Last Updated: 13 Sep 2026 2:33 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Kashmir Peace Process: ಇಡೀ ಜಗತ್ತು ಹಲವು ದಶಕಗಳಿಂದ ಕಾಶ್ಮೀರವನ್ನು ಎನ್ಕೌಂಟರ್, ಕರ್ಫ್ಯೂ, ಕಲ್ಲು ತೂರಾಟ, ಬಂದ್ ಮತ್ತು ಪ್ರತಿಭಟನೆಗಳಿಂದಾಗಿ ಬಿಕೊ ಎನ್ನುತ್ತಿದ್ದ ರಸ್ತೆಗಳಿಂದಲೇ ನೋಡುತ್ತಾ ಬಂದಿದೆ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ.
(18 hours ago)
19
ಗಣೇಶ ಹಬ್ಬಕ್ಕೆ ಕಾಡಲಿದೆ ಮಳೆ: ಮುಂದಿನ 3 ದಿನ ಹವಾಮಾನ ಮುನ್ಸೂಚನೆ ಹೇಗಿದೆ?
(17 hours ago)
18
West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.
(10 hours ago)
17
Road Trip Adventure: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿನಂತೆ ಬೆಂಗಳೂರಿನ ಕೇಶವ್ ಪ್ರಸಾದ್ ಅವರು ಜೂನ್ 5ರಂದು ಜಾಲಹಳ್ಳಿ ಬಳಿಯ ತಮ್ಮ ಮನೆಯಿಂದ ಎಕ್ಸ್ಯುವಿ ಕಾರಿನಲ್ಲಿ ಹೊರಟಾಗ, ಅವರನ್ನು ಬೀಳ್ಕೊಡಲು ಸ್ನೇಹಿತರು, ನೆರೆಹೊರೆಯವರೆಲ್ಲರೂ ನೆರೆದಿದ್ದರು.
(16 hours ago)
17
ಕಾಂಗೊ ಮೂರು ಕಂಪನಿಗಳ ಪಾಲು ಖರೀದಿಸಿದ ಜಾರಕಿಹೊಳಿ ಕುಟುಂಬ: ಇ.ಡಿ ಆರೋಪ
(19 hours ago)
16
ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತಕುಮಾರನ್ ನಾಯರ್ ನಿಧನ
(11 hours ago)
15
Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.
(10 hours ago)
14
Porn videos: ಜೈಲಿನಲ್ಲಿ ಪ್ರಜ್ವಲ್ ರೇವಣ್ಣರಿಂದ ವಶಪಡಿಸಿಕೊಂಡ ಮೊಬೈಲ್ನಲ್ಲಿ ಒಂದು ಡಜನ್ಗೂ ಅಧಿಕ ಅಶ್ಲೀಲ ವಿಡಿಯೊಗಳು ಮತ್ತು ಪೆನ್ ಡ್ರೈವ್ನಲ್ಲಿ ವೆಬ್ ಸೀರೀಸ್ಗಳು ಇರುವುದು ಎಫ್ಎಸ್ಎಲ್ ವರದಿಯಲ್ಲಿ ಪತ್ತೆಯಾಗಿದೆ.
(11 hours ago)
14
Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
(7 hours ago)
12
Health Tips: ಹಬ್ಬದೂಟ ಚೆನ್ನಾಗಿ ಜೀರ್ಣವಾಗಲು ವೀಳ್ಯದೆಲೆ, ಜೀರಿಗೆ, ಶುಂಠಿ, ಮಜ್ಜಿಗೆ, ಏಲಕ್ಕಿ ಬಾಳೆಹಣ್ಣು ಮತ್ತು ಓಂಕಾಳು ಬಳಸುವ ಸುಲಭ ಮನೆಮದ್ದುಗಳು ಇಲ್ಲಿವೆ.
(13 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 12
ಹಬ್ಬದ ರಜೆ: ಬೆಂ–ಮೈ ಹೆದ್ದಾರಿ ಟೋಲ್ನಲ್ಲಿ ಕಿಲೋಮೀಟರ್ ಉದ್ದ ವಾಹನಗಳ ಸಾಲು
2 hours ago
ಬೀದಿದೀಪಗಳೇ ಬೇಕಿಲ್ಲ?; ಬೆಳಕು ನೀಡುವ ಸಸ್ಯಗಳ ಅನ್ವೇಷಣೆ
3 hours ago
Bilateral relations: ಭಾರತ-ಚೀನಾ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಅಗತ್ಯವೆಂದು ಪ್ರಧಾನಿ ಮೋದಿ ಅಧ್ಯಕ್ಷ ಜಿನ್ಪಿಂಗ್ಗೆ ತಿಳಿಸಿದ್ದು, ಭಿನ್ನಾಭಿಪ್ರಾಯಗಳು ವಿವಾದವಾಗಬಾರದು ಎಂದು ಉಭಯ ನಾಯಕರು ಪುನರುಚ್ಚರಿಸಿದ್ದಾರೆ.
5 hours ago
India Post Stamps: ಬ್ರಿಕ್ಸ್ ಒಕ್ಕೂಟ ರಚನೆಯಾಗಿ ಎರಡು ದಶಕ ಪೂರೈಸಿದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ.
5 hours ago
ಆರ್ಚರಿ ವಿಶ್ವಕಪ್ ಫೈನಲ್: ಪದಕದ ನಿರೀಕ್ಷೆಯಲ್ಲಿ ಧೀರಜ್
5 hours ago
New Delhi Declaration: ಪಶ್ಚಿಮ ಏಷ್ಯಾದ ಸಂಘರ್ಷದ ವಿಚಾರದಲ್ಲಿ ಇರಾನ್ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಒಮ್ಮತದ ಜಂಟಿ ಘೋಷಣೆ ಅಂಗೀಕರಿಸುವಲ್ಲಿ ಶನಿವಾರ ಬ್ರಿಕ್ಸ್ ರಾಷ್ಟ್ರಗಳು ಯಶಸ್ವಿಯಾಗಿವೆ.
5 hours ago
ಜೂನಿಯರ್ ಮಹಿಳೆಯರ ಏಷ್ಯಾಕಪ್ ಹಾಕಿ | ಸುಪ್ರಿಯಾ ಹ್ಯಾಟ್ರಿಕ್: ಫೈನಲ್ಗೆ ಭಾರತ
5 hours ago
BRICS Summit India: ಪಹಲ್ಗಾಮ್ ದಾಳಿ ಖಂಡಿಸಿರುವುದನ್ನು ಸ್ವಾಗತಿಸಿರುವ ಮೆಹಬೂಬ ಮುಫ್ತಿ, ಗಾಜಾ ನರಮೇಧ ಮತ್ತು ಇರಾನ್ ಮೇಲಿನ ದಾಳಿಗಳ ವಿರುದ್ಧವೂ ಭಾರತ ಧ್ವನಿ ಎತ್ತಲಿ ಎಂದು ಹೇಳಿದ್ದಾರೆ.
6 hours ago
Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
7 hours ago
Security arrangements: ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರಿಗೆ 15,000 ಪೊಲೀಸರು ಮತ್ತು ಅರೆಸೇನಾ ಪಡೆಯಿಂದ ಬಿಗಿ ಭದ್ರತೆ ಹಾಗೂ ಹೋಟೆಲ್ ಸುತ್ತ ಹಾರಾಟ ನಿಷೇಧ ವಲಯ ಘೋಷಿಸಲಾಗಿದೆ.
8 hours ago
ಗುಂಡಣ್ಣ ಕಾರ್ಟೂನ್: ಶನಿವಾರ 12 ಸೆಪ್ಟೆಂಬರ್ 2026
8 hours ago
ಚುರುಮುರಿ: ಹ್ಹ... ಹ್ಹ... ಚಳವಳಿ!
8 hours ago
Shankar Nag: ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯ ನೆನಪುಗಳನ್ನು ಹಾಗೂ ಅರಸಾಳು ಮ್ಯೂಸಿಯಂನಲ್ಲಿ ಮಂಜುನಾಥ್, ರೋಹಿತ್ ಮತ್ತು ರಘುರಾಮ್ ಅವರ ಭೇಟಿಯ ಕುರಿತು ಲೇಖನ ವಿವರಿಸುತ್ತದೆ.
9 hours ago
ಚಿನಕುರುಳಿ: ಶನಿವಾರ 12 ಸೆಪ್ಟೆಂಬರ್ 2026
9 hours ago
KN Rajanna: ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
9 hours ago
Skill Development: ಭಾರತದ ಪದವೀಧರರಲ್ಲಿ ಕೇವಲ ಶೇ. 8.25ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದ್ದು, ಶಿಕ್ಷಣ ಮತ್ತು ಕೌಶಲದ ನಡುವಿನ ಕಂದಕವನ್ನು ನೀಗಿಸಲು ಹೂಡಿಕೆ ಹಾಗೂ ಸುಧಾರಣೆ ಅತ್ಯಗತ್ಯವಾಗಿದೆ.
9 hours ago
West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.
10 hours ago
Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.
10 hours ago
UNSC Reform: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಸುಧಾರಣೆಯನ್ನು ಇನ್ನಷ್ಟು ವಿಳಂಬಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
10 hours ago
Paradise movie release: ಅಂತಿಮ ಹಂತದ ಕೆಲಸಗಳ ಒತ್ತಡದಿಂದಾಗಿ ನಟ ನಾನಿ ಅಭಿನಯದ ಪ್ಯಾರಡೈಸ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ.
10 hours ago
Global Governance Reform: ಬ್ರಿಕ್ಸ್ ಒಕ್ಕೂಟವು ಯಾರ ವಿರುದ್ಧವೂ ಅಲ್ಲ, ಬದಲಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಪ್ರಧಾನಿ ಮೋದಿ ಸಮ್ಮೇಳನದಲ್ಲಿ ಕರೆ ನೀಡಿದ್ದಾರೆ.
10 hours ago
ಪಂಚಾಯಿತಿ ಚುನಾವಣೆ ಆಯೋಗಕ್ಕೆ ಬಿಟ್ಟ ವಿಚಾರ: ಹೈಕೋರ್ಟ್ಗೆ ರಾಜ್ಯ ಸರ್ಕಾರ
10 hours ago
Tamilnadu Politics: ತುರ್ತು ಪರಿಸ್ಥಿತಿಯ ವೇಳೆ ಎಂ.ಕೆ. ಸ್ಟಾಲಿನ್ ಅವರನ್ನು ಮಿಸಾ ಕಾಯ್ದೆಯಡಿ ಬಂಧಿಸಲಾಗಿತ್ತು ಎಂಬ ಡಿಎಂಕೆ ಹೇಳಿಕೆಯನ್ನು ತಮಿಳುನಾಡು ಸಚಿವ ಆರ್. ನಿರ್ಮಲ್ ಕುಮಾರ್ ಪ್ರಶ್ನಿಸಿದ್ದಾರೆ.
11 hours ago
Diplomatic relations: ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಷಿ ಜಿನ್ಪಿಂಗ್ ಮಾರ್ಗದರ್ಶನದಲ್ಲಿ ಭಾರತದೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಚೀನಾ ಪ್ರಯತ್ನಿಸಲಿದೆ ಎಂದು ರಾಯಭಾರಿ ಷು ಫೀಹಾಂಗ್ ಹೇಳಿದ್ದಾರೆ.
11 hours ago
Revenge Dress Auction: ಬ್ರಿಟನ್ ರಾಜಕುಮಾರಿ ಡಯಾನಾ ಅವರ ಐತಿಹಾಸಿಕ ‘ರಿವೇಂಜ್ ಡ್ರೆಸ್’ ಡಿಸೆಂಬರ್ನಲ್ಲಿ ನ್ಯೂಯಾರ್ಕ್ನಲ್ಲಿ ಹರಾಜಾಗಲಿದ್ದು, ಸುಮಾರು 2.8 ಕೋಟಿ ರೂಪಾಯಿ ಬೆಲೆ ಬಾಳುವ ನಿರೀಕ್ಷೆಯಿದೆ.
11 hours ago
Porn videos: ಜೈಲಿನಲ್ಲಿ ಪ್ರಜ್ವಲ್ ರೇವಣ್ಣರಿಂದ ವಶಪಡಿಸಿಕೊಂಡ ಮೊಬೈಲ್ನಲ್ಲಿ ಒಂದು ಡಜನ್ಗೂ ಅಧಿಕ ಅಶ್ಲೀಲ ವಿಡಿಯೊಗಳು ಮತ್ತು ಪೆನ್ ಡ್ರೈವ್ನಲ್ಲಿ ವೆಬ್ ಸೀರೀಸ್ಗಳು ಇರುವುದು ಎಫ್ಎಸ್ಎಲ್ ವರದಿಯಲ್ಲಿ ಪತ್ತೆಯಾಗಿದೆ.
11 hours ago
ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತಕುಮಾರನ್ ನಾಯರ್ ನಿಧನ
11 hours ago
ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತ್ಕುಮಾರ್ ನಾಯರ್ ನಿಧನ
12 hours ago
Mangrove conservation: ಸುಂದರ್ಬನ್ಸ್ನ ಹುಲಿ ವಿಧವೆಯರು ಪರಿಸರ ರಕ್ಷಣೆಗಾಗಿ ಒಂದು ಲಕ್ಷ ಮ್ಯಾಂಗ್ರೂವ್ ಗಿಡಗಳನ್ನು ನೆಟ್ಟು ನೈಸರ್ಗಿಕ ವಿಕೋಪಗಳಿಂದ ತಮ್ಮ ಗ್ರಾಮಗಳನ್ನು ರಕ್ಷಿಸಲು ಪಣ ತೊಟ್ಟಿದ್ದಾರೆ.
12 hours ago
Kiccha Sudeep: ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ವಿಐಪಿ ಜವಾಬ್ದಾರಿ ಮತ್ತು ಆಟದ ನಿಯಮಗಳ ಉಲ್ಲಂಘನೆ ಕುರಿತು ಸ್ಪರ್ಧಿಗಳನ್ನು ಪ್ರಶ್ನಿಸಲಿದ್ದಾರೆ.
13 hours ago
Uttarakhand Politics: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಂದ ಕೆಳಗಿಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ.
13 hours ago
Health Tips: ಹಬ್ಬದೂಟ ಚೆನ್ನಾಗಿ ಜೀರ್ಣವಾಗಲು ವೀಳ್ಯದೆಲೆ, ಜೀರಿಗೆ, ಶುಂಠಿ, ಮಜ್ಜಿಗೆ, ಏಲಕ್ಕಿ ಬಾಳೆಹಣ್ಣು ಮತ್ತು ಓಂಕಾಳು ಬಳಸುವ ಸುಲಭ ಮನೆಮದ್ದುಗಳು ಇಲ್ಲಿವೆ.
13 hours ago
Mallya Statement: ‘ಯಾರು ಏನಂದರೂ, ನಾನು ಬದಲಾಗುವುದಿಲ್ಲ’ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿಕೊಂಡಿದ್ದಾರೆ.
13 hours ago
Defamation Case: ತನ್ನ ಮತ್ತು ಕುಟುಂಬದ ವಿರುದ್ಧ ಟ್ರೋಲ್ ಮಾಡುತ್ತಿರುವವರ ವಿರುದ್ಧ ನಟಿ ಅಶ್ವಿನಿ ಗೌಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ವಿಡಿಯೊಗಳನ್ನು ಡಿಲೀಟ್ ಮಾಡಲು ಎಚ್ಚರಿಕೆ ನೀಡಿದ್ದಾರೆ.
14 hours ago
India China Relations: ಭಾರತ ಆತಿಥ್ಯ ವಹಿಸಿರುವ 18ನೇ ‘ಬ್ರಿಕ್ಸ್’ ಶೃಂಗಸಭೆಯು ದೆಹಲಿಯ ‘ಭಾರತ ಮಂಟಪ’ದಲ್ಲಿ ಇಂದಿನಿಂದ (ಶನಿವಾರ) ಆರಂಭಗೊಂಡಿದೆ.
14 hours ago
Rhino conservation: ಭಾರತ, ನೇಪಾಳ ಮತ್ತು ಇಂಡೋನೇಷ್ಯಾದಲ್ಲಿ 2025ರಲ್ಲಿ ಘೇಂಡಾಮೃಗ ಬೇಟೆ ಶೂನ್ಯವಾಗಿದೆ, ಆದರೆ ಆವಾಸಸ್ಥಾನದ ಕೊರತೆ ಮತ್ತು ಆಹಾರದ ಸಮಸ್ಯೆ ಎದುರಾಗಿದೆ ಎಂದು ಐಆರ್ಎಫ್ ವರದಿ ತಿಳಿಸಿದೆ.
14 hours ago
ಬಿ.ಝಡ್. ಕಪ್: ಚೊಚ್ಚಲ ಆವೃತ್ತಿಯ ಟ್ರೋಫಿ ಮುಡಿಗೇರಿಸಿಕೊಂಡ ಅರವಿಂದ್ ಆವೆಂಜರ್ಸ್
14 hours ago
Punjab Congress: ಕಾಂಗ್ರೆಸ್ ಇತ್ತೀಚೆಗೆ ರಾಜ್ಯ ಉಸ್ತುವಾರಿಗಳ ಮರು ನೇಮಕ ಮಾಡಿತ್ತು. ಸಚಿನ್ ಪೈಲಟ್ ಅವರನ್ನು ಪಂಜಾಬ್ನ ಉಸ್ತುವಾರಿಯನ್ನಾಗಿ ನೇಮಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
14 hours ago
ADR Report: ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ, ಅಪರಾಧ ಹಿನ್ನೆಲೆ ಹೊಂದಿದ್ದ ಅಭ್ಯರ್ಥಿಗಳನ್ನು ಏಕೆ ಕಣಕ್ಕಿಳಿಸಲಾಗಿದೆ ಎಂದು ಬಹಿರಂಗಪಡಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ.
14 hours ago
NMC seat matrix: ರಾಷ್ಟ್ರೀಯ ವೈದ್ಯಕೀಯ ಆಯೋಗವು ದೇಶದಾದ್ಯಂತ 13,186 ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಿದ್ದು, ಕರ್ನಾಟಕಕ್ಕೆ ಅತಿ ಹೆಚ್ಚು ಅಂದರೆ 1,650 ಸೀಟುಗಳು ಲಭ್ಯವಾಗಿವೆ.
14 hours ago
Punjab Congress: ಕಾಂಗ್ರೆಸ್ ಇತ್ತೀಚಿಗೆ ರಾಜ್ಯ ಉಸ್ತುವಾರಿಗಳ ಮರು ನೇಮಕ ಮಾಡಿತ್ತು. ಸಚಿನ್ ಪೈಲಟ್ ಅವರನ್ನು ಪಂಜಾಬ್ನ ಉಸ್ತುವಾರಿಯನ್ನಾಗಿ ನೇಮಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
14 hours ago
Weekly Astrology: ಗಣೇಶ ಚತುರ್ಥಿ ನಂತರದ ಗ್ರಹಗತಿಗಳ ಬದಲಾವಣೆಯಿಂದ ಮೇಷದಿಂದ ಮೀನ ರಾಶಿಯವರ ವೃತ್ತಿ, ಆರೋಗ್ಯ ಮತ್ತು ಕೌಟುಂಬಿಕ ಜೀವನದ ಮೇಲೆ ಉಂಟಾಗುವ ಶುಭ ಹಾಗೂ ಅಶುಭ ಫಲಗಳ ಸಮಗ್ರ ವಿವರ ಇಲ್ಲಿದೆ.
14 hours ago
Railway Ticket Record: ಹಬ್ಬದ ರಜೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ಒಂದೇ ದಿನ 20 ಲಕ್ಷ ಟಿಕೆಟ್ ಬುಕಿಂಗ್ ಆಗುವ ಮೂಲಕ ಐಆರ್ಸಿಟಿಸಿ ಹೊಸ ದಾಖಲೆ ಬರೆದಿದೆ.
15 hours ago
Eknath Shinde London: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಲಂಡನ್ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
16 hours ago
MCD Junior Engineers: ಎರಡು ದಶಕಗಳಿಗೂ ಹೆಚ್ಚು ಕಾಲ ತಾತ್ಕಾಲಿಕ ಆಧಾರದ ಮೇಲೆ ಬಡ್ತಿ ಪಡೆದಿದ್ದ ಕಿರಿಯ ಎಂಜಿನಿಯರ್ಗಳ ಸೇವೆಯನ್ನು ಖಾಯಂಗೊಳಿಸುವಲ್ಲಿ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ತೋರಿದ ನಿರ್ಲಕ್ಷ್ಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ.
16 hours ago
Road Trip Adventure: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿನಂತೆ ಬೆಂಗಳೂರಿನ ಕೇಶವ್ ಪ್ರಸಾದ್ ಅವರು ಜೂನ್ 5ರಂದು ಜಾಲಹಳ್ಳಿ ಬಳಿಯ ತಮ್ಮ ಮನೆಯಿಂದ ಎಕ್ಸ್ಯುವಿ ಕಾರಿನಲ್ಲಿ ಹೊರಟಾಗ, ಅವರನ್ನು ಬೀಳ್ಕೊಡಲು ಸ್ನೇಹಿತರು, ನೆರೆಹೊರೆಯವರೆಲ್ಲರೂ ನೆರೆದಿದ್ದರು.
16 hours ago
Ranji Trophy Captain: 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಹೈದರಾಬಾದ್ ಕ್ರಿಕೆಟ್ ತಂಡದ ನಾಯಕರಾಗಿ ಮೊಹಮ್ಮದ್ ಸಿರಾಜ್ ಹಾಗೂ ಉಪನಾಯಕರಾಗಿ ಸಿ.ವಿ. ಮಿಲಿಂದ್ ನೇಮಕಗೊಂಡಿದ್ದಾರೆ.
16 hours ago
Ranji Trophy: ಹೈದರಾಬಾದ್ ಕ್ರಿಕೆಟ್ ತಂಡದಲ್ಲಿ ಸಿರಾಜ್ಗೆ ಮಹತ್ವದ ಜವಾಬ್ದಾರಿ
16 hours ago
Ramanagara Toll Jam: ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗಿದೆ.
16 hours ago
ಇಡೀ ದೆಹಲಿ ಜಗತ್ತಿನೆದುರು ತೆರೆದುಕೊಂಡಿದೆ; ಕೊಳಗೇರಿಗಷ್ಟೇ ಪರದೆ!
17 hours ago
ಗಣೇಶ ಹಬ್ಬಕ್ಕೆ ಕಾಡಲಿದೆ ಮಳೆ: ಮುಂದಿನ 3 ದಿನ ಹವಾಮಾನ ಮುನ್ಸೂಚನೆ ಹೇಗಿದೆ?
17 hours ago
Gandhian Economic Thought: ಗಾಂಧೀಜಿಯವರ ಸಾಂಸ್ಕೃತಿಕ ಆರ್ಥಿಕತೆ, ಗ್ರಾಮ ಸ್ವರಾಜ್ಯ ಮತ್ತು ನೈತಿಕತೆಯ ಮೂಲಕ ಸುಸ್ಥಿರ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸುವ ಭಾರತೀಯ ಜೀವನಕ್ರಮದ ವಿಶ್ಲೇಷಣೆ ಇಲ್ಲಿದೆ.
17 hours ago
Global Chess League: ಬೆಂಗಳೂರಿನಲ್ಲಿ ನಡೆಯುತ್ತಿರುವ ಗ್ಲೋಬಲ್ ಚೆಸ್ ಲೀಗ್ ವೇಳೆ ಮ್ಯಾಗ್ನಸ್ ಕಾರ್ಲ್ಸನ್ ಅವರು ವಿಶ್ವ ಚೆಸ್ ಚಾಂಪಿಯನ್ಷಿಪ್ ಹಾಗೂ ಭಾರತೀಯ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
18 hours ago
ಬಿಡಿಎ ಎಲ್ಲಾ ಬಡಾವಣೆಗಳಿಗೂ ಅನ್ವಯ: ಭೂ ಮಾಲೀಕರು ನಿರಾಳ
18 hours ago
Kashmir Peace Process: ಇಡೀ ಜಗತ್ತು ಹಲವು ದಶಕಗಳಿಂದ ಕಾಶ್ಮೀರವನ್ನು ಎನ್ಕೌಂಟರ್, ಕರ್ಫ್ಯೂ, ಕಲ್ಲು ತೂರಾಟ, ಬಂದ್ ಮತ್ತು ಪ್ರತಿಭಟನೆಗಳಿಂದಾಗಿ ಬಿಕೊ ಎನ್ನುತ್ತಿದ್ದ ರಸ್ತೆಗಳಿಂದಲೇ ನೋಡುತ್ತಾ ಬಂದಿದೆ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ.
18 hours ago
Gandhian Economic Thought: ಸಂಸ್ಕೃತಿ ಮತ್ತು ಆರ್ಥಿಕತೆಯ ಸಂಬಂಧ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ, ಯಂತ್ರನಾಗರಿಕತೆಯ ನಿಯಂತ್ರಣ ಹಾಗೂ ನೈತಿಕ ನೆಲೆಯ ಸಾಂಸ್ಕೃತಿಕ ಆರ್ಥಿಕತೆಯ ಕುರಿತಾದ ವಿಶ್ಲೇಷಣೆ.
18 hours ago
ಅಭಿವೃದ್ಧಿ ಚಟುವಟಿಕೆಗಳು ಪ್ರಕೃತಿಗೆ ಹೊರೆಯಾಗಬಾರದು ಎನ್ನುವ ಅರಿವು ಇತ್ತೀಚಿನ ದಿನಗಳಲ್ಲಿ ಜಾಗೃತಗೊಳ್ಳುತ್ತಿದೆ. ಪ್ರಕೃತಿ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಸಮತೋಲನದ ದೃಷ್ಟಿಯಿಂದ ‘ಸಾಂಸ್ಕೃತಿಕ ಆರ್ಥಿಕತೆ‘ಗೆ ವಿಶೇಷ ಮಹತ್ವವಿದೆ. ಗಾಂಧೀಜಿ ಅವರ ಜೀವನವಿಧಾನದಲ್ಲೇ ಈ ಆರ್ಥಿಕತೆಯ ಸ್ವರೂಪವಿದೆ.
18 hours ago
UT Khader Interview: ಆಹಾರ ಮತ್ತು ಔಷಧ ಸುರಕ್ಷತೆಗಾಗಿ ಶೀಘ್ರದಲ್ಲೇ ಎಸ್ಒಪಿ ಜಾರಿಗೊಳಿಸಲಾಗುವುದು ಹಾಗೂ ಕಳಪೆ ಔಷಧ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
19 hours ago
Food Safety Standards: ಕರ್ನಾಟಕ ಸೇರಿ ದೇಶದಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಕಳಪೆ ಗುಣಮಟ್ಟದ ಆಹಾರ ಹಾಗೂ ನಕಲಿ ಔಷಧ ಜಾಲಗಳನ್ನು ಪತ್ತೆಹಚ್ಚಿದ್ದಾರೆ.
19 hours ago
ಒಬ್ಬ ಉನ್ನತ ಅಧಿಕಾರಿ ದಕ್ಷ ಮತ್ತು ಪ್ರಾಮಾಣಿಕ ಆಗಿದ್ದರೆ ವ್ಯವಸ್ಥೆಯಲ್ಲಿ ಏನು ಬದಲಾವಣೆ ಮಾಡಬಹುದು ಎನ್ನುವುದಕ್ಕೆ ತುಕಾರಾಮ್ ಮುಂಢೆ ನಿದರ್ಶನವಾಗಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ