Last Updated: 2 Apr 2026 8:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಸ್ನಿಂದ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
(24 hours ago)
303
IPL: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕನೊಲಿ ಪಂದ್ಯಶ್ರೇಷ್ಠ, ಕನ್ನಡಿಗರ ಮಿಂಚು
(24 hours ago)
25
Oracle Layoffs India: ಅಮೆರಿಕ ಮೂಲದ ದೈತ್ಯ ಐ.ಟಿ ಕಂಪನಿಗಳಲ್ಲಿ ಒಂದಾದ ಒರಾಕಲ್, ಭಾರತದಲ್ಲಿ ಸುಮಾರು 12,000 ಉದ್ಯೋಗ ಕಡಿತಗೊಳಿಸಿರುವುದಾಗಿ ವರದಿಯಾಗಿದೆ.
(22 hours ago)
24
ಕನ್ನಡ ವಾಹಿನಿ ಆರಂಭಿಸಲಿರುವ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
(19 hours ago)
23
Braeking News: ಸರ್ಕಾರದಲ್ಲಿ ಮಹತ್ವದ ಬದಲಾವಣೆ
(13 hours ago)
20
Emotional Story: ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೆದರಿದ ಮಗನಿಗೆ ಧೈರ್ಯ ತುಂಬಲು, ತಂದೆಯೊಬ್ಬರು ಆತನ ಜೊತೆ ತಾವೂ ಮಷಿನ್ ಒಳಗೆ ಹೋಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೊ ಸಾಮಾಜಿಕ
(19 hours ago)
19
FiFa World Cup: ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ಇಟಲಿ ವಿಫಲ
(20 hours ago)
17
Iran War Ultimatum: ‘ಇರಾನ್ ಕದನ ವಿರಾಮ ಬಯಸುತ್ತಿದೆ. ಆದರೆ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಭೀಕರ ದಾಳಿ ಮುಂದುವರಿಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(12 hours ago)
14
Mysuru Summer Health: ಮೈಸೂರು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ಕೆಲಸದ ವೇಳಾಪಟ್ಟಿಯನ್ನು ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರಿಷ್ಕರಿಸಿದ್ದು, ಬುಧವಾರದಿಂದಲೇ ಈ ನೂತನ ನಿಯಮ ಜಾರಿಗೆ ಬಂದಿದೆ.
(18 hours ago)
14
Siddhaganga Matha Visit: ನಗರದ ಸಿದ್ಧಗಂಗಾ ಮಠಕ್ಕೆ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
(20 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 2
NASA Moon Mission: ಅರ್ಧ ಶತಮಾನದ ಬಳಿಕ ಚಂದ್ರನೆಡೆಗೆ ಪ್ರಯಾಣ ಬೆಳೆಸಿರುವ ನಾಸಾ, ಐತಿಹಾಸಿಕ ಆರ್ಟೆಮಿಸ್-2 ಮಿಷನ್ ನೌಕೆಯನ್ನು ಉಡ್ಡಯನ ಮಾಡಿದೆ.
14 mins ago
Nagpur Mumbai Expressway: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಟೆಂಪೋಗೆ ಟ್ರಕ್ ಡಿಕ್ಕಿ ಹೊಡೆದು 8 ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
14 mins ago
ತಪ್ಪಿಗಾಗಿ ಕಿವಿ ಹಿಡಿದು ಕ್ಷಮೆಯಾಚಿಸಿದ್ದ IAS ಅಧಿಕಾರಿ ದಿಢೀರ್ ರಾಜೀನಾಮೆ
14 mins ago
Business: ಆಟೊ ಎಲ್ಪಿಜಿ ದರ ಏರಿಕೆ ವಿರೋಧಿಸಿ ಮತ್ತು ಪೂರೈಕೆ ಸ್ಥಗಿತಗೊಂಡಿದ್ದನ್ನು ಖಂಡಿಸಿ ಆಟೊ ಚಾಲಕರು ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
44 mins ago
Supreme Court Ruling: ವಿವಾಹೇತರ ಲಿವ್ ಇನ್ ಸಂಬಂದ ಅಪರಾಧವಲ್ಲ ಎಂಬ ತೀರ್ಪು ಹಾಗೂ 2027ರ ಜನಗಣತಿಯಲ್ಲಿ ಲಿವ್ ಇನ್ ಜೋಡಿಗಳನ್ನು ವಿವಾಹಿತರೆಂದು ಗುರುತಿಸುವ ಕೇಂದ್ರದ ನಿರ್ಧಾರದ ಬಗ್ಗೆ ಲೇಖಕಿ ಪ್ರತಿಭಾ ನಂದಕುಮಾರ್ ವಿಶ್ಲೇಷಿಸಿದ್ದಾರೆ.
44 mins ago
US Foreign Policy: ಇರಾನ್ ವಿರೋಧಿ ಕಾರ್ಯಾಚರಣೆಗೆ ಬೆಂಬಲ ಸಿಗದ ಕಾರಣ ಟ್ರಂಪ್ ಟೀಕಿಸಿದ್ದು, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಈ ವಾರ ಹೊರ್ಮುಜ್ ಜಲಸಂಧಿ ಭದ್ರತೆ ಕುರಿತು 35 ರಾಷ್ಟ್ರಗಳ ಸಮಾವೇಶ ಆಯೋಜಿಸಿದ್ದಾರೆ.
44 mins ago
KPSC Selection Integrity: 1998ರ ನೇಮಕಾತಿಯಲ್ಲಿ 729 ಅಧಿಕಾರಿಗಳ ಪೈಕಿ 484 ಮಂದಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ. 2011ರ ಹಗರಣದ ಬಗ್ಗೆ ಸಿಐಡಿ 10,500 ಪುಟಗಳ ಸುದೀರ್ಘ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
44 mins ago
ರಾಜ್ಯದಲ್ಲಿ ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆ: ಶೇ 80ರಷ್ಟು ವಿವರಗಳಷ್ಟೇ ಹೋಲಿಕೆ
44 mins ago
Parappana Agrahara: ಪರಪ್ಪನ ಅಗ್ರಹಾರ ಜೈಲಿನಲ್ಲಿ 4,834 ಕೈದಿಗಳಿಗೆ ಕೇವಲ 571 ಸಿಬ್ಬಂದಿ ಇದ್ದು, 332 ಕ್ಯಾಮೆರಾಗಳು ಶೇ 7ರಷ್ಟು ಚಲನವಲನದ ಮೇಲೆ ಮಾತ್ರ ನಿಗಾ ಇಡುತ್ತಿವೆ ಎಂದು ಎಡಿಜಿಪಿ ಹಿತೇಂದ್ರ ವರದಿ ತಿಳಿಸಿದೆ.
44 mins ago
Iran Navy Strike: ಇರಾನ್ ಯುದ್ಧನೌಕೆ ಮೇಲೆ ಭಾರತ ದಾಳಿ ನಡೆಸಿಲ್ಲ. ಬಾಂದರ್ ಅಬ್ಬಾಸ್ ಬಂದರಿನಲ್ಲಿ ನಡೆದ ಘಟನೆಗೆ ಅಮೆರಿಕ ಸೇನೆ ಕಾರಣ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದ್ದು ಸುಳ್ಳು ಮಾಹಿತಿಯ ಸತ್ಯಾಸತ್ಯತೆ ಬಯಲು ಮಾಡಿದೆ.
44 mins ago
ಕರ್ನಾಟಕ ತಂಡಕ್ಕೆ ಮರಳುವವರಿಗೆ ಕೂಲಿಂಗ್ ಆಫ್ ನಿಯಮ
104 mins ago
ಅನುಮತಿ ಇಲ್ಲದೆ ಹಾಡಿನ ಬಳಕೆ: ನಟ ರಕ್ಷಿತ್ ಶೆಟ್ಟಿಗೆ ₹25 ಲಕ್ಷ ದಂಡ
104 mins ago
ದಾವಣಗೆರೆ ಉಪಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಮಲ್ಲಿಕಾರ್ಜುನ್, ಸಮರ್ಥ್
3 hours ago
ಹೆದರಿದ ಮಗನೊಂದಿಗೆ MRIಯಂತ್ರದೊಳಗೆ ಹೋದ ತಂದೆ: ಭಾವುಕ ಕ್ಷಣಕ್ಕೆ ನೆಟ್ಟಿಗರು ಫಿದಾ
4 hours ago
High Court Refusal: ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಪೀಠವು ಈ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿ ಎಫ್ಐಆರ್ ದಾಖಲಿಸಲಾಗಿದೆ.
5 hours ago
ದೇವರ ನಾಮಸ್ಮರಣೆ, ಮಲ್ಲಿಗೆ ಹೂವಿನ ಸಮರ್ಪಣೆ * ಗಲ್ಲಿ ಗಲ್ಲಿಗಳಲ್ಲಿ ಸಡಗರ
5 hours ago
MRPL ಮಂಗಳೂರು ರಿಫೈನರಿ ಮತ್ತು ಪೆಟ್ರೊ ಕೆಮಿಕಲ್ಸ್ (ಎಂಆರ್ಪಿಎಲ್) ಸಂಸ್ಥೆಯು ಎಲ್ಪಿಜಿ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದು, ನಿತ್ಯ 45 ಲಕ್ಷ ಕೆ.ಜಿ ಉತ್ಪಾದಿಸಲಾಗುತ್ತಿದೆ’ ಎಂದು ಕಂಪನಿಯ ನಿರ್ದೇಶಕ (ರಿಫೈನರಿ) ನಂದಕುಮಾರ್ ವಿ.ಪಿಳ್ಳೈ ಇಲ್ಲಿ ತಿಳಿಸಿದರು.
5 hours ago
Rowdy sheeter Shannu: ತಿಲಕ್ ನಗರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಟ್ರಸ್ಟ್ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪ್ರಶ್ನಿಸಿದ್ದಾರೆ.
5 hours ago
IPL 2026 | ಸನ್ರೈಸರ್ಸ್–ಕೆಕೆಆರ್ ಹಣಾಹಣಿ: ಗೆಲುವಿನ ಆರಂಭಕ್ಕೆ ಉಭಯ ತಂಡಗಳ ತವಕ
5 hours ago
Vijayendra questions ಪೊಲೀಸ್ ಇಲಾಖೆ ಸಿಬ್ಬಂದಿಗೆ ವೇತನ ನೀಡಲು ಯಾಕೆ ವಿಳಂಬವಾಗಿದೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
5 hours ago
ಗೆಲುವಿನೊಡನೆ ಅಗ್ರಸ್ಥಾನಕ್ಕೇರಿದ ಸಿಂದರೋವ್
5 hours ago
Bengaluru Auto Crisis: ಗ್ಯಾಸ್ ಇಲ್ಲದೆ ಮಂಗಳವಾರ ರಾತ್ರಿಯಿಂದಲೇ ನಾಗರಬಾವಿ ಹಾಗೂ ಮಡಿವಾಳದ ಬಂಕ್ಗಳಲ್ಲಿ ಸಾಲುಗಟ್ಟಿ ನಿಂತಿರುವ ಚಾಲಕರು ದಿನಕ್ಕೆ 350 ರೂಪಾಯಿ ಆಟೊ ಬಾಡಿಗೆ ಕಟ್ಟಲಾಗದೆ ಕಂಗಾಲಾಗಿದ್ದಾರೆ.
5 hours ago
Apr 1
ಟಿ.ಟಿ: ರಾಜ್ಯದ ಬಾಲಕಿಯರಿಗೆ 4 ಕಂಚು
6 hours ago
ಕೆಎಸ್ಎಚ್ಎ ‘ಬಿ’ ಡಿವಿಷನ್: ಗೋಲುಗಳ ಮಳೆಗರೆದ ಗರುಡ ಹಾಕಿ ಕ್ಲಬ್
6 hours ago
KSCA: ಮಾಜಿ ಆಟಗಾರ್ತಿಯರಿಗೆ ಪಿಂಚಣಿ
6 hours ago
Middle East Crisis: ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಭಾಗವಹಿಸಿದ್ದು, ಹೊರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ ಉಂಟಾದ ಇಂಧನ ಪೂರೈಕೆ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಚರ್ಚೆ ನಡೆಸಿದರು.
8 hours ago
DC vs LSG: ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್ ಸ್ಟಬ್ಸ್ ಅಮೋಘ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿತು.
9 hours ago
LSG vs DC: ಬೌಲರ್ಗಳ ಆರ್ಭಟದ ನಡುವೆ ಪಂದ್ಯ ಗೆದ್ದು ಶುಭಾರಂಭ ಮಾಡಿದ ಡೆಲ್ಲಿ
9 hours ago
LSG vs DC: ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್ ಸ್ಟಬ್ಸ್ ಅಮೋಘ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಟೂರ್ನಿಗೆ ಶುಭಾರಂಭ ಮಾಡಿತು.
9 hours ago
ಗುಂಡಣ್ಣ: ಬುಧವಾರ, 1 ಏಪ್ರಿಲ್ 2026
9 hours ago
DC vs LSG | ರಿಜ್ವಿ, ಸ್ಟಬ್ಸ್ ಕೆಚ್ಚೆದೆಯ ಬ್ಯಾಟಿಂಗ್: ಡೆಲ್ಲಿಗೆ ಶುಭಾರಂಭ
9 hours ago
Kamran Akmal: ಐಪಿಎಲ್ 2026ರಲ್ಲಿ ಅಬ್ಬರಿಸುತ್ತಿರುವ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಗ್ಗೆ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಮೆಚ್ಚುಗೆ ವ್ಯಕ್ತಪಡಿಸಿ ಭವಿಷ್ಯ ಕುರಿತು ಆತಂಕ ವ್ಯಕ್ತಪಡಿಸಿದರು.
10 hours ago
ಆತನಿಗೆ 25 ವರ್ಷ ಆದಾಗ ಬೌಲರ್ ಕಥೆ ಏನು? ವೈಭವ್ ಕುರಿತು ಪಾಕ್ ಮಾಜಿ ಆಟಗಾರನ ಆತಂಕ
10 hours ago
Price Hike: ವಿಮಾನ ಇಂಧನ ದರ ದ್ವಿಗುಣ, ವಾಣಿಜ್ಯ ಸಿಲಿಂಡರ್ ₹195.50 ಹೆಚ್ಚಳ
10 hours ago
RBI Secure Payments: ಆರ್ಬಿಐ ವಂಚನೆ ತಡೆಗೆ ಬುಧವಾರದಿಂದ ಕಡ್ಡಾಯವಾಗಿ ಒಟಿಪಿ ಅಥವಾ ಬಯೋಮೆಟ್ರಿಕ್ ದೃಢೀಕರಣ ಜಾರಿಗೆ ತಂದಿದೆ. ಬ್ಯಾಂಕಿಂಗ್ ಆ್ಯಪ್ಗಳಲ್ಲಿ ಇನ್ಮುಂದೆ ಸ್ಕ್ರೀನ್ಶಾಟ್ ಅಥವಾ ರೆಕಾರ್ಡಿಂಗ್ ಮಾಡಲು ಸಾಧ್ಯವಿಲ್ಲ.
10 hours ago
2025–26ರ ಏಪ್ರಿಲ್ನಿಂದ ಮಾರ್ಚ್ವರೆಗೆ ₹22.27 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ
10 hours ago
ಖೇಲೊ ಇಂಡಿಯಾ ಆದಿವಾಸಿ ಕ್ರೀಡೆ: ಕರ್ನಾಟಕದ ದಶರಥ, ನಾಗಿನಿಗೆ ಚಿನ್ನ
10 hours ago
Iran War Ultimatum: ‘ಇರಾನ್ನ ಅಧ್ಯಕ್ಷರು ಕದನ ವಿರಾಮ ಬಯಸುತ್ತಿದ್ದಾರೆ. ಆದರೆ ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾದ ಬಳಿಕವಷ್ಟೇ ಅದು ಸಾಧ್ಯ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
10 hours ago
Danish Pandor: ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಬೇಹುಗಾರಿಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಧುರಂಧರ್–2, ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ.
10 hours ago
Supreme Court Penalty: ಸಿಐಎಸ್ಎಫ್ ಅಧಿಕಾರಿಯೋರ್ವರ ಸೇವೆಯಿಂದ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ದಂಡ ವಿಧಿಸಿದೆ. ಈ ಕೇಸನ್ನು ನ್ಯಾ. ಬಿ.ವಿ.ನಾಗರತ್ನ ಪೀಠವು ವಿಚಾರಣೆ ನಡೆಸಿತು.
11 hours ago
ಬಿಎಫ್ಸಿ ಯುವ ಅಭಿವೃದ್ಧಿ ವಿಭಾಗಕ್ಕೆ ಮುಖ್ಯಸ್ಥರಾಗಿ ಮೆದೀರಾ ನೇಮಕ
11 hours ago
ಟಿ20 ಸರಣಿ: ಜುಲೈನಲ್ಲಿ ಭಾರತ ತಂಡದ ಜಿಂಬಾಬ್ವೆ ಪ್ರವಾಸ
11 hours ago
IPL 2026 | ಡೆಲ್ಲಿ ಬೌಲಿಂಗ್ ದಾಳಿಗೆ ಕುಸಿದ ಲಖನೌ: DC ಗೆಲುವಿಗೆ ಸಾಧಾರಣ ಗುರಿ
11 hours ago
ಫುಟ್ಬಾಲ್ ವಿಶ್ವಕಪ್ಗೆ ಅರ್ಹತೆ: ಇಟಲಿ ಮತ್ತೊಮ್ಮೆ ವಿಫಲ
11 hours ago
DC vs LSG: ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳ ಮಿಂಚಿನ ಪ್ರದರ್ಶನದ ಎದುರು ಲಖನೌ ಸೂಪರ್ ಜೈಂಟ್ಸ್ 141 ರನ್ಗೆ ಆಲೌಟ್ ಆಗಿ ಡೆಲ್ಲಿಗೆ 142 ರನ್ ಗುರಿ ನೀಡಿತು.
11 hours ago
Hormuz Strait blockade: ನಾವಿಕರ ಸಂಬಳ ದಿನಕ್ಕೆ 16 ಡಾಲರ್ನಿಂದ 32 ಡಾಲರ್ಗೆ ಏರಿಕೆಯಾಗುವ ನಿರೀಕ್ಷೆಯಿದೆ ಮತ್ತು ಸಂಘರ್ಷದಲ್ಲಿ ಈವರೆಗೆ 10 ನಾವಿಕರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಐಟಿಎಫ್ ವರದಿ ತಿಳಿಸಿದೆ.
12 hours ago
Tamil Nadu Elections: ಖುಷ್ಬೂ ಪತಿ ಸುಂದರ್ ಸಿ. ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ದಳಪತಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷವನ್ನು ಟೀಕಿಸುವುದಿಲ್ಲ ಎಂದು ಹೇಳಿದ್ದಾರೆ.
12 hours ago
Major daily updates: ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ಗೆ 12 ಲಕ್ಷ ದಂಡ ವಿಧಿಸಲಾಗಿದೆ ಮತ್ತು ಆಂಧ್ರಪ್ರದೇಶದ ಶಾಶ್ವತ ರಾಜಧಾನಿಯಾಗಿ ಅಮರಾವತಿ ನಗರವನ್ನು ಘೋಷಿಸಿ ಲೋಕಸಭೆಯಲ್ಲಿ ಮಸೂದೆ ಅಂಗೀಕರಿಸಲಾಗಿದೆ.
12 hours ago
ಕೈಚೀಲ ಖರೀದಿ–ಸರಬರಾಜಿನಲ್ಲಿ ಹೇರಾಫೇರಿ ಆರೋಪ
12 hours ago
Iran War Ultimatum: ‘ಇರಾನ್ ಕದನ ವಿರಾಮ ಬಯಸುತ್ತಿದೆ. ಆದರೆ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಭೀಕರ ದಾಳಿ ಮುಂದುವರಿಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
12 hours ago
Belagavi Court Verdict: ಖಾನಾಪುರ ತಾಲ್ಲೂಕಿನ ಭುರಣಕಿ ಗ್ರಾಮದ ಇಬ್ಬರು ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ತೆಗೆ 1 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಲಾಗಿದೆ.
12 hours ago
IPL 2026 | ಲಖನೌ ವಿರುದ್ಧ ಟಾಸ್ ಗೆದ್ದ ಡೆಲ್ಲಿ: ಆಡುವ XIರ ಬಳಗ ಹೀಗಿದೆ
13 hours ago
DC vs LSG: ಐಪಿಎಲ್ 2026ರ 5ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
13 hours ago
Condom Price Hike: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಅನೇಕ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದಲ್ಲಿ ಕಚ್ಚಾ ತೈಲಗಳು ಸಿಎನ್ಜಿ ಗ್ಯಾಸ್ ಸೇರಿದಂತೆ ಹಲವು
13 hours ago
Haveri KSRTC Incident: ಹಾವೇರಿ-ಲಕ್ಷ್ಮೇಶ್ವರ ಮಾರ್ಗದ ಬಸ್ ವೇಗವಾಗಿ ನುಗ್ಗಿದ್ದರಿಂದ ಹಜರತ್ ಅಲಿ ಎಂಬ ಮಗು ಮೃತಪಟ್ಟಿದ್ದು, ವಾಸುದೇವ ಉತಳೇಕರ್ ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
13 hours ago
Andhra Pradesh Capital: ಕೇಂದ್ರ ಸರ್ಕಾರವು ಆಂಧ್ರಪ್ರದೇಶ ಪುನರ್ರಚನೆ ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ. ಈ ಮೂಲಕ ಅಮರಾವತಿ ನಗರವನ್ನು ಆಂಧ್ರಪ್ರದೇಶ ರಾಜಧಾನಿಯಾಗಿ ಅಧಿಕೃತವಾಗಿ ಘೋಷಿಸಿದಂತಾಗಿದೆ.
13 hours ago
Braeking News: ಸರ್ಕಾರದಲ್ಲಿ ಮಹತ್ವದ ಬದಲಾವಣೆ
13 hours ago
British PM Keir Starmer: ಇರಾನ್ ವಿರುದ್ಧದ ಸಂಘರ್ಷದಲ್ಲಿ ಭಾಗಿಯಾಗಲು ಸಾಧ್ಯವಿಲ್ಲವೆಂದ ಕೀರ್ ಸ್ಟಾರ್ಮರ್, 32 ರಾಷ್ಟ್ರಗಳ ಮಿಲಿಟರಿ ಮೈತ್ರಿಕೂಟ ನ್ಯಾಟೋ ಸುರಕ್ಷತೆಗೆ ಬ್ರಿಟನ್ ಸಂಪೂರ್ಣ ಬದ್ಧವಾಗಿದೆ ಎಂದು ಬುಧವಾರ ಸ್ಪಷ್ಟಪಡಿಸಿದರು.
13 hours ago
Ego management: ಮನುಷ್ಯನ ದೊಡ್ಡ ಶತ್ರು ಎಂದರೆ ಅವನ ಅಹಂಕಾರ. ‘ನಾನು’ ಎನ್ನುವ ಅವನ ‘ಪಟ್ಟ’ ಅವನನ್ನು ಎಂಥ ಸ್ಥಾನದಿಂದಲೂ ಉರುಳಿಸಬಹುದು. ಆದರೆ ಈ ವಾಸ್ತವವನ್ನು ತಿಳಿಯಲು ತುಂಬ ಜನರು ಸೋಲುತ್ತಾರೆ.
14 hours ago
India Census: ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. 2026ರ ವರದಿ ಪ್ರಕಾರ ದೇಶದ ಜನಸಂಖ್ಯೆ 147 ಕೋಟಿ ತಲುಪಿದೆ. ದೇಶದಲ್ಲಿ ಜನರ ಸ್ಥಾನಮಾನ ಹಾಗೂ ಸಂಖ್ಯೆಯನ್ನು ತಿಳಿಯುವ ಉದ್
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ