Last Updated: 28 Mar 2026 1:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Ventriloquism: ದೇಹ ಹೆಣ್ಣಾಗು ಎನ್ನುತ್ತಿತ್ತು, ಗಂಡಾಗಿ ಹುಟ್ಟಿದ್ದರಿಂದ ಗಂಡಾಗಿಯೇ ಉಳಿಯಬೇಕು ಎಂದು ಸಮಾಜ ಬೆದರಿಸುತ್ತಿತ್ತು. ಕಲೆಯನ್ನೇ ಆರಾಧಿಸುತ್ತಿದ್ದ ಅಂತರಾತ್ಮವು ಸಾಧಿಸು ಎಂದೆನ್ನುತ್ತಿತ್ತು.
(4 hours ago)
21
Legal Struggle: ಇವರು ಹೊಸಪೇಟೆಯ ರೈಲು ನಿಲ್ದಾಣ ರಸ್ತೆಯ ನಿವಾಸಿ. 13 ವರ್ಷಗಳ ಹಿಂದೆ ‘ಬಳ್ಳಾರಿ ರಿಪಬ್ಲಿಕ್’ ಎದುರು ಏಕಾಂಗಿಯಾಗಿ ಹೋರಾಡಿ ಗೆದ್ದವರು. ತಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಡಿದವರು.
(4 hours ago)
16
Middle East Conflict: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಅಮೆರಿಕವು ತನ್ನ ಭೂಪ್ರದೇಶದ ಹಾಗೂ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಿದರೆ ಯುನೈಟೆಡ್ ಅರಬ್ ಎಮಿರೇಟ್ಸ್ನ ದಾಳಿ
(21 hours ago)
16
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಣದಿಂದ ಹಿಂದಕ್ಕೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್
(8 hours ago)
15
Spiritual fraud case: ಹೃಷಿಕೇಶ್ ವೈದ್ಯ ಎಂಬಾತ ಪುಣೆಯ ಮಂಜರಿ ಲಾಡ್ಜ್ನಲ್ಲಿ 35 ವರ್ಷದ ಮಹಿಳೆಗೆ ಮದಕ ಪದಾರ್ಥ ನೀಡಿ ದೌರ್ಜನ್ಯವೆಸಗಿದ್ದು, 2023ರಲ್ಲಿ ಫೇಸ್ಬುಕ್ ಮೂಲಕ ಇವರ ಪರಿಚಯವಾಗಿತ್ತು ಎಂದು ತಿಳಿದುಬಂದಿದೆ.
(16 hours ago)
15
Shankaravva Success Story: ಕಡುಬಡತನದ ಕಾರಣಕ್ಕೆ ಕೂಲಿ ಅರಸಿ ವಲಸೆ ಬಂದ ಯುವತಿಯೊಬ್ಬಳು ತಾನು ಬದುಕು ಕಟ್ಟಿಕೊಂಡಿದ್ದಲ್ಲದೆ, ತನ್ನೂರಿನ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಕಥೆ ಇದು.
(4 hours ago)
13
ಚಿನಕುರುಳಿ: ಶುಕ್ರವಾರ, 27 ಮಾರ್ಚ್ 2026
(21 hours ago)
13
West Bengal Voters List: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಬಳಿಕ ತಡೆಹಿಡಿಯಲಾಗಿರುವ ಲಕ್ಷಾಂತರ ಜನರುವ ಮತದಾನದ ಹಕ್ಕು ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆ ಎದುರಿಸುತ್ತಿರುವ ಬೆನ್ನಲ್ಲೇ
(3 hours ago)
12
Success Story: ಮದುವೆಯಾಗಿ ಪತಿಯ ಮನೆಗೆ ಬಂದ ಅವರಿಗೆ ಹತ್ತಾರು ಕನಸುಗಳು. ಬಡತನವಿದ್ದರೂ ಪರವಾಗಿಲ್ಲ, ನೆಮ್ಮದಿ ಇರಬೇಕು, ಗಂಡ ಚೆನ್ನಾಗಿ ನೋಡಿಕೊಂಡರೆ ಸಾಕೆಂಬ ನಿರೀಕ್ಷೆ ಇತ್ತು.
(4 hours ago)
12
Kamalamma Midwife: ಇವರು 200ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದು ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕರಾಗಿ ಮಲೆನಾಡಿನ ಜನಸೇವೆಯಲ್ಲಿ ತೊಡಗಿದ್ದಾರೆ.
(4 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 28
RCB vs SRH IPL Clash: ರಜತ್ ಪಾಟಿದಾರ್ ಮತ್ತು ಇಶಾನ್ ಕಿಶನ್ ನಾಯಕತ್ವದ ತಂಡಗಳು ಮುಖಾಮುಖಿಯಾಗುತ್ತಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಗುರಿಯೊಂದಿಗೆ ಸರಳ ಯೋಜನೆಗಳನ್ನು ಅಳವಡಿಸಲು ಸಿದ್ಧವಾಗಿವೆ.
20 mins ago
ಪಶ್ಚಿಮ ಏಷ್ಯಾ ಯುದ್ಧದ ನೆಪದಲ್ಲಿ ಇಸ್ರೇಲ್ ‘ಗ್ರೇಟರ್ ಇಸ್ರೇಲ್’ ಆಗುವುದಕ್ಕೆ ಪ್ರಯತ್ನಿಸುತ್ತಿದೆ. ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡುವ ಮೂಲಕ ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಕೈಗೊಳ್ಳುತ್ತಿರುವ ವಸಾಹತು ವಿಸ್ತರಣೆಯ ಬಗ್ಗೆ ಪ್ರಧಾನಿ ಮೋದಿ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
51 mins ago
‘ಸಮಾಜವಾದಿ ಸಿದ್ದರಾಮಯ್ಯ’ರ VIP ಸಂಗಡಿಗರಿಗೆ IPL ಟಿಕೆಟ್ ಅಂತೆ! ಸುರೇಶ್ ಕುಮಾರ್
51 mins ago
Suresh Kumar critism: ಕಾಂಗ್ರೆಸ್ ಶಾಸಕರಿಗೆ ತಲಾ 5 ಉಚಿತ ಐಪಿಎಲ್ ಪಾಸ್ ನೀಡುವ ಸರ್ಕಾರದ ನಡೆಯನ್ನು ಸುರೇಶ್ ಕುಮಾರ್ ವಿರೋಧಿಸಿದ್ದು, ವಿಧಾನಸಭೆಯಲ್ಲಿ ಜಿಬಿಎ ಸಮಸ್ಯೆ ಬದಲು ಟಿಕೆಟ್ ಚರ್ಚೆ ನಡೆದಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ.
51 mins ago
RCB vs SRH: ಉದ್ಘಾಟನಾ ಪಂದ್ಯಕ್ಕೂ ಮುನ್ನ ನಾಯಕರು ಹೇಳಿದ್ದೇನು?
51 mins ago
MS Dhoni injury: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಎಂ.ಎಸ್.ಧೋನಿ ಅವರು ಸ್ನಾಯು ಸೆಳೆತಕ್ಕೊಳಗಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಮೊದಲೆರಡು ವಾರ ನಡೆಯಲಿರುವ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ತಿಳಿಸಿದೆ.
81 mins ago
ಜಿ.ಬಿ. ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಕಾರ್ಯಕ್ಕೆ ಮೆಚ್ಚುಗೆ
81 mins ago
KFCC Dispute: ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶಿಸಿ, ನಟಿಸಿರುವ ‘ಲವ್ ಮಾಕ್ಟೇಲ್ –3 ಕದ್ಧ ಚಿತ್ರಕಥೆ‘ ಎಂದು ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಅವರು ಆರೋಪ ಮಾಡಿದ್ದರು. ಇದೀಗ, ಡಾ. ಜಯಮಾಲ
81 mins ago
NDA Seat Sharing: ತಮಿಳುನಾಡಿನಲ್ಲಿ ಬಿಜೆಪಿಗೆ ಕೇವಲ 27 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ನೈನಾರ್ ನಾಗೇಂದ್ರನ್ ಸತ್ತೂರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಮಾರ್ಚ್ 26 ರಂದು ವನತಿ ತಮ್ಮ ನಿಲುವನ್ನು ತಿಳಿಸಿದ್ದಾರೆ.
111 mins ago
ಸ್ನಾಯು ಸೆಳೆತ: ಸಿಎಸ್ಕೆಯ ಕೆಲವು ಪಂದ್ಯಗಳಿಗೆ ‘ಕ್ಯಾಪ್ಟನ್ ಕೂಲ್’ ಧೋನಿ ಅಲಭ್ಯ
111 mins ago
Houthi Rebels: ಇತ್ತೀಚಿನ ಇಸ್ರೇಲ್–ಇರಾನ್ ಸಂಘರ್ಷ ಶುರುವಾದ ನಂತರ ಇದೇ ಮೊದಲ ಬಾರಿಗೆ ಯೆಮೆನ್ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯಾಗಿದೆ. ಇಸ್ರೆಲ್ ಸೇನೆ ಕ್ಷಿಪಣಿಯನ್ನು ನಾಶಪಡಿಸಿದೆ.
2 hours ago
West Bengal Voters List: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಬಳಿಕ ತಡೆಹಿಡಿಯಲಾಗಿರುವ ಲಕ್ಷಾಂತರ ಜನರುವ ಮತದಾನದ ಹಕ್ಕು ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆ ಎದುರಿಸುತ್ತಿರುವ ಬೆನ್ನಲ್ಲೇ
3 hours ago
Ventriloquism: ದೇಹ ಹೆಣ್ಣಾಗು ಎನ್ನುತ್ತಿತ್ತು, ಗಂಡಾಗಿ ಹುಟ್ಟಿದ್ದರಿಂದ ಗಂಡಾಗಿಯೇ ಉಳಿಯಬೇಕು ಎಂದು ಸಮಾಜ ಬೆದರಿಸುತ್ತಿತ್ತು. ಕಲೆಯನ್ನೇ ಆರಾಧಿಸುತ್ತಿದ್ದ ಅಂತರಾತ್ಮವು ಸಾಧಿಸು ಎಂದೆನ್ನುತ್ತಿತ್ತು.
4 hours ago
Shankaravva Success Story: ಕಡುಬಡತನದ ಕಾರಣಕ್ಕೆ ಕೂಲಿ ಅರಸಿ ವಲಸೆ ಬಂದ ಯುವತಿಯೊಬ್ಬಳು ತಾನು ಬದುಕು ಕಟ್ಟಿಕೊಂಡಿದ್ದಲ್ಲದೆ, ತನ್ನೂರಿನ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಕಥೆ ಇದು.
4 hours ago
Legal Struggle: ಇವರು ಹೊಸಪೇಟೆಯ ರೈಲು ನಿಲ್ದಾಣ ರಸ್ತೆಯ ನಿವಾಸಿ. 13 ವರ್ಷಗಳ ಹಿಂದೆ ‘ಬಳ್ಳಾರಿ ರಿಪಬ್ಲಿಕ್’ ಎದುರು ಏಕಾಂಗಿಯಾಗಿ ಹೋರಾಡಿ ಗೆದ್ದವರು. ತಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಡಿದವರು.
4 hours ago
Success Story: ಮದುವೆಯಾಗಿ ಪತಿಯ ಮನೆಗೆ ಬಂದ ಅವರಿಗೆ ಹತ್ತಾರು ಕನಸುಗಳು. ಬಡತನವಿದ್ದರೂ ಪರವಾಗಿಲ್ಲ, ನೆಮ್ಮದಿ ಇರಬೇಕು, ಗಂಡ ಚೆನ್ನಾಗಿ ನೋಡಿಕೊಂಡರೆ ಸಾಕೆಂಬ ನಿರೀಕ್ಷೆ ಇತ್ತು.
4 hours ago
Corruption protest arrests: ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 hours ago
Women Entrepreneur: ನನ್ನ ಬಳಿ ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಂದ ಶಿಕ್ಷಣ ಪಡೆದ ಬಗ್ಗೆ ಅಂಕಪಟ್ಟಿ ಕೇಳುವುದಿಲ್ಲ. ಅವರಿಗೆ ಕೆಲಸ ಮಾಡುವ ಆಸಕ್ತಿಯಿದ್ದು, ಬಂದು-ಹೋಗುವುದಕ್ಕೆ ಸಾರಿಗೆ ಅನುಕೂಲ ಇದೆಯಾ ಎಂದಷ್ಟೇ ನೋಡುತ್ತೇನೆ.
4 hours ago
Kamalamma Midwife: ಇವರು 200ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದು ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕರಾಗಿ ಮಲೆನಾಡಿನ ಜನಸೇವೆಯಲ್ಲಿ ತೊಡಗಿದ್ದಾರೆ.
4 hours ago
ಉಪಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
4 hours ago
Water Conservation: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಆಶಾ ಎಂಬ ಮಹಿಳೆ ನೇತೃತ್ವದಲ್ಲಿ ಈ ಜಲಕ್ರಾಂತಿ ನಡೆಯುತ್ತಿದೆ.
4 hours ago
Inspirational Story: ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆ, ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಾರೆ. ಈ ಅಪಘಾತದಲ್ಲಿ ಅವರ ಬೆನ್ನುಮೂಳೆ ಮುರಿದ ಪರಿಣಾಮ ಅಶಕ್ತರಾಗುತ್ತಾರೆ.
4 hours ago
Blind Cricket Captain: ‘ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಹುಣಸೆಹಣ್ಣಿನ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರು. ಸಾಲಗಾರರು ಮನೆ ಬಳಿ ಬರುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ತಂದೆ ಮಧ್ಯರಾತ್ರಿ ಬರಬೇಕಿತ್ತು.
4 hours ago
Folk Culture: ಮದುವೆ, ಸೀಮಂತ, ಮಗುವಿನ ನಾಮಕರಣ, ಹೊಸಗೆ, ದೇವರ ಪೂಜೆ, ರಾಶಿಪೂಜೆ ಸೇರಿದಂತೆ ಎಲ್ಲಿ ಯಾವುದೇ ಶುಭ ಕಾರ್ಯವಿರಲಿ ತಣ್ಣನೆಯ ಕಂಠಸಿರಿಯೊಂದು ಆ ಕಾರ್ಯಕ್ರಮದ ಮೆರುಗು ಹೆಚ್ಚಿಸುತ್ತದೆ.
4 hours ago
ನಮ್ಮ ಸಿಂಹಗಳು ಮತ್ತೆ ಘರ್ಜಿಸಲು ಬಂದಿವೆ ಎಂದು ಆರ್ಸಿಬಿಗೆ ಶುಭಕೋರಿದ ವಿಜಯ್ ಮಲ್ಯ
4 hours ago
India US Relations: ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಪಶ್ಚಿಮ ಏಷ್ಯಾ ಪರಿಸ್ಥಿತಿ, ಹೋರ್ಮುಜ್ ಜಲಸಂಧಿಯ ಭದ್ರತೆ ಹಾಗೂ ಜಾಗತಿಕ ಶಾಂತಿಯ ಬಗ್ಗೆ ಚರ್ಚಿಸಲಾಯಿತು.
5 hours ago
Iran military strategy: ಫ್ರಾನ್ಸ್ನಲ್ಲಿ ಜಿ-೭ ಸಭೆಯ ವೇಳೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇರಾನ್ನ ಕ್ಷಿಪಣಿ ಮತ್ತು ಡ್ರೋನ್ ಉತ್ಪಾದನಾ ಘಟಕಗಳನ್ನು ಅಮೆರಿಕ ನಾಶಪಡಿಸಿದೆ ಎಂದು ತಿಳಿಸಿದ್ದಾರೆ.
5 hours ago
Donald Trump NATO policy: ಮಿಯಾಮಿಯ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಸಂಘರ್ಷದಲ್ಲಿ ಬೆಂಬಲ ನೀಡದ ಮೈತ್ರಿಕೂಟವನ್ನು ಕಾಗದದ ಹುಲಿ ಎಂದು ಟೀಕಿಸಿದ್ದು ಫೆಬ್ರುವರಿ 28ರ ದಾಳಿಯ ನಂತರ ನ್ಯಾಟೊದಿಂದ ಹೊರಬರುವ ಮುನ್ಸೂಚನೆ ನೀಡಿದ್ದಾರೆ.
5 hours ago
IPL 2026: ಐಪಿಎಲ್ 2026ರ ಅಂಗವಾಗಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉದ್ಘಾಟನಾ ಪಂದ್ಯಕ್ಕೆ ಸಿದ್ಧವಾಗಿದೆ.
5 hours ago
Puducherry Congress crisis: ಪುದುಚೇರಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಸಿಸಿ) ಮಾಜಿ ಅಧ್ಯಕ್ಷ ಎ.ವಿ. ಸುಬ್ರಮಣಿಯನ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
6 hours ago
Elon Musk: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಬಗ್ಗೆ ಮೂರು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಕಾಲ್ನಲ್ಲಿ ಮಾತುಕತೆ ನಡೆಸಿದ್ದರು.
6 hours ago
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೆ ಶನಿವಾರ ಆತಿಥ್ಯ ವಹಿಸಲಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಂಭ್ರಮ ಮತ್ತೆ ಗರಿಗೆದರಿದೆ.
6 hours ago
BBMP Budget Analysis: ಕೇಂದ್ರ ಹಾಗೂ ಪಶ್ಚಿಮ ನಗರ ಪಾಲಿಕೆಗಳ ಮೊದಲ ಬಜೆಟ್ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರೂ, ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಅವುಗಳ ಅನುಷ್ಠಾನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
6 hours ago
Bengaluru East Municipal Budget: ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ನಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿ, ನಮ್ಮ ಕ್ಲಿನಿಕ್ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
6 hours ago
Karnataka Coastal Security: ಏಷ್ಯಾದಲ್ಲೇ ಅತಿ ದೊಡ್ಡ ಸರ್ವ ಋತು ಬಂದರುಗಳಲ್ಲೊಂದಾದ ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಸಮರ್ಪಕ ಭದ್ರತೆ ಇನ್ನೂ ಮರೀಚಿಕೆಯಾಗಿದೆ.
6 hours ago
ಬಾಗಲಕೋಟೆ ಉಪಚುನಾವಣೆ: ಮತಗಟ್ಟೆಗೊಬ್ಬ ವಿಸ್ತಾರಕರ ನೇಮಿಸಿದ ಬಿಜೆಪಿ
6 hours ago
: ಹಾಲಿ ಚಾಂಪಿಯನ್ನರಿಗೆ ಸನ್ರೈಸರ್ಸ್ ಸವಾಲು ಇಂದು
6 hours ago
Caste Status: ಎಸ್ಸಿಯಿಂದ ಕ್ರೈಸ್ತನಾಗಿ ಮತಾಂತರಗೊಂಡಿದ್ದ ವ್ಯಕ್ತಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಬಂದರೆ ಪರಿಶಿಷ್ಟ ಜಾತಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
6 hours ago
ಮತಾಂತರಗೊಂಡ ದಲಿತರು ಎಸ್ಸಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂಬ ‘ಸುಪ್ರೀಂ’ ತೀರ್ಪಿನ ಬಗ್ಗೆ ಎರಡು ಅಭಿಪ್ರಾಯಗಳು
6 hours ago
AI Technology: ಈಗ ಎಲ್ಲಿ ನೋಡಿದರೂ ಡೀಪ್ಸೀಕ್, ಲಾಮ, ಕ್ವೆನ್ ದರ್ಬಾರು ಜೋರಾಗಿದೆ. ಈ ಓಪನ್ ಸೋರ್ಸ್ ಎಐ ಮಾಡೆಲ್ಗಳು ಭಾರಿ ಬುದ್ಧಿವಂತವೇನೋ ಹೌದು, ಆದರೆ ಟೆಕ್ ಲೋಕದಲ್ಲಿ ಈಗ ಹೊಸದೊಂದು ತಲೆನೋವು ಶುರುವಾಗಿದೆ.
6 hours ago
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪತ್ತೆ ಮಾಡಿದ ಅರಣ್ಯಾಧಿಕಾರಿಗಳು
6 hours ago
ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರದಲ್ಲಿ ಏರಿಕೆ ಕಾರಣ ಕ್ರಮ: ಕೇಂದ್ರ
6 hours ago
Earth Hour Awareness: ಇಂದು ರಾತ್ರಿ (ಮಾರ್ಚ್ 28) ವಿಶ್ವದಾದ್ಯಂತ ಅರ್ಥ್ ಅವರ್ ಆಚರಿಸಲಾಗುತ್ತಿದೆ. ಹವಾಮಾನ ಬದಲಾವಣೆ ತಡೆಗಟ್ಟಲು ಒಂದು ಗಂಟೆ ಕಾಲ ವಿದ್ಯುತ್ ದೀಪ ಆರಿಸುವ ಈ ಅಭಿಯಾನದ ಮಹತ್ವ ಇಲ್ಲಿದೆ.
6 hours ago
Mamata Banerjee: ಎಂಟು ಜಿಲ್ಲೆಗಳ 54 ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಬಂಗಾಳವು ಬಿಜೆಪಿ ಪಾಲಿಗೆ ನಿರ್ಣಾಯಕ. ಈ ಭಾಗದಲ್ಲಿ ಪ್ರಬಲವಾಗಿ ನೆಲೆಯೂರಿದರೆ ರಾಜ್ಯದ ಹೆಬ್ಬಾಗಿಲು ತೆರೆಯಬಹುದು ಎಂದು ಬಿಜೆಪಿ ನಂಬಿದೆ.
6 hours ago
ಕೊಲ್ಲಿ ಸಮರದಿಂದ ಭಾರತ–ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'
7 hours ago
IPL 2026 | ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಕಳೆ: ಆರ್ಸಿಬಿ ಹೊಸ ಅಧ್ಯಾಯದ ಆರಂಭ
7 hours ago
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಣದಿಂದ ಹಿಂದಕ್ಕೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್
8 hours ago
SSLC | ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ: ಮಧು ಬಂಗಾರಪ್ಪ
10 hours ago
ಖೇಲೊ ಇಂಡಿಯಾ ಆದಿವಾಸಿ ಕ್ರೀಡೆ: ಮತ್ತೆ ಮಿಂಚಿದ ಮಣಿಕಂಠ
11 hours ago
ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ: ಹಾರ್ದಿಕ್ ಸಿಂಗ್, ನವನೀತ್ ಕೌರ್ಗೆ ಗೌರವ
11 hours ago
ರಾಷ್ಟ್ರೀಯ ಪವರ್ ಲಿಫ್ಟಿಂಗ್: ಪಾರ್ಥ್ ಮೆಹ್ತಾಗೆ ‘ಡಬಲ್’ ದಾಖಲೆ
11 hours ago
IPL: ಶಾಸಕರಿಗೆ ಎರಡು ಟಿಕೆಟ್; ವೆಂಕಟೇಶ್ ಪ್ರಸಾದ್ ಭೇಟಿ ಬಳಿಕ ಡಿಕೆಶಿ ಹೇಳಿಕೆ
11 hours ago
Mar 27
ಮತ್ತೆ ಲಾಕ್ಡೌನ್ ಹೇರುತ್ತಾ ಸರ್ಕಾರ? ಈ ಕುರಿತು ಅಪ್ಡೇಟ್ ನೀಡಿದ ಕೇಂದ್ರ ಸಚಿವ
12 hours ago
ಪ್ರಜ್ಞೆ ಇಲ್ಲದೆ 2 ತಾಸು ನಿಂತಲ್ಲೇ ನಿಂತ ಡೆಲಿವರಿ ಬಾಯ್: ಏನಿದು ಝಾಂಬಿ ಎಫೆಕ್ಟ್?
14 hours ago
Spiritual fraud case: ಹೃಷಿಕೇಶ್ ವೈದ್ಯ ಎಂಬಾತ ಪುಣೆಯ ಮಂಜರಿ ಲಾಡ್ಜ್ನಲ್ಲಿ 35 ವರ್ಷದ ಮಹಿಳೆಗೆ ಮದಕ ಪದಾರ್ಥ ನೀಡಿ ದೌರ್ಜನ್ಯವೆಸಗಿದ್ದು, 2023ರಲ್ಲಿ ಫೇಸ್ಬುಕ್ ಮೂಲಕ ಇವರ ಪರಿಚಯವಾಗಿತ್ತು ಎಂದು ತಿಳಿದುಬಂದಿದೆ.
16 hours ago
India Defense News: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ 2.38 ಲಕ್ಷ ಕೋಟಿ ಮೊತ್ತದ ಒಪ್ಪಂದಕ್ಕೆ ಅಸ್ತು ನೀಡಿದ್ದು, 60 ಸಾರಿಗೆ ವಿಮಾನಗಳು ಹಾಗೂ ನೌಕಾಪಡೆಯ ಪಿ8ಐ ವಿಮಾನಗಳ ನಿರ್ವಹಣೆಯು ಈ ಯೋಜನೆಯಲ್ಲಿ ಸೇರಿವೆ.
16 hours ago
ಒಲಿಂಪಿಕ್ ಪದಕ ವಿಜೇತ ಭಾರತ ಹಾಕಿ ಆಟಗಾರ ಗುರ್ಜಂತ್ ಸಿಂಗ್ ನಿವೃತ್ತಿ
16 hours ago
ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಟೂರ್ನಿ: ಐದನೇ ಸುತ್ತಿಗೆ ವಿಟಿಯು
16 hours ago
Corruption Case: ₹2.5 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಅಮಿತಾ ಸಿಂಗ್ ತೋಮರ್ ಅವರನ್ನು ಗ್ವಾಲಿಯರ್ನಲ್ಲಿ ಬಂಧಿಸಿ ಶಿವಪುರಿ ಜೈಲಿಗೆ ಕಳುಹಿಸಲಾಗಿದೆ. ಬರೋಡಾ ತಾಲೂಕಿನ ಪ್ರವಾಹ ಪರಿಹಾರ ನಿಧಿಯ ಅಕ್ರಮ ವರ್ಗಾವಣೆ ನಡೆದಿದೆ.
16 hours ago
ಐಪಿಎಲ್: ಕಟ್ಟೆಚ್ಚರಕ್ಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸೂಚನೆ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ