Last Updated: 20 Jun 2026 11:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫಿಫಾ ವಿಶ್ವಕಪ್: ಅತ್ಯಂತ ವೇಗದ ಗೋಲು ದಾಖಲಿಸಿದ ಇಸ್ಮಾಯಿಲ್ ಸೈಬರಿ!
(15 hours ago)
28
Gold and Silver prices: ಸತತ ನಾಲ್ಕನೇ ದಿನವೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂಗೆ ₹2,840 ಇಳಿಕೆಯಾಗಿ, ₹1,50,600ರಂತೆ ಮಾರಾಟವಾಗಿದೆ.
(14 hours ago)
18
India AI Summit: ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೀಡಿದ ಸೂಚನೆಯಂತೆ ಸ್ಯಾಮ್ ಆಲ್ಟ್ಮನ್ ಕೈ ಹಿಡಿಯಲು ನಿರಾಕರಿಸಿದ ಕುರಿತು ದಿ ಸರ್ಕ್ಯೂಟ್ ಪಾಡ್ಕಾಸ್ಟ್ನಲ್ಲಿ ಡಾರಿಯೊ ಅಮೊಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(13 hours ago)
16
UK Railway Crash: ಬೆಡ್ಫೋರ್ಡ್ ಪ್ರದೇಶದಲ್ಲಿ ಸಂಜೆ 5:15ಕ್ಕೆ ನಡೆದ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, 11 ಜನರ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ದಳವು ಒಟ್ಟು 80 ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
(15 hours ago)
15
Rss legality row: ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ, ಸಂಘದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳಿಗೆ ಕಾರಣ ಆಗುವಂತಿದೆ.
(16 hours ago)
15
Kannada Film Awards: ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟ ಹಾಗೂ ನಟಿ ವಿಭಾಗದ ವಿಜೇತರ ಪಟ್ಟಿಯನ್ನು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
(23 hours ago)
15
'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆ
(15 hours ago)
13
Karnataka Cabinet: ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿ ಜನಸ್ಪಂದನ ಮತ್ತು ಜನಹಿತ ಆಡಳಿತಕ್ಕೆ 'ಪ್ರಜಾ ಸೇವೆ' ಹೆಸರಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
(9 hours ago)
11
NTA Clarification: ದೇಶದಾದ್ಯಂತ ಜೂನ್ 21ರಂದು ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಆದರೆ, ನಾಗ್ಪುರದ ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
(10 hours ago)
11
Kerala High Court: ಪ್ರಯಾಗರಾಜ್ ಮಹಾಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
(13 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 20
Vinod Prabhakar Health: ‘‘ಬಲರಾಮನ ದಿನಗಳು’ ಚಿತ್ರದ ಪ್ರಚಾರದ ವೇಳೆ ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದ್ದಾರೆ.
20 mins ago
Ram Mandir donation:ಅಯೋಧ್ಯೆಯ ರಾಮ ಮಂದಿರದಲ್ಲಿ ಹಣ, ಕಾಣಿಕೆ ದುರುಪಯೋಗ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಇನ್ನಷ್ಟು ಹೊಸ ಆರೋಪಗಳು ಸೇರಿಕೊಳ್ಳುತ್ತಲೇ ಇವೆ.
80 mins ago
Rukmini Vasanth Deepfake: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಬಳಸಿ ನಟಿ ರುಕ್ಮಿಣಿ ವಸಂತ್ ಅವರ ಫೋಟೊ ಹಾಗೂ ವಿಡಿಯೊವನ್ನು ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಮೂವರನ್ನು ಬಂಧನ.
110 mins ago
TMC Bank Accounts: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿ ₹440 ಕೋಟಿ ಹೊಂದಿದ ಮೂರು ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ.
110 mins ago
ಕಚ್ಚಾ ತೈಲ ಬೆಲೆ ಇಳಿಕೆ ಕುರಿತ ಪ್ರಶ್ನೆಗೆ ಇಂಧನ ಸಚಿವರ ವಿವರಣೆ
110 mins ago
Maharashtra Temple Accident: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಯಶ್ವಾಡಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಗರ್ಭಗುಡಿ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಚಾವಣಿ ಕುಸಿದು ಶನಿವಾರ ಕನಿಷ್ಠ ಐವರು ಮೃತಪಟ್ಟಿದ್ದು
110 mins ago
West Asian Conflict: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿಯಿಂದಾಗಿ ಸ್ವಿಟ್ಜರ್ಲೆಂಡ್ನಲ್ಲಿ ಶುಕ್ರವಾರ ನಡೆಯಬೇಕಿದ್ದ ಶಾಂತಿ ಮಾತುಕತೆ ರದ್ದಾಗಿದ್ದು, ಇರಾನ್ ಮಿಲಿಟರಿ ಕಮಾಂಡ್ ಶನಿವಾರ ಜಲಸಂಧಿಯನ್ನು ಅಧಿಕೃತವಾಗಿ ಬಂದ್ ಮಾಡಿದೆ.
2 hours ago
ಜಾತ್ಯತೀತ ಪಕ್ಷಗಳು- ಜನಪರ ಸಂಘಟನೆಗಳ ಒಕ್ಕೂಟ ಘೋಷಣೆ l ಮತ ಕಾವಲು ಸಮಿತಿ ರಚನೆಗೆ ಒತ್ತಾಯ
2 hours ago
ಸ್ಟೀವ್ ವಿಟ್ಕಾಫ್, ಅಬ್ಬಾಸ್ ಅರಾಘ್ಚಿ ಸ್ವಿಟ್ಜರ್ಲೆಂಡ್ಗೆ ಪ್ರಯಾಣ
3 hours ago
CJP Protest: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ ಶನಿವಾರ ನಡೆಸಿದ ಎರಡನೇ ಪ್ರತಿಭಟನೆಯಲ್ಲಿ, ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಭಾಗಿಯಾಗಿದ್ದರು.
3 hours ago
ಜೂನ್ 22ಕ್ಕೆ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆ
3 hours ago
Virat Kohli Fitness: ಭಾರತ ಕ್ರಿಕೆಟ್ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಪರೀಕ್ಷೆಯು ಸೋಮವಾರ (ಜೂನ್ 22) ನಡೆಯಲಿದೆ.
3 hours ago
HDK warning: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೆ ಒಬ್ಬೊಬ್ಬರ ಕಿಸೆಗೆ ₹50 ಕೋಟಿ ಮತ್ತು ಅವರ ಕ್ಷೇತ್ರಕ್ಕೆ ₹100 ಕೋಟಿ ಅನುದಾನ ಕೊಡುವ ಆಮಿಷ ಒಡ್ಡಿರುವುದು ಕೆಲಸ ಮಾಡಿದೆ
3 hours ago
Donald Trump and Meloni: ಫ್ರಾನ್ಸ್ನಲ್ಲಿ ಈಚೆಗೆ ನಡೆದ ಜಿ7 ಶೃಂಗಸಭೆಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಪದೇಪದೇ ಬೇಡಿಕೊಂಡಿದ್ದರು
3 hours ago
India vs Afghanistan ODI: ಅಫ್ಗಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
3 hours ago
ಜೈಸ್ವಾಲ್ ಶತಕ, ಪ್ರಸಿದ್ಧಗೆ 5 ವಿಕೆಟ್: ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
3 hours ago
FDC Medicines Ban: ‘ಸ್ಥಿರ ಡೋಸ್ ಸಂಯೋಜನೆ‘ (ಎಫ್ಡಿಸಿ) ಒಳಗೊಂಡ 16 ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
3 hours ago
ನೀಟ್–ಯುಜಿ ಮರು ಪರೀಕ್ಷೆಯ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಹಾಗಾಗಿ, ಸುಗಮ ಸಂಚಾರದ ಸಹಾಯಕ್ಕಾಗಿ ಟ್ರಾಫಿಕ್ ಕಂಟ್ರೋಲ್ ರೂಮ್ ತೆರೆಯಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
4 hours ago
International Yoga Day: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ಬೆಳಿಗ್ಗೆ 5 ಗಂಟೆಯಿಂದಲೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
4 hours ago
ಜಾತಿ ಪ್ರಮಾಣ ಪತ್ರ ಕಡ್ಡಾಯಕ್ಕೆ ಕೇಂದ್ರ ಆಹಾರ ಸಚಿವರ ಆಕ್ಷೇಪ
4 hours ago
ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್: ಹರ್ಷದ್, ಸಮೀಕ್ಷಾಗೆ ಪ್ರಶಸ್ತಿ
5 hours ago
ಗುಂಡಣ್ಣ ಕಾರ್ಟೂನು: ಶನಿವಾರ, 20 ಜೂನ್ 2026
5 hours ago
IND vs AFG| ಕನ್ನಡಿಗ ಪ್ರಸಿದ್ಧ ಕೃಷ್ಣಗೆ 5 ವಿಕೆಟ್: ಭಾರತಕ್ಕೆ 219 ರನ್ ಗುರಿ
5 hours ago
ODI Series: ಭಾರತ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್ ದಾಳಿಗೆ ತತ್ತರಿದ ಅಫ್ಗಾನಿಸ್ತಾನ ತಂಡವು 44.2 ಓವರ್ಗಳಲ್ಲಿ 218 ರನ್ಗೆ ಆಲೌಟ್ ಆಗಿದೆ.
5 hours ago
Kashmir Medical Scam: ಜಿಎಂಸಿಯ ಡಾ. ಸೈಯದ್ ಮಕ್ಬೂಲ್ 103 ಪೇಸ್ಮೇಕರ್ ಅಳವಡಿಕೆ ಪ್ರಕರಣದಲ್ಲಿ 27 ಮಂದಿ ಸದೃಢರಿಗೆ ಅನಗತ್ಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಇಲಾಖಾ ಆಯುಕ್ತ ಎಂ ರಾಜು ಈ ಅಮಾನತು ಆದೇಶ ಹೊರಡಿಸಿದ್ದಾರೆ.
5 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 20 ಜೂನ್ 2026
5 hours ago
ಚಿನಕುರುಳಿ ಕಾರ್ಟೂನು: ಶನಿವಾರ, 20 ಜೂನ್ 2026
5 hours ago
ಚುರುಮುರಿ: ಒದ್ದಾಟದ ಪ್ರಶ್ನೆಗಳು!
5 hours ago
ಮಂಜು ಬೆಂಗಳೂರು ನೇತೃತ್ವದ ಆಪರೇಷನ್ ಪೀರಿಯಡ್ ತಂಡವು 2027 ರಲ್ಲಿ ವರ್ಜಿನ್ ಗ್ಯಾಲಾಕ್ಟಿಕ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿ ಸಂಶೋಧನೆ ನಡೆಸಲಿದೆ. ಸಮುದ್ರ ಮಟ್ಟದಿಂದ 100 ಕಿಮೀ ಎತ್ತರದ ಕಾರ್ಮನ್ ಲೈನ್ ದಾಟಿ ಈ ಅಧ್ಯಯನ ನಡೆಯಲಿದೆ.
6 hours ago
Mehbooba Mufti Speech: ಸಮಾಜದ ವಿಭಜನೆ ಕುರಿತು ಎಕ್ಸ್ ಪೋಸ್ಟ್ನಲ್ಲಿ ಕಳವಳ ವ್ಯಕ್ತಪಡಿಸಿರುವ ಪಿಡಿಪಿ ಮುಖ್ಯಸ್ಥೆ, ಲಲಿತ್ ಶರ್ಮಾ ಅವರ ದ್ವೇಷ ಭಾಷಣವನ್ನು ಉಲ್ಲೇಖಿಸಿ ದಲಿತರು ಹಾಗೂ ಆದಿವಾಸಿಗಳನ್ನು ಮೂಲೆಗುಂಪು ಮಾಡುವ ಕುರಿತು ಟೀಕಿಸಿದ್ದಾರೆ.
6 hours ago
International Yoga Day: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ಬೆಳಿಗ್ಗೆ 5 ಗಂಟೆಯಿಂದಲೇ ಮೆಟ್ರೊ ರೈಲು ಸೇವೆ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
7 hours ago
ಕಾಂಗ್ರೆಸ್ನಿಂದ ಮೊದಲ ಬಾರಿ ಬಿಜೆಪಿ ಮಾದರಿ: ಸಚಿವ ಸತೀಶ ಜಾರಕಿಹೊಳಿ
7 hours ago
Rahul Gandhi News: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಕ್ಕಳ ಭವಿಷ್ಯದ ಜೊತೆ ಜೂಜಾಟ ಆಡುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
8 hours ago
Karnataka Cabinet: ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿ ಜನಸ್ಪಂದನ ಮತ್ತು ಜನಹಿತ ಆಡಳಿತಕ್ಕೆ 'ಪ್ರಜಾ ಸೇವೆ' ಹೆಸರಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
9 hours ago
India Energy Security: ಅಮೆರಿಕದೊಂದಿಗೆ ವಾರ್ಷಿಕ 22 ಲಕ್ಷ ಟನ್ ಇಂಧನ ಪೂರೈಕೆ ಒಪ್ಪಂದ ಮಾಡಿಕೊಂಡಿರುವ ಭಾರತವು, ದೇಶದ ಎಲ್ಪಿಜಿ ಬಳಕೆಯ ಪ್ರಮಾಣವನ್ನು ಫೆಬ್ರುವರಿಯ 32 ಲಕ್ಷ ಟನ್ನಿಂದ ಏಪ್ರಿಲ್ ವೇಳೆಗೆ 24.7 ಲಕ್ಷ ಟನ್ಗೆ ಇಳಿಸಿದೆ.
9 hours ago
Sandalwood Nepotism Debate: ಕಳೆದ ವಾರ ನಾವು ‘ಕಸ್ತೂರಿ ನಿವಾಸ’ ಸಿನಿಮಾದ ಕೆಲವು ಆಸಕ್ತಿಕರ ವಿವರಗಳನ್ನು ಮೆಲುಕುಹಾಕಿದ್ದೆವು. ಅದೇ ಸಂದರ್ಭದಲ್ಲಿ ನಟ ಸುದೀಪ್ ಗಮನಸೆಳೆಯುವ ವಿದ್ಯಮಾನವೊಂದರ ಕೇಂದ್ರವಾದರು.
10 hours ago
NTA Clarification: ದೇಶದಾದ್ಯಂತ ಜೂನ್ 21ರಂದು ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಆದರೆ, ನಾಗ್ಪುರದ ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
10 hours ago
US Iran Conflict: ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು ಒಮಾನ್ ಮಧ್ಯಸ್ಥಿಕೆಯಲ್ಲಿ ಹೋರ್ಮುಜ್ ಜಲಸಂಧಿಯ ದಿಗ್ಬಂಧನ ತೆರವುಗೊಳಿಸಲು ಇರಾನ್ ಒಪ್ಪಿದೆ ಮತ್ತು ನೂರು ದಿನಗಳ ಸಂಘರ್ಷ ಅಂತ್ಯಗೊಂಡಿದೆ.
10 hours ago
New Presidential Aircraft: ಕತಾರ್ ನೀಡಿದ 200 ಮಿಲಿಯನ್ ಡಾಲರ್ ಮೌಲ್ಯದ ಬೋಯಿಂಗ್ 747-8 ವಿಮಾನವನ್ನು ಅಧ್ಯಕ್ಷೀಯ ಸೇವೆಗೆ ಸಜ್ಜುಗೊಳಿಸಲು ಹೆಚ್ಚುವರಿಯಾಗಿ 400 ಮಿಲಿಯನ್ ಡಾಲರ್ ವೆಚ್ಚದಲ್ಲಿ ಭದ್ರತಾ ಪರಿಷ್ಕರಣೆ ಮಾಡಲಾಗುತ್ತಿದೆ.
11 hours ago
ಮಹಾರಾಷ್ಟ್ರದ ಠಾಣೆಯ ಮಾರುಕಟ್ಟೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾರ್ವಜನಿಕರನ್ನು ರಕ್ಷಿಸುವಾಗ ಪ್ರಾಣ ಕಳೆದುಕೊಂಡ ಇಬ್ಬರು ಸಿಬ್ಬಂದಿಯ ಕುಟುಂಬಗಳಿಗೆ ನೆರವಾಗಲು ಠಾಣೆ ಮಹಾನಗರ ಪಾಲಿಕೆಯ (ಟಿಎಂಸಿ) ಇಬ್ಬರು ಕಾರ್ಪೊರೇಟರ್ಗಳು ಮುಂದಾಗಿದ್ದಾರೆ.
11 hours ago
Israel Lebanon Conflict: ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದಕ್ಷಿಣ ಲೆಬನಾನ್ ಮೇಲೆ ಶುಕ್ರವಾರ ವೈಮಾನಿಕ ದಾಳಿ ನಡೆಸಿದ್ದು, ನಾಗರಿಕರು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ.
11 hours ago
Vivek Aggarwal FATF Vice President: ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್ಎಟಿಎಫ್) ಉಪಾಧ್ಯಕ್ಷರಾಗಿ ಭಾರತದ ವಿವೇಕ್ ಅಗರ್ವಾಲ್ ನೇಮಕಗೊಂಡಿದ್ದಾರೆ.
12 hours ago
Israel UN Dispute: ನ್ಯೂಯಾರ್ಕ್ ಸಭೆಯಲ್ಲಿ ರಾಯಭಾರಿ ಡ್ಯಾನಿ ಡ್ಯಾನನ್ ಅಧಿಕಾರಿ ವನೆಸ್ಸಾ ಫ್ರೇಜಿಯರ್ ವಿರುದ್ಧ ಕಿಡಿಕಾರಿದ್ದಾರೆ. ಪ್ರಮೀಳಾ ಪಟ್ಟನ್ ವರದಿ ಆಧರಿಸಿ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕೆ ರಾಜೀನಾಮೆಗೆ ಆಗ್ರಹಿಸಿ ಸಂಬಂಧ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
12 hours ago
ಎಫ್ಐಎಚ್ ಪ್ರೊ ಲೀಗ್ ಹಾಕಿ: ಜರ್ಮನಿಗೆ ಮಣಿದ ಭಾರತ
12 hours ago
Kerala High Court: ಪ್ರಯಾಗರಾಜ್ ಮಹಾಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
13 hours ago
Donald Trump praise: ನಾನು ಭಾರತದ ರಾಜಕಾರಣವನ್ನು ಹಲವು ವರ್ಷಗಳಿಂದ ಗಮನಿಸಿದ್ದೇನೆ. ಹಿಂದೆ ಅಲ್ಲಿ ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಪ್ರಧಾನಿಗಳು ಬದಲಾಗುತ್ತಿದ್ದರು. ಆದರೆ ಮೋದಿ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ-ಡೊನಾಲ್ಡ್ ಟ್ರಂಪ್.
13 hours ago
West Bengal Day: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಶ್ಚಿಮ ಬಂಗಾಳ ದಿನದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
13 hours ago
India AI Summit: ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೀಡಿದ ಸೂಚನೆಯಂತೆ ಸ್ಯಾಮ್ ಆಲ್ಟ್ಮನ್ ಕೈ ಹಿಡಿಯಲು ನಿರಾಕರಿಸಿದ ಕುರಿತು ದಿ ಸರ್ಕ್ಯೂಟ್ ಪಾಡ್ಕಾಸ್ಟ್ನಲ್ಲಿ ಡಾರಿಯೊ ಅಮೊಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
13 hours ago
Gold and Silver prices: ಸತತ ನಾಲ್ಕನೇ ದಿನವೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂಗೆ ₹2,840 ಇಳಿಕೆಯಾಗಿ, ₹1,50,600ರಂತೆ ಮಾರಾಟವಾಗಿದೆ.
14 hours ago
ಫಿಫಾ ವಿಶ್ವಕಪ್: ಅತ್ಯಂತ ವೇಗದ ಗೋಲು ದಾಖಲಿಸಿದ ಇಸ್ಮಾಯಿಲ್ ಸೈಬರಿ!
15 hours ago
Morocco Football: ಗಿಲೆಟ್ ಕ್ರೀಡಾಂಗಣದಲ್ಲಿ 71 ಸೆಕೆಂಡುಗಳಲ್ಲಿ ಗೋಲು ದಾಖಲಿಸಿದ ಸೈಬರಿ, ಸ್ಕಾಟ್ಲೆಂಡ್ ವಿರುದ್ಧ 1-0 ಗೆಲುವು ತಂದಿದ್ದಾರೆ. ಸ್ಪೇನ್ ಮೂಲದ ಇವರು ಸದ್ಯ ವಿಶ್ವ ರ್ಯಾಂಕಿಂಗ್ನ 5ನೇ ಸ್ಥಾನದ ಮೊರೊಕ್ಕೊ ತಂಡದಲ್ಲಿದ್ದಾರೆ.
15 hours ago
'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆ
15 hours ago
UK Railway Crash: ಬೆಡ್ಫೋರ್ಡ್ ಪ್ರದೇಶದಲ್ಲಿ ಸಂಜೆ 5:15ಕ್ಕೆ ನಡೆದ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, 11 ಜನರ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ದಳವು ಒಟ್ಟು 80 ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
15 hours ago
JD Vance US Iran Delegation: ‘ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವೆ ಸಂಘರ್ಷ ತೀವ್ರಗೊಂಡಿರುವ ಕಾರಣ ಅಮೆರಿಕ–ಇರಾನ್ ನಡುವಿನ ಮಾತುಕತೆ ರದ್ದಾಗಿದೆ’ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
16 hours ago
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ: ಜನ ಮೆಚ್ಚಿದ ನಟ, ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ
16 hours ago
Entertainment: ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿ ನಡೆಯಿತು. ಕನ್ನಡ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
16 hours ago
Prajavani Kannada Cine Sammana: ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.
16 hours ago
Prajavani Cine Awards: 28 ವಿಭಾಗಗಳಲ್ಲಿ ಸಾಧನೆ ತೋರಿದವರಿಗೆ ನಾಡಿನ ಹೆಸರಾಂತ ನಾಯಕರು, ಚಿತ್ರರಂಗದ ದಿಗ್ಗಜರು ಮತ್ತು ಸಾಹಿತಿಗಳು ಪ್ರಶಸ್ತಿ ಪ್ರದಾನ ಮಾಡಿ ಖುಷಿ ಪಸರಿಸಿದರು.
16 hours ago
Rss legality row: ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ, ಸಂಘದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳಿಗೆ ಕಾರಣ ಆಗುವಂತಿದೆ.
16 hours ago
28 ವಿಭಾಗಗಳಲ್ಲಿ ಸಿನಿ ಸಾಧಕರಿಗೆ ಗೌರವ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ