Last Updated: 22 Jun 2026 9:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಾಯಕನಾಗಿ ನಟಿಸುತ್ತಿರುವ ಗಿಲ್ಲಿ ನಟನ ಚೊಚ್ಚಲ ಚಿತ್ರದ ಶೀರ್ಷಿಕೆ ಬಿಡುಗಡೆ
(15 hours ago)
34
ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಕೊಹ್ಲಿ: ಟಿ20 ಸರಣಿಗೆ ವೈಭವ್ ಆಯ್ಕೆ
(22 hours ago)
26
ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ: ಎಫ್ಐಆರ್ ದಾಖಲು
(10 hours ago)
22
Karnataka Rains: ಕರ್ನಾಟಕದಲ್ಲಿ 24 ಗಂಟೆಯಲ್ಲಿ ಹೆಚ್ಚು ಮಳೆಯಾದ ಪ್ರದೇಶಗಳು
(14 hours ago)
19
ಹಿಜ್ಬುಲ್ಲಾ ಬೆಂಬಲಿಸಿದರೆ ದಾಳಿ: ಇರಾನ್ಗೆ ಟ್ರಂಪ್ ಎಚ್ಚರಿಕೆ
(15 hours ago)
18
ಸೂರ್ಯವಂಶಿ ಪ್ರಖರ ಆಟಕ್ಕೆ ಒಲಿದ ಜಯ
(15 hours ago)
17
ಮೇಕೆದಾಟು ನ್ಯಾಯಮಂಡಳಿ ರಚನೆ ಪ್ರಸ್ತಾವ ಬೇಡ; ಸಿ.ಎಂ ವಿಜಯ್ಗೆ ವಿಪಕ್ಷಗಳ ಒತ್ತಾಯ
(11 hours ago)
17
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ಗೆ ಮರಳುವ ಬಗ್ಗೆ ವಿರಾಟ್ ಪ್ರತಿಕ್ರಿಯೆ
(7 hours ago)
17
Indus Water Treaty: ಸಿಂಧೂ ಜಲ ಒಪ್ಪಂದದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನೀರಿನ ಭದ್ರತೆಗಾಗಿ ಭಾರತದ ವಿರುದ್ಧ ಯುದ್ಧ ನಡೆಸಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬೆದರಿಕೆ ಹಾಕಿದ್ದಾರೆ.
(13 hours ago)
16
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಅಲ್ಲಿಗೆ ಬರುವ ಕಾಣಿಕೆ ಮತ್ತು ನಿಧಿಯನ್ನು ಹೇಗೆ ರಕ್ಷಿಸಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
(10 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 22
Lallan Singh Encounter: ಸಹರಾನ್ಪುರದಲ್ಲಿ ಎಸ್ಟಿಎಫ್ ನಡೆಸಿದ ಕಾರ್ಯಾಚರಣೆಯಲ್ಲಿ ಬಿಹಾರದ ಲಲ್ಲನ್ ಸಿಂಗ್ ಹತ್ಯೆಯಾಗಿದ್ದು, ಈತನ ಪತ್ತೆಗೆ 1.25 ಲಕ್ಷ ರೂಪಾಯಿ ಬಹುಮಾನವಿತ್ತು. ಬ್ಯಾಂಕ್ ಹಣ ಲೂಟಿ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ.
31 mins ago
Nalkudure Explosion: ಈ ಘಟನೆಯಲ್ಲಿ ಅರಕೇರೆ ರುದ್ರೇಶ್ ಅವರ ಸಾಕು ಪ್ರಾಣಿ ಬಲಿಯಾಗಿದ್ದು ಪರೀಕ್ಷೆ ಮಾಡಲು ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿದೆ. ಹಂದಿ ಹಿಡಿಯಲು ಇರಿಸಿದ್ದ ಪ್ಲಾಸ್ಟಿಕ್ ಕವಚದ ವಸ್ತು ಸಿಡಿದು ಈ ಸಾವು ಸಂಭವಿಸಿದೆ.
31 mins ago
Singapore Labor Issue: ಕೆಪಿಎ ಎಂಜಿನಿಯರಿಂಗ್ ಕಂಪನಿಯ ವಿರುದ್ಧ ಸಂಪತ್ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಮಿಕರು ದೂರು ನೀಡಿದ್ದಾರೆ. ಎರಡು ತಿಂಗಳ ವೇತನ ಬಾಕಿ ಇರುವ ಬಗ್ಗೆ ಸಚಿವಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
62 mins ago
TMC Rebellion: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಬಂಡಾಯ ಬಣವು ಸೋಮವಾರ ವಿಶೇಷ ಸಭೆ ನಡೆಸಿದೆ.
62 mins ago
DK Shivakumar: ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಚರ್ಚಿಸೋಣ ಬನ್ನಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ.
62 mins ago
ಫಿಫಾ ವಿಶ್ವಕಪ್ ಟೂರ್ನಿ | ಯಾಮಲ್ ಕಮಾಲ್: ಸ್ಪೇನ್ ಜಯಭೇರಿ
62 mins ago
ವಿಶ್ವ ಚಾಂಪಿಯನ್ಷಿಪ್ನತ್ತ ಚಿತ್ತ: ಆಯುಷ್ ಶೆಟ್ಟಿ
62 mins ago
ಭಾರತದಲ್ಲಿ ವಿಶ್ವ ಬ್ಯಾಡ್ಮಿಂಟನ್: ಟಿಕೆಟ್ ಬಿಡುಗಡೆ
62 mins ago
ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಭಾರತ ತಂಡಕ್ಕೆ ರಾಜ್ಯದ ಅಭಿನವ್, ಶೈನಾ ಆಯ್ಕೆ
62 mins ago
Jamison Greer: ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ಇದೇ ವಾರ ನವದೆಹಲಿಗೆ ಭೇಟಿ ನೀಡಲಿದ್ದು, ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಫೆಬ್ರುವರಿಯ ಮಧ್ಯಂತರ ಒಪ್ಪಂದದ ಅಂತಿಮ ಹಂತದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
62 mins ago
Silver Rate Increase: ದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ನಾಲ್ಕೈದು ದಿನಗಳಿಂದ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಏರಿಕೆಯಾಗಿದೆ.
2 hours ago
Shiv Sena Defection: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷದ ಆರು ಬಂಡಾಯ ಲೋಕಸಭಾ ಸಂಸದರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಆಡಳಿತಾರೂಢ ಶಿವಸೇನಾಕ್ಕೆ ಸೋಮವಾರ ಸೇರ್ಪಡೆಯಾಗಿದ್ದಾರೆ.
3 hours ago
Litchi Export Results: ಉತ್ತರಾಖಂಡದಿಂದ ಒಂದು ಮೆಟ್ರಿಕ್ ಟನ್ ಹಣ್ಣು ರಫ್ತಾಗಿದ್ದು, ರೈತರು ದೇಶೀಯ ಮಾರುಕಟ್ಟೆಗಿಂತ ಶೇ 25 ರಷ್ಟು ಅಧಿಕ ಲಾಭ ಪಡೆಯುತ್ತಿದ್ದಾರೆ. ಈ ಹಣ್ಣು ಅಧಿಕ ರಕ್ತದೊತ್ತಡ ಹಾಗೂ ತೂಕ ಇಳಿಕೆಗೆ ಸಹಕಾರಿ.
3 hours ago
Karnataka Police: ಐಜಿಪಿ ಪಿ.ಎಸ್. ಹರ್ಷ ನೇತೃತ್ವದಲ್ಲಿ 22 ರೌಡಿ ನಿಗ್ರಹ ಪಡೆಗಳು ರಚನೆಯಾಗಿದ್ದು, 3,814 ರೌಡಿ ಶೀಟರ್ಗಳ ಮೇಲೆ ನಿಗಾ ಇರಿಸಲಾಗಿದೆ. ದಾಳಿ ವೇಳೆ ಅಂದ್ರಾಳು ಸೀತಾರಾಂ ಮನೆಯಲ್ಲಿ ಏರ್ ಗನ್ ಪತ್ತೆಯಾಗಿದೆ.
3 hours ago
Lucknow Fire: ಉತ್ತರಪ್ರದೇಶದ ಅಲಿಗಂಜ್ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.
3 hours ago
ಚುರುಮುರಿ: ಪ್ರಶ್ನಿಸುವ ಎದೆಗಾರಿಕೆ
3 hours ago
Keir Starmer Resignation: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನ ಹಾಗೂ ಲೇಬರ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ.
3 hours ago
ಚಿನಕುರುಳಿ: ಸೋಮವಾರ, 22 ಜೂನ್ 2026
4 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 22 ಜೂನ್ 2026
4 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 22 ಜೂನ್ 2026
4 hours ago
Harmanpreet Kaur Milestone: ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದ ಹರ್ಮನ್ಪ್ರೀತ್ ಕೌರ್ 200 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟರ್ ಎನಿಸಿಕೊಂಡರು. ನ್ಯೂಜಿಲೆಂಡ್ನ ಸೂಜಿ ಬೇಟ್ಸ್ 184 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
4 hours ago
ನಟ ಪ್ರಕಾಶ್ ರಾಜ್ಗೆ ಜಾಮೀನು ರಹಿತ ವಾರಂಟ್
4 hours ago
ಸ್ವಾಭಿಮಾನಿ ರ್ಯಾಲಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ನಾಡವಿರೋಧಿಗಳ ವಿರುದ್ಧ ಆಕ್ರೋಶ
4 hours ago
MES Protest: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದ ಎಂಇಎಸ್ ಕಾರ್ಯಕರ್ತರು, ಸಂಭಾಜಿ ವೃತ್ತದ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಕನ್ನಡ ಕಡ್ಡಾಯದ ಆದೇಶ ಪ್ರತಿ ಹರಿದು ಹಾಕಿದರು.
4 hours ago
ಕೊಹ್ಲಿ, ರೋಹಿತ್ ಸೇರಿ ಜಗತ್ತಿನ ಯಾವುದೇ ಕ್ರಿಕೆಟರ್ ಮಾಡದ ದಾಖಲೆ ಬರೆದ ಕೌರ್
4 hours ago
ಬದರಿನಾಥ್ ಹೆದ್ದಾರಿಯಲ್ಲಿರುವ ಗುರುದ್ವಾರವೊಂದರಲ್ಲಿ ಘರ್ಷಣೆ ನಡೆದು ಒಂದು ದಿನ ಕಳೆದಿದ್ದರೂ, ಉದ್ವಿಗ್ನ ಪರಿಸ್ಥಿತಿ ಇನ್ನು ಕೊನೆಗೊಂಡಿಲ್ಲ.
4 hours ago
Kiran Raj Foundation: ನಟ ಕಿರಣ್ ರಾಜ್ ಅವರು ಕಿರಣ್ ಫೌಂಡೇಶನ್ನಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಲು ಮುಂದಾಗಿದ್ದಾರೆ.
5 hours ago
JD Vance Pakistan: ಸ್ವಿಟ್ಜರ್ಲೆಂಡ್ ಸಭೆಯಲ್ಲಿ ಮಾತನಾಡಿದ ವ್ಯಾನ್ಸ್, ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಪತ್ನಿ ಉಷಾ ಚಿಲುಕೂರಿ ತಮ್ಮ ಬದುಕಿನ ಮುಖ್ಯ ವ್ಯಕ್ತಿಗಳೆಂದು ತಿಳಿಸಿದರಲ್ಲದೆ ಪಾಕ್ ಪ್ರಧಾನಿ ಟ್ರಂಪ್ ನಾಯಕತ್ವ ಸ್ತುತಿಸಿದರು.
5 hours ago
Switzerland high level meeting: ಸ್ವಿಟ್ಜರ್ಲೆಂಡ್ನಲ್ಲಿ ಸೋಮವಾರ ನಡೆದ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಮೊದಲ ಸುತ್ತಿನ ಮಾತುಕತೆಯು ಹಲವು ಮುಜುಗರದ ಕ್ಷಣಗಳಿಗೆ ಸಾಕ್ಷಿಯಾಯಿತು.
5 hours ago
Social Media Influencer: ಹೊಸ ಆಲೋಚನೆಗಳೊಂದಿಗೆ ರೀಲ್ಸ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿರುವ ಶಿಲ್ಪಾ, ‘ಪ್ರಜಾವಾಣಿ ಡಿಜಿಟಲ್’ ಜತೆಗೆ ತಮ್ಮ ರೀಲ್ಸ್ ಪಯಣದ ಬಗ್ಗೆ ಮಾತನಾಡಿದ್ದಾರೆ.
5 hours ago
Mental Peace and Philosophy: ಯಾಂತ್ರಿಕ ಜೀವನಕ್ರಮದಲ್ಲಿ ಅಸ್ಮಿತೆಯ ಸಮಸ್ಯೆಯಿಂದ ಬಳಲುತ್ತಿರುವ ಮನುಷ್ಯನಿಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾರವು ಆತ್ಮೋದ್ಧಾರದ ಮಹತ್ವವನ್ನು ಮತ್ತು ಪ್ರಶ್ನೆಗಳನ್ನು ಕೇಳುವ ದರ್ಶನ ಶಾಸ್ತ್ರದ ಅಗತ್ಯವನ್ನು ವಿವರಿಸುತ್ತದೆ.
6 hours ago
Kiccha Sudeep Uyir Cameo: ಇತ್ತೀಚೆಗೆ ಮಲಯಾಳಂನ ‘ಉಯಿರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ನ ಕೊನೆಯಲ್ಲಿ ಕಿಚ್ಚ ಸುದೀಪ್ ಕುಟುಂಬವೊಂದರ ಜೊತೆ ಇರುವ ಫೋಟೊ ಇದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
6 hours ago
Pushpa 2 Stampsede Case: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ನಾಂಪಲ್ಲಿ ನ್ಯಾಯಾಲಯವು ನಟ ಅಲ್ಲು ಅರ್ಜುನ್ ಸೇರಿದಂತೆ ಹಲವರ ವಿಚಾರಣೆಯನ್ನು ಜುಲೈ 6 ಕ್ಕೆ ಮುಂದೂಡಿದೆ.
6 hours ago
Keir Starmer Resignation: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ.
7 hours ago
Guinness World Records: ಬೆಂಗಳೂರಿನ ‘ಅಕ್ಷರ ಯೋಗ ಕೇಂದ್ರ’ವು ಯೋಗಾಸನದಲ್ಲಿ ಒಂದೇ ದಿನದಲ್ಲಿ 21 ಗಿನ್ನೆಸ್ ವಿಶ್ವ ದಾಖಲೆಗಳನ್ನು ಮಾಡುವ ಮೂಲಕ ವಿಶ್ವಯೋಗ ದಿನವನ್ನು ವಿಭಿನ್ನವಾಗಿ ಆಚರಿಸಿದೆ.
7 hours ago
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ಗೆ ಮರಳುವ ಬಗ್ಗೆ ವಿರಾಟ್ ಪ್ರತಿಕ್ರಿಯೆ
7 hours ago
Grandson arrest: ತಾಲ್ಲೂಕಿನ ಗೌಡೇಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮದ್ಯ ಸೇವಿಸಲು ಹಣ ನೀಡದ ಅಜ್ಜಿಯನ್ನು ಮೊಮ್ಮಗ ರೊಟ್ಟಿ ತಯಾರಿಸುವ ಹೆಂಚಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.
8 hours ago
IPL Trade News: ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ರಾಜಸ್ತಾನ್ ರಾಯಲ್ಸ್ ತಂಡದ ಯುವ ಆಟಗಾರನನ್ನು ತಂಡಕ್ಕೆ ಕರೆತರಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ.
8 hours ago
Donald Trump Meloni Spat: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಣ ಮುಸುಕಿನ ಗುದ್ದಾಟದಿಂದಾಗಿ ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿದೆ.
8 hours ago
RR ತಂಡದ ಸ್ಫೋಟಕ ಯುವ ಆರಂಭಿಕನ ಜೊತೆ ಹಾರ್ದಿಕ್ ಪಾಂಡ್ಯ ಟ್ರೇಡ್ಗೆ ಮುಂದಾದ MI..!
8 hours ago
Cow Urine Research: ಗೋಮೂತ್ರದಲ್ಲಿ ಚಿಕುನ್ಗುನ್ಯ ವೈರಾಣು ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂದು ಐಐಟಿ ರೂರ್ಕಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ.
9 hours ago
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ ವಾಪಸ್ ಬಗ್ಗೆ ವಿರಾಟ್ ಪ್ರತಿಕ್ರಿಯೆ
9 hours ago
ಬೆಂಬಲ ಬೆಲೆಗೆ ಆಗ್ರಹಿಸಿ ಮಾವು ಬೆಳೆಗಾರರು ಪ್ರತಿಭಟನೆ
9 hours ago
ಕುರಿಗಾಹಿ ಟು ಫಿಫಾ ವಿಶ್ವಕಪ್: ಇರಾನಿ ಗೋಲ್ಕೀಪರ್ ಅಲಿರೆಜಾ ರೋಚಕ ಜರ್ನಿ
9 hours ago
Virat Kohli fun interaction: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಮತ್ತೆ ಮರಳುತ್ತಾರೆ ಎನ್ನುವ ಊಹಾಪೋಹಗಳ ನಡುವೆಯೇ ಅವರ ಹೇಳಿಕೆಯೊಂದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
9 hours ago
ಆಟ–ಅಖಾಡ: ಬ್ಯಾಟಿಂಗ್ ವೈಭವಕ್ಕೆ ಸಮಚಿತ್ತದ ಜೊತೆಯಾಟವಿರಲಿ...
9 hours ago
Iran Football Star: 2026ರ ಫಿಫಾ ವಿಶ್ವಕಪ್ನ ಗ್ರೂಪ್ 'ಜಿ' ಹಂತದ ರೋಚಕ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡದ ವಿರುದ್ಧ ಇರಾನ್ ಗೋಲ್ಕೀಪರ್ ಅಲಿರೆಜಾ ಬೈರನ್ವಾಂಡ್ ಐತಿಹಾಸಿಕ ಮತ್ತು ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.
9 hours ago
Donald Trump on Iran: ಇರಾನ್ ಅಣ್ವಸ್ತ್ರ ಬೆದರಿಕೆಯನ್ನು ಎದುರಿಸಲು ತಮ್ಮ ಜೊತೆಗೆ ಕೈಜೋಡಿಸದ ನ್ಯಾಟೊ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
10 hours ago
ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ: ಎಫ್ಐಆರ್ ದಾಖಲು
10 hours ago
ವಿಭಿನ್ನ ರವಿಕೆ ತೊಟ್ಟು ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ಆಶಿಕಾ ರಂಗನಾಥ್
10 hours ago
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಅಲ್ಲಿಗೆ ಬರುವ ಕಾಣಿಕೆ ಮತ್ತು ನಿಧಿಯನ್ನು ಹೇಗೆ ರಕ್ಷಿಸಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
10 hours ago
NTA NEET: ಜೂನ್ 24ರಂದು ಸಂಜೆ ವೇಳೆಗೆ ತಾತ್ಕಾಲಿಕ ಉತ್ತರಗಳು ಸಿಗಲಿದ್ದು, ವಿದ್ಯಾರ್ಥಿಗಳು neet.nta.nic.in ಮೂಲಕ ಅರ್ಜಿ ಸಂಖ್ಯೆ ಬಳಸಿ 50 ರಿಂದ 80ರ ವರೆಗಿನ ಎಲ್ಲಾ ಸೆಟ್ಗಳ ಪಿಡಿಎಫ್ ಪ್ರತಿ ಡೌನ್ಲೋಡ್ ಮಾಡಬಹುದು.
10 hours ago
Vijay Birthday: 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಭಾಶಯಗಳನ್ನು ಕೋರಿದ್ದಾರೆ.
10 hours ago
Karnataka Deputy CM: ಇನ್ನು ಮುಂದೆ ಸಾರ್ವಜನಿಕರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಭೇಟಿ ಮಾಡುವುದಾಗಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
10 hours ago
Congress Party: ಮಲ್ಲಿಕಾರ್ಜುನ ಖರ್ಗೆ ಅವರು 58 ವರ್ಷಗಳ ರಾಜಕೀಯ ಅನುಭವ ಹಂಚಿಕೊಳ್ಳುತ್ತಾ ಕಾರ್ಯಕರ್ತರ ಶಿಸ್ತು ಉಲ್ಲಂಘನೆ ವಿರುದ್ಧ ಕಿಡಿಕಾರಿದರು ಮತ್ತು ಅಶಿಸ್ತಿನ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
10 hours ago
‘ನೇರಳೆ ಹಣ್ಣು ಹೆಚ್ಚಾದರೆ, ಬರ ಬರುತ್ತದೆ’ ಎಂಬ ವಾಟ್ಸ್ಯಾಪ್ ಅಂತೆ-ಕತೆಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ಮರದಿಂದ ಉದುರಿ ಮಣ್ಣಾಗುವ ಹಣ್ಣನ್ನು ಮೌಲ್ಯವರ್ಧಿಸುವ ಕುರಿತು ಚಿಂತಿಸಬೇಕಾದ ಕಾಲವಿದು.
11 hours ago
Sathish Ninasam Apology: ನಟ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ‘ಅಯೋಗ್ಯ-2’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಜೂನ್ 21ರಂದು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸತೀಶ್ ನೀನಾಸಂ, ಮಾತಿನ ಭರದಲ್ಲಿ ನಿರ್ಮಾಪಕರನ್ನು ಟೀಕಿಸಿ ಮಾತನಾಡಿದ್ದರು.
11 hours ago
ಮೇಕೆದಾಟು ನ್ಯಾಯಮಂಡಳಿ ರಚನೆ ಪ್ರಸ್ತಾವ ಬೇಡ; ಸಿ.ಎಂ ವಿಜಯ್ಗೆ ವಿಪಕ್ಷಗಳ ಒತ್ತಾಯ
11 hours ago
Fathers Day: ಚಂದನವನದ ತಾರಾ ನಟಿ ರಾಧಿಕಾ ಪಂಡಿತ್, ಅಪ್ಪಂದಿರ ದಿನದ ಅಂಗವಾಗಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪತಿ ಯಶ್ ಮಕ್ಕಳೊಂದಿಗೆ ಇರುವ ಹಾಗೂ ರಾಧಿಕಾ ಪಂಡಿತ್ ತಮ್ಮ ತಂದೆಯೊಂದಿಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
11 hours ago
FIFA World Cup: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಮೂಲಕ ಈಜಿಪ್ಟ್ ಇತಿಹಾಸದ ಪುಟ ಸೇರಿದೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ