Last Updated: 15 Apr 2026 6:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ
(10 hours ago)
388
TCS Scam: ನಾಸಿಕ್ ಬಿಪಿಒದ ಎಂಟು ಮಹಿಳಾ ಉದ್ಯೋಗಿಗಳ ದೂರಿನನ್ವಯ ತನಿಖೆ ನಡೆಸುತ್ತಿರುವ ಎಸ್ಐಟಿ, ನಿಧಾ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದೆ.
(23 hours ago)
24
Iran China Satellite: ಇತ್ತೀಚಿಗೆ ನಡೆದ ಯುದ್ಧದಲ್ಲಿ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್ ರಹಸ್ಯವಾಗಿ ಚೀನಾದ ಗೂಢಚಾರ ಉಪಗ್ರಹವೊಂದನ್ನು ಪಡೆದುಕೊಂಡಿತ್ತು
(8 hours ago)
19
Constitutional Amendment Bill 2026: ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಹಾಗೂ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳನ್ನು 336ಕ್ಕೆ ಹೆಚ್ಚಿಸುವ ಈ ಪ್ರಸ್ತಾವನೆಯನ್ನು ಏಪ್ರಿಲ್ 16 ರಂದು ಚರ್ಚಿಸಲಾಗುವುದು.
(13 hours ago)
18
ಲಸಿಕೆ ಪಡೆಯಲು ಒತ್ತಡ: ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂದ ಪುತ್ರ
(23 hours ago)
17
Iran War Update: ಇರಾನ್ ಜೊತೆಗಿನ ಯುದ್ಧವು 'ಮುಕ್ತಾಯದ ಹಂತಕ್ಕೆ ಬಂದಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(8 hours ago)
16
Rohingya migration crisis: ಮಲೇಷಿಯಾಗೆ ತೆರಳುತ್ತಿದ್ದ ದೋಣಿ ಮುಳುಗಿದ ಪರಿಣಾಮ ಅಂಡಮಾನ್ ಸಮುದ್ರದಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿಗರು ಸೇರಿ ಕನಿಷ್ಠ 250 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರು ಮತ್ತು ವಲಸೆ ಸಂಸ್ಥೆ ತಿಳಿಸಿದೆ.
(7 hours ago)
15
ಐಪಿಎಲ್: ಸನ್ರೈಸರ್ಸ್ಗೆ ಕಾರ್ಸ್ ಬದಲು ಮಧುಶಂಕ
(11 hours ago)
15
Kejriwal Allegations: ನ್ಯಾಯಮೂರ್ತಿಗಳ ಪುತ್ರನಿಗೆ 2023 ರಲ್ಲಿ 2,487 ಪ್ರಕರಣಗಳ ಕೆಲಸ ನೀಡಲಾಗಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಏಪ್ರಿಲ್ 14 ರ ಅಫಿಡವಿಟ್ ಹೇಳಿದೆ.
(5 hours ago)
14
US Vatican Row: ಅಮೆರಿಕ ಆಡಳಿತ ಹಾಗೂ ಕ್ರೈಸ್ತರ ಧರ್ಮಗುರು ಪೋಲ್ ಪೋಪ್ ಲಿಯೋ XIV ನಡುವಿನ ವಾಗ್ವಾದ ಮುಂದುವರಿದಿದೆ. ಧರ್ಮಶಾಸ್ತ್ರದ ವಿಷಯಗಳ ಬಗ್ಗೆ ಮತನಾಡುವಾಗ ಪೋಪ್ ಅವರ ಹೇಳಿಕೆಗಳು ಸತ್ಯವನ್ನು
(10 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 15
Yogeshgouda : ಬುಧವಾರ ಬೆಳಿಗ್ಗೆ ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.
25 mins ago
Vinay Kulkarni Convicted: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ.
25 mins ago
ಚುರುಮುರಿ | ದೆಹಲಿ ದಂಡುಯಾತ್ರೆ
55 mins ago
CBSE Class 10th analysis: ಒಟ್ಟಾರೆ ಶೇ 93.70 ರಷ್ಟು ಮಂದಿ ತೇರ್ಗಡೆಯಾಗಿದ್ದು 24.71 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು 2.20 ಲಕ್ಷ ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
84 mins ago
Aditya Dhar Dhurandhar: ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ತನ್ನ ಅಧಿಪತ್ಯ ಮುಂದುವರಿಸಿದೆ. ಈ ಚಿತ್ರವು ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಬೃಹತ್ ದಾಖಲೆಯೊಂದನ್ನು ಅಳಿಸಿ ಹಾಕಿದೆ.
115 mins ago
Berlin Zoo: ವಿಶ್ವದ ಅತ್ಯಂತ ಹಿರಿಯ ಗೊರಿಲ್ಲಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಫಾಟೌ’, ಜರ್ಮನಿಯ ಬರ್ಲಿನ್ ಮೃಗಾಲಯದಲ್ಲಿ ಇತ್ತೀಚೆಗೆ ಏಪ್ರಿಲ್ ರಂದು ತನ್ನ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ
115 mins ago
Arunachal Pradesh Census: 2027ರ ಜನಗಣತಿಯ ಅಡಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಗುರುವಾರದಿಂದ ಸ್ವಯಂ-ಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
115 mins ago
Donald Trump Tariff: ಇರಾನ್ಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದರೆ ಶೇಕಡಾ ಐವತ್ತರಷ್ಟು ಹೆಚ್ಚಿನ ಆಮದು ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದು, ಚೀನಾ ವಿದೇಶಾಂಗ ಸಚಿವಾಲಯವು ಈ ಗಂಭೀರ ಆರೋಪಗಳನ್ನು ತಳ್ಳಿಹಾಕಿದೆ.
2 hours ago
ಚಿನಕುರುಳಿ ಕಾರ್ಟೂನು: ಬುಧವಾರ, 15 ಏಪ್ರಿಲ್ 2026
3 hours ago
Excise Policy Case: ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಅರವಿಂದ್ ಕೇಜ್ರಿವಾಲ್ ವಾದಿಸುತ್ತಿರುವ ವಿಡಿಯೊ ರೆಕಾರ್ಡಿಂಗ್ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
3 hours ago
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 15, ಬುಧವಾರ
3 hours ago
ನಾವು ನಿಮ್ಮನ್ನು ಪ್ರೀತಿಸುತ್ತೇವೆ: ಹೊರ್ಮುಜ್ ಕುರಿತ ಚರ್ಚೆ ವೇಳೆ ಮೋದಿಗೆ ಟ್ರಂಪ್
4 hours ago
Adichunchanagiri: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರು ಭೈರವೈಕ್ಯ ಮಂದಿರವನ್ನು ಬುಧವಾರ ಉದ್ಘಾಟಿಸಿದರು.
4 hours ago
Karnataka CM Row: 'ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿ ಆಗಿರುತ್ತಾರೆ' ಎಂದು ಅವರ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
4 hours ago
ಪಾಂಡವಪುರದಲ್ಲಿ ಭಾವಚಿತ್ರ ವಿವಾದ: ಅಂಬೇಡ್ಕರ್ ಜಯಂತಿ ರದ್ದು
4 hours ago
Karnataka Congress News: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಕೆಪಿಸಿಸಿ ರದ್ದುಗೊಳಿಸಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿನ ಅಶಿಸ್ತಿನ ವರ್ತನೆಗಾಗಿ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
5 hours ago
Kejriwal Allegations: ನ್ಯಾಯಮೂರ್ತಿಗಳ ಪುತ್ರನಿಗೆ 2023 ರಲ್ಲಿ 2,487 ಪ್ರಕರಣಗಳ ಕೆಲಸ ನೀಡಲಾಗಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಏಪ್ರಿಲ್ 14 ರ ಅಫಿಡವಿಟ್ ಹೇಳಿದೆ.
5 hours ago
ಪಶು ವೈದ್ಯೆ ಸಾವಿಗೆ ಕಾರಣವಾಗಿದ್ದ ತ್ಯಾವರೆಕೊಪ್ಪ ಮೃಗಾಲಯದ ನೀರಾನೆ ಹಂಸಿಣಿ ಸಾವು!
6 hours ago
IPL 2026| ಆರ್ಸಿಬಿಗೆ ಲಖನೌ ಸವಾಲು: ಉಭಯ ತಂಡಗಳ ಬಲಾಬಲ ಹೀಗಿದೆ
6 hours ago
Chhattisgarh Power Plant: ಸಿಂಘಿತರಾಯ್ ಗ್ರಾಮದ ಬಳಿ ನಡೆದ ದುರಂತದಲ್ಲಿ ಹತ್ತು ಜನರು ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಕಂಪನಿಯು 35 ಲಕ್ಷ ರೂಪಾಯಿ ಮತ್ತು ಸರ್ಕಾರ ಐದು ಲಕ್ಷ ರೂಪಾಯಿಗಳ ಪರಿಹಾರ ನೀಡಲಿವೆ.
6 hours ago
Supreme Court: ಕಾಂಗ್ರೆಸ್ ನಾಯಕನಿಗೆ ಏಪ್ರಿಲ್ 10ರಂದು ಸಿಕ್ಕಿದ್ದ ನಿರೀಕ್ಷಣಾ ಜಾಮೀನಿಗೆ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಪೀಠ ತಡೆ ನೀಡಿದ್ದು, ವಂಚನೆ ಸೇರಿದಂತೆ ಬಿಎನ್ಎಸ್ ಸೆಕ್ಷನ್ 175 ಅಡಿ ಪ್ರಕರಣ ದಾಖಲಾಗಿದೆ.
6 hours ago
Royal Challengers Bengaluru: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಲಖನೌ ಸೂಪರ್ ಜೈಂಟ್ಸ್(ಎಲ್ಎಸ್ಜಿ) ತಂಡಗಳು ಮುಖಾಮುಖಿಯಾಗಲಿವೆ.
6 hours ago
Child abuse investigation: ಅಮರಾವತಿಯ ತನ್ವೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಸ್ಟಡಿಗೆ ಪಡೆಯಲಾಗಿದೆ. ಈತ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳನ್ನು ಸಿದ್ಧಪಡಿಸಿದ್ದನು.
7 hours ago
Rohingya migration crisis: ಮಲೇಷಿಯಾಗೆ ತೆರಳುತ್ತಿದ್ದ ದೋಣಿ ಮುಳುಗಿದ ಪರಿಣಾಮ ಅಂಡಮಾನ್ ಸಮುದ್ರದಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿಗರು ಸೇರಿ ಕನಿಷ್ಠ 250 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರು ಮತ್ತು ವಲಸೆ ಸಂಸ್ಥೆ ತಿಳಿಸಿದೆ.
7 hours ago
Haridwar Kumbh Mela: 2027ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ ಅರ್ಧ ಕುಂಭಮೇಳದಲ್ಲಿ ಮೂರು 'ಅಮೃತ' ಸ್ನಾನಗಳು ಸೇರಿದಂತೆ ಒಟ್ಟು 10 ಪ್ರಮುಖ ಸ್ನಾನಗಳು ನಡೆಯಲಿವೆ ಎಂದು ಮೇಳ ಆಡಳಿತ ಮಂಡಳಿಯು ಮಂಗಳವಾರ ಪ್ರಕಟಿಸಿದೆ.
7 hours ago
Ashok Mittal ED Case: ಫೆಮಾ ಕಾಯ್ದೆಯಡಿ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಮುಖ್ಯಸ್ಥ ಅಶೋಕ್ ಮಿತ್ತಲ್ ಅವರ ಜಲಂಧರ್ ಹಾಗೂ ಫಗ್ವಾರಾ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಕ್ರಮವನ್ನು ಭಗವಂತ್ ಮಾನ್ ಖಂಡಿಸಿದ್ದಾರೆ.
7 hours ago
Constituency Delimitation: ಧರ್ಮಪುರಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಉತ್ತರ ಭಾರತದ ರಾಜಕೀಯ ಶಕ್ತಿ ಹೆಚ್ಚಳದ ವಿರುದ್ಧ ದೊಡ್ಡ ಚಳವಳಿ ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.
7 hours ago
Bihar Politics: ಬುಧವಾರ ಬೆಳಿಗ್ಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಯ್ಯದ್ ಅತಾ ಹಸನೈನ್ ಅವರು ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಇವರು ಆಯ್ಕೆಯಾಗಿದ್ದಾರೆ.
7 hours ago
ಶ್ರೀರಂಗಪಟ್ಟಣದ ಮುತ್ತು ಮಾರಮ್ಮ ದೇವಿ ಕರಗ: ಕೊಂಡದಲ್ಲಿ ಬಿದ್ದು ಇಬ್ಬರಿಗೆ ಗಾಯ
8 hours ago
Iran War Update: ಇರಾನ್ ಜೊತೆಗಿನ ಯುದ್ಧವು 'ಮುಕ್ತಾಯದ ಹಂತಕ್ಕೆ ಬಂದಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
8 hours ago
Heatwave alert: ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ ಹದಿನೇಳರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಡಿಸಿ ಫೌಜಿಯಾ ತರನ್ನಮ್ ಅವರು ಮಧ್ಯಾಹ್ನ ಹೊರಬರದಂತೆ ಮತ್ತು ಹತ್ತಿ ಬಟ್ಟೆ ಧರಿಸಲು ಜನರಿಗೆ ಸೂಚಿಸಿದ್ದಾರೆ.
8 hours ago
Karnataka Ministry expansion: ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿರುವ ನಾಲ್ಕು ಬಾರಿಯ ಶಾಸಕ ಜೆ.ಟಿ. ಪಾಟೀಲರು ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿದ್ದು, ಜಿಲ್ಲೆಗೆ ಬಿ.ಜೆ.ಪಿ ಅವಧಿಯಂತೆ ಇಬ್ಬರು ಸಚಿವರ ಕೋಟಾ ಬಯಸಿದ್ದಾರೆ.
8 hours ago
Iran China Satellite: ಇತ್ತೀಚಿಗೆ ನಡೆದ ಯುದ್ಧದಲ್ಲಿ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್ ರಹಸ್ಯವಾಗಿ ಚೀನಾದ ಗೂಢಚಾರ ಉಪಗ್ರಹವೊಂದನ್ನು ಪಡೆದುಕೊಂಡಿತ್ತು
8 hours ago
Donald Trump Iran: ಇರಾನ್ನೊಂದಿಗೆ ಕದನ ವಿರಾಮದ ಎರಡನೇ ಹಂತದ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
9 hours ago
Manipur curfew update: ಬಿಷ್ಣುಪುರದಲ್ಲಿ ಸಂಜೆ 5 ಗಂಟೆಯಿಂದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಾದಕವಸ್ತು ಸಾಗಣೆದಾರ ಸಬೀರ್ ಅಹಮದ್ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಭದ್ರತಾ ಪಡೆಗಳ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
9 hours ago
US Vatican Row: ಅಮೆರಿಕ ಆಡಳಿತ ಹಾಗೂ ಕ್ರೈಸ್ತರ ಧರ್ಮಗುರು ಪೋಲ್ ಪೋಪ್ ಲಿಯೋ XIV ನಡುವಿನ ವಾಗ್ವಾದ ಮುಂದುವರಿದಿದೆ. ಧರ್ಮಶಾಸ್ತ್ರದ ವಿಷಯಗಳ ಬಗ್ಗೆ ಮತನಾಡುವಾಗ ಪೋಪ್ ಅವರ ಹೇಳಿಕೆಗಳು ಸತ್ಯವನ್ನು
10 hours ago
Climate News: ಬೆಂಗಳೂರು: ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಇದ್ದು, ಬೇಸಿಗೆ ಬೇಗೆ ಇನ್ನಷ್ಟು ಬಿರುಸುಗೊಳ್ಳಲಿದೆ ಎಂದು ಹವಾಮಾನ ತಜ್ಞರು ತಿಳಿಸಿದರು.
10 hours ago
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ
388
10 hours ago
ಅಭಿಷೇಕ್, ದೀಪ್ತಿ ಸೇರಿ ಭಾರತದ ಏಳು ಕ್ರಿಕೆಟಿಗರಿಗೆ ‘ವಿಸ್ಡನ್’ ಪ್ರಶಸ್ತಿ
10 hours ago
Gaza Protest: ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಷಣಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. 'ಟರ್ನಿಂಗ್ ಪಾಯಿಂಟ್ ಯುಎಸ್ಎ'
10 hours ago
ವಿಚಿತ್ರ ವರ್ತನೆ: ಟ್ರಂಪ್ ಮಾನಸಿಕ ಆರೋಗ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು
10 hours ago
ಐಪಿಎಲ್: ಸನ್ರೈಸರ್ಸ್ಗೆ ಕಾರ್ಸ್ ಬದಲು ಮಧುಶಂಕ
11 hours ago
Narendra Modi: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿಯನ್ನು 2029ರ ವೇಳೆಗೆ ಜಾರಿಗೊಳಿಸುವ ಗುರಿ ಹೊಂದಲಾಗಿದೆ. ಏಪ್ರಿಲ್ 16ರಿಂದ ನಡೆಯುವ 3 ದಿನಗಳ ವಿಶೇಷ ಅಧಿವೇಶನದಲ್ಲಿ ಕಾನೂನು ತಿದ್ದುಪಡಿಗೆ ಮೋದಿ ಕೋರಿದ್ದಾರೆ.
11 hours ago
ರಾಷ್ಟ್ರೀಯ ಫುಟ್ಬಾಲ್ ಲೀಗ್: ಫೈನಲ್ಗೆ ರಾಜ್ಯ ಬಾಲಕಿಯರ ತಂಡ
12 hours ago
ಸನ್ರೈಸರ್ಸ್ಗೆ ಕಾರ್ಸ್ ಬದಲು ಮಧುಶಂಕ
12 hours ago
ಫೈನಲ್ಗೆ ರಾಜ್ಯ ಬಾಲಕಿಯರ ತಂಡ
12 hours ago
ಐಪಿಎಲ್: ಜಯದ ಓಟದತ್ತ ಆರ್ಸಿಬಿ ನೋಟ
12 hours ago
ಯಾರ್ಕರ್ಗಳು ನನ್ನ ಅಸ್ತ್ರ: ಪ್ರಫುಲ್
12 hours ago
Education Reforms: ಒಟ್ಟು 6.32 ಲಕ್ಷ ವಿದ್ಯಾರ್ಥಿಗಳಲ್ಲಿ 5.46 ಲಕ್ಷ ಮಂದಿ ಉತ್ತೀರ್ಣರಾಗಿದ್ದು, ಶೇ 100ರಷ್ಟು ಫಲಿತಾಂಶ ಪಡೆದ ಸರ್ಕಾರಿ ಕಾಲೇಜುಗಳ ಸಂಖ್ಯೆ 13 ರಿಂದ 74ಕ್ಕೆ ಏರಿಕೆಯಾಗಿರುವುದು ಶ್ಲಾಘನೀಯ.
13 hours ago
Constitutional Amendment Bill 2026: ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಹಾಗೂ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳನ್ನು 336ಕ್ಕೆ ಹೆಚ್ಚಿಸುವ ಈ ಪ್ರಸ್ತಾವನೆಯನ್ನು ಏಪ್ರಿಲ್ 16 ರಂದು ಚರ್ಚಿಸಲಾಗುವುದು.
13 hours ago
ನಾಡಿನ ಆತ್ಮಸಾಕ್ಷಿಯ ಪ್ರತೀಕದಂತಿದ್ದ ರೈತ ಸಂಘ ಈಗ ಒಡೆದಮನೆ. ರೈತರ ಘನತೆಯ ಸಂಕೇತವಾಗಿದ್ದ ಹಸಿರು ಟವೆಲ್ ಈಗ ಬಣ್ಣ ಕಳೆದುಕೊಂಡಂತಿದೆ.
13 hours ago
SGB Tax Rules: ಹೂಡಿಕೆದಾರರು 8 ವರ್ಷಗಳ ನಂತರ ಬಾಂಡ್ಗಳನ್ನು ನಗದೀಕರಿಸಿದರೆ ಸಂಪೂರ್ಣ ತೆರಿಗೆ ಮುಕ್ತ ಲಾಭ ಪಡೆಯಬಹುದು. ಅಕಾಲಿಕ ಮಾರಾಟಕ್ಕೆ ಶೇ 12.5 ತೆರಿಗೆ ಹಾಗೂ ₹1.25 ಲಕ್ಷದವರೆಗೆ ವಿನಾಯಿತಿ ಅನ್ವಯಿಸುತ್ತದೆ.
13 hours ago
PM Narendra Modi: ನಾಗಮಂಗಲದ ಶ್ರೀ ಕ್ಷೇತ್ರದಲ್ಲಿ ಕಾಲಭೈರವನಿಗೆ ಮಂಗಳಾರತಿ ನೆರವೇರಿಸಿ ಗುರು ಭೈರವೈಕ್ಯ ಮಂದಿರವನ್ನು ಏಪ್ರಿಲ್ 15 ರಂದು ಉದ್ಘಾಟಿಸಿ ಮೈಸೂರು ಒಡೆಯರ ಮಾದರಿಯ ಕೆಂಪು ಪೇಟದ ಕಾಣಿಕೆಯನ್ನು ಸ್ವೀಕರಿಸಲಿದ್ದಾರೆ.
13 hours ago
US Iran Mediation: ಏಪ್ರಿಲ್ 11ರ 21 ಗಂಟೆಗಳ ಸುದೀರ್ಘ ಚರ್ಚೆಯ ನಂತರ, ಇಸ್ಲಾಮಾಬಾದ್ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸಲು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪ್ರಯತ್ನಿಸುತ್ತಿದ್ದಾರೆ.
13 hours ago
Hassan Coffee News: ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಭಾಗದ ಕಾಫಿ ಬೆಳೆಗಾರರು ಕಾಡಾನೆ ಹಾವಳಿ, ಮಳೆ ಅಭಾವ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
13 hours ago
ನೆಟ್ಸ್ನಲ್ಲಿ ಅಭ್ಯಾಸ ಮಾಡಿದ ವಿರಾಟ್; ಲಖನೌ ಸೂಪರ್ ಜೈಂಟ್ಸ್ಗೆ ಜಯದ ಹಾದಿಗೆ ಮರಳುವ ಸವಾಲು
13 hours ago
Karnataka Public Service Commission: ಅಭ್ಯರ್ಥಿಗಳು ಇಂದಿರಾ ಕ್ಯಾಂಟೀನ್ ಅವಲಂಬಿಸಿ ಕಷ್ಟಪಡುತ್ತಿದ್ದು, ನೇಮಕಾತಿ ಪೂರ್ಣಗೊಳಿಸಲು ಐದು ವರ್ಷ ತೆಗೆದುಕೊಳ್ಳುವ ಪದ್ಧತಿ ನಿಲ್ಲಿಸಿ ಯುಪಿಎಸ್ಸಿ ಮಾದರಿ ಪರೀಕ್ಷಾ ವೇಳಾಪಟ್ಟಿ ಜಾರಿಗೊಳಿಸಬೇಕು.
13 hours ago
ಜಯದ ಓಟದತ್ತ ಆರ್ಸಿಬಿ ನೋಟ
16 hours ago
Apr 14
CSK vs KKR Match: ಅಫ್ಗಾನಿಸ್ತಾನದ ಸ್ಪಿನ್ನರ್ ನೂರ್ ಅಹಮದ್ (21ಕ್ಕೆ 3) ಕೈಚಳಕ ತೋರಿದರು. ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಸತತ ಎರಡನೇ ಜಯ ದಾಖಲಿಸಿತು.
16 hours ago
IPL 2026: KKR ವಿರುದ್ಧ CSKಗೆ ಭರ್ಜರಿ ಜಯ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ