Last Updated: 1 Jul 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫಿಫಾ ವಿಶ್ವಕಪ್: ನಾಕೌಟ್ ಹಂತದಲ್ಲಿ ದಾಖಲೆಯ 10 ಗೋಲು ಪೂರೈಸಿದ ಎಂಬಾಪೆ
(9 hours ago)
21
IAS Trasfer: ಐಎಎಸ್ ಅಧಿಕಾರಿಗಳ ವರ್ಗ, ಯೋಗೀಶ್ ಎಪಿಎಂಸಿ ಇಲಾಖೆ ನಿರ್ದೇಶಕ
(8 hours ago)
17
ಭಾರತ vs ಇಂಗ್ಲೆಂಡ್ ಟಿ20: ನೇರಪ್ರಸಾರದ ಸಮಯ, ವೀಕ್ಷಣೆ ಎಲ್ಲಿ? ಸಂಪೂರ್ಣ ಮಾಹಿತಿ
(6 hours ago)
16
PM Narendra Modi Visit: ಸೆಷಲ್ಸ್ ಪ್ರವಾಸದಲ್ಲಿ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಅವರಿಗೆ ಮುರದಾಬಾದ್ ಹಿತ್ತಾಳೆ ಆಮೆ ಮತ್ತು ಪತ್ನಿ ವೆರೊನಿಕ್ ಅವರಿಗೆ 500 ವರ್ಷ ಹಳೆಯ ಬಿದರಿ ಕಲೆ ಹಾಗೂ ಮಹೇಶ್ವರಿ ರೇಷ್ಮೆ ಸ್ಟೋಲ್ ನೀಡಿದ್ದಾರೆ.
(21 hours ago)
16
ಹುಣಸೂರು: 1.35 ಎಕರೆಯಲ್ಲಿ ವರ್ಷಪೂರ್ತಿ ಲಾಭ; ಪ್ರಗತಿಪರ ರೈತ ಜಗದೀಶ್
(6 hours ago)
15
ಛಾಯಾಚಿತ್ರ ತೆಗೆಯುವ ವೇಳೆ ಅಡ್ಡ ಬಂದ ವಿಚಾರಕ್ಕೆ ಗಲಾಟೆ
(22 hours ago)
14
Bidar Court Verdict: ಭಾಲ್ಕಿ ತಾಲ್ಲೂಕಿನ ಸುಮಯ್ಯ ಸಾವಿನ ಪ್ರಕರಣದಲ್ಲಿ ಪತಿ ಸಜ್ಜದ್ ಬಾಬು ಸೇರಿದಂತೆ ಮೂವರಿಗೆ ನ್ಯಾಯಾಧೀಶೆ ಬಿ.ಕೆ. ಕೋಮಲ ಶಿಕ್ಷೆ ವಿಧಿಸಿದ್ದಾರೆ. ಅಪರಾಧಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡ ಹಾಕಲಾಗಿದೆ.
(24 hours ago)
14
‘ದೇಶವು ತೀವ್ರವಾದ ಮುಂಗಾರು ಮಳೆ ಕೊರತೆ ಎದುರಿಸುತ್ತಿದ್ದು, ಜೂನ್ ಬಳಿಕ, ಇದೀಗ ಜುಲೈ ತಿಂಗಳಲ್ಲೂ ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
(10 hours ago)
13
2025–26ನೇ ಸಾಲಿನಲ್ಲಿ ಎಥೆನಾಲ್ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
(21 hours ago)
13
Supreme Court Appeal: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
(5 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 1
ಚಿನಕುರುಳಿ: ಬುಧವಾರ, 01 ಜುಲೈ 2026
10 mins ago
ಬೆಳಗಾವಿ: ‘ಜನರಿಗೆ ತುಂಬಾ ಹತ್ತಿರವಾಗಿರುವ ಕಂದಾಯ ಇಲಾಖೆಯು ಎಲ್ಲ ಇಲಾಖೆಗಳಿಗೂ ತಾಯಿ ಇದ್ದಂತೆ. ಇದರ ಅಧಿಕಾರಿಗಳು, ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡಬೇಕು. ಯಾವುದೇ ಕಡತಗಳು ವಿಲೇವಾರಿಯಾಗದೆ ಮೇಜಿನ ಮೇಲೆ ಬಾಕಿ ಉಳಿಯಬಾರದು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
10 mins ago
US Supreme Court Ruling: ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಅನ್ವಯ 6-3 ಬಹುಮತದ ತೀರ್ಪು ಪ್ರಕಟವಾಗಿದ್ದು, ಗ್ರೀನ್ ಕಾರ್ಡ್ಗಾಗಿ ಕಾಯುತ್ತಿರುವ 1.2 ಮಿಲಿಯನ್ ನುರಿತ ಭಾರತೀಯ ವೃತ್ತಿಪರರಿಗೆ ಇದು ದೊಡ್ಡ ಸಮಾಧಾನ ತಂದಿದೆ.
10 mins ago
ಟಿ20 ರ್ಯಾಂಕಿಂಗ್ನಲ್ಲಿ ಕುಸಿದ ಅಭಿಷೇಕ್: ಅಗ್ರಸ್ಥಾನಕ್ಕೇರಿದ ಇನ್ನೋರ್ವ ಭಾರತೀಯ
40 mins ago
BK Hariprasad vs Ram Madhav: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಾಲ್ಕು ರಹಸ್ಯ ಸಭೆಗಳನ್ನು ನಡಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
70 mins ago
Digital Payments: ಜೂನ್ ತಿಂಗಳಲ್ಲಿ ಯುಪಿಐ ವಹಿವಾಟು ಇಳಿಕೆಯಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.
70 mins ago
Madhya Pradesh Diamond: ಅದೃಷ್ಟ ಅನ್ನೋದು ಒಂದು ಸಲ ಬಾಗಿಲು ತಟ್ಟುವುದು ಅಪರೂಪ. ಹಾಗಿರಬೇಕಾದರೆ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ರೈತನ ಕುಟುಂಬಕ್ಕೆ ಅದೃಷ್ಟದ ದೇವತೆ ಎರಡು ವರ್ಷಗಳ ಅಂತರದಲ್ಲಿ ಎರಡನೇ ಸಲ ಒಲಿದಿದ್ದಾಳೆ!
100 mins ago
Digital Payments: ಎನ್ಪಿಸಿಐ ವರದಿಯಂತೆ ಜೂನ್ನಲ್ಲಿ 2,272 ಕೋಟಿ ವಹಿವಾಟು ನಡೆದಿದ್ದು 28.9 ಲಕ್ಷ ಕೋಟಿ ರೂಪಾಯಿ ಮೌಲ್ಯ ದಾಖಲಾಗಿದೆ. ದೈನಂದಿನ ಸರಾಸರಿ 75.7 ಕೋಟಿ ಪಾವತಿಗಳು ನಡೆದಿರುವುದು ಹೊಸ ದಾಖಲೆಯಾಗಿದೆ.
100 mins ago
FIFA Football regulations: ಹೆಚ್ಚುವರಿ ಸಮಯದ 30 ನಿಮಿಷಗಳ ನಂತರವೂ ಫಲಿತಾಂಶ ಬಾರದಿದ್ದಾಗ ಪೆನಾಲ್ಟಿ ಶೂಟೌಟ್ ನಡೆಸಲಾಗುತ್ತದೆ. ಜರ್ಮನಿ ತಂಡವು ಪರಗ್ವೆ ವಿರುದ್ಧ 3-3 ಗೋಲುಗಳಿಂದ ಸಮಬಲಗೊಂಡು ಸಡನ್ ಡೆತ್ ಮೂಲಕ ಸೋಲೊಪ್ಪಿಕೊಂಡಿತು.
2 hours ago
Arvind Kejriwal ರಾಜಕೀಯ ಲಾಭಕ್ಕಾಗಿ ಬಿಜೆಪಿಯು ರಾಮನ ಹೆಸರನ್ನು ಬಳಸಿಕೊಂಡಿದೆ. ಆದರೆ, ಆಮ್ ಆದ್ಮಿ ಪಕ್ಷವು ಪ್ರಾಮಾಣಿಕ ಕೆಲಸಗಳ ಮೂಲಕ ಸನಾತನ ಮೌಲ್ಯಗಳಿಗೆ ಬದ್ಧವಾಗಿದೆ ಎಂದು ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
2 hours ago
ಫಿಫಾ ವಿಶ್ವಕಪ್ 2026: ಏನಿದು 'ಸಡನ್ ಡೆತ್' ನಿಯಮ?
2 hours ago
Toxic Movie Cast: ಟಾಕ್ಸಿಕ್ ನಿಮಾದಲ್ಲಿ ನಟಿಸಿರುವ ಐವರು ನಾಯಕಿಯರ ವಿಶೇಷ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಟೀಸರ್ನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅಭಿನಯದ ಮೂಲಕ ಅಬ್ಬರಿಸಿದ್ದಾರೆ.
3 hours ago
Ram Mandir Donation Case: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಲೂಟಿ ಮಾಡಿದವರಿಗೆ ಕ್ಯಾನ್ಸರ್ ರೋಗ ಬರಲಿದ್ದು, ನರಳಿ ನರಳಿ ಸಾಯುತ್ತಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
3 hours ago
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇಂದು ಕರ್ನಾಟಕದ ಜನತೆಗೆ ದ್ರೋಹ ಬಗೆಯಲು ಹೊರಟಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.
3 hours ago
Prabhas Instagram Post: ಆಲಿಯಾ ಭಟ್ ನಟನೆಯ ‘ಆಲ್ಫಾ’ ಸಿನಿಮಾವು ಇದೇ ಜುಲೈ 3 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಸಹನಟರಿಂದ ಮೆಚ್ಚುಗೆ ಪಡೆದುಕೊಂಡಿತ್ತು.
3 hours ago
Mahant Nritya Gopal Das: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ
3 hours ago
Heat Dome: ಅಮೆರಿಕದ 12 ಕೋಟಿ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ನ್ಯೂಯಾರ್ಕ್ ನಗರದಲ್ಲಿ ನೂರಾರು ಕೂಲಿಂಗ್ ಸೆಂಟರ್ ತೆರೆಯಲಾಗಿದೆ. ಹಲವು ಕಡೆ ತಾಪಮಾನ 40.6 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ.
3 hours ago
Gramayana Film News: ಜುಲೈ 3 ರಂದು ಲಹರಿ ಸಂಸ್ಥೆ ನಿರ್ಮಾಣದ ಈ ಚಿತ್ರ ಬಿಡುಗಡೆಯಾಗಲಿದ್ದು, ನಟ ವಿನಯ್ ರಾಜ್ಕುಮಾರ್ ತಾಯಿಯ ಪಾತ್ರದಲ್ಲಿ ನಟಿಸಿರುವ ದಿವಂಗತ ಅಪರ್ಣಾ ಅವರಿಗೆ ಚಿತ್ರತಂಡ ವಿಶೇಷ ವಿಡಿಯೊ ಮೂಲಕ ಗೌರವ ಸಲ್ಲಿಸಿದೆ.
4 hours ago
Crude Bomb Supply: ಉತ್ತರ ಕನ್ನಡದ ಹೊನ್ನಾವರದ ಜಾರ್ಜ್ ಹಾಗೂ ಇತರ ಮೂವರನ್ನು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಮೀನುಗಾರಿಕೆಗಾಗಿ ತಯಾರಿಸಿದ್ದ ಕಚ್ಚಾ ಬಾಂಬ್ಗಳನ್ನು ನಾಗೇಂದ್ರನಿಗೆ ನೀಡಿದ್ದರಿಂದ ಶಿರಾ ಬಳಿ ಸ್ಫೋಟ ಸಂಭವಿಸಿತ್ತು.
5 hours ago
Supreme Court Appeal: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
5 hours ago
National Means Merit Scholarship: ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಲವು ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತಂದಿದೆ.
5 hours ago
Cauvery Wildlife Sanctuary: ಅರೆಕೊಪ್ಪ ಗ್ರಾಮದ ರೈತರ ಜಮೀನಿಗೆ ಬಂದಿದ್ದ ಆನೆಯನ್ನು ಬ್ಯಾರಿಕೇಡ್ ಕತ್ತರಿಸುವ ಮೂಲಕ ರಕ್ಷಿಸಿ, ಮಧ್ಯಾಹ್ನ 12.30ರ ಸುಮಾರಿಗೆ ಅರವಳಿಕೆ ನೀಡಿ ಮರಳಿ ಕಾಡಿಗೆ ಕಳುಹಿಸಲಾಯಿತು.
5 hours ago
Donald Trump Income: ಅಮೆಜಾನ್ ಸಾಕ್ಷ್ಯಚಿತ್ರ ಒಪ್ಪಂದದಿಂದ 10.7 ದಶಲಕ್ಷ ಡಾಲರ್ ಗಳಿಸಿರುವ ಮೆಲಾನಿಯಾ, ಸ್ಲೊವೇನಿಯಾ ಹಾಗೂ ಅಮೆರಿಕದ ಬ್ಯಾಂಕ್ ಖಾತೆಗಳಲ್ಲಿ ತಲಾ 9.5 ಕೋಟಿ ರೂಪಾಯಿ ಉಳಿತಾಯ ಹಣವನ್ನು ಹೊಂದಿದ್ದಾರೆ.
5 hours ago
NTA NEET Update: ನೀಟ್ ಯುಜಿ ಮರು ಪರೀಕ್ಷೆಯ ಮೌಲ್ಯಮಾಪನವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಪ್ರಾರಂಭಿಸಿದ್ದು, ಶೀಘ್ರದಲ್ಲೆ ಫಲಿತಾಂಶ ಪ್ರಕಟವಾಗಲಿದೆ.
5 hours ago
Toxic Movie Update: ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರಂತೆ ಐದು ನಾಯಕಿಯರು ಸಖತ್ ಪವರ್ಫುಲ್ ಆಗಿ ನಟಿಸಿದ್ದು ಟೀಸರ್ನಲ್ಲಿ ಕಾಣಿಸಿದೆ.
5 hours ago
Heatwave in Europe: ಯೂರೋಪ್ ರಸ್ತೆಗಳಲ್ಲಿ ಹಾಟ್ ರೋಲ್ಡ್ ಆಸ್ಫಾಲ್ಟ್ ಬಳಸಿದರೆ, ಭಾರತದಲ್ಲಿ ಅತಿಯಾದ ಶಾಖ ತಡೆಯಲು ವಿಜಿ-30 ಮತ್ತು ವಿಜಿ-40 ದರ್ಜೆಯ ಬಿಟುಮೆನ್ ಹಾಗೂ ವೈಟ್ಟಾಪಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ.
5 hours ago
GST Revenue: ಜೂನ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇ 13.9ರಷ್ಟು ಹೆಚ್ಚಾಗಿದ್ದು, ಒಟ್ಟು ವರಮಾನ ₹1.95 ಲಕ್ಷ ಕೋಟಿಗೆ ತಲುಪಿದೆ. ಆಮದುಗಳಿಂದ ಹೆಚ್ಚಿನ ಆದಾಯ ಬಂದಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
5 hours ago
Bengaluru Metro Safety: ಕಳೆದ 3 ವರ್ಷಗಳಲ್ಲಿನ ತಾಂತ್ರಿಕ ವೈಫಲ್ಯಗಳ ಬಗ್ಗೆ ಬಿಎಂಆರ್ಸಿಎಲ್ ವರದಿ ನೀಡುವಂತೆ ರೈಲ್ವೆ ಸುರಕ್ಷತಾ ಆಯುಕ್ತರು ಸೂಚಿಸಿದ್ದಾರೆ. 2024ರಿಂದ 20 ಬಾರಿ ಅಡೆತಡೆ ಉಂಟಾದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
5 hours ago
Donald Trump Crypto Income: ಟ್ರಂಪ್ 2025ರಲ್ಲಿ ಅಂದಾಜು 1.89 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದ್ದು, ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್ ಕಂಪನಿಯಿಂದ 799 ಮಿಲಿಯನ್ ಡಾಲರ್ ಹರಿದುಬಂದಿದೆ ಮತ್ತು ಯುಎಇ ಸಂಸ್ಥೆ ಇದರಲ್ಲಿ ಹೂಡಿಕೆ ಮಾಡಿದೆ.
6 hours ago
New Army Chief: ಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
6 hours ago
ಹುಣಸೂರು: 1.35 ಎಕರೆಯಲ್ಲಿ ವರ್ಷಪೂರ್ತಿ ಲಾಭ; ಪ್ರಗತಿಪರ ರೈತ ಜಗದೀಶ್
6 hours ago
ಭಾರತ vs ಇಂಗ್ಲೆಂಡ್ ಟಿ20: ನೇರಪ್ರಸಾರದ ಸಮಯ, ವೀಕ್ಷಣೆ ಎಲ್ಲಿ? ಸಂಪೂರ್ಣ ಮಾಹಿತಿ
6 hours ago
Ayurvedic Eating Habits: ಹೊಟ್ಟೆಯ ಅರ್ಧ ಭಾಗ ಘನ ಆಹಾರ ಹಾಗೂ ಕಾಲು ಭಾಗ ದ್ರವಕ್ಕೆ ಮೀಸಲಿಡಬೇಕು. ಮಧುರದಿಂದ ಕಷಾಯದವರೆಗೆ ಶಾಸ್ತ್ರೋಕ್ತ ಷಡ್ರಸ ಕ್ರಮ ಪಾಲಿಸುವುದು ಜೀರ್ಣಕ್ರಿಯೆ ಮತ್ತು ಪಿಸಿಒಎಸ್ ನಿಯಂತ್ರಣಕ್ಕೆ ಸಹಕಾರಿ.
6 hours ago
US Supreme Court: ಜಾನ್ ರಾಬರ್ಟ್ಸ್ ನೇತೃತ್ವದ ಪೀಠವು 6-3 ಬಹುಮತದೊಂದಿಗೆ ಟ್ರಂಪ್ ಆದೇಶ ತಳ್ಳಿಹಾಕಿದ್ದು, ಅಮೆರಿಕದಲ್ಲಿರುವ 12 ಲಕ್ಷ ಗ್ರೀನ್ ಕಾರ್ಡ್ ಆಕಾಂಕ್ಷಿ ಭಾರತೀಯರಿಗೆ ಮತ್ತು ಅವರ ಮಕ್ಕಳಿಗೆ ರಕ್ಷಣೆ ನೀಡಿದೆ.
6 hours ago
Digital Forensics: ಕೇತನ್ ಅಗರವಾಲ್ ಪ್ರಕರಣದಲ್ಲಿ 2,004 ಕರೆಗಳ ವಿಶ್ಲೇಷಣೆ ನಡೆಸಲಾಗಿದ್ದು, ಸೈಬರ್ ಪೊಲೀಸ್ ಆಪರೇಟಿಂಗ್ ಸಿಸ್ಟಮ್ ಮೂಲಕ ಐಎಂಇಐ ಮತ್ತು ಐಪಿ ವಿಳಾಸ ಬಳಸಿ ಅಳಿಸಲಾದ ಚಾಟ್ ರಿಕವರಿ ಮಾಡುವ ವಿಧಾನ ವಿವರಿಸಲಾಗಿದೆ.
7 hours ago
Currency Exchange: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಬುಧವಾರದ ಆರಂಭಿಕ ವಹಿವಾಟಿನಲ್ಲಿ 19 ಪೈಸೆ ಕುಸಿದಿದ್ದು, 94.75ಕ್ಕೆ ತಲುಪಿದೆ.
7 hours ago
New Financial Rules: ಜುಲೈ 1 ರಿಂದ ದೇಶದಾದ್ಯಂತ ತೆರಿಗೆ ಸಲ್ಲಿಕೆ, ಪಾಸ್ಪೋರ್ಟ್ ಶುಲ್ಕ, ಎಲ್ಪಿಜಿ ಮತ್ತು ಆಧಾರ್ ಸೇವೆಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ.
7 hours ago
Delhi EV Portal: ಹೊಸ ನೀತಿಯಡಿ ವಾಹನ ಖರೀದಿಸಿದ 30 ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು. ಸಬ್ಸಿಡಿ ಹಣ ನೇರವಾಗಿ ಡಿಬಿಟಿ ಮೂಲಕ ಜಮೆಯಾಗಲಿದ್ದು, ದ್ವಿಚಕ್ರ ಮತ್ತು ಸರಕು ಸಾಗಣೆ ಟ್ರಕ್ಗಳಿಗೆ ಮಾತ್ರ ಈ ಸವಲತ್ತು ದೊರೆಯಲಿದೆ.
7 hours ago
Artificial Intelligence Skills: ಎ.ಐ ಕೌಶಲ್ಯಗಳನ್ನು ಕಲಿಯುವ ಮೂಲಕ ನೀವು ಕೇವಲ ಉದ್ಯೋಗಿಗಳಲ್ಲಿ ಒಬ್ಬರಾಗದೆ, ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಬೇಡಿಕೆಯುಳ್ಳ ತಜ್ಞರಾಗಬಹುದು.
7 hours ago
Monsoon Travel: ಬಹುತೇಕರು ಮಾನ್ಸೂನ್ ವೇಳೆಯ ಪ್ರವಾಸವನ್ನು ಇಷ್ಟಪಡುತ್ತಾರೆ. ಜೂನ್ ಮೊದಲ ವಾರದಿಂದ ಸೆಪ್ಟೆಂಬರ್ ಅಂತ್ಯದವರೆಗೂ ಮಾನ್ಸೂನ್ ಅವಧಿ ಇದ್ದು, ಈ ವೇಳೆ ರೈಲಿನಲ್ಲಿ ಪ್ರಯಾಣಿಸುವುದು ಹಾಯಾದ ಅನುಭವ ನೀಡುತ್ತದೆ.
7 hours ago
National Doctors Day 2026: ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಜುಲೈ 1ರಂದು 'ರಾಷ್ಟ್ರೀಯ ವೈದ್ಯರ ದಿನ'ವನ್ನು ಆಚರಿಸಲಾಗುತ್ತದೆ.
8 hours ago
IAS Trasfer: ಐಎಎಸ್ ಅಧಿಕಾರಿಗಳ ವರ್ಗ, ಯೋಗೀಶ್ ಎಪಿಎಂಸಿ ಇಲಾಖೆ ನಿರ್ದೇಶಕ
8 hours ago
PODCAST: ವಿದ್ಯುತ್ ವಿತರಣೆ ಖಾಸಗೀಕರಣ; ಗ್ರಾಹಕರಿಗೆ, ರೈತರಿಗೆ ತೊಂದರೆಯೇ?
8 hours ago
ಟೆನಿಸ್ ಟೂರ್ನಿ | ಶ್ವಾಂಟೆಕ್, ಮೀರಾ ಶುಭಾರಂಭ
8 hours ago
Nayara fuel price reduction: ದೇಶದ ಖಾಸಗಿ ವಲಯದ ಅತಿದೊಡ್ಡ ತೈಲೋತ್ಪನ್ನ ಮಾರಾಟ ಕಂಪನಿ ನಯಾರಾ ಎನರ್ಜಿ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ ₹5ರಷ್ಟು, ಡೀಸೆಲ್ ಬೆಲೆಯನ್ನು ₹3ರಷ್ಟು ಕಡಿತಗೊಳಿಸಿದೆ.
8 hours ago
Donald Trump crypto business: ಅಮೆರಿಕ ಅಧ್ಯಕ್ಷರ ಕ್ರಿಪ್ಟೋ ಉದ್ಯಮ ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್ ಮೇಲೆ ಯುಎಇ ಕಂಪನಿ ಹೂಡಿಕೆ ಮಾಡಿದ್ದು, ಕ್ರಿಪ್ಟೋ ಮೂಲದಿಂದಲೇ 1.20 ಲಕ್ಷ ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
8 hours ago
ಗುಣಮಟ್ಟದಲ್ಲಿ ಎ.ಐ ವಿಫಲ: ಎಂಜಿನಿಯರ್ಗಳನ್ನು ಮರುನೇಮಕ ಮಾಡಿದ ಫೋರ್ಡ್
8 hours ago
US Birthright Citizenship: ಅಮೆರಿಕದ 14ನೇ ತಿದ್ದುಪಡಿ ಅನ್ವಯ ಪೌರತ್ವ ನೀಡುವ ಸುಪ್ರೀಂ ಕೋರ್ಟ್ ತೀರ್ಪನ್ನು ಟ್ರಂಪ್ ವಿರೋಧಿಸಿದ್ದು, ಸಂಸತ್ ಮೂಲಕ ಶಾಸನ ರೂಪಿಸಿ ಇದನ್ನು ಸರಿಪಡಿಸಲು ಕಾಂಗ್ರೆಸ್ ಗೆ ಕರೆ ನೀಡಿದ್ದಾರೆ.
8 hours ago
Karnataka Monsoon: ನಾಗೊರಿಯಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ.
9 hours ago
Commercial gas rates: ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಬುಧವಾರ ಪರಿಷ್ಕರಿಸಿವೆ.
9 hours ago
ಫಿಫಾ ವಿಶ್ವಕಪ್: ನಾಕೌಟ್ ಹಂತದಲ್ಲಿ ದಾಖಲೆಯ 10 ಗೋಲು ಪೂರೈಸಿದ ಎಂಬಾಪೆ
9 hours ago
Iran US Standoff: ಯುದ್ಧ ಕೊನೆಗಾಣಿಸುವ ಉದ್ದೇಶದ ಶಾಂತಿ ಒಪ್ಪಂದದ ಪ್ರಾಥಮಿಕ ಅಂಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುವುದಕ್ಕಾಗಿ ಕತಾರ್ಗೆ ಬಂದಿರುವ ಅಮೆರಿಕ ನಿಯೋಗದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ಹೇಳಿದೆ.
10 hours ago
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅಗ್ನಿ ಅನಾಹುತ ಸಂಭವಿಸಿದ್ದು, ಅಂದಾಜು ₹ 75 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳು ಭಸ್ಮವಾಗಿವೆ. ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
10 hours ago
ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬುಧವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಟ್ರಕ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟು 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
10 hours ago
‘ದೇಶವು ತೀವ್ರವಾದ ಮುಂಗಾರು ಮಳೆ ಕೊರತೆ ಎದುರಿಸುತ್ತಿದ್ದು, ಜೂನ್ ಬಳಿಕ, ಇದೀಗ ಜುಲೈ ತಿಂಗಳಲ್ಲೂ ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
10 hours ago
ಗೆಲುವಿನ ‘ವೈಭವ’ಕ್ಕೆ ಮರಳುವತ್ತ ಚಿತ್ತ
11 hours ago
ಝಾಗ್ರೆಬ್ ಚೆಸ್: ಕಣದಲ್ಲಿ ಗುಕೇಶ್
11 hours ago
ಶ್ವಾಂಟೆಕ್, ಮೀರಾ ಶುಭಾರಂಭ
11 hours ago
ಎಸ್ಐಆರ್: ಮಂಗಳವಾರ ಬೆಳಿಗ್ಗೆಯಷ್ಟೇ ಬಿಎಲ್ಒಗಳಿಗೆ ಲಭ್ಯವಾದ ಆ್ಯಪ್ * ಗಣತಿ ನಮೂನೆ ಸಂಗ್ರಹ, ಡಿಜಿಟಲೀಕರಣಕ್ಕೆ ಆರಂಭಿಕ ತೊಂದರೆ
11 hours ago
ವಿಚ್ಛೇದಿತ ಮಹಿಳೆಗೆ ತಂದೆ–ತಾಯಿಯಿಂದ ಆರ್ಥಿಕ ನೆರವು ದೊರೆಯುತ್ತದೆ ಎಂಬ ಕಾರಣಕ್ಕೆ ಪತಿಯು ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ