Last Updated: 14 May 2026 7:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Kannada actor death: ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ ತಮ್ಮ 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯವರಾದ ಅವರು, 24ಕ್ಕೂ ಹೆಚ್ಚು ಸಿನಿಮಾಗಳು ಹಾಗೂ 12 ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
(22 hours ago)
33
ವಿಶ್ವಾಸಮತದ ವಿರುದ್ಧ ಮತ ಚಲಾವಣೆ: ಎಐಎಡಿಎಂಕೆ ನಿರ್ಧಾರ
(21 hours ago)
23
Prateek Yadav Death: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಮಲಸಹೋದರ ಪ್ರತೀಕ್ ಯಾದವ್(38) ಲಖನೌದ ಸಿವಿಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
(23 hours ago)
21
Kannada Actor Death: ಚಂದನವನದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2005ರಲ್ಲಿ ಬಾಯ್ಫ್ರೆಂಡ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪರಿಚಿತರಾಗಿದ್ದರು.
(20 hours ago)
20
IPL Match Preview: ರಾಯಪುರದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಉಭಯ ತಂಡಗಳ 35 ಮುಖಾಮುಖಿಗಳಲ್ಲಿ, ಕೆಕೆಆರ್ 20 ಪಂದ್ಯಗಳನ್ನು ಗೆದ್ದು ಐತಿಹಾಸಿಕ ಮೇಲುಗೈ ಸಾಧಿಸಿದೆ.
(15 hours ago)
19
Tamil Nadu Government: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ವಿಶ್ವಾಸಮತ ಸಾಬೀತು ಮಾಡಿತು.
(20 hours ago)
19
ಆರ್ಸಿಬಿ ಜಯಭೇರಿ l ಪ್ಲೇ ಆಫ್ ಹೊಸ್ತಿಲಿಗೆ ರಜತ್ ಪಡೆ l ಪಡಿಕ್ಕಲ್ ಮಿಂಚು
(6 hours ago)
19
CBI Arrests: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಬುಧವಾರ ದೇಶದ ವಿವಿಧೆಡೆ ದಾಳಿ ನಡೆಸಿದ್ದು, ಐವರನ್ನು ಬಂಧಿಸಿದೆ.
(12 hours ago)
18
Video | RCB vs KKR: ಕೊಹ್ಲಿ ಶತಕದ ನಿರೀಕ್ಷೆಯಲ್ಲಿ ಆರ್ಸಿಬಿ ಅಭಿಮಾನಿಗಳು
(14 hours ago)
18
Tamil Nadu Politics: ಸಚಿವ ಸ್ಥಾನದ ಆಮಿಷಕ್ಕೆ ಒಳಗಾಗಿ ಕೆಲವು ಎಐಎಡಿಎಂಕೆ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
(13 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 14
National Testing Agency: ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಮೇ 3ರ ಪರೀಕ್ಷೆ ರದ್ದಾಗಿದ್ದು, ಕೆ. ರಾಧಾಕೃಷ್ಣನ್ ನೇತೃತ್ವದ ಸಮಿತಿ ಶಿಫಾರಸುಗಳ ಜಾರಿ ಮತ್ತು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.
43 mins ago
National Testing Agency: ವೈದ್ಯಕೀಯ ಪ್ರವೇಶಾತಿಗಾಗಿ 2013 ರಲ್ಲಿ ಆರಂಭವಾದ ನೀಟ್ ಪರೀಕ್ಷೆಯಲ್ಲಿ 2024 ರಲ್ಲಿ 67 ಅಭ್ಯರ್ಥಿಗಳು ಪೂರ್ಣ 720 ಅಂಕ ಗಳಿಸಿದ್ದು, ಅಕ್ರಮಗಳ ಹಿನ್ನೆಲೆಯಲ್ಲಿ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗಿದೆ.
43 mins ago
ಐವರ ಬಂಧನ, ದೇಶದ ವಿವಿಧಡೆ ಶೋಧ, ಶಂಕಿತರ ವಿಚಾರಣೆ ತೀವ್ರ
43 mins ago
ಮಿತವ್ಯಯಕ್ಕೆ ಪ್ರಧಾನಿ ಕರೆ ನೀಡಿದ ಕೆಲವೇ ದಿನಗಳಲ್ಲಿ ಕೇಂದ್ರದಿಂದ ತೀರ್ಮಾನ
43 mins ago
ಸಾಗರದ ಸಮೀಪದ ದಟ್ಟ ಕಾಡಿನ ಬೇಸೂರು ಎಂಬಲ್ಲಿ ಕೈಗಾ ಮಾದರಿಯ ಹೊಸ ಪರಮಾಣು ಸಂಕೀರ್ಣಕ್ಕೆ ಸ್ಥಳ ಸಮೀಕ್ಷೆ ನಡೆದಿದೆ. ನಿರಂತರ ವಿಮಾನಗಳ ಹಾರಾಟ ನಡೆದಿದೆ
43 mins ago
Tamil Nadu politics: ನಟ ವಿಜಯ್ ಮುಖ್ಯಮಂತ್ರಿಯಾಗುವ ಮೊದಲೇ ಅಂದರೆ 2026 ಮಾರ್ಚ್ ತಿಂಗಳಲ್ಲೇ ಮೇ 17 ಮೂವ್ಮೆಂಟ್ ಸದಸ್ಯರು ಚೆನ್ನೈ ವಿಮಾನ ನಿಲ್ದಾಣದ ನಾಮಫಲಕಗಳಿಗೆ ಮಸಿ ಬಳಿದ ಹಳೆಯ ವಿಡಿಯೊ ಇದಾಗಿದೆ.
43 mins ago
ಹಿಂದೂ ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೆ ಹೋಗಲೇ ಬೇಕೆಂದಿಲ್ಲ: ಸುಪ್ರೀಂ ಕೋರ್ಟ್
102 mins ago
May 13
ಈ ದಿನದ ಪಂಚಾಂಗ: 14 ಮೇ 2026 ಗುರುವಾರ
6 hours ago
ಸಿದ್ದರಾಮಯ್ಯ ನಿರ್ದೇಶನದಂತೆ ಕ್ರಮ: ಪ್ರವೇಶಕ್ಕೆ ನಿರಾಕರಿಸುವಂತೆ ಇಲ್ಲ–ಮಧು ಬಂಗಾರಪ್ಪ
6 hours ago
Relationship building: ವೃತ್ತಿಜೀವನದಲ್ಲಿ ಬಾಸ್ ತನ್ನ ಉದ್ಯೋಗಿಗಳಲ್ಲಿ ನಂಬಿಕೆ ಇಟ್ಟಾಗ ಮಾತ್ರ ಅವರು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಲು ಸಾಧ್ಯ. ಹಣಕಾಸು ವ್ಯವಹಾರದಲ್ಲಿ ಭರವಸೆ ಇಲ್ಲದಿದ್ದರೆ ಸ್ನೇಹವು ಹಾಳಾಗುತ್ತದೆ.
6 hours ago
25 years ago:25 ವರ್ಷಗಳ ಹಿಂದೆ: ಜಯಾಗೆ ಪ್ರಚಂಡ ವಿಜಯ– ಬಂಗಾಳ ಮತ್ತೆ ಎಡರಂಗಕ್ಕೆ
6 hours ago
ಆರ್ಸಿಬಿ ಜಯಭೇರಿ l ಪ್ಲೇ ಆಫ್ ಹೊಸ್ತಿಲಿಗೆ ರಜತ್ ಪಡೆ l ಪಡಿಕ್ಕಲ್ ಮಿಂಚು
6 hours ago
IPL 2026: RCB vs KKR- ವಿರಾಟ್ ಶತಕದ ಅಬ್ಬರ
6 hours ago
ತಮಿಳುನಾಡು ವಿಧಾನಸಭೆ: 144 ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ ಗೆದ್ದ ಸಿಎಂ ವಿಜಯ್
7 hours ago
ಗುಂಡಣ್ಣ ಕಾರ್ಟೂನು: ಬುಧವಾರ 13 ಮೇ 2026
7 hours ago
ಸ್ಯಾಂಡಲ್ವುಡ್ ನಟ ದಿಲೀಪ್ ರಾಜ್ ನಿಧನ
8 hours ago
IPL 2026: RCB vs KKR- ರಾಯಲ್ ಬಳಗಕ್ಕೆ ಸವಾಲಿನ ಮೊತ್ತ ನೀಡಿದ ಕೋಲ್ಕತ್ತ
9 hours ago
T20 Match Update: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ರೈಡರ್ಸ್ ನಡುವಿನ ಟಿ20 ಪಂದ್ಯದ ಕ್ಷಣ ಕ್ಷಣದ ಮಾಹಿತಿ..
9 hours ago
Kerala Congress Politics: ಕೇರಳ ಸಿಎಂ ಕುರಿತು ಚರ್ಚೆಗಳು ಪೂರ್ಣಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ. 140 ರಲ್ಲಿ 102 ಸ್ಥಾನಗಳನ್ನು ಗೆದ್ದಿರುವ ಯುಡಿಎಫ್ನಿಂದ ವಿ.ಡಿ. ಸತೀಶನ್ ಹಾಗೂ ಕೆ.ಸಿ ವೇಣುಗೋಪಾಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
10 hours ago
IPL 2026: ಬೌಲಿಂಗ್ ಆಯ್ದುಕೊಂಡ ಆರ್ಸಿಬಿ, ಗೆದ್ದರೆ ಅಗ್ರಸ್ಥಾನಕ್ಕೆ
10 hours ago
Cybersecurity Warning: ಭದ್ರತಾ ಅಪ್ಡೇಟ್ ನಿಂತ ಫೋನ್ಗಳಲ್ಲಿ ಹ್ಯಾಕರ್ಗಳು ಕ್ಯಾಮೆರಾ ಮತ್ತು ಮೈಕ್ರೊಫೋನ್ ನಿಯಂತ್ರಿಸಬಹುದು.
11 hours ago
CBI Arrests: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಬುಧವಾರ ದೇಶದ ವಿವಿಧೆಡೆ ದಾಳಿ ನಡೆಸಿದ್ದು, ಐವರನ್ನು ಬಂಧಿಸಿದೆ.
12 hours ago
T20 Match Update: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ರೈಡರ್ಸ್ ನಡುವಿನ ಟಿ20 ಪಂದ್ಯವು ಮಳೆಯಿಂದಾಗಿ ವಿಳಂಬಗೊಂಡಿದೆ. ರಾಯ್ಪುರದ ಶಹೀದ್ ವೀರನಾರಾಯಣ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಬೇಕಿದೆ.
12 hours ago
Kannada Actor Death: ದಿಲೀಪ್ ರಾಜ್ ಅವರು ನಟ, ನಿರ್ದೇಶಕ, ನಿರ್ಮಾಪಕರಾಗಿ ಮಾತ್ರವಲ್ಲದೆ ಡಬ್ಬಿಂಗ್ ಕಲಾವಿದ, ನೃತ್ಯ ಸಂಯೋಜಕರಾಗಿಯೂ ಗುರುತಿಸಿಕೊಂಡಿದ್ದರು.
12 hours ago
RCB vs KKR ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ವಿಳಂಬ
12 hours ago
Forex Market News: ಕಚ್ಚಾ ತೈಲ ದರ ಏರಿಕೆ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿದಿದೆ. ಈ ವರ್ಷ ಇದುವರೆಗೆ ಡಾಲರ್ ಎದುರು ರೂಪಾಯಿ ಮೌಲ್ಯವು ಶೇ 6ರಷ್ಟು ಕುಸಿತವನ್ನು ಅನುಭವಿಸಿದೆ.
13 hours ago
Kannada Actor Dileep Raj: ಮೇ 13 ರಂದು ಹೃದಯಾಘಾತದಿಂದ ನಿಧನರಾದ ಇವರು ಡಿ2ಆರ್ ಮೀಡಿಯಾ ಅಡಿಯಲ್ಲಿ ಹಿಟ್ಲರ್ ಕಲ್ಯಾಣ ಸೀರಿಯಲ್ ನಿರ್ಮಿಸಿದ್ದರು. ಮಲೈಕಾ ವಾಸುಪಾಲ್ ಲೀಲಾ ಪಾತ್ರದ ಮೂಲಕ ವೃತ್ತಿ ಆರಂಭಿಸಿದ್ದರು.
13 hours ago
Hantavirus cases: ಸುಮಾರು 150 ಪ್ರಯಾಣಿಕರೊಂದಿಗೆ ಅಟ್ಲಾಂಟಿಕ್ ಸಾಗರದ ಕೇಪ್ ವರ್ಡ್ ಕರಾವಳಿಯ ಬಳಿ ಸಾಗುತ್ತಿದ್ದ ಐಷಾರಾಮಿ ಡಚ್ ವಿಹಾರನೌಕೆ ‘ಎಂವಿ ಹೊಂಡಿಯಸ್’ನಲ್ಲಿ ಅತಿವಿರಳ ‘ಹಂಟಾವೈರಸ್’ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
13 hours ago
Tamil Nadu Politics: ಸಚಿವ ಸ್ಥಾನದ ಆಮಿಷಕ್ಕೆ ಒಳಗಾಗಿ ಕೆಲವು ಎಐಎಡಿಎಂಕೆ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
13 hours ago
Kerala Congress Leadership: ಕೇರಳದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಚರ್ಚೆಗಳು ತೀವ್ರಗೊಂಡಿವೆ. 102 ಸ್ಥಾನಗಳಲ್ಲಿ ಗೆದ್ದಿರುವ ಯುಡಿಎಫ್ನಲ್ಲಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ.
13 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 13, ಬುಧವಾರ
14 hours ago
Video | RCB vs KKR: ಕೊಹ್ಲಿ ಶತಕದ ನಿರೀಕ್ಷೆಯಲ್ಲಿ ಆರ್ಸಿಬಿ ಅಭಿಮಾನಿಗಳು
14 hours ago
IPL Match Preview: ರಾಯಪುರದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಉಭಯ ತಂಡಗಳ 35 ಮುಖಾಮುಖಿಗಳಲ್ಲಿ, ಕೆಕೆಆರ್ 20 ಪಂದ್ಯಗಳನ್ನು ಗೆದ್ದು ಐತಿಹಾಸಿಕ ಮೇಲುಗೈ ಸಾಧಿಸಿದೆ.
15 hours ago
ಅಗ್ರಸ್ಥಾನದ ಮೇಲೆ RCB ಕಣ್ಣು, KKRಗೆ ಪ್ಲೇ ಆಫ್ ಆಸೆ: ಹೀಗಿದೆ ಉಭಯ ತಂಡಗಳ ಬಲಾಬಲ
15 hours ago
Dileep Raj Passing: ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಮಿಂಚಿದ್ದ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ವೃತ್ತಿ ಜೀವನದಲ್ಲಿ ತಮ್ಮ ನಟನೆ, ನೃತ್ಯ, ನಿರ್ದೇಶನದಲ್ಲಿ ಛಾಪು ಮೂಡಿಸಿದ್ದರು.
16 hours ago
BCCI Disciplinary Action: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಆಟಗಾರರು ಅನೇಕ ಸಂದರ್ಭಗಳಲ್ಲಿ ಶಿಸ್ತು ಕ್ರಮಗಳನ್ನು ಉಲ್ಲಂಘಿಸಿರುವುದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
16 hours ago
IPL ನಿಯಮ ಉಲ್ಲಂಘನೆ: ಬಿಸಿಸಿಐನಿಂದ ಮತ್ತಷ್ಟು ಕಠಿಣ ನಿಯಮ
16 hours ago
ನಾಳೆ ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ
17 hours ago
Tamil Nadu CM Vijay: ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (ಒಎಸ್ಡಿ) ನೇಮಕ ಮಾಡಿದ್ದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಸರ್ಕಾರವು ವೆಟ್ರಿವೇಲ್ ನೇಮಕಾತಿಯನ್ನು ರದ್ದುಪಡಿಸಿದೆ.
17 hours ago
Student Pass Percentage: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಅವರ ಪ್ರಕಾರ, ಶೇ. 88ಕ್ಕೂ ಹೆಚ್ಚು ಬಾಲಕಿಯರು ಮತ್ತು ಶೇ. 82ಕ್ಕೂ ಹೆಚ್ಚು ಬಾಲಕರು ಉತ್ತೀರ್ಣರಾಗಿದ್ದಾರೆ.
17 hours ago
Supreme Court: ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದ್ದು, ಅದನ್ನು ಸಾಬೀತುಪಡಿಸಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
18 hours ago
Tamil Cinema: ಚೆನ್ನೈ: ಜೋಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡೇ ದಿನಗಳಲ್ಲಿ ತಮಿಳು ಚಲನಚಿತ್ರೋದ್ಯಮದ ಗಮನ ಸೆಳೆದಿದ್ದಾರೆ.ಮೇ 14ರಂದು ತೆರೆಕಾಣುತ್ತಿರುವ, ತಮಿಳಿನ ಖ್ಯಾತ ನಟ
18 hours ago
Economic Impact Analysis: ತೈಲ ಕಂಪನಿಗಳು ಸುಮಾರು ₹75,000 ಕೋಟಿ ನಷ್ಟ ಅನುಭವಿಸಿರುವುದರಿಂದ, ವಾರದೊಳಗೆ ಪೆಟ್ರೋಲ್ ಬೆಲೆ ₹5 ರಿಂದ ₹8 ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞ ಡಾ. ಕೇಶವ್ ವಿಶ್ಲೇಷಿಸಿದ್ದಾರೆ.
18 hours ago
Indo Pak relations: ಪಾಕಿಸ್ತಾನ ಜೊತೆಗಿನ ಮಾತುಕತೆಯ ಬಾಗಿಲನ್ನು ಸಂಪೂರ್ಣ ಬಂದ್ ಮಾಡಬಾರದು ಎಂದು ಹೇಳಿಕೆ ನೀಡಿರುವ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
18 hours ago
ಟೆನಿಸ್ ಟೂರ್ನಿ: ಕರಣ್, ಪ್ರಜ್ವಲ್ ನಿರ್ಗಮನ
19 hours ago
ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್– ಚಿರಾಗ್ ಶುಭಾರಂಭ
19 hours ago
Bollywood Actress: ಬಾಲಿವುಡ್ ನಟಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
19 hours ago
India Gold Imports: ಚಿನ್ನದ ಆಮದು ಸಾರ್ವಕಾಲಿಕ ಗರಿಷ್ಠ $71.98 ಶತಕೋಟಿಗೆ ತಲುಪಿದ ನಂತರ, ಸರ್ಕಾರವು ಕೃಷಿ ಸೆಸ್ (AIDC) ಮತ್ತು ಸಮಾಜ ಕಲ್ಯಾಣ ಸರ್ಚಾರ್ಜ್ (SWS) ಪರಿಷ್ಕರಣೆ ಮಾಡಿ ಆಮದು ಸುಂಕವನ್ನು ಗಣನೀಯವಾಗಿ ಏರಿಸಿದೆ.
19 hours ago
Foreign Exchange Reserves: ದೇಶದ ನಾಗರಿಕರು ಇಂಧನ ಉಳಿತಾಯ ಮಾಡಬೇಕು, ಚಿನ್ನದ ಖರೀದಿಯನ್ನು ಮುಂದೂಡಬೇಕು ಮತ್ತು ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
19 hours ago
Tamil Nadu Government: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ವಿಶ್ವಾಸಮತ ಸಾಬೀತು ಮಾಡಿತು.
20 hours ago
Medical Exam Scandal:ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್–ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಕಾರಣದಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಆ ಪರೀಕ್ಷೆಯನ್ನು ಮಂಗಳವಾರ ರದ್ದುಗೊಳಿಸಿದೆ.
20 hours ago
Explosive Discovery: ಮೇ 10ರ ಭಾನುವಾರದಂದು, ಪ್ರಧಾನಿ ನರೇಂದ್ರ ಮೋದಿಯವರ ಸಂಚಾರವಿದ್ದ ರಸ್ತೆಯಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿ, ಭಾರೀ ಭದ್ರತಾ ಆತಂಕ ಸೃಷ್ಟಿಯಾಯಿತು.
20 hours ago
Tamil Nadu Government: ತಮಿಳುನಾಡಿನ ನೂತನ ಮಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ಗೆ ಬಹುಮತ ಸಾಬೀತುಪಡಿಸುವ ಅಗ್ನಿಪರೀಕ್ಷೆ ಎದುರಾಗಿದೆ.
20 hours ago
Kannada Actor Death: ಚಂದನವನದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2005ರಲ್ಲಿ ಬಾಯ್ಫ್ರೆಂಡ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪರಿಚಿತರಾಗಿದ್ದರು.
20 hours ago
Puducherry Politics: ಎಐಎನ್ಆರ್ಸಿ ಮುಖ್ಯಸ್ಥ ಎನ್. ರಂಗಸಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶ್ನಾಥನ್ ಪ್ರಮಾಣವಚನ ಬೋಧಿಸಿದ್ದು, ಬಿಜೆಪಿಯ ಎ. ನಮಸ್ಸಿವಾಯಂ ಸಚಿವರಾದರು.
21 hours ago
ವಿಶ್ವಾಸಮತದ ವಿರುದ್ಧ ಮತ ಚಲಾವಣೆ: ಎಐಎಡಿಎಂಕೆ ನಿರ್ಧಾರ
21 hours ago
Precious metal tax: ವಿದೇಶಿ ವಿನಿಮಯ ಉಳಿಸಲು, ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 6 ರಿಂದ ಶೇ 15ಕ್ಕೆ ಏರಿಸಿದೆ.
21 hours ago
ಮಠದಲ್ಲಿದ್ದ ಬಾಲಕನ ಮೇಲೆ ದೌರ್ಜನ್ಯ ನಡೆಸಿದ ಆರೋಪ
22 hours ago
Kannada actor death: ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ ತಮ್ಮ 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯವರಾದ ಅವರು, 24ಕ್ಕೂ ಹೆಚ್ಚು ಸಿನಿಮಾಗಳು ಹಾಗೂ 12 ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
22 hours ago
US Foreign Policy: 'ಇರಾನ್ ಯುದ್ಧದ ವಿಷಯದಲ್ಲಿ ಚೀನಾದ ನೆರವಿನ ಅಗತ್ಯವಿಲ್ಲ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
23 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ