Last Updated: 16 Jul 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತಂದೆ, ತಾಯಿಯೊಂದಿಗೆ ಜೀವನ ಕಳೆಯಲು ಅಮೆರಿಕದಿಂದ ಬೆಂಗಳೂರಿಗೆ ಬಂದ ಮೆಟಾ ಉದ್ಯೋಗಿ
(24 hours ago)
254
ಫಿಫಾ ವಿಶ್ವಕಪ್ ಫೈನಲ್ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...
(14 hours ago)
27
Uma Shankari Cancer Update: ನಟಿ ಉಮಾಶಂಕರಿ ಅವರಿಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಪತ್ತೆಯಾಗಿದ್ದು, ಪ್ರಸ್ತುತ ಎರಡನೇ ಹಂತದ ಕಿಮೋಥೆರಪಿ ಹಾಗೂ ಇಮ್ಯುನೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
(17 hours ago)
26
ಎಸ್ಐಆರ್ | ನಮೂನೆ ಹಿಂತಿರುಗಿಸದಿದ್ದರೆ ಪಟ್ಟಿಯಲ್ಲಿ ಹೆಸರಿರಲ್ಲ: ಕೆ.ಎನ್.ರಮೇಶ್
(23 hours ago)
25
ಭೋಜಶಾಲಾ ಸಮೀಪ ನಮಾಜ್ ಮಾಡಲು ಜಾಗ ನೀಡಿ: ಸುಪ್ರೀಂ ಕೋರ್ಟ್ ಆದೇಶ
(19 hours ago)
18
FIFA World Cup | ಸ್ಪೇನ್ಗೆ ಹೇಗೆ ಪೆಟ್ಟು ನೀಡಬೇಕೆಂಬುದೇ ತಿಳಿಯಲಿಲ್ಲ: ಎಂಬಾಪೆ
(20 hours ago)
18
Chikkamagaluru Scam: ಬಡವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ನಿಯೋಗ ಆಗ್ರಹಿಸಿದೆ.
(14 hours ago)
15
Health Research: ದಂಪತಿಗಳ ಸಂತಾನಹೀನತೆಗೆ ಪುರುಷನೇ ಹೆಚ್ಚು ಕಾರಣ ಎಂದು ಮಿಚಿಗನ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯ ಸಂಶೋಧಕರು ಕಂಡು ಹಿಡಿದಿದ್ದಾರೆ.
(17 hours ago)
15
ನೇಮಕಾತಿ ಪ್ರಕ್ರಿಯೆ ನಡೆಸಲು ಕೆಪಿಎಸ್ಸಿಗೆ ಪ್ರಸ್ತಾವ ಕಳುಹಿಸಿದ ಡಿಪಿಎಆರ್
(21 hours ago)
15
Karnataka Weather Update: VIDEO|ಮಳೆಗಾಲದಲ್ಲೂ ಬಿಸಿಲಿನ ಅಬ್ಬರ;ಇನ್ನೂ ವಾರದವರೆಗೆ ಮಳೆ ಇಲ್ಲ: ಹವಾಮಾನ ಇಲಾಖೆ
(10 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 15
ಆರೋಪ ತಳ್ಳಿ ಹಾಕಿರುವ ಶಿಕ್ಷಕಿ ಮೀನಾ, ಹಣ ಕಳೆದುಹೋಗಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಒಬ್ಬ ಶಿಕ್ಷಕಿಯಾಗಿ ಅಂತಹ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
6 hours ago
ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಸಂವಾದ
7 hours ago
Climate Change Sleep Loss: 2020 ಮತ್ತು 2025ರ ನಡುವೆ ರಾತ್ರಿಯ ಉಷ್ಣತೆಯಿಂದಾಗಿ ಪ್ರತಿ ವರ್ಷ ವ್ಯಕ್ತಿಯೊಬ್ಬರು ಸರಾಸರಿ ಸುಮಾರು 56 ಗಂಟೆಗಳ ನಿದ್ರೆಯನ್ನು ಕಳೆದುಕೊಂಡಿದ್ದಾರೆ. ಇದು ಏಳು ರಾತ್ರಿಗಳ ನಿದ್ದೆಗೆ ಸಮವಾಗಿದೆ.
7 hours ago
Sonam Wangchuk Protest: ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರ ಉಪವಾಸ ಸತ್ಯಾಗ್ರಹವು 18ನೇ ದಿನಕ್ಕೆ ಕಾಲಿಟ್ಟಿದ್ದು, ಅವರಿಗೆ ಬೆಂಬಲ ಸೂಚಿಸಲು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜುಲೈ 16ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.
7 hours ago
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್: ಭಾರತ ಬಾಕ್ಸರ್ಗಳಿಗೆ 5 ಚಿನ್ನ, 10 ಬೆಳ್ಳಿ
7 hours ago
Karnataka High Justice: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿ ಮಹದೇವಿ ಸೇರಿ ಮೂವರು ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ವಿಚಾರಣೆ ನಡೆಸಿ ಆಗಸ್ಟ್ 22ಕ್ಕೆ ಮುಂದೂಡಿದ್ದಾರೆ.
7 hours ago
ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರ ನೋಡಿಕೊಳ್ಳಲು ಸಿಇಒ ನೇಮಕ ಪ್ರಕ್ರಿಯೆಗೆ ಅಯೋಧ್ಯೆ ಮೂಲದ ಹಲವು ಪ್ರಮುಖ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
8 hours ago
Kalaburagi prison break: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾದ ಕೈದಿಗಳ ಪತ್ತೆ ಕಾರ್ಯವನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದಾರೆ.
9 hours ago
ಚುರುಮುರಿ: ಪೊರಕೆ ಫೈಟ್
9 hours ago
ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ
9 hours ago
Instamart LPG Gas ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ ಸ್ವಿಗ್ಗಿ ಇನ್ಸ್ಟಾಮಾರ್ಟ್ ಮತ್ತು ದೇಶದ ಪ್ರಮುಖ ತೈಲ ಸಂಸ್ಥೆಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಜೊತೆ ಕೈಜೋಡಿಸಿದೆ.
9 hours ago
ಗುಂಡಣ್ಣ ಕಾರ್ಟೂನು: ಬುಧವಾರ, 15 ಜುಲೈ 2026
9 hours ago
SIR schedule: ಕರ್ನಾಟಕ, ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
9 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 15ಜುಲೈ 2026
9 hours ago
Karnataka Weather Update: VIDEO|ಮಳೆಗಾಲದಲ್ಲೂ ಬಿಸಿಲಿನ ಅಬ್ಬರ;ಇನ್ನೂ ವಾರದವರೆಗೆ ಮಳೆ ಇಲ್ಲ: ಹವಾಮಾನ ಇಲಾಖೆ
10 hours ago
Madan Mitra: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಮದನ್ ಮಿತ್ರಾ ಅವರು ಬುಧವಾರ ಮಮತಾ ಬಣ ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ
10 hours ago
ಭಾರತವೂ ಬ್ರಿಟನ್ನಿಂದ ಆಮದಾಗುವ ಹಲವು ಉತ್ಪನ್ನಗಳ ಮೇಲಿನ ಸುಂಕವನ್ನು ಕಾಲಕ್ರಮೇಣ ಇಳಿಕೆ ಮಾಡಲಿದೆ. ಈ ಮೂಲಕ ಬ್ರಿಟನ್ನಲ್ಲಿ ತಯಾರಾಗುವ ಉತ್ಪನ್ನಗಳು ಭಾರತದಲ್ಲಿ ಅಗ್ಗದ ದರದಲ್ಲಿ ದೊರೆಯಲಿವೆ.
10 hours ago
ಚಿನಕುರುಳಿ: ಬುಧವಾರ, 15 ಜುಲೈ 2026
10 hours ago
IIT Dharwad: ಧಾರವಾಡದ ಐಐಟಿ ಸ್ಥಾಪನೆಯಾಗಿ ಹತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಜುಲೈ ಹದಿನೆಂಟರಂದು ನಡೆಯಲಿರುವ ಏಳನೇ ಘಟಿಕೋತ್ಸವದಲ್ಲಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ ಅತ್ಯುನ್ನತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.
11 hours ago
Madan Mitra: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಮದನ್ ಮಿತ್ರಾ ಅವರು ಬುಧವಾರ ಪಕ್ಷವನ್ನು ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ.
11 hours ago
ಮಳೆಯ ಲಭ್ಯತೆಗೆ ಅನುಗುಣವಾಗಿ ಬೆಳೆ ಹಾಗೂ ತಳಿ ಆಯ್ಕೆ ಮಾಡಿ: ಕೃಷಿ ಇಲಾಖೆ ಸಲಹೆ
11 hours ago
ಏಕದಿನ ವಿಶ್ವಕಪ್ 2027ರ ಆವೃತ್ತಿಯಲ್ಲಿ ಸೂಪರ್–7 ಮಾದರಿ: ಐಸಿಸಿ
11 hours ago
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚುವ ಸಾಧ್ಯತೆ
11 hours ago
Yash Toxic IMDb Rating: ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ 52.3 ರೇಟಿಂಗ್ಸ್ ಪಡೆದಿದ್ದು, ನಯನತಾರಾ ಮತ್ತು ಹುಮಾ ಖುರೇಷಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ.
11 hours ago
Rainy Season Foot Care: ಕಾಲಿನ ಬೆರಳುಗಳ ಚರ್ಮ ಮೃದುವಾಗುವ ಮ್ಯಾಸರೇಶನ್ ಸಮಸ್ಯೆಗೆ ಚಕ್ರಮರ್ಧ ಎಲೆಗಳ ಪೇಸ್ಟ್ ಅಥವಾ ಬೇವಿನ ಕಷಾಯ ಬಳಸಿ. ಹತ್ತು ನಿಮಿಷ ಉಪ್ಪುನೀರಿನಲ್ಲಿ ಕಾಲು ನೆನೆಸಿಡುವುದು ಬ್ಯಾಕ್ಟೀರಿಯಾ ತಡೆಯಲು ಸಹಕಾರಿ.
11 hours ago
Bollywood Actress: ಬಾಂದ್ರಾದ ರೆಸ್ಟೋರೆಂಟ್ ಬಳಿ ಅನುಷಾ ದಂಢೇಕರ್ ಜೊತೆಗಿದ್ದ ಮೌನಿ ರಾಯ್, ಫೋಟೊ ತೆಗೆಯಬೇಡಿ ಎನ್ನುತ್ತಾ ಸಿಟ್ಟಾಗಿದ್ದಾರೆ.
11 hours ago
ಕಲ್ಯಾಣಿ ಸ್ಟೀಲ್ಸ್ ಮುಚ್ಚಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
11 hours ago
Yatindra Siddaramaiah: ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಪರಿಸರ ಹಾನಿಯಾಗದಂತೆ ಮರ ಕಡಿಯದೆ ಜಾಗ ಸ್ವಚ್ಛಗೊಳಿಸಲಾಗಿದ್ದು, ಎಂಎಲ್ಸಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
12 hours ago
Ethanol Blended Petrol: ಶೇ 20ರಷ್ಟು ಎಥೆನಾಲ್ ಮಿಶ್ರಣದಿಂದ ಎಂಜಿನ್ ಸವೆತ ಉಂಟಾಗದು ಎಂದು ವಿಜ್ಞಾನಿ ಧ್ರುವ್ ರಾಜ್ ಕರಾನಾ ಖಚಿತಪಡಿಸಿದ್ದಾರೆ. ಶೇ 5ರಷ್ಟು ಮೈಲೇಜ್ ವ್ಯತ್ಯಾಸವು ಕೇವಲ ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ.
12 hours ago
Karnataka Prison Reforms: ಬಿಜೆಪಿ ಅವಧಿಯಲ್ಲಿ 'ಜೈಲುಗಳ ಸ್ಥಿತಿ ಹೇಗಿತ್ತು' ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
12 hours ago
Thalapathy Vijay: ತಮಿಳುನಾಡು ಮುಖ್ಯಮಂತ್ರಿ, ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಜನ ನಾಯಗನ್ ಸಿನಿಮಾಗೆ ಕೊನೆಗೂ ಬಿಡುಗಡೆ ಮುಹೂರ್ತ ಒದಗಿಬಂದಿದೆ. ಈ ಮೂಲಕ ಹಲವು ತಿಂಗಳುಗಳ ಕಾಯುವಿಕೆ ಅಂತ್ಯವಾಗಿದೆ. ಇದೇ ಜುಲೈ 23ರಂದು ಚಿತ್ರವು ಬಿಡುಗಡೆಯಾಗಲಿದೆ.
12 hours ago
Sonam Wangchuk: ಸೋನಮ್ ವಾಂಗ್ಚೂಕ್ ಅವರ ಪ್ರಾಣ ಉಳಿಸಲು ಸರ್ಕಾರಗಳು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ.
12 hours ago
HPCL Partnership: ಸ್ವಿಗ್ಗಿ ವೇದಿಕೆಯಲ್ಲಿ 10 ಕೆಜಿ ಹಾಗೂ 5 ಕೆಜಿ ತೂಕದ ಸಿಲಿಂಡರ್ ದೊರೆಯಲಿದ್ದು, ಬೆಂಗಳೂರಿನ ಸುಬ್ರಮಣ್ಯ ನಗರದಲ್ಲಿ ಜುಲೈ 15ರಿಂದ ಈ ವಿಶೇಷ ಸೇವೆ ಅಧಿಕೃತವಾಗಿ ಆರಂಭವಾಗಲಿದೆ.
12 hours ago
ಬೆಂಗಳೂರು ನಗರದಲ್ಲಿ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 1914 ಹಾಗೂ 1926ರಲ್ಲಿ ದಾಖಲಾಗಿತ್ತು ಹೆಚ್ಚು ತಾಪಮಾನ
12 hours ago
ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದ ಅನ್ವಯ ದೇಶದ ರಫ್ತುದಾರರು ವಾರ್ಷಿಕವಾಗಿ 11 ಲಕ್ಷ ಟನ್ ಉಕ್ಕನ್ನು ಸುಂಕ ರಹಿತವಾಗಿ ಬ್ರಿಟನ್ಗೆ ರಫ್ತು ಮಾಡಬಹುದಾಗಿದೆ. ಈ ಒಪ್ಪಂದವು ಜುಲೈ 15ರಿಂದ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 hours ago
ರಾಮ್ ಗೋಪಾಲ್ ವರ್ಮಾ ಅವರು ಚಲನಚಿತ್ರಗಳಿಗೆ ಸೆನ್ಸಾರ್ನ ಅಗತ್ಯವಿಲ್ಲ. ಅದನ್ನು ಬ್ಯಾನ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಈ ಅಭಿಪ್ರಾಯವು ಇದೀಗ ಸಿನಿಮಾಗಳಿಗೆ ಸೆನ್ಸಾರ್ ಎನ್ನುವ ಮೂಗುದಾರದ ಅಗತ್ಯವಿದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
12 hours ago
Iran US conflict: ಅಮೆರಿಕದ ಆಕ್ರಮಣಕಾರಿ ಕೃತ್ಯಗಳು ನಿಲ್ಲುವವರೆಗೂ ಹೊರ್ಮುಜ್ ಜಲಸಂಧಿಯು ಮುಚ್ಚಿರಲಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ಹೇಳಿದೆ ಎಂದು ಇರಾನ್ನ ಸರ್ಕಾರಿ ದೂರದರ್ಶನ ವಾಹಿನಿ ಐಆರ್ಐಬಿ ವರದಿ ಮಾಡಿದೆ.
12 hours ago
Global weather crisis: ಪ್ರಶಾಂತ ಮಹಾಸಾಗರದ ಎಲ್ ನಿನೊ ಪ್ರಭಾವದಿಂದಾಗಿ 2028 ರವರೆಗೆ ಆಹಾರ ಪದಾರ್ಥಗಳ ಬೆಲೆ ಶೇ 15.8 ರಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಕೃಷಿ ಉತ್ಪನ್ನಗಳ ದರ ಶೇ 100 ರಷ್ಟು ಹೆಚ್ಚಾಗಬಹುದು.
13 hours ago
VIDEO: SIR ಗೊಂದಲ; ಚುನಾವಣಾ ಆಯೋಗದ ಬಳಿಯೇ ಉತ್ತರಗಳಿಲ್ಲವೇ?
13 hours ago
Aamir Khan Love Jihad: ಅಮೀರ್ ಖಾನ್ ವಿರುದ್ಧ ‘ಲವ್ ಜಿಹಾದ್ನ ಬ್ರ್ಯಾಂಡ್ ಅಂಬಾಸಿಡರ್’ ಎಂಬ ಹೇಳಿಕೆಗಳು ಕೇಳಿಬಂದ ಬೆನ್ನಲ್ಲೇ ಈ ಕುರಿತು ಖಡಕ್ ಉತ್ತರ ಕೊಟ್ಟಿದ್ದಾರೆ.
13 hours ago
Graham Staines Case: ದಾರಾ ಸಿಂಗ್ ಕ್ಷಮಾದಾನ ಅರ್ಜಿಯ ಕುರಿತು ಆಗಸ್ಟ್ 15ರ ಒಳಗೆ ತೀರ್ಮಾನ ತೆಗೆದುಕೊಳ್ಳುವಂತೆ ಒಡಿಶಾ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
13 hours ago
Karnataka Government: ಬಿಡದಿ ಟೌನ್ಶಿಪ್ ಸಮಸ್ಯೆ ಪರಿಶೀಲಿಸಲು ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿ ರಚಿಸಲಾಗುವುದು ಹಾಗೂ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
13 hours ago
Nikhil Kumaraswamy: ಬರದಿಂದಾಗಿ ರೈತ ಸಮೂಹ ಕಂಗೆಟ್ಟಿದ್ದು ಕೂಡಲೇ ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
13 hours ago
ಫಿಫಾ: ‘ಸೂಪರ್ಸ್ಟಾರ್’ಗಳಿಲ್ಲದ ಸ್ಪೇನ್ ಆರ್ಭಟಕ್ಕೆ ಮಂಡಿಯೂರಿದ ದಿಗ್ಗಜರು
13 hours ago
Lamine Yamal: ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳ ಅಂತರದಿಂದ ಜಯಗಳಿಸಿದ ಸ್ಪೇನ್ ತಂಡವು, ನ್ಯೂಯಾರ್ಕ್ನಲ್ಲಿ ಜರುಗಲಿರುವ ನಿರ್ಣಾಯಕ ಫೈನಲ್ ಹಣಾಹಣಿಗೆ ಅಧಿಕೃತವಾಗಿ ಸಜ್ಜಾಗಿದೆ ಎಂದು ಯಮಲ್ ತಿಳಿಸಿದ್ದಾರೆ.
14 hours ago
ಫಿಫಾ ವಿಶ್ವಕಪ್ ಫೈನಲ್ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...
14 hours ago
Chikkamagaluru Scam: ಬಡವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ನಿಯೋಗ ಆಗ್ರಹಿಸಿದೆ.
14 hours ago
Ketan Agarwal murder case: ಕೇತನ್ ಅಗರವಾಲ್ ಕೊಲೆ ಪ್ರಕರಣದಲ್ಲಿ ತ್ವರಿತ ನ್ಯಾಯ ಒದಗಿಸುವಂತೆ ಕೋರಿ ಅವರ ತಾಯಿ ರಾಖಿ ಅಗರವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವುಕ ಪತ್ರ ಬರೆದಿದ್ದಾರೆ.
14 hours ago
Aamir Khan Fatwa: ಜುಲೈ 5ರಂದು ನಡೆದ ವಿವಾಹದ ವಿರುದ್ಧ ಮೌಲಾನಾ ಇಬ್ರಾಹಿಂ ಹುಸೇನ್ ಫತ್ವಾ ಹೊರಡಿಸಿದ್ದು, 2002ರಲ್ಲಿ ರೀನಾ ದತ್ತಾ ಹಾಗೂ 2021ರಲ್ಲಿ ಕಿರಣ್ ರಾವ್ ಜೊತೆಗಿನ ವಿಚ್ಛೇದನ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
15 hours ago
Taslima Nasreen return: ಎರಡು ದಶಕಗಳ ಬಳಿಕ ಅಗಸ್ಟ್ 1ರಂದು ರವೀಂದ್ರ ಸದನದಲ್ಲಿ ಆಯೋಜಿಸಿರುವ ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ 63 ವರ್ಷದ ಲೇಖಕಿ ಭಾಗವಹಿಸಲಿದ್ದು ಸುವೇಂದು ಅಧಿಕಾರಿ ಹಾಗೂ ದಾಸ್ ಗುಪ್ತಾ ಹಾಜರಿರುವರು.
15 hours ago
Srisailam Temple Silk Saree: ತೆಲಂಗಾಣದ ವಿಜಯ್ ಕುಮಾರ್ ಎಂಬುವವರು 200 ಗ್ರಾಂ ತೂಕದ ಇಕ್ಕತ್ ಶೈಲಿಯ ಬಟ್ಟೆಯನ್ನು 1 ವಾರದಲ್ಲಿ ಸಿದ್ಧಪಡಿಸಿ ಟ್ರಸ್ಟ್ ಅಧ್ಯಕ್ಷ ರಮೇಶ್ ನಾಯ್ಡು ಅವರಿಗೆ ಹಸ್ತಾಂತರಿಸಿದ್ದಾರೆ.
15 hours ago
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮನವಿ
15 hours ago
Bengaluru Career: ಬೆಂಗಳೂರು ಲಕ್ಷಾಂತರ ಜನರಿಗೆ ಉದ್ಯೋಗದಾತ ನಗರವಾಗಿದೆ. ಇಂದಿಗೂ ಓದು ಮುಗಿಸಿದ ವಿದ್ಯಾರ್ಥಿಗಳ ಮೊದಲ ಆದ್ಯತೆ ಬೆಂಗಳೂರೇ ಆಗಿರುತ್ತದೆ. ದೇಶದ ಎಲ್ಲಾ ರಾಜ್ಯದ ಜನರು ಬೆಂಗಳೂರಿನಲ್ಲಿದ್ದಾರೆ ಎಂದರೂ ಅತಿಶಯೋಕ್ತಿ ಎನಿಸದು.
16 hours ago
Sonam Wangchuk: ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರಿಗೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
16 hours ago
ಬಿಎಸಿ ಪ್ರಾಬಲ್ಯ ಮುಂದುವರಿಕೆ, ನಿಶಾಂತ್ ಜೆ, ತಿಸ್ಯಾ ಸೋನಾರ್ ಚಿನ್ನ ಗೆದ್ದರು
16 hours ago
ಫಿಫಾ: ‘ಸೂಪರ್ಸ್ಟಾರ್‘ಗಳಿಲ್ಲದ ಸ್ಪೇನ್ ಆರ್ಭಟಕ್ಕೆ ಮಂಡಿಯೂರಿದ ದಿಗ್ಗಜರು
16 hours ago
Legal Student Arrest: ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
16 hours ago
ಕರ್ನಾಟಕದ ಕಾವೇರಿ ಕಣಿವೆಯಲ್ಲೂ ಮಳೆ ಕೊರತೆಯಿಂದ ಬರದ ವಾತಾವರಣ ನಿರ್ಮಾಣವಾಗಿದ್ದು, ಇದರ ಆರಂಭಗೊಂಡಿದೆ ನಡುವೆ ಕಾವೇರಿ ನಿಯಂತ್ರಣ ಸಮಿತಿ ಸಭೆ
16 hours ago
Donald Trump News: ಅಮೆರಿಕದಲ್ಲಿ ಹೂಡಿಕೆ ಮಾಡುವ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ಮುಕ್ತ ಸಂಚಾರದ ಭರವಸೆ ನೀಡಲಾಗಿದ್ದು, ಹಡಗುಗಳ ಸಂಚಾರವು ದಿನಕ್ಕೆ 130 ರಿಂದ ಕೇವಲ 10 ಕ್ಕೆ ಇಳಿಕೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ.
16 hours ago
FIFA World Cup: ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳಿಂದ ಜಯಿಸಿದ ಸ್ಪೇನ್ ಫೈನಲ್ ಮುಟ್ಟಿದೆ. ಪಂದ್ಯದಲ್ಲಿ 22 ಟ್ಯಾಕಲ್ಸ್ ನಡೆಸಿದ ಸ್ಪೇನ್ ಪರ ಪೆಡ್ರೊ ಪೊರೊ ಅದ್ಭುತ ಗೋಲು ಗಳಿಸಿ ಮಿಂಚಿದರು.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ