours ago
Kerala CM visit: ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ದೆಹಲಿಗೆ ಆಗಮಿಸಿದ ವಿ.ಡಿ.ಸತೀಶನ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಿದರು.
3 hours ago
Fuel prices protest: ಕೇಂದ್ರವು ಇಂಧನದ ಮೇಲೆ ನಿತ್ಯ ಸಾವಿರ ಕೋಟಿ ಸುಂಕ ವಿಧಿಸುತ್ತಿದೆ ಎಂದು ಟೀಕಿಸಿದ ಖರ್ಗೆ, ಐರ್ಲೆಂಡ್ ಹಾಗೂ ಜರ್ಮನಿ ದೇಶಗಳು ತೆರಿಗೆ ಕಡಿತಗೊಳಿಸಿ ನೀಡುತ್ತಿರುವ ರಿಯಾಯಿತಿಯನ್ನು ಉದಾಹರಿಸಿದ್ದಾರೆ.
3 hours ago
IPL 2026: ಇಂಗ್ಲಿಸ್ ಅರ್ಧಶತಕದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿದ ಲಖನೌ
3 hours ago
Cockroach Janata Party: ಸಿಜೆಪಿಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲವು ನಿರುದ್ಯೋಗ, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಕುರಿತು ಸಾರ್ವಜನಿಕರಲ್ಲಿರುವ ಸಂಕಷ್ಟವನ್ನು ಎತ್ತಿ ತೋರಿಸುತ್ತಿದೆ’ ಎಂದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
3 hours ago
International News: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಪ್ರಧಾನಿ ಮೋದಿ ಅವರಿಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ್ದಾರೆ ಹಾಗೂ ತೆಲಂಗಾಣದಲ್ಲಿ ತೀವ್ರ ಬಿಸಿಗಾಳಿಯಿಂದ 16 ಜನರು ಮೃತಪಟ್ಟಿರುವುದು ವರದಿಯಾಗಿದೆ.
4 hours ago
Heatwave Impact: ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಶೇ 20 ರಷ್ಟು ಏರಿಕೆಯಾಗಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೊರಬರಬಾರದು ಹಾಗೂ ಎಳನೀರು ಅಥವಾ ಮಜ್ಜಿಗೆ ಸೇವಿಸಬೇಕೆಂದು ಡಾ. ವಿನಿತ್ ಸೂರಿ ತಿಳಿಸಿದ್ದಾರೆ.
4 hours ago
IPL 2026| ಲಖನೌ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್
5 hours ago
ಟಿ–20 ನಾಯಕ ಸ್ಥಾನ: ಗಂಭೀರ್ ಕೈಯಲ್ಲಿ ಸೂರ್ಯಕುಮಾರ್ ಭವಿಷ್ಯ
5 hours ago
Gautam Gambhir T20 strategy: ಸೂರ್ಯಕುಮಾರ್ 12 ಇನ್ನಿಂಗ್ಸ್ಗಳಲ್ಲಿ ಕೇವಲ 210 ರನ್ ಗಳಿಸಿದ್ದು, ಅಜಿತ್ ಅಗರ್ಕರ್ ಮತ್ತು ಆಯ್ಕೆ ಸಮಿತಿಯು ತಂಡದಿಂದ ಅವರನ್ನು ಕೈಬಿಡಲು ಗಂಭೀರ್ ಜೊತೆ ಸಮಾಲೋಚನೆ ನಡೆಸುತ್ತಿದೆ.
5 hours ago
Hormuz Strait Toll: ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಜಲಮಾರ್ಗ ಇಂದು ಜಗತ್ತಿನ ಹಲವು ದೇಶಗಳ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಯುದ್ಧದಾಹಿ ಟ್ರಂಪಾಧಿಪತಿಗಳ ನಿದ್ದೆಗೆಡಿಸಿದೆ. ಏಷ್ಯಾದ ಹಲವು ರಾಷ್ಟ್ರಗಳ ಕರೆನ್ಸಿಗಳನ್ನು ಪಾತಾಳಕ್ಕೆ ಧುಮುಕಿಸಿದೆ.
5 hours ago
Madhu Bangarappa: ನೀಟ್ ಅಕ್ರಮದಿಂದ ನುಣುಚಿಕೊಳ್ಳಲು ಬಿಜೆಪಿ ಹಿಜಾಬ್ ವಿಚಾರ ಮುನ್ನಲೆಗೆ ತಂದಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಇರುವ ನಿಯಮವೇ ನಮ್ಮ ಶಾಲೆಗಳಲ್ಲೂ ಇವೆ. ಅಲ್ಲಿ ಮೊದಲು ಕೇಸರಿ ಶಾಲು ಕೊಟ್ಟು ಮತ್ತೆ ನಮ್ಮ ಬಳಿ ಬರಲಿ
5 hours ago
Tamil Nadu Bypoll: ದೇಶದ 12 ರಾಜ್ಯಗಳ 26 ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದೆ. ತಮಿಳುನಾಡಿನ ಒಂದು ಉಪಚುನಾವಣೆ ಸ್ಥಾನಕ್ಕೆ ಸ್ಪರ್ಧಿಸಲಿರುವ ನಟ ವಿಜಯ್ ಪಕ್ಷದ ಅವಧಿಯು ಕೇವಲ ಎರಡು ವರ್ಷಗಳಿಗೆ ಸೀಮಿತವಾಗಲಿದೆ.
5 hours ago
ಚುರುಮುರಿ: ಪಾರ್ಲೆ ವರ್ಸಸ್ ಜಿರ್ಲೆ!
5 hours ago
Defense Exports: ಮಹಾರಾಷ್ಟ್ರದ ಶಿರಡಿಯಲ್ಲಿ ಮದ್ದುಗುಂಡು ತಯಾರಿಕಾ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವರು, ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಪಾಲನ್ನು ಶೇ 50ಕ್ಕೆ ಹೆಚ್ಚಿಸುವ ಮಹತ್ವದ ಗುರಿಯನ್ನು ಬಿಚ್ಚಿಟ್ಟಿದ್ದಾರೆ.
6 hours ago
Madhya Pradesh Police: ಮೇ 12ರಂದು ಕತಾರ ಹಿಲ್ಸ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಟ್ವಿಶಾ ಶವ ಪತ್ತೆಯಾಗಿದ್ದು, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧವೂ ಬಿಎನ್ಎಸ್ ಸೆಕ್ಷನ್ 80 ಅಡಿ ಎಫ್ಐಆರ್ ದಾಖಲಾಗಿದೆ.
6 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 23 ಮೇ 2026
6 hours ago
Donald Trump Invitation: ದೆಹಲಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿರುವ ಮಾರ್ಕೊ ರೂಬಿಯೋ ಅವರು ಎಸ್ ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಿದ ನಂತರ ಮೋದಿ ಅವರಿಗೆ ಆಹ್ವಾನ ನೀಡಿದರು.
6 hours ago
ಗುಂಡಣ್ಣ ಕಾರ್ಟೂನು: ಶನಿವಾರ, 23 ಮೇ 2026
6 hours ago
Sonam Wangchuk Support: ‘ನಾನೊಬ್ಬ ಗೌರವಾನ್ವಿತ ಜಿರಳೆ’ ಎನ್ನುವ ಮೂಲಕ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಕಾಕ್ರೋಚ್ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ.
6 hours ago
ಚಿನಕುರುಳಿ: ಶನಿವಾರ, 23 ಮೇ 2026
6 hours ago
Election Commission SIR: ಜೂನ್ 30ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿದ್ಧತೆ ಕುರಿತು ಪಾಡ್ಕಾಸ್ಟ್ ಮೂಲಕ ಸಾರ್ವಜನಿಕರಿಗೆ ಅಗತ್ಯ ಸವಾಲು ಹಾಗು ನಿರ್ವಹಣೆಯ ಮಾಹಿತಿಯನ್ನು ನೀಡಲಾಗಿದೆ.
6 hours ago
ಮೈಸೂರಲ್ಲಿ ಹರಿಯುವ ‘ಎಣ್ಣೆಹೊಳೆ’: ಇದು ಅರಮನೆಗಳ ನಗರಿಯ ನದಿಯೊಂದರ ಹಾಡು
7 hours ago
US Foreign Policy: ಕೋಲ್ಕತ್ತಾಗೆ ಆಗಮಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಿಷನರೀಸ್ ಆಫ್ ಚಾರಿಟಿಗೆ ಭೇಟಿ ನೀಡಿದ್ದು, ಹೋರ್ಮುಜ್ ಜಲಸಂಧಿ ಬಿಕ್ಕಟ್ಟು ಹಾಗೂ ಇಂಧನ ಒಪ್ಪಂದಗಳ ಬಗ್ಗೆ ಚರ್ಚಿಸಲಿದ್ದಾರೆ.
7 hours ago
Chetan Ahimsa: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೇಶದಲ್ಲಿ ಮೂಡಿಸಿರುವ ಸಂಚಲನ ಬಹಳ ದೊಡ್ಡದು. ಇದು ಅಸಮಾನತೆ ವಿರುದ್ಧ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಬೇಕು. ಆದರೆ, ಇದು ಸಿಜೆಪಿ ವರ್ಸಸ್ ಬಿಜೆಪಿ ಆಗಬಾರದು
7 hours ago
Raghav Chadha: ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ(ಎಎಪಿ) ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
8 hours ago
cockroach janata party: ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಸಿಜೆಪಿ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಭಿಜೀತ್ ದಿಪ್ಕೆ ಆರೋಪಿಸಿದ್ದಾರೆ.
8 hours ago
Pakistan Terrorists: ಅಲ್ ಬದ್ರ್ ಕಮಾಂಡರ್ ಹಮ್ಜಾ ಅಂತ್ಯಕ್ರಿಯೆಯಲ್ಲಿ ಸೈಯದ್ ಸಲಾವುದ್ದೀನ್ ಮತ್ತು ಜಮೀನ್ ಖಾನ್ ಭಾಗವಹಿಸಿದ್ದು, ಇತ್ತೀಚೆಗೆ ಈತನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿತ್ತು.
8 hours ago
Deepfake video: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಿಕಿನಿ ಫೋಟೊ, ವಿಡಿಯೊಗಳು ಎಐ ಮೂಲಕ ಕೃತಕವಾಗಿ ಸೃಷ್ಟಿಸಲ್ಪಟ್ಟವು ಎಂದು ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ ನೀಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
9 hours ago
China Coal Mine: ಉತ್ತರ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, 90ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
10 hours ago
US Iran Conflict: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಇರಾನ್ ಪ್ರವಾಸದಿಂದ ಯುದ್ಧವನ್ನು ಕೊನೆಗೊಳಿಸಲು ಮತ್ತು ವ್ಯಾಪಕ ಮಾತುಕತೆಗಳನ್ನು ಪುನರಾರಂಭಿಸಲು ಇರಾನ್–ಅಮೆರಿಕ ನಡುವೆ ಸಂಭಾವ್ಯ ತಾತ್ಕಾಲಿಕ ಒಪ್ಪಂದದ ಬಗೆಗಿನ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದಂತಾಗಿದೆ.
11 hours ago
US Immigration Rules: ಅಮೆರಿಕದಲ್ಲಿ ತಾತ್ಕಾಲಿಕ ವೀಸಾದಲ್ಲಿ ಇರುವವರು ಗ್ರೀನ್ ಕಾರ್ಡ್ಗೆ ಅರ್ಜಿ ಹಾಕಲು ಮೊದಲು ಸ್ವದೇಶಕ್ಕೆ ಮರಳಿ ರಾಯಭಾರ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕೆಂದು ಹೊಸ ನಿಯಮ ಘೋಷಿಸಲಾಗಿದೆ.
11 hours ago
US Ethics Filings: ಟ್ರಂಪ್ 3,700 ವಹಿವಾಟು ನಡೆಸಿದ್ದು, ಎನ್ ವಿಡಿಯಾದಲ್ಲಿ 6 ಮಿಲಿಯನ್ ಡಾಲರ್ ಹೂಡಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ನಿರ್ಬಂಧವಿದ್ದರೂ 1989ರ ಸಂಸತ್ ನಿರ್ಣಯದಂತೆ ಅಧ್ಯಕ್ಷರಿಗೆ ಇಂದಿಗೂ ವಿನಾಯಿತಿ ಇದೆ.
11 hours ago
Tamil Nadu Cabinet: ಟಿವಿಎಕೆ ಸರ್ಕಾರದಲ್ಲಿ ಕನಿಷ್ಠ ಐವರು ಮುಸ್ಲಿಮರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಸಂಪ್ರದಾಯದಂತೆ ಕೇವಲ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೀಮಿತಗೊಳಿಸದೆ ಪ್ರಮುಖ ಖಾತೆಗಳನ್ನು ನೀಡುವಂತೆ ಎಸ್ಡಿಪಿಐ ಆಗ್ರಹಿಸಿದೆ.
11 hours ago
China Coal Mine: ಉತ್ತರ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, 82 ಕಾರ್ಮಿಕರು ಮೃತಪಟ್ಟಿದ್ದಾರೆ.
12 hours ago
Aishwarya Rai Bachchan: ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿಯೂ ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಗಮನ ಸೆಳೆದಿದ್ದಾರೆ. ಐಶ್ವರ್ಯ ಈ ಚಿತ್ರೋತ್ಸವದಲ್ಲಿ
12 hours ago
Marco Rubio: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಕೋಲ್ಕತ್ತಕ್ಕೆ ಬಂದಿಳಿಯುವ ಮೂಲಕ ನಾಲ್ಕು ದಿನಗಳ ಚೊಚ್ಚಲ ಭಾರತ ಪ್ರವಾಸವನ್ನು ಆರಂಭಿಸಿದ್ದಾರೆ.
12 hours ago
Bihar Government: ಜೂನ್ 21ರಂದು ನಡೆಯಲಿರುವ ನೀಟ್–ಯುಜಿ–2026 ಮರು ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ನೀಡುವುದಾಗಿ ಬಿಹಾರ ಸರ್ಕಾರ ಶನಿವಾರ ಘೋಷಿಸಿದೆ.
12 hours ago
Asim Munir: ಪಾಕಿಸ್ತಾನ ಸೇನಾ ಮುಖ್ಯಸ್ಥರು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರನ್ನು ಜಂಟಿಯಾಗಿ ಭೇಟಿಯಾಗಿ, ಫೆಬ್ರುವರಿ 28ರ ದಾಳಿಯಿಂದ ಉಂಟಾದ ಸಂಘರ್ಷ ತಡೆಯಲು ತಡರಾತ್ರಿಯವರೆಗೆ ಸುದೀರ್ಘ ಚರ್ಚೆ ನಡೆಸಿದರು.
12 hours ago
China Coal Mine: ಉತ್ತರ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, 82 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
12 hours ago
ಆರ್ಥಿಕ, ಶೈಕ್ಷಣಿಕವಾಗಿ ಸಬಲರಾದ ಕುಟುಂಬದವರಿಗೆ ಮೀಸಲಾತಿ ಏಕೆ: ಸುಪ್ರೀಂ ಪ್ರಶ್ನೆ
13 hours ago
Cockroach Janata Party: ಅಭಿಜಿತ್ ದಿಪ್ಕೆ ಅವರ ಇನ್ಸ್ಟಾಗ್ರಾಮ್ ಪುಟ ಹ್ಯಾಕ್ ಆಗಿದ್ದು, 5 ದಿನಗಳಲ್ಲಿ 1.5 ಕೋಟಿ ಫಾಲೋವರ್ಸ್ ಹೊಂದಿದ್ದ ಈ ಖಾತೆಯ ಡಿಜಿಟಲ್ ಪ್ರವೇಶವನ್ನು ಈಗ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
13 hours ago
Donald Trump Junior Wedding: ಅಮೆರಿಕ- ಇರಾನ್ ನಡುವೆ ಶಾಂತಿ ಮಾತುಕತೆಗಳಿಗೆ ನಡೆಯುತ್ತಿದ್ದು, ಈ ನಡುವೆ ಅಮೆರಿಕ ಅಧ್ಯಕ್ಷ ತಮ್ಮ ಮಗನ ಮದುವೆಗೆ ಹೋಗದೆ ಶ್ವೇತಭವನದಲ್ಲಿ ಉಳಿದುಕೊಂಡಿದ್ದಾರೆ.
13 hours ago
Iran US Tensions: ಪ್ರಸ್ತುತ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ಅಮೆರಿಕದ ಅತಿಯಾದ ಬೇಡಿಕೆಗಳೇ ಪ್ರಮುಖ ಅಡ್ಡಿಯಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಆರೋಪಿಸಿದ್ದಾರೆ.
13 hours ago
ಫೈನಲ್ಗೆ ಇವಾಶ್ಕ– ಬಿರ್ಯುಕೋವ್
14 hours ago
ಕರುವಾನಗೆ ಮಣಿದ ಪ್ರಜ್ಞಾನಂದ
14 hours ago
ಒತ್ತಡದಲ್ಲಿ ಶ್ರೇಯಸ್ ಬಳಗ
14 hours ago
Kannada Film Legend: ಆಟೊಗಳ ಮೇಲೆ ಕಾಣಿಸುವ ಶಂಕರ್ ನಾಗ್ ಅವರ ಚಿತ್ರಗಳು ಇಂದಿಗೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿರುವ ಅವರ ಸಿನಿ ಪರಂಪರೆ ಮತ್ತು ಪ್ರಭಾವವನ್ನು ನೆನಪಿಸುತ್ತವೆ.
14 hours ago
ಮೈಸೂರು, ಹುಬ್ಬಳ್ಳಿಯಲ್ಲಿ ಮಹಾರಾಜ ಟ್ರೋಫಿ
14 hours ago
Kannada Cinema Icon: ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಶಂಕರ್ ನಾಗ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳಿಗೆ ಚಾಲನೆ ನೀಡಿ, ‘ಮಾಲ್ಗುಡಿ ಡೇಸ್’ ಮೂಲಕ ಅಳಿಯದ ಹೆಜ್ಜೆ ಗುರುತು ಮೂಡಿಸಿದ ವ್ಯಕ್ತಿತ್ವ.
14 hours ago
ಬಾಯಲ್ಲಿ ನೀರೂರಿಸುವ ಮಲೆನಾಡ ಸ್ಪೆಷಲ್ ಕಾಡು ಮಾವಿನ ಹಣ್ಣಿನ ಗೊಜ್ಜು ಹೀಗೆ ಮಾಡಿ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ