Last Updated: 9 Jul 2026 9:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಮಗೆ ಮೋಸವಾಗಿದೆ: ವಿಶ್ವಕಪ್ ಬಹಿಷ್ಕರಿಸಲು ಈಜಿಪ್ಟ್ ಕೋಚ್ ಕರೆ
(21 hours ago)
37
ಫುಟ್ಬಾಲ್ ಅಂಗಳ ಪ್ರವೇಶಿಸಿದ ಟ್ರಂಪ್: ವಿವಾದಗಳ ಸುಳಿಯಲ್ಲಿ ಫಿಫಾ ವಿಶ್ವಕಪ್
(18 hours ago)
30
ಅಧಿಕಾರಿ ಪತ್ನಿ ಹೆಸರಲ್ಲಿ ಪೆಟ್ರೋಲ್ ಬಂಕ್, ಬಾರ್
(24 hours ago)
29
ಕ್ರೀಡೆಗೆ ಕಪ್ಪು ಚುಕ್ಕೆಯಾದ ಫುಟ್ಬಾಲ್ ಜಗತ್ತಿನ ಐದು ಪ್ರಮುಖ ವಿವಾದಗಳು
(22 hours ago)
24
FIFA: ಫುಟ್ಬಾಲ್ ಕಿಚ್ಚು ಹೆಚ್ಚಿಸಿದ ಎರ್ಲಿಂಗ್ ಹಾಲೆಂಡ್ ಎಂಬ ದೈತ್ಯ ಪ್ರತಿಭೆ
(19 hours ago)
22
ಚಾಮರಾಜನಗರ ಜಿಲ್ಲೆಯ ಆಲೂರು ನಿವೃತ್ತ ರಾಜ್ಯಪಾಲ, ಗೌರವಯುತ ರಾಜಕಾರಣಿ ಬಿ.ರಾಚಯ್ಯ ಅವರ ಊರು. ಗ್ರಾಮದ ಒಳಹೊಕ್ಕರೆ ಎಲ್ಲೆಲ್ಲೂ ಹಸಿರು, ತೋಟ, ನಳನಳಿಸುವ ಭೂಮಿ.
(21 hours ago)
18
ಚನ್ನಪಟ್ಟಣ: ತಹಶೀಲ್ದಾರ್ ಮೇಲೆ ಹಲ್ಲೆ, ₹10 ಲಕ್ಷಕ್ಕೆ ಬ್ಲ್ಯಾಕ್ಮೇಲ್
(22 hours ago)
18
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
(14 hours ago)
17
Pushkar Singh Dhami: ಉತ್ತರಾಖಂಡದ ಪ್ರಸಿದ್ಧ ಬದರಿನಾಥ ದೇವಸ್ಥಾನದ ಕಾಣಿಕೆ ಮತ್ತು ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬದರಿ–ಕೇದಾರನಾಥ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಅಮಾನತುಗೊಂಡ ಉದ್ಯೋಗಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
(14 hours ago)
16
Iran US War: ಅಮೆರಿಕದ ಎಂಕ್ಯೂ-9 ಡ್ರೋನ್ ಹೊಡೆದುರುಳಿಸಿದ ಐಆರ್ಜಿಸಿ, ಬಹರೇನ್ ಮತ್ತು ಕುವೈತ್ನ 85 ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ. ಇರಾನ್ನ 60ಕ್ಕೂ ಹೆಚ್ಚು ದೋಣಿಗಳನ್ನು ಅಮೆರಿಕದ ಸೆಂಟ್ಕಾಮ್ ಪಡ ನಾಶಪಡಿಸಿದೆ.
(23 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 9
ಫಿಫಾ ವಿಶ್ವಕಪ್: ಫ್ರಾನ್ಸ್–ಮೊರಾಕ್ಕೊ ಕ್ವಾರ್ಟರ್ ಕದನ ಇಂದು
88 mins ago
ಟಿ20 ಸರಣಿ: ಶ್ರೇಯಸ್ ಪಡೆಗೆ ಸರಣಿ ಸೋಲಿನ ಭೀತಿ
88 mins ago
ವಿಂಬಲ್ಡನ್: ಸಿನ್ನರ್–ಜೊಕೊ ಮುಖಾಮುಖಿ
88 mins ago
ಫಿಫಾ ವಿಶ್ವಕಪ್: ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ದೂರು
88 mins ago
Karwar Accident: ಕಾರವಾರ: ಯಲ್ಲಾಪುರ ತಾಲ್ಲೂಕಿನ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
117 mins ago
Donald Trump: ಇರಾನ್ನ ಮೊದಲ ಗುರಿ ನಾನಾಗಿರುವುದರಿಂದ, ನನ್ನನ್ನು ಹತ್ಯೆ ಮಾಡುವ ಸಾಧ್ಯತೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
117 mins ago
NCERT Curiculum: 8ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ವಿ.ಡಿ. ಸಾವರ್ಕರ್ ಹೆಸರನ್ನು ಸೇರಿಸಲಾಗಿದೆ. ಸ್ವರಾಜ್ಯ ಘೋಷಣೆ ಹಾಗೂ ಆರ್ಥಿಕ ತಾರತಮ್ಯದ ಕಾನೂನುಬಾಹಿರ ಅಂಶಗಳ ಕುರಿತು ಯುಜಿಸಿ ನಿಯಮದಡಿ ಹೊಸದಾಗಿ ಪರಿಷ್ಕರಿಸಲಾಗಿದೆ.
117 mins ago
*ಕೊಡಗಿನಲ್ಲಿ ಗಾಳಿ ಅಬ್ಬರ* ಕರಾವಳಿಯಲ್ಲಿ ಮಳೆ ಕ್ಷೀಣ* ಭದ್ರಾ : ಒಂದೇ ದಿನ 2.2 ಅಡಿ ಹೆಚ್ಚಳ
117 mins ago
ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ: ಟ್ರಂಪ್ ಘೋಷಣೆ
2 hours ago
COMEDK Results Investigation: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಜಾರ್ಖಂಡ್ನ ಜಮ್ಷೆಡ್ಪುರದ ಮೂರು ಪರೀಕ್ಷಾ ಕೇಂದ್ರಗಳ 36 ಅಭ್ಯರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
2 hours ago
ವೈಜ್ಞಾನಿಕ ನಿರ್ವಹಣೆ, ಪಾರದರ್ಶಕ ಮೇಲ್ವಿಚಾರಣೆ, ಜನರ ಸಹಭಾಗಿತ್ವ: ಬಿಡಿಎ
2 hours ago
Fake News: ಸಮಾಜಿಕ ಜಾಲತಾಣಗಳಲ್ಲಿನ ಹಲ್ಲೆ ವಿಡಿಯೊ ಮಹಾರಾಷ್ಟ್ರದ ಜಲ್ನಾದಲ್ಲಿ 2021ರಲ್ಲಿ ನಡೆದ ಘಟನೆಯಾಗಿದ್ದು, ಆಸ್ಪತ್ರೆ ಮೇಲೆ ದಾಳಿ ಮಾಡಿದ ಬಿಜೆಪಿ ಮುಖಂಡನ ಮೇಲಿನ ಕ್ರಮವಾಗಿದೆ. ಈ ಸಂಬಂಧ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
2 hours ago
ದೇಣಿಗೆ ಕಳವು ಪ್ರಕರಣ: ಆನ್ಲೈನ್ ವ್ಯವಸ್ಥೆ ಜಾರಿಯಾದ ಬಳಿಕ ಸ್ಥಗಿತ
2 hours ago
Kannada Humorous Article: ಚಾಟ್ ಜಿಪಿಟಿ ಕ್ರಿಕೆಟ್ ಸೋತ ನಾಯಕನನ್ನು ಸರಪಂಚ ಎಂದು ತಪ್ಪಾಗಿ ಅರ್ಥೈಸುವ ಮತ್ತು ಕರ್ನಾಟಕದ ಹೊಂದಾಣಿಕೆ ರಾಜಕಾರಣದ ಬಗ್ಗೆ ನೀಡಿರುವ ವ್ಯಂಗ್ಯಭರಿತ ಉತ್ತರಗಳು ಇಲ್ಲಿವೆ.
2 hours ago
ಬಿಎಲ್ಒಗಳ ವಿರುದ್ಧ ಪ್ರಕರಣ ದಾಖಲಿಸದೇ ಇದ್ದುದ್ದಕ್ಕೆ ಮೇಲ್ವಿಚಾರಕರಿಗೆ ನೋಟಿಸ್
2 hours ago
‘ಲೋಕಾ’ದಾಳಿ: ಎಂಜಿನಿಯರ್ ಬಳಿ 92 ಎಕರೆ ಜಮೀನು, 5 ನಿವೇಶನ, 4 ವಾಸದ ಮನೆ
2 hours ago
ನಿಯಮ ಉಲ್ಲಂಘನೆ ದೂರುಗಳ ವರದಿ ಚುನಾವಣಾ ಆಯೋಗಕ್ಕ ಸಲ್ಲಿಕೆ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್
2 hours ago
Bombay High Court verdict: ಎಸ್ಡಿಪಿಐ ಕಾರ್ಯಕರ್ತ ಸಯೀದ್ ಅಹಮ್ಮದ್ ಚೌಧರಿ ವಿರುದ್ಧದ 2025ರ ಗಡೀಪಾರು ಆದೇಶ ರದ್ದುಗೊಳಿಸಿದ ನ್ಯಾಯಮೂರ್ತಿ ಮಾಧವ ಜಾಮದಾರ ಪ್ರತಿಭಟನೆ ಸಂವಿಧಾನದ 19ನೇ ವಿಧಿಯಡಿ ಹಕ್ಕು ಎಂದು ತಿಳಿಸಿದ್ದಾರೆ.
2 hours ago
‘ಡೇ ಕೇರ್’ನಲ್ಲಿ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ
2 hours ago
ಹೂಳು ತೆಗೆಯುವ ಮೂಲಕ ಜಲಾಶಯಗಳಲ್ಲಿನ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕಾಗಿದೆ. ಅದಕ್ಕೂ ಮೊದಲು ಆಡಳಿತಯಂತ್ರದ ಹೂಳು ತೆಗೆಯಬೇಕು.
2 hours ago
ದೆಹಲಿಯಲ್ಲಿ ಕಟ್ಟಡ ಕುಸಿದು ಒಬ್ಬರು ಸಾವು, 5–6 ಜನಸಿಲುಕಿರುವ ಶಂಕೆ * ರೈಲು ಸಂಚಾರದಲ್ಲಿ ವ್ಯತ್ಯಯ
2 hours ago
ಲಾರ್ಡ್ಸ್ ಟೆಸ್ಟ್: ಹೊರಬಿದ್ದ ಪ್ರತೀಕಾ
3 hours ago
ಕ್ರೊವೇಷ್ಯಾ ಕೋಚ್ ದಾಲಿಕ್ ರಾಜೀನಾಮೆ
3 hours ago
ಶ್ರೇಯಸ್ ಪಡೆಗೆ ಸರಣಿ ಸೋಲಿನ ಭೀತಿ
3 hours ago
ಸಂಭಾವನೆಯನ್ನು ಭಿಕ್ಷೆಯಂತೆ ಪಡೀತಿದ್ವಿ: ತಾರತಮ್ಯದ ಬಗ್ಗೆ ಹೇಮಾ ಮಾಲಿನಿ ಮಾತು
4 hours ago
Jul 8
ಐಸಿಸಿ ‘ಹಾಲ್ ಆಫ್ ಫೇಮ್’ಗೆ ಸೌರವ್ ಗಂಗೂಲಿ
12 hours ago
ICC Hall of Fame: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬುಧವಾರ 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನದಂದು ಅವರಿಗೆ ಅತ್ಯುತ್ತಮ ಉಡುಗೊರೆ ಲಭಿಸಿದೆ.
12 hours ago
Train delivery: ವಾರಾಣಸಿಗೆ ತೆರಳುತ್ತಿದ್ದ ರೈಲಿನಲ್ಲಿ ನೋವು ಕಾಣಿಸಿಕೊಂಡ ಮಹಿಳೆಗೆ, ಇಲ್ಲಿನ ಎಸ್ಡಿಎಂ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಮೂವರು ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
12 hours ago
Maharashtra Floods: ಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾರಿ ಮಳೆ ಸೃಷ್ಟಿಸಿರುವ ಪ್ರವಾಹ ಭೀಕರವಾಗಿದೆ. ಜಲಾವೃತಗೊಂಡ ಗ್ರಾಮವೊಂದರಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಜನರು ಮನೆಯ ಬಾಗಿಲನ್ನೇ ಸ್ಟ್ರೆಚರ್ನಂತೆ ಬಳಸಿದ್ದಾರೆ.
12 hours ago
Devendra Fadnavis chaired meeting: ಮಹಾರಾಷ್ಟ್ರದ ಮುಂಬೈನಲ್ಲಿ ದೇವೇಂದ್ರ ಫಡಣವೀಸ್ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆದಿದ್ದು ಶರದ್ ಪವಾರ್ ಹಾಗೂ ನಾರಾಯಣ ರಾಣೆ ಸೇರಿದಂತೆ ಹಲವು ಗಣ್ಯ ನಾಯಕರು ಪಾಲ್ಗೊಂಡಿದ್ದರು.
12 hours ago
ಕಳೆದ ಒಂದೂವರೆ ದಿನಗಳಿಂದ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಹೆಬ್ಬಾಲೆ ಗ್ರಾಮದ ಕನ್ನಂಬಾಡಿಯ ಗದ್ದೆಯ ಕೆರೆಯಲ್ಲಿಇದ್ದ ಕಾಡಾನೆ ಬುಧವಾರ ತಾನಾಗಿಯೇ ಮೇಲೆ ಬಂದು ಕಾಡಿನತ್ತ ಹೆಜ್ಜೆ ಹಾಕಿದೆ.
13 hours ago
Badrinath Temple Donation Case: ಬಿಕೆಟಿಸಿ ಮುಖ್ಯಸ್ಥರ ಖಾಸಗಿ ಕಾರ್ಯದರ್ಶಿ ಪ್ರಮೋದ್ ನೌತಿಯಾಲ್ ವಿರುದ್ಧ ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದ್ದು, ಆಯುಕ್ತರ ನೇತೃತ್ವದ ಸಮಿತಿಯು ಹದಿನೈದು ದಿನಗಳಲ್ಲಿ ವರದಿ ನೀಡಲಿದೆ.
13 hours ago
ಮೈಸೂರು ದಸರಾ ಜಂಬೂಸವಾರಿ ತಂಡದ ಕ್ಯಾಪ್ಟನ್ ಯಾರು: ಅಭಿಮನ್ಯುವೋ, ಮಹೇಂದ್ರನೋ?
13 hours ago
ಪಶ್ಚಿಮ ಬಂಗಾಳ ಬಾರೋಯಿಪುರದಲ್ಲಿ ನಡೆದಿದ್ದ 11 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೋಂಡಲ್ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾಗಿದ್ದು, ಆತನ ಶವವನ್ನು ಪಡೆಯಲು ತಾಯಿ ನಿರಾಕರಿಸಿದ್ದಾರೆ.
14 hours ago
Gianni Infantino: ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಜೊತೆಗಿನ ಸ್ನೇಹವನ್ನು ಸಮರ್ಥವಾಗಿ ಬಳಸಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ದೇಶದ ಆಟಗಾರನ ಮೇಲಿದ್ದ ನಿಷೇಧ ಕ್ರಮವನ್ನು ತೆರವುಗೊಳಿಸಿದ್ದರು. ಇದು ಈಗ, ಭಾರಿ ವಿವಾದ ಸೃಷ್ಟಿಸಿದೆ.
14 hours ago
Pushkar Singh Dhami: ಉತ್ತರಾಖಂಡದ ಪ್ರಸಿದ್ಧ ಬದರಿನಾಥ ದೇವಸ್ಥಾನದ ಕಾಣಿಕೆ ಮತ್ತು ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬದರಿ–ಕೇದಾರನಾಥ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಅಮಾನತುಗೊಂಡ ಉದ್ಯೋಗಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
14 hours ago
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
14 hours ago
ಚುರುಮುರಿ: ಕೇರ್ ಆಫ್ ಫುಟ್ಪಾತ್
15 hours ago
ಅಮೆರಿಕ ಅಧ್ಯಕ್ಷ ಟ್ರಂಪ್ಗೂ ಫಿಫಾ ಮುಖ್ಯಸ್ಥ ಜಿಯಾನಿಗೂ ಇದೆ ‘ಬಾಡಿಗೆ’ ನಂಟು!
15 hours ago
Gianni Infantino: ಫಿಫಾ ಸಂಸ್ಥೆಯು ನ್ಯೂಯಾರ್ಕ್ನ ಟ್ರಂಪ್ ಟವರ್ನಲ್ಲಿ ಕಚೇರಿ ಬಾಡಿಗೆಗೆ ಪಡೆದಿದ್ದು ಇಬ್ಬರ ನಡುವಿನ ನಂಟು ವಿವಾದಕ್ಕೆ ಕಾರಣವಾಗಿದೆ. ಬಾಲೋಗನ್ ಮೇಲಿನ ನಿಷೇಧ ತೆರವುಗೊಳಿಸಲು ಟ್ರಂಪ್ ಮಧ್ಯಪ್ರವೇಶಿಸಿದ್ದರು.
15 hours ago
Pune weather: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ ಪ್ರದೇಶದಲ್ಲಿ ಬುಧವಾರ ಬೃಹತ್ ಕಟ್ಟಡವೊಂದು ಕುಸಿದಿದ್ದು, ಕನಿಷ್ಠ 15 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 hours ago
ಗುಂಡಣ್ಣ ಕಾರ್ಟೂನು: ಬುಧವಾರ, 08 ಜುಲೈ 2026
15 hours ago
Maharashtra Monsoon Deaths: ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಈವರೆಗೆ (ಜೂನ್ 1 ರಿಂದ ಜುಲೈ 8ರವರೆಗೆ) ಒಟ್ಟು 62 ಜನ ಸಾವಿಗೀಡಾಗಿದ್ದಾರೆ.
15 hours ago
ಚಿನಕುರುಳಿ: ಬುಧವಾರ, 08 ಜುಲೈ 2026
15 hours ago
ಪುಟ್ಟ ಹಣ್ಣು ಬ್ಲೂಬೆರ್ರಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?
15 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 08 ಜುಲೈ 2026
15 hours ago
Kannada Child Artist: ಧನ್ವಿಶ್ರೀ ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿದ್ದು ಲೌಕ್ಡೌನ್ ಲಕ್ಷ್ಮೀ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು. ಸ್ವಪ್ನ ಕೃಷ್ಣ ನಿರ್ದೇಶನದ ರಾಣಿ ಧಾರಾವಾಹಿಯ ಯಶಸ್ಸಿನ ಬಗ್ಗೆ ತಾಯಿ ಶಿಲ್ಪ ಮಾತನಾಡಿದ್ದಾರೆ.
15 hours ago
ಆಭರಣ ಪ್ರಿಯರಿಗೆ ಸಿಹಿ ಸುದ್ದಿ: 10 ಗ್ರಾಂ ಚಿನ್ನದ ದರ ₹2,308 ಇಳಿಕೆ
16 hours ago
Gold Rate Today: ಇರಾನ್ ಮೇಲೆ ಅಮೆರಿಕ ಹೊಸ ದಾಳಿಗಳನ್ನು ಆರಂಭಿಸಿದ್ದು, ಇದು ಜಾಗತಿಕ ಮಾರುಕಟ್ಟೆಯ ಹೂಡಿಕೆ ಉತ್ಸಾಹವನ್ನು ಕುಗ್ಗಿಸಿದೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಾಗುವಂತೆ ಮಾಡಿದೆ.
16 hours ago
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೃಹತ್ ಕಟ್ಟಡ ಕುಸಿತ, 15 ಮಂದಿ ಸಿಲುಕಿರುವ ಶಂಕೆ
16 hours ago
ಕಿರುತೆರೆ ಮೂಲಕ ಮನೆಮಗಳಾದ ರಾಣಿ: ಬಾಲ ನಟಿ ಧನ್ವಿಶ್ರೀ ತಾಯಿಯ ಹೆಮ್ಮೆಯ ಮಾತುಗಳಿವು
16 hours ago
ಜಮ್ಮು & ಕಾಶ್ಮೀರ: ಶೋಪಿಯಾನ್ ಎನ್ಕೌಂಟರ್ನಲ್ಲಿ ಲಷ್ಕರ್ ಕಮಾಂಡರ್ ಹತ್ಯೆ
16 hours ago
Lashkar commander killed: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬುಧವಾರ ನಡೆಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತಯಬಾ (ಎಲ್ಇಟಿ) ಕಮಾಂಡರ್ನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
17 hours ago
US Iran Conflict: ಇರಾನ್ ಜತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದವು ಮುಗಿದ ಅಧ್ಯಾಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಆತಂಕ ಎದುರಾಗಿದೆ.
17 hours ago
ರಾಜಕೀಯಕ್ಕಾಗಿ ಕುಮಾರಸ್ವಾಮಿ ಅವರು ಒಂದು ಕೋಮಿನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು.
17 hours ago
ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸೂಚನೆ
17 hours ago
ಫುಟ್ಬಾಲ್ ಅಂಗಳ ಪ್ರವೇಶಿಸಿದ ಟ್ರಂಪ್: ವಿವಾದಗಳ ಸುಳಿಯಲ್ಲಿ ಫಿಫಾ ವಿಶ್ವಕಪ್
18 hours ago
Kerala landslide: ನಾಪತ್ತೆಯಾಗಿರುವ ಐವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
18 hours ago
ಪಶ್ಚಿಮ ಬಂಗಾಳದ ಬಾರೂಯಿಪುರದಲ್ಲಿ ನಡೆದ 11 ವರ್ಷದ ಬಾಲಕಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡಲ್, ಬುಧವಾರ ಮುಂಜಾನೆ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ.
18 hours ago
ಮಧ್ಯಂತರ ಒಪ್ಪಂದ ಮುಗಿದ ಅಧ್ಯಾಯ ಎಂದ ಟ್ರಂಪ್
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ