Last Updated: 10 Apr 2026 10:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬೆಂಗಳೂರು–ಮೈಸೂರು ನಡುವೆ ಒಂದು ಗಂಟೆಯ ಪ್ರಯಾಣ: ಸಚಿವ ವಿ. ಸೋಮಣ್ಣ
(13 hours ago)
29
ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ ‘ಇಂಧನ ಬಿಸಿ’
(16 hours ago)
22
ಪತ್ನಿ ಜೊತೆ ಬಲವಂತದ ಸಂಭೋಗ ಆರೋಪ: ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
(7 hours ago)
21
ಎಚ್ಡಿಕೆ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಆಕ್ರೋಶ
(11 hours ago)
19
Career Guidance: ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ‘ಮುಂದೆ ನೀವು ಏನಾಗಬೇಕು?’ ಎಂದು ಪ್ರಶ್ನಿಸಿದರೆ ಬಹುತೇಕ ಮಂದಿ ನೀಡುವ ಉತ್ತರ ಇಂಜಿನಿಯರ್ ಅಥವಾ ಡಾಕ್ಟರ್.
(12 hours ago)
19
Benjamin Netanyahu Reaction: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನದ ತಟಸ್ಥ ನಿಲುವನ್ನು ಪ್ರಶ್ನಿಸಿರುವ ಇಸ್ರೇಲ್, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಮೂಲಕ ತಿರುಗೇಟು ನೀಡಿದೆ.
(13 hours ago)
19
ಆರ್ಎಸ್ಎಸ್ನವರೇ ದೂರು ನೀಡಲಿ: ಪ್ರಿಯಾಂಕ್ ಖರ್ಗೆ
(17 hours ago)
17
Bengaluru Police: ಝಾಂಬಿ ಡ್ರಗ್ಸ್ ಸೇವಿಸಿದ್ದಾನೆ ಎಂಬ ತಪ್ಪು ಮಾಹಿತಿಯೊಂದಿಗೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿದ್ಯಾರಣ್ಯಪುರ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
(7 hours ago)
16
NASA Orion capsule: ಚಂದ್ರನತ್ತ ಪ್ರಯಾಣ ಬೆಳೆಸುವುದು ಒಂದು ವಿಚಾರ. ಆದರೆ, ಚಂದ್ರನಿಂದ ಜೀವಂತವಾಗಿ ಭೂಮಿಗೆ ಮರಳಿ ಬರುವುದೇ ಸಂಪೂರ್ಣ ಭಿನ್ನವಾದ ಇನ್ನೊಂದು ವಿಚಾರ.
(6 hours ago)
15
Politics: ಹಾಸನ: ಎಚ್.ಡಿ.ದೇವೇಗೌಡರು 93 ವಯಸ್ಸಿನ ಹಿರಿಯರು. ಅಂಥವರು ಮತ್ತೆ ರಾಜ್ಯಸಭೆಗೆ ಪ್ರವೇಶ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
(12 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 10
Middle East Peace Talks: ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳು ಭೇಟಿಯಾಗಲಿದ್ದು, ಹಡಗುಗಳ ಸಂಚಾರಕ್ಕೆ ಇರಾನ್ ಕ್ರಿಪ್ಟೊಕರೆನ್ಸಿ ಮೂಲಕ ಶುಲ್ಕ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
18 mins ago
Karnataka Congress Crisis: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸುಮಾರು ಎಪ್ಪತ್ತು ಸಾವಿರ ಮುಸ್ಲಿಂ ಮತದಾರರಿದ್ದು, ಸಮರ್ಥ್ ವಿರುದ್ಧ ಕೆಲಸ ಮಾಡಿದ ಜಮೀರ್ ಅಹಮದ್ ಹಾಗೂ ನಸೀರ್ ಅಹಮದ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ಗೆ ದೂರು ನೀಡಲಾಗಿದೆ.
18 mins ago
Renewable Energy Ministry: ಪ್ರಲ್ಹಾದ ಜೋಶಿ ಅವರು ಇಲಾಖೆ ಅಧಿಕಾರಿಗಳಿಗೆ ಬೃಹತ್ ಉತ್ಪಾದನೆಗೆ ಸೂಚಿಸಿದ್ದು, ಈ ಪರಿಸರ ಸ್ನೇಹಿ ತಂತ್ರಜ್ಞಾನವು ಹೋಟೆಲ್ ಹಾಗೂ ಬೇಕರಿ ಉದ್ಯಮಗಳಿಗೆ ಪರ್ಯಾಯ ಇಂಧನ ಮೂಲವಾಗಲಿದೆ.
18 mins ago
Karnataka Rain: ರಾಜ್ಯದ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶನಿವಾರ ಹಾಗೂ ಭಾನುವಾರ
48 mins ago
Karnataka Governor Approval: ಬಜೆಟ್ ಅಧಿವೇಶನದ 11 ಮಸೂದೆಗಳಲ್ಲಿ ಗ್ರಾಮ ಸ್ವರಾಜ್ ತಿದ್ದುಪಡಿ ಮಸೂದೆಯನ್ನು ತಡೆಹಿಡಿಯಲಾಗಿದೆ. ಕಸುಬುಗಳ ಮೇಲಿನ ತೆರಿಗೆ ಮತ್ತು ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಗಳಿಗೆ ಅಂಕಿತ ದೊರೆತಿದೆ.
48 mins ago
ಟಿ–20 ಕ್ರಿಕೆಟ್ನಲ್ಲಿ 350 ಪಂದ್ಯ: ರೋಹಿತ್, ಕೊಹ್ಲಿ, ಧೋನಿ ಸಾಲಿಗೆ ಜಡೇಜಾ
48 mins ago
Kolar Forest Land: ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪ್ರಾಧಿಕಾರ ತಿರಸ್ಕರಿಸಿದೆ.
48 mins ago
Gruha Lakshmi Amount Deduction: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಳೆಯ ಸಾಲದ ನೆಪದಲ್ಲಿ ಕಡಿತಗೊಳಿಸುತ್ತಿರುವ ಖಾಸಗಿ ಫೈನಾನ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
48 mins ago
Former Foreign Minister: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಗಾಯಗೊಂಡಿದ್ದ ಮೊಹಮ್ಮದ್ ಖತಾಮಿ ಸಂಪುಟದ ಸಚಿವ ಕಮಲ್ ಖರಾಝಿ ಶುಕ್ರವಾರ ಮೃತಪಟ್ಟಿದ್ದಾರೆ. ಇವರು ಆಯತೊಲ್ಲಾ ಖಮೇನಿ ಅವರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
48 mins ago
Karnataka High Court: ಕೆಂಗೇರಿಯ 27 ವರ್ಷದ ಚಿರಂತ್ ವಿರುದ್ಧ ಬಿಎನ್ಎಸ್ಎಸ್ ಅಡಿ ಪ್ರಕರಣ ದಾಖಲಾಗಿದ್ದು, ಅತ್ಯಂತ ದುಬಾರಿ ಸೈಲೆನ್ಸರ್ ಅಳವಡಿಸಿ ಅತಿವೇಗವಾಗಿ ಕಾರು ಚಲಾಯಿಸಿದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.
48 mins ago
Karnataka oil companies: ರಾಜ್ಯದಲ್ಲಿ ಈಗಾಗಲೇ 88.99 ಲಕ್ಷ ಗೃಹ ಬಳಕೆಯ ಸಿಲಿಂಡರ್ ವಿತರಿಸಲಾಗಿದೆ. ಅಕ್ರಮ ತಡೆಯಲು ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆಯಲಾಗಿದ್ದು ಬಡವರಿಗಾಗಿ 4048 ಸಣ್ಣ ಸಿಲಿಂಡರ್ ನೀಡಲಾಗಿದೆ.
48 mins ago
Anant Ambani: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸ್ಥಾಪಿಸಿದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವಂತರಾ, ಗುಜರಾತ್ನ ಜಾಮ್ನಗರದಲ್ಲಿ 'ವನ್ಯಜೀವಿ ವಿಶ್ವವಿದ್ಯಾಲಯ' ಪ್ರಾರಂಭಿಸುವುದಾಗಿ ಶುಕ್ರವಾರ ಘೋಷಿಸಿದೆ.
108 mins ago
ದಿನ ಭವಿಷ್ಯ: ಪರಿಶ್ರಮದ ಫಲಕ್ಕಿಂತ ಅದೃಷ್ಟದ ಫಲವೇ ಅಧಿಕವಾಗಿ ಅನುಭವಕ್ಕೆ ಬರಲಿದೆ
108 mins ago
IPL 2026: ಆರ್ಸಿಬಿ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಆರ್
108 mins ago
Karnataka High Court: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಕ್ರಮವನ್ನು ಪ್ರಶ್ನಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿ ₹1 ಲಕ್ಷ ದಂಡ ವಿಧಿಸಿದೆ.
2 hours ago
IPL 2026: ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕ್ಷಮೆಯಾಚಿಸಿದ ಆರ್ಸಿಬಿ ಆಟಗಾರ ತುಷಾರ
2 hours ago
US Vice President JD Vance: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಣ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದ್ದರೂ ಅನಿಶ್ಚಿತತೆ ಮುಂದುವರಿದಿದೆ.
2 hours ago
India Census: ಜನಗಣತಿಯ ಮೊದಲ ಹಂತದಲ್ಲಿ ಸ್ವಯಂ ಗಣತಿ ಸೌಲಭ್ಯವನ್ನು ಬಳಸಿಕೊಂಡು 5.72 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ವಿವರಗಳನ್ನು ಡಿಜಿಟಲ್ ಮೂಲಕ ದಾಖಲಿಸಿರುವುದಾಗಿ ಆರ್ಜಿಐ ತಿಳಿಸಿದೆ.
3 hours ago
IPL 2026: ಆರ್ಸಿಬಿ vs ಆರ್ಆರ್ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ
3 hours ago
Uttar Pradesh Voter Statistics: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಿದ ಬಳಿಕ ಚುನಾವಣಾ ಆಯೋಗವು ಉತ್ತರ ಪ್ರದೇಶದ ಮತದಾರರ ಅಂತಿಮ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.
3 hours ago
IPL 2026: ಆರ್ಸಿಬಿ, ರಾಜಸ್ಥಾನ ರಾಯಲ್ಸ್.. ಎರಡೂ ತಂಡಗಳ ಪರ ಆಡಿದ ಆಟಗಾರರಿವರು
3 hours ago
Yamuna river boat capsize: ಬೃಂದಾವನದ ಯಮುನಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 hours ago
Strait of Hormuz Conflict: ಜಾಗತಿಕ ತೈಲ ಬೆಲೆ ಶೇಕಡಾ ಐವತ್ತರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ತಾತ್ಕಾಲಿಕ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್ ಸಹಮತ ವ್ಯಕ್ತಪಡಿಸಿವೆ.
3 hours ago
Financial Stress: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಶ್ರೀಮಂತರಂತೆ ಕಾಣಿಸಿಕೊಳ್ಳುವ ಹಂಬಲದಿಂದ ಭಾರತದ ಜೆನ್-ಝೀ ಯುವಜನತೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಏನಿದು ತೋರ್ಪಡಿಕೆಯ ಶೋಕಿ?
3 hours ago
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 10, ಶುಕ್ರವಾರ
4 hours ago
Yamuna river boat capsize: ಬೃಂದಾವನದ ಯಮುನಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, 10 ಏಪ್ರಿಲ್ 2026
4 hours ago
ಚುರುಮುರಿ: ಬುಟ್ಟಿಯೊಳಗಿನ ಹಾವು!
4 hours ago
Madhya Pradesh wildlife crisis: ಮಧ್ಯಪ್ರದೇಶದಲ್ಲಿ ಕಳೆದ 14 ತಿಂಗಳುಗಳಲ್ಲಿ (2025ರ ಜನವರಿಯಿಂದ ಈವರೆಗೆ) ಒಟ್ಟು 149 ಚಿರತೆಗಳು ಮೃತಪಟ್ಟಿವೆ.
5 hours ago
Sringeri Temple: ಬಹುಭಾಷಾ ನಟಿ ನಭಾ ನಟೇಶ್ ಅವರು ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿನ ವಾಸ್ತುಶಿಲ್ಪ ಕುರಿತು ಬಣ್ಣಿಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡ ಅವರು
5 hours ago
Kannada Film Analysis: ಕಥೆಯ ನಾಯಕನ ವಿಜೃಂಭಣೆಗೆ ಒತ್ತು ನೀಡಿ, ಕಥೆ–ಚಿತ್ರಕಥೆಯತ್ತ ಹೆಚ್ಚಿನ ಗಮನಹರಿಸದೇ ಹೋದರೆ ಸಿನಿಮಾ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.
5 hours ago
Ashmounds history: ಯಾದಗಿರಿಯ ಐದು ಸಾವಿರ ವರ್ಷಗಳ ಹಳೆಯ ಬೂದಿಗುಡ್ಡಗಳ ಬಗ್ಗೆ ಪುರಾತತ್ವ ಇಲಾಖೆಯ ಮಹತ್ವದ ಸಂಶೋಧನೆಯ ಮಾಹಿತಿಗಳಿವೆ. ನವ ಶಿಲಾಯುಗದ ಆಚರಣೆಗಳು ಮತ್ತು ಪ್ರಾಚೀನ ಕರ್ನಾಟಕದ ಇತಿಹಾಸವನ್ನು ಇದು ವಿವರಿಸುತ್ತದೆ.
6 hours ago
Jaipur Traffic Police: ರಾಜಸ್ಥಾನದಲ್ಲಿ ಎಲೆಕ್ಟ್ರಿಕ್ ಕಾರಿಗೆ ಪಿಯುಸಿ ಪ್ರಮಾಣಪತ್ರ ಇಲ್ಲವೆಂದು ಪೊಲೀಸರು ದಂಡ ವಿಧಿಸಿದ ಘಟನೆ ವೈರಲ್ ಆಗಿದ್ದು, ನಂತರ ಅದು ತಪ್ಪಾಗಿ ವಿಧಿಸಲಾಗಿದೆ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
6 hours ago
Madhya Pradesh Borewell Accident: ಮಧ್ಯಪ್ರದೇಶದ ಉಜ್ಜಿಯಿನಿ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 hours ago
Shivamogga Landslide: ಹೊಸನಗರದ ಹುಲಿಕಲ್ ಘಾಟಿಯಲ್ಲಿ ರಸ್ತೆ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
6 hours ago
Space Mission: ಇಸ್ರೊ ತನ್ನ ಮುಂಬರುವ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಎರಡನೇ ಇಂಟಿಗ್ರೇಟೆಡ್ ಏರ್ ಡ್ರಾಪ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.
6 hours ago
NASA Orion capsule: ಚಂದ್ರನತ್ತ ಪ್ರಯಾಣ ಬೆಳೆಸುವುದು ಒಂದು ವಿಚಾರ. ಆದರೆ, ಚಂದ್ರನಿಂದ ಜೀವಂತವಾಗಿ ಭೂಮಿಗೆ ಮರಳಿ ಬರುವುದೇ ಸಂಪೂರ್ಣ ಭಿನ್ನವಾದ ಇನ್ನೊಂದು ವಿಚಾರ.
6 hours ago
BJP Manifesto: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆ 'ಸೋನಾರ್ ಬಾಂಗ್ಲಾ' ನಿರ್ಮಾಣದ ಮಾರ್ಗಸೂಚಿ ಎಂದು ಬಣ್ಣಿಸಿದ್ದಾರೆ.
6 hours ago
Amit Shah UCC: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಆರು ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದ್ದಾರೆ.
7 hours ago
Bengaluru Police: ಝಾಂಬಿ ಡ್ರಗ್ಸ್ ಸೇವಿಸಿದ್ದಾನೆ ಎಂಬ ತಪ್ಪು ಮಾಹಿತಿಯೊಂದಿಗೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿದ್ಯಾರಣ್ಯಪುರ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
7 hours ago
Iran US relations: ಹಿರಿಯ ಅಧಿಕಾರಿ ಶ್ಪೀಕರ್ ಖಾಲೀಬಾಫ್ ಇಸ್ಲಾಮಾಬಾದ್ಗೆ ಪ್ರಯಾಣ ಬೆಳೆಸಿಲ್ಲ ಎಂದು ಪ್ರೆಸ್ ಟಿವಿ ಸ್ಪಷ್ಟಪಡಿಸಿದೆ. ಏಪ್ರಿಲ್ ಏಳರಂದು ಟ್ರಂಪ್ ಘೋಷಿಸಿದ್ದ ಎರಡು ವಾರಗಳ ಕದನ ವಿರಾಮದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.
7 hours ago
Siddaramaiah Politics: 1999ರ ಚುನಾವಣೆಯ ಸೋಲಿನ ಬಳಿಕ ಸಿದ್ದರಾಮಯ್ಯ ರಾಜಕೀಯವೇ ಸಾಕೆಂದು ಕಣ್ಣೀರಿಟ್ಟಾಗ ಎಚ್.ಡಿ. ದೇವೇಗೌಡರು ಸಮಾಧಾನಪಡಿಸಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
7 hours ago
ಪತ್ನಿ ಜೊತೆ ಬಲವಂತದ ಸಂಭೋಗ ಆರೋಪ: ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
7 hours ago
Judicial Resignation: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
7 hours ago
Forest Department Conflict: 1850ರ ಕಾಯ್ದೆಯಡಿ ಹಾವೇರಿ ಜಿಲ್ಲೆಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಹಾಗು ಗುತ್ತಲ ಎಸ್ಟಿಪಿ ಎಫ್ಐಆರ್ ವಿಚಾರವಾಗಿ ರುದ್ರಪ್ಪ ಲಮಾಣಿ ಅವರು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
7 hours ago
Caste Census PIL rejection: ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಅಸಭ್ಯ ಭಾಷೆ ಬಳಕೆಗೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು. 2027ರ ಜನಗಣತಿಯಲ್ಲಿ ಜಾತಿ ಮಾಹಿತಿ ದಾಖಲಿಸುವುದನ್ನು ಪ್ರಶ್ನಿಸಿದ ಈ ಪಿಐಎಲ್ ವಜಾಗೊಂಡಿದೆ.
7 hours ago
Chikkamagaluru missing girl: ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿನ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಮೃತದೇಹ ಮೂರು ದಿನಗಳ ನಂತರ ಶುಕ್ರವಾರ ಮಧ್ಯಾಹ್ನ ದೊರೆತಿದೆ.
7 hours ago
Stand-up comedian: ಶಾಸಕಾಂಗದ ಹಕ್ಕುಚ್ಯುತಿ ಸಮಿತಿ ಮುಂದೆ ಹಾಜರಾದ ಕುನಾಲ್, ಮಾರ್ಚ್ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಶಾಸಕ ಪ್ರವೀಣ್ ದರೇಕರ್ ಮಂಡಿಸಿದ ನಿಲುವಳಿ ಕುರಿತು ಪಶ್ಚಾತ್ತಾಪವಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
7 hours ago
Election Commission allegations: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿನ್ಹಾ, ಬಿಜೆಪಿ ಕಾರ್ಯರ್ಕತನಂತೆ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
9 hours ago
Movie Leaks: ದಳಪತಿ ವಿಜಯ್ ಅವರ ಕೊನೆಯ ಹಾಗೂ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಸಿನಿಮಾದ ದೃಶ್ಯಗಳುಳ್ಳ 5 ನಿಮಿಷದ ವಿಡಿಯೋ ಕ್ಲಿಪ್ ಸೋರಿಕೆಯಾಗಿದೆ.
9 hours ago
IPL 2026 | ಅಜೇಯ ತಂಡಗಳ ಸೆಣಸಾಟ: ಅನುಭವಿಗಳಿಗೆ ಸವಾಲೆಸೆಯಲು Gen-Z ರೆಡಿ
9 hours ago
Bihar Politics: ಜೆಡಿಯು ರಾಷ್ಟ್ರೀಯ ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು (ಶುಕ್ರವಾರ) ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
9 hours ago
RCB vs RR Preview: ಐಪಿಎಲ್ 2026ರಲ್ಲಿ ಅಜೇಯವಾಗಿರುವ ಆರ್ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದ್ದು, ಅನುಭವಿ ಆಟಗಾರರು ಹಾಗೂ Gen-Z ಪ್ರತಿಭೆಗಳ ನಡುವೆ ರೋಚಕ ಕದನ ನಿರೀಕ್ಷೆ.
9 hours ago
IPLನಲ್ಲಿ ಕೆಕೆಆರ್ ಬ್ಯಾಟರ್ಗೆ ಮೋಸ? ಪರಿಶೀಲಿಸದೆ ಔಟ್ ಕೊಟ್ಟಿರುವುದಕ್ಕೆ ಆಕ್ರೋಶ
10 hours ago
Hormuz Strait Security: ದಿನಕ್ಕೆ 130ರಷ್ಟಿದ್ದ ಹಡಗುಗಳ ಸಂಚಾರವು ಇರಾನ್ ಬೆದರಿಕೆಯಿಂದ ಗಣನೀಯವಾಗಿ ಇಳಿದಿದ್ದು, 2019ರ ಮಾದರಿಯ ಅಂತರರಾಷ್ಟ್ರೀಯ ಕಣ್ಗಾವಲು ವ್ಯವಸ್ಥೆ ಜಾರಿಯಾದಲ್ಲಿ ಮಾತ್ರ ಸುಗಮ ಸಂಚಾರ ಸಾಧ್ಯವಾಗಲಿದೆ.
10 hours ago
Tamil Nadu Election: ದಳಪತಿ ವಿಜಯ್ ಅವರು ಚುನಾವಣಾ ಪ್ರಚಾರ ನಿಮಿತ್ತ ತಿರುನಲ್ವೇಲಿಯ ಕೆಟಿಸಿ ನಗರದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಭಾಷಣದ ವೇಳೆ ನನ್ನ ಹೃದಯದಲ್ಲಿ ವಾಸಿಸುವ ಜನರಿಗೆ ನಮಸ್ಕಾರ ಎಂದಿದ್ದಾರೆ.
10 hours ago
KKR vs LSG: ಫಿನ್ ಅಲೆನ್ ಔಟ್ ತೀರ್ಪನ್ನು ಸರಿಯಾಗಿ ಪರಿಶೀಲಿಸದ ಅಂಪೈರ್ ನಿರ್ಧಾರ ಐಪಿಎಲ್ ಪಂದ್ಯದಲ್ಲಿ ವಿವಾದಕ್ಕೆ ಕಾರಣವಾಗಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
10 hours ago
WhatsApp privacy: ಮೆಟಾ ಸಂಸ್ಥೆಯು ಬಳಕೆದಾರರ ಡೇಟಾವನ್ನು ಆಕ್ಸೆಂಚರ್ ಅಂತಹ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಎಕ್ಸ್ ಮಾಲೀಕ ಮಸ್ಕ್ ಮತ್ತು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಗಂಭೀರವಾಗಿ ಆರೋಪಿಸಿದ್ದಾರೆ.
10 hours ago
ನಿಧಾನಗತಿಯ ಓವರ್: ಶುಭಮನ್ ಗಿಲ್ಗೆ ₹12 ಲಕ್ಷ ದಂಡ
11 hours ago
Kannada Scholar Ramaswami: ಅರಣ್ಯ ಇಲಾಖೆ ನೀತಿಗಳಿಂದ ರೈತರಿಗೆ ಭೂಮಿ ಮೇಲಿನ ಹಕ್ಕು ಕೈತಪ್ಪುವುದನ್ನು ಖಂಡಿಸಿ ಸುಮಾರು ಮೂರು ದಶಕಗಳ ಕಾಲ ಹೋರಾಡಿದವರು ಎಸ್.ಆರ್.ರಾಮಸ್ವಾಮಿ ಅವರು.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ