Last Updated: 9 Jun 2026 12:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
6 ಐಎಎಸ್ ಅಧಿಕಾರಿಗಳ ವರ್ಗ: ಮುಖ್ಯಮಂತ್ರಿ ನೂತನ ಪ್ರಧಾನ ಕಾರ್ಯದರ್ಶಿ ನೇಮಕ
(17 hours ago)
56
'ಕಡಿಮೆ ಊಟ ಮಾಡಿ' ಎಂದು '8 ಗಂಟೆ'ಯ ಪ್ರಧಾನಿ ಸಲಹೆ ನೀಡಬಹುದೇನೋ: ಪ್ರಿಯಾಂಕ್
(23 hours ago)
45
BJP Candidate: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಭಾನುವಾರ ರಾತ್ರಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಪ್ರೊ. ಎಂ. ನಾಗರಾಜ ಹೆಸರನ್ನು ಅಂತಿಮಗೊಳಿಸಿದೆ.
(22 hours ago)
37
Karnataka BJP Candidate: ಪ್ರೊ. ಎಂ. ನಾಗರಾಜ ಅವರಿಗೆ ಟಿಕೆಟ್ ಘೋಷಿಸಿದ ಪರಿಣಾಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯವಾಗಲಿದೆ. ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯರನ್ನು ಆಯ್ಕೆ ಮಾಡಲಾಗಿದೆ.
(14 hours ago)
24
ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.
(9 hours ago)
23
‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು ಇನ್ನು ನೆನಪು ಮಾತ್ರ
(15 hours ago)
22
Karnataka Politics: ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿಎಂ ಜಿ.ಪರಮೇಶ್ವರ ಅವರು, ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದರು.
(11 hours ago)
20
Kerala Pilgrimage: ಇತ್ತೀಚೆಗೆ ಕೇರಳಂನ ಕೊಟ್ಟಿಯೂರು ಸುದ್ದಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
(13 hours ago)
19
ಡಯಾಬಿಟಿಸ್ನೊಂದಿಗಿನ ಹೋರಾಟದ ನಡುವೆ ಗ್ರಾನ್ ಸ್ಲ್ಯಾಮ್ ಗೆದ್ದು ಬೀಗಿದ ಝ್ವೇರೆಫ್
(11 hours ago)
18
Rajya Sabha Ticket: ಬಿಜೆಪಿ ದೇವೇಗೌಡರನ್ನು ಬಳಕೆ ಮಾಡಿಕೊಂಡು ಈಗ ಟಿಕೆಟ್ ನೀಡದೆ ಅವಮಾನಿಸಿದೆ ಎಂದು ಹರಿಪ್ರಸಾದ್ ವಿಧಾನಸೌಧದಲ್ಲಿ ಕಿಡಿಕಾರಿದರು. ಕಾಂಗ್ರೆಸ್ ಐದನೇ ಅಭ್ಯರ್ಥಿಯ ಗೆಲುವಿಗೆ ಶಾಸಕರ ಬೆಂಬಲವಿದೆ ಎಂದರು.
(10 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 8
ವಿಧಾನಸಭೆ ಬಳಿಕ ಸಂಸದೀಯ ಘಟಕದಲ್ಲೂ ಭಿನ್ನಮತ
12 mins ago
DK Shivakumar: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖ್ಯ ಸಲಹೆಗಾರರನ್ನಾಗಿ ಸುನೀಲ್ ಕನುಗೋಳು ಅವರನ್ನು ನೇಮಿಸಲಾಗಿದೆ.
71 mins ago
ಭಾರತ–ಇಂಗ್ಲೆಂಡ್ ಟಿ20 ಸರಣಿ: ಒಂದು ಗಂಟೆ ಮೊದಲೇ ಆರಂಭ
3 hours ago
Bailhongal flood protest: ಬೆಳಗಾವಿಯ ಬೈಲಹೊಂಗಲದ ಕುಲಕರ್ಣಿ ಮತ್ತು ಪಾಟೀಲ ಗಲ್ಲಿಯ ಮನೆಗಳಿಗೆ ಮಳೆನೀರು ನುಗ್ಗಿದ್ದರಿಂದ ಯೂಟ್ಯೂಬರ್ ಈಶ್ವರ ಶಿಲೇದಾರ ಪ್ರತಿಭಟಿಸಿದರು. ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಭರವಸೆ ನೀಡಿದ ಬಳಿಕ ಧರಣಿ ಅಂತ್ಯವಾಯಿತು.
3 hours ago
ಇಂಡಿಯನ್ ಅಥ್ಲೆಟಿಕ್ಸ್: ಕರ್ನಾಟಕದ ಯಶಸ್, ಪ್ರಕೃತಿ ಮಿಂಚು
3 hours ago
ಬ್ಯಾಸ್ಕೆಟ್ಬಾಲ್ ಟೂರ್ನಿ: ಯಂಗ್ ಓರಿಯನ್ಸ್ ಚಾಂಪಿಯನ್
3 hours ago
KEA Job Notification: ಕೆಇಎ ಸಿವಿಲ್ ಪೊಲೀಸ್ ಹುದ್ದೆಗಳಿಗೆ ಜುಲೈ 3ರ ವರೆಗೆ ಅವಕಾಶ ನೀಡಿದ್ದು, 596 ಕಲ್ಯಾಣ ಕರ್ನಾಟಕ ಹಾಗೂ 3,395 ಉಳಿಕೆ ವೃಂದದ ಹುದ್ದೆಗಳಿವೆ. ಅಭ್ಯರ್ಥಿಗಳು ಎಸ್ಸಿ ಒಳಮೀಸಲಾತಿ ಆರ್ಡಿ ಸಂಖ್ಯೆ ನಮೂದಿಸಬೇಕು.
3 hours ago
ಭಾರತ–ಇಂಗ್ಲೆಂಡ್ ಟಿ20 ಪಂದ್ಯಗಳು 1 ಗಂಟೆ ಮುಂಚಿತವಾಗಿ ಆರಂಭ.. ಇಲ್ಲಿದೆ ಕಾರಣ
3 hours ago
ಕುಸ್ತಿ ಚಾಂಪಿಯನ್ಷಿಪ್: ಭಾರತಕ್ಕೆ 17 ಪದಕ
3 hours ago
ನಾರ್ವೆ ಚೆಸ್ ಟೂರ್ನಿಯಲ್ಲಿ ಗೆಲುವು: ಪ್ರಜ್ಞಾನಂದಗೆ ₹50 ಲಕ್ಷ ಬಹುಮಾನ
4 hours ago
Karnataka Government Formation: ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದು 6 ದಿನಗಳಾದರೂ ಕೃಷಿ ಮತ್ತು ಶಿಕ್ಷಣ ಇಲಾಖೆಗಳಿಗೆ ಸಚಿವರಿಲ್ಲ. ಮೊದಲ ಹಂತದಲ್ಲಿ ಮಹಿಳೆಯರಿಗೆ ಸ್ಥಾನ ನೀಡದ ಕಾರಣ ಆಡಳಿತದ ಮೇಲೆ ಆಗುವ ಪರಿಣಾಮಗಳ ಕುರಿತ ವಿಶ್ಲೇಷಣೆ.
4 hours ago
Former CM BSY Relief: ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, ಸುಪ್ರೀಂ ಕೋರ್ಟ್ ತಡೆ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ತೆರಳುವ ನಿರ್ಬಂಧವನ್ನು ಈಗ ಸಡಿಲಿಕೆ ಮಾಡಲಾಗಿದೆ.
4 hours ago
Karnataka Private Bus Fare: ತೈಲ ಬೆಲೆ ಏರಿಕೆಯಿಂದಾಗಿ ಜೂನ್ 9 ರಿಂದ ರಾಜ್ಯದಾದ್ಯಂತ ಹೊಸ ದರ ಜಾರಿಯಾಗಲಿದ್ದು ಉಡುಪಿಯಿಂದ ಮಂಗಳೂರು ಪ್ರಯಾಣಕ್ಕೆ ಇನ್ನು ಮುಂದೆ ನೂರು ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ಸುರೇಶ್ ನಾಯಕ್ ಹೇಳಿದರು.
5 hours ago
ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್ ಹಾಗೂ ಅಧಿಕಾರಿಗಳ ಸಭೆಯಲ್ಲಿ ಕನ್ನಡ ಸಂಘಟನೆಗಳ ಆಗ್ರಹ
5 hours ago
Steel Plant Fire: ಅನಕಪಲ್ಲಿ ಜಿಲ್ಲೆಯ ಎಸ್ಎಂಎಸ್ ಘಟಕದಲ್ಲಿ ಲ್ಯಾಡಲ್ನಿಂದ ಈ ಕರಗಿದ ಲೋಹ ಸೋರಿಕೆಯಾಗಿ ದುರಂತ ಸಂಭವಿಸಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಕ್ಷಣಾ ಕಾರ್ಯಾಚರಣೆಗೆ ಸೂಚಿಸಿದ್ದು 20 ಕಾರ್ಮಿಕರು ಸ್ಥಳದಲ್ಲಿದ್ದರು.
5 hours ago
ಗುಂಡಣ್ಣ ಕಾರ್ಟೂನು: ಸೋಮವಾರ, ಜೂನ್ 08, 2026
6 hours ago
Belagavi Police Fine: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 10:50ಕ್ಕೆ ಮಗು ವಾಹನ ಓಡಿಸಿದ್ದಕ್ಕೆ ಭೂಷಣ ಬೊರಸೆ ನೇತೃತ್ವದಲ್ಲಿ ಪೋಷಕರಿಗೆ ನೋಟಿಸ್ ನೀಡಿ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಲಾಗಿದೆ.
6 hours ago
Ramanagara youth death: ಇಂಜಿನಿಯರಿಂಗ್ ಪದವೀಧರ ವಿಶಾಲ್ ಜರ್ಮನಿಗೆ ತೆರಳುವ ಮುನ್ನ ಟ್ರಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಂಚೆ ಅಧಿಕಾರಿ ಉಮೇಶ್ ಪುತ್ರನ ನಿಸ್ವಾರ್ಥ ಸೇವೆಗೆ ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
6 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಜೂನ್ 08, 2026
6 hours ago
Gearbox Maintenance: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಆಟೋಮ್ಯಾಟಿಕ್ ಕಾರುಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ನಗರ ಪ್ರದೇಶಗಳ ಭಾರಿ ಟ್ರಾಫಿಕ್ನಲ್ಲಿ ಪದೇ ಪದೇ ಕ್ಲಚ್ ಒತ್ತುವ ಹಾಗೂ ಗೇರ್
6 hours ago
ಚುರುಮುರಿ: ಜಿರಲೆಗಳು ಬೇಕಿವೆ!
6 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 08 ಜೂನ್ 2026
6 hours ago
Karnataka Politics: ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ 2028ರವರೆಗೆ ಕಾಯುವುದಾಗಿ ತಿಳಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ತಮ್ಮ ವಿರುದ್ಧದ ಅಪಪ್ರಚಾರದ ಕುರಿತು ತನಿಖೆ ನಡೆಯುತ್ತಿದೆ ಎಂಬ ವಿಷಯವನ್ನು ಸ್ಪಷ್ಟಪಡಿಸಿದರು.
6 hours ago
Peddi Movie: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಪ್ರಚಾರದ ವೇಳೆ ಅವರ ಮಹಿಳಾ ಅಭಿಮಾನಿಯೊಬ್ಬರು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ನಟನ ಬಳಿ ಹೋಗಲು ಪ್ರಯತ್ನಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
8 hours ago
ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ ಕಣಕ್ಕೆ
8 hours ago
ವಿಜಯ್ ಭೇಟಿಯಾದ ಚೆಸ್ ಚಾಂಪಿಯನ್ ಪ್ರಜ್ಞಾನಂದ: ಸರ್ಕಾರದಿಂದ ₹50 ಲಕ್ಷ ಬಹುಮಾನ
8 hours ago
Russia-Ukraine War: ಉಕ್ರೇನ್ ಯುದ್ಧಕ್ಕೆ 16,000 ಸೈನಿಕರನ್ನು ಕಳುಹಿಸಿರುವ ಉತ್ತರ ಕೊರಿಯಾ ರಷ್ಯಾದಿಂದ ತಂತ್ರಜ್ಞಾನ ಹಾಗೂ ಆಹಾರ ಪಡೆಯುತ್ತಿದೆ. ಕ್ರಿಪ್ಟೊಕರೆನ್ಸಿ ಮತ್ತು ಚಿನ್ನದ ಕಳ್ಳಸಾಗಣೆ ಮೂಲಕ ಆರ್ಥಿಕತೆ ಶೇ 3.7 ರಷ್ಟು ಸುಧಾರಿಸಿದೆ.
8 hours ago
ಇಡೀ ಭಾರತದಲ್ಲಿ ಕರ್ನಾಟಕವೂ ಸೇರಿದಂತೆ ಕೇರಳ, ತಮಿಳುನಾಡು ಭಾಗದ ನೀಲಗಿರಿ ಜೀವವೈವಿಧ್ಯ ತಾಣದಲ್ಲಿಯೇ ಅತಿ ಹೆಚ್ಚು ಆನೆಗಳಿವೆ. ಆನೆ ಮಾನವ ಸಂಘರ್ಷದ ಸನ್ನಿವೇಶದ ಮಾಹಿತಿ ಇಲ್ಲಿದೆ
8 hours ago
Koppala Protests: ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲಿಗರು ಗೌರಿಶಂಕರ ದೇವಸ್ಥಾನದಿಂದ ಅಶೋಕ ವೃತ್ತದವರೆಗೆ ಮೆರವಣಿಗೆ ನಡೆಸಿ, ಬಸ್ ನಿಲ್ದಾಣದ ಬಳಿ ಟೈಯರ್ ಸುಟ್ಟು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿದರು.
9 hours ago
KKRTC Conductor: ಕಲಬುರಗಿ-ಹರವಾಳ ಮಾರ್ಗದ ಬಸ್ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಯ್ಯಸ್ವಾಮಿ ಹಿರೇಮಠ ಬೆಳಿಗ್ಗೆ 9.30ಕ್ಕೆ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮೂವರು ಮಕ್ಕಳನ್ನು ಇವರು ಅಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
9 hours ago
ಮೂರೇ ದಿನದಲ್ಲಿ ಮುಗಿದ ಭಾರತ vs ಅಫ್ಗನ್ ಪಂದ್ಯ: ಟೀಂ ಇಂಡಿಯಾಗೆ ಇನಿಂಗ್ಸ್ ಗೆಲುವು
9 hours ago
Iran Conflict Update: ಟೆಹರಾನ್ ವಿಮಾನ ನಿಲ್ದಾಣದ ವಾಯುಪ್ರದೇಶ ಬಂದ್ ಆಗಿದ್ದು, ಕರೂನ್ ಪೆಟ್ರೊಕೆಮಿಕಲ್ ಕಂಪನಿಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಭಾರತೀಯರು ಕೂಡಲೇ ಮರಳಲು ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
9 hours ago
Manav Suthar: ಮುಲ್ಲನಪುರದಲ್ಲಿ ಅಫ್ಗಾನಿಸ್ತಾನ ವಿರುದ್ಧದ ಟೆಸ್ಟ್ನಲ್ಲಿ 22 ಓವರ್ಗಳಲ್ಲಿ 33 ರನ್ ನೀಡಿ 6 ವಿಕೆಟ್ ಪಡೆದ ರಾಜಸ್ಥಾನದ ಆಲ್ರೌಂಡರ್ ಸುತಾರ್, ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.
9 hours ago
ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.
9 hours ago
33/6, ಪದಾರ್ಪಣಾ ಪಂದ್ಯದಲ್ಲೇ ಮಿಂಚಿನ ಬೌಲಿಂಗ್ ಮಾಡಿದ ಮಾನವ್ ಸುತಾರ್ ಯಾರು?
9 hours ago
Rajya Sabha Ticket: ಬಿಜೆಪಿ ದೇವೇಗೌಡರನ್ನು ಬಳಕೆ ಮಾಡಿಕೊಂಡು ಈಗ ಟಿಕೆಟ್ ನೀಡದೆ ಅವಮಾನಿಸಿದೆ ಎಂದು ಹರಿಪ್ರಸಾದ್ ವಿಧಾನಸೌಧದಲ್ಲಿ ಕಿಡಿಕಾರಿದರು. ಕಾಂಗ್ರೆಸ್ ಐದನೇ ಅಭ್ಯರ್ಥಿಯ ಗೆಲುವಿಗೆ ಶಾಸಕರ ಬೆಂಬಲವಿದೆ ಎಂದರು.
10 hours ago
Karnataka Politics: ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿಎಂ ಜಿ.ಪರಮೇಶ್ವರ ಅವರು, ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದರು.
11 hours ago
Suriya Karuppu OTT: ತಮಿಳಿನ ನಟ ಸೂರ್ಯ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘ಕರುಪ್ಪು’ ಸಿನಿಮಾ ಇತ್ತೀಚೆಗೆ ವಿಶ್ವದಾದ್ಯಂತ ಬಿಡುಗಡೆಗೊಂಡಿತ್ತು. ಇದೀಗ ಒಟಿಟಿ ವೇದಿಕೆಗೂ ಕಾಲಿಡುತ್ತಿದ್ದು, ಇದೇ ಜೂನ್ 12 ರಂದು ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
11 hours ago
ಡಯಾಬಿಟಿಸ್ನೊಂದಿಗಿನ ಹೋರಾಟದ ನಡುವೆ ಗ್ರಾನ್ ಸ್ಲ್ಯಾಮ್ ಗೆದ್ದು ಬೀಗಿದ ಝ್ವೇರೆಫ್
11 hours ago
French Open 2026: ಪ್ಯಾರಿಸ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಫ್ಲಾವಿಯೋ ಕೊಬೊಲ್ಲಿ ವಿರುದ್ಧ 6–1, 4–6, 7–6 (7–5 ಟೈ ಬ್ರೇಕರ್ನಲ್ಲಿ) ಹಾಗೂ 6–1 ಸೆಟ್ಗಳ ಅಂತರದಲ್ಲಿ ಗೆದ್ದು, ಚೊಚ್ಚಲ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
11 hours ago
ಪದಾರ್ಪಣೆ ಪಂದ್ಯದಲ್ಲೇ ಸುತಾರ್ 'ಸೂಪರ್': ಅಫ್ಗನ್ಗೆ ಫಾಲೋ ಆನ್ ಹೇರಿದ ಭಾರತ
11 hours ago
Maa Inti Bangaram:ಟಾಲಿವುಡ್ನ ಬಹುನಿರೀಕ್ಷಿತ 'ಮಾ ಇಂಟಿ ಬಂಗಾರಂ' ಚಿತ್ರದ ಕುರಿತು ನಟಿ ಹಾಗೂ ನಿರ್ಮಾಪಕಿ ಸಮಂತಾ ರುತ್ ಪ್ರಭು ಅವರು ಆಸಕ್ತಿದಾಯಕ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
11 hours ago
TMC Crisis: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತೊರೆದಿರುವ ಸುಖೇಂದು ಶೇಖರ್ ರಾಯ್, ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
12 hours ago
ಐಐಆರ್ಎಫ್ ರ್ಯಾಂಕಿಂಗ್: ಬೀದರ್ನ ಪಶು ವಿವಿಗೆ ದೇಶದಲ್ಲಿ 10ನೇ ಸ್ಥಾನ
12 hours ago
Delhi Customs: ಕೌಲಾಲಂಪುರದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಗೀಸರ್ಗಳಲ್ಲಿ ಅಡಗಿಸಿದ್ದ 145 ವ್ಯಾಕ್ಯೂಮ್ ಸೀಲ್ಡ್ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
12 hours ago
Toxic Movie: ಸ್ಯಾಂಡಲ್ವುಡ್ನಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿರುವ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಮೂಲಕ ಯಶ್ ಅಭಿಮಾನಿಗಳಿಗೆ ಅಚ್ಚರಿ ನೀಡಿದೆ.
12 hours ago
Pregnancy Issues: ತಮ್ಮದೊಂದು ಸುಂದರ ಸಂಸಾರ ಕಟ್ಟಿಕೊಳ್ಳಬೇಕು, ಮಗುವಿನ ಲಾಲನೆ, ಪಾಲನೆ ಮಾಡಬೇಕು, ಪುಟ್ಟ ಹೆಜ್ಜೆಗಳನ್ನು ಕಣ್ತುಂಬಿಕೊಂಡು, ತೊದಲು ಮಾತುಗಳಿಗೆ ಕಿವಿಯಾಗಬೇಕು... ಹೀಗೆ ನವದಂಪತಿಗೆ
12 hours ago
Rashmika Mandannaಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ, ಭಾರತ ರತ್ನ ಪ್ರಶಸ್ತಿ ವಿಜೇತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಚಿತ್ರದಲ್ಲಿ (ಬಯೋಪಿಕ್) ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
12 hours ago
Elon Musk Net Worth: ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾದ ಮಾಲೀಕ, ಉದ್ಯಮಿ ಇಲಾನ್ ಮಸ್ಕ್, ವಿಶ್ವದ ಮೊದಲ ಟ್ರಿಲಿಯನೇರ್ ಆಗಲಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
12 hours ago
Kerala Pilgrimage: ಇತ್ತೀಚೆಗೆ ಕೇರಳಂನ ಕೊಟ್ಟಿಯೂರು ಸುದ್ದಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
13 hours ago
VVIP Culture Impact: ಭಾರತದಂತಹ ದೇಶಗಳಲ್ಲಿ ರಾಜಕಾರಣಿಗಳು, ವಿವಿಐಪಿಗಳ ಸುಗಮ ಸಂಚಾರಕ್ಕಾಗಿ ಸಾರ್ವಜನಿಕ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ‘ಜೀರೊ ಟ್ರಾಫಿಕ್’ ಕುರಿತು ಪರ–ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
13 hours ago
Sargasso Sea:ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಜೀವಸಂಕುಲಗಳ ಉಗಮ ಮತ್ತು ಉಳಿವಿಗೆ ಸಾಗರಗಳ ಪಾತ್ರ ದೊಡ್ಡದು. ಭೂಮಿಯ ಮೇಲಿನ ಶೇ 50 ಕ್ಕಿಂತ ಹೆಚ್ಚು ಆಮ್ಲಜನಕ ಸಾಗರಗಳಿಂದ ದೊರೆಯುತ್ತದೆ.
13 hours ago
Kempegowda International Airport: ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ₹3.57 ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
14 hours ago
Tamarind Farming: ‘ಹುಣಸೆ ಗಿಡ ನೆಟ್ಟರೆ ಸಾಕು, ನೀರು ಬೇಡ, ಆರೈಕೆ ಬೇಡ. ಫಸಲು ಪಡೆಯಬಹುದು’ ಎಂಬ ಮಾತು ಈಗಿನ ಕೃಷಿ ಪರಿಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಅಸಾಧ್ಯ. ಅಂತರ್ಜಲ ಕುಸಿಯುತ್ತಿರುವ ಈ
14 hours ago
ಅಯೋಧ್ಯೆ ರಾಮ ಮಂದಿರ ನಿಧಿಯಿಂದ ಕೋಟ್ಯಂತರ ರೂಪಾಯಿ ನಾಪತ್ತೆ: ಅಖಿಲೇಶ್ ಯಾದವ್
14 hours ago
Karnataka BJP Candidate: ಪ್ರೊ. ಎಂ. ನಾಗರಾಜ ಅವರಿಗೆ ಟಿಕೆಟ್ ಘೋಷಿಸಿದ ಪರಿಣಾಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯವಾಗಲಿದೆ. ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯರನ್ನು ಆಯ್ಕೆ ಮಾಡಲಾಗಿದೆ.
14 hours ago
Domestic LPG cylinder: ಜಾಗತಿಕ ಬಿಕ್ಕಟ್ಟಿನಿಂದಾಗಿ ಎಲ್ಪಿಜಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
14 hours ago
Suraj Hegde Death: ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
14 hours ago
‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು ಇನ್ನು ನೆನಪು ಮಾತ್ರ
15 hours ago
Karnataka Weather News: ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ನೀಡಲಾಗಿದ್ದು ಗಾಳಿಯು ಗಂಟೆಗೆ 60 ಕಿ.ಮೀ ವೇಗದಲ್ಲಿ ಬೀಸಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ