Last Updated: 19 Jun 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ದರ್ಶನ್ ಕೇಸಿನಿಂದ ನಿವೃತ್ತಿ: ಹೈಕೋರ್ಟ್ಗೆ ಆರೋಪಿ ಪರ ವಕೀಲರ ಹೇಳಿಕೆ
(10 hours ago)
39
Karnataka Council Polls: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 151 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಜಿಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳಿಗೆ ತೃಪ್ತಿಪಟ್ಟು ಸೋಲನ್ನು ಅನುಭವಿಸಿದ್ದಾರೆ.
(22 hours ago)
27
ಹಳ್ಳಿ ಬದುಕನ್ನು ಇಷ್ಟಪಡುವವರಿಗೆ ನವೀಕರಣಗೊಂಡ ಈ ತೊಟ್ಟಿಮನೆ ಖಂಡಿತವಾಗಿಯೂ ಇಷ್ಟವಾಗುತ್ತದೆ.
(5 hours ago)
26
Bagar Hukum Scam: ಕೆ.ಸಿ. ರಾಜಣ್ಣ ನೀಡಿದ ದೂರಿನನ್ವಯ 2,750 ಎಕರೆ ಸರ್ಕಾರಿ ಜಮೀನನ್ನು 1,430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಿದ ಆರೋಪದಲ್ಲಿ ಮಾಜಿ ಶಾಸಕರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
(4 hours ago)
22
ಹಸೆಮಣೆ ಏರಲು ಸಜ್ಜಾದ ಶರ್ಮಿಳಾ ಮಾಂಡ್ರೆ: ವಿಶೇಷ ವಿಡಿಯೊ ಹಂಚಿಕೊಂಡ ಪವನ್ ಕುಮಾರ್
(8 hours ago)
22
MLC Election Results: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಪಟ್ಟಿ ಸಿದ್ಧವಿದ್ದು, ಶಾಸಕ ಜಿಟಿ ದೇವೇಗೌಡರ ಉಚ್ಚಾಟನೆ ಕುರಿತು ಮೈಸೂರಿನಲ್ಲಿ ಕುಮಾರಸ್ವಾಮಿ ಅವರು ಕಠಿಣ ನಿಲುವು ಪ್ರಕಟಿಸಿದ್ದಾರೆ.
(7 hours ago)
19
ವಿಧಾನ ಪರಿಷತ್ | 39 ಕ್ಕೇರಿದ ಕಾಂಗ್ರೆಸ್ ಬಲ: ಬಿಜೆಪಿ, ಜೆಡಿಎಸ್ ಬಲ ಕುಸಿತ
(7 hours ago)
19
Karnataka Council Election: ಗುರುವಾರ ನಡೆದ ಚುನಾವಣೆಯ ಫಲಿತಾಂಶದ ಬಳಿಕ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಲ 39ಕ್ಕೆ ಏರಿಕೆಯಾಗಲಿದೆ. ಬಿಜೆಪಿ ಬಲ 28ಕ್ಕೆ ಹಾಗೂ ಜೆಡಿಎಸ್ ಬಲ 6ಕ್ಕೆ ಕುಸಿಯಲಿದೆ.
(20 hours ago)
19
Renukaswamy Murder: ತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಸಂಬಂಧ ಜೈಲಿನ ಸಿಬ್ಬಂದಿಯೊಬ್ಬರು ಸಂಧ್ಯಾ ನಾಗರಾಜ್ ಎಂಬುವವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
(20 hours ago)
18
ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ಗೆ ತೆರೆ: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
(9 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 19
ಕರ್ನಾಟಕದ ಸಮೃದ್ಧ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ ಹಾಗೂ ಚಂದನವನದ ಪ್ರತಿಭೆಗಳನ್ನು ಗುರುತಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಸಮಾರಂಭ ಆರಂಭಗೊಂಡಿದೆ.
16 mins ago
Daily News Highlights: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಜೂನ್ 21ರ ನೀಟ್ ಮರುಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಅಲ್ಲು ಅರ್ಜುನ್ ಕೋರ್ಟ್ ವಿಚಾರಣೆಗೆ ಹಾಜರಾಗಲು ಸೂಚನೆ.
16 mins ago
ಚಂದನವನದ ಪ್ರತಿಭೆಗಳನ್ನು ಗುರುತಿಸಲು ‘ಕಾಸಾಗ್ರ್ಯಾಂಡ್’ ಪ್ರಸ್ತುತಪಡಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ 4ನೇ ಆವೃತ್ತಿ ಶುಕ್ರವಾರ (ಜೂನ್ 19) ನಡೆಯಿತು.
16 mins ago
1983, 1985ರಲ್ಲಿ ಜನತಾ ಪಕ್ಷದಿಂದ ಕೋಲಾರ ಶಾಸಕ, ವಕೀಲ ವೃತ್ತಿ
16 mins ago
NTA Safety Guidelines: ಜೂನ್ 21ರಂದು ನಡೆಯಲಿರುವ 2026ರ ನೀಟ್–ಯುಜಿ ಮರುಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಸೂಚಿಸಿದೆ.
46 mins ago
Pakistan UNSC Letter: ಚೆನಾಬ್ ನದಿಯ ಎರಡು ಭಾರತೀಯ ಯೋಜನೆಗಳ ಬಗ್ಗೆ ಇಶಾಕ್ ದಾರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಲಿಯೊನರ್ ಜಲಬಾಟ ಅವರಿಗೆ ಪತ್ರ ಬರೆದು ಏಪ್ರಿಲ್ ತಿಂಗಳಿನಲ್ಲೂ ದೂರು ನೀಡಿದ್ದಾರೆ.
46 mins ago
ನನ್ನ ಉಚ್ಚಾಟಿಸಿದ್ದು ಸರಿಯೇ?: ನಿತಿನ್ ನವೀನ್ಗೆ ಬರೆದ ಪತ್ರದಲ್ಲಿ ಯತ್ನಾಳ್ ಬೇಸರ
76 mins ago
Pushpa 2 Promotion:'ಪುಷ್ಪ–2' ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನಟ ಅಲ್ಲು ಅರ್ಜುನ್ ಹಾಗೂ ಇತರೆ ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
106 mins ago
Cauvery dispute: ಕರ್ನಾಟಕದ ಅಣೆಕಟ್ಟು ವಿರೋಧಿಸಿ ಸಿಎಂ ವಿಜಯ್ ಸಿ ಜೋಸೆಫ್ ಮಂಡಿಸಿದ ನಿರ್ಣಯಕ್ಕೆ ಸ್ಟಾಲಿನ್ ಮತ್ತು ಪಳನಿಸ್ವಾಮಿ ಬೆಂಬಲಿಸಿದ್ದಾರೆ. 2007ರ ನ್ಯಾಯಮಂಡಳಿ ಹಾಗೂ 2018ರ ಸುಪ್ರೀಂ ತೀರ್ಪು ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ.
2 hours ago
NEET Exam Case: ನೀಟ್–ಯುಜಿ 2026ರ ಮರುಪರೀಕ್ಷೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
2 hours ago
LOC Border News: ಕುಪ್ವಾರ ಜಿಲ್ಲೆಯಲ್ಲಿ ಅಕಸ್ಮಿಕವಾಗಿ ಗಡಿ ದಾಟಿದ್ದ ಖೈಬರ್ ಪಖ್ತುನ್ಖ್ವಾ ನಿವಾಸಿ ಅಸದ್ ಖಾನ್ ಅವರನ್ನು ಸೇನೆ ವಶಕ್ಕೆ ಪಡೆದು, ಆರು ದಿನಗಳ ನಂತರ ಗೌರವಪೂರ್ವಕವಾಗಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
2 hours ago
US Iran Peace Talks: ಸ್ವಿಟ್ಜರ್ಲ್ಯಾಂಡ್ನಲ್ಲಿ ಇಂದು ನಿಗದಿಯಾಗಿದ್ದ ಸಂಧಾನ ಸಭೆಯು ಮುಂದೂಡಿಕೆಯಾಗಿದ್ದು, ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರವಾಸ ವಿಳಂಬ ಮಾಡಿದ್ದಾರೆ ಹಾಗೂ 16 ಮಂದಿ ದಾಳಿಗೆ ಬಲಿಯಾಗಿದ್ದಾರೆ.
3 hours ago
Bagar Hukum Scam: ಕೆ.ಸಿ. ರಾಜಣ್ಣ ನೀಡಿದ ದೂರಿನನ್ವಯ 2,750 ಎಕರೆ ಸರ್ಕಾರಿ ಜಮೀನನ್ನು 1,430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಿದ ಆರೋಪದಲ್ಲಿ ಮಾಜಿ ಶಾಸಕರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
4 hours ago
MLC Elections: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
4 hours ago
Building Construction: ಕಟ್ಟಡ ವಲಯವು 2.1 GtCO2 ಅನಿಲ ಹೊರಸೂಸುತ್ತಿದೆ. 2030ರ ವೇಳೆಗೆ 3.6 ಟ್ರಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿದ್ದು, ಶೂನ್ಯ ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
5 hours ago
JDS Party Funds: ಮೈಸೂರಿನಲ್ಲಿ ಮಾತನಾಡಿದ ಎಚ್ಡಿ ಕುಮಾರಸ್ವಾಮಿ, ಪಕ್ಷದ ಉಳಿವಿಗಾಗಿ ವಿಧಾನಪರಿಷತ್ ಮತ್ತು ರಾಜ್ಯಸಭಾ ಟಿಕೆಟ್ ನೀಡುವಾಗ ದೇಣಿಗೆ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಲಾಟರಿ ನಿಷೇಧದ ಆಮಿಷವನ್ನು ನಿರಾಕರಿಸಿದ ಸಂಗತಿ ಸ್ಮರಿಸಿದರು.
5 hours ago
ಹಳ್ಳಿ ಬದುಕನ್ನು ಇಷ್ಟಪಡುವವರಿಗೆ ನವೀಕರಣಗೊಂಡ ಈ ತೊಟ್ಟಿಮನೆ ಖಂಡಿತವಾಗಿಯೂ ಇಷ್ಟವಾಗುತ್ತದೆ.
5 hours ago
Tamil Nadu CM Joseph Vijay: ವಿಧಾನಸಭೆಯಲ್ಲಿ ಶುಕ್ರವಾರ ಅಧಿಕೃತ ನಿರ್ಣಯ ಮಂಡನೆಯಾಗಿದ್ದು, ಬೆಂಗಳೂರಿನ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಈ ಯೋಜನೆಯು ಕೆಳಹಂತದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ತಮಿಳುನಾಡು ಹೇಳಿದೆ.
5 hours ago
Food Safety Standards:ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ನಿರಾಕರಣೆಗೆ ಒಳಗಾಗಿವೆ.
5 hours ago
ಪೇಪರ್, ಪೆನ್ನುಗಳಿಗೆ ಭಾರತದ ಬ್ಯಾಂಕುಗಳ ಮಾಡಿದ ಖರ್ಚು ₹3,870 ಕೋಟಿ!
5 hours ago
NEET Exam: ಟೆಲಿಗ್ರಾಂ ಮೇಲಿನ ನಿರ್ಬಂಧ; ಕೇಂದ್ರದ ಆದೇಶ ಎತ್ತಿ ಹಿಡಿದ ಹೈಕೋರ್ಟ್
5 hours ago
ಧಾರವಾಡ: ಜಿಲ್ಲಾ ಕೋರ್ಟ್ಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ; ತಪಾಸಣೆ
5 hours ago
Indian Banks Expenses: ಪೆನ್ನು, ಪೇಪರ್ಗಳಿಗಾಗಿ ಎಸ್ಬಿಐ ₹986 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೆ, ಐಡಿಎಫ್ಸಿ ಫಸ್ಟ್ ಬ್ಯಾಂಕ್ ತನ್ನ ಲಾಭದ ಶೇ 8.05 ರಷ್ಟನ್ನು ಸ್ಟೇಷನರಿಗಳಿಗಾಗಿ ಬಳಸಿದೆ ಎಂದು ಗ್ರೋ ಸಂಸ್ಥೆ ವರದಿ ಮಾಡಿದೆ.
5 hours ago
ಕಾಡು ಜನರ ಕಾಡುವ ಕುಡುಗೋಲು ಕಾಯಿಲೆ: ರೋಗದ ಲಕ್ಷಣ, ತಡೆಗಟ್ಟುವಿಕೆ ಹೇಗೆ?
5 hours ago
Delhi High Court Order: ಜೂನ್ 22ರವರೆಗೆ ಆ್ಯಪ್ ನಿರ್ಬಂಧಿಸಿರುವ ಕೇಂದ್ರದ ಆದೇಶವನ್ನು ನ್ಯಾಯಮೂರ್ತಿ ತೇಜಸ್ ಕಾರಿಯಾ ಎತ್ತಿಹಿಡಿದಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿ ಮಯಾಂಕ್ ಅಫಿಡವಿಟ್ ಸಲ್ಲಿಸಿದ್ದಾರೆ.
6 hours ago
Suhasini Mulay marriage: ಭೌತವಿಜ್ಞಾನಿ ಅತುಲ್ ಅವರನ್ನು ಜನವರಿ 16 ರಂದು ವಿವಾಹವಾದ ಲಗಾನ್ ಖ್ಯಾತಿಯ ನಟಿ, ಎಲ್ಎಚ್ಸಿ ಕುರಿತು ಸಂದೇಶ ಕಳುಹಿಸುವ ಮೂಲಕ ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.
6 hours ago
HD Kumaraswamy Protest: ಬಿಡದಿ ಭೂಸ್ವಾಧೀನ ತಡೆಯಲು ಸದನದಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿದ ಕೇಂದ್ರ ಸಚಿವರು, ಈ ಹಿಂದೆ ಐದು ಟೌನ್ಶಿಪ್ ನಿರ್ಮಾಣ ಕೈಬಿಟ್ಟಿದ್ದ ನಿರ್ಧಾರವನ್ನು ಮೈಸೂರಿನಲ್ಲಿಂದು ನೆನಪಿಸಿಕೊಂಡರು.
6 hours ago
Mojtaba Khamenei: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವದ ನಡುವೆಯೂ ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದ ದೃಢ ಭರವಸೆಯ ಮೇರೆಗೆ ಇರಾನ್ ಪರಮೋಚ್ಚ ನಾಯಕ ಈ ಐತಿಹಾಸಿಕ ಒಪ್ಪಂದಕ್ಕೆ ಅನುಮೋದನೆ ನೀಡಿದ್ದಾರೆ.
7 hours ago
MLC Election Results: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಪಟ್ಟಿ ಸಿದ್ಧವಿದ್ದು, ಶಾಸಕ ಜಿಟಿ ದೇವೇಗೌಡರ ಉಚ್ಚಾಟನೆ ಕುರಿತು ಮೈಸೂರಿನಲ್ಲಿ ಕುಮಾರಸ್ವಾಮಿ ಅವರು ಕಠಿಣ ನಿಲುವು ಪ್ರಕಟಿಸಿದ್ದಾರೆ.
7 hours ago
ವಿಧಾನ ಪರಿಷತ್ | 39 ಕ್ಕೇರಿದ ಕಾಂಗ್ರೆಸ್ ಬಲ: ಬಿಜೆಪಿ, ಜೆಡಿಎಸ್ ಬಲ ಕುಸಿತ
7 hours ago
Health News: ಯಳಂದೂರು: ಆದಿವಾಸಿಗಳು, ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕುಡಗೋಲು ಕಣ ರಕ್ತಹೀನತೆ ಕಾಯಿಲೆ ನಿಯಂತ್ರಣಕ್ಕೆ ಸಂಘಟನೆಗಳು ಶ್ರಮಿಸುತ್ತಿವೆ.
8 hours ago
ಹಸೆಮಣೆ ಏರಲು ಸಜ್ಜಾದ ಶರ್ಮಿಳಾ ಮಾಂಡ್ರೆ: ವಿಶೇಷ ವಿಡಿಯೊ ಹಂಚಿಕೊಂಡ ಪವನ್ ಕುಮಾರ್
8 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಕ್ರೀಡೆ, ಸಂಪಾದಕೀಯ , ಆಳ–ಅಗಲ, ಸಂಗತ ವಿಶ್ಲೇಷಣೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
8 hours ago
Politics: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಶಾಂತಿ ಒಪ್ಪಂದವನ್ನು ಟೀಕಿಸುವವರ ವಿರುದ್ಧ ಕಿಡಿ ಕಾರಿದ್ದು, ಅವರನ್ನು 'ಮೂರ್ಖರು' ಎಂದು ಕರೆದಿದ್ದಾರೆ.
9 hours ago
ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ಗೆ ತೆರೆ: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
9 hours ago
FIFA World Cup: ಜೊನಾಥನ್ ಡೇವಿಡ್ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕೆನಡಾ 6-0 ಅಂತರದ ಜಯ ಸಾಧಿಸಿದೆ. ಕತಾರ್ ತಂಡದ ಇಬ್ಬರು ಆಟಗಾರರು ಕೆಂಪು ಕಾರ್ಡ್ ಪಡೆದು ಹೊರನಡೆದರೆ ಸ್ವಿಟ್ಜರ್ಲೆಂಡ್ ತಂಡವು ಬೋಸ್ನಿಯಾವನ್ನು ಸೋಲಿಸಿತು.
9 hours ago
ಬೆಳೆಗಳಿಗೆ ತೊಂದರೆಯಾಗದಂತೆ ಪರ್ಯಾಯ ಕಾರ್ಯತಂತ್ರ
9 hours ago
ವಿಶ್ವಕಪ್ ಫುಟ್ಬಾಲ್: ಕೆನಡಾ, ಸ್ವಿಟ್ಜರ್ಲೆಂಡ್ ತಂಡಗಳಿಗೆ ಜಯ
9 hours ago
ಮಹಿಳೆಯರ ಟಿ20 ವಿಶ್ವಕಪ್: ಕಿವೀಸ್ಗೆ ಇಂದು ನಿರ್ಣಾಯಕ ಪಂದ್ಯ
9 hours ago
ಎಫ್ಐಎಚ್ ನೇಷನ್ಸ್ ಕಪ್ ಮಹಿಳಾ ಹಾಕಿ ಟೂರ್ನಿ: ಭಾರತ ತಂಡಕ್ಕೆ ಸತತ 3ನೇ ಜಯ
9 hours ago
New York Police: ಬ್ರಾಡ್ ವೇಯ 44 ಮತ್ತು 45ನೇ ರಸ್ತೆಗಳ ನಡುವೆ ಮಧ್ಯಾಹ್ನ 3 ಗಂಟೆಗೆ ನಡೆದ ಗಲಾಟೆಯಲ್ಲಿ ಕುತ್ತಿಗೆಗೆ ಇರಿತವಾಗಿದ್ದು, ಪ್ರತಿಕಾರವಾಗಿ ಗುಂಡು ಹಾರಿಸಿದ 17 ವರ್ಷದ ಬಾಲಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
10 hours ago
Karnataka NRI Ministry: ಕೌಶಲಾಭಿವೃದ್ಧಿ, ವಲಸೆ ಕಾರ್ಮಿಕರ ಕಲ್ಯಾಣ, ನರ್ಸಿಂಗ್ ಶಿಕ್ಷಣ, ವಿದೇಶಿ ಬಂಡವಾಳ ಹೂಡಿಕೆಯ ಮೇಲ್ವಿಚಾರಣೆ ಸೇರಿದಂತೆ ವಿವಿಧ ವಿಷಯಗಳನ್ನು ನಿರ್ವಹಿಸಲು ಕರ್ನಾಟಕ ಸರ್ಕಾರದಲ್ಲಿ, ಅನಿವಾಸಿ ಕನ್ನಡಿಗರ ಹೊಸ ಸಚಿವಾಲಯ ರೂಪುಗೊಳ್ಳುತ್ತಿದೆ.
10 hours ago
ದರ್ಶನ್ ಕೇಸಿನಿಂದ ನಿವೃತ್ತಿ: ಹೈಕೋರ್ಟ್ಗೆ ಆರೋಪಿ ಪರ ವಕೀಲರ ಹೇಳಿಕೆ
10 hours ago
ನೈತಿಕತೆ ಮೌಲ್ಯ ಮಾತ್ರವಲ್ಲ; ಸಮಾಜದ ಆರೋಗ್ಯಕ್ಕೆ ಅತ್ಯವಶ್ಯ ಜೀವದ್ರವ್ಯವೂ ಹೌದು. ನೈತಿಕತೆಯಿಂದ ವಿಮುಖವಾದಷ್ಟೂ ವಿನಾಶಕ್ಕೆ ಸಮೀಪ ಆಗುತ್ತಿರುತ್ತೇವೆ.
11 hours ago
Prajavani Cine Sammana: ಚಂದನವನದ ಪ್ರತಿಭೆಗಳನ್ನು ಗುರುತಿಸಲು ‘ಕಾಸಾಗ್ರ್ಯಾಂಡ್’ ಪ್ರಸ್ತುತಪಡಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ 4ನೇ ಆವೃತ್ತಿ ಶುಕ್ರವಾರ (ಜೂನ್ 19) ನಡೆಯಲಿದೆ.
11 hours ago
Higher education: ಉನ್ನತ ಶಿಕ್ಷಣ ಕ್ಷೇತ್ರ ಕಳೆಗುಂದುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ನಾವು ಗಮನಹರಿಸಬೇಕಾದುದು, ಉನ್ನತ ಶಿಕ್ಷಣಕ್ಕೂ ಔದ್ಯೋಗಿಕ ಮಾರುಕಟ್ಟೆಗೂ ಇರುವ ಸಂಬಂಧದ ಬಗ್ಗೆ.
11 hours ago
Indian Food Exports: ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ನಿರಾಕರಣೆಗೆ ಒಳಗಾಗಿವೆ. ಅವುಗಳಲ್ಲಿ ಕ್ಯಾನ್ಸರ್ಕಾರಕ ಕೀಟನಾಶಕಗಳು ಮತ್ತು ಭಾರ ಲೋಹದ ಅಂಶಗಳು ನಿಗದಿತ ಮಿತಿಗಿಂತ ಹೆಚ್ಚಾಗಿವೆ
11 hours ago
ಪ್ರತಿಪಕ್ಷಗಳ 11 ಶಾಸಕರ ಮತ ಕಾಂಗ್ರೆಸ್ಗೆ ಕಾಂಗ್ರೆಸ್ 5, ಬಿಜೆಪಿ 2 ರಲ್ಲಿ ಗೆಲುವು
11 hours ago
Shiv Sena Defection: ಗುರುವಾರ ಇಲ್ಲಿ ನಡೆದ ಸಂಸದೀಯ ಪಕ್ಷದ ಸಭೆಗೆ ಗೈರಾಗುವ ಮೂಲಕ ವಿಪ್ ಉಲ್ಲಂಘಿಸಿದ ಆರು ಬಂಡಾಯ ಸಂಸದರಿಗೆ ಶಿವಸೇನಾ (ಯುಬಿಟಿ) ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ‘ಅನರ್ಹತೆ’ಗೊಳಿಸುವ ಕಠಿಣ ಎಚ್ಚರಿಕೆ ನೀಡಿದೆ.
11 hours ago
Telegram Ban: ಟೆಲಿಗ್ರಾಮ್ ಆ್ಯಪ್ಗೆ ಸರ್ಕಾರ ವಿಧಿಸಿರುವ ನಿರ್ಬಂಧ, ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊರಬೇಕಾದವರನ್ನು ರಕ್ಷಿಸುವ ಪ್ರಯತ್ನದಂತಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ.
11 hours ago
ಮಾ. 10ರಿಂದ ಐಪಿಎಲ್ ಆಯೋಜನೆ
11 hours ago
ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಅನ್ಮೋಲ್, ಅಸ್ಮಿತಾ
11 hours ago
ಬಾಕ್ಸಿಂಗ್ ವಿಶ್ವಕಪ್: ಕ್ವಾರ್ಟರ್ಗೆ ಮೀನಾಕ್ಷಿ
11 hours ago
ನೇಷನ್ಸ್ ಕಪ್ ಭಾರತ ತಂಡಕ್ಕೆ ಸತತ 3ನೇ ಜಯ
11 hours ago
ಏಷ್ಯನ್ ಕ್ರೀಡಾಕೂಟ: ಮಣಿಕಾಗೆ ಕೊಕ್
11 hours ago
ಪಿಎಫ್ಗೆ ಶೇ 8.25 ಬಡ್ಡಿದರ: ಕೇಂದ್ರ ಸರ್ಕಾರದ ಅನುಮೋದನೆ
12 hours ago
30 ಟನ್ಗೆ ಇಳಿಕೆಯಾದ ಭಾರತದ ಚಿನ್ನದ ಆಮದು, ಶೇ 70ರಷ್ಟು ಕುಸಿತ
12 hours ago
Jun 18
Basanagouda Patil Yatnal: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿ ಆಗದಿದ್ದರೂ ಮತ್ತು ಯಾವುದೇ ರೀತಿ ಅಪಚಾರ ಮಾಡದಿದ್ದರೂ ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ.
17 hours ago
DK Shivakumar: ಯಾರು ಅಡ್ಡಮತ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ನಡೆದಿರುವುದು ಗುಪ್ತ ಮತದಾನ. ಯಾರು ಮತ ಹಾಕಿದ್ದಾರೆ ಎಂದು ಯಾರಿಗೆ ಗೊತ್ತು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
19 hours ago
Karnataka MLC Polls: ತಾವಿಬ್ಬರೂ ಆತ್ಮಸಾಕ್ಷಿಯ ಮತ ಹಾಕಿದ್ದೇವೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಹೇಳಿದರು.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ