Last Updated: 24 Apr 2026 4:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್ನ ಮಿಥೋಸ್: ಚೀನಾ, ರಷ್ಯಾಗೆ ನಡುಕ
(6 hours ago)
35
Dr Rajkumar Songs: ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮೋಹನ್ ಲಾಲ್ ಅವರು ಕನ್ನಡದ ಹಾಡುಗಳು ಮತ್ತು ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ.
(6 hours ago)
19
ಭಾರತ ಒಂದು ಮಹಾನ್ ದೇಶ: ‘ನರಕ’ ಎಂದು ಕರೆದು ಉಲ್ಟಾ ಹೊಡೆದ ಟ್ರಂಪ್
(6 hours ago)
19
ತಾಯಿಯ ನಿಧನದ ನೋವಿನಲ್ಲೂ CSK ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಚೌಧರಿ
(7 hours ago)
17
Iran Supreme Leader: ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತೀವ್ರವಾಗಿ ಗಾಯಗೊಂಡಿದ್ದು, ದಾಳಿಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ವಹಿಸಿಕೊಂಡಿದ್ದಾರೆ.
(3 hours ago)
16
Mental Health: ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅದು ಏನ ಮಾಡಬೇಕು, ಇದು ಏನು ಮಾಡಬಹುದು, ಏನು ಆಹಾರ ತಿನ್ನಬೇಕು, ಕೆಲಸದ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು, ಹಣಕಾಸನ್ನು ಹೀಗೆ.
(6 hours ago)
16
ಟಿ20 ಕ್ರಿಕೆಟ್: ಭಾರತ ತಂಡಕ್ಕೆ ಹ್ಯಾಟ್ರಿಕ್ ಸೋಲು
(7 hours ago)
15
Rajkumar Biography: ದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಸಾವಿರಾರು ಜನ ಸಿನಿಮಾ ಕಲಾವಿದರಿದ್ದಾರೆ, ದೊಡ್ಡ ದೊಡ್ಡ ಸ್ಟಾರ್ಗಳಿದ್ದಾರೆ, ಹತ್ತು-ಹಲವು ದಾಖಲೆಗಳನ್ನು ಮಾಡಿದವರಿದ್ದಾರೆ.
(9 hours ago)
15
ಭಾರತವನ್ನು ‘ನರಕ’ಕ್ಕೆ ಹೋಲಿಸಿದ ಟ್ರಂಪ್: ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ
(21 hours ago)
13
Hospital negligence claim: ಮೈಸೂರಿನ ಚಲುವಾಂಬ ಆಸ್ಪತ್ರೆಯ ಎನ್ಐಸಿಯುನಲ್ಲಿ ಇರುವೆ ಕಚ್ಚಿ ಶಿಶು ಮೃತಪಟ್ಟಿದೆ ಎಂದು ಪೋಷಕರು ಪ್ರತಿಭಟಿಸಿದ್ದಾರೆ. 1 ಕೆಜಿ 40 ಗ್ರಾಂ ತೂಕವಿದ್ದ ಈ ಅವಧಿಪೂರ್ವ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
(19 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 24
Bengaluru Tourists Injured: ಶ್ರೀನಗರದ ಹೈದರ್ಪೋರಾ ಪ್ರದೇಶದ ಹೋಟೆಲ್ನಲ್ಲಿ ಲಿಫ್ಟ್ ದೋಷದಿಂದ ಅವಘಡ ಸಂಭವಿಸಿದ್ದು, ಬೆಂಗಳೂರಿನ ಆರು ಪ್ರವಾಸಿಗರಿಗೆ ಗಾಯಗಳಾಗಿವೆ. ಗಾಯಾಳುಗಳಾದ ವೆಂಕಟೇಶ್ ಮತ್ತು ಡಿ. ಮಂಗಳಾ ಸೇರಿದಂತೆ ಎಲ್ಲರನ್ನೂ ಬರ್ಜುಲ್ಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
81 mins ago
China AI Technology: ಚೀನಾದ ಡೀಪ್ಸೀಕ್ ಸ್ಟಾರ್ಟ್ಅಪ್ ತನ್ನ ಹೊಸ 'ಡೀಪ್ಸೀಕ್ ವಿ–4' ಎ.ಐ ಮಾದರಿಯನ್ನು ಪರಿಚಯಿಸಿದೆ. ಇದು ಕಡಿಮೆ ವೆಚ್ಚದಾಗಿದ್ದು, 'ಡೀಪ್ಸೀಕ್-ವಿ4-ಪ್ರೊ' ಮತ್ತು 'ಡೀಪ್ಸೀಕ್-ವಿ4-ಫ್ಲ್ಯಾಶ್' ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
81 mins ago
IPL 2026: ಪ್ಲೇ ಆಫ್ ತಲುಪಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು ಮುಂಬೈ ಇಂಡಿಯನ್ಸ್?
81 mins ago
Iran Supreme Leader: ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತೀವ್ರವಾಗಿ ಗಾಯಗೊಂಡಿದ್ದು, ದಾಳಿಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ವಹಿಸಿಕೊಂಡಿದ್ದಾರೆ.
3 hours ago
Sachin Birthday: 'ಕ್ರಿಕೆಟ್ ದೇವರ' ಹೆಸರಲ್ಲಿರುವ ವಿಶಿಷ್ಟ ದಾಖಲೆಗಳಿವು...
4 hours ago
BWSSB chairman review: ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಕನಕಪುರ ರಸ್ತೆಯ ಬನಗಿರಿನಗರಕ್ಕೆ ಭೇಟಿ ನೀಡಿ, ನೀರಿನ ಸರಬರಾಜು ಪರಿಶೀಲಿಸಿದರು. ನಿವಾಸಿ ಮಲ್ಲಪ್ಪ ಅವರು ಒಳಚರಂಡಿ ವ್ಯವಸ್ಥೆಗೆ ಮನವಿ ಮಾಡಿದರು.
4 hours ago
Sachin Tendulkar Records: ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ 53ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
4 hours ago
Madhya Pradesh Scandal: ಛಾತರಪುರದಲ್ಲಿ ಸೈರನ್ ಮೊಳಗಿಸಿ ಜನರನ್ನು ಹಾದಿತಪ್ಪಿಸಿ ಐದು ಕಿಲೋಮೀಟರ್ ಬೆನ್ನಟ್ಟಿದ ಬಳಿಕ ಸಿಕ್ಕಿಬಿದ್ದ ಚಾಲಕನನ್ನು ಸಿಎಂಓ ಆರ್ ಪಿ ಗುಪ್ತಾ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
4 hours ago
US Military Expenses: ಏಪ್ರಿಲ್ 22ರ ಹೊತ್ತಿಗೆ ಅಮೆರಿಕ 70 ಬಿಲಿಯನ್ ಡಾಲರ್ ವೆಚ್ಚ ಮಾಡಿದ್ದು, ಅಯಾತೊಲ್ಲಾ ಖಮೇನಿ ಹತ್ಯೆಯ ನಂತರ ಹೊರ್ಮುಜ್ ಜಲಸಂಧಿ ಬಂದ್ ಆಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ.
5 hours ago
IPL Match: ಇಲ್ಲಿನ ವಾಖೆಂಡೆ ಸ್ಡೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 103 ರನ್ಗಳ ಬೃಹತ್ ಅಂತರದಿಂದ ಗೆಲ್ಲುವು ಸಾಧಿಸಿದೆ.
5 hours ago
ತವರಿನಲ್ಲಿ ತೀವ್ರ ಮುಖಭಂಗ: ದಾಖಲೆಯ ಸೋಲು ಕಂಡ ಮುಂಬೈ ಇಂಡಿಯನ್ಸ್
5 hours ago
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್ನ ಮಿಥೋಸ್: ಚೀನಾ, ರಷ್ಯಾಗೆ ನಡುಕ
6 hours ago
Dr Rajkumar Songs: ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮೋಹನ್ ಲಾಲ್ ಅವರು ಕನ್ನಡದ ಹಾಡುಗಳು ಮತ್ತು ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ.
6 hours ago
Social Justice: ಗುಜರಾತ್ ಭುಜ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಭೆಯಲ್ಲಿ ಮಾತನಾಡಿದ ಒವೈಸಿ, ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದರೂ ರಾಜಕೀಯ ಪ್ರಾತಿನಿಧ್ಯದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
6 hours ago
Mental Health: ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅದು ಏನ ಮಾಡಬೇಕು, ಇದು ಏನು ಮಾಡಬಹುದು, ಏನು ಆಹಾರ ತಿನ್ನಬೇಕು, ಕೆಲಸದ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು, ಹಣಕಾಸನ್ನು ಹೀಗೆ.
6 hours ago
Bidar youth death: ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ರೇವಣಸಿದ್ದ ಹಾಗೂ ಯಲ್ಲಾಲಿಂಗ ಎನ್ನುವ 28 ವರ್ಷದ ಯುವಕರು ಮಾವಿನ ಮರದಡಿ ಆಶ್ರಯ ಪಡೆದಾಗ ಸಿಡಿಲು ಬಡಿದು ಮೃತಪಟ್ಟ ಘಟನೆ ಸಂಭವಿಸಿದೆ.
6 hours ago
Top News Today: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ... ಇಂದು ಡಾ.ರಾಜ್ಕುಮಾರ್ ಜನ್ಮದಿನ. ದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಸಾವಿರಾರು ಜನ ಸಿನಿಮಾ ಕಲಾವಿದರಿದ್ದಾರೆ.
6 hours ago
ಭಾರತ ಒಂದು ಮಹಾನ್ ದೇಶ: ‘ನರಕ’ ಎಂದು ಕರೆದು ಉಲ್ಟಾ ಹೊಡೆದ ಟ್ರಂಪ್
6 hours ago
Donald Trump statement: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ವಾರ ಕದನ ವಿರಾಮ ವಿಸ್ತರಿಸಿದ್ದು, ಹಿಜ್ಬುಲ್ಲಾಗೆ ಆರ್ಥಿಕ ನೆರವು ನಿಲ್ಲಿಸುವಂತೆ ಇರಾನ್ಗೆ ಎಚ್ಚರಿಸಿದ್ದಾರೆ ಹಾಗೂ ಶ್ವೇತಭವನದಲ್ಲಿ ಮಾತುಕತೆಗೆ ಆಹ್ವಾನಿಸಿದ್ದಾರೆ.
6 hours ago
ಥಾಮಸ್ ಕಪ್ ಬ್ಯಾಡ್ಮಿಂಟನ್: ಆಯುಷ್, ಲಕ್ಷ್ಯ ಮೇಲೆ ಭರವಸೆ
7 hours ago
IPL 2026: ಮುಂಬೈ: ಇಲ್ಲಿ ಮುಕ್ತಾಯಗೊಂಡ ಐಪಿಎಲ್ನ 2026ರ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್ಗಳ ಬೃಹತ್ ಅಂತರದಿಂದ ಗೆದ್ದಿದೆ.
7 hours ago
ತಾಯಿಯ ನಿಧನದ ನೋವಿನಲ್ಲೂ CSK ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಚೌಧರಿ
7 hours ago
ಜೂನಿಯರ್ ವಿಶ್ವಕಪ್ ಟೂರ್ನಿ: ಪ್ರಾಚಿಗೆ ಚಿನ್ನ, ಪ್ರಣವ್ಗೆ ಕಂಚು
7 hours ago
ಟಿ20 ಕ್ರಿಕೆಟ್: ಭಾರತ ತಂಡಕ್ಕೆ ಹ್ಯಾಟ್ರಿಕ್ ಸೋಲು
7 hours ago
Kannada Icon: 1929, ಏಪ್ರಿಲ್ 24 ರಂದು ವರನಟ ಡಾ. ರಾಜ್ಕುಮಾರ್ ಗಾಜನೂರಿನಲ್ಲಿ ಜನಿಸಿದ್ದರು.
7 hours ago
ಪ್ರಾಚಿಗೆ ಚಿನ್ನ, ಪ್ರಣವ್ಗೆ ಕಂಚು
8 hours ago
ಭಾರತ ತಂಡಕ್ಕೆ ಹ್ಯಾಟ್ರಿಕ್ ಸೋಲು
8 hours ago
ಶಾಂತೊ ಶತಕ; ಬಾಂಗ್ಲಾಕ್ಕೆ ಸರಣಿ
8 hours ago
ಆಯುಷ್, ಲಕ್ಷ್ಯ ಮೇಲೆ ಭರವಸೆ
8 hours ago
Hormuz Strait Crisis: ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಎರಡು ಹಡಗುಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಮೆರಿಕ ಸ್ಫೋಟಕ ತೆರವು ತಂಡಗಳನ್ನು ನಿಯೋಜಿಸಿದೆ. ಸಂಘರ್ಷ ತಣಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ.
8 hours ago
Rajkumar Biography: ದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಸಾವಿರಾರು ಜನ ಸಿನಿಮಾ ಕಲಾವಿದರಿದ್ದಾರೆ, ದೊಡ್ಡ ದೊಡ್ಡ ಸ್ಟಾರ್ಗಳಿದ್ದಾರೆ, ಹತ್ತು-ಹಲವು ದಾಖಲೆಗಳನ್ನು ಮಾಡಿದವರಿದ್ದಾರೆ.
9 hours ago
Deen Dayal Upadhyaya Award: ಕೇಂದ್ರ ಸರ್ಕಾರದ ಪಂಚಾಯತ್ರಾಜ್ ಸಚಿವಾಲಯ ಪ್ರಕಟಿಸುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ರಾಜ್ ಅಭಿವೃದ್ಧಿ ಪುರಸ್ಕಾರಕ್ಕೆ ಪೂರ್ವ ತಾಲ್ಲೂಕಿನ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಾತ್ರವಾಗಿದೆ. ಅಭಿವೃದ್ಧಿಗೆ ಪ್ರೋತ್ಸಾಹ ಧನವಾಗಿ ₹75 ಲಕ್ಷ ನೀಡಲಾಗಿದೆ.
10 hours ago
IPL 2026 RCB vs GT: ಗುಜರಾತ್ ಎದುರು ಪುಟಿದೇಳುವುದೇ ರಜತ್ ಪಡೆ?
10 hours ago
ಎಥೆನಾಲ್ ಬಳಕೆ–ಉತ್ಪಾದನೆ ಹೆಚ್ಚಿಸುವುದು ಸದ್ಯದ ಅಗತ್ಯ ಮಾತ್ರವಲ್ಲ, ಭವಿಷ್ಯತ್ತಿನ ಬೇಡಿಕೆಯೂ ಹೌದು. ಪರಿಸರ ಹಾಗೂ ಆರ್ಥಿಕತೆಗೂ ಎಥೆನಾಲ್ ಬಳಕೆ ಪೂರಕ.
10 hours ago
Fake Election Letter: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಜಗನ್ನಾಥ ಚಟ್ಟೋಪಾಧ್ಯಾಯ ಅವರ ನಕಲಿ ಸಹಿ ಬಳಸಿ ಎಐ ಮೂಲಕ ಸೃಷ್ಟಿಸಿದ ಪತ್ರ ಇದಾಗಿದ್ದು, ಟಿಎಂಸಿ ಮುಖಂಡ ಕುನಾಲ್ ಘೋಷ್ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
10 hours ago
ತವರಿನಲ್ಲಿ ಕೊನೆಯ ಲೀಗ್ ಪಂದ್ಯ ಆಡಲಿರುವ ಪಾಟೀದಾರ್ ಪಡೆ
10 hours ago
ವಿದ್ಯಾರ್ಥಿಗಳ ಯಶಸ್ಸು ಶೇ 94.1ಕ್ಕೆ ಜಿಗಿತ 34 ಶೈಕ್ಷಣಿಕ ಜಿಲ್ಲೆಗಳ ಸಾಧನೆ ಶೇ 90ಕ್ಕೂ ಅಧಿಕ
10 hours ago
SC Internal Reservation: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವರದಿಯಂತೆ ಮೂರು ಗುಂಪುಗಳಿಗೆ ಶೇ 5.3 ಮತ್ತು ಶೇ 4.4 ರಷ್ಟು ಮೀಸಲಾತಿ ಹಂಚಿಕೆ ಹಾಗೂ ಎಪ್ಪತ್ತೊಂದು ಜಾತಿಗಳ ವರ್ಗೀಕರಣದ ಕುರಿತು ಇಂದು ಚರ್ಚೆ ನಡೆಯಲಿದೆ.
10 hours ago
Karnataka Politics: ಸಚಿವ ಜಿ. ಪರಮೇಶ್ವರ ಹಾಗೂ ಸತೀಶ ಜಾರಕಿಹೊಳಿ ನೇತೃತ್ವದ ಕನ್ನಿಂಗ್ ಹ್ಯಾಮ್ ರಸ್ತೆಯ ಸಭೆಯಲ್ಲಿ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮತ್ತು ಮುಸ್ಲಿಂ ನಾಯಕರ ಮೇಲಿನ ಶಿಸ್ತು ಕ್ರಮದ ಬಗ್ಗೆ ಚರ್ಚಿಸಲಾಗಿದೆ.
10 hours ago
Mysuru Heritage Circles: ವೃತ್ತ (ಸರ್ಕಲ್)ಗಳು ಎಂದ ಕೂಡಲೇ ಸಾಮಾನ್ಯವಾಗಿ ಅವು ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಇರುವವು ಎಂದು ಭಾವಿಸುತ್ತೇವೆ. ಆದರೆ ಮೈಸೂರಿನ ಪ್ರತಿಯೊಂದು ವೃತ್ತಗಳು ಇತಿಹಾಸದ ಕಥೆ ಹೇಳುತ್ತವೆ....
10 hours ago
IPL 2026 MI vs CSK | ಸಂಜು ಶತಕ: ಅಕೀಲ್ ಕೈಚಳಕ
10 hours ago
ಬಿರು ಬೇಸಿಗೆ ನಡುವೆ ಹೆಚ್ಚಿದ ನೀರಿನ ಬೇಡಿಕೆ, ಮೇ ತಿಂಗಳಲ್ಲಿ ಸಮಸ್ಯೆ ಉಲ್ಬಣದ ಆತಂಕ
10 hours ago
Karnataka Board Exam: ಈ ಬಾರಿ 7.24 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 94.1ರಷ್ಟು ಫಲಿತಾಂಶ ಬಂದಿದೆ. ಜಿಲ್ಲಾವಾರು ಪಟ್ಟಿಯಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದ್ದರೆ, 2,393 ಸರ್ಕಾರಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿವೆ.
10 hours ago
IPL 2026 RCB vs GT: ಪುಟಿದೇಳುವುದೇ ರಜತ್ ಪಡೆ?
10 hours ago
ಶೈಕ್ಷಣಿಕ ವಾತಾವರಣದ ಮೇಲೆ ಬೀರುವುದೇ ಪರಿಣಾಮ?
10 hours ago
’ಹೊನ್ಹೊಳೆ’ ಎಂಬ ನದೀ ತೀರದ ಸಂತ ಡಾ. ರಾಜಕುಮಾರ್
10 hours ago
West Bengal Polls: ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಶೇಕಡಾ 91.78 ರಷ್ಟು ಅತಿಹೆಚ್ಚು ಮತದಾನವಾಗಿದ್ದು, ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 5ರವರೆಗೆ ಶೇಕಡಾ 82.24 ರಷ್ಟು ದಾಖಲೆ ಪ್ರಮಾಣದ ಮತಗಳು ಚಲಾವಣೆಯಾಗಿವೆ.
10 hours ago
SSLC Results: ಗ್ರಾಮೀಣ ಸರ್ಕಾರಿ ಶಾಲೆಯ ಪ್ರಾರ್ಥನಾ ಪಾಟೀಲ ರಾಜ್ಯಕ್ಕೆ ಪ್ರಥಮ
11 hours ago
ಸಂಜು ಶತಕ: ಅಕೀಲ್ ಕೈಚಳಕ
12 hours ago
ಚೆನ್ನೈ ಸೂಪರ್ ಕಿಂಗ್ಸ್ಗೆ ಮಣಿದ ಮುಂಬೈ ಇಂಡಿಯನ್ಸ್
12 hours ago
ಜನ್ಮಸಿದ್ಧ ಪೌರತ್ವ: ಭಾರತ, ಚೀನಾವನ್ನು ‘ನರಕಕೂಪ’ ಎಂದು ನಿಂದಿಸಿದ ಟ್ರಂಪ್
12 hours ago
ಸಚಿವರ ರಾಜೀನಾಮೆ, ಗಡಿಯಲ್ಲಿ ಸಮಸ್ಯೆ: ನೇಪಾಳದ Gen z ಸರ್ಕಾರದಲ್ಲಿ ಬಿರುಕು?
13 hours ago
Apr 23
CSK vs MI Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 103 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
17 hours ago
IPL 2026| ಸಂಜು ಶತಕದ ಅಬ್ಬರ: ಮುಂಬೈ ವಿರುದ್ಧ ಗೆದ್ದ ಸಿಎಸ್ಕೆ
17 hours ago
Devanahalli Crime News: ದೇವನಹಳ್ಳಿಯ ಫಾಕ್ಸ್ಕಾನ್ ಕಾರ್ಖಾನೆಯಲ್ಲಿ, ನವಜಾತ ಶಿಶುವಿನ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. ಈ ಕೃತ್ಯ ಎಸಗಿದ 19 ವರ್ಷದ ಯುವತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
18 hours ago
IPL Cricket News: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್, ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮಗದೊಂದು ಶತಕದ ಸಾಧನೆ ಮಾಡಿದ್ದಾರೆ.
18 hours ago
IPL 2026: ಮುಂಬೈ ವಿರುದ್ಧ ಅಮೋಘ ಶತಕ, ರೋಹಿತ್ ದಾಖಲೆ ಸರಿಗಟ್ಟಿದ ಸಂಜು
18 hours ago
MI vs CSK: ಸಂಜು ಶತಕದ ಅಬ್ಬರ: ಮುಂಬೈ ಗೆಲುವಿಗೆ 208 ರನ್ ಗುರಿ ಒಡ್ಡಿದ ಚೆನ್ನೈ
19 hours ago
High Court Hearing: ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದಲ್ಲಿ, ಸಂತ್ರಸ್ತೆ ಹಾಗೂ ಮಗುವಿಗೆ ಮಾಸಿಕ ₹10,000 ಜೀವನಾಂಶ ನೀಡುವ ಬಗ್ಗೆ ನಿರ್ಧಾರ ತಿಳಿಸಲು ಹೈಕೋರ್ಟ್ ಸೂಚಿಸಿದೆ.
19 hours ago
US Congressman Brad Sherman: 2025ರ ಪಹಲ್ಗಾಮ್ ಉಗ್ರ ದಾಳಿಗೆ ಕಾರಣವಾಗಿರುವ ಲಷ್ಕರ್–ಎ–ತಯಬಾದಂತಹ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ನಿಗ್ರಹಿಸಬೇಕು ಎಂದು ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಅವರು ಆಗ್ರಹಿಸಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ