Last Updated: 22 Jun 2026 1:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ; 15 ದಿನಗಳ ಕಾಲಾವಕಾಶ: ಡಿ.ಕೆ. ಶಿವಕುಮಾರ್
(19 hours ago)
21
‘IPL ಅಲ್ಲ ಮನೆಗೆ ಹೋಗು’ ಎಂದವರ ಮನೆಯಂಗಳದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್
(13 hours ago)
19
BJP Cross Voting: ಪರಿಷತ್ ಚುನಾವಣೆಯಲ್ಲಿನ ವಿವಾದ ಕುರಿತು ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಸಭೆ ಕರೆಯಲು ತೀರ್ಮಾನಿಸಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
(11 hours ago)
16
ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಚೇತರಿಕೆ
(13 hours ago)
14
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ: ಪುರಿ
(14 hours ago)
13
FIFA World Cup 2026: ನೆದರ್ಲೆಂಡ್ಸ್ಗೆ ಭರ್ಜರಿ ಜಯ, ನಾಕೌಟ್ಗೆ ಜರ್ಮನಿ
(17 hours ago)
12
ಒಳನೋಟ| ಪದವಿ ಆಯ್ಕೆ: ಬದಲಾದ ‘ಟ್ರೆಂಡ್’
(18 hours ago)
12
ಫೈನಲ್ಗೆ ಕೆಲವೇ ಗಂಟೆಗಳ ಮೊದಲು ಇನ್ಸ್ಟಾ ಸ್ಟೋರಿ: ನುಡಿದಂತೆ ನಡೆದ ಸೂರ್ಯವಂಶಿ
(12 hours ago)
11
Greater Bangalore Township: ಬಿಡದಿ ಹೋಬಳಿಯಲ್ಲಿ ಜೆಡಿಎಸ್ ಪಾದಯಾತ್ರೆ ವೇಳೆ ಫ್ಲೆಕ್ಸ್ ಹರಿದು ಸಂಘರ್ಷ ಉಂಟಾಗಿದೆ. ಮಾಜಿ ಶಾಸಕ ಮಂಜುನಾಥ್ ಹಾಗೂ ದಲಿತ ಮುಖಂಡ ಜಯಚಂದ್ರ ಬೆಂಬಲಿಗರ ನಡುವೆ ಅಂಚಿಪುರದಲ್ಲಿ ವಾಗ್ವಾದ ನಡೆಯಿತು.
(12 hours ago)
11
ಟೆಸ್ಟ್ನಲ್ಲಿ ದಾಖಲೆ ಬರೆದ ರೂಟ್: ಸಚಿನ್ ಬಳಿಕ ಈ ಮೈಲಿಗಲ್ಲು ತಲುಪಿದ 2ನೇ ಆಟಗಾರ
(8 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 21
ಸಂಚಾರ ದಟ್ಟಣೆಯಿಂದ ಸಮಸ್ಯೆ– ನೆಟ್ಟಿಗರ ಆಕ್ರೋಶ
10 mins ago
ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ
10 mins ago
4 ರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪ
10 mins ago
ಇಂಡಿಯನ್ ಬುಕ್ ಆಫ್ ರೆಕಾರ್ಡ್, ಏಷ್ಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳಿಗೆ ವಿಡಿಯೊ ಸಲ್ಲಿಸಲು ನಿರ್ಧಾರ
41 mins ago
Karnataka Politics: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ಮೇಲಧಿಕಾರಿಗಳಿಗೆ ವಿವರಿಸಲು ಬಿಜೆಪಿ ತಂಡ ದೆಹಲಿಗೆ ತೆರಳಲಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕುದುರೆ ವ್ಯಾಪಾರದ ಬಗ್ಗೆ ಬೆಳಗಾವಿಯಲ್ಲಿ ಟೀಕಿಸಿದರು.
41 mins ago
Karnataka Congress Reforms: ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿ ರಚನೆಗೆ ನಿರ್ಧರಿಸಲಾಗಿದ್ದು, ಇದೇ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮರುಆರಂಭಿಸಲಾಗುವುದು.
70 mins ago
ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಕೊಹ್ಲಿ: ಟಿ20 ಸರಣಿಗೆ ವೈಭವ್ ಆಯ್ಕೆ
100 mins ago
ಯೋಜನಾ ಪ್ರದೇಶದಲ್ಲಿ ಜೆಡಿಎಸ್ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸವಾಲು
100 mins ago
ಅರಮನೆ ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಕಾರ್ಯಕರ್ತರು * ಶಾಸಕರಿಂದ ಬೆಂಬಲಿಗರ ಪರೇಡ್
100 mins ago
Swine Flu Case: ಯಲ್ಲಾಪುರದ 41 ವರ್ಷದ ಕೃಷಿ ಕೂಲಿಕಾರ್ಮಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಟುಂಬಸ್ಥರಿಗೆ ತಪಾಸಣೆ ನಡೆಸಿ ಮಾಸ್ಕ್ ಧರಿಸಲು ಜಿಲ್ಲಾ ಸರ್ವೇಕ್ಷಣಾಧಿಕಾರಿ ರಮೇಶ ರಾವ್ ಸೂಚಿಸಿದ್ದಾರೆ.
100 mins ago
Davanagere Crime News: ಕೈದಾಳೆ ಗ್ರಾಮದ 20 ವರ್ಷದ ಅಮೂಲ್ಯ ಸಾವನ್ನಪ್ಪಿದ್ದು, ಹೂವಿನ ಮಾರುಕಟ್ಟೆ ಕೆಲಸಗಾರ ಧನುಷ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಆರೋಪದಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
3 hours ago
ಭಾರತಕ್ಕೆ ಅಮೆರಿಕದಿಂದ ಆಮದು ಪ್ರಮಾಣದಲ್ಲಿ ಭಾರಿ ಇಳಿಕೆ
3 hours ago
ED Property Seizure: ಸಲಾಗಾಂವ್ಕರ್ ಸಮೂಹದ ವಿರುದ್ಧ ಪಿಎಂಎಲ್ಎ ಅಡಿ ಕ್ರಮ ಕೈಗೊಂಡಿದ್ದು ಸಿಂಗಪುರದಲ್ಲಿನ 471 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಮತ್ತು ಹತ್ತು ಗಣಿಗಾರಿಕೆ ಗುತ್ತಿಗೆಗಳ ಅಕ್ರಮ ಆದಾಯವನ್ನು ಜಪ್ತಿ ಮಾಡಲಾಗಿದೆ.
4 hours ago
ಭಾರತದ ಮುಡಿಗೆ ನೇಷನ್ಸ್ ಕಪ್: ಪ್ರೊ ಲೀಗ್ ಹಾಕಿ ಟೂರ್ನಿಗೆ ವನಿತೆಯರ ಪ್ರವೇಶ
4 hours ago
Social Media Case: ವಕೀಲ ದೀಪು ನೀಡಿದ ದೂರಿನನ್ವಯ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಹಳೆ ಚಾಳಿ ಮತ್ತೆ ಶುರು ಎಂಬ ಶೀರ್ಷಿಕೆಯ ವಿಡಿಯೊ ಕುರಿತು ಈಗ ತನಿಖೆ ಆರಂಭಿಸಿದ್ದಾರೆ.
4 hours ago
Karnataka Rain: ಹವಾಮಾನ ಇಲಾಖೆಯು ಸೋಮವಾರ 13 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದ್ದು, ಉತ್ತರ ಒಳನಾಡಿನ ಧಾರವಾಡ ಹಾಗೂ ಹಾವೇರಿಯಲ್ಲಿ ಅತಿವೃಷ್ಟಿ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದೆ.
4 hours ago
ಫಿಫಾ ವಿಶ್ವಕಪ್ ಟೂರ್ನಿ: ನಾಕೌಟ್ಗೆ ಲಗ್ಗೆಯಿಟ್ಟ ಜರ್ಮನಿ
4 hours ago
Abhijit Dipke: ಪರೀಕ್ಷಾ ಅಕ್ರಮ ಖಂಡಿಸಿ ಸಿಜೆಪಿ ನಡೆಸುತ್ತಿರುವ ಧರಣಿಗೆ ಅಭಿಜೀತ್ ದೀಪ್ಕೆ ರೈತರ ಬೆಂಬಲ ಕೋರಿದ್ದಾರೆ. ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಶನಿವಾರ ರಾತ್ರಿಯಿಡೀ ಸ್ಥಳದಲ್ಲೇ ಉಳಿದಿದ್ದರು.
4 hours ago
ಫಿಫಾ ವಿಶ್ವಕಪ್: ಕ್ಯುರಸಾ ತಂಡಕ್ಕೆ ಮೊದಲ ಅಂಕ
4 hours ago
ನೌಕಾ ಪಡೆಯ ಮೂರು ಹಡುಗುಗಳ ಲೋಕಾರ್ಪಣೆಯಲ್ಲಿ ಪ್ರಧಾನಿ ಮೋದಿ ಮಾತು
4 hours ago
Tamil Nadu Mekedatu Tribunal: ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರು ಹೊಸ ನ್ಯಾಯಮಂಡಳಿ ರಚನೆಯು ಸುಪ್ರೀಂ ಕೋರ್ಟ್ ತೀರ್ಪಿನ ಹಕ್ಕುಗಳನ್ನು ಬಾಧಿಸುತ್ತದೆ ಎಂದು ವಿರೋಧಿಸಿದ್ದು, ಸಿಎಂ ವಿಜಯ್ ನಿರ್ಣಯ ಬದಲಿಸಲು ಒತ್ತಾಯಿಸಿದ್ದಾರೆ.
4 hours ago
Congress Party: ಮತದಾನದ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾಡಬೇಕೆಂದು ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ. 1947ರ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಈ ವಿಚಾರವನ್ನು ಬೆಂಬಲಿಸಿದ್ದರು.
5 hours ago
Mangaluru Medical Entrance: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಭಾನುವಾರ ನಡೆದ ನೀಟ್ ಮರುಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1227 ಅಭ್ಯರ್ಥಿಗಳು ಗೈರಾಗಿದ್ದಾರೆ. ಒಟ್ಟು 5570 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
6 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 21 ಜೂನ್ 2026
6 hours ago
Bidadi Township: ಬಿಡದಿ ಯೋಜನೆಗಾಗಿ ನಿರಾವರಿ ಕೃಷಿ ಭೂಮಿ ಬದಲಾಗಿ ಒಣಭೂಮಿ ಬಳಸಿ ಎಂದು ಎಚ್ಡಿಕೆ ಆಗ್ರಹಿಸಿದ್ದಾರೆ. ಹುಡ್ಕೊ ಸಂಸ್ಥೆಯಿಂದ ಸಾವಿರಾರು ಕೋಟಿ ಸಾಲ ಪಡೆಯುವ ಸರ್ಕಾರದ ನಿರ್ಧಾರವನ್ನು ಅವರು ಮಂಡ್ಯದಲ್ಲಿ ಟೀಕಿಸಿದರು.
6 hours ago
Cauvery Dispute: ಮಂಡ್ಯದಲ್ಲಿ ಯೋಗ ದಿನಾಚರಣೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಮೇಕೆದಾಟು ಯೋಜನೆಯ ಡಿಪಿಆರ್ ಸಲ್ಲಿಕೆ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪ್ರಧಾನಿ ಕಚೇರಿ ನಿಗಾ ವಹಿಸಿರುವ ಬಗ್ಗೆ ಮಾಹಿತಿ ನೀಡಿದರು.
6 hours ago
Pinarayi Vijayan Daughter: ಬೆಂಗಳೂರಿನ ಐಟಿ ಕಂಪನಿಗೆ ಸಿಎಂಆರ್ಎಲ್ ಸಂಸ್ಥೆಯು ಸೇವೆ ಪಡೆಯದೆ 2.78 ಕೋಟಿ ರೂಪಾಯಿ ನೀಡಿದ ಆರೋಪದಡಿ, ಜೂನ್ 29ರಂದು ಕೊಚ್ಚಿ ಕಚೇರಿಗೆ ಹಾಜರಾಗಲು ಇಡಿ ಸೂಚನೆ ನೀಡಿದೆ.
6 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 21 ಜೂನ್ 2026
6 hours ago
National Testing Agency: ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
7 hours ago
UK Politics: ಸೋಮವಾರದೊಳಗೆ ಪ್ರಧಾನಿ ಸ್ಥಾನ ತೊರೆಯುವಂತೆ ಲೇಬರ್ ಪಕ್ಷದ ಸಂಸದರಲ್ಲಿ ಒತ್ತಡ ಹೆಚ್ಚಿದ್ದು, ಮಾರ್ಕರ್ಫೀಲ್ಡ್ ಉಪಚುನಾವಣೆಯಲ್ಲಿ ಆ್ಯಂಡಿ ಬರ್ನಮ್ ಗೆದ್ದಿರುವುದು ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದೆ.
7 hours ago
ಚಿನಕುರುಳಿ ಕಾರ್ಟೂನು: ಭಾನುವಾರ, 21 ಜೂನ್ 2026
7 hours ago
ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಬೆಂಗಳೂರಿಗೆ 4.75 ಟಿಎಂಸಿ ಅಡಿ ನೀರು: ಸಚಿವ
7 hours ago
Ammonia Gas Leak: ತಿರುವಳ್ಳೂರಿನ ಪೆರಿಯಪಾಳ್ಯಂದಲ್ಲಿ ಅಮೋನಿಯಾ ಅನಿಲ ಸೋರಿಕೆಯಿಂದ 60ಕ್ಕೂ ಹೆಚ್ಚು ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದು, ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
8 hours ago
Musical Instruments History: ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ಖುಷಿ, ಉಲ್ಲಾಸ ಹಾಗೂ ನೆಮ್ಮದಿ ಸಿಗುತ್ತದೆ. ಇಂದು ಸಂಗೀತವನ್ನು ಸೃಷ್ಟಿಸಲು ಹತ್ತಾರು ಬಗೆಯ ವಾದ್ಯಗಳು ಲಭ್ಯವಿವೆ. ಇಂದು ಮೊಬೈಲ್ ಆ್ಯಪ್ ಮೂಲಕವೂ ವಿವಿಧ ವಾದ್ಯಗಳನ್ನು ನುಡಿಸಬಹುದು.
8 hours ago
ಟೆಸ್ಟ್ನಲ್ಲಿ ದಾಖಲೆ ಬರೆದ ರೂಟ್: ಸಚಿನ್ ಬಳಿಕ ಈ ಮೈಲಿಗಲ್ಲು ತಲುಪಿದ 2ನೇ ಆಟಗಾರ
8 hours ago
Musical Instruments History: ಹಾರ್ಮೋನಿಯಂ ಭಾರತಕ್ಕೆ ಬಂದದ್ದು ಬಗೆ ಹೇಗೆ? ಭಾರತೀಯರಲ್ಲಿ ಹಾರ್ಮೋನಿಯಂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಹೇಗೆ ಎಂಬುದನ್ನು ಹಾರ್ಮೋನಿಯಂ ವಾದಕ, ಶಿಕ್ಷಕ ಹಾಗೂ ತಯಾರಕರಾದ ವಸಂತ ಶೇವಡೆ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
9 hours ago
Iran Military Conflict: ಅಮೆರಿಕ ಜೊತೆಗಿನ 60 ದಿನಗಳ ಕದನ ವಿರಾಮ ಒಪ್ಪಂದದ ನಡುವೆಯೂ ಫಾರ್ಸ್ ಸುದ್ದಿ ಸಂಸ್ಥೆ ವರದಿಯಂತೆ ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ತೈಲ ಟ್ಯಾಂಕರ್ ಸಂಚಾರವನ್ನು ಇರಾನ್ ನಿರ್ಬಂಧಿಸಿದೆ.
9 hours ago
ಮೈಸೂರು| ಏಕಾಏಕಿ ಕ್ರಮದಿಂದ ಹೋಟೆಲ್ ಉದ್ಯಮಿಗಳಿಗೆ ಸಂಕಷ್ಟ: ಸಿ.ನಾರಾಯಣಗೌಡ
9 hours ago
ಇಂಗ್ಲೆಂಡ್ ಏಕದಿನ ಸರಣಿಗೆ ಮರಳಿದ ಕೊಹ್ಲಿ, ಜೈಸ್ವಾಲ್ಗೆ ಕೊಕ್: ಹೀಗಿದೆ ತಂಡ
10 hours ago
National Testing Agency: ವೈದ್ಯಕೀಯ ಪ್ರವೇಶಾತಿ ಪರೀಕ್ಷೆಗಾಗಿ ಒಟ್ಟು 1,38,560 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಿಸಲಾಗಿದ್ದು, ನಕಲು ತಡೆಯಲು 51,311 ಜ್ಯಾಮರ್ಗಳನ್ನು ದೇಶದಾದ್ಯಂತ ಬಳಕೆ ಮಾಡಲಾಗುತ್ತಿದೆ.
10 hours ago
India ODI Squad: ಮುಂದಿನ ತಿಂಗಳು (ಜುಲೈ) ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
10 hours ago
NASA Space Research: ಅಡಿಡಾಸ್ ತಯಾರಿಸಿದ ಟ್ರಿಯಾಂಡ್ ಚೆಂಡಿನಲ್ಲಿ 500Hz ಚಲನೆಯ ಸೆನ್ಸಾರ್ ಚಿಪ್ ಅಳವಡಿಸಲಾಗಿದ್ದು, 2019ರ ಅಧ್ಯಯನವನ್ನು ಮರುಸೃಷ್ಟಿಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದನ್ನು ಕಳುಹಿಸಲಾಗಿದೆ.
11 hours ago
Telangana news: ಮಿಯಾಪುರ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ 19 ವರ್ಷದ ವಿದ್ಯಾರ್ಥಿನಿ ಪರೀಕ್ಷೆಗೂ ಒಂದು ದಿನ ಮುನ್ನ ಸಾವನ್ನಪ್ಪಿದ್ದು, ಪೊಲೀಸರು ಸ್ಥಳದಲ್ಲಿ ಮಹತ್ವದ ಡೆತ್ನೋಟ್ ವಶಪಡಿಸಿಕೊಂಡಿದ್ದಾರೆ.
11 hours ago
BJP Cross Voting: ಪರಿಷತ್ ಚುನಾವಣೆಯಲ್ಲಿನ ವಿವಾದ ಕುರಿತು ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಸಭೆ ಕರೆಯಲು ತೀರ್ಮಾನಿಸಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
11 hours ago
ಫೈನಲ್ಗೆ ಕೆಲವೇ ಗಂಟೆಗಳ ಮೊದಲು ಇನ್ಸ್ಟಾ ಸ್ಟೋರಿ: ನುಡಿದಂತೆ ನಡೆದ ಸೂರ್ಯವಂಶಿ
12 hours ago
Greater Bangalore Township: ಬಿಡದಿ ಹೋಬಳಿಯಲ್ಲಿ ಜೆಡಿಎಸ್ ಪಾದಯಾತ್ರೆ ವೇಳೆ ಫ್ಲೆಕ್ಸ್ ಹರಿದು ಸಂಘರ್ಷ ಉಂಟಾಗಿದೆ. ಮಾಜಿ ಶಾಸಕ ಮಂಜುನಾಥ್ ಹಾಗೂ ದಲಿತ ಮುಖಂಡ ಜಯಚಂದ್ರ ಬೆಂಬಲಿಗರ ನಡುವೆ ಅಂಚಿಪುರದಲ್ಲಿ ವಾಗ್ವಾದ ನಡೆಯಿತು.
12 hours ago
ಫಿಫಾ ವಿಶ್ವಕಪ್ಗೆ ಸಹಸ್ರ ಪಂದ್ಯಗಳ ಸಂಭ್ರಮ: ಜಪಾನ್ ಗೆಲುವಿನ ಮೋಡಿ
12 hours ago
Palar Kannada Movie: ಬಿಗ್ಬಾಸ್ನಿಂದ ಖ್ಯಾತಿ ಪಡೆದಿರುವ ಗಿಲ್ಲಿನಟ ನಾಯಕನಾಗಿ ನಟಿಸಲಿರುವ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ.
12 hours ago
Greater Bangalore Township: ಬಿಡದಿ ಹೋಬಳಿಯ ಏಳು ಗ್ರಾಮಗಳಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ಭಾನುವಾರ ಪ್ರತಿಭಟನೆ ನಡೆಸಿದ್ದು, ಯೋಜನೆಯ ಪರ ಮತ್ತು ವಿರೋಧ ಪ್ರದರ್ಶನ ಬ್ಯಾನರ್ ಗಳ ನಡುವೆ ಜಿಬಿಐಟಿ ಭೂಮಿ ಹಕ್ಕು ಪ್ರಶ್ನಿಸಲಾಗಿದೆ.
12 hours ago
Japan Football: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 1,000 ಪಂದ್ಯಗಳ ಸಂಭ್ರಮ ಮನೆ ಮಾಡಿದೆ.
12 hours ago
Karnataka BJP: ಅಡ್ಡ ಮತದಾನದ ಸತ್ಯಾಸತ್ಯತೆ ತಿಳಿಯಲು ಸಿ.ಟಿ.ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, 63 ಶಾಸಕರ ನಡವಳಿಕೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
13 hours ago
Toxic Release Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ಲೋನ್ಅಪ್' ಸಿನಿಮಾವು ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
13 hours ago
ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಚೇತರಿಕೆ
13 hours ago
Vaishnavi Gowda Meghalaya Trip:ಕನ್ನಡದ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಅವರು ತಮ್ಮ ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪತಿ ಅನುಕೂಲ್ ಮಿಶ್ರಾ ಅವರೊಂದಿಗೆ ಮೇಘಾಲಯಕ್ಕೆ ಭೇಟಿ ನೀಡಿದ್ದಾರೆ.
13 hours ago
International Yoga Day 2024: ಐಎನ್ಎಸ್ ಸತ್ವಾಹನ ಕೇಂದ್ರದ 40 ನೌಕಾಪಡೆ ಸಿಬ್ಬಂದಿ ಸಮುದ್ರದ ಆಳದಲ್ಲಿ ಯೋಗಾಭ್ಯಾಸ ನಡೆಸಿದ್ದು, ಐಟಿಬಿಪಿ ಪಡೆಗಳು ಪ್ಯಾಂಗೊಂಗ್ ತ್ಸೋ ಸರೋವರದ ತಟದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ.
13 hours ago
‘IPL ಅಲ್ಲ ಮನೆಗೆ ಹೋಗು’ ಎಂದವರ ಮನೆಯಂಗಳದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್
13 hours ago
Naval Defense: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ನಿರ್ಮಿತ ನೌಕಾಪಡೆಯ ಮೂರು ಹಡಗುಗಳನ್ನು ಲೋಕಾರ್ಪಣೆ ಮಾಡಿದರು.
14 hours ago
₹440 ಕೋಟಿ ಹೊಂದಿದ್ದ ಟಿಎಂಸಿಯ 3 ಬ್ಯಾಂಕ್ ಖಾತೆ ಸ್ಥಗಿತ
14 hours ago
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ: ಪುರಿ
14 hours ago
ಲಂಕಾ ವಿರುದ್ಧ ವೈಭವ್ ಸೇಡಿನ ಆಟ: 11 ಎಸೆತಗಳಲ್ಲೇ ಫಿಫ್ಟಿ ಸಾಧನೆ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ