Last Updated: 15 Apr 2026 5:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಯಾವುದೇ ರಾಷ್ಟ್ರಕ್ಕೆ ತೈಲ ಮಾರಾಟ ಮಾಡಲು ಸಿದ್ಧ: ಭಾರತಕ್ಕೆ ಇರಾನ್
(21 hours ago)
58
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
(21 hours ago)
26
ಯಾವುದೇ ತರ್ಕವಿಲ್ಲದೆ ನೀವು ಏನೂ ಬೇಕಾದರೂ ಮಾಡಬಹುದು, ಅದು ಎಷ್ಟು ದೊಡ್ಡ ವಿನಾಶಕ್ಕೆ ಕಾರಣವಾದರೂ ನೀವು ಅಂಜುವುದಿಲ್ಲ, ನಿಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಎದುರಾಳಿ ನಂಬುವಂತೆ ಮಾಡಿ ಅವರಲ್ಲಿ ಹೆದರಿಕೆ ಹುಟ್ಟಿಸುವುದೇ ಈ ಸಿದ್ಧಾಂತ
(16 hours ago)
21
IPL ಇತಿಹಾಸದಲ್ಲಿ ಇದೇ ಮೊದಲು: ಯಾರಿಂದಲೂ ಆಗದ್ದನ್ನು ಸಾಧಿಸಿದ ಪ್ರಫುಲ್ ಹಿಂಗೆ
(17 hours ago)
17
ವೈಭವ್ ಸೂರ್ಯವಂಶಿಗೆ ಮುಂಬರುವ ಟಿ20 ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ?
(19 hours ago)
15
ಲಸಿಕೆ ಪಡೆಯಲು ಒತ್ತಡ: ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂದ ಪುತ್ರ
(10 hours ago)
14
Union Minister Pralhad Joshi: ಮುಂಬೈ-ಬೆಂಗಳೂರು ವಂದೇ ಭಾರತ್ ರೈಲು ಹುಬ್ಬಳ್ಳಿ ಬದಲು ಕಲಬುರ್ಗಿ ಮೂಲಕ ಸಂಚರಿಸಲಿದೆ. ಕೆಎಸ್ಆರ್ ಹೆಸರಿನ ಬಳಕೆಗೆ ರೂಪೇಶ್ ರಾಜಣ್ಣ ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(14 hours ago)
14
US Iran Conflict: ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವು ತನ್ನ ಸಾರ್ವಭೌಮತೆಯ ಗಂಭೀರ ಉಲ್ಲಂಘನೆ ಎಂದು ಇರಾನ್ ಹೇಳಿದೆ. ‘ಸಮುದ್ರ ದಿಗ್ಬಂಧನವನ್ನು ಹೇರಿರುವುದು ಇರಾನ್ ಇಸ್ಲಾಮಿಕ್ ಗಣರಾಜ್ಯದ
(20 hours ago)
14
Strait of Hormuz Blockade: ಇರಾನ್ ಕಾಲಮಾನ ಸೋಮವಾರ ಸಂಜೆ 5.30ರಿಂದ ಅಮೆರಿಕ ದಿಗ್ಬಂಧನ ಜಾರಿಗೆ ತಂದಿದ್ದು, ಅಗತ್ಯ ವೈದ್ಯಕೀಯ ಸರಕು ಹೊರತುಪಡಿಸಿ ಉಳಿದ ಹಡಗುಗಳ ಸಂಚಾರಕ್ಕೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
(24 hours ago)
14
TCS Scam: ನಾಸಿಕ್ ಬಿಪಿಒದ ಎಂಟು ಮಹಿಳಾ ಉದ್ಯೋಗಿಗಳ ದೂರಿನನ್ವಯ ತನಿಖೆ ನಡೆಸುತ್ತಿರುವ ಎಸ್ಐಟಿ, ನಿಧಾ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದೆ.
(10 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 15
ಜಯದ ಓಟದತ್ತ ಆರ್ಸಿಬಿ ನೋಟ
2 hours ago
Apr 14
CSK vs KKR Match: ಅಫ್ಗಾನಿಸ್ತಾನದ ಸ್ಪಿನ್ನರ್ ನೂರ್ ಅಹಮದ್ (21ಕ್ಕೆ 3) ಕೈಚಳಕ ತೋರಿದರು. ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಸತತ ಎರಡನೇ ಜಯ ದಾಖಲಿಸಿತು.
3 hours ago
IPL 2026: KKR ವಿರುದ್ಧ CSKಗೆ ಭರ್ಜರಿ ಜಯ
4 hours ago
US Foreign Policy: ಕೆಲವು ಸಮಯದಿಂದ ಸ್ಥಗಿತಗೊಂಡಿದ್ದ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.
5 hours ago
IPL 2026: ಸಂಜು-ಬ್ರೆವಿಸ್ ಅಬ್ಬರ, ಕೆಕೆಆರ್ ವಿರುದ್ಧ ಸಿಎಸ್ಕೆಗೆ ಗೆಲುವು
5 hours ago
CSK vs KKR Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು 32 ರನ್ಗಳ ಗೆಲುವು ಸಾಧಿಸಿದೆ.
5 hours ago
Kerala Health Alert: ಕುನ್ನುಕರ ಮತ್ತು ಚೆಂಗಮನಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ಒಂಬತ್ತು ಪ್ರಕರಣಗಳು ದೃಢಪಟ್ಟಿದ್ದು, ನಿಯಮ ಉಲ್ಲಂಘಿಸುವವರಿಗೆ 10,000 ರೂಪಾಯಿಗಳ ದಂಡ ವಿಧಿಸಲು ಆರೋಗ್ಯ ಕಾಯ್ದೆಯಡಿ ನಿರ್ಧರಿಸಲಾಗಿದೆ.
7 hours ago
ನಾಳೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ: ಎಲ್ಲೆಲ್ಲಿ ವಾಹನ ಸಂಚಾರ ಮಾರ್ಪಾಡು?
7 hours ago
CSK vs KKR Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಬೃಹತ್ ಮೊತ್ತ ಪೇರಿಸಿದೆ.
7 hours ago
IPL 2026: ಸಂಜು-ಬ್ರೆವಿಸ್ ಅಬ್ಬರ, ಕೆಕೆಆರ್ ಗೆಲುವಿಗೆ 193 ರನ್ ಗುರಿ ನೀಡಿದ CSK
7 hours ago
TVK ನಾಯಕ ವಿಜಯ್ ಭತ್ತಕ್ಕೆ ಕ್ವಿಂಟಲ್ಗೆ ₹3,500 ಬೆಂಬಲ ಬೆಲೆ ಘೋಷಿಸಿದ್ದಾರೆ. ಪೊಲೀಸರ ಮೂಲ ವೇತನ ₹25,000ಕ್ಕೆ ಏರಿಕೆ ಹಾಗೂ ನೇಕಾರರಿಗೆ ₹3,000 ಪಿಂಚಣಿ ನೀಡುವ ಭರವಸೆಗಳನ್ನು ತಿರುಪ್ಪೂರು ರ್ಯಾಲಿಯಲ್ಲಿ ನೀಡಿದ್ದಾರೆ.
8 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ 14 ಏಪ್ರಿಲ್ 2026
8 hours ago
Narendra Modi visit: ಏಪ್ರಿಲ್ 15ರಂದು ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಲಿರುವ ಪ್ರಧಾನಿಗಳಿಗೆ ಮೈಸೂರು ಪೇಟ ಗೌರವ ನೀಡಲಾಗುವುದು. ಬೆಳಗ್ಗೆ 10ಕ್ಕೆ ತಪೋವನ ಹೆಲಿಪ್ಯಾಡ್ ಮೂಲಕ ಆಗಮಿಸಿ ಜ್ವಾಲಾಪೀಠ ದರ್ಶನ ಪಡೆಯುವರು.
8 hours ago
ಭಕ್ತರಿಗೆ 70 ಸಾವಿರ ಆಸನ ಮತ್ತು ಸುಸಜ್ಜಿತ ವೇದಿಕೆ ನಿರ್ಮಾಣ
8 hours ago
Karnataka Cabinet reshuffle: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಮೇ 4ರ ನಂತರ ಸಂಪುಟ ಪುನರ್ ರಚನೆ ಸಾಧ್ಯತೆಯ ಬಗ್ಗೆ ತಿಳಿಸಿದ್ದು, ಯಲಬುರ್ಗಾ ಶಾಸಕರಾದ ತಮಗೆ ಸಚಿವ ಸ್ಥಾನ ನೀಡುವ ಹಕ್ಕನ್ನು ಹೈಕಮಾಂಡ್ಗೆ ಬಿಟ್ಟಿದ್ದಾರೆ.
8 hours ago
Chhattisgarh Blast: ಸಿಂಘಿತರಾಯ್ ಗ್ರಾಮದಲ್ಲಿ ನಡೆದ ದುರಂತದಲ್ಲಿ 15 ಜನ ಗಾಯಗೊಂಡಿದ್ದು, ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ನೆರವು ನೀಡುವುದಾಗಿ ಕಂಪನಿ ತಿಳಿಸಿದೆ.
9 hours ago
CSK vs KKR Match: ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತ ತಂಡವು ಬೌಲಿಂಗ್ ಆಯ್ಕೆ ಮಾಡಿದ್ದು, ಋತುರಾಜ್ ಗಾಯಕವಾಡ್ ಮತ್ತು ಸಂಜು ಸ್ಯಾಮ್ಸನ್ ಚೆನ್ನೈ ಪರ ಕಣಕ್ಕಿಳಿಯುತ್ತಿದ್ದಾರೆ.
9 hours ago
IPL 2026: ಚೆನ್ನೈ ವಿರುದ್ಧ ಟಾಸ್ ಗೆದ್ದ ಕೆಕೆಆರ್, ಬೌಲಿಂಗ್ ಆಯ್ಕೆ
9 hours ago
ಲಸಿಕೆ ಪಡೆಯಲು ಒತ್ತಡ: ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂದ ಪುತ್ರ
10 hours ago
Shane Warne COVID vaccine controversy: ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡುಮಾಡಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಇದೀಗ ಅವರ ಪುತ್ರ ಜಾಕ್ಸನ್ ವಾರ್ನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
10 hours ago
TCS Scam: ನಾಸಿಕ್ ಬಿಪಿಒದ ಎಂಟು ಮಹಿಳಾ ಉದ್ಯೋಗಿಗಳ ದೂರಿನನ್ವಯ ತನಿಖೆ ನಡೆಸುತ್ತಿರುವ ಎಸ್ಐಟಿ, ನಿಧಾ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದೆ.
10 hours ago
Global Market Update: ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರಲ್ಗೆ 98.93 ಡಾಲರ್ಗೆ ಇಳಿಕೆಯಾಗಿದ್ದು, ಜಪಾನ್ನ ನಿಕ್ಕಿ ಸೂಚ್ಯಂಕವು ಶೇ 2.4 ರಷ್ಟು ಏರಿಕೆ ಕಂಡಿದೆ. ಅಮೆರಿಕ ಮತ್ತು ಇರಾನ್ ಮಾತುಕತೆ ನಿರೀಕ್ಷೆ ಮೂಡಿಸಿದೆ.
10 hours ago
Rocking Star Yash: ಲಾಸ್ ವೇಗಾಸ್ನಲ್ಲಿ ನಡೆದ ‘ಸಿನಿಮಾಕಾನ್2026ರ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ‘ರಾಮಾಯಣ’ ಚಿತ್ರದ ನಿರ್ಮಾಪಕರು ಭಾಗಿಯಾಗಿ ಈ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಯಶ್, ನಮಿತ್ ಮಲ್ಹೋತ್ರಾ
11 hours ago
Bihar CM Samrat Choudhary: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌದರಿ ಆಯ್ಕೆಯಾಗಿದ್ದಾರೆ. 10 ಬಾರಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜೀನಾಮೆ ನೀಡಿದ್ದಾರೆ.
11 hours ago
Karnataka Temple Ritual: ಕೊಂಡೋತ್ಸವದಲ್ಲಿ ಅಕ್ಕ ರಾಜೇಶ್ವರಿ ಹಾಗೂ ಸಹೋದರ ಕುಮಾರ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
11 hours ago
Pataki Kitchen: ರಕ್ಷಿತಾ ಶೆಟ್ಟಿ ಅವರು ಬಿಗ್ಬಾಸ್ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದರು. ತಮ್ಮ ನಟನೆ ಹಾಗೂ ಭಾಷೆಯಿಂದಲೇ ಹೆಚ್ಚಿನ ಜನರಿಗೆ ರಕ್ಷಿತಾ ಅವರು ಹತ್ತಿರವಾಗಿದ್ದಾರೆ. ಇದೀಗ ತಮ್ಮ ಊರಿನಲ್ಲಿ
11 hours ago
Hippopotamus Death: ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ಗರ್ಭಪಾತದ ಸೋಂಕಿನಿಂದ ನೀರಾನೆ ಹಂಸಿಣಿ ಮೃತಪಟ್ಟಿದೆ. ಮಾರ್ಚ್ 19 ರಂದು ವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ಈ ಪ್ರಾಣಿ ಎಂಟು ತಿಂಗಳ ಭ್ರೂಣ ಹತ್ಯೆಯಿಂದ ಮೃತಪಟ್ಟಿದೆ.
11 hours ago
Bihar Politics Update: ಬಿಜೆಪಿಯ ಸಾಮ್ರಾಟ್ ಚೌಧರಿ ಶಾಸಕಾಂಗ ಪಕ್ಷದ ನಾಯಕನಾಗಿ ಪಟ್ನಾದಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಈ ಹಿಂದೆ ಆರ್ಜೆಡಿ ಮತ್ತು ಜೆಡಿಯು ಪಕ್ಷಗಳಲ್ಲಿ ಸೇವೆ ಸಲ್ಲಿಸಿದ್ದರು ಎಂಬುದು ಗಮನಾರ್ಹ.
11 hours ago
ಚುರುಮುರಿ | ಜೂಟು ಬೋಲೆ...
11 hours ago
China US Tensions: ಎರಡೂ ವಾರಗಳ ಕದನ ವಿರಾಮ ಒಪ್ಪಂದವಿದ್ದರೂ ಹಡಗುಗಳ ತಡೆಗೆ ಟ್ರಂಪ್ ಆದೇಶಿಸಿದ್ದು, ಚೀನಾ ವಕ್ತಾರ ಗುಯೊ ಜಿಯಾಕುನ್ ಇದನ್ನು ಟೀಕಿಸಿದ್ದಾರೆ. ಹೊರ್ಮುಜ್ ಜಲಸಂಧಿಯ ಭದ್ರತೆಗೆ ಇದು ಮಾರಕ ಎಂದು ಅವರು ಎಚ್ಚರಿಸಿದ್ದಾರೆ.
12 hours ago
Sunil Gavaskar: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಸುದ್ದಿಯಲ್ಲಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ವಿಶ್ವದ ಪ್ರಮುಖ
12 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 14 ಏಪ್ರಿಲ್ 2026
12 hours ago
Diet Plan: ದೇಹವನ್ನು ಸದೃಢವಾಗಿಡಲು ಅನೇಕರ ವ್ಯಾಯಾಮ, ಜಿಮ್ ಸೇರಿದಂತೆ ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಕೆಲ ವೇಳೆ ಅತಿಯಾದ ತೂಕದಿಂದ ಕಷ್ಟವನ್ನು ಅನುಭವಿಸುವವರಿದ್ದಾರೆ. ಕಠಿಣ ಪರಿಶ್ರಮದಿಂದ
12 hours ago
Hyderabad Doctor Arrest: ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಕುಡಿದು ಡ್ರೈವ್ ಮಾಡುತ್ತಿದ್ದ ಡಾ. ಗೌತಮ್ ರೆಡ್ಡಿ ಎಂಬುವವರು ತೆಲಂಗಾಣದ TS9FQ9999 ಮತ್ತು ದೆಹಲಿಯ DL6CM7097 ಎಂಬ ಎರಡು ನಕಲಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬಿದ್ದಿದ್ದಾರೆ.
12 hours ago
ವೈಭವ್ ಸೂರ್ಯವಂಶಿಗೆ ಹೆಚ್ಚು ಪ್ರಚಾರ ಬೇಡ: ಮಾಜಿ ಆಟಗಾರ ಗವಾಸ್ಕರ್ ಎಚ್ಚರಿಕೆ
12 hours ago
West Asia War: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೆರಿಕ ಇದೀಗ 2ನೇ ಸುತ್ತಿನ ಮಾತುಕತೆಗೆ ಸಿದ್ಧವಾಗಿದ್ದು, ಹೀಗಾಗಿ ಈ ವಾರದ
13 hours ago
Hormonal Imbalance: ಜೈವಿಕ ಬದಲಾವಣೆ ಮತ್ತು ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇತ್ತೀಚಿಗೆ 20 ಹರೆಯದ ಹೆಣ್ಣುಮಕ್ಕಳಲ್ಲಿ ಹಾರ್ಮೋನ್ನಲ್ಲಿ ಬದಲಾವಣೆ, ಅನಿಯಮಿತ ಮುಟ್ಟು ಮತ್ತು ಫಲವತ್ತತೆಯ ಸಮಸ್ಯೆಗಳು ಹೆಚ್ಚಾಗಿವೆ.
13 hours ago
ಪಂಜಾಬ್ ಕಿಂಗ್ಸ್ ಅಮೋಘ ಆಟ: ಪ್ರೀತಿಗೆ ಸಲ್ಮಾನ್ ಹೇಳಿದ್ದಿಷ್ಟು
13 hours ago
Summer Vacation: ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭವಾಗಿದೆ. ವರ್ಷಪೂರ್ತಿ ಓದಿನಲ್ಲೇ ಮುಳುಗಿರುವ ಮಕ್ಕಳಿಗೆ ಈಗ ರಜಾ ದಿನ. ಈ ಸಂದರ್ಭದಲ್ಲಿ ಮಕ್ಕಳ ಜೊತೆ ಎಲ್ಲಿಯಾದರೂ ಪ್ರವಾಸ ಹೋಗಬೇಕು.
13 hours ago
Infrastructure Development: ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದ್ದಾರೆ.
13 hours ago
IPL 2026: 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ
13 hours ago
China Middle East Policy: ಬೀಜಿಂಗ್ನಲ್ಲಿ ಅಬುಧಾಬಿ ರಾಜಕುಮಾರ ಶೇಖ್ ಖಾಲಿದ್ ಭೇಟಿ ಮಾಡಿದ ಷಿ ಜಿನ್ಪಿಂಗ್, ಅಮೆರಿಕವು ಹೊರ್ಮುಜ್ ಜಲಸಂಧಿ ಸಂಚಾರ ನಿರ್ಬಂಧಿಸುವುದನ್ನು ವಿರೋಧಿಸಿ ಅಂತರರಾಷ್ಟ್ರೀಯ ಕಾನೂನು ಪಾಲಿಸಲು ಸೂಚಿಸಿದರು.
13 hours ago
2 ವರ್ಷ ಬೆಂಚ್ ಕಾದಿದ್ದ ಸಾಕಿಬ್: ಆಡಿದ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಮಿಂಚು
14 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 14 ಏಪ್ರಿಲ್ 2026
14 hours ago
Union Minister Pralhad Joshi: ಮುಂಬೈ-ಬೆಂಗಳೂರು ವಂದೇ ಭಾರತ್ ರೈಲು ಹುಬ್ಬಳ್ಳಿ ಬದಲು ಕಲಬುರ್ಗಿ ಮೂಲಕ ಸಂಚರಿಸಲಿದೆ. ಕೆಎಸ್ಆರ್ ಹೆಸರಿನ ಬಳಕೆಗೆ ರೂಪೇಶ್ ರಾಜಣ್ಣ ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
14 hours ago
Ambedkar Jayanti: ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಂಪರೆ ಮತ್ತು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು
14 hours ago
Russia Ukraine Conflict: 2022ರಲ್ಲಿ ಆರಂಭವಾದ ರಷ್ಯಾ– ಉಕ್ರೇನ್ ಕದನ ಇನ್ನೂ ಅಂತ್ಯಕಂಡಿಲ್ಲ. ಕ್ಷಿಪಣಿ, ಬಾಂಬ್ಗಳ ಮೂಲಕ ಮಾನವರ ನಡುವೆ ಶುರುವಾದ ಯುದ್ಧ ಈಗ ಅತ್ಯಾಧುನಿಕ ಯಂತ್ರಗಳ ಬಳಕೆಯವರೆಗೆ ತಲುಪಿದೆ.
14 hours ago
IPL 2026 Debut: ಎರಡು ವರ್ಷ ಬೆಂಚ್ ಕಾಯುತ್ತಿದ್ದ ಸಾಕಿಬ್ ಹುಸೇನ್, ಐಪಿಎಲ್ ಪದಾರ್ಪಣಾ ಪಂದ್ಯದಲ್ಲೇ 4 ವಿಕೆಟ್ ಪಡೆದು ಸನ್ರೈಸರ್ಸ್ ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
14 hours ago
Sleep Quality: ಉತ್ತಮ ನಿದ್ದೆಯು ಆರೋಗ್ಯದ ಗುಟ್ಟಾಗಿದೆ. ಆದರೆ ಇಂದು ಅನೇಕರು ನೆಮ್ಮದಿಯ ನಿದ್ದೆ ಮಾಡಲು ಕಷ್ಟಪಡುತ್ತಾರೆ. ನಿದ್ರಾಹೀನತೆಗೆ ಒತ್ತಡ, ಹೆಚ್ಚು ಸ್ಕ್ರೀನಿಂಗ್ ಟೈಮ್ ಜೊತೆಗೆ ನಾವು ಸೇವಿಸುವ
14 hours ago
Karnataka CM political secretary: ದಾವಣಗೆರೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಜಾಗೊಳಿಸಿ ಆದೇಶಿಸಿದೆ.
15 hours ago
ಯಾವುದೇ ತರ್ಕವಿಲ್ಲದೆ ನೀವು ಏನೂ ಬೇಕಾದರೂ ಮಾಡಬಹುದು, ಅದು ಎಷ್ಟು ದೊಡ್ಡ ವಿನಾಶಕ್ಕೆ ಕಾರಣವಾದರೂ ನೀವು ಅಂಜುವುದಿಲ್ಲ, ನಿಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಎದುರಾಳಿ ನಂಬುವಂತೆ ಮಾಡಿ ಅವರಲ್ಲಿ ಹೆದರಿಕೆ ಹುಟ್ಟಿಸುವುದೇ ಈ ಸಿದ್ಧಾಂತ
16 hours ago
Nitish Kumar Resignation: ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರಿಗೆ ರಾಜೀನಾಮೆ ನೀಡಲಿದ್ದು, 89 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದೆ.
16 hours ago
Tokyo lifestyle: ಟೋಕಿಯಾದಲ್ಲಿ ನೆಲೆಸಿರುವ ಸುನಾಕ್ಷಿ ಶರ್ಮಾ ಅವರು ಇನ್ಸ್ಟಾಗ್ರಾಂ ವಿಡಿಯೊದಲ್ಲಿ ಮಾಸಿಕ ಮನೆ ಬಾಡಿಗೆಗೆ 1.16 ಲಕ್ಷ ಹಾಗೂ ಮಗನ ಡೇ-ಕೇರ್ ಖರ್ಚಿಗೆ ಸುಮಾರು 58 ಸಾವಿರ ರೂಪಾಯಿ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
16 hours ago
AI Safety: ಫ್ಲೋರಿಡಾದ ಜೊನಾಥನ್ ಗವಾಲಾಸ್ ಎಂಬ ಯುವಕ ಗೂಗಲ್ನ ಚಾಟ್ಬಾಟ್ ಜೆಮಿನಿಯೊಂದಿಗಿನ ಸಂವಹನದಲ್ಲಿ ಎಐ ನೀಡಿದ ಸಲಹೆಯಂತೆ ಆತ್ಮಹತ್ಯೆಗೆ ಶರಣಾಗಿರುವುದು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ.
16 hours ago
Iran economic resilience: ಇರಾನ್ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಗಳು, ಬಂಡುಕೋರರಿಗೆ ಬೆಂಬಲ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಇನ್ನಿತರ ಹಲವು ಆರೋಪಗಳಿಂದಾಗಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಆರ್ಥಿಕ ನಿರ್ಬಂಧಗಳಿಗೆ ಒಳಗಾದ ದೇಶಗಳಲ್ಲಿ ಒಂದೆನಿಸಿದೆ.
17 hours ago
Ambedkar Social Reforms: ಡಾ. ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ಶೋಷಿತರ ಧ್ವನಿಯಾಗಿ, ಜ್ಞಾನದ ಸಂಕೇತವಾಗಿ ಬೆಳೆದ ಅವರು ನೀಡಿದ ಕೊಡುಗೆಗಳು ಇಂದಿಗೂ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿವೆ.
17 hours ago
JD Vance Popularity: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ವಲಯಲ್ಲಿ ಗುರುತಿಸಿಕೊಂಡಿರುವವರ ಪೈಕಿ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕೂಡ ಸೇರಿದ್ದಾರೆ.
17 hours ago
ಅಮೆರಿಕ ಮತ್ತು ಇರಾನ್ ಯುದ್ಧದಿಂದ ಉಂಟಾಗಿರುವ ಪಶ್ಚಿಮ ಏಷ್ಯಾ ಸಂಘರ್ಷದಿಂದ 25 ಲಕ್ಷ ಭಾರತೀಯರು ಬಡತನದ ಕೂಪಕ್ಕೆ ಸಿಲುಕಿಕೊಳ್ಳಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
17 hours ago
IPL 2026 Record: ಚೊಚ್ಚಲ ಪಂದ್ಯದಲ್ಲೇ ಮೊದಲ ಓವರ್ನಲ್ಲಿ 3 ವಿಕೆಟ್ ಸೇರಿದಂತೆ 4 ವಿಕೆಟ್ ಪಡೆದ ಪ್ರಫುಲ್ ಹಿಂಗೆ, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
17 hours ago
Noida Industrial Protest: ಮಾಸಿಕ ಕನಿಷ್ಠ ವೇತನ ₹26 ಸಾವಿರಕ್ಕೆ ಹೆಚ್ಚಿಸಲು ಆಗ್ರಹಿಸಿ ನಡೆದ ದಂಗಲಿನಲ್ಲಿ ಪೊಲೀಸರು 25 ಜನರನ್ನು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಒಂಬತ್ತರಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ