Last Updated: 24 May 2026 7:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇಂಡ್ಲವಾಡಿ ಕ್ರಾಸ್ನಿಂದ 3 ಕಿ.ಮೀ ವರೆಗೆ ರಾರಾಜಿಸುತ್ತಿರುವ ಕಾಂಗ್ರೆಸ್ ಧ್ವಜಗಳು
(24 hours ago)
30
ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?
(21 hours ago)
25
‘ದಯವಿಟ್ಟು ಗಮನಿಸಿ’: ಕಾಕ್ರೋಚ್ ಪಕ್ಷದ ಸಂಸ್ಥಾಪಕನಿಂದ ಮಹತ್ವದ ಪೋಸ್ಟ್
(5 hours ago)
19
Cockroach Janata Party: ಅಭಿಜಿತ್ ದಿಪ್ಕೆ ಅವರ ಇನ್ಸ್ಟಾಗ್ರಾಮ್ ಪುಟ ಹ್ಯಾಕ್ ಆಗಿದ್ದು, 5 ದಿನಗಳಲ್ಲಿ 1.5 ಕೋಟಿ ಫಾಲೋವರ್ಸ್ ಹೊಂದಿದ್ದ ಈ ಖಾತೆಯ ಡಿಜಿಟಲ್ ಪ್ರವೇಶವನ್ನು ಈಗ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
(20 hours ago)
18
Jhargram Police: ಏಪ್ರಿಲ್ 19 ರಂದು ಮೋದಿ ಭೇಟಿ ನೀಡಿದ್ದ ಬಿಕ್ರಮ್ ಕುಮಾರ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬಂದಿದ್ದು, ರಕ್ಷಣೆಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
(10 hours ago)
17
Karnataka School Education: ಪ್ರಾಥಮಿಕ ಶಾಲೆಗೆ 40 ಸಾವಿರ ಹಾಗೂ ಪ್ರೌಢಶಾಲೆಗೆ 11 ಸಾವಿರ ಶಿಕ್ಷಕರನ್ನು ತಾತ್ಕಾಲಿಕವಾಗಿ ಜೂನ್ 1ರಿಂದ ನೇಮಿಸಲಿದ್ದು, ಉಪನ್ಯಾಸಕರ ವೇತನಕ್ಕಾಗಿ ಒಟ್ಟು 85.20 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
(9 hours ago)
14
Deepfake video: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಿಕಿನಿ ಫೋಟೊ, ವಿಡಿಯೊಗಳು ಎಐ ಮೂಲಕ ಕೃತಕವಾಗಿ ಸೃಷ್ಟಿಸಲ್ಪಟ್ಟವು ಎಂದು ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ ನೀಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
(16 hours ago)
14
ಆರ್ಥಿಕ, ಶೈಕ್ಷಣಿಕವಾಗಿ ಸಬಲರಾದ ಕುಟುಂಬದವರಿಗೆ ಮೀಸಲಾತಿ ಏಕೆ: ಸುಪ್ರೀಂ ಪ್ರಶ್ನೆ
(20 hours ago)
13
Kalaburagi Accident Update: ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೆಹಬೂಬ್ ಅಲಿ ಹಾಗೂ ರಸೂಲಬಿ ಸೇರಿ ಐವರು ಸಂಬಂಧಿಕರು ಮೃತಪಟ್ಟಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
(21 hours ago)
13
LSG vs PBKS | ಶ್ರೇಯಸ್ ಶತಕಕ್ಕೆ ಒಲಿದ ಜಯ: ಪಂಜಾಬ್ ಪ್ಲೇ ಆಫ್ ಕನಸು ಜೀವಂತ
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 24
ತ್ವರಿತವಾಗಿ ಸಲ್ಲಿಸಲು ಕಾಲೇಜುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ
18 mins ago
ಗುರಿಂದರ್ವೀರ್ ರಾಷ್ಟ್ರೀಯ ದಾಖಲೆ
18 mins ago
Health Minister Dinesh Gundu Rao: ಉಗಾಂಡಾ ಮತ್ತು ಕಾಂಗೊ ಪ್ರವಾಸಿಗರ ಮೇಲೆ 21 ದಿನಗಳ ಕಾಲ ನಿಗಾ ವಹಿಸಲಾಗುವುದು. ರೋಗಲಕ್ಷಣಗಳ ಪತ್ತೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಆರೋಗ್ಯ ಇಲಾಖೆ ಸಂಪರ್ಕದಲ್ಲಿದೆ.
18 mins ago
ಫ್ರೆಂಚ್ ಓಪನ್ ಇಂದಿನಿಂದ: ಜೊಕೊಗೆ 82ನೇ ಗ್ರ್ಯಾನ್ಸ್ಲಾಮ್
18 mins ago
ಚೆಸ್: ವಿನ್ಸೆಂಟ್ ಕೀಮರ್ಗೆ ಪ್ರಶಸ್ತಿ
18 mins ago
ಜಿನೀವಾ ಓಪನ್ ಭಾಂಬ್ರಿ–ವೀನಸ್ ಜೋಡಿ ರನ್ನರ್ಸ್
18 mins ago
ರಾಜ್ಯಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರಾಗಿ ರಾಘವ್ ಚಡ್ಡಾ ನೇಮಕ
48 mins ago
ಐಪಿಎಲ್ 2026: ನೈಟ್ರೈಡರ್ಸ್ಗೆ ಕ್ಯಾಪಿಟಲ್ಸ್ ಸವಾಲು ಇಂದು
77 mins ago
ಒಳನೋಟ: ಪುರಾತತ್ವ ತಾಣ ಅನಾಥ
77 mins ago
ಪ್ಲೇಆಫ್: ಆರ್ಆರ್ಗೆ ‘ಸುವರ್ಣ’ ಅವಕಾಶ
77 mins ago
May 23
‘ದಯವಿಟ್ಟು ಗಮನಿಸಿ’: ಕಾಕ್ರೋಚ್ ಪಕ್ಷದ ಸಂಸ್ಥಾಪಕನಿಂದ ಮಹತ್ವದ ಪೋಸ್ಟ್
5 hours ago
ಏಷ್ಯನ್ ಗೇಮ್ಸ್ ಕುಸ್ತಿ ಟ್ರಯಲ್ಸ್: ವಿನೇಶ್ಗೆ ಹೈಕೋರ್ಟ್ ಅನುಮತಿ
6 hours ago
Ebola Virus Symptoms: ಕಾಂಗೋದಲ್ಲಿ 82 ಪ್ರಕರಣಗಳು ದೃಢಪಟ್ಟಿದ್ದು 177 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸೋಂಕಿತರಲ್ಲಿ ಅಂಗಾಂಗ ವೈಫಲ್ಯ ಮತ್ತು ರಕ್ತಸ್ರಾವದ ಲಕ್ಷಣಗಳು ಕಂಡುಬರುತ್ತವೆ ಎಂದು ಡಬ್ಲ್ಯುಎಚ್ಒ ಮಾಹಿತಿ ನೀಡಿದೆ.
6 hours ago
Measles health crisis: ಕಳೆದ ಮಾರ್ಚ್ನಿಂದ 8 ಸಾವಿರ ಶಂಕಿತ ಸೋಂಕಿತರು ಪತ್ತೆಯಾಗಿದ್ದು 401 ಮಂದಿ ಮೃತಪಟ್ಟಿದ್ದಾರೆ. ಢಾಕಾದ ಶಿಶು ಆಸ್ಪತ್ರೆಯ 120 ಹಾಸಿಗೆಗಳು ಭರ್ತಿಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
6 hours ago
Karnataka BJP stability: ಭಾನುವಾರ ಬೆಳಿಗ್ಗೆ ಯಡಿಯೂರಪ್ಪ ಅವರ ನಿವಾಸದಲ್ಲಿ ಉಪಾಹಾರ ಸೇವಿಸಲಿರುವ ಇವರು, ಮಧ್ಯಾಹ್ನ 3 ಗಂಟೆಗೆ ಜಗನ್ನಾಥ ಭವನದಲ್ಲಿ ಪಕ್ಷದ ಪ್ರಮುಖರ ಸಮಿತಿ ಸದಸ್ಯರೊಂದಿಗೆ ವಿಶೇಷ ಸಭೆ ನಡೆಸಲಿದ್ದಾರೆ.
7 hours ago
Shreyas Iyer Century: ಏಕನಾ ಕ್ರೀಡಾಂಗಣದಲ್ಲಿ 197 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್, ಶ್ರೇಯಸ್ ಅವರ ಚೊಚ್ಚಲ ಶತಕ ಹಾಗೂ ಪ್ರಭಸಿಮ್ರನ್ರ 69 ರನ್ ನೆರವಿನಿಂದ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಮುನ್ನಡೆದಿದೆ.
7 hours ago
LSG vs PBKS | ಶ್ರೇಯಸ್ ಶತಕಕ್ಕೆ ಒಲಿದ ಜಯ: ಪಂಜಾಬ್ ಪ್ಲೇ ಆಫ್ ಕನಸು ಜೀವಂತ
7 hours ago
ಐಪಿಎಲ್ 2026: ವೈಭವ್ ಕಟ್ಟಿಹಾಕಲು ವಿನಯ್ ಸೂತ್ರ
7 hours ago
PM Modi Global Ties: ಹತ್ತೊಂಬತ್ತನೇ ರೋಜ್ಗಾರ್ ಮೇಳದಲ್ಲಿ 51000 ಯುವಕರಿಗೆ ಉದ್ಯೋಗ ಪತ್ರ ನೀಡಿದ ಪ್ರಧಾನಿ, ಇಟಲಿ ಮತ್ತು ಸ್ವೀಡನ್ ಸೇರಿದಂತೆ ಐದು ರಾಷ್ಟ್ರಗಳೊಂದಿಗೆ ತಂತ್ರಜ್ಞಾನ ಹಾಗೂ ರಕ್ಷಣಾ ಒಪ್ಪಂದಗಳ ಕುರಿತು ಮಾಹಿತಿ ನೀಡಿದರು.
7 hours ago
Supreme Court Legal News: ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಪೀಠವು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸ್ಮಯೋರ್ ಕಂಪನಿಯು ಅರಣ್ಯ ಇಲಾಖೆಗೆ 131.25 ಕೋಟಿ ಶುಲ್ಕ ಹಾಗೂ ಬದಲೀ ಭೂಮಿ ನೀಡುವ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ.
8 hours ago
ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ
8 hours ago
Fuel Price Hike: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹108.09 ಕ್ಕೆ ಏರಿಕೆಯಾಗಿದ್ದು ಸಿಎನ್ಜಿ ಬೆಲೆ ಕೆಜಿಗೆ ₹1 ರಷ್ಟು ಹೆಚ್ಚಾಗಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಮುನ್ಸೂಚನೆ ನೀಡಿದೆ.
8 hours ago
Donald Trump Invitation: ನವದೆಹಲಿಯಲ್ಲಿ ಶನಿವಾರ ಮೋದಿ ಅವರನ್ನು ಭೇಟಿ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ರಕ್ಷಣೆ ಮತ್ತು ತಂತ್ರಜ್ಞಾನ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚಿಸಿ ಶ್ವೇತಭವನಕ್ಕೆ ಆಹ್ವಾನ ನೀಡಿದರು.
8 hours ago
Karnataka School Education: ಪ್ರಾಥಮಿಕ ಶಾಲೆಗೆ 40 ಸಾವಿರ ಹಾಗೂ ಪ್ರೌಢಶಾಲೆಗೆ 11 ಸಾವಿರ ಶಿಕ್ಷಕರನ್ನು ತಾತ್ಕಾಲಿಕವಾಗಿ ಜೂನ್ 1ರಿಂದ ನೇಮಿಸಲಿದ್ದು, ಉಪನ್ಯಾಸಕರ ವೇತನಕ್ಕಾಗಿ ಒಟ್ಟು 85.20 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
9 hours ago
AI Copwriter App: ‘ಎಐ–ಕಾಪ್ರೈಟರ್’ ಎನ್ನುವ ಎಐ ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಹೈದರಾಬಾದ್ ನಗರ ಪೊಲೀಸರು ಶನಿವಾರ(ಮೇ 23) ಬಿಡುಗಡೆ ಮಾಡಿದ್ದಾರೆ.
10 hours ago
Unregistered Wills Validity: ನ್ಯಾ. ಉಜ್ಜಲ್ ಭುಯಾನ್ ಪೀಠವು 1983ರಲ್ಲಿ ಬಿ. ಶೀನಾ ನಾಯರಿ ಅವರು ತಮ್ಮ ಸಹೋದರಿ ಲಕ್ಷ್ಮಿ ನಾಯರ್ತಿಗೆ ಆಸ್ತಿ ವರ್ಗಾಯಿಸಿದ ಪ್ರಕರಣದಲ್ಲಿ ಉಯಿಲು ನೋಂದಣಿ ಕಡ್ಡಾಯವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
10 hours ago
ಪ್ಲೇ–ಆಫ್ಗೂ ಮುನ್ನವೇ ಆರ್ಸಿಬಿಗೆ ಆಘಾತ: ತವರಿಗೆ ಮರಳಿದ ಸ್ಟಾರ್ ಬ್ಯಾಟರ್
10 hours ago
Jhargram Police: ಏಪ್ರಿಲ್ 19 ರಂದು ಮೋದಿ ಭೇಟಿ ನೀಡಿದ್ದ ಬಿಕ್ರಮ್ ಕುಮಾರ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬಂದಿದ್ದು, ರಕ್ಷಣೆಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
10 hours ago
BJP Leaders: ಮಾಜಿ ಪ್ರಧಾನಿ ಆಯ್ಕೆ ಕುರಿತು ಎನ್ಡಿಎ ಮೈತ್ರಿಕೂಟದಲ್ಲಿ ಇನ್ನು ಅಧಿಕೃತ ಚರ್ಚೆ ನಡೆದಿಲ್ಲವೆಂದು ಆರ್ ಅಶೋಕ ಸ್ಪಷ್ಟಪಡಿಸಿದರು. ಅಭ್ಯರ್ಥಿ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
10 hours ago
Kerala CM visit: ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ದೆಹಲಿಗೆ ಆಗಮಿಸಿದ ವಿ.ಡಿ.ಸತೀಶನ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಿದರು.
10 hours ago
Fuel prices protest: ಕೇಂದ್ರವು ಇಂಧನದ ಮೇಲೆ ನಿತ್ಯ ಸಾವಿರ ಕೋಟಿ ಸುಂಕ ವಿಧಿಸುತ್ತಿದೆ ಎಂದು ಟೀಕಿಸಿದ ಖರ್ಗೆ, ಐರ್ಲೆಂಡ್ ಹಾಗೂ ಜರ್ಮನಿ ದೇಶಗಳು ತೆರಿಗೆ ಕಡಿತಗೊಳಿಸಿ ನೀಡುತ್ತಿರುವ ರಿಯಾಯಿತಿಯನ್ನು ಉದಾಹರಿಸಿದ್ದಾರೆ.
10 hours ago
IPL 2026: ಇಂಗ್ಲಿಸ್ ಅರ್ಧಶತಕದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿದ ಲಖನೌ
10 hours ago
Cockroach Janata Party: ಸಿಜೆಪಿಗೆ ವ್ಯಕ್ತವಾಗುತ್ತಿರುವ ಅಭೂತಪೂರ್ವ ಬೆಂಬಲವು ನಿರುದ್ಯೋಗ, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಕುರಿತು ಸಾರ್ವಜನಿಕರಲ್ಲಿರುವ ಸಂಕಷ್ಟವನ್ನು ಎತ್ತಿ ತೋರಿಸುತ್ತಿದೆ’ ಎಂದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
10 hours ago
International News: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಪ್ರಧಾನಿ ಮೋದಿ ಅವರಿಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ್ದಾರೆ ಹಾಗೂ ತೆಲಂಗಾಣದಲ್ಲಿ ತೀವ್ರ ಬಿಸಿಗಾಳಿಯಿಂದ 16 ಜನರು ಮೃತಪಟ್ಟಿರುವುದು ವರದಿಯಾಗಿದೆ.
11 hours ago
Heatwave Impact: ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಶೇ 20 ರಷ್ಟು ಏರಿಕೆಯಾಗಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೊರಬರಬಾರದು ಹಾಗೂ ಎಳನೀರು ಅಥವಾ ಮಜ್ಜಿಗೆ ಸೇವಿಸಬೇಕೆಂದು ಡಾ. ವಿನಿತ್ ಸೂರಿ ತಿಳಿಸಿದ್ದಾರೆ.
11 hours ago
IPL 2026| ಲಖನೌ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್
12 hours ago
ಟಿ–20 ನಾಯಕ ಸ್ಥಾನ: ಗಂಭೀರ್ ಕೈಯಲ್ಲಿ ಸೂರ್ಯಕುಮಾರ್ ಭವಿಷ್ಯ
12 hours ago
Gautam Gambhir T20 strategy: ಸೂರ್ಯಕುಮಾರ್ 12 ಇನ್ನಿಂಗ್ಸ್ಗಳಲ್ಲಿ ಕೇವಲ 210 ರನ್ ಗಳಿಸಿದ್ದು, ಅಜಿತ್ ಅಗರ್ಕರ್ ಮತ್ತು ಆಯ್ಕೆ ಸಮಿತಿಯು ತಂಡದಿಂದ ಅವರನ್ನು ಕೈಬಿಡಲು ಗಂಭೀರ್ ಜೊತೆ ಸಮಾಲೋಚನೆ ನಡೆಸುತ್ತಿದೆ.
12 hours ago
Hormuz Strait Toll: ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಜಲಮಾರ್ಗ ಇಂದು ಜಗತ್ತಿನ ಹಲವು ದೇಶಗಳ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಯುದ್ಧದಾಹಿ ಟ್ರಂಪಾಧಿಪತಿಗಳ ನಿದ್ದೆಗೆಡಿಸಿದೆ. ಏಷ್ಯಾದ ಹಲವು ರಾಷ್ಟ್ರಗಳ ಕರೆನ್ಸಿಗಳನ್ನು ಪಾತಾಳಕ್ಕೆ ಧುಮುಕಿಸಿದೆ.
12 hours ago
Madhu Bangarappa: ನೀಟ್ ಅಕ್ರಮದಿಂದ ನುಣುಚಿಕೊಳ್ಳಲು ಬಿಜೆಪಿ ಹಿಜಾಬ್ ವಿಚಾರ ಮುನ್ನಲೆಗೆ ತಂದಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಇರುವ ನಿಯಮವೇ ನಮ್ಮ ಶಾಲೆಗಳಲ್ಲೂ ಇವೆ. ಅಲ್ಲಿ ಮೊದಲು ಕೇಸರಿ ಶಾಲು ಕೊಟ್ಟು ಮತ್ತೆ ನಮ್ಮ ಬಳಿ ಬರಲಿ
12 hours ago
Tamil Nadu Bypoll: ದೇಶದ 12 ರಾಜ್ಯಗಳ 26 ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದೆ. ತಮಿಳುನಾಡಿನ ಒಂದು ಉಪಚುನಾವಣೆ ಸ್ಥಾನಕ್ಕೆ ಸ್ಪರ್ಧಿಸಲಿರುವ ನಟ ವಿಜಯ್ ಪಕ್ಷದ ಅವಧಿಯು ಕೇವಲ ಎರಡು ವರ್ಷಗಳಿಗೆ ಸೀಮಿತವಾಗಲಿದೆ.
12 hours ago
ಚುರುಮುರಿ: ಪಾರ್ಲೆ ವರ್ಸಸ್ ಜಿರ್ಲೆ!
12 hours ago
Defense Exports: ಮಹಾರಾಷ್ಟ್ರದ ಶಿರಡಿಯಲ್ಲಿ ಮದ್ದುಗುಂಡು ತಯಾರಿಕಾ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವರು, ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಪಾಲನ್ನು ಶೇ 50ಕ್ಕೆ ಹೆಚ್ಚಿಸುವ ಮಹತ್ವದ ಗುರಿಯನ್ನು ಬಿಚ್ಚಿಟ್ಟಿದ್ದಾರೆ.
13 hours ago
Madhya Pradesh Police: ಮೇ 12ರಂದು ಕತಾರ ಹಿಲ್ಸ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಟ್ವಿಶಾ ಶವ ಪತ್ತೆಯಾಗಿದ್ದು, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧವೂ ಬಿಎನ್ಎಸ್ ಸೆಕ್ಷನ್ 80 ಅಡಿ ಎಫ್ಐಆರ್ ದಾಖಲಾಗಿದೆ.
13 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 23 ಮೇ 2026
13 hours ago
Donald Trump Invitation: ದೆಹಲಿಯಲ್ಲಿ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿರುವ ಮಾರ್ಕೊ ರೂಬಿಯೋ ಅವರು ಎಸ್ ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಿದ ನಂತರ ಮೋದಿ ಅವರಿಗೆ ಆಹ್ವಾನ ನೀಡಿದರು.
13 hours ago
ಗುಂಡಣ್ಣ ಕಾರ್ಟೂನು: ಶನಿವಾರ, 23 ಮೇ 2026
13 hours ago
Sonam Wangchuk Support: ‘ನಾನೊಬ್ಬ ಗೌರವಾನ್ವಿತ ಜಿರಳೆ’ ಎನ್ನುವ ಮೂಲಕ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಕಾಕ್ರೋಚ್ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ.
13 hours ago
ಚಿನಕುರುಳಿ: ಶನಿವಾರ, 23 ಮೇ 2026
13 hours ago
Election Commission SIR: ಜೂನ್ 30ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿದ್ಧತೆ ಕುರಿತು ಪಾಡ್ಕಾಸ್ಟ್ ಮೂಲಕ ಸಾರ್ವಜನಿಕರಿಗೆ ಅಗತ್ಯ ಸವಾಲು ಹಾಗು ನಿರ್ವಹಣೆಯ ಮಾಹಿತಿಯನ್ನು ನೀಡಲಾಗಿದೆ.
13 hours ago
ಮೈಸೂರಲ್ಲಿ ಹರಿಯುವ ‘ಎಣ್ಣೆಹೊಳೆ’: ಇದು ಅರಮನೆಗಳ ನಗರಿಯ ನದಿಯೊಂದರ ಹಾಡು
14 hours ago
US Foreign Policy: ಕೋಲ್ಕತ್ತಾಗೆ ಆಗಮಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಿಷನರೀಸ್ ಆಫ್ ಚಾರಿಟಿಗೆ ಭೇಟಿ ನೀಡಿದ್ದು, ಹೋರ್ಮುಜ್ ಜಲಸಂಧಿ ಬಿಕ್ಕಟ್ಟು ಹಾಗೂ ಇಂಧನ ಒಪ್ಪಂದಗಳ ಬಗ್ಗೆ ಚರ್ಚಿಸಲಿದ್ದಾರೆ.
14 hours ago
Chetan Ahimsa: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೇಶದಲ್ಲಿ ಮೂಡಿಸಿರುವ ಸಂಚಲನ ಬಹಳ ದೊಡ್ಡದು. ಇದು ಅಸಮಾನತೆ ವಿರುದ್ಧ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಬೇಕು. ಆದರೆ, ಇದು ಸಿಜೆಪಿ ವರ್ಸಸ್ ಬಿಜೆಪಿ ಆಗಬಾರದು
14 hours ago
Raghav Chadha: ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ(ಎಎಪಿ) ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
15 hours ago
cockroach janata party: ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಸಿಜೆಪಿ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಭಿಜೀತ್ ದಿಪ್ಕೆ ಆರೋಪಿಸಿದ್ದಾರೆ.
15 hours ago
Pakistan Terrorists: ಅಲ್ ಬದ್ರ್ ಕಮಾಂಡರ್ ಹಮ್ಜಾ ಅಂತ್ಯಕ್ರಿಯೆಯಲ್ಲಿ ಸೈಯದ್ ಸಲಾವುದ್ದೀನ್ ಮತ್ತು ಜಮೀನ್ ಖಾನ್ ಭಾಗವಹಿಸಿದ್ದು, ಇತ್ತೀಚೆಗೆ ಈತನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿತ್ತು.
15 hours ago
Deepfake video: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಿಕಿನಿ ಫೋಟೊ, ವಿಡಿಯೊಗಳು ಎಐ ಮೂಲಕ ಕೃತಕವಾಗಿ ಸೃಷ್ಟಿಸಲ್ಪಟ್ಟವು ಎಂದು ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ ನೀಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
16 hours ago
China Coal Mine: ಉತ್ತರ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, 90ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
17 hours ago
US Iran Conflict: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಇರಾನ್ ಪ್ರವಾಸದಿಂದ ಯುದ್ಧವನ್ನು ಕೊನೆಗೊಳಿಸಲು ಮತ್ತು ವ್ಯಾಪಕ ಮಾತುಕತೆಗಳನ್ನು ಪುನರಾರಂಭಿಸಲು ಇರಾನ್–ಅಮೆರಿಕ ನಡುವೆ ಸಂಭಾವ್ಯ ತಾತ್ಕಾಲಿಕ ಒಪ್ಪಂದದ ಬಗೆಗಿನ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದಂತಾಗಿದೆ.
18 hours ago
US Immigration Rules: ಅಮೆರಿಕದಲ್ಲಿ ತಾತ್ಕಾಲಿಕ ವೀಸಾದಲ್ಲಿ ಇರುವವರು ಗ್ರೀನ್ ಕಾರ್ಡ್ಗೆ ಅರ್ಜಿ ಹಾಕಲು ಮೊದಲು ಸ್ವದೇಶಕ್ಕೆ ಮರಳಿ ರಾಯಭಾರ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕೆಂದು ಹೊಸ ನಿಯಮ ಘೋಷಿಸಲಾಗಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ