Last Updated: 16 Jun 2026 8:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
US Healthcare: ವಿಕ್ಟೋರಿಯಾ ಎಂಬ ಮಹಿಳೆ ವಿಮೆ ವ್ಯಾಪ್ತಿಗೆ ಬಾರದ ಆರು ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರ ಡಾಲರ್ ಬದಲಾಗಿ ಭಾರತೀಯ ಕಂಪನಿಯಿಂದ ಕೇವಲ 25 ಡಾಲರ್ ತೆರೆತು ಔಷಧ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.
(11 hours ago)
27
ಪಿಚೈ ಭಾಷಣ: ಪ್ಯಾಲೆಸ್ಟೀನ್ಗೆ ಬೆಂಬಲ ವ್ಯಕ್ತಪಡಿಸಿ ಹೊರನಡೆದ ವಿದ್ಯಾರ್ಥಿಗಳು
(9 hours ago)
21
NEET Exam Issues: ಪೋರ್ಟಲ್ ಹ್ಯಾಕ್ ಮಾಡಿದ ಬಿಹಾರದ 19 ವರ್ಷದ ವಿದ್ಯಾರ್ಥಿ ಅಹಮದಾಬಾದ್ನಲ್ಲಿ ಅರೆಸ್ಟ್ ಆಗಿದ್ದು, 150 ಅಭ್ಯರ್ಥಿಗಳ ಶುಲ್ಕ ಮರುಪಾವತಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಎನ್ಟಿಎ ತಿಳಿಸಿದೆ.
(22 hours ago)
21
ಪಂದ್ಯದಿಂದ ಅಮಾನತು ಶಿಕ್ಷೆಗೆ ಒಳಗಾಗ್ತಾರಾ ಸೂರ್ಯವಂಶಿ? ICC ನಿಯಮದಲ್ಲಿ ಹೀಗಿದೆ
(8 hours ago)
19
ಮೋಹನ್ ಭಾಗವತ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಮುಖೇನ ಪ್ರಶ್ನೆ l ಲಿಖಿತ ಉತ್ತರಕ್ಕೆ ಆಗ್ರಹ
(14 hours ago)
18
Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್, ವಾಪಸ್ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.
(9 hours ago)
17
Slovakia Award for PM: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಲೊವಾಕಿಯಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ (ಫಸ್ಟ್ ಕ್ಲಾಸ್) ಅನ್ನು ನೀಡಿ ಗೌರವಿಸಲಾಗಿದೆ.
(12 hours ago)
17
RSS and Hinduism: ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿರುವ ಹರಿಪ್ರಸಾದ್, ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವನ್ನು ಸಂಘಟನೆಗೆ ಹೋಲಿಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಅವಮಾನವೆಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
(5 hours ago)
16
ಐಎಎಸ್ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ
(13 hours ago)
16
Celebrity tragic deaths: ಕಿರುತೆರೆ ನಟಿ ಸಂಚಿತಾ ಉಗಳೆ ಇತ್ತೀಚೆಗೆ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ದಿಢೀರ್ ಆತ್ಮಹತ್ಯೆ ಪ್ರಕರಣವು ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ.
(4 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 16
Satyaki Savarkar: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರು ಕ್ಷಮಾದಾನ ಕೋರಿ ಆಗಿನ ಬ್ರಿಟಿಷ್ ಸರ್ಕಾರಕ್ಕೆ 10 ಅರ್ಜಿಗಳನ್ನು ಸಲ್ಲಿಸಿದ್ದರು’ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಅವರು ಪುಣೆ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.
30 mins ago
ಎಡ್ವರ್ಡ್ ವಾಯುನೆಲೆಯಿಂದ ಟೇಕಾಫ್ ಆದ ಬೆನ್ನಲ್ಲೇ ಅವಘಡ
30 mins ago
ಬಿಜೆಪಿ, ಆರ್ಎಸ್ಎಸ್ ನಾಯಕರಿಗೆ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ
60 mins ago
Abhijeet Dipke: ಚುನಾವಣೆಗಳಲ್ಲಿ ಸ್ಪರ್ಧಿಸಿದರೆ ಮಾತ್ರವೇ ಹಕ್ಕುಗಳಿಗಾಗಿ ಹೋರಾಡಬಹುದೇ? ಇದು ಹೇಗೆ ಸರಿಯಾಗುತ್ತದೆ?' ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
60 mins ago
Health Ministry: ಕೆಮ್ಮಿನ ಸಿರಪ್ ಮಾರಾಟದ ನಿಯಮಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ತಿದ್ದುಪಡಿ ತಂದಿದ್ದು, ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳ ಚಿಲ್ಲರೆ ವರ್ತಕರಿಗೂ ಷೆಡ್ಯೂಲ್ ಕೆ ನಿರ್ಬಂಧಗಳು ಅನ್ವಯವಾಗಲಿವೆ.
90 mins ago
ಮಳೆ ಬಂದರೆ ಬೆಂಗಳೂರು ತತ್ತರ: ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
2 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 16 ಜೂನ್ 2026
2 hours ago
ಚುರುಮುರಿ: ಚಿಗವ್ವನ ಚಕಮಕಿ
2 hours ago
Mysore Silk Sarees: ವಿಜಯ್ ದೇವರಕೊಂಡ ಹುಟ್ಟೂರಿನಲ್ಲಿ 180 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ರಶ್ಮಿಕಾ ಹಳದಿ ಕ್ರೇಪ್ ಸಿಲ್ಕ್ ಧರಿಸಿದ್ದರು.
2 hours ago
Nirani Group Investment: ನಿರಾಣಿ ಸಮೂಹದ 5,700 ಕೋಟಿ ರೂಪಾಯಿ ಹೂಡಿಕೆಯ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ. ಜಪಾನಿನ ಸುಮಿಟಮೊ ಕಂಪನಿ ಪಾಲುದಾರಿಕೆಯಲ್ಲಿ ಈ ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ಯೋಜಿಸಲಾಗಿತ್ತು.
2 hours ago
ರಾಜ್ಯದಲ್ಲಿ ಅವಕಾಶ ಸಿಗದಿದ್ದರೆ ಬೇರೆ ರಾಜ್ಯಗಳಲ್ಲಿ ಹೂಡಿಕೆ ಅನಿವಾರ್ಯ: ನಿರಾಣಿ
2 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 16 ಜೂನ್ 2026
2 hours ago
ಡಿಕೆಶಿ ಸಿಎಂ ಆಗಿರುವುದಕ್ಕೆ ಗೌಡರ ಕುಟುಂಬಕ್ಕೆ ಹೊಟ್ಟೆಕಿಚ್ಚು: ಶಾಸಕ ಬಾಲಕೃಷ್ಣ
2 hours ago
ಡಿಕೆಶಿ ವಿರುದ್ಧ ತನಿಖೆಗೆ ಪ್ರಧಾನಿಗೆ ಪತ್ರ ಬರೆದಿದ್ದ ಎಚ್ಡಿಕೆ: ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ
2 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 16 ಜೂನ್ 2026
2 hours ago
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಕನ್ನಡದ ಹೆಮ್ಮೆ ಮೈಸೂರು ಸಿಲ್ಕ್ ಸೀರೆ
2 hours ago
Kerala Health: ಕೇರಳಂನಲ್ಲಿ ಈ ವರ್ಷ ಜನವರಿಯಿಂದ ಈವರೆಗೆ ಶಿಗೆಲ್ಲಾ ಸೋಂಕಿನ 146 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.
4 hours ago
Karnataka politics: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.
4 hours ago
Celebrity tragic deaths: ಕಿರುತೆರೆ ನಟಿ ಸಂಚಿತಾ ಉಗಳೆ ಇತ್ತೀಚೆಗೆ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ದಿಢೀರ್ ಆತ್ಮಹತ್ಯೆ ಪ್ರಕರಣವು ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ.
4 hours ago
FIFA 2026:ಗೋಲ್ಕೀಪರ್ ವೊಜಿನ್ಹಾ, ನಿನ್ನೆ (ಜೂನ್ 15) ಮುಕ್ತಾಯಗೊಂಡ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಗೋಲ್ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಮೂಲಕ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
4 hours ago
TMC General Secretary: ಚುನಾವಣಾ ರ್ಯಾಲಿಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಮಂಗಳವಾರ ಹಾಜರಾಗಿದ್ದಾರೆ.
4 hours ago
FIFA–2026: ಸ್ಪೇನ್ ಗೆಲುವು ಕಸಿದ ಕೇಪ್ ವರ್ಡೆಯ ‘ಮಹಾಗೋಡೆ’ 40 ವರ್ಷದ ವೊಜಿನ್ಹಾ
4 hours ago
RSS and Hinduism: ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿರುವ ಹರಿಪ್ರಸಾದ್, ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವನ್ನು ಸಂಘಟನೆಗೆ ಹೋಲಿಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಅವಮಾನವೆಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
5 hours ago
RSS Registration: 'ಆರ್.ಎಸ್.ಎಸ್ ನವರು ಹಿಂದೂಗಳೇ ಅಲ್ಲ. ಅವರು ಕೇವಲ ಹಿಂದುತ್ವವಾದಿಗಳು. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುತ್ತೇವೆ ಎಂದರೆ ನಡೆಯೋದಿಲ್ಲ' ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
5 hours ago
ಅಭಿಜಿತ್ ಬ್ಯಾನರ್ಜಿ ಅವರ ಸಂಶೋಧನೆಯಂತೆ 17 ವರ್ಷಗಳ ಅಧ್ಯಯನದಲ್ಲಿ ಹಸು ನೀಡಿದ ಮಹಿಳೆಯರ ಸಂಪತ್ತು ಶೇ 40 ರಷ್ಟು ಏರಿಕೆಯಾಗಿದೆ. ನರೇಗಾದ 1 ರೂಪಾಯಿ ಹೂಡಿಕೆಯು 1.16 ರೂಪಾಯಿ ಗೃಹಬಳಕೆ ವೆಚ್ಚ ಸೃಷ್ಟಿಸುತ್ತದೆ.
6 hours ago
Karnataka Accident: ಬರಡೋಲ ಸಮೀಪ ಟಿಪ್ಪರ್ ಟೈರ್ ಸ್ಫೋಟಗೊಂಡು ಕೆಕೆಆರ್ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಚಾಲಕ ಅಶೋಕ ಉಟಗಿ ಸೇರಿದಂತೆ ಮೂವರು ಮೃತಪಟ್ಟಿದ್ದು, 10 ಗಾಯಾಳುಗಳನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
6 hours ago
Bhatkal Youth Death: ಜಾಲಿಯ ಮೊಹಮ್ಮದ್ ಸಫ್ವಾನ್ ಶಾನು ಯುಎಇನಲ್ಲಿ ಮೃತಪಟ್ಟಿದ್ದು, ಇವರು ಎಂಟು ವರ್ಷ ಖಾಸಗಿ ಕೆಲಸದ ನಂತರ ಐದು ವರ್ಷಗಳಿಂದ ಸ್ವಂತ ವ್ಯವಹಾರ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
7 hours ago
TN Crop Loan: ತಮಿಳುನಾಡಿನ ಸಹಕಾರ ಬ್ಯಾಂಕ್ಗಳಲ್ಲಿ ಬೆಳೆ ಸಾಲವಾಗಿ ಅತಿ ಸಣ್ಣ ರೈತರು ಪಡೆದಿರುವ ₹75,000ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಘೋಷಿಸಿದ್ದಾರೆ.
7 hours ago
SpaceX IPO Success: ‘ಇಂದಿನ ಅಸಾಧ್ಯತೆಯನ್ನು ನಾಳೆಯ ವಾಸ್ತವವನ್ನಾಗಿ ಪರಿವರ್ತಿಸುವುದು ಅಮೆರಿಕದ ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಅವರ ಅಚಲ ನಂಬಿಕೆಯಾಗಿದೆ’ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7 hours ago
ಪಂದ್ಯದಿಂದ ಅಮಾನತು ಶಿಕ್ಷೆಗೆ ಒಳಗಾಗ್ತಾರಾ ಸೂರ್ಯವಂಶಿ? ICC ನಿಯಮದಲ್ಲಿ ಹೀಗಿದೆ
8 hours ago
Iran Foreign Minister Abbas Araghchi emphasizes caution: ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕುರಿತು ಎಚ್ಚರಿಕೆಯಿಂದ ಇರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಂಗಳವಾರ ಹೇಳಿದ್ದಾರೆ.
8 hours ago
NEET paper leak: ನೀಟ್–ಯುಜಿ ಮರುಪರೀಕ್ಷೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ವದಂತಿಗಳು ಹರಿದಾಡುತ್ತಿರುವುದರ ನಡುವೆ, ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ದೇಶದಾದ್ಯಂತ ಜೂನ್ 22ರವರೆಗೆ ಟೆಲಿಗ್ರಾಮ್ ಬಳಕೆ ನಿರ್ಬಂಧಿಸಿದೆ.
8 hours ago
‘ನನ್ನ ಮೇಲಿನ ದಾಳಿಯ ಹಿಂದೆ ಆರ್ಎಸ್ಎಸ್ನವರ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೈವಾಡವಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಆರೋಪಿಸಿದ್ದಾರೆ.
9 hours ago
Strait of Hormuz: ಜಲಮಾರ್ಗದಲ್ಲಿ ಪರಿಸರ ರಕ್ಷಣೆ ಮತ್ತು ತ್ಯಾಜ್ಯ ವಿಲೇವಾರಿ ಸೇವೆಗಳ ಹೆಸರಿನಲ್ಲಿ ಹಣ ಪಡೆಯಲು ಇರಾನ್ ನಿರ್ಧರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯ ನಡುವೆಯೂ ಎಸ್ಮಾಯಿಲ್ ಬಘೇಯ್ ಈ ಸ್ಪಷ್ಟನೆ ನೀಡಿದ್ದಾರೆ.
9 hours ago
India A vs Sri Lanka A: ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡವು ಸೋಲು ಅನುಭವಿಸಿದ ಬಳಿಕ ವೈಭವ್ ಸೂರ್ಯವಂಂಶಿ ತಾಳ್ಮೆ ಕಳೆದುಕೊಂಡು ವರ್ತಿಸಿರುವುದು ಕಂಡು ಬಂದಿದೆ.
9 hours ago
ವಿಡಿಯೊ: ಕಿಚಾಯಿಸಿದ ಶ್ರೀಲಂಕಾ–ಎ ಆಟಗಾರನ ಮೇಲೆಗರಿದ ವೈಭವ್ ಸೂರ್ಯವಂಶಿ
9 hours ago
Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್, ವಾಪಸ್ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.
9 hours ago
Digital Engineering: ಡಾ. ಯು. ಆರ್. ಅನಂತಮೂರ್ತಿ ಅವರು ತಮ್ಮ ‘ಭಾರತೀಪುರ’ ಕಾದಂಬರಿಯಲ್ಲಿ ಒಂದು ಊರನ್ನು ಪ್ರತಿಮೆಯಾಗಿಟ್ಟುಕೊಂಡು ಭಾರತವನ್ನು ಅನ್ವೇಷಿಸುವ ಪ್ರಯತ್ನ ಮಾಡಿದ್ದರು
9 hours ago
ಪಿಚೈ ಭಾಷಣ: ಪ್ಯಾಲೆಸ್ಟೀನ್ಗೆ ಬೆಂಬಲ ವ್ಯಕ್ತಪಡಿಸಿ ಹೊರನಡೆದ ವಿದ್ಯಾರ್ಥಿಗಳು
9 hours ago
Jayamma: ಚಿತ್ರ ನಿರ್ಮಾಪಕ ಚಿನ್ನೇಗೌಡ ಅವರ ಧರ್ಮಪತ್ನಿ ಜಯಮ್ಮ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
10 hours ago
West Bengal Politics: ಸುದೀಪ್ ಬಂಡೋಪಾಧ್ಯಾಯ ನೇತೃತ್ವದ 20 ಸಂಸದರು ಎನ್ಸಿಪಿಐ ಜೊತೆ ವಿಲೀನಗೊಂಡು ಎನ್ಡಿಎಗೆ ಬೆಂಬಲ ಸೂಚಿಸಿದ್ದಾರೆ. ಶೆವ್ಲಿ ಕುಂಡು ಅಧ್ಯಕ್ಷತೆಯ ಈ ಪಕ್ಷವು ಹೌರಾದಲ್ಲಿ ನೋಂದಾಯಿತ ವಿಳಾಸ ಹೊಂದಿದೆ.
10 hours ago
Ranveer Singh Luxury Car: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸರಣಿಯ 2 ಸಿನಿಮಾಗಳು ಭಾರಿ ಪಡೆದಿವೆ. ಇದರ ಬೆನ್ನಲ್ಲೆ ನಟ ರಣವೀರ್ ಸಿಂಗ್ ಹೊಸ ಐಷಾರಾಮಿ ಫೆರಾರಿ ಕಾರನ್ನು ಖರೀದಿ ಮಾಡಿದ್ದಾರೆ.
10 hours ago
ಫುಟ್ಬಾಲ್ ವಿಶ್ವಕಪ್ 2026: ಡಚ್ ಪಡೆಯ ಗೆಲುವಿಗೆ ಜಪಾನ್ ತಡೆ
10 hours ago
Nandini Harinath Saree: ಅಮೆರಿಕದ ಪ್ರಮುಖ ಮ್ಯೂಸಿಯಂಗಳಲ್ಲಿ ಒಂದಾದ ‘ಸ್ಮಿತ್ಸೋನಿಯನ್ ನ್ಯಾಷನಲ್ ಏರ್ ಆ್ಯಂಡ್ ಸ್ಪೇಸ್ ಮ್ಯೂಸಿಯಂ’ನಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ನಂದಿನಿ ಹರಿನಾಥ್ ಅವರ ಸೀರೆಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.
10 hours ago
ಫುಟ್ಬಾಲ್ 2026: ಸ್ಪೇನ್ಗೆ ಕೇಪ್ ವೆರ್ದೆ ಅಡ್ಡಗಾಲು
10 hours ago
9ನೇ ತರಗತಿ ಪಠ್ಯದಲ್ಲಿ ಸಿಂಧೂ ನಾಗರಿಕತೆಯ ನೃತ್ಯಗಾರ್ತಿ ಚಿತ್ರ ಮಾರ್ಪಾಡು: ಆಕ್ಷೇಪ
10 hours ago
US Healthcare: ವಿಕ್ಟೋರಿಯಾ ಎಂಬ ಮಹಿಳೆ ವಿಮೆ ವ್ಯಾಪ್ತಿಗೆ ಬಾರದ ಆರು ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರ ಡಾಲರ್ ಬದಲಾಗಿ ಭಾರತೀಯ ಕಂಪನಿಯಿಂದ ಕೇವಲ 25 ಡಾಲರ್ ತೆರೆತು ಔಷಧ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.
11 hours ago
Israel Iran conflict: ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿಲ್ಲವೆಂದು ನೆತನ್ಯಾಹು ತಿಳಿಸಿದ್ದಾರೆ. ದಕ್ಷಿಣ ಲೆಬನಾನ್ ಭದ್ರತಾ ವಲಯದಲ್ಲಿ ಸೇನೆ ಮುಂದುವರಿಯಲಿದ್ದು ಮಾರ್ಚ್ ತಿಂಗಳ ದಾಳಿಯನ್ನು ಉಲ್ಲೇಖಿಸಿದ್ದಾರೆ.
11 hours ago
DK Shivakumar Challenges: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನಾಡಿನ ನಿರೀಕ್ಷೆ ದೊಡ್ಡದಿದೆ. ಅದಕ್ಕೆ ತಕ್ಕಹಾಗೆ ಅವರ ಆರಂಭಿಕ ನಡೆಯೂ ಕುತೂಹಲ ಹುಟ್ಟಿಸುವಂತಿದೆ.
12 hours ago
ಅಭಿವೃದ್ಧಿ ಯೋಜನೆಗಳ ಚಕ್ರವ್ಯೂಹ ಪಶ್ಚಿಮಘಟ್ಟಗಳನ್ನು ಉಸಿರುಗಟ್ಟಿಸುತ್ತಿದೆ. ಶಿವಮೊಗ್ಗ–ಮಂಗಳೂರು ರೈಲುಮಾರ್ಗ ಮಲೆನಾಡಿಗೆ ಒದಗಿರುವ ಹೊಸ ಕುತ್ತು.
12 hours ago
Slovakia Award for PM: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಲೊವಾಕಿಯಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ (ಫಸ್ಟ್ ಕ್ಲಾಸ್) ಅನ್ನು ನೀಡಿ ಗೌರವಿಸಲಾಗಿದೆ.
12 hours ago
Iran Nuclear Deal: ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ಒಪ್ಪಂದದ ಭಾಗವಾಗಿ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಿರಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
12 hours ago
High Court: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎನ್ನುವ ಬೇಡಿಕೆ ತೀವ್ರಗೊಳ್ಳುತ್ತಿದೆ. ಇದರಿಂದ ಆಜುಬಾಜಿನ ಆರು ಜಿಲ್ಲೆಗಳ ಜನರಿಗೆ ಸಹಾಯವಾಗುತ್ತದೆ ಎನ್ನುವುದು ಈ ಭಾಗದ ಜನರ ವಾದ. ಆದರೆ, ಕೆಲವರು ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
12 hours ago
Government Schemes: ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳು ಕರ್ನಾಟಕದ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವೇ ಹೊರತು, ಯೋಜನೆಗಳನ್ನು ನಿಲ್ಲಿಸು ವುದು ಅಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು.
12 hours ago
Meenakshi Natarajan: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಮತ್ತೆ ಮತ್ತೆ ವಿಫಲವಾಗುತ್ತಿದೆ. ಆಯೋಗದ ರಾಜಕೀಯ ಹಿತಾಸಕ್ತಿಯ ನಿರ್ಧಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿವೆ.
12 hours ago
Donald Trump Peace Deal: ಇರಾನ್ ವಿರುದ್ಧದ 107 ದಿನಗಳ ಯುದ್ಧ ಕೊನೆಗೊಳಿಸುವ ಶಾಂತಿ ಒಪ್ಪಂದದ ಅಂಶಗಳನ್ನು ಅಂತಿಮಗೊ ಳಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
12 hours ago
ಸೂಪರ್ ಓವರ್ನಲ್ಲಿ ಗೆದ್ದ ಲಂಕಾ ಎ
13 hours ago
ನೇಷನ್ಸ್ ಕಪ್: ಭಾರತ ಶುಭಾರಂಭ
13 hours ago
ದೋಹಾ ಡೈಮಂಡ್ ಲೀಗ್: ನೀರಜ್ ಕಣಕ್ಕೆ
13 hours ago
ಮಾಹಿತಿ ಹಕ್ಕು ಕಾರ್ಯಕರ್ತನಿಗೆ ನಿರೀಕ್ಷಣಾ ಜಾಮೀನು ನೀಡಲು ನಕಾರ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ