Last Updated: 10 Jul 2026 2:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕರ್ನಾಟಕದಲ್ಲಿ ಎಸ್ಐಆರ್ ಶುರುವಾಗುವವರೆಗೂ ಅದರ ಪರವಾಗಿ ವಕಾಲತ್ತು ವಹಿಸಿದ್ದ ಬಿಜೆಪಿಯ ರಾಜ್ಯ ನಾಯಕರು, ಕೇಂದ್ರ ಸಚಿವರು ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ.
(17 hours ago)
30
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಖ್ಯಾತಿಯ ಉಗ್ರಂ ಮಂಜು
(24 hours ago)
18
Wayanad Landslide: ವಯನಾಡ್ ಜಿಲ್ಲೆಯ ಕಳ್ಳಾಡಿ ಬಳಿ ಮಣ್ಣು ಕುಸಿದ ಸ್ಥಳದಲ್ಲಿ ಗುರುವಾರ ಮತ್ತೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದಂತಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
(18 hours ago)
17
T20 ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಸರಣಿ
(13 hours ago)
16
Bushehr Nuclear Attack:ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಅಮೆರಿಕ ಗುರುವಾರ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿದೆ.
(19 hours ago)
15
Morarji Desai School: ಕಲಬುರಗಿ ಜಿಲ್ಲೆಯ ದಂಡೋತಿ ಗ್ರಾಮದ ವಸತಿ ಶಾಲೆಯ ಸುಮಾರು 30 ವಿದ್ಯಾರ್ಥಿಗಳು ಗುರುವಾರ ರಾತ್ರಿ ಅಸ್ವಸ್ಥರಾಗಿದ್ದು, ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ.
(15 hours ago)
15
ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರು
(2 hours ago)
14
ಚುರುಮುರಿ: ಹಾಯ್ ಚಾಟ್ ಜಿಪಿಟಿ!
(20 hours ago)
13
Touch Me Not Plant: ಆಯುರ್ವೇದದಲ್ಲಿ ಲಜ್ಜಾಲು ಸಸ್ಯವನ್ನು ವಿಶೇಷವಾಗಿ ರಕ್ತಸ್ರಾವ ಸಂಬಂಧಿತ ಸಮಸ್ಯೆಗಳು, ಗಾಯಗಳ ಆರೈಕೆ ಹಾಗೂ ಮೂಲವ್ಯಾಧಿ ಮುಂತಾದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ.
(22 hours ago)
13
ಅಣುವಿದ್ಯುತ್ ಸ್ಥಾವರ ಸೇರಿ ಇರಾನ್ನ 90 ನೆಲೆಗಳ ಮೇಲೆ ಅಮೆರಿಕ ದಾಳಿ, 14 ಸಾವು
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 10
‘ಬದ್ಧತೆಯ ರಾಜಕಾರಣದ ಕೊರತೆಯಿಂದಾಗಿ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರದಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ’ ಎಂದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
11 mins ago
ಅತ್ಯಧಿಕ ರನ್: ಇಂಗ್ಲೆಂಡ್ನಲ್ಲಿ ಯಾರಿಂದಲೂ ಆಗದ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್
41 mins ago
Slovakia Geological Wonder: ದಕ್ಷಿಣ ಸ್ಲೋವಾಕಿಯಾದಲ್ಲಿರುವ 9 ಮೀಟರ್ ಎತ್ತರದ ಈ ಕಲ್ಲಿನ ಜಲಪಾತವು ಸುಮಾರು 40 ಲಕ್ಷ ವರ್ಷಗಳ ಹಿಂದೆ ಜ್ವಾಲಾಮುಖಿ ಲಾವಾದಿಂದ ಸೃಷ್ಟಿಯಾಗಿದೆ ಮತ್ತು 15 ಮೀಟರ್ ಅಗಲದ ಬಸಾಲ್ಟ್ ಸ್ತಂಭಗಳನ್ನು ಹೊಂದಿದೆ.
41 mins ago
Aviation Passenger Rights: ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದಾಗುವುದು ಸಹಜ. ಮಳೆಗಾಲದಲ್ಲಿ ಹೆಚ್ಚಿನ ವಿಮಾನಗಳು ರದ್ದಾಗುತ್ತವೆ. ಆಗ ಪ್ರಯಾಣಿಕರು ನಿಲ್ದಾಣದಲ್ಲಿಯೇ ಸಿಲುಕಿ ಪರದಾಡುತ್ತಾರೆ.
41 mins ago
Cyclone Bavi: ಚೀನಾದಲ್ಲಿ ವಾರದ ಹಿಂದೆಯಷ್ಟೇ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಪ್ರವಾಹಕ್ಕೆ ಈಗಾಗಲೇ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ದೇಶದ ಪೂರ್ವ ಕರಾವಳಿಗೆ ಮತ್ತೊಂದು ಶಕ್ತಿಶಾಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.
71 mins ago
ಭಾರತದಲ್ಲಿ 'ಬಿಗ್ ಬಾಶ್' ಟೂರ್ನಿ ಉದ್ಘಾಟನಾ ಪಂದ್ಯ: ಆಸ್ಟ್ರೇಲಿಯಾ ಪ್ರಧಾನಿ ಘೋಷಣೆ
71 mins ago
Jonnagiri Private Gold Mining: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜೊನ್ನಗಿರಿ (ಈಗ ಸ್ವರ್ಣಗಿರಿ ಎಂದು ಮರುನಾಮಕರಣ ಮಾಡಲಾಗಿದೆ) ಪ್ರದೇಶದಲ್ಲಿ ದೇಶದ ಮೊದಲ ದೊಡ್ಡ ಪ್ರಮಾಣದ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ ಮಾಡಿರುವುದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
71 mins ago
Cricket Australia: ಪ್ರಮುಖ ಕ್ರಿಕೆಟ್ ಟೂರ್ನಿಯಾಗಿರುವ ಬಿಗ್ ಬಾಶ್ ಲೀಗ್ನ ಉದ್ಘಾಟನಾ ಪಂದ್ಯವು ಚೆನ್ನೈನಲ್ಲಿ ಜರುಗಲಿದೆ. ಈ ಬಾರಿಯ ಟೂರ್ನಿಯು ಡಿಸೆಂಬರ್ನಲ್ಲಿ ಆರಂಭವಾಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
71 mins ago
'ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮುಖ್ಯ ರಸ್ತೆಗಳ ಬದಲಿಗೆ, ಅವರಿಗಾಗಿಯೇ ಮೀಸಲಿಟ್ಟ ರಸ್ತೆಗಳ ಪಕ್ಕದಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
101 mins ago
Top Medical Institutes:ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NERF) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ದೇಶದ ಅತ್ಯುನ್ನತ 10 ವೈದ್ಯಕೀಯ ಕಾಲೇಜುಗಳ ಪಟ್ಟಿ ಇಲ್ಲಿದೆ.
101 mins ago
New OTT releases: ಪ್ರಮುಖ ಒಟಿಟಿಗಳಲ್ಲಿ ಒಂದಾಗಿರುವ ಜಿಯೋಹಾಟ್ಸ್ಟಾರ್ನಲ್ಲಿ ಇತ್ತೀಚೆಗೆ ಹಲವು ವೆಬ್ ಸರಣಿಗಳು ಬಿಡುಗಡೆಯಾಗಿದ್ದು, ವೀಕ್ಷಕರ ಗಮನ ಸೆಳೆದಿರುವ ಕೆಲವು ಸರಣಿಗಳ ಕುರಿತ ಮಾಹಿತಿ ಇಲ್ಲಿದೆ..
101 mins ago
Direct Satellite Connectivity: ದೇಶದಾದ್ಯಂತ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಜಾಲದಲ್ಲಿ ಎಷ್ಟೇ ಹೊಸ ಅಪ್ಡೇಟ್ ಬಂದರೂ, ಅದೆಷ್ಟೋ ಪ್ರದೇಶಗಳಲ್ಲಿ ಕನಿಷ್ಠ ನೆಟ್ವರ್ಕ್ ಕೂಡ ಸಿಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್ ಪರಿಚಯಿಸಿದೆ.
101 mins ago
US Visa Rules: ಗ್ರೀನ್ ಕಾರ್ಡ್ ವೇತನ ಮಟ್ಟವನ್ನು 17 ರಿಂದ 34ನೇ ಪರ್ಸೆಂಟೈಲ್ಗೆ ಏರಿಸಲು ಮತ್ತು 3.6 ಲಕ್ಷ ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿರುವ ಒಪಿಟಿ ನಿಯಮಗಳನ್ನು ಬದಲಿಸಲು ಟ್ರಂಪ್ ಆಡಳಿತ ಸಜ್ಜಾಗಿದೆ.
101 mins ago
School bus mishap: ಮಣಿಪಾಲದ ಕ್ರೈಸ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಏಳು ವಿದ್ಯಾರ್ಥಿಗಳು ಕೊಡಂಗೆ ದೇವಸ್ಥಾನದ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದು, ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಬಸ್ ಉರುಳಿ ಬಿದ್ದಿದೆ.
101 mins ago
Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ ಒಳಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಕಾರ ಅರ್ಜಿ ಸ್ಲಲಿಸಿದೆ.
101 mins ago
Kannada Cinema Dubbing Issue: ಸಂಭಾವನೆ ವಿವಾದಕ್ಕಾಗಿ ಪ್ರಜ್ವಲ್ ದೇವರಾಜ್ ಅವರ ಕರಾವಳಿ ಸಿನಿಮಾದಲ್ಲಿ ಧ್ವನಿ ಹಕ್ಕನ್ನು ನಿರಾಕರಿಸಿದ ಬೆನ್ನಲ್ಲೇ, ರಕ್ಷಿತಾ ಪ್ರೇಮ್ ಅವರು ಇನ್ಸ್ಟಾಗ್ರಾಂ ಮೂಲಕ ಸಮಾನ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
2 hours ago
ಎಲ್ಲೆಲ್ಲೂ ‘ತಬಾಹಿ’ ಅಬ್ಬರ: ಯೋಗರಾಜ್ ಭಟ್ ಸಾಹಿತ್ಯಕ್ಕೆ ಮನಸೋತ ಸಿನಿ ಪ್ರಿಯರು
2 hours ago
ಮಲೆನಾಡಿನ ಜಿಲ್ಲೆಗಳಲ್ಲಿ ಕಳೆದ 24 ಗಂಟೆಯಲ್ಲಿ ಹೆಚ್ಚಿನ ಮಳೆಯಾಗಿದ್ದರೂ ಒಟ್ಟು ಪ್ರಮಾಣದಲ್ಲಿ ಕುಸಿತ
2 hours ago
US Israel Relations: ಇರಾನ್ ಮೇಲೆ ಅಮೆರಿಕ ಸರಣಿ ವೈಮಾನಿಕ ದಾಳಿ ನಡೆಸಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕೊಲ್ಲಿ ಪ್ರದೇಶಗಳ ಉದ್ವಿಗ್ನ ಪರಿಸ್ಥಿತಿ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
2 hours ago
ಫುಟ್ಬಾಲ್ನಲ್ಲಿ ಹಳದಿ-ರೆಡ್ ಕಾರ್ಡ್:ಟ್ರಾಫಿಕ್ ಸಿಗ್ನಲ್ನಿಂದ ಹುಟ್ಟಿದ ಕಲ್ಪನೆ!
3 hours ago
Football Red and Yellow Card History: ಕ್ರೀಡಾಲೋಕದಲ್ಲೇ ಅತ್ಯಂತ ಕ್ರಾಂತಿಕಾರಕ ಎನಿಸಿದ ಈ ನಿಯಮವನ್ನು ಇಂಗ್ಲೆಂಡ್ನ ಖ್ಯಾತ ರೆಫರಿ ಕೆನ್ ಆಸ್ಟನ್ ಅವರು ಪರಿಚಯಿಸಿದರು.
3 hours ago
ವಿಶ್ವದಲ್ಲೇ ಅತಿ ಹೆಚ್ಚು ಯುರೇನಿಯಂ ನಿಕ್ಷೇಪಗಳನ್ನು ಹೊಂದಿರುವ ದೇಶವಾಗಿರುವ ಆಸ್ಟ್ರೇಲಿಯಾವು, ವಿಶ್ವದ ಮೂರನೇ ಒಂದರಷ್ಟು ಯುರೇನಿಯಂ ಸಂಪನ್ಮೂಲ ಹೊಂದಿದೆ.
3 hours ago
Naseeruddin Shah Return: ಧನುಷ್ ನಟನೆಯ ಓಂ ಚಿತ್ರಕ್ಕೆ ಹಿರಿಯ ನಟ ನಾಸಿರುದ್ದೀನ್ ಶಾ ಸೇರ್ಪಡೆಯಾಗಿದ್ದು, ಈ ಸಿನಿಮಾ 2026ರ ಅಕ್ಟೋಬರ್ 16ಕ್ಕೆ ಬಿಡುಗಡೆಯಾಗಲಿದೆ. ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
3 hours ago
‘ನಾವೀಗ ಪರಿವರ್ತನೆಯ ಹಂತದಲ್ಲಿದ್ದೇವೆ’ ಟಿ20 ಸರಣಿ ಸೋಲಿನ ಬಳಿಕ ಅಯ್ಯರ್ ಹೇಳಿಕೆ
3 hours ago
ಪಾಡ್ಕಾಸ್ಟ್: SIRಗೆ ಬೆಂಬಲ ನೀಡಿದ್ದ ಬಿಜೆಪಿ ಈಗ ವಿರೋಧ ಮಾಡುತ್ತಿರುವುದೇಕೆ?
3 hours ago
ವಿಡಿಯೊ | ಶ್ರೀಗಂಧ ಕಳ್ಳರಿಗೆ ಸಿಮೆಂಟ್ ಕೋಟೆ!: ಕುಣಿಗಲ್ ರೈತನ ಹೊಸ ಐಡಿಯಾ
3 hours ago
INDvsENG| ನಾಯಕ ಶ್ರೇಯಸ್ಗೆ ಸಿಗದ ಗೆಲುವು; 7 ವರ್ಷಗಳ ಬಳಿಕ ಸತತ ಸರಣಿ ಸೋತ ಭಾರತ
3 hours ago
Thalapathy Vijay Jana Nayagan: ಜನವರಿ 9ರಂದೇ ಬಿಡುಗಡೆಯಾಗಬೇಕಿದ್ದ ಜನ ನಾಯಗನ್ ಸಿನಿಮಾ, ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಚಿತ್ರಕ್ಕೆ ‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯು ‘ಎ’ ಪ್ರಮಾಣಪತ್ರವನ್ನು ನೀಡಿದೆ.
3 hours ago
Actor Rajesh Sharma: ಕೋಲ್ಕತ್ತಾದ ಧಾಕುರಿಯಾ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಸಕ್ಕರೆ ಮಟ್ಟ ಸ್ಥಿರವಾಗಿದ್ದು, ಅಕ್ಷಯ್ ಕುಮಾರ್ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಶೀಘ್ರ ಗುಣಮುಖರಾಗಲು ಕೋರಿದ್ದಾರೆ.
4 hours ago
Sexual violence in conflicts: ವಿಶ್ವಸಂಸ್ಥೆಯಲ್ಲಿ ರಾಯಭಾರಿ ಪಿ. ಹರೀಶ್ ಅವರು ಮಹಿಳಾ ಶಾಂತಿಪಾಲಕರ ಪಾತ್ರವನ್ನು ಶ್ಲಾಘಿಸಿದರು ಹಾಗೂ 2025ರ ಲೈಂಗಿಕ ದೌರ್ಜನ್ಯದ ವರದಿಯನ್ನು ಆಧರಿಸಿ ಸಮೂಹಿಕ ಕ್ರಮಕ್ಕೆ ಆಗ್ರಹಿಸಿದರು.
4 hours ago
Ashada Spiritual Importance: ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ಆಧ್ಯಾತ್ಮಿಕ ಮಹತ್ವವಿದೆ. ಚೈತ್ರ, ವೈಶಾಖ, ಕಾರ್ತಿಕ, ಮಾಘ ಮಾಸಗಳಂತೆ ಆಷಾಢ ಮಾಸವೂ ವಿಶಿಷ್ಟ ಧಾರ್ಮಿಕ ಮತ್ತು ಪೌರಾಣಿಕ ಮಹತ್ವವನ್ನು ಹೊಂದಿದೆ.
4 hours ago
Ozone Pollution: ಬೆಂಗಳೂರು 7ನೇ ಸ್ಥಾನದಲ್ಲಿದ್ದು ತಿಂಗಳಿಗೆ 14 ರಾತ್ರಿ ವಿಷಕಾರಿ ಓಝೋನ್ ಮಾಲಿನ್ಯ ದಾಖಲಿಸಿದೆ. CSE ವರದಿಯಂತೆ ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 15.9 ಗಂಟೆಗಳ ಕಾಲ ಈ ಅಪಾಯಕಾರಿ ಸ್ಥಿತಿ ಇರುತ್ತದೆ.
4 hours ago
Gurugram Gangster: ಪೊಲೀಸ್ ಎನ್ಕೌಂಟರ್ನಲ್ಲಿ ದೀಪಕ್ ನಂದಲ್ ಗ್ಯಾಂಗ್ಗೆ ಸೇರಿದ ನಾಲ್ವರು ಸದಸ್ಯರು ಹತ್ಯೆಯಾಗಿದ್ದು, ಒರ್ವ ಸದಸ್ಯ ಗಾಯಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4 hours ago
Novo Nordisk India: ಟೈಪ್-1 ಮತ್ತು ಟೈಪ್-2 ಮಧುಮೇಹ ಹೊಂದಿರುವ ವಯಸ್ಕರ ಚಿಕಿತ್ಸೆಗಾಗಿ ವಾರಕ್ಕೊಮ್ಮೆ ತೆಗೆದುಕೊಳ್ಳುವ ಬೇಸಲ್ ಇನ್ಸುಲಿನ್ ಅವಿಕ್ಲಿ (ಇನ್ಸುಲಿನ್ ಐಕೋಡೆಕ್) ಅನ್ನು ಪ್ರಮುಖ ಔಷಧೀಯ ಸಂಸ್ಥೆಯಾದ ನೋವೋ ನಾರ್ಡಿಸ್ಕ್ ಇಂಡಿಯಾ ಬಿಡುಗಡೆ ಮಾಡಿದೆ.
4 hours ago
IT Ministry Notice: ತಂತ್ರಜ್ಞಾನ ದೈತ್ಯ ಮೆಟಾ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್, ತನ್ನ ನೂತನ 'ಯೂಸರ್ನೇಮ್' ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ನೋಟಿಸ್ಗೆ ಗುರುವಾರ ಅಧಿಕೃತವಾಗಿ ಉತ್ತರಿಸಿದೆ.
5 hours ago
Kylian Mbappe: ಫ್ರಾನ್ಸ್ ಫುಟ್ಬಾಲ್ ತಂಡದ ತಾರೆ, ನಾಯಕ ಕೈಲಿಯನ್ ಎಂಬಾಪೆ, ಪ್ರಸಕ್ತ ಸಾಗುತ್ತಿರುವ 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿದ್ದಾರೆ.
6 hours ago
ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಮುಂದುವರಿದ ಪೈಪೋಟಿ
6 hours ago
Florida Airport: ಫ್ಲೋರಿಡಾದಲ್ಲಿರುವ ಪಾಮ್ ಬೀಚ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಪ್ರೆಸಿಡೆಂಟ್ ಡೊನಾಲ್ಡ್ ಜೆ. ಟ್ರಂಪ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲಾಗಿದೆ.
6 hours ago
Iran Funeral: ಫೆಬ್ರುವರಿ ದಾಳಿಯ ಬಳಿಕ ಇರಾನ್ ನಾಯಕನ ಅಂತ್ಯಕ್ರಿಯೆ ಜುಲೈ ಹತ್ತರಂದು ನಡೆದಿದ್ದು, ಇಮಾಮ್ ರಜಾ ಸ್ಮಾರಕದಲ್ಲಿ ಮೃತದೇಹ ಹೂಳಲಾಯಿತು. ಸಮಾರಂಭದಲ್ಲಿ ಸ್ಪೀಕರ್ ಮೊಹಮ್ಮದ್ ಗಾಲಿಬಾಫ್ ಮತ್ತು ನ್ಯಾಯಮೂರ್ತಿ ಘೋಲಮ್ ಉಪಸ್ಥಿತರಿದ್ದರು.
6 hours ago
Iran Plot: ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಮಾಡಲು ಇರಾನ್ ನಿರ್ದಿಷ್ಟ ಯೋಜನೆಯೊಂದನ್ನು ರೂಪಿಸಿತ್ತು ಎಂದು ಅಮೆರಿಕದೊಂದಿಗೆ ಇಸ್ರೇಲ್ ತನ್ನ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ವರದಿಯಾಗಿದೆ.
6 hours ago
Global Startup Report: ಜಿನೋಮ್ ವರದಿಯಂತೆ ಬೆಂಗಳೂರು ಜಾಗತಿಕವಾಗಿ 15ನೇ ಸ್ಥಾನ ಪಡೆದಿದ್ದು, ಕಳೆದ ದಶಕದಲ್ಲಿ ₹7.54 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿದೆ. ಎಐ ಕ್ಷೇತ್ರದಲ್ಲಿ ಶೇ 58ರಷ್ಟು ಹೂಡಿಕೆ ನಗರಕ್ಕೆ ಹರಿದುಬರುತ್ತಿದೆ.
7 hours ago
ಫಲ ನೀಡದ ವಿನೀತ್ ಶತಕ
7 hours ago
ಎಂಬಾಪೆ ಮಿಂಚು: ಸೆಮಿಫೈನಲ್ಗೆ ಲಗ್ಗೆ ಇಟ್ಟ ಫ್ರಾನ್ಸ್, ಮೊರಾಕ್ಕೊ ನಿರ್ಗಮನ
7 hours ago
ಶಾಲೆಗಳು ಶುರುವಾಗಿ ತಿಂಗಳಾದರೂ ಕನ್ನಡ ಭಾಷಾ ಬೋಧನೆಯೇ ಇಲ್ಲ
7 hours ago
Donald Trump News: ಅಮೆರಿಕ ಅಧ್ಯಕ್ಷರೊಂದಿಗೆ ತೆಪರೇಸಿ ನಡೆಸುವ ಕಾಲ್ಪನಿಕ ಸಂವಾದದಲ್ಲಿ ಸೆನ್ಸೆಕ್ಸ್ ಕುಸಿತ, ತೈಲ ಬೆಲೆ ಏರಿಕೆ ಮತ್ತು ಫಿಫಾ ಫುಟ್ಬಾಲ್ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಾದ ಹಾಸ್ಯದ ಸಂಗತಿಗಳಿವೆ.
7 hours ago
ಎಸ್ಐಆರ್: ಬಿಎಲ್ಒ ಬಳಸುವ ಆ್ಯಪ್ನಲ್ಲಿ 2002ರ ಮತದಾರರ ಪಟ್ಟಿ ಮಾಹಿತಿ ಪೂರ್ಣ ಲಭ್ಯವಿಲ್ಲ
7 hours ago
ಸೈಬರ್ ತಜ್ಞ ಸಂತೋಷ್ಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ
7 hours ago
ಏಷ್ಯನ್ ಯೂತ್ ಬಾಕ್ಸಿಂಗ್: ಭಾರತ ಪಾರಮ್ಯ
7 hours ago
ಭಾರತ–ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಗುರುವಾರ ಸಹಿ
7 hours ago
ಮುಕೋವಾ, ಲಿಂಡಾ ಫೈನಲ್ಗೆ
7 hours ago
Fake SAI Fraud: ಕ್ರೀಡಾ ಸಂಸ್ಥೆಯು ಪ್ರತಿ ಆಟಗಾರರಿಂದ ಒಂದು ಸಾವಿರದ ಐನೂರು ರೂಪಾಯಿ ನೋಂದಣಿ ಶುಲ್ಕ ಪಡೆಯುತ್ತಿದ್ದು, ಇತ್ತೀಚೆಗೆ ಪಿಐಬಿ ವರದಿಯು ಫಿಟ್ ಇಂಡಿಯಾ ಲೋಗೋ ಬಳಸುವ ಅಧಿಕಾರ ಇದಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
7 hours ago
ಅಣುವಿದ್ಯುತ್ ಸ್ಥಾವರ ಸೇರಿ ಇರಾನ್ನ 90 ನೆಲೆಗಳ ಮೇಲೆ ಅಮೆರಿಕ ದಾಳಿ, 14 ಸಾವು
7 hours ago
France vs Morocco: 2026 ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿರುವ ಫ್ರಾನ್ಸ್, ಸೆಮಿಫೈನಲ್ಗೆ ಪ್ರವೇಶಿಸಿದೆ.
7 hours ago
₹1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಶಿಕಲಾ ಪಾದಗಟ್ಟಿ
7 hours ago
BWSSB Water Supply: ಬೆಂಗಳೂರಿನ ಹೊಸಕೆರೆಹಳ್ಳಿ ಮತ್ತು ಸಿವಿ ರಾಮನ್ ನಗರದಲ್ಲಿ ನೀರಿನ ಪೂರೈಕೆ ಕಡಿತಗೊಂಡಿದ್ದು, ಜಲಮಂಡಳಿ ಅಧ್ಯಕ್ಷೆ ಎನ್ ಮಂಜುಳಾ ಅವರು ದುರ್ಬಳಕೆ ತಡೆಗೆ ಶೇಕಡಾ 50 ರಷ್ಟು ಕಡಿತದ ಎಚ್ಚರಿಕೆ ನೀಡಿದ್ದಾರೆ.
7 hours ago
ಪ್ರಯಾಣಿಕರ ಸುರಕ್ಷತೆ ಹಾಗೂ ಸೇವಾ ವ್ಯವಸ್ಥೆಯ ಸುಧಾರಣೆಗಾಗಿ ಭಾರತೀಯ ರೈಲ್ವೆ ಆಧುನಿಕ ತಂತ್ರಜ್ಞಾನ ಬಳಸಲಿ; ಆದಾಯ ಸೋರಿಕೆ ತಡೆಗೆ ಒತ್ತು ನೀಡಲಿ.
7 hours ago
Krishna Byre Gowda: ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕಾಗಿ ಸುಮಾರು 2,000 ಕಿ.ಮೀ ಪಾದಚಾರಿ ಮಾರ್ಗ ದುರಸ್ತಿಗೆ 70 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ರಸ್ತೆ ಅಪಘಾತಗಳಲ್ಲಿ ಶೇಕಡಾ 30 ರಷ್ಟು ಪಾದಚಾರಿಗಳೇ ಸಾವನ್ನಪ್ಪುತ್ತಿದ್ದಾರೆ.
7 hours ago
ಜಿಲ್ಲಾ ನ್ಯಾಯಾಲಯಗಳಲ್ಲೇ ಸಿವಿಲ್ ವ್ಯಾಜ್ಯಗಳ ಮೇಲ್ಮನವಿ ವಿಚಾರಣೆ
7 hours ago
Jul 9
China Fire Mishap: ಪೂರ್ವ ಚೀನಾದ ಫುಜಿಯಾನ್ ಪ್ರಾಂತ್ಯದ ಜಿನ್ಜಿಯಾಂಗ್ ಪಟ್ಟಣದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲು ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
13 hours ago
T20 ಕ್ರಿಕೆಟ್: ಇಂಗ್ಲೆಂಡ್ ತಂಡಕ್ಕೆ ಸರಣಿ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ