Last Updated: 15 May 2026 9:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಯುದ್ಧದ ಆರಂಭದಿಂದಲೂ ಕಣ್ಮರೆಯಾಗಿರುವ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹೇಗಿದ್ದಾರೆ?
(12 hours ago)
33
ರೇಣುಕಾಸ್ವಾಮಿ ಕೊಲೆ: ನಟ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
(9 hours ago)
27
Delhi Crime News: ಕೆಲಸ ಮುಗಿಸಿ ನಡೆಯುತ್ತಾ ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಎಳೆದುಕೊಂಡು, ಚಲಿಸುತ್ತಿದ್ದ ಬಸ್ನಲ್ಲಿಯೇ ಸರತಿಯಲ್ಲಿ ಚಾಲಕ ಹಾಗೂ ನಿರ್ವಾಹಕ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
(20 hours ago)
24
‘ವಿಶ್ವಕಪ್ ಹೀರೊ’ಗೆ ಭಾರತ ಟಿ20 ತಂಡದ ನಾಯಕತ್ವ ಕೊಡಿ ಎಂದ ರವಿಶಾಸ್ತ್ರಿ..
(8 hours ago)
23
ವಿ.ಡಿ. ಸತೀಶನ್ ಕೇರಳಂ ಸಿಎಂ, ಪಕ್ಷದ ನಿರ್ಧಾರಕ್ಕೆ ಬದ್ಧ ಎಂದ ವೇಣುಗೋಪಾಲ್
(19 hours ago)
17
Sanatana Dharma controversy: ತಮಿಳುನಾಡು ವಿಧಾನಸಭೆಯಲ್ಲಿ ಸನಾತನ ಧರ್ಮ ನಾಶಗೊಳಿಸಬೇಕು ಎಂಬ ವಿವಾದತ್ಮಾಕ ಹೇಳಿಕೆ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸ್ಪಷ್ಟನೆ ನೀಡಿದ್ದಾರೆ.
(9 hours ago)
15
Karnataka Weather Forecast: ರಾಜ್ಯದಾದ್ಯಂತ ಮುಂದಿನ 3 ದಿನ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
(4 hours ago)
14
ಗುಂಡಣ್ಣ ಕಾರ್ಟೂನು: ಗುರುವಾರ 14 ಮೇ 2026
(24 hours ago)
13
IPL| 50 ಕೋಟಿ ದಾಟಿದ ಟಿವಿ ವೀಕ್ಷಕರ ಸಂಖ್ಯೆ: ಡಿಜಿಟಲ್ನಲ್ಲಿ ಶೇ.7ರಷ್ಟು ಹೆಚ್ಚಳ
(7 hours ago)
12
Brand Finance Report: ಫೆರಾರಿ, ಔಡಿ ಅಂತಹ ಪ್ರಖ್ಯಾತ ಬ್ರ್ಯಾಂಡ್ಗಳನ್ನೇ ಹಿಂದಿಕ್ಕಿರುವ 'ಬುಲೆಟ್ ರಾಜ' ಖ್ಯಾತಿಯ ಭಾರತ ಮೂಲದ ರಾಯಲ್ ಎನ್ಫೀಲ್ಡ್, ಜಗತ್ತಿನ 3ನೇ 'ಶಕ್ತಿಶಾಲಿ ಬ್ರ್ಯಾಂಡ್' ಎಂಬ ಖ್ಯಾತಿಗೆ ಭಾಜನವಾಗಿದೆ.
(8 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 15
NEET Case Investigation: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಆರಂಭಿಸಿದ ಮೂರೇ ದಿನಗಳಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಪ್ರಕರಣ ‘ಕಿಂಗ್ಪಿನ್’ ಎನ್ನಲಾದ ಪುಣೆ ಮೂಲದ ಕೆಮಿಸ್ಟ್ರಿ ಪ್ರೊಫೆಸರ್ನನ್ನು ಬಂಧಿಸಿದೆ.
33 mins ago
2026ರ ಮೇ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
63 mins ago
IPL 2026: ಲಖನೌ ಬೌಲಿಂಗ್, ಅಂಕಪಟ್ಟಿಯಲ್ಲಿ ಮೇಲೇರುವ ಲೆಕ್ಕಾಚಾರದಲ್ಲಿ ಚೆನ್ನೈ
63 mins ago
Supreme Court Justice: ಹಿರಿಯ ವಕೀಲರ ಪದನಾಮದ ಅರ್ಜಿ ವಿಚಾರಣೆ ವೇಳೆ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಜೊಯ್ಮಲ್ಯ ಬಾಗ್ಚಿ ನೇತೃತ್ವದ ಪೀಠವು ವಕೀಲರ ಪದವಿಗಳ ನೈಜತೆಯನ್ನು ಸಿಬಿಐ ತನಿಖೆಗೊಳಪಡಿಸುವ ಅಗತ್ಯವಿದೆ ಎಂದು ಹೇಳಿದೆ.
63 mins ago
UP Weather Update: ಉತ್ತರ ಪ್ರದೇಶದಾದ್ಯಂತ ಸಂಭವಿಸಿದ ಭೀಕರ ಚಂಡಮಾರುತ ಮತ್ತು ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 hours ago
Hosapete Highway tragedy: ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ನಾಲ್ವರ ಚಿಕಿತ್ಸಾ ವೆಚ್ಚವನ್ನು ಇ.ತುಕಾರಾಂ ಭರಿಸಲಿದ್ದು, ಕಂಪನಿಗಳ ಸಿಎಸ್ಆರ್ ನಿಧಿಯಿಂದ ತಲಾ ಒಂದು ಲಕ್ಷ ನೆರವು ನೀಡಲಿದ್ದಾರೆ.
3 hours ago
Energy conservation: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್, ಸೋಮವಾರ ಮತ್ತು ಶುಕ್ರವಾರದಂದು ವರ್ಚುವಲ್ ಆಗಿ ವಿಚಾರಣೆಗಳನ್ನು ನಡೆಸಲು ನಿರ್ಧರಿಸಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
3 hours ago
ದಿನ ಭವಿಷ್ಯ: 15 ಮೇ 2026 ಶುಕ್ರವಾರ– ಗುರಿ ತಲುಪಲು ಆಂಜನೇಯನನ್ನು ಆರಾಧಿಸಿ
3 hours ago
ಕೇರಳಂ ಸಿಎಂ ಆಗಿ ಆಯ್ಕೆ: ಕಾಂಗ್ರೆಸ್ ಹೈಕಮಾಂಡ್ಗೆ ಧನ್ಯವಾದ ಹೇಳಿದ ಸತೀಶನ್
3 hours ago
ಚೀನಾ ಬಲವಂತವಾಗಿ ತೈವಾನ್ ವಶಪಡಿಸಿಕೊಳ್ಳಲು ಮುಂದಾದರೆ ‘ಭಯಾನಕ ತಪ್ಪು’: ಅಮೆರಿಕ
4 hours ago
Fuel Crisis: ಪೆಟ್ರೋಲ್ ದರ 3 ರೂಪಾಯಿ ಏರಿಕೆಯಾದ ಹಿನ್ನೆಲೆ ಅಖಿಲೇಶ್ ಯಾದವ್ ಟೀಕಿಸಿದ್ದು, ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಸೈಕಲ್ ಮೂಲಕ ಕಚೇರಿಗೆ ತೆರಳಿ ಇಂಧನ ಉಳಿತಾಯದ ಮಾದರಿ ತೋರಿದ್ದಾರೆ.
4 hours ago
National Highway 50: ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ ಟ್ರಾಕ್ಟರ್ ಕೆಳಕ್ಕೆ ಬಿದ್ದಿದ್ದು, ಹತ್ತಕ್ಕೂ ಹೆಚ್ಚು ಜನರು ಜಖಂಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೊಸಪೇಟೆ ಹಾಗೂ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
4 hours ago
Heart Attack Prevention: ಬದುಕು ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಿಕ ಎನ್ನುವುದು ಎಷ್ಟು ಸತ್ಯವೋ, ಆ ಬದುಕನ್ನು ಅರ್ಥಪೂರ್ಣವಾಗಿಸಲು ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಅನಿವಾರ್ಯ.
4 hours ago
Karnataka Weather Forecast: ರಾಜ್ಯದಾದ್ಯಂತ ಮುಂದಿನ 3 ದಿನ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
4 hours ago
Social media harassment: ಮಹೇಶ್ ಹೊಸ್ಮನಿ ಎಂಬಾತನ ಮೆಸೇಜ್ ಸ್ಕ್ರೀನ್ ಶಾರ್ಟ್ ಹಂಚಿಕೊಂಡ ನಟಿ, ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ರಿಗೆ ಟ್ಯಾಗ್ ಮಾಡಿ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಆಗ್ರಹಿಸಿದ್ದಾರೆ.
4 hours ago
West Bengal Politics: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಶುಕ್ರವಾರ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.
5 hours ago
Indian Rupee: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ 96.14ಕ್ಕೆ ಕುಸಿದಿದ್ದು, ಪೇಟೆಯಲ್ಲಿ ಆರಂಭಿಕ ಮೌಲ್ಯ 95.86ರಷ್ಟಿತ್ತು. ವಿದೇಶಿ ಬಂಡವಾಳ ಹೊರಹರಿವು ಇದಕ್ಕೆ ಪ್ರಮುಖ ಕಾರಣವಾಗಿದೆ.
5 hours ago
Madhya Pradesh High Court: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ–ಕಮಲ್ ಮೌಲಾ ಮಸೀದಿ ಸಂಕೀರ್ಣದ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
5 hours ago
Bangalore Metro: ನೇರಳೆ ಮಾರ್ಗದ ಮೆಜೆಸ್ಟಿಕ್ ಹಾಗೂ ಸೆಂಟ್ರಲ್ ಕಾಲೇಜು ನಿಲ್ದಾಣಗಳ ಮಧ್ಯೆ ನಿರ್ವಹಣಾ ಕಾರ್ಯವಿದ್ದು, ಅಂದು ಬೆಳಿಗ್ಗೆ 7ರಿಂದ 9ರವರೆಗೆ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
5 hours ago
Kerala Monsoon arrival: ಮೇ 26ರಂದು ಮಳೆ ಆರಂಭವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಕಳೆದ ವರ್ಷ ಮೇ 24ರಂದೇ ಆರಂಭವಾಗಿತ್ತು ಮತ್ತು ಜೂನ್ 1 ನಿಗದಿತ ಸಮಯವಾಗಿದೆ.
6 hours ago
LSG ವಿರುದ್ಧದ ಪಂದ್ಯಕ್ಕೂ ಮುನ್ನ CSK ತಂಡ ಸೇರಿದ ಮೂವರು ಹೊಸ ಆಟಗಾರರು..
6 hours ago
CSK Player Replacements: ಗಾಯಗೊಂಡ ಜೇಮಿ ಓವರ್ಟನ್ ಬದಲಿಗೆ, ಸಿಎಸ್ಕೆ ತಂಡವು ದಕ್ಷಿಣ ಆಫ್ರಿಕಾದ ಡಯಾನ್ ಫಾರೆಸ್ಟರ್ ಅವರನ್ನು ₹75 ಲಕ್ಷಕ್ಕೆ ಮತ್ತು ರಾಮಕೃಷ್ಣ ಘೋಷ್ ಬದಲಿಗೆ ಕರ್ನಾಟಕದ ಮೆಕ್ನಿಲ್ ನರೋನಾ ಅವರನ್ನು ₹30 ಲಕ್ಷಕ್ಕೆ ಸೇರಿಸಿಕೊಂಡಿದೆ.
6 hours ago
ಚಿನಕುರುಳಿ ಕಾರ್ಟೂನ್: ಮೇ 15 ಶುಕ್ರವಾರ 2026
6 hours ago
UPSC Topper Strategy: ಹಿಮಾಚಲ ಪ್ರದೇಶದ ಮುಸ್ಕಾನ್ ಜಿಂದಾಲ್ ತಮ್ಮ ಮೊದಲ ಪ್ರಯತ್ನದಲ್ಲೇ 87ನೇ ರ್ಯಾಂಕ್ ಪಡೆದು ಐಎಫ್ಎಸ್ ಅಧಿಕಾರಿಯಾದರು. ಅವರು 2019ರಲ್ಲಿ ಪರೀಕ್ಷೆ ಬರೆದು, ದೆಹಲಿಯಲ್ಲಿ ನಡೆದ ಸಂದರ್ಶನದಲ್ಲಿ ಆಯ್ಕೆಯಾದರು.
6 hours ago
Petrol Diesel Price Hike: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ₹3 ಹಾಗೂ ಸಿಎನ್ಜಿ ದರದಲ್ಲಿ ₹2 ಏರಿಕೆಯಾಗಿದ್ದು, ಜನಸಾಮಾನ್ಯರ ಆರ್ಥಿಕ ಸ್ಥಿತಿಯ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.
7 hours ago
IPL| 50 ಕೋಟಿ ದಾಟಿದ ಟಿವಿ ವೀಕ್ಷಕರ ಸಂಖ್ಯೆ: ಡಿಜಿಟಲ್ನಲ್ಲಿ ಶೇ.7ರಷ್ಟು ಹೆಚ್ಚಳ
7 hours ago
Laptop Cleaning Tips: ಮೈಕ್ರೋಫೈಬರ್ ಬಟ್ಟೆಯಿಂದ ಮೇಲ್ಮೈ ಒರೆಸಿ. ಕೀಬೋರ್ಡ್ ಧೂಳು ತೆಗೆಯಲು ಮೃದುವಾದ ಬ್ರಷ್ ಹಾಗೂ ಪೋರ್ಟ್ ಸ್ವಚ್ಛತೆಗೆ ಕಂಪ್ರೆಸ್ಡ್ ಏರ್ ಬಳಸುವುದು ಉತ್ತಮ ಮಾರ್ಗವಾಗಿದೆ.
8 hours ago
Brand Finance Report: ಫೆರಾರಿ, ಔಡಿ ಅಂತಹ ಪ್ರಖ್ಯಾತ ಬ್ರ್ಯಾಂಡ್ಗಳನ್ನೇ ಹಿಂದಿಕ್ಕಿರುವ 'ಬುಲೆಟ್ ರಾಜ' ಖ್ಯಾತಿಯ ಭಾರತ ಮೂಲದ ರಾಯಲ್ ಎನ್ಫೀಲ್ಡ್, ಜಗತ್ತಿನ 3ನೇ 'ಶಕ್ತಿಶಾಲಿ ಬ್ರ್ಯಾಂಡ್' ಎಂಬ ಖ್ಯಾತಿಗೆ ಭಾಜನವಾಗಿದೆ.
8 hours ago
India Fuel Price Hike: ಪಶ್ಚಿಮ ಏಷ್ಯಾ ಸಂಘರ್ಷದ ನಂತರ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ ₹3 ರಷ್ಟು ಹೆಚ್ಚಿಸಿದೆ.
8 hours ago
‘ವಿಶ್ವಕಪ್ ಹೀರೊ’ಗೆ ಭಾರತ ಟಿ20 ತಂಡದ ನಾಯಕತ್ವ ಕೊಡಿ ಎಂದ ರವಿಶಾಸ್ತ್ರಿ..
8 hours ago
IPL 2026: ಚೆನ್ನೈ ಬಳಗಕ್ಕೆ ಮಹತ್ವದ ಪಂದ್ಯ
8 hours ago
Alamelu Moratagi incident: ಆಲಮೇಲ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮನೆಯ ಚಾವಣಿ ಕುಸಿದು ಅವಶೇಷಗಳ ಅಡಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.
8 hours ago
City Petrol Diesel Prices: ಇತ್ತೀಚಿನ ದರ ಪರಿಷ್ಕರಣೆಯಲ್ಲಿ, ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರಗಳು ಏರಿಕೆಯಾಗಿವೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ₹106.68ಕ್ಕೆ ತಲುಪಿದ್ದರೆ, ಚೆನ್ನೈನಲ್ಲಿ ಡೀಸೆಲ್ ದರ ₹95.25ಕ್ಕೆ ಏರಿದೆ.
9 hours ago
NEET UG Computer Based Test: ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು(ನೀಟ್-ಯುಜಿ) 2027ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ) ಮೂಲಕ ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
9 hours ago
PM Modi’s Foreign Trip: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಉಂಟಾಗಿರುವ ಇಂಧನ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ, ಆರು ದಿನಗಳ ಯುಎಇ ಹಾಗೂ ಯುರೋಪ್ ಪ್ರವಾಸವನ್ನು ಆರಂಭಿಸಿದ್ದಾರೆ.
9 hours ago
ಇಟಾಲಿಯನ್ ಓಪನ್ | ಸೆಮಿಗೆ ಸಿನ್ನರ್: ಗೆಲುವಿನ ದಾಖಲೆ
9 hours ago
Bollywood News: ವಿಚ್ಛೇದನ ಪಡೆದ ನಟಿ ಮೌನಿ ರಾಯ್–ಸೂರಜ್ ನಂಬಿಯಾರ್: 4 ವರ್ಷಗಳ ದಾಂಪತ್ಯ ಅಂತ್ಯಮುಂಬೈ: ಬಾಲಿವುಡ್ ನಟಿ ಮೌನಿರಾಯ್ ಪತಿಯಿಂದ ದೂರವಾಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.
9 hours ago
Sanatana Dharma controversy: ತಮಿಳುನಾಡು ವಿಧಾನಸಭೆಯಲ್ಲಿ ಸನಾತನ ಧರ್ಮ ನಾಶಗೊಳಿಸಬೇಕು ಎಂಬ ವಿವಾದತ್ಮಾಕ ಹೇಳಿಕೆ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸ್ಪಷ್ಟನೆ ನೀಡಿದ್ದಾರೆ.
9 hours ago
Fuel Price Impact: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ, 4 ವರ್ಷಗಳ ನಂತರ ಭಾರತದಲ್ಲಿ ಇಂಧನ ದರಗಳನ್ನು ಹೆಚ್ಚಿಸಲಾಗಿದೆ. ಈ ಏರಿಕೆಯು ಪೆಟ್ರೋಲ್-ಡೀಸೆಲ್ ಅಲ್ಲದೆ, ಸಿಎನ್ಜಿ ದರವನ್ನು ಪ್ರತಿ ಕೆಜಿಗೆ ₹2 ರಷ್ಟು ಹೆಚ್ಚಿಸಿದೆ.
9 hours ago
ರೇಣುಕಾಸ್ವಾಮಿ ಕೊಲೆ: ನಟ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
9 hours ago
Adani US bribery case: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪ ಕೈಬಿಡಲು ರಾಜಿ ಮಾಡಿಕೊಂಡಿರುವ ಪ್ರಧಾನಿ ಮೋದಿ, ಅದೇ ಉದ್ದೇಶದಿಂದ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
9 hours ago
KM Cariappa: ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದ ಇವರು 1919ರಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ಸೇವೆ ಆರಂಭಿಸಿದರು. ನಿವೃತ್ತಿಯ ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಭಾರತದ ಹೈಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದರು.
9 hours ago
Suriya Trisha Karuppu: ಮೇ 15 ರಂದು ಸೂರ್ಯ ಹಾಗೂ ತ್ರಿಷಾ ಅಭಿನಯದ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರಕಾಶ್ ಬಾಬು ಮತ್ತು ಎಸ್.ಆರ್. ಪ್ರಭು ಈ ಭಾವನಾತ್ಮಕ ಕಥೆಯನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
10 hours ago
Instagram Insta Features: ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್, ಬಳಕೆದಾರರನ್ನು ಆಕರ್ಷಿಸಲು ‘ಇನ್ಸ್ಟಂಟ್’ ಎನ್ನುವ ಹೊಸ ಫೀಚರ್ ಪರಿಚಯಿಸಿದೆ. ಇದನ್ನು ಜೆನ್–ಝೀ ತಲೆಮಾರಿನ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇನ್ಸ್ಟಾಗ್ರಾಮ್ ‘ಇನ್ಸ್ಟಂಟ್’ಗಳನ್ನು ಪ್ರಾರಂಭಿಸಿದೆ
10 hours ago
Sustainable Engineering: ಸ್ಮಾರ್ಟ್ ಇಂಜಿನಿಯರ್ಗಳು ಪರಿಸರ ಸ್ನೇಹಿ ತಂತ್ರಜ್ಞಾನಗಳಾದ ಮಳೆನೀರು ಸಂಗ್ರಹಣೆ, ಸೌರಶಕ್ತಿ ಬಳಕೆ ಮತ್ತು ತ್ಯಾಜ್ಯ ನಿರ್ವಹಣೆ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲೂ ತಂತ್ರಜ್ಞಾನ ಬಳಸಿ ರೈತರಿಗೆ ನೆರವಾಗುತ್ತಿದ್ದಾರೆ.
10 hours ago
Business: ಭಾರತದ ಉದ್ಯಮಿ ಗೌತಮ ಅದಾನಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಕೈಬಿಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
10 hours ago
Gold Purchase Delay: ಚಿನ್ನದ ಖರೀದಿಯನ್ನು ಒಂದು ವರ್ಷದ ಅವಧಿಗೆ ಮುಂದೂಡುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಕರೆಯ ಸಾಧಕ-ಬಾಧಕ ಏನು? ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿಸುವವರು ಏನು ಮಾಡಬೇಕು.
11 hours ago
NEET Exam Update: ವೈದ್ಯಕೀಯ ಪದವಿ ಕೋರ್ಸ್ಗಳ ರಾಷ್ಟ್ರೀಯ ಅರ್ಹತಾ ಪ್ರವೇಶದ ಮರು ಪರೀಕ್ಷೆಯು (ನೀಟ್-ಯುಜಿ) ಜೂನ್ 21ರಂದು ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ತಿಳಿಸಿದೆ.
11 hours ago
Kerala Congress News: ಕೇರಳಂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಹಿರಿಯ ರಾಜಕಾರಣಿ ರಮೇಶ್ ಚೆನ್ನಿತ್ತಲ ಕೊನೆಗೂ ಪ್ರತಿಕ್ರಿಯಿಸಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ. ಸತೀಶನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
11 hours ago
ಹೊಸಪೇಟೆ: ಇಟ್ಟಿಗೆ ಬಟ್ಟಿಯ ಕೆಲಸಕ್ಕೆ ಕೂಡಿಹಾಕಿದ್ದ 37 ಜೀತದಾಳುಗಳ ರಕ್ಷಣೆ
11 hours ago
Tragic Incident: ವಿಜಯಪುರ: ಜಿಲ್ಲೆಯ ಆಲಮೇಲ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದ್ದರಿಂದ ಮನೆ ಚಾವಣಿ ಕುಸಿದು ಸಿಲುಕಿಕೊಂಡಿದ್ದ ಒಂದೇ ಕುಟುಂಬದ ನಾಲ್ವರ ಪೈಕಿ ಮೂವರ ಶವ ಹೊರತೆಗೆಯಲಾಗಿದೆ.
11 hours ago
Tragic Incident: ಜಿಲ್ಲೆಯ ಆಲಮೇಲ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ತಡ ರಾತ್ರಿ 2ಕ್ಕೆ ಬಿರುಗಾಳಿ, ಮಳೆಗೆ ಮನೆ ಚಾವಣಿ ಕುಸಿದು ಬಿದ್ದಿದ್ದು, ಅದರೊಳಗೆ ಒಂದೇ ಕುಟುಂಬದ ನಾಲ್ವರು ಸಿಲುಕಿಕೊಂಡಿದ್ದಾರೆ.
11 hours ago
India Fuel Prices: ದೆಹಲಿಯಲ್ಲಿ ಸಿಎನ್ಜಿ ಬೆಲೆ ಪ್ರತಿ ಕೆ.ಜಿಗೆ ₹79.09 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಮಹಾನಗರ ಗ್ಯಾಸ್ ಲಿಮಿಟೆಡ್ ದರವನ್ನು ₹84 ಕ್ಕೆ ಹೆಚ್ಚಿಸಿದ್ದು, ಇದು ಸಾರ್ವಜನಿಕ ಸಾರಿಗೆಯ ಮೇಲೆ ಪರಿಣಾಮ ಬೀರಲಿದೆ.
12 hours ago
Iran Nuclear Threat: 'ಇರಾನ್ ಸರ್ವನಾಶವಾಗಿದ್ದು, ಈಗ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಬೇಕು ಅಥವಾ ಮತ್ತಷ್ಟು ವಿನಾಶವನ್ನು ಎದುರಿಸಬೇಕು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
12 hours ago
ಯುದ್ಧದ ಆರಂಭದಿಂದಲೂ ಕಣ್ಮರೆಯಾಗಿರುವ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹೇಗಿದ್ದಾರೆ?
12 hours ago
Donald Trump Trade: ನಮ್ಮ ತೈಲ, ಸೋಯಾಬೀನ್ ಖರೀದಿಸಲು ಚೀನಾ ಆಸಕ್ತಿ ತೋರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
12 hours ago
IPL Stats: ಪಂಜಾಬ್ಗೆ ಸತತ 5ನೇ ಸೋಲಿನ ಮುಖಭಂಗ, ಮುಂಬೈ ಜಯಭೇರಿ
13 hours ago
Iran UAE Dispute: ಪಶ್ಚಿಮ ಏಷ್ಯಾ ಸಂಘರ್ಷದ ಸಂಬಂಧಪಟ್ಟಂತೆ ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಭಿನ್ನಾಭಿಪ್ರಾಯಗಳು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಮೊದಲ ದಿನದಂದು ಬಹಿರಂಗಗೊಂಡಿವೆ.
13 hours ago
IPL Match Summary: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಅಂತರದ ರೋಚಕ ಜಯ ಗಳಿಸಿತು.
13 hours ago
ಸೆಮಿಗೆ ಸಿನ್ನರ್: ಗೆಲುವಿನ ದಾಖಲೆ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ