Last Updated: 8 Jul 2026 12:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದತ್ತ ಎನ್ಡಿಎ
(14 hours ago)
52
ಫಿಫಾ ವಿಶ್ವಕಪ್: ಕಣ್ಣೀರಿಟ್ಟ ರೊನಾಲ್ಡೊ, ನನಸಾಗದ ಟ್ರೋಫಿ ಕನಸು
(16 hours ago)
35
ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ: ಕೆಕೆಆರ್ಟಿಸಿಯ ಮೂವರ ಅಮಾನತು
(18 hours ago)
35
Portugal Football: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
(16 hours ago)
31
Ramesh Aravind Wife: ರಮೇಶ್ ಅರವಿಂದ್ 1991ರ ಜುಲೈ 7ರಂದು ಅರ್ಚನಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಮಕ್ಕಳಿದ್ದಾರೆ. ಈ ಸಂಭ್ರಮದಂದು ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
(12 hours ago)
27
ರೊನಾಲ್ಡೊ ಕನಸು ಭಗ್ನ, ಪೋರ್ಚುಗಲ್ ಮಣಿಸಿದ ಸ್ಪೇನ್ ಕ್ವಾರ್ಟರ್ಗೆ ಲಗ್ಗೆ
(17 hours ago)
23
Karnataka Rains: ಆಗುಂಬೆಯಲ್ಲಿ 9.8 ಸೆಂ.ಮೀ ಅತಿಹೆಚ್ಚು ಮಳೆ ದಾಖಲಾಗಿದೆ. ಕೃಷ್ಣಾ ನದಿಗೆ 77 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೊಡಗು ಜಿಲ್ಲಾಧಿಕಾರಿಗಳು ಜಲಪಾತ ಹಾಗೂ ಕೆರೆಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಿದ್ದಾರೆ.
(15 hours ago)
22
ಫಿಫಾ ವಿಶ್ವಕಪ್: ಆತಿಥೇಯ ಅಮೆರಿಕ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ಗೆ ಲಗ್ಗೆ
(15 hours ago)
19
ಫಿಫಾ ರೆಡ್ ಕಾರ್ಡ್ ನಿಯಮ: ಟ್ರಂಪ್ 'ಫೌಲ್', ಸಂಚಲನ ಸೃಷ್ಟಿಸಿದ ವಿವಾದ
(12 hours ago)
18
Kodagu Weather Update: ಮಡಿಕೇರಿ: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ರಸ್ತೆಯ ಬದಿ ಕುಸಿತವಾಗಿದೆ.
(10 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 7
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 07 ಜುಲೈ 2026
64 mins ago
Karnataka Rains: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಐದು ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ
94 mins ago
ವಿಡಿಯೊ ನೆಪದಲ್ಲಿ ಮನೆಗೆ ಬಂದ ರೌಡಿಶೀಟರ್ ಕೃತ್ಯ; ವಿವಸ್ತ್ರಗೊಳಿಸಿ ಹಲ್ಲೆ; ಕೊಲೆ ಬೆದರಿಕೆ
2 hours ago
Bengaluru Traffic Safety: ಬೆಂಗಳೂರು ನಗರದ ಮಾಗಡಿ ರಸ್ತೆ–ಮೈಸೂರು ರಸ್ತೆಯನ್ನು ಸಂಪರ್ಕಿಸುವ 11 ಕಿ.ಮೀ. ಉದ್ದದ ಎಸ್.ಎಂ. ಕೃಷ್ಣ ದಶಪಥ ಸಂಚಾರಕ್ಕೆ ತೆರೆದಿದೆ.
2 hours ago
Ram Mandir Donation: ಅಯೋಧ್ಯೆ ಮಂದಿರದ ಒಟ್ಟು 2.70 ಕೋಟಿ ಮೊತ್ತದ ಹಣ ದುರುಪಯೋಗ ಆರೋಪ ಕೇಳಿಬಂದಿದ್ದು, ಸಿಬ್ಬಂದಿ ಶೂ ಮತ್ತು ಜೇಬುಗಳಲ್ಲಿ ನಗದು ಅಡಗಿಸಿಟ್ಟ 70 ಘಟನೆಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಎಸ್ಐಟಿ ಪತ್ತೆಹಚ್ಚಿದೆ.
2 hours ago
Vijay Karur Visit: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸಾರ್ವಜನಿಕ ಭಾಷಣ ಹಾಗೂ ಪ್ರವಾಸಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ಪ್ರತಿಪಕ್ಷ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
3 hours ago
Ram Mandir Trust: ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ರಾಮಮಂದಿರ ಟ್ರಸ್ಟ್ ಈ ಹಿಂದೆ ಆಯೋಜಿಸಿದ್ದ ಪ್ರಮುಖ ಕಾರ್ಯಕ್ರಮಗಳಿಗೆ ವ್ಯಯಿಸಿದ್ದ ಹಣದ ಬಗ್ಗೆಯೂ ತನಿಖಾ ಸಂಸ್ಥೆಗಳ ನಿಗಾ ವಹಿಸಿವೆ.
4 hours ago
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಅಂಬಾರಿ ಹೊರುವವರು ಯಾರು?. ದಸರಾದಲ್ಲಿ ಭಾಗಿಯಾಗುವ ಆನೆಗಳ ಆಯ್ಕೆ ಪ್ರಕ್ರಿಯೆ ಜುಲೈ 13ರಿಂದ ಆರಂಭ
4 hours ago
Himachal Pradesh Education: ಕಲಿಯುವ ಹಂಬಲ ಜೀವಂತವಾಗಿದ್ದರೆ, ಅದಕ್ಕೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು 75 ವರ್ಷದ ವೃದ್ಧರೊಬ್ಬರು ಸಾಬೀತುಪಡಿಸಿದ್ದಾರೆ
4 hours ago
Syria Visit: ಸಿರಿಯಾ ಭೇಟಿಯಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಡಮಾಸ್ಕಸ್ನಲ್ಲಿ ತಂಗಿದ್ದ ಹೋಟೆಲ್ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.
4 hours ago
ಬಿರುಸು ಪಡೆದ ಮಳೆ: ಡ್ಯಾಂಗಳಲ್ಲಿ ಒಳಹರಿವು ಹೆಚ್ಚಳ
5 hours ago
ಶ್ರೀಲಂಕಾದ ನೆಗೊಂಬೊದಲ್ಲಿರುವ ಜೈಲಿನಲ್ಲಿ ಹಿಂಸಾತ್ಮಕ ಗಲಭೆ ನಡೆದಿದ್ದು, ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಒಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
Cauvery Water Level: ಕೆಆರ್ಎಸ್ ಅಣೆಕಟ್ಟೆಗೆ ಹರಿದು ಬರುವ ನೀರಿನ ಪ್ರಮಾಣ ಕಳೆದ ಎರಡು ದಿನಗಳಿಂದ ತುಸು ಹೆಚ್ಚಾಗಿದ್ದು, ಮಂಗಳವಾರದಿಂದ 5,734 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
5 hours ago
Singataluru Project: ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್ ನಲ್ಲಿ ಮಂಗಳವಾರ ತುಂಗಭದ್ರಾ ನದಿಯ ಒಳ ಹರಿವು 24,000 ಕ್ಯೂಸೆಕ್ ದಾಖಲಾಗಿದೆ.
5 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 07 ಜುಲೈ 2026
6 hours ago
Kerala Tragedy: ಕೇರಳದ ವಯನಾಡಿನ ಕಲ್ಲಾಡಿ ಎಂಬಲ್ಲಿ ಸಂಭವಿಸಿರುವ ಭೂಕುಸಿತದ ಘಟನೆ ಅತ್ಯಂತ ದುಃಖಕರ ಸಂಗತಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
6 hours ago
ಚಿನಕುರುಳಿ: ಮಂಗಳವಾರ, 07 ಜುಲೈ 2026
6 hours ago
ಚುರುಮುರಿ: ಜಲದ ಕಣ್ಣು
6 hours ago
China rain disasters: ಕಳೆದ 24 ಗಂಟೆಗಳಲ್ಲಿ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಸಂಭವಿಸಿದ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 20 ಜನ ಮೃತಪಟ್ಟು, 330ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
6 hours ago
52ನೇ ವಯಸ್ಸಿನಲ್ಲಿ ಬಿ.ಇ ಪದವಿ ಪಡೆದ ಬಿಡದಿ ಪುರಸಭೆಯ ಕಿರಿಯ ಎಂಜಿನಿಯರ್
6 hours ago
Kerala Landslide: ಕೇರಳಂನ ವಯನಾಡ್ ಜಿಲ್ಲೆಯ ಮೇಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದ್ದು, ಭೀಕರ ಕ್ಷಣಗಳು ಸೆರೆಯಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
6 hours ago
ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಬೆಳಗಾವಿ ಕೆಲವೆಡೆ ಮಳೆ ಮುನ್ನೆಚ್ಚರಿಕೆ
6 hours ago
Karnataka Drought: ರಾಜ್ಯದ ಕೆಲ ಭಾಗಗಳಲ್ಲಿ ಭೀಕರ ಬರಗಾಲ ಎದುರಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
7 hours ago
ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ಕೇವಲ ತಮ್ಮ ಹುದ್ದೆಗಳನ್ನಷ್ಟೇ ಅಲ್ಲ, ಬದಲಿಗೆ ಟ್ರಸ್ಟ್ನ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಖಚಿತಪಡಿಸಿದ್ದಾರೆ.
7 hours ago
PHOTOS: ವಯನಾಡ್ನಲ್ಲಿ ಭೂಕುಸಿತ; ಭರದಿಂದ ಸಾಗಿದ ರಕ್ಷಣಾ ಕಾರ್ಯ
7 hours ago
KEA Exam: ಈ ಪರೀಕ್ಷೆಯು ಜುಲೈ 19 ರಂದು ಬೆಳಿಗ್ಗೆ 10:30ಕ್ಕೆ ಆರಂಭವಾಗಲಿದ್ದು 150 ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
7 hours ago
Kriti Sanon Egg Freezing: ಬಾಲಿವುಡ್ ನಟಿ ಕೃತಿ ಸನೂನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಜೀವನದ ಬಗೆಗಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಂಡಾಣು ಸಂರಕ್ಷಣೆ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.
8 hours ago
Bridge Man of India: ‘ತೂಗುಸೇತುವೆಗಳ ಸರದಾರ’, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
8 hours ago
IOCL Jobs: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗುಜರಾತ್ ಮತ್ತು ಪ್ಯಾರದೀಪ್ ಘಟಕಗಳಲ್ಲಿನ ಹುದ್ದೆಗಳಿಗೆ 18-24 ವರ್ಷದೊಳಗಿನ ಅಭ್ಯರ್ಥಿಗಳಿಂದ ಜುಲೈ 28 ರೊಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮೆರಿಟ್ ಆಧಾರದಲ್ಲಿ ಆಯ್ಕೆ ನಡೆಯಲಿದೆ.
8 hours ago
Ahmedabad Bomb Blast Case: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
8 hours ago
Kerala Monsoon disaster: ವಯನಾಡ್ ಜಿಲ್ಲೆಯ ಕಲ್ಲಾಡಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವಘಡದಲ್ಲಿ ಏಳು ಮಂದಿ ಗಾಯಗೊಂಡಿದ್ದರೆ, ಇತರ ಏಳು ಜನರು ನಾಪತ್ತೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.
8 hours ago
Tamil Nadu:ಡಿಎಂಕೆ ಪಕ್ಷವನ್ನು ಸೇರಲು ತಮಗೆ ₹30 ರಿಂದ ₹100 ಕೋಟಿವರೆಗೆ ಆಮಿಷ ಒಡ್ಡಲಾಗಿದೆ. ಪಕ್ಷಾಂತರಕ್ಕೆ ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಶ್ರೀವೈಕುಂಠಂ ಕ್ಷೇತ್ರದ ಟಿವಿಕೆ ಶಾಸಕ ಜಿ.ಶರವಣನ್ ಗಂಭೀರ ಆರೋಪ ಮಾಡಿದ್ದಾರೆ.
8 hours ago
Delhi High Court verdict: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ‘ಎಕ್ಸ್’ ಖಾತೆ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
9 hours ago
GD Naidu Life Story: ಜಿಡಿಎನ್ ಸಿನಿಮಾದಲ್ಲಿ ‘ಎಡಿಸನ್ ಆಫ್ ಇಂಡಿಯಾ’ ಎಂದೇ ಖ್ಯಾತಿಯಾಗಿರುವ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
9 hours ago
Kailash Mansarovar: ಹಿಮಾಲಯದ ತಪ್ಪಲಿನಲ್ಲಿರುವ ಕೈಲಾಸ ಮಾನಸ ಸರೋವರವು ಆಧ್ಯಾತ್ಮಿಕವಾಗಿ ಮಹತ್ವವುಳ್ಳ ಪ್ರದೇಶವಾಗಿದೆ. ಅದರಂತೆ ಪ್ರತಿ ವರ್ಷ ಕೈಲಾಸ ಮಾನಸ ಸರೋವರದ ತೀರ್ಥಯಾತ್ರೆಯನ್ನು ಮಾಡಲಾಗುತ್ತದೆ.
9 hours ago
Kerala Revenue Minister Siddique: ಸುರಂಗ ಯೋಜನೆಯ ಕಾಮಗಾರಿ ನಡೆಯುತ್ತಿರುವ ವಯನಾಡ್ನ ಮೇಪ್ಪಾಡಿಯ ಕಲ್ಲಾಡಿಯಲ್ಲಿ ನಡೆದ ಭೂ ಕುಸಿತವು ’ಮಾನವ ನಿರ್ಮಿತ’ ಎಂದು ಕೇರಳಂ ಕಂದಾಯ ಸಚಿವ ಟಿ. ಸಿದ್ದೀಕ್ ಹೇಳಿದ್ದಾರೆ.
9 hours ago
Ram Mandir Trust: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಭಕ್ತರು ಸಮರ್ಪಿಸಿರುವ ಬೆಲೆಬಾಳುವ ಕಾಣಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ತಿಳಿಸಿದ್ದಾರೆ.
9 hours ago
Karnataka CM Action: 'ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಸಿದರು.
9 hours ago
Kodagu Weather Update: ಮಡಿಕೇರಿ: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ರಸ್ತೆಯ ಬದಿ ಕುಸಿತವಾಗಿದೆ.
10 hours ago
India Indonesia Defense: ನಿರೀಕ್ಷೆಯಂತೆ ಭಾರತದ ಸ್ವದೇಶಿ ನಿರ್ಮಿತ ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ ಹಾಕಿದೆ.
10 hours ago
Young Entrepreneur Jainam Jain: ಪುಣೆಯ ಜೈನಮ್ ಜೈನ್ ದುಬೈನಲ್ಲಿ ಮೆಂಗೊ ಎಂಜಿನ್ ಎಂಬ ಎಐ ಸಂಸ್ಥೆ ಸ್ಥಾಪಿಸಿದ್ದು, ಕೇವಲ 105 ದಿನಗಳಲ್ಲಿ 10ನೇ ತರಗತಿ ಮುಗಿಸಿದ್ದಾರೆ. ಇವರು TEDx ಭಾಷಣಕಾರ ಹಾಗೂ ಲೇಖಕರೂ ಆಗಿದ್ದಾರೆ.
11 hours ago
ಕರ್ನಾಟಕದ 12 ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆ, ಈಗ ಜೀವ ಕಳೆ
11 hours ago
Mark Zuckerberg Cattle Farming: ಹವಾಯಿಯ 2300 ಎಕರೆ ವಿಸ್ತೀರ್ಣದ ಕೂಲೌ ರಾಂಚ್ನಲ್ಲಿ ಮೆಟಾ ಮುಖ್ಯಸ್ಥರು ವಾಗ್ಯು ಮತ್ತು ಅಂಗಸ್ ತಳಿಯ ದನಗಳಿಗೆ ಹಸಿವು ಹೆಚ್ಚಿಸಲು ಸ್ವತಃ ತಯಾರಿಸಿದ ಬಿಯರ್ ನೀಡುವ ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ.
11 hours ago
Kerala Landslide: ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದಾಗ ಅನಾಹುತ ಸಂಭವಿಸಿದ್ದು, ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಎನ್ಡಿಆರ್ಎಫ್ ಸಿಬ್ಬಂದಿ ಹಾಗೂ ಸಚಿವ ಸಿದ್ದೀಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
11 hours ago
ಫಿಫಾ ರೆಡ್ ಕಾರ್ಡ್ ನಿಯಮ: ಟ್ರಂಪ್ 'ಫೌಲ್', ಸಂಚಲನ ಸೃಷ್ಟಿಸಿದ ವಿವಾದ
12 hours ago
God of War Movie: ತೆಲುಗಿನ ನಟ ಜೂನಿಯರ್ ಎನ್ಟಿಆರ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಪೌರಾಣಿಕ ಚಿತ್ರವು ಬಿಡುಗಡೆಗೂ ಮುನ್ನ ಭಾರಿ ವಿವಾದವನ್ನು ಹುಟ್ಟುಹಾಕಿದೆ.
12 hours ago
Chocolate History: ಇಂದು (ಜುಲೈ 7) ವಿಶ್ವ ಚಾಕೊಲೇಟ್ ದಿನ. ವರ್ಷದ ವಿವಿಧ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಾಕೊಲೇಟ್ ದಿನಗಳನ್ನಾಗಿ ಆಚರಿಸಲಾಗುತ್ತದೆ. ಒಬ್ಬಂಟಿಯಾಗಿ ಕುಳಿತು ಚಾಕೊಲೇಟ್ ತಿನ್ನುವ ಮಜಾನೇ ಬೇರೆ. ನಿಮಗೂ ಚಾಕೊಲೇಟ್ ಎಂದರೆ ಇಷ್ಟವೇ?
12 hours ago
ನಿಕಲ್ ಸೇರಿದಂತೆ ನಿರ್ಣಾಯಕ ಖನಿಜಗಳನ್ನು ಸಂಸ್ಕರಿಸಿ, ಪ್ರಮುಖವಾಗಿ ಭಾರತಕ್ಕೆ ರಫ್ತು ಮಾಡಲು ಎರಡೂ ದೇಶಗಳ ಕಂಪನಿಗಳ ಜಂಟಿ ಉದ್ಯಮಗಳಿಗೆ ಅನುಕೂಲವಾಗುವಂತಹ ಒಪ್ಪಂದಕ್ಕೆ ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸಹಿ ಹಾಕಲಿದ್ದಾರೆ.
12 hours ago
Ramesh Aravind Wife: ರಮೇಶ್ ಅರವಿಂದ್ 1991ರ ಜುಲೈ 7ರಂದು ಅರ್ಚನಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಮಕ್ಕಳಿದ್ದಾರೆ. ಈ ಸಂಭ್ರಮದಂದು ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
12 hours ago
ಕರ್ನಾಟಕ ಅರಣ್ಯ ಇಲಾಖೆ ಪಶುವೈದ್ಯಾಧಿಕಾರಿಗಳ ತಂಡದಿಂದ ಈಗಾಗಲೇ ಆನೆ ಶಿಬಿರಗಳಿಗೆ ತೆರಳಿ ತಪಾಸಣೆ ಆರಂಭ
13 hours ago
Bertrand Russell Quotes: ಬರ್ಟ್ರಂಡ್ ರಸೆಲ್ ಅವರ ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸಫಿ ಕೃತಿಯಲ್ಲಿ ವಿಜ್ಞಾನ ಮತ್ತು ಮತಧರ್ಮಶಾಸ್ತ್ರದ ನಡುವಿನ ವಲಯವೇ ತತ್ತ್ವಶಾಸ್ತ್ರವೆಂದು ವಿವರಿಸಲಾಗಿದೆ. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಉಲ್ಲೇಖವಿದೆ.
13 hours ago
Karnataka Farmers: ಕಲಬುರಗಿ ಕಂದಾಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ. ಅಜಯ್ ಸಿಂಗ್ ಹಾಗೂ ಜಿ.ಪರಮೇಶ್ವರ ಜೊತೆಗೂಡಿ ಬರ ಪರಿಸ್ಥಿತಿ ಮತ್ತು ಕೃಷಿ ಸಾಲದ ಅಂಕಿಅಂಶಗಳ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
13 hours ago
ಬೆಂಗಳೂರಿನಲ್ಲಿ ಕಾರ್ಲ್ ಟೆಕ್ನಾಲಜಿಯ ಹೊಸ ಕಚೇರಿ ಆರಂಭ; ಭಾರತದಿಂದ ಏಷ್ಯಾ-ಪೆಸಿಫಿಕ್ ವಿಸ್ತರಣೆ
13 hours ago
IIT Aspirant Gunjan Kumar: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದವು. ಅದೇ ವೇಳೆ ಐಐಟಿಯಲ್ಲಿ ಓದಬೇಕೆಂದು ಕನಸು ಕಂಡಿದ್ದ ಬಿಹಾರದ ಗುಂಜನ್ ಕುಮಾರ್ ಎಂಬ ವಿದ್ಯಾರ್ಥಿ ತೀವ್ರ ಶ್ವಾಸಕೋಶದ ಸಮಸ್ಯೆಗೆ ತುತ್ತಾದರು.
13 hours ago
ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದತ್ತ ಎನ್ಡಿಎ
14 hours ago
ಎಚ್.ಎಂ.ಟಿ ಅರಣ್ಯ ಭೂಮಿ: ಕುಮಾರಸ್ವಾಮಿ ಆರೋಪಗಳಿಗೆ ಈಶ್ವರ ಖಂಡ್ರೆ ತಿರುಗೇಟು
14 hours ago
Maharashtra Floods: ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರಿ ಮಳೆಗೆ 15 ಮಂದಿ ಬಲಿಯಾಗಿದ್ದು, ಪುಣೆ ಹಾಗೂ ಮುಂಬೈ ಮೆಟ್ರೋ ನಗರಗಳಲ್ಲಿ 200-250 ಮಿ.ಮೀ ಮಳೆ ವರದಿಯಾಗಿದೆ. ಸುಮಾರು 1,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
14 hours ago
Kannada Poojari Hiremagaluru Kannan: ಚಿಕ್ಕಮಗಳೂರಿನ ಹಿರೇಮಗಳೂರು ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಕೋದಂಡರಾಮಸ್ವಾಮಿ ದೇವಾಲಯ ಮತ್ತು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್.
14 hours ago
Karnataka Rains: ಆಗುಂಬೆಯಲ್ಲಿ 9.8 ಸೆಂ.ಮೀ ಅತಿಹೆಚ್ಚು ಮಳೆ ದಾಖಲಾಗಿದೆ. ಕೃಷ್ಣಾ ನದಿಗೆ 77 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೊಡಗು ಜಿಲ್ಲಾಧಿಕಾರಿಗಳು ಜಲಪಾತ ಹಾಗೂ ಕೆರೆಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಿದ್ದಾರೆ.
15 hours ago
Social Worker: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ