Last Updated: 13 Jun 2026 1:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Praneeth More Comedy: ₹370 ಬಿರಿಯಾನಿಗಾಗಿ ಯುವತಿಗೆ ಕಿರುಕುಳ ನೀಡಿದ ಹಿಮಾಂಶು ಜಾಂಗ್ರಾನನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಈ ಅಸಭ್ಯ ವರ್ತನೆಗೆ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಸ್ತುತ ಎಫ್ಐಆರ್ ದಾಖಲಿಸಿದ್ದಾರೆ.
(21 hours ago)
27
ಕೃಷ್ಣ ಬೈರೇಗೌಡಗೆ ಪೂರ್ಣ ಹೊಣೆ ಕೊಡಲಿ: ದಿನೇಶ್ ಗುಂಡೂರಾವ್
(24 hours ago)
22
Supreme Court Verdict: ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಪೀಠವು ಸಂವಿಧಾನದ 329ನೇ ವಿಧಿಯಡಿ ಈ ಮನವಿಯನ್ನು ಪುರಸ್ಕರಿಸಲಾಗದು ಎಂದು ಆದೇಶ ಹೊರಡಿಸಿದೆ.
(23 hours ago)
21
ಫಿಫಾ ವಿಶ್ವಕಪ್ | ಯಾರಿಗೆ ಕಿರೀಟ?: ಅಕ್ಟೋಪಸ್ ಬದಲು ಎ.ಐ ಭವಿಷ್ಯ
(16 hours ago)
21
Business: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧ ಅಂತ್ಯ ಘೋಷಿಸಿದ್ದರಿಂದ ಕಚ್ಚಾ ತೈಲ ದರ ಇಳಿಕೆ, ಷೇರುಪೇಟೆ ಜಿಗಿತ ಕಂಡು ಹೂಡಿಕೆದಾರರ ಸಂಪತ್ತು ₹9.6 ಲಕ್ಷ ಕೋಟಿ ಏರಿಕೆ.
(4 hours ago)
15
FIFA World Cup 2026: ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದ ಮೆಕ್ಸಿಕೊ ತಂಡದ 17 ವರ್ಷದ ಗಿಲ್ಬರ್ಟೊ ಮೊರಾ ಅವರು96 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
(22 hours ago)
15
Reels Competition: ಕಟಪಾಡಿಯ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ 2200 ಕಥೆಗಳನ್ನು ಸಂಗ್ರಹಿಸಿದ್ದಾರೆ. ಶಿರಸಿಯ ಗೃಹಿಣಿ ಸ್ನೇಹಾ ಶಂಕರ್ ಶೇಟ್ ವಿವಾಹ ಸಂಬಂಧಗಳ ಕುರಿತಾದ ವಿಡಿಯೊಗೆ ತೃತೀಯ ಬಹುಮಾನ ಗೆದ್ದಿದ್ದಾರೆ.
(22 hours ago)
14
TVK Leader Vijay: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಯನ್ನು ಸಚಿವ ಯು.ಟಿ.ಖಾದರ್ ಹಾಗೂ ಎಡಿಸಿ ರಾಜು ಕೆ. ಅವರು ಬರಮಾಡಿಕೊಂಡರು.
(22 hours ago)
14
FIFA World Cup: ಮೊದಲ ಪಂದ್ಯದಲ್ಲೆ 96 ವರ್ಷಗಳ ದಾಖಲೆ ಮುರಿದ ಗಿಲ್ಬರ್ಟೊ ಮೊರಾ
(22 hours ago)
12
Dharwad Central Prison: ಧಾರವಾಡ ನಗರದ ಕೇಂದ್ರ ಕಾರಾಗೃಹದ ಜೈಲರ್ (ಅಮಾನತಿನಲ್ಲಿದ್ದ) ಸಿದ್ರಾಮಪ್ಪ ವಡ್ಡರ್ (33) ಅವರು ವಸತಿಗೃಹದಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಗ್ರಾಮದವರು.
(13 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 13
US AI Restriction: ವಾಣಿಜ್ಯ ಇಲಾಖೆಯ ಆದೇಶದಂತೆ ಡೊನಾಲ್ಡ್ ಟ್ರಂಪ್ ಸರ್ಕಾರವು ವಿದೇಶಿ ನಾಗರಿಕರಿಗೆ ಫೇಬಲ್ 5 ಬಳಕೆಯನ್ನು ನಿರ್ಬಂಧಿಸಿದೆ. ಕಂಪನಿಯು ತನ್ನ ಸೈಬರ್ ಭದ್ರತೆಯ ಕಾರಣ ನೀಡಿ ಈ ಕ್ರಮದ ಬಗ್ಗೆ ಕ್ಷಮೆಯಾಚಿಸಿದೆ.
48 mins ago
ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ವಿಮಾನ 'ಎಎನ್ -32' ಪತನಗೊಂಡಿದೆ ಎಂದು ರಕ್ಷಣಾ ವಕ್ತಾರರು ಶನಿವಾರ ತಿಳಿಸಿದ್ದಾರೆ.
48 mins ago
Pinarayi Vijayan vs Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಆಲಿಂಗನ’ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ’ ಎಂದು ಹೇಳಿದ್ದಾರೆ.
48 mins ago
Bengaluru Development: ಬಿಡಿಎ ಹೊರತುಪಡಿಸಿದ ಖಾತೆ ಹಂಚಿಕೆಯಿಂದ ಬೇಸತ್ತ ಸಚಿವರು ಶಾಸಕ ರಿಜ್ವಾನ್ ಅರ್ಷದ್ ಜೊತೆ ದೆಹಲಿಗೆ ತೆರಳಿ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಯವರಿಗೆ ತಮ್ಮ ಅಹವಾಲು ಸಲ್ಲಿಸಿ ವಾಪಸಾಗಿದ್ದಾರೆ.
79 mins ago
KS Bhagwan Remarks: ಪ್ರೊ. ಕೆ.ಎಸ್. ಭಗವಾನ್ ಅವರು ರಾಮಾಯಣದ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಮಹರ್ಷಿ ವಾಲ್ಮೀಕಿ ಹಾಗೂ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
79 mins ago
Karnataka Monsoon Review: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಲಿನಿ ರಜನೀಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಹಾಗೂ ಡಿಸಿಗಳು ಮಳೆಗಾಲದ ಮುನ್ನೆಚ್ಚರಿಕೆ ಕುರಿತು ಚರ್ಚಿಸಿದರು.
79 mins ago
ಬ್ಯಾಂಕ್ಗಳಿಗೆ ₹1,454 ಕೋಟಿ ಮರುಪಾವತಿ ಮಾಡದ ಪ್ರಕರಣ: ನಸೀರ್ ಅಹಮದ್ ದಿವಾಳಿ
79 mins ago
Harsha Sunny Arrest: ಬ್ಯಾಂಕಾಕ್ನಿಂದ ಮುಂಬೈಗೆ ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖ್ಯಾತ ಮಾಡೆಲ್ ಹರ್ಷಾ ಸನ್ನಿ (29) ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
108 mins ago
Ship Attack Rumors: ಲಿಯಾಕಿ ಫ್ರೀಡಂ ಹಡಗಿನ ಕ್ಯಾಪ್ಟನ್ ಜೊತೆ ಅಧಿಕಾರಿಗಳು ಚರ್ಚಿಸಿದ್ದು, ಮಾರ್ಷಲ್ ದ್ವೀಪದ ಧ್ವಜ ಹೊಂದಿರುವ ಈ ನೌಕೆಯು ಒಮಾನ್ನತ್ತ ತೆರಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
108 mins ago
ಕೇರಳ ಮಾಡೆಲ್ ಬ್ಯಾಗ್ನಲ್ಲಿ ಇತ್ತು ಬರೋಬ್ಬರಿ 12 ಕೋಟಿ ಮೌಲ್ಯದ ಗಾಂಜಾ!
108 mins ago
Nirav Modi: ನೀರವ್ ಮೋದಿ ಸೇರಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಗುರುವಾರ ಕೇಂದ್ರ ತನಿಖಾ ದಳ(ಸಿಬಿಐ) ತಿಳಿಸಿದೆ.
108 mins ago
India US relations: ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಸೆಟ್ಬೆಲ್ಲೊ ಹಡಗಿನಲ್ಲಿದ್ದ ಮೂವರು ಭಾರತೀಯರು ಮೃತಪಟ್ಟಿದ್ದು, ಯುರೋಪ್ ಪ್ರವಾಸದಲ್ಲಿರುವ ಜೈಶಂಕರ್ ಅವರು ಮಾರ್ಕೊ ರುಬಿಯೊ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟಿಸಿದ್ದಾರೆ.
2 hours ago
UP Politics: ರಾಜ್ಯದ ಶೇ 4 ರಷ್ಟಿರುವ ನಿಶಾದ್ ಸಮುದಾಯವನ್ನು ಸೆಳೆಯಲು ರುಕ್ಮಿಣಿ ದೇವಿ ನೇಮಕ ಮತ್ತು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಪರ ಧ್ವನಿ ಎತ್ತುವ ಮೂಲಕ ಅಖಿಲೇಶ್ ಯಾದವ್ ಹೊಸ ರಾಜಕೀಯ ತಂತ್ರ ರೂಪಿಸಿದ್ದಾರೆ.
3 hours ago
Nitin Gadkari Movie Review: ಮುಂಬೈ ದಾಳಿಯ ವೇಳೆ ಕಾಮಾ ಆಸ್ಪತ್ರೆಯ ದಾದಿಯರು ತೋರಿದ ಸಾಹಸಗಾಥೆಯನ್ನು ನಟಿ ಕಂಗನಾ ರನೌತ್ ಮತ್ತು ಮರಾಠಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದು ಮನೋಜ್ ಕಪ್ಸೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
3 hours ago
ಮೊಕದ್ದಮೆಯಿಂದ ವೃತ್ತಿಜೀವನಕ್ಕೆ ಹಾನಿ: ಡಿ.ರೂಪಾ-ರೋಹಿಣಿಗೆ ‘ಸುಪ್ರೀಂ’ ಬುದ್ಧಿವಾದ
3 hours ago
ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ನಿರಾಸೆ * ಕೊರಿಯಾಕ್ಕೆ ಮಣಿದ ಜೆಕ್ ತಂಡ
4 hours ago
Kaneri Swamiji Event: ಬೀದರ್ ಜಿಲ್ಲೆಯ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಜೂನ್ 28ಕ್ಕೆ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈಗ ತಡೆ ನೀಡಿದ್ದಾರೆ.
4 hours ago
Business: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧ ಅಂತ್ಯ ಘೋಷಿಸಿದ್ದರಿಂದ ಕಚ್ಚಾ ತೈಲ ದರ ಇಳಿಕೆ, ಷೇರುಪೇಟೆ ಜಿಗಿತ ಕಂಡು ಹೂಡಿಕೆದಾರರ ಸಂಪತ್ತು ₹9.6 ಲಕ್ಷ ಕೋಟಿ ಏರಿಕೆ.
4 hours ago
Family Problems: ಸಂಬಂಧಗಳಲ್ಲಿನ ಕಲಹ, ಒಡಕು, ಅಹಂಭಾವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಸಂಬಂಧಗಳನ್ನು ಬಲಪಡಿಸಲು ಮತ್ತು ಚೆನ್ನಾಗಿ ಇಟ್ಟುಕೊಳ್ಳಲು ಮಾರ್ಗದರ್ಶನ ನೀಡುವ ಲೇಖನ.
4 hours ago
ಬ್ಯಾಟಿಂಗ್ ಮಾಡುವಾಗಲೇ ಋತುಸ್ರಾವ ಆಗಿತ್ತು: ಸ್ಮೃತಿ ಮಂದಾನ
5 hours ago
Iran Peace Treaty: ಯುರೇನಿಯಂ ಸಮೃದ್ಧಗೊಳಿಸುವ ಹಕ್ಕನ್ನು ಉಳಿಸಿಕೊಳ್ಳಲು ಇರಾನ್ ಆದ್ಯತೆ ನೀಡಿದ್ದು ಫೆಬ್ರುವರಿ 28 ರ ನಂತರ ಹಡಗುಗಳ ಸಂಚಾರಕ್ಕೆ ಸೇನಾ ಅನುಮತಿಯನ್ನು ಕಡ್ಡಾಯಗೊಳಿಸಿರುವುದಾಗಿ ಐಆರ್ಎನ್ಎ ವರದಿ ಮಾಡಿದೆ.
5 hours ago
US Iran Peace Deal: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗಾಣಿಸುವ ಶಾಂತಿ ಒಪ್ಪಂದದ ಕರಡು ಪ್ರತಿಗೆ ಅಮೆರಿಕ ಮತ್ತು ಇರಾನ್ ಒಪ್ಪಿಗೆ ಸೂಚಿಸಿದ್ದು, ಅದಕ್ಕೆ ಅಂತಿಮ ರೂಪ ನೀಡಲು ಸಂಧಾನಕಾರರು ಎರಡು ಕಡೆಯವರೊಂದಿಗೆ ಕೆಲಸ ಮಾಡುತ್ತಿದ್ದಾರೆ
5 hours ago
Middle East Crisis: ಹೊರ್ಮುಜ್ ಜಲಸಂಧಿ ಬಳಿ ಶುಕ್ರವಾರ ರಾತ್ರಿ ನಡೆದ ದಾಳಿ ಯತ್ನ ವಿಫಲವಾಗಿದೆ ಎಂದು ಟ್ರೂಥ್ ಸೋಷಿಯಲ್ನಲ್ಲಿ ಟ್ರಂಪ್ ತಿಳಿಸಿದ್ದಾರೆ. ಇತ್ತೀಚೆಗೆ ಸೆಟ್ಬೆಲ್ಲೊ ಹಡಗಿನಲ್ಲಿದ್ದ ಮೂವರು ಭಾರತೀಯರು ಮೃತಪಟ್ಟಿದ್ದರು.
5 hours ago
ಫಿಫಾ ವಿಶ್ವಕಪ್: ತವರಿನಲ್ಲಿ ಮೆಕ್ಸಿಕೊ ಶುಭಾರಂಭ
5 hours ago
Political Representation: ಮಹಿಳೆಯರ ಮತ ಸೆಳೆಯಲು ಪೈಪೋಟಿ ನಡೆಸುವ ರಾಜಕೀಯ ಪಕ್ಷಗಳು ಪ್ರಾತಿನಿಧ್ಯದ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲವೇಕೆ? ಎರಡು ಅಭಿಪ್ರಾಯಗಳು
6 hours ago
ಕ್ರಿಕೆಟ್: ವಿಲಿಯಮ್ಸನ್ ವಿದಾಯ
6 hours ago
Political Reform: ಮಹಿಳೆಯರ ಮತ ಸೆಳೆಯಲು ಪೈಪೋಟಿ ನಡೆಸುವ ರಾಜಕೀಯ ಪಕ್ಷಗಳು ಪ್ರಾತಿನಿಧ್ಯದ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲವೇಕೆ? ಎರಡು ಅಭಿಪ್ರಾಯಗಳು
6 hours ago
ಡೈಮಂಡ್ ಲೀಗ್: ನೀರಜ್ ಅಲಭ್ಯ
6 hours ago
Agriculture Sector: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅನ್ನದಾತರು ಸಜ್ಜಾಗಿರುವ ಹೊತ್ತಿಗೆ, ರಸಗೊಬ್ಬರ ಕೊರತೆ ಎದುರಾಗಿದೆ.
6 hours ago
Snake Bite Incident: ಬೀದರ್ ಜಿಲ್ಲೆಯ ಕರಕನ್ನಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಮಹಿಳೆ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
6 hours ago
Emotional Communication: ಮನದ ಅಸಮಾಧಾನವನ್ನು ಒಳಗೇ ಇಟ್ಟುಕೊಳ್ಳುವುದರಿಂದ ಸಂಬಂಧಗಳಲ್ಲಿ ದೂರವುಂಟಾಗಬಹುದು. ಸಮಯಕ್ಕೆ ಸರಿಯಾಗಿ ಮಾತುಕತೆ ನಡೆಸುವುದು ಕುಟುಂಬ ಸೌಹಾರ್ದಕ್ಕೆ ನೆರವಾಗುತ್ತದೆ.
6 hours ago
School Education: ಕೊಠಡಿಗಳ ಕೊರತೆ ಮತ್ತು ಶಿಥಿಲ ಕಟ್ಟಡಗಳ ಸಮಸ್ಯೆಯಿಂದ ವಿಜಯನಗರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಹಲವು ವಿದ್ಯಾರ್ಥಿಗಳು ಜಗಲಿಯಲ್ಲೇ ಪಾಠ ಕಲಿಯುವ ಪರಿಸ್ಥಿತಿ ಎದುರಾಗಿದೆ.
6 hours ago
Indian Politics: ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶ ಆರ್ಥಿಕವಾಗಿ ಬೆಳವಣಿಗೆಯ ಗತಿಯಲ್ಲಿದೆ; ಅದೇ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಇಳಿಮುಖವಾಗಿವೆ.
6 hours ago
Governance Analysis: ನಾಯಕರು, ನಾಯಕತ್ವ, ಅಧಿಕಾರ ಮತ್ತು ಅಧಿಕಾರ ಹಸ್ತಾಂತರ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಈ ಎಲ್ಲ ಪರಿಕಲ್ಪನೆಗಳ ಆಳದಲ್ಲಿ ಸೂಚಿಸುತ್ತಿರುವ, ಧ್ವನಿಸುತ್ತಿರುವ ಸತ್ಯಗಳು ಯಾವುವು ಎನ್ನುವ ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ.
6 hours ago
Middle East Conflict: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಕೊನೆಗಾಣಿಸುವ ಕುರಿತಂತೆ ಇರಾನ್ ಮುಂದಿಟ್ಟಿರುವ ಒಪ್ಪಂದದ ರೂಪವನ್ನು ಒಪ್ಪಲು ಸಾಧ್ಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹರಿಹಾಯ್ದಿದ್ದಾರೆ.
6 hours ago
Medical Colleges: ಈ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಶುಲ್ಕವನ್ನು ಹೆಚ್ಚಳ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
6 hours ago
ಸೆಮಿಗೆ ಸಿಂಧು; ತನ್ವಿ ನಿರ್ಗಮನ
6 hours ago
‘ಇಂಡಿಯಾ’ ಒಕ್ಕೂಟಿನಲ್ಲಿ ಯಾವುದೇ ವೈಮನಸ್ಸಿನಿಲ್ಲ’
6 hours ago
ಬಿಡದಿ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಶಾಸಕರಿಗೆ ಬುಲಾವ್
7 hours ago
ಒಂದು ವಾಹನಕ್ಕೆ 200 ಲೀಟರ್ ಮಾತ್ರ: ಡೀಸೆಲ್ ಮಾರಾಟಕ್ಕೆ ಮಿತಿ ಹೇರಿದ ಕೇಂದ್ರ
9 hours ago
Jun 12
Dharwad Central Prison: ಧಾರವಾಡ ನಗರದ ಕೇಂದ್ರ ಕಾರಾಗೃಹದ ಜೈಲರ್ (ಅಮಾನತಿನಲ್ಲಿದ್ದ) ಸಿದ್ರಾಮಪ್ಪ ವಡ್ಡರ್ (33) ಅವರು ವಸತಿಗೃಹದಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಗ್ರಾಮದವರು.
13 hours ago
ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ
13 hours ago
ಶೂಟಿಂಗ್ ಕಣದ ‘ಸಿಡಿಗುಂಡು’ ಜಸ್ಪಾಲ್ ರಾಣಾ
13 hours ago
2024ರಲ್ಲಿ ದೇಶದಲ್ಲಿ ನಡೆದ ರಸ್ತೆ ಅಪಘಾತ
15 hours ago
Land Acquisition: ರೈತರ ವಿರೋಧದ ನಡುವೆಯೂ ಬಿಡದಿ ಟೌನ್ಶಿಪ್ಗಾಗಿ ಮೊದಲ ಹಂತದಲ್ಲಿ 499 ಎಕರೆ ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆಯು ಅಂತಿಮ ಅಧಿಸೂಚನೆ ಹೊರಡಿಸಿದೆ.
15 hours ago
Congress MLAs: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ತಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಮತದಾನಕ್ಕೂ ಮುನ್ನ ರೆಸಾರ್ಟ್ಗೆ ಸ್ಥಳಾಂತರಿಸಲು ನಿರ್ಧರಿಸಿದೆ.
15 hours ago
Amethi Constituency: ಅಮೇಥಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಸ್ಮೃತಿ ಇರಾನಿ ಅವರ ಹೆಸರನ್ನು, ಜಿಲ್ಲೆಯ ಮೆದಾನ ಮವಾಯಿ ಗ್ರಾಮ ಪಂಚಾಯಿತಿಯ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
15 hours ago
JDS Meeting: ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿಯೇ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರ ಜತೆಗೆ ಶುಕ್ರವಾರ ಸಭೆ ನಡೆಸಿದ್ದಾರೆ.
15 hours ago
NCLT Order: ಬ್ಯಾಂಕ್ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಕಾಂಗ್ರೆಸ್ ಎಂಎಲ್ಸಿ ನಸೀರ್ ಅಹಮದ್ ಅವರನ್ನು ಎನ್ಸಿಎಲ್ಟಿ ದಿವಾಳಿ ಎಂದು ಘೋಷಿಸಿದ್ದು, ಸದಸ್ಯತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
15 hours ago
ಭಾರತ ಕ್ರಿಕೆಟ್ ತಂಡಕ್ಕೆ ಅವಿನಾಶ್ ವೈದ್ಯ ಮ್ಯಾನೇಜರ್
15 hours ago
High Court Stay: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪದಡಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
15 hours ago
Tamil Nadu CM Vijay Visit: ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಕರ್ನಾಟಕದ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ್ದಾರೆ. ಇದರೊಂದಿಗೆ, ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ತಮಿಳುನಾಡಿನ ಮೂರನೇ ಮುಖ್ಯಮಂತ್ರಿ ಎನಿಸಿದ್ದಾರೆ.
15 hours ago
Karnataka High Court: ತುಮಕೂರಿನ ಸಿದ್ದಗಂಗಾ ಮಠದ ‘ದಾಸೋಹ ಪ್ರಸಾದ ವಿತರಣಾ ಕೇಂದ್ರ’ಕ್ಕೆ ಬೆಂಗಳೂರು ವ್ಯಾಪ್ತಿಯ ಕದರನಹಳ್ಳಿಯಲ್ಲಿ 14 ಎಕರೆ ಜಮೀನು ಮಂಜೂರು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
15 hours ago
SpaceX IPO: ಸ್ಪೇಸ್ ಎಕ್ಸ್ ಷೇರು ಮೌಲ್ಯವು ಶೇಕಡಾ 11ರಷ್ಟು ಏರಿಕೆಯಾಗಿ 150 ಡಾಲರ್ ತಲುಪಿದೆ. ಐಪಿಒ ಮೂಲಕ 75 ಬಿಲಿಯನ್ ಡಾಲರ್ ಸಂಗ್ರಹಿಸಿರುವ ಮಸ್ಕ್ ಟೆಕ್ಸಾಸ್ ಸ್ಟಾರ್ಬೇಸ್ ಕಾರ್ಯಕ್ರಮದಲ್ಲಿ ಮಂಗಳ ಗ್ರಹದ ಗುರಿ ಘೋಷಿಸಿದರು.
15 hours ago
ಸಂತ್ರಸ್ತ ಕುಟುಂಬಗಳನ್ನು ಕಾಡುತಿವೆ ಹಲವು ಪ್ರಶ್ನೆಗಳು
15 hours ago
ಪ್ರಜಾವಾಣಿ ಪಾಡ್ಕಾಸ್ಟ್: ಬೊಮ್ಮಾಯಿ, ಕಾರಜೋಳ ವಿಶೇಷ ಸಂದರ್ಶನ
15 hours ago
AI Predictions: ಫಿಫಾ ಫುಟ್ಬಾಲ್ ವಿಶ್ವಕಪ್ ಎಂದು 2010ರಲ್ಲಿ ಭವಿಷ್ಯ ನುಡಿದಿದ್ದ ‘ಪೌಲ್‘ ಹೆಸರಿನ ಆಕ್ಟೋಪಸ್’ ಮೃತಪಟ್ಟು ದಶಕವೇ ಕಳೆದಿದೆ. ಇದೀಗ, ಕೃತಕ ಬುದ್ಧಿಮತ್ತೆ (ಎ.ಐ) ಚಾಟ್ಬಾಟ್ಗಳು ‘ಪೌಲ್’ನಂತೆಯೇ ನಿಖರ ಭವಿಷ್ಯ ಹೇಳಲು ಮುಂದೆ ಬಂದಿವೆ.
15 hours ago
ಫಿಫಾ ವಿಶ್ವಕಪ್ | ಯಾರಿಗೆ ಕಿರೀಟ?: ಅಕ್ಟೋಪಸ್ ಬದಲು ಎ.ಐ ಭವಿಷ್ಯ
16 hours ago
ಕುಸ್ತಿಯಲ್ಲಿ ವಯಸ್ಸಿನ ಸುಳ್ಳು ದಾಖಲೆ: ಪರಿಶೀಲನೆ ವೇಳೆ 500 ಮಂದಿ ಅನರ್ಹ
16 hours ago
Abdul Khader: ಕೊಡಗು ಮೂಲದ 60 ವರ್ಷದ ಈತ ಹೃದಯಾಘಾತದಿಂದ ಜಯದೇವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಈತನ ಮೇಲೆ ಬಾಂಬ್ ತಯಾರಿಕಾ ಸಾಮಗ್ರಿ ಮತ್ತು ನಾಲ್ಕು ವಾಹನಗಳನ್ನು ಒದಗಿಸಿದ ಗಂಭೀರ ಆರೋಪವಿತ್ತು.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ