Last Updated: 10 Jul 2026 8:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕರ್ನಾಟಕದಲ್ಲಿ ಎಸ್ಐಆರ್ ಶುರುವಾಗುವವರೆಗೂ ಅದರ ಪರವಾಗಿ ವಕಾಲತ್ತು ವಹಿಸಿದ್ದ ಬಿಜೆಪಿಯ ರಾಜ್ಯ ನಾಯಕರು, ಕೇಂದ್ರ ಸಚಿವರು ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ.
(23 hours ago)
40
ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರು
(9 hours ago)
30
ವಿಡಿಯೊ | ಶ್ರೀಗಂಧ ಕಳ್ಳರಿಗೆ ಸಿಮೆಂಟ್ ಕೋಟೆ!: ಕುಣಿಗಲ್ ರೈತನ ಹೊಸ ಐಡಿಯಾ
(10 hours ago)
22
New OTT releases: ಪ್ರಮುಖ ಒಟಿಟಿಗಳಲ್ಲಿ ಒಂದಾಗಿರುವ ಜಿಯೋಹಾಟ್ಸ್ಟಾರ್ನಲ್ಲಿ ಇತ್ತೀಚೆಗೆ ಹಲವು ವೆಬ್ ಸರಣಿಗಳು ಬಿಡುಗಡೆಯಾಗಿದ್ದು, ವೀಕ್ಷಕರ ಗಮನ ಸೆಳೆದಿರುವ ಕೆಲವು ಸರಣಿಗಳ ಕುರಿತ ಮಾಹಿತಿ ಇಲ್ಲಿದೆ..
(8 hours ago)
18
ವಿಶ್ವದಲ್ಲೇ ಅತಿ ಹೆಚ್ಚು ಯುರೇನಿಯಂ ನಿಕ್ಷೇಪಗಳನ್ನು ಹೊಂದಿರುವ ದೇಶವಾಗಿರುವ ಆಸ್ಟ್ರೇಲಿಯಾವು, ವಿಶ್ವದ ಮೂರನೇ ಒಂದರಷ್ಟು ಯುರೇನಿಯಂ ಸಂಪನ್ಮೂಲ ಹೊಂದಿದೆ.
(9 hours ago)
16
T20 ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಸರಣಿ
(19 hours ago)
16
ಅತ್ಯಧಿಕ ರನ್: ಇಂಗ್ಲೆಂಡ್ನಲ್ಲಿ ಯಾರಿಂದಲೂ ಆಗದ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್
(7 hours ago)
15
Morarji Desai School: ಕಲಬುರಗಿ ಜಿಲ್ಲೆಯ ದಂಡೋತಿ ಗ್ರಾಮದ ವಸತಿ ಶಾಲೆಯ ಸುಮಾರು 30 ವಿದ್ಯಾರ್ಥಿಗಳು ಗುರುವಾರ ರಾತ್ರಿ ಅಸ್ವಸ್ಥರಾಗಿದ್ದು, ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ.
(21 hours ago)
15
ಅಣುವಿದ್ಯುತ್ ಸ್ಥಾವರ ಸೇರಿ ಇರಾನ್ನ 90 ನೆಲೆಗಳ ಮೇಲೆ ಅಮೆರಿಕ ದಾಳಿ, 14 ಸಾವು
(13 hours ago)
14
ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಪ್ರಮಾಣದ ಏರುಗತಿ, ಎರಡು ಜಲಾಶಯಗಳಲ್ಲಿ ಮಾತ್ರ ಇಳಿಕೆ
(6 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 10
Krishna Byregowda: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ವಾರಸುದಾರರಿಲ್ಲದ ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದಾರೆ.
6 mins ago
Cauvery Irrigation: ‘ಮಳೆ ಪರಿಸ್ಥಿತಿ ಅವಲೋಕಿಸಿ ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲಾಗುವುದು’ ಎಂದು ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ ಕೈಗೊಂಡಿತು.
6 mins ago
ರಾಷ್ಟ್ರೀಯ ಮಹಿಳಾ ಆಯೋಗದಿಂದ ರಚನೆ; ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್ ನೇತೃತ್ವ
6 mins ago
Property Registration: ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಭಾನುವಾರ (ಜುಲೈ 12) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ತಿಳಿಸಿದೆ.
6 mins ago
ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಕದನ ವಿರಾಮ ಒಪ್ಪಂದ ಮುರಿದುಬಿದ್ದ ಕಾರಣ, ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
36 mins ago
Sheikh Hasina Return: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಗಳೊಂದಿಗೆ ಸ್ವದೇಶಕ್ಕೆ ಮರಳಿ, ನ್ಯಾಯಾಲಯಕ್ಕೆ ಶರಣಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
36 mins ago
Tihar Jail prisoner: ‘ತಿಹಾರ್ ಜೈಲಿನಲ್ಲಿ ಅಮೆರಿಕನ್ ಶೈಲಿಯ ಆಹಾರವನ್ನು ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ’ ಎಂದು ಅಮೆರಿಕ ಮೂಲದ ಮ್ಯಾಥ್ಯೂ ಆ್ಯರನ್ ವ್ಯಾನ್ಡೈಕ್ ಎಂಬಾತ ದೆಹಲಿ ನ್ಯಾಯಾಲಯಕ್ಕೆ ಈ ರೀತಿ ಮನವಿ ಮಾಡಿದ್ದಾನೆ.
36 mins ago
Supreme Court: ಸುಪ್ರೀಂ ಕೋರ್ಟ್ ಶುಕ್ರವಾರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆ ವೇಳೆ ನ್ಯಾಯಾಧೀಶರತ್ತ ಕಾಗದಗಳನ್ನು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾರೆ.
36 mins ago
Cauvery Irrigation:‘ಕೆಆರ್ಎಸ್ ಜಲಾಶಯದಿಂದ ಇನ್ನೆರಡು ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸಲಾಗುವುದು. 15 ದಿನ ನಿರಂತರವಾಗಿ ನೀರು ಹರಿಯಬೇಕು’ ಎಂಬ ತೀರ್ಮಾನವನ್ನು ನೀರಾವರಿ ಸಲಹಾ ಸಮಿತಿ ಸಭೆ ಕೈಗೊಂಡಿದೆ.
66 mins ago
Andalusia Forest Fire: ದಕ್ಷಿಣ ಸ್ಪೇನ್ನ ಅಂಡಲೂಸಿಯಾ ಪ್ರದೇಶದಲ್ಲಿ ಶುಕ್ರವಾರ ಕಾಡ್ಗಿಚ್ಚು ಸಂಭವಿಸಿದ್ದು ಕನಿಷ್ಠ 11 ಮಂದಿ ಮೃತಪಟ್ಟಿದ್ದು, 19 ಜನ ನಾಪತ್ತೆಯಾಗಿದ್ದಾರೆ.
66 mins ago
Andalusia Forest Fire: ದಕ್ಷಿಣ ಸ್ಪೇನ್ನ ಅಂಡಲೂಸಿಯಾ ಪ್ರದೇಶದಲ್ಲಿ ಶುಕ್ರವಾರ ಕಾಳ್ಗಿಚ್ಚು ಸಂಭವಿಸಿದ್ದು ಕನಿಷ್ಠ 11 ಮಂದಿ ಮೃತಪಟ್ಟಿದ್ದು, 19 ಜನ ನಾಪತ್ತೆಯಾಗಿದ್ದಾರೆ.
96 mins ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 10 ಜುಲೈ 2026
96 mins ago
Ram Mandir Trust: ಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಈಚೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
2 hours ago
Kannada Movie Review: ಪೂರ್ಣಚಂದ್ರ ಮೈಸೂರು ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ ಬೈಕ್ ರೇಸರ್ ಪಾತ್ರದಲ್ಲಿದ್ದು 20 ಲಕ್ಷ ರೂಪಾಯಿ ಹಣದ ಸುತ್ತ ಕಥೆ ಸಾಗುತ್ತದೆ. ವಿನಯ್ ಪ್ರಸಾದ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.
2 hours ago
‘ಬ್ಲೇಝ್: ಮಗನೊಬ್ಬನ ಅಗ್ನಿದಿವ್ಯ’ ಪುಸ್ತಕ ಬಿಡುಗಡೆ ಜುಲೈ 11ರಂದು
2 hours ago
ಚಿನಕುರುಳಿ: ಶುಕ್ರವಾರ, 10 ಜುಲೈ 2026
2 hours ago
Bengaluru Police Operation: ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಪರಾಧ ಚಟುವಟಿಕೆ ತಡೆಗಟ್ಟುವ ಉದ್ದೇಶದಿಂದ ನಗರದ ಮೂರು ವಿಭಾಗಗಳ ಪೊಲೀಸರು, ಗುರುವಾರ ರಾತ್ರಿ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದರು.
3 hours ago
Delhi Free Transit: ಆಗಸ್ಟ್ 1ರಿಂದ ಕಾಗದದ ಟಿಕೆಟ್ ರದ್ದಾಗಲಿದ್ದು, ನಗರದ 50 ಕೇಂದ್ರಗಳಲ್ಲಿ ಕಾರ್ಡ್ ಲಭ್ಯವಿದೆ. ಜುಲೈ ಅಂತ್ಯದೊಳಗೆ 13 ಲಕ್ಷ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
3 hours ago
India Cricket Team: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿ ಸೋಲುಗಳ ನಡುವೆ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯ ಪ್ರದರ್ಶನವನ್ನು ಬಿಸಿಸಿಐ ಪರಿಶೀಲಿಸಲು ಮುಂದಾಗಿದೆ.
4 hours ago
ಅರ್ಜಿದಾರರಿಗೆ ರಕ್ಷಣೆ ಒದಗಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ
4 hours ago
Karavali Movie: ಪ್ರಜ್ವಲ್ ಸಿಕ್ಸ್ ಪ್ಯಾಕ್ ಮಾಡಲು ವಿಫಲರಾದ ಕಾರಣ ಸಂಭಾವನೆ ಬಾಕಿ ಉಳಿಸಿಕೊಳ್ಳಲಾಗಿತ್ತು ಹಾಗೂ ಅನಿವಾರ್ಯವಾಗಿ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದು ಗುರುದತ್ತ ಗಣಿಗ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ.
4 hours ago
Anil Menon Space Mission: ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಅವರು ಎಂಟು ತಿಂಗಳ ಯೋಜನೆಯ ಭಾಗವಾಗಿ ಜುಲೈ 14ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಪ್ರಯಾಣ ಬೆಳೆಸಲಿದ್ದಾರೆ.
4 hours ago
ಇಂಗ್ಲೆಂಡ್ ಸರಣಿ ಸೋಲಿನ ಬೆನ್ನಲ್ಲೆ BCCIನಿಂದ ಮಹತ್ವದ ನಿರ್ಧಾರ?
4 hours ago
Mission Aids Suraksha: ರಾಜ್ಯದಲ್ಲಿ 56,000ಕ್ಕೂ ಹೆಚ್ಚು ಎಚ್ಐವಿ ಪೀಡಿತರಿಗೆ ಸೋಂಕಿನ ಬಗ್ಗೆ ಅರಿವೇ ಇಲ್ಲದಿರುವುದರಿಂದ, ಅವರನ್ನು ಚಿಕಿತ್ಸೆಗೆ ಒಳಪಡಿಸುವುದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಗೆ (ಕೆಎಸ್ಎಪಿಎಸ್) ಸವಾಲಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.
4 hours ago
Assam Budget update: ಬಹುಪತ್ನಿತ್ವ ಅನುಸರಿಸುವ ವ್ಯಕ್ತಿಗಳು ಇನ್ಮುಂದೆ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ. ಅಷ್ಟೇ ಅಲ್ಲದೆ, ಅಂತವರನ್ನು ಕೆಲಸದಿಂದಲೇ ವಜಾ ಮಾಡಲಾಗುತ್ತದೆ ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
4 hours ago
Himachal Weather Update: 36 ಗಂಟೆಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದ ನಹಾನ್ ಜಿಲ್ಲೆಯ ಹಲವು ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಹಲವೆಡೆ ನೀರು ನಿಂತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
4 hours ago
ಚಿರತೆಯಂತೆ ವೇಗವಾಗಿ ಗೋಲು ಗಳಿಸುವ ಫುಟ್ಬಾಲ್ ತಾರೆ ಮೆಸ್ಸಿಯ ಆಹಾರದ ಗುಟ್ಟೇನು?
4 hours ago
Nuclear Energy Partnership: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಯಶಸ್ವಿ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿ, ಶುಕ್ರವಾರ ನ್ಯೂಜಿಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ.
5 hours ago
Harshika Poonacha Pregnancy: ಪ್ಯಾರಿಸ್ ಪ್ರವಾಸದ ಬಳಿಕ ನಟಿ ಕಸ್ತೂರಿ ನಿವಾಸ ಚಿತ್ರದ ನೀ ಬಂದ ನಿಂತಾಗ ಹಾಡಿನೊಂದಿಗೆ ರೆಟ್ರೋ ಫೋಟೋಶೂಟ್ ನಡೆಸಿದ್ದಾರೆ. ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ದಂಪತಿ 2023 ಆಗಸ್ಟ್ 24 ರಂದು ಮದುವೆಯಾಗಿದ್ದರು.
5 hours ago
Ram Mandir Trust Fraud: ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
5 hours ago
Tamil Nadu CM Vijay: ಕಳೆದ ಸೆಪ್ಟೆಂಬರ್ ಸಭೆಯಲ್ಲಿ 41 ಮಂದಿ ಮೃತಪಟ್ಟ ನಂತರ ಕರೂರಿಗೆ ಮೊದಲ ಬಾರಿ ಭೇಟಿ ನೀಡಿದ ಸಿಎಂ, ಮೃತರ ನೆನಪಿಗಾಗಿ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿದ್ದಾರೆ.
5 hours ago
Karnataka Government Guidelines: ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ: 35777/2025 ರ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
5 hours ago
Enforcement Directorate: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಬ್ಯಾಂಕ್ ಖಾತೆಗಳಲ್ಲಿರುವ ₹440 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕ್ರಮವನ್ನು ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಪ್ರಶ್ನಿಸಿದ್ದಾರೆ.
6 hours ago
ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಪ್ರಮಾಣದ ಏರುಗತಿ, ಎರಡು ಜಲಾಶಯಗಳಲ್ಲಿ ಮಾತ್ರ ಇಳಿಕೆ
6 hours ago
Shikhar Pahariya: ಜಾಹ್ನವಿ ತಮ್ಮ ಕೈಗೆ ಹಚ್ಚಿಕೊಂಡಿರುವ ಮೆಹಂದಿಯಲ್ಲಿ ತಮ್ಮ ಬಹುಕಾಲದ ಗೆಳೆಯ ಶಿಖರ್ ಪಹಾರಿಯಾ ಅವರ ಹೆಸರನ್ನು ಬರೆದುಕೊಂಡಿದ್ದಾರೆ. ಬಲಗೈನ ಬದಿಯಲ್ಲಿ ‘ಶಿಖು’ ಎಂದು ಹಿಂದಿಯಲ್ಲಿ ಬರೆಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
6 hours ago
‘ಬದ್ಧತೆಯ ರಾಜಕಾರಣದ ಕೊರತೆಯಿಂದಾಗಿ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರದಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ’ ಎಂದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
7 hours ago
ಅತ್ಯಧಿಕ ರನ್: ಇಂಗ್ಲೆಂಡ್ನಲ್ಲಿ ಯಾರಿಂದಲೂ ಆಗದ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್
7 hours ago
Slovakia Geological Wonder: ದಕ್ಷಿಣ ಸ್ಲೋವಾಕಿಯಾದಲ್ಲಿರುವ 9 ಮೀಟರ್ ಎತ್ತರದ ಈ ಕಲ್ಲಿನ ಜಲಪಾತವು ಸುಮಾರು 40 ಲಕ್ಷ ವರ್ಷಗಳ ಹಿಂದೆ ಜ್ವಾಲಾಮುಖಿ ಲಾವಾದಿಂದ ಸೃಷ್ಟಿಯಾಗಿದೆ ಮತ್ತು 15 ಮೀಟರ್ ಅಗಲದ ಬಸಾಲ್ಟ್ ಸ್ತಂಭಗಳನ್ನು ಹೊಂದಿದೆ.
7 hours ago
Aviation Passenger Rights: ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದಾಗುವುದು ಸಹಜ. ಮಳೆಗಾಲದಲ್ಲಿ ಹೆಚ್ಚಿನ ವಿಮಾನಗಳು ರದ್ದಾಗುತ್ತವೆ. ಆಗ ಪ್ರಯಾಣಿಕರು ನಿಲ್ದಾಣದಲ್ಲಿಯೇ ಸಿಲುಕಿ ಪರದಾಡುತ್ತಾರೆ.
7 hours ago
Cyclone Bavi: ಚೀನಾದಲ್ಲಿ ವಾರದ ಹಿಂದೆಯಷ್ಟೇ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಪ್ರವಾಹಕ್ಕೆ ಈಗಾಗಲೇ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ದೇಶದ ಪೂರ್ವ ಕರಾವಳಿಗೆ ಮತ್ತೊಂದು ಶಕ್ತಿಶಾಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.
8 hours ago
ಭಾರತದಲ್ಲಿ 'ಬಿಗ್ ಬಾಶ್' ಟೂರ್ನಿ ಉದ್ಘಾಟನಾ ಪಂದ್ಯ: ಆಸ್ಟ್ರೇಲಿಯಾ ಪ್ರಧಾನಿ ಘೋಷಣೆ
8 hours ago
Jonnagiri Private Gold Mining: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜೊನ್ನಗಿರಿ (ಈಗ ಸ್ವರ್ಣಗಿರಿ ಎಂದು ಮರುನಾಮಕರಣ ಮಾಡಲಾಗಿದೆ) ಪ್ರದೇಶದಲ್ಲಿ ದೇಶದ ಮೊದಲ ದೊಡ್ಡ ಪ್ರಮಾಣದ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ ಮಾಡಿರುವುದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
8 hours ago
Cricket Australia: ಪ್ರಮುಖ ಕ್ರಿಕೆಟ್ ಟೂರ್ನಿಯಾಗಿರುವ ಬಿಗ್ ಬಾಶ್ ಲೀಗ್ನ ಉದ್ಘಾಟನಾ ಪಂದ್ಯವು ಚೆನ್ನೈನಲ್ಲಿ ಜರುಗಲಿದೆ. ಈ ಬಾರಿಯ ಟೂರ್ನಿಯು ಡಿಸೆಂಬರ್ನಲ್ಲಿ ಆರಂಭವಾಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
8 hours ago
'ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮುಖ್ಯ ರಸ್ತೆಗಳ ಬದಲಿಗೆ, ಅವರಿಗಾಗಿಯೇ ಮೀಸಲಿಟ್ಟ ರಸ್ತೆಗಳ ಪಕ್ಕದಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
8 hours ago
Top Medical Institutes:ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NERF) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ದೇಶದ ಅತ್ಯುನ್ನತ 10 ವೈದ್ಯಕೀಯ ಕಾಲೇಜುಗಳ ಪಟ್ಟಿ ಇಲ್ಲಿದೆ.
8 hours ago
New OTT releases: ಪ್ರಮುಖ ಒಟಿಟಿಗಳಲ್ಲಿ ಒಂದಾಗಿರುವ ಜಿಯೋಹಾಟ್ಸ್ಟಾರ್ನಲ್ಲಿ ಇತ್ತೀಚೆಗೆ ಹಲವು ವೆಬ್ ಸರಣಿಗಳು ಬಿಡುಗಡೆಯಾಗಿದ್ದು, ವೀಕ್ಷಕರ ಗಮನ ಸೆಳೆದಿರುವ ಕೆಲವು ಸರಣಿಗಳ ಕುರಿತ ಮಾಹಿತಿ ಇಲ್ಲಿದೆ..
8 hours ago
Direct Satellite Connectivity: ದೇಶದಾದ್ಯಂತ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಜಾಲದಲ್ಲಿ ಎಷ್ಟೇ ಹೊಸ ಅಪ್ಡೇಟ್ ಬಂದರೂ, ಅದೆಷ್ಟೋ ಪ್ರದೇಶಗಳಲ್ಲಿ ಕನಿಷ್ಠ ನೆಟ್ವರ್ಕ್ ಕೂಡ ಸಿಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್ ಪರಿಚಯಿಸಿದೆ.
8 hours ago
US Visa Rules: ಗ್ರೀನ್ ಕಾರ್ಡ್ ವೇತನ ಮಟ್ಟವನ್ನು 17 ರಿಂದ 34ನೇ ಪರ್ಸೆಂಟೈಲ್ಗೆ ಏರಿಸಲು ಮತ್ತು 3.6 ಲಕ್ಷ ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿರುವ ಒಪಿಟಿ ನಿಯಮಗಳನ್ನು ಬದಲಿಸಲು ಟ್ರಂಪ್ ಆಡಳಿತ ಸಜ್ಜಾಗಿದೆ.
8 hours ago
School bus mishap: ಮಣಿಪಾಲದ ಕ್ರೈಸ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಏಳು ವಿದ್ಯಾರ್ಥಿಗಳು ಕೊಡಂಗೆ ದೇವಸ್ಥಾನದ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದು, ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಬಸ್ ಉರುಳಿ ಬಿದ್ದಿದೆ.
8 hours ago
Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ ಒಳಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಕಾರ ಅರ್ಜಿ ಸ್ಲಲಿಸಿದೆ.
8 hours ago
Kannada Cinema Dubbing Issue: ಸಂಭಾವನೆ ವಿವಾದಕ್ಕಾಗಿ ಪ್ರಜ್ವಲ್ ದೇವರಾಜ್ ಅವರ ಕರಾವಳಿ ಸಿನಿಮಾದಲ್ಲಿ ಧ್ವನಿ ಹಕ್ಕನ್ನು ನಿರಾಕರಿಸಿದ ಬೆನ್ನಲ್ಲೇ, ರಕ್ಷಿತಾ ಪ್ರೇಮ್ ಅವರು ಇನ್ಸ್ಟಾಗ್ರಾಂ ಮೂಲಕ ಸಮಾನ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
9 hours ago
ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರು
9 hours ago
ಮಲೆನಾಡಿನ ಜಿಲ್ಲೆಗಳಲ್ಲಿ ಕಳೆದ 24 ಗಂಟೆಯಲ್ಲಿ ಹೆಚ್ಚಿನ ಮಳೆಯಾಗಿದ್ದರೂ ಒಟ್ಟು ಪ್ರಮಾಣದಲ್ಲಿ ಕುಸಿತ
9 hours ago
US Israel Relations: ಇರಾನ್ ಮೇಲೆ ಅಮೆರಿಕ ಸರಣಿ ವೈಮಾನಿಕ ದಾಳಿ ನಡೆಸಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕೊಲ್ಲಿ ಪ್ರದೇಶಗಳ ಉದ್ವಿಗ್ನ ಪರಿಸ್ಥಿತಿ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
9 hours ago
ಫುಟ್ಬಾಲ್ನಲ್ಲಿ ಹಳದಿ-ರೆಡ್ ಕಾರ್ಡ್:ಟ್ರಾಫಿಕ್ ಸಿಗ್ನಲ್ನಿಂದ ಹುಟ್ಟಿದ ಕಲ್ಪನೆ!
9 hours ago
Football Red and Yellow Card History: ಕ್ರೀಡಾಲೋಕದಲ್ಲೇ ಅತ್ಯಂತ ಕ್ರಾಂತಿಕಾರಕ ಎನಿಸಿದ ಈ ನಿಯಮವನ್ನು ಇಂಗ್ಲೆಂಡ್ನ ಖ್ಯಾತ ರೆಫರಿ ಕೆನ್ ಆಸ್ಟನ್ ಅವರು ಪರಿಚಯಿಸಿದರು.
9 hours ago
ವಿಶ್ವದಲ್ಲೇ ಅತಿ ಹೆಚ್ಚು ಯುರೇನಿಯಂ ನಿಕ್ಷೇಪಗಳನ್ನು ಹೊಂದಿರುವ ದೇಶವಾಗಿರುವ ಆಸ್ಟ್ರೇಲಿಯಾವು, ವಿಶ್ವದ ಮೂರನೇ ಒಂದರಷ್ಟು ಯುರೇನಿಯಂ ಸಂಪನ್ಮೂಲ ಹೊಂದಿದೆ.
9 hours ago
Naseeruddin Shah Return: ಧನುಷ್ ನಟನೆಯ ಓಂ ಚಿತ್ರಕ್ಕೆ ಹಿರಿಯ ನಟ ನಾಸಿರುದ್ದೀನ್ ಶಾ ಸೇರ್ಪಡೆಯಾಗಿದ್ದು, ಈ ಸಿನಿಮಾ 2026ರ ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ. ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
9 hours ago
‘ನಾವೀಗ ಪರಿವರ್ತನೆಯ ಹಂತದಲ್ಲಿದ್ದೇವೆ’ ಟಿ20 ಸರಣಿ ಸೋಲಿನ ಬಳಿಕ ಅಯ್ಯರ್ ಹೇಳಿಕೆ
9 hours ago
ಪಾಡ್ಕಾಸ್ಟ್: SIRಗೆ ಬೆಂಬಲ ನೀಡಿದ್ದ ಬಿಜೆಪಿ ಈಗ ವಿರೋಧ ಮಾಡುತ್ತಿರುವುದೇಕೆ?
9 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ