Last Updated: 30 Mar 2026 5:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಿತಿನ್ ರಾಜೀನಾಮೆ ಮಾಹಿತಿ: ಕಚೇರಿಯಲ್ಲೇ ಕಾದು ಕುಳಿತಿದ್ದ ಸ್ಪೀಕರ್
(7 hours ago)
26
Upendra Instagram Post: ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಾಗ ಜನರ ತಲೆಗೆ ಉಳ ಬೀಡುವುದು ಸಾಮಾನ್ಯ. ಇರಾನ್–ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಉಂಟಾಗಿದ್ದ ಎಲ್ಪಿಜಿ ಸಿಲಿಂಡರ್ ಕೊರತೆಯ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿದ್ದರು.
(19 hours ago)
24
Donald Trump Iran: ಟೆಹರಾನ್: ಅಮೆರಿಕ, ಇಸ್ರೇಲ್ ಸೇರಿ ಮಾಡಿದ ಯುದ್ಧದಿಂದಾಗಿ ಇರಾನ್ನಲ್ಲಿ ಆಡಳಿತ ಬದಲಾವಣೆಯಾಗಿದ್ದು, ಕದನ ವಿರಾಮ ಒಪ್ಪಂದ ಶೀಘ್ರವೇ ಏರ್ಪಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(9 hours ago)
23
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಮಲ್ಲಿಕಾರ್ಜುನ್ ಮಾತಿಗೆ ಜಮೀರ್ ಸಿಟ್ಟು
(6 hours ago)
23
RCB vs SRH ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ 20 ಮೊಬೈಲ್ ಕಳವು!
(10 hours ago)
19
ಒಳನೋಟ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಜನರ ನಿತ್ಯ ರೋದನ
(19 hours ago)
18
Lord Mahavira: 30ನೇ ವಯಸ್ಸಿನಲ್ಲಿ ಲೌಕಿಕ ಸುಖ ತ್ಯಜಿಸಿದ ಇವರು 72ನೇ ವಯಸ್ಸಿನಲ್ಲಿ ದೀಪಾವಳಿಯಂದು ನಿರ್ವಾಣ ಹೊಂದಿದರು. ಕ್ರಿ.ಪೂ. 599ರಲ್ಲಿ ಜನಿಸಿದ ಇವರ 2625ನೇ ಜನ್ಮ ದಿನಾಚರಣೆಯನ್ನು ಈಗ ಆಚರಿಸಲಾಗುತ್ತಿದೆ.
(9 hours ago)
18
ಚಿನಕುರುಳಿ: ಭಾನುವಾರ, 29 ಮಾರ್ಚ್ 2026
(23 hours ago)
16
US Iran Relations: ವಾಷಿಂಗ್ಟನ್: ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿ ಹೊರ್ಮುಜ್ ಜಲಸಂಧಿ ಮೂಲಕ 20 ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿಸಿದೆ. ಇದು ಕೆಲ ದಿನಗಳು ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(9 hours ago)
14
Iran Supreme Leader: ಸಂಘರ್ಷದ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಇರಾಕ್ ಜನತೆಗೆ ಇರಾನ್ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಲಿಖಿತ ಸಂದೇಶದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
(7 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 30
South Western Railway: ಏಪ್ರಿಲ್ ಎರಡರಂದು ಯಶವಂತಪುರದಿಂದ ಹೊರಡಲಿರುವ ಈ ವಿಶೇಷ ರೈಲು ಸುಬ್ರಹ್ಮಣ್ಯ ರೋಡ್ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದ್ದು ಒಟ್ಟು 19 ಬೋಗಿಗಳನ್ನು ಹೊಂದಿರುತ್ತದೆ.
25 mins ago
Iran Ceasefire Policy: ಕದನ ವಿರಾಮ ಒಪ್ಪಂದ ಕುರಿತು ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ. ಬದಲಾಗಿ, ಮಧ್ಯವರ್ತಿಗಳ ಮೂಲಕ ಮಾತ್ರ ಸಂದೇಶಗಳು ಬರುತ್ತಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಬಘೈ ಹೇಳಿದ್ದಾರೆ.
25 mins ago
Karnataka Road Safety: ದಾವಣಗೆರೆಯಿಂದ ಬರುತ್ತಿದ್ದ ಖಾಸಗಿ ಬಸ್ ಮಧ್ಯಾಹ್ನ ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಉರುಳಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಮತ್ತು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
25 mins ago
Dali Dhananjay: ನಟ, ನಿರ್ದೇಶಕ, ನಿರ್ಮಾಪಕ ಡಾಲಿ ಧನಂಜಯ್ ಅವರು ಕೈ ಪೀಡಿ ಮೂಲಕ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ ಡಾಲಿ ಧನಂಜಯ್ ಅವರು.
55 mins ago
ಸುದ್ದಿ ಗುದ್ದು | ತಿಂಗಳೇಶ: 2026ರ ಮಾರ್ಚ್ 30, ಸೋಮವಾರ
55 mins ago
Census Live-In Relationship: ಸಹ ಜೀವನ (ಲಿವ್-ಇನ್) ನಡೆಸುತ್ತಿರುವ ದಂಪತಿಗಳು ತಮ್ಮದು ‘ಶಾಶ್ವತ’ ಸಂಬಂಧ ಎಂದು ಪರಿಗಣಿಸಿದರೆ, ಅವರನ್ನು ಜನಗಣತಿ ವೇಳೆ ವಿವಾಹಿತ ದಂಪತಿಗಳಾಗಿ ಪರಿಗಣಿಸಬೇಕೆಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
55 mins ago
ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ. ವಿನಯ್ಕುಮಾರ್ ಆರೋಪ
115 mins ago
IRGC naval leader: ಇಸ್ರೇಲ್ ವಾಯುದಾಳಿಯಲ್ಲಿ ಹೊರ್ಮುಜ್ ಜಲಸಂಧಿಯ ತೈಲ ಹಡಗುಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಲಿರೆಜಾ ಅವರು ಮೃತಪಟ್ಟಿದ್ದಾರೆ. ಮಾರ್ಚ್ 26ರಂದು ನಡೆದ ಈ ಕಾರ್ಯಾಚರಣೆಯ ಹೊಣೆಯನ್ನು ಇಸ್ರೇಲಿ ರಕ್ಷಣಾ ಸಚಿವ ಕಾಟ್ಜ್ ವಹಿಸಿಕೊಂಡಿದ್ದಾರೆ.
2 hours ago
ಚಿನಕುರುಳಿ ಕಾರ್ಟೂನ್: ಮಾರ್ಚ್ 30 ಸೋಮವಾರ 2026
2 hours ago
Cricket Ticket Controversy: ‘ಶಾಸಕರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಉಚಿತ ಟಿಕೆಟ್ ಕೇಳುವುದು ತಪ್ಪು. ಪಂದ್ಯ ವೀಕ್ಷಿಸಲು ಬಯಸುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
2 hours ago
ಪಿಎಸ್ಎಲ್ನಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದ: ಫಖರ್ ಜಮಾನ್ಗೆ ನಿಷೇಧದ ಭೀತಿ
3 hours ago
Dhruva Sarja: ಕೆಡಿ ಚಿತ್ರದ ಹಾಡಿಗಾಗಿ ಕೋರಿಯೋಗ್ರಾಫರ್ ಮೋಹನ್ ಮಾಸ್ಟರ್ ಅವರು ಸಿಗ್ನೇಚರ್ ಸ್ಟೆಪ್ಸ್ ಹಾಕಿಸಿದ್ದಾರೆ. ಈ ಸ್ಟೆಪ್ಸ್ ಆರಂಭದಲ್ಲಿ ಕಷ್ಟ ಎನಿಸಿತ್ತು ಎಂದು ಧ್ರುವ ಸರ್ಜಾ ಹೇಳಿದ್ದಾರೆ.
3 hours ago
Crime News: ವಿಶಾಖಪಟ್ಟಣದ ಗಜುವಾಕ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ದೇಹವನ್ನು ಫ್ರಿಡ್ಜ್ನಲ್ಲಿಟ್ಟಿದ್ದಾನೆ.
4 hours ago
Crop Loss: ರಾಜ್ಯದ ವಿವಿಧೆಡೆ ಸಂಭವಿಸಿದ ಅಕಾಲಿಕ ಮಳೆಯ ಆರ್ಭಟಕ್ಕೆ ಅಡಿಕೆ, ರಬ್ಬರ್ ಹಾಗೂ ತೆಂಗಿನ ಮರಗಳು ಧರಾಶಾಹಿಯಾಗಿವೆ, ಮನೆಗಳು ಹಾನಿಗೊಳಗಾಗಿವೆ. ರಾಜ್ಯ ಸರ್ಕಾರ ಈ ಕೊಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು.
4 hours ago
Bhavanipur Assembly: ದಕ್ಷಿಣ ಕೋಲ್ಕತ್ತದ ಈ ಕ್ಷೇತ್ರದಲ್ಲಿ 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರು 1,956 ಮತಗಳಿಂದ ಸೋತಿದ್ದರು. ಈಗ ಎಸ್ಐಆರ್ ಪರಿಷ್ಕರಣೆಯ ನಂತರ ಈ ಹೈವೋಲ್ಟೇಜ್ ಪೈಪೋಟಿ ನಡೆಯುತ್ತಿದೆ.
4 hours ago
Voter List Bengal: ಪಶ್ಚಿಮ ಬಂಗಾಳದಲ್ಲಿ ನಡೆಸಲಾದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) 4ನೇ ಪೂರಕ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಇಂದು (ಸೋಮವಾರ) ಪ್ರಕಟಿಸಿದೆ.
5 hours ago
Energy Crisis: ಇರಾನ್ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಪರ್ಷಿಯನ್ ಕೊಲ್ಲಿಯಿಂದ ಪೂರೈಕೆಯಾಗುತ್ತಿದ್ದ ಇಂಧನ ಸ್ಥಗಿತಗೊಂಡಿದೆ. ನೈಸರ್ಗಿಕ ಅನಿಲಕ್ಕಾಗಿ ಜಾಗತಿಕ ಮಟ್ಟದಲ್ಲಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರಗಳು.
5 hours ago
IPL: ವಿರಾಟ್ ದಾಖಲೆ ಮುರಿದ ರೋಹಿತ್, ಮುಂಬೈಗೆ 14 ವರ್ಷಗಳಲ್ಲಿ 'ಮೊದಲ' ಗೆಲುವು
5 hours ago
ಮುಂಜಾಗ್ರತಾ ಕ್ರಮವಾಗಿ ಇಂಪ್ಯಾಕ್ಟ್ ಆಟಗಾರನಾಗಿ ಸೂರ್ಯಕುಮಾರ್ ಕಣಕ್ಕೆ: ಜಯವರ್ಧನೆ
5 hours ago
Bihar CM Nitish Kumar: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ (MLC) ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
5 hours ago
Donald Trump Project Ball Room: 400 ಮಿಲಿಯನ್ ಡಾಲರ್ ವೆಚ್ಚದ ಯೋಜನೆಗಾಗಿ ಭೂಗತ ಬಂಕರ್ ನಿರ್ಮಿಸಲಾಗುತ್ತಿದ್ದು, ನೂರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಇಬ್ಬರು ಸಾವಿರ ಅತಿಥಿಗಳಿಗೆ ಆಸನ ಸಾಮರ್ಥ್ಯವಿರಲಿದೆ.
6 hours ago
Rajasthan State Formation: ರಾಜಸ್ಥಾನ ರಾಜ್ಯ ಅಸ್ತಿತ್ವಕ್ಕೆ ಬಂದ ದಿನದ ನೆನಪಿಗಾಗಿ ಪ್ರತಿ ವರ್ಷ ಮಾರ್ಚ್ 30ರಂದು ರಾಜಸ್ಥಾನ ದಿನವನ್ನು ಆಚರಿಸಲಾಗುತ್ತದೆ. ರಾಜಸ್ಥಾನದ ಜನರ ಶೌರ್ಯ ಸ್ಮರಿಸಲಾಗುತ್ತದೆ.
6 hours ago
US Military Complex: ವಾಷಿಂಗ್ಟನ್: ಶ್ವೇತಭವನದಲ್ಲಿ ನಿರ್ಮಾಣ ಮಾಡಲಾಗುವ ನೃತ್ಯ ಕೋಣೆಯ (ಬಾಲ್ರೂಮ್) ಕೆಳಗೆ ಅಮೆರಿಕ ಸೇನೆಯು ಬೃಹತ್ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
6 hours ago
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಮಲ್ಲಿಕಾರ್ಜುನ್ ಮಾತಿಗೆ ಜಮೀರ್ ಸಿಟ್ಟು
6 hours ago
US-Iran War: ಇರಾನ್ ವಿರುದ್ಧದ ಯುದ್ಧ ವಿಸ್ತರಿಸಲು ಅಮೆರಿಕದ ನೂರಾರು ವಿಶೇಷ ಕಾರ್ಯಾಚರಣೆ ಪಡೆಗಳು ಪಶ್ಚಿಮ ಏಷ್ಯಾಕ್ಕೆ ತಲುಪಿವೆ. ಆರ್ಮಿ ರೇಂಜರ್ಸ್, ನೇವಿ ಸೀಲ್ಸ್ ಸಿಬ್ಬಂದಿಯನ್ನು ಒಳಗೊಂಡಿರುವ ಕಮಾಂಡೊಗಳ ನಿಯೋಜನೆ.
6 hours ago
ನಿತಿನ್ ರಾಜೀನಾಮೆ ಮಾಹಿತಿ: ಕಚೇರಿಯಲ್ಲೇ ಕಾದು ಕುಳಿತಿದ್ದ ಸ್ಪೀಕರ್
7 hours ago
Iran Supreme Leader: ಸಂಘರ್ಷದ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಇರಾಕ್ ಜನತೆಗೆ ಇರಾನ್ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಲಿಖಿತ ಸಂದೇಶದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
7 hours ago
ಸಂಪಾದಕೀಯ Podcast ಕೇಳಿ| ತೃತೀಯ ಭಾಷೆ ಹೊರೆ ಹಗುರ, ಸ್ವಾಗತಾರ್ಹ: ಎಚ್ಚರವೂ ಅಗತ್ಯ
7 hours ago
Iranian Missile Strike: ಕುವೈತ್ನ ವಿದ್ಯುತ್ ಮತ್ತು ಜಲ ನಿರ್ಲವಣೀಕರಣ ಘಟಕದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದಾಳಿಯಿಂದ ವಿದ್ಯುತ್ ಘಟಕದ ಕಟ್ಟಡಕ್ಕೆ ಹಾನಿಯಾಗಿದೆ.
8 hours ago
Donald Trump Iran: ಟೆಹರಾನ್: ಅಮೆರಿಕ, ಇಸ್ರೇಲ್ ಸೇರಿ ಮಾಡಿದ ಯುದ್ಧದಿಂದಾಗಿ ಇರಾನ್ನಲ್ಲಿ ಆಡಳಿತ ಬದಲಾವಣೆಯಾಗಿದ್ದು, ಕದನ ವಿರಾಮ ಒಪ್ಪಂದ ಶೀಘ್ರವೇ ಏರ್ಪಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
9 hours ago
Donald Trump: ಆಪರೇಷನ್ ಎಪಿಕ್ ಫ್ಯೂರಿ ಪ್ರಾರಂಭವಾದ ಬಳಿಕ ಇರಾನ್ನಲ್ಲಿ ಆಡಳಿತ ಬದಲಾವಣೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರತಿಪಾದಿಸಿದ್ದಾರೆ.
9 hours ago
ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ರಾಜ್ಯ ರನ್ನರ್ ಅಪ್
9 hours ago
US Iran Relations: ವಾಷಿಂಗ್ಟನ್: ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿ ಹೊರ್ಮುಜ್ ಜಲಸಂಧಿ ಮೂಲಕ 20 ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿಸಿದೆ. ಇದು ಕೆಲ ದಿನಗಳು ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
9 hours ago
Lord Mahavira: 30ನೇ ವಯಸ್ಸಿನಲ್ಲಿ ಲೌಕಿಕ ಸುಖ ತ್ಯಜಿಸಿದ ಇವರು 72ನೇ ವಯಸ್ಸಿನಲ್ಲಿ ದೀಪಾವಳಿಯಂದು ನಿರ್ವಾಣ ಹೊಂದಿದರು. ಕ್ರಿ.ಪೂ. 599ರಲ್ಲಿ ಜನಿಸಿದ ಇವರ 2625ನೇ ಜನ್ಮ ದಿನಾಚರಣೆಯನ್ನು ಈಗ ಆಚರಿಸಲಾಗುತ್ತಿದೆ.
9 hours ago
Iran Kharg Island: ಇರಾನ್ನ ಖಾರ್ಗ್ ದ್ವೀಪವನ್ನು ನಾವು ಬಹಳ ಸುಲಭವಾಗಿ ವಶಪಡಿಸಿಕೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
9 hours ago
ಮತದಾರರ ಮನವೊಲಿಕೆಗೆ ಕಸರತ್ತು; ಬಸ್ ನಿಲ್ದಾಣ, ಜಗುಲಿ ಕಟ್ಟೆಗಳಲ್ಲಿ ಚರ್ಚೆ
9 hours ago
ಹಿಂದಿ ವಿಷಯದಲ್ಲಿನ ಅಂಕಗಳನ್ನು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶಕ್ಕೆ ಪರಿಗಣಿಸದಿರುವ ಸರ್ಕಾರದ ನಿರ್ಧಾರ ಸಮಯೋಚಿತ. ಇದರಿಂದ ಲಕ್ಷಾಂತರ ಗ್ರಾಮೀಣ ಮಕ್ಕಳಿಗೆ ಅನುಕೂಲ ಆಗಲಿದೆ.
10 hours ago
ಅಜೀಂ ಪ್ರೇಮ್ಜಿ ವಿ.ವಿ. ಅಧ್ಯಯನ; ಯುವಜನರ ಶೈಕ್ಷಣಿಕ ಮತ್ತು ಉದ್ಯೋಗ ಸ್ಥಿತಿಗತಿಗಳ ವರದಿ
10 hours ago
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ; ಕಾಂಗ್ರೆಸ್–ಬಿಜೆಪಿ ನಡುವೆ ನೇರ ಹಣಾಹಣಿ
10 hours ago
IPL Mobile Theft: ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ 1, 2 ಮತ್ತು 3ರಲ್ಲಿ ಮೊಬೈಲ್ ಕಳವಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ 8 ದೂರು ದಾಖಲಾಗಿವೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
10 hours ago
ಆದ್ಯತೆಗೆ ಅನುಗುಣವಾಗಿ ಹೆಚ್ಚುವರಿ ಸಿಲಿಂಡರ್ ಹಂಚಿಕೆ
10 hours ago
3 ವರ್ಷದ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ
10 hours ago
Left Wing Extremism: ಲೋಕಸಭೆಯಲ್ಲಿ ಸೋಮವಾರ ಚರ್ಚೆ ಆರಂಭವಾಗಲಿದ್ದು, 2024ರ ಮಾರ್ಚ್ ವರೆಗೆ 16,496 ನಕ್ಸಲರು ಶರಣಾಗಿದ್ದಾರೆ. ನಕ್ಸಲ್ ಮುಕ್ತ ಗುರಿ ಹೊಂದಿರುವ ಈ ಚರ್ಚೆಯನ್ನು ಸಂಸದೆ ಬೈರೆಡ್ಡಿ ಶಬರಿ ಮಂಡಿಸಲಿದ್ದಾರೆ.
10 hours ago
VTU global expansion: ವಿದೇಶಿ ಕಾಲೇಜುಗಳಿಗೆ ಮಾನ್ಯತೆ ನೀಡಲು ಯುಜಿಸಿ ಹಸಿರು ನಿಶಾನೆ ತೋರಿಸಿದ್ದು ಕುಲಪತಿ ವಿದ್ಯಾಶಂಕರ್ ಅವರು ಸರ್ಕಾರದ ಅನುಮೋದನೆ ಕೋರಿದ್ದಾರೆ. ಸ್ತ್ರೀ ನಾವೀನ್ಯತೆ ಅಡಿ 100 ವಿದ್ಯಾರ್ಥಿನಿಯರ ಆಯ್ಕೆ ನಡೆಯಲಿದೆ.
10 hours ago
RCB vs SRH ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ 20 ಮೊಬೈಲ್ ಕಳವು!
10 hours ago
400ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ಏರುಪೇರು* ಹೊಟ್ಟೆನೋವು, ವಾಂತಿ,ಬೇಧಿ
10 hours ago
ಬಾಲ್ ಬ್ಯಾಡ್ಮಿಂಟನ್: ರಾಜ್ಯ ರನ್ನರ್ ಅಪ್
11 hours ago
ಮುಂಬೈ ಇಂಡಿಯನ್ಸ್ ಶುಭಾರಂಭ
11 hours ago
ರಾಜ್ಯಮಟ್ಟದ ಟೆನಿಸ್: ಜೆಸ್ಕಾಂ ಚಾಂಪಿಯನ್
11 hours ago
2 ಎಕರೆಯಲ್ಲಿ ಒಣದ್ರಾಕ್ಷಿ ತಯಾರಿಸಿ ₹15 ಲಕ್ಷ ಆದಾಯ: ರೈತ ಅನಿಲ ಢಗೆ ಸಾಧನೆ
11 hours ago
ಆರ್ಆರ್–ಸಿಎಸ್ಕೆ ಮುಖಾಮುಖಿ ಇಂದು: ಸಂಜು–ಜಡೇಜ ಪೋಷಾಕು ಅದಲು ಬದಲು
14 hours ago
Mar 29
PHOTOGRAPHY awardsಬೆಂಗಳೂರು ಫೋಟೋಗ್ರಾಫಿಕ್ ಕ್ಲಬ್ ಆಯೋಜಿಸಿದ್ದ 'ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ಯ ಭರತ್ ಕಂದಕೂರು ಸೇರಿದಂತೆ ಎಂಟು ಮಂದಿಗೆ ಬಹುಮಾನ ದೊರೆತಿದೆ.
15 hours ago
ಬದುಕುಳಿದ ಅಕ್ಕನ ಮಗ,ಯುವಕ ಕೋಮಾದಲ್ಲಿ
15 hours ago
KOLLEGALA ತಾಲ್ಲೂಕಿನ ಜಾಗೇರಿ ಗ್ರಾಮದ ಕರಾಚಿ ಕಟ್ಟೆ ಬಳಿ ಅಕ್ರಮವಾಗಿ ಕಾರಿನಲ್ಲಿ 2 ಹುಲಿ ಉಗುರುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಡಿವೈಎಸ್ ಪಿ ಅಪರಾದ ಪತ್ತೆದಳದ ಸಿಬ್ಬಂದಿಗಳು...
15 hours ago
girl dead body found- Bengaluru: ಆರು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿ ನೀಲಗಿರಿ ತೋಪಿನಲ್ಲಿ ಮೃತದೇಹ ಎಸೆದು ಹೋಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
15 hours ago
ಪುಸ್ತಕ ಜನಾರ್ಪಣೆ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಆರೋಪ
15 hours ago
Kiran Kamate Success: ಬೆಳಗಾವಿಯ ಈ ಸಾಧಕರು 6ನೇ ಪ್ರಯತ್ನದಲ್ಲಿ ದೇಶಕ್ಕೆ 53ನೇ ರ್ಯಾಂಕ್ ಗಳಿಸಿದ್ದು, ಮುಖ್ಯ ಪರೀಕ್ಷೆಯಲ್ಲಿ 811 ಅಂಕ ಹಾಗೂ ಸಂದರ್ಶನದಲ್ಲಿ 195 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.
15 hours ago
President Droupadi Murmu: ಏಪ್ರಿಲ್ 1ರಂದು ನಡೆಯುವ 119ನೇ ಜಯಂತೋತ್ಸವಕ್ಕೆ ರಾಷ್ಟ್ರಪತಿ ಆಗಮಿಸಲಿದ್ದು, ಮಧ್ಯಾಹ್ನ 12.30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ 119 ಮಹಿಳೆಯರು ವಚನ ಗಾಯನ ನಡೆಸಿಕೊಡಲಿದ್ದಾರೆ ಮತ್ತು ನಂತರ ವೀಣಾವಾದನ ನಡೆಯಲಿದೆ.
15 hours ago
ಪಂದ್ಯದ ಆಟಗಾರ: ಶಾರ್ದೂಲ್ ಠಾಕೂರ್
16 hours ago
ವಿಶ್ವ ವುಶು ಚಾಂಪಿಯನ್ಷಿಪ್: ಭಾರತಕ್ಕೆ ಎರಡು ಕಂಚು
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ