Last Updated: 4 Jul 2026 9:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
48ರ ಹರೆಯದಲ್ಲೂ ಸಂಗಕ್ಕಾರ ಅಬ್ಬರ: ತ್ರಿವರ್ಣ ಧ್ವಜದ ಹೆಲ್ಮೆಟ್ ಧರಿಸಿ ಮಿಂಚು
(22 hours ago)
35
Cobra in Hesaraghatta: ಹೆಸರಘಟ್ಟದ ತೋಟಗೆರೆ ಬಳಿ ರಾತ್ರಿ 11 ಗಂಟೆಗೆ ಬಿಹಾರ ಮೂಲದ ಅಂಜು ಅವರ ಇಬ್ಬರು ಮಕ್ಕಳಾದ ರಾಶಿ ಹಾಗೂ ಅನುಮೋನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಉರಗ ತಜ್ಞ ಪ್ರಶಾಂತ್ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
(15 hours ago)
28
Jackfruit Recipes: ಹಲಸಿನ ಬೀಜದಲ್ಲಿರುವ ಪ್ರೋಟೀನ್ ಮತ್ತು ನಾರು ಆರೋಗ್ಯಕ್ಕೆ ಪೂರಕ. ಕೇರಳ ವೈದ್ಯಕೀಯ ಕಾಲೇಜು ಅಧ್ಯಯನದಂತೆ ಹಲಸಿನ ಹಿಟ್ಟು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಕಾರಿಯಾಗಿದೆ.
(21 hours ago)
23
Iran Funeral: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಶುಕ್ರವಾರ ಅಂತಿಮ ನಮನವನ್ನು ಸಲ್ಲಿಸಿತು.
(15 hours ago)
21
Kumar Sangakkara News: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ತ್ರಿವರ್ಣ ಧ್ವಜ ಹೊಂದಿರುವ ಹೆಲ್ಮೆಟ್ ಧರಿಸಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದಿದ್ದಾರೆ.
(22 hours ago)
20
Narendra Modi Awards Controversy: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ವಿದೇಶಿ ಪ್ರವಾಸಗಳ ಸಂದರ್ಭಗಳಲ್ಲಿ ಅವರಿಗೆ ಲಭಿಸುತ್ತಿರುವ ಸಾಲು ಸಾಲು ಅಂತರರಾಷ್ಟ್ರೀಯ ಪ್ರಶಸ್ತಿಗಳ ಕುರಿತು 'ದಿ ಗಾರ್ಡಿಯನ್' ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
(17 hours ago)
19
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.
(12 hours ago)
18
Congress vs RSS: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
(12 hours ago)
17
Khamenei Funeral: ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಜಾರ್ಜಿಯಾ ಮತ್ತು ತಜಿಕಿಸ್ತಾನ ಸೇರಿದಂತೆ ಸುಮಾರು 100 ದೇಶಗಳ ಪ್ರತಿನಿಧಿಗಲು ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
(21 hours ago)
17
Mandya firing incident: ಅಮರಾವತಿ ಹೋಟೆಲ್ ಬಳಿ ಔಷಧ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ರೋಹನ್ಗೌಡ ಹಾಗೂ ಶಶಾಂಕ್ ಸೇರಿ ಒಟ್ಟು ಏಳು ಜನರನ್ನು ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿ ಬಂಧಿಸಿ ಏರ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
(16 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 4
Karnataka news summary: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಆಳ ಅಗಲ, ಸಂಪಾದಕೀಯ, ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
51 mins ago
PM Modi Oceania Tour: ಜುಲೈ 6 ರಿಂದ 11ರವರೆಗೆ ಮೂರು ರಾಷ್ಟ್ರಗಳ ಪ್ರವಾಸ ನಡೆಯಲಿದ್ದು, ಪ್ರಧಾನಿಯವರು ಇಂಡೋನೇಷ್ಯಾದ 10ನೇ ಶತಮಾನದ ಪ್ರಂಬಾನನ್ ಶಿವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಮತ್ತು 40 ವರ್ಷಗಳ ಬಳಿಕ ನ್ಯೂಜಿಲೆಂಡ್ಗೆ ಪಯಣಿಸಲಿದ್ದಾರೆ.
51 mins ago
FIFA: ಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್
81 mins ago
ಫಿಫಾ ವಿಶ್ವಕಪ್: ಪ್ರೀ-ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ಬರೆದ ಈಜಿಪ್ಟ್
81 mins ago
BKTC Chairman Hemant Dwivedi: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರುಪಯೋಗ ಆರೋಪಗಳ ಬೆನ್ನಲ್ಲೇ, ಬದರಿನಾಥ ದೇಗುಲದಲ್ಲೂ ಇಂತಹದೇ ಆರೋಪಗಳ ಕೇಳಿಬಂದಿದ್ದು, ಬದರಿನಾಥ-ಕೇದಾರನಾಥ ದೇಗುಲ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ.
81 mins ago
Iran Funeral: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇಂದಿನಿಂದ (ಶನಿವಾರ) ಆರಂಭವಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
81 mins ago
Egypt Soccer Victory: ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾವನ್ನು 4-2 ಗೋಲುಗಳಿಂದ ಸೋಲಿಸಿದ ಈಜಿಪ್ಟ್, ಜುಲೈ 7ರಂದು ಅಟ್ಲಾಂಟಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸಾಡಲಿದ್ದು ಹೊಸ ದಾಖಲೆ ಬರೆದಿದೆ.
81 mins ago
Argentina vs Cape Verde: ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಕೇಪ್ ವರ್ಡ್ ತಂಡವನ್ನು 3 – 2 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಸೂಪರ್–16’ ಹಂತಕ್ಕೆ ಪ್ರವೇಶಿಸಿತು.
81 mins ago
ಮನೆಯಲ್ಲಿ ಮಕ್ಕಳ ಜತೆಯಲ್ಲೇ ಮಲಗಿತ್ತು 5 ಅಡಿಯ ನಾಗರ; ರಕ್ಷಿಸಿದ ಉರಗ ತಜ್ಞ!
81 mins ago
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ವರ್ಷದವರೆಗೆ ನಟ ದರ್ಶನ್ ಜಾಮೀನು ಪಡೆಯಲು ಅರ್ಹರಲ್ಲ ಎಂದು ಮೇ 15ರಂದು ನೀಡಿದ್ದ ಆದೇಶದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
111 mins ago
ಸಂಘದ ಯಾವುದೇ ಶಾಖೆಯಲ್ಲಿ ಯಾವುದೇ ವ್ಯಾವಹಾರಿಕ ಕಾರ್ಯ ನಡೆಯುವುದಿಲ್ಲ. ಸಂಘದ ಶಾಖೆಗಳ ಮೂಲಕ ವಿವಿಧ ಆಯಾಮಗಳಲ್ಲಿ ಸದ್ಭಾವನೆಯಿಂದ ದೇಶಕ್ಕಾಗಿ ಕೆಲಸ ಮಾಡಲು ಬೇಕಾದ ವ್ಯಕ್ತಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
2 hours ago
ಪಾದಚಾರಿ ರಸ್ತೆಗಳ ಅಡೆತಡೆ ನಿವಾರಣೆಗೊಳ್ಳಲಿ, ಮಾನವೀಯತೆ ತೆರವುಗೊಳ್ಳದೆ ಇರಲಿ. ಬೀದಿಬದಿ ವ್ಯಾಪಾರಿಗಳ ರಕ್ಷಣೆ–ಪುನರ್ವಸತಿ ಆಡಳಿತದ ಆದ್ಯತೆಯಾಗಲಿ.
2 hours ago
ಮತದಾರರ ಮನೆಗೆ ಹೋಗಿಯೇ ಗಣತಿ ನಮೂನೆ ವಿತರಿಸಿ * ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಟ್ಟಪ್ಪಣೆ
2 hours ago
‘ಏನ್ರೀ, ಏಕಾಏಕಿ ನನ್ ಅಕೌಂಟ್ಗೆ 30 ಸಾವಿರ ರೂಪಾಯಿ ಹಾಕಿದೀರಿ. ಇಷ್ಟು ಒಳ್ಳೇ ಬುದ್ಧಿ ಎಲ್ಲಿಂದ ಬಂತ್ರೀ?’ ಪದ್ದಮ್ಮ ಅಚ್ಚರಿಯಲ್ಲಿ ಕೇಳುದ್ರು.
2 hours ago
ಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕ
2 hours ago
ಪ್ರಧಾನಿ ನರೇಂದ್ರ ಮೋದಿ ಸ್ವತಃ ನಾಗ್ಪುರದ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ; ಬಿಜೆಪಿ ತನ್ನದೇ ಅಧಿಕೃತ ಖಾತೆಯಲ್ಲಿ ತಾನು ಸಂಘದ ರಾಜಕೀಯ ಅಂಗ ಎಂದು ಬಿಂಬಿಸಿಕೊಂಡಿದೆ
2 hours ago
ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮಾದಾಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ 7 ಕಾರ್ಮಿಕರು ಮೃತಪಟ್ಟಿರುವ ದುರಂತ ಆಕಸ್ಮಿಕ ಘಟನೆಯಷ್ಟೇ ಆಗಿರದೆ, ಕ್ವಾರಿ ಮಾಲೀಕರ ನಿರ್ಲಕ್ಷ್ಯ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗೇಡಿತನದ ಫಲಿತವೂ ಆಗಿದೆ.
2 hours ago
ಚಾಮುಂಡೇಶ್ವರಿ ದರ್ಶನಕ್ಕೆ ₹2 ಸಾವಿರ ಟಿಕೆಟ್ ಅವಶ್ಯವಿರಲಿಲ್ಲ: ಪ್ರಮೋದಾದೇವಿ
3 hours ago
ಪ್ರಿಕ್ವಾರ್ಟರ್ಗೆ ಸಿನ್ನರ್, ಜೊಕೊವಿಚ್
3 hours ago
ಜಯದ ಕನಸಿನಲ್ಲಿ ಶ್ರೇಯಸ್ ಪಡೆ
3 hours ago
ಕೆನಡಾ ಓಪನ್: ಭಾರತದ ಸವಾಲು ಅಂತ್ಯ
3 hours ago
ವಾರಿಯರ್ಸ್ಗೆ ಮಣಿದ ಗುಲ್ಬರ್ಗ
4 hours ago
1 ವರ್ಷ ಜಾಮೀನು ಕೋರುವಂತಿಲ್ಲ: ಆದೇಶದ ಮಾರ್ಪಾಡು ಕೋರಿದ್ದ ದರ್ಶನ್ ಅರ್ಜಿ ವಜಾ
4 hours ago
Jul 3
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 03 ಜುಲೈ 2026
9 hours ago
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳ ತೆರವು ಕಾರ್ಯ ಭರದಿಂದ ಸಾಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
10 hours ago
ಯೋಜನೆಯಲ್ಲಿ ಚೀನಾದ ಕಂಪನಿಗಳ ಒಳಗೊಳ್ಳುವಿಕೆಯ ಸಾಧ್ಯತೆ ಇದ್ದಿದ್ದರಿಂದ ಈಗಾಗಲೇ ಹಲವು ಬಾರಿ ಬಿಡ್ಡಿಂಗ್ ವಿಫಲವಾಗಿದೆ, ಸರ್ಕಾರ ಅಂತಿಮ ಅನುಮೋದನೆ ನೀಡುವ ಮುನ್ನ ಈ ಅಂಶವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
12 hours ago
ರಾಮನಗರ, ಶಿಗ್ಗಾವಿ–ಸವಣೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಕಡೆಗಳ ಮಸೀದಿಗಳಲ್ಲಿ ಎಸ್ಐಆರ್ ಅರ್ಜಿ ಭರ್ತಿ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಎಸ್ಐಆರ್ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
12 hours ago
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.
12 hours ago
ಕ್ರಿಕೆಟ್: ಶ್ರೀಲಂಕಾ ಎ ವಿರುದ್ಧ ಸಾಯಿ ಶತಕ, ಪಡಿಕ್ಕಲ್ ಮಿಂಚು
12 hours ago
Chief Election Commissioner: ಚುನಾವಣಾ ಆಯೋಗವು ದೇಶದ ಸಂವಿಧಾನ, ಚುನಾವಣಾ ಕಾಯ್ದೆ, ಲಿಖಿತ ನಿಯಮಕ್ಕೆ ಬದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
12 hours ago
Tata Power electricity distribution: ರಾಜ್ಯದ ಒಟ್ಟು 19 ಜಿಲ್ಲೆಗಳಲ್ಲಿ ಪರವಾನಗಿ ಕೋರಿ ಕೆಇಆರ್ಸಿಗೆ ಸಲ್ಲಿಸಿದ್ದ ಅರ್ಜಿಯನ್ನು ಸಂಸ್ಥೆ ಹಿಂಪಡೆದಿದೆ. ಈ ಯೋಜನೆಯ ವಿರುದ್ಧ ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು.
12 hours ago
Congress vs RSS: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
12 hours ago
Vinay Rajkumar Film: ಮಣ್ಣಿನ ಘಮವಿರುವ ಚಿತ್ರಗಳು ಆ ಪರಿಮಳವನ್ನು ಸೂಸುವುದರತ್ತ ಗಮನಹರಿಸದೆ ಹಳಿ ತಪ್ಪಿದರೆ ಸಿನಿಮಾದ ಮೂಲ ಉದ್ದೇಶವೇ ಮರೆಯಾಗುತ್ತದೆ. ಹಳ್ಳಿಯ ಸೊಗಡಿನ ‘ಗ್ರಾಮಾಯಣ’ವು ಮೊದಲಾರ್ಧದಲ್ಲಿ ಭರವಸೆಯನ್ನು ಮೂಡಿಸಿ, ದ್ವಿತೀಯಾರ್ಧದಲ್ಲಿ ರಾಜಕೀಯ ಭಾಷಣದಂತೆ ಭಾಸವಾಗುತ್ತದೆ.
14 hours ago
Ashwini Vaishnaw: ಮೆಟಾ ಒಡೆತನದ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರವು ಒಂದು ವಾರದೊಳಗೆ ಕೈಗೊಳ್ಳುತ್ತಿರುವ ಎರಡನೇ ಕ್ರಮ ಇದಾಗಿದೆ.
14 hours ago
ಶಾಲೆಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ‘ಸ್ಟಿಂಗ್’ ಶಕ್ತಿವರ್ಧಕ ಪಾನೀಯ ಮತ್ತು ಇತರ ನಶೆಯ ವಸ್ತುಗಳ ಮಾರಾಟವನ್ನು ನಿಷೇಧಿಸಿರುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಘೋಷಿಸಿದೆ.
14 hours ago
Pocso Case: ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 16 ವರ್ಷದ ಬಾಲಕನಿಗೆ ಕಿರುಕುಳ ನೀಡಿದ ಆರೋಪದ ಬಗ್ಗೆ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಶನಿವಾರ ಸರ್ಕಾರಿ ಅಭಿಯೋಜಕರು ವಾದ ಮಂಡಿಸಲಿದ್ದಾರೆ.
14 hours ago
Iran Funeral: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಶುಕ್ರವಾರ ಅಂತಿಮ ನಮನವನ್ನು ಸಲ್ಲಿಸಿತು.
15 hours ago
Cobra in Hesaraghatta: ಹೆಸರಘಟ್ಟದ ತೋಟಗೆರೆ ಬಳಿ ರಾತ್ರಿ 11 ಗಂಟೆಗೆ ಬಿಹಾರ ಮೂಲದ ಅಂಜು ಅವರ ಇಬ್ಬರು ಮಕ್ಕಳಾದ ರಾಶಿ ಹಾಗೂ ಅನುಮೋನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಉರಗ ತಜ್ಞ ಪ್ರಶಾಂತ್ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
15 hours ago
ಚುರುಮುರಿ: ಹುಂಡಿಗೇ ಕಿಂಡಿ!
15 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 03 ಜುಲೈ 2026
15 hours ago
ಚಿನಕುರುಳಿ: ಶುಕ್ರವಾರ, 03 ಜುಲೈ 2026
15 hours ago
Mandya firing incident: ಅಮರಾವತಿ ಹೋಟೆಲ್ ಬಳಿ ಔಷಧ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ರೋಹನ್ಗೌಡ ಹಾಗೂ ಶಶಾಂಕ್ ಸೇರಿ ಒಟ್ಟು ಏಳು ಜನರನ್ನು ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿ ಬಂಧಿಸಿ ಏರ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
16 hours ago
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಅವರ ಕುಟುಂಬದ ಸದಸ್ಯರು, ತಮ್ಮ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
16 hours ago
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಆರೇಳು ದಿನದವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
16 hours ago
Vijay Jana Nayagan: ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರ ಪಡೆದ ವಿಜಯ್ ಚಿತ್ರವು ಜುಲೈ 16 ಅಥವಾ 23ರಂದು ಬಿಡುಗಡೆಯಾಗುವ ಸಾಧ್ಯತೆಯಿದ್ದು ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನೆಮಾದೊಂದಿಗೆ ಪೈಪೋಟಿ ನಡೆಸಲಿದೆ.
16 hours ago
Chamundeshwari Temple: ಆಷಾಢ ಮಾಸದಲ್ಲಿ ದುಬಾರಿ ದರ್ಶನ ಶುಲ್ಕದ ಬಗ್ಗೆ ಮುನ್ನೆಚ್ಚರಿಕೆ ನೀಡದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ ರಾಜಮಾತೆ, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿರುವುದಾಗಿ ಸ್ಪಷ್ಟಪಡಿಸಿದರು.
16 hours ago
Luxury Real Estate: ಬಾಲಿವುಟ್ ನಟ ಅಕ್ಷಯ್ ಕುಮಾರ್ ಅವರು ಮುಂಬೈನ ಮುಲುಂಡ್ ವೆಸ್ಟ್ನಲ್ಲಿರುವ ತಮ್ಮ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ₹12.38 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.
16 hours ago
RSS on Rammandir: ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಕಾಣಿಕೆ ಕಳ್ಳತನವು ಭಕ್ತರ ಭಾವನೆ ಮತ್ತು ನಂಬಿಕೆಗೆ ತೀವ್ರ ಧಕ್ಕೆ ತಂದಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಹೇಳಿದ್ದಾರೆ.
16 hours ago
15ನೇ ಹಣಕಾಸು ಆಯೋಗದ ₹2186 ಕೋಟಿ ಬಿಡುಗಡೆಗೆ ಖಂಡ್ರೆ ಒತ್ತಾಯ
17 hours ago
Narendra Modi Awards Controversy: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ವಿದೇಶಿ ಪ್ರವಾಸಗಳ ಸಂದರ್ಭಗಳಲ್ಲಿ ಅವರಿಗೆ ಲಭಿಸುತ್ತಿರುವ ಸಾಲು ಸಾಲು ಅಂತರರಾಷ್ಟ್ರೀಯ ಪ್ರಶಸ್ತಿಗಳ ಕುರಿತು 'ದಿ ಗಾರ್ಡಿಯನ್' ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
17 hours ago
Ram Mandir Scam: ಅಯೋಧ್ಯೆ ರಾಮಮಂದಿರದ ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
17 hours ago
Karnataka Tourism Portal: ಸರ್ಕಾರವು ಮೀಟ್ ಯುವರ್ ಕರ್ನಾಟಕ ಗೈಡ್ಸ್ ಎಂಬ ತಾಣ ಆರಂಭಿಸಿದ್ದು, ಇದರಲ್ಲಿ ಮಾರ್ಗದರ್ಶಕರ ಪರವಾನಗಿ ಸಂಖ್ಯೆ, ಇಮೇಲ್ ಮತ್ತು ಅವರು ಮಾತನಾಡುವ ಭಾಷೆಗಳ ಇತ್ತೀಚಿನ ವಿವರಗಳನ್ನು ಲಭ್ಯವಾಗಿಸಿದೆ.
17 hours ago
Birthright Citizenship: ವಿಶ್ವದ 35 ರಾಷ್ಟ್ರಗಳು ಜಸ್ ಸೋಲಿ ಪದ್ಧತಿ ಅನುಸರಿಸುತ್ತಿವೆ. ಭಾರತದಲ್ಲಿ 2004 ರಿಂದ ಪೋಷಕರಲ್ಲಿ ಒಬ್ಬರು ಅಕ್ರಮ ವಲಸಿಗರಾಗಿರಬಾರದು ಎಂಬ ನಿಯಮವಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಜನ್ಮಸಿದ್ಧ ಪೌರತ್ವವಿಲ್ಲ.
18 hours ago
Parul Gulati Fraud Case: ಬೆಂಗಳೂರು: ‘ನಿಶ್ ಹೇರ್’ ಅಂಗಡಿಯ ಇಬ್ಬರು ಉದ್ಯೋಗಿಗಳು ₹8 ಲಕ್ಷ ವಂಚಿಸಿರುವುದಾಗಿ ನಟಿ ಹಾಗೂ ಉದ್ಯಮಿ ಪಾರುಲ್ ಗುಲಾಟಿ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
18 hours ago
Modi New Zealand Visit: ಮುಂದಿನ ವಾರ ನ್ಯೂಜಿಲೆಂಡ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಶುಕ್ರವಾರ ಹೇಳಿದ್ದಾರೆ.
18 hours ago
Renukaswamy Case: ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ಸೂಚಿಸಿದ್ದ ಸುಪ್ರೀಂಕೋರ್ಟ್ ಆದೇಶ ತಿದ್ದುಪಡಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
18 hours ago
ಮಂಡ್ಯ| ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಮೇಲೆ ಗುಂಡಿನ ದಾಳಿ; ಚಾಲಕ ಪಾರು
18 hours ago
Iran Leaders: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ರಾಜಧಾನಿ ಟೆಹರಾನ್ನಲ್ಲಿ ಸಿದ್ಧತೆ ಆರಂಭವಾಗಿದೆ. ಅಂತ್ಯಕ್ರಿಯೆಯ ವಿಧಿ-ವಿಧಾನಗಳು ಜುಲೈ 4ರಂದು ಆರಂಭವಾಗಲಿದ್ದು, ಜುಲೈ 9ರಂದು ಮಷಾದ್ ನಗರದಲ್ಲಿ ಮುಕ್ತಾಯಗೊಳ್ಳಲಿವೆ.
20 hours ago
Global Investment and Foreign Affairs: ರಾಜ್ಯ ಸಚಿವ ಸಂಪುಟವು ಜುಲೈ 2 ರಂದು ಜಾಗತಿಕ ಹೂಡಿಕೆ ಇಲಾಖೆ ಸ್ಥಾಪನೆ ಕುರಿತು ಚರ್ಚಿಸಿದ್ದು, ಮುಂದಿನ ಸಂಪುಟ ಸಭೆಯೊಳಗೆ ಪರಮೇಶ್ವರ ನೇತೃತ್ವದ ತಂಡವು ತನ್ನ ವರದಿ ಸಲ್ಲಿಸಬೇಕಿದೆ.
20 hours ago
Karnataka CM Visit: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು (ಶುಕ್ರವಾರ) ಸಿದ್ದರಾಮಯ್ಯ ಅವರ ಮನೆಗೆ ಭೇಟಿ ಮಾತುಕತೆ ನಡೆಸಿದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ