Last Updated: 19 Jul 2026 1:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಈಗ ಸ್ವಂತ ಮನೆಯ ಒಡೆಯ!
(16 hours ago)
45
‘ನೀಟ್’ನಲ್ಲಿ 695 ಅಂಕ ಪಡೆದ ದಾವಣಗೆರೆಯ ಸುಚಿತಾ: ರಾಜ್ಯಕ್ಕೆ 2ನೇ ಸ್ಥಾನ
(16 hours ago)
28
ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
(17 hours ago)
23
ಟ್ರಂಪ್ ಇಲ್ಲದಿದ್ದರೆ ವಿಶ್ವಕಪ್ ಸಾಧ್ಯವಾಗುತ್ತಿರಲಿಲ್ಲ: ಫಿಫಾ ಅಧ್ಯಕ್ಷ ಗಿಯಾನಿ
(17 hours ago)
18
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರು ವಿಧಿವಶರಾಗಿದ್ದಾರೆ.
(7 hours ago)
16
ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹಾಗೂ ಸದ್ಭಾವನೆಯ ನೆನಕೆಗಳು...
(9 hours ago)
16
ಫಿಫಾ ವಿಶ್ವಕಪ್ ಫೈನಲ್: ಎಲ್ಲಿ ನೋಡಬಹುದು, ಸಮಾರೋಪದ ವಿಶೇಷದ ಮಾಹಿತಿ ಇಲ್ಲಿದೆ..
(10 hours ago)
16
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಪವಾಸ ಸತ್ಯಾಗ್ರಹ ಸರಳವಾದುದಲ್ಲ, ಅದು ಆಡಳಿತ ನಡೆಸುವವರ ಮೌನ ಮುರಿಯುವ ಅತ್ಯುನ್ನತ ಶಕ್ತಿಯಾಗಿದೆ. ಸ್ವಾರ್ಥವಿಲ್ಲದೆ, ಸಮಾಜ ಮತ್ತು ದೇಶದ ಹಿತಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಾಯಕರ ಹಸಿವು ದೇಶದ ಇತಿಹಾಸದ ಹಾದಿಯನ್ನೇ ಬದಲಿಸಿದೆ
(12 hours ago)
14
Middle East Tension: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ ಉಭಯ ದೇಶಗಳು ಪರಸ್ಪರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.
(17 hours ago)
13
Rahul Gandhi News: ಜಂತರ್ಮಂತರ್ನಲ್ಲಿ ಶಾಂತಿಯುತವಾಗಿ ಉಪವಾಸ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಅಲ್ಲಿಂದ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದು ತಪ್ಪು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
(8 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 18
ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಇದೇ ಭಾನುವಾರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ. ಭಾರತ ಫಿಫಾ ವಿಶ್ವಕಪ್ನಲ್ಲಿ ಆಡುವ ಅರ್ಹತೆ ಪಡೆಯದೇ ಇದ್ದರೂ, ಇಲ್ಲಿ ಫುಟ್ಬಾಲ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ.
111 mins ago
ಅರ್ಜೆಂಟೀನಾ ಚೀಟರ್! ಸ್ಪೇನ್ ಗೆಲ್ಲಬೇಕು; ಅಭಿಮಾನಿಗಳ ಮಾತು
2 hours ago
FIFA World Cup: ಬೆಂಗಳೂರಿನ ಗಲ್ಲಿಗಳಲ್ಲೂ ವ್ಯಾಪಿಸಿರುವ ಫುಟ್ಬಾಲ್ ಜ್ವರದ ನಡುವೆ ಅಂತರರಾಷ್ಟ್ರೀಯ ಪಟು ಅಮೂಲ್ಯ ಕಮಲ್ ಮತ್ತು ಗಿರೀಶ ದೊಡ್ಡಮನಿ ಅವರು ಪ್ರಜಾವಾಣಿ ಸಂವಾದದಲ್ಲಿ ಭಾನುವಾರ ನಡೆಯುವ ಫೈನಲ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
3 hours ago
ಅರ್ಜೆಂಟೀನಾ ಚೀಟರ್! ಸ್ಪೇನ್ ಗೆಲ್ಲಬೇಕು; ಫುಟ್ಬಾಲ್ ಆಟಗಾರ್ತಿ ಅಮೂಲ್ಯ ಕಮಲ್
3 hours ago
National Awards: ‘ದೇಶದಲ್ಲಿನ ಪ್ರಸ್ತುತ ರಾಜಕೀಯ ವಾತಾವರಣದಿಂದಾಗಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕುರಿತಾದ ಚಿತ್ರವೂ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಬಹುದು’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ.
3 hours ago
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ನಿಧನಕ್ಕೆ ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ಧಾರೆ.
4 hours ago
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಜ್ವರ ಈಗ ಜಗತ್ತಿನ ಬಹುಭಾಗವನ್ನು ಆವರಿಸಿದೆ. ಬೆಂಗಳೂರಿನ ಗಲ್ಲಿಗಳಿಗೂ ಅದು ಹಬ್ಬಿದೆ.
4 hours ago
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಎರಡು ದಿನ ಬಾಕಿ ಇರುವಂತೆ ಶಿವಸೇನಾದ(ಯುಬಿಟಿ) 6 ಸಂಸದರು ಏಕನಾಥ್ ಶಿಂದೆ ಬಣದೊಂದಿಗೆ ವಿಲೀನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅನುಮೋದನೆ ನೀಡಿದ್ದಾರೆ.
4 hours ago
VIDEO: ಯಾರ ಮುಡಿಗೆ ಫಿಫಾ ಕಿರೀಟ? ಮೆಸ್ಸಿ ಮ್ಯಾಜಿಕ್ v/s ಯಮಾಲ್ ಕಮಾಲ್
4 hours ago
National Film Awards: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶನಿವಾರ ಪ್ರಕಟವಾಗಿದೆ. ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಅತ್ಯುತ್ತಮ ಕನ್ನಡ ಸಿನಿಮಾವಾಗಿ ಹೊರಹೊಮ್ಮಿದೆ.
5 hours ago
ಚುರುಮುರಿ: ಇಟ್ಟೂ ಕೆಟ್ಟ, ಕೊಟ್ಟೂ ಕೆಟ್ಟ!
5 hours ago
ಗರಿಷ್ಠ ಟಿಕೆಟ್ ಬೆಲೆ ₹27 ಲಕ್ಷ: ಎಲ್ಲ ದಾಖಲೆ ಮುರಿದ FIFA World Cup ಫೈನಲ್
5 hours ago
FIFA World Cup 2026: ಮೆಟ್ಲೈಫ್ ಸ್ಟೇಡಿಯಂನ ಸೆಕ್ಷನ್ 115A ಟಿಕೆಟ್ ದರ 28,479 ಡಾಲರ್ಗೆ ಏರಿಕೆಯಾಗಿದೆ. ಅಮೆರಿಕದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಪಂದ್ಯವೆನಿಸಿದೆ.
5 hours ago
Top Updates: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
5 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 18 ಜುಲೈ 2026
7 hours ago
ಚಿನಕುರುಳಿ: ಶನಿವಾರ, 18 ಜುಲೈ 2026
7 hours ago
ಗುಂಡಣ್ಣ ಕಾರ್ಟೂನು: ಶನಿವಾರ, 18 ಜುಲೈ 2026
7 hours ago
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರು ವಿಧಿವಶರಾಗಿದ್ದಾರೆ.
7 hours ago
Sonam Wangchuk: ಚಿಕಿತ್ಸೆ ಪಡೆದುಕೊಳ್ಳಲು ಸೊನಮ್ ವಾಂಗ್ಚೂಕ್ ಅವರು ನಿರಾಕರಿಸುತ್ತಿದ್ದಾರೆ ಎಂದು ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
7 hours ago
ಸಾಲುಮಂಟಪಕ್ಕೆ ₹4.90 ಕೋಟಿ ಅನುದಾನ ನೀಡಿದ ಸುಧಾಮೂರ್ತಿ
8 hours ago
ಸಿನಿ ಸಿಪ್ ಪಾಡ್ಕಾಸ್ಟ್: ಸಿನಿಲೋಕದ ಸಂಭಾವನೆ, ಸದ್ಭಾವನೆ
8 hours ago
Rahul Gandhi News: ಜಂತರ್ಮಂತರ್ನಲ್ಲಿ ಶಾಂತಿಯುತವಾಗಿ ಉಪವಾಸ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಅಲ್ಲಿಂದ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದು ತಪ್ಪು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
8 hours ago
YouTube OTT: ದಿವಾನ್ ಎಂಬ ಹುಡುಗನ ಅಪಹರಣ ಕಥೆಯುಳ್ಳ 27 ನಿಮಿಷದ ನಿಮ್ಮ ಗಮನಕ್ಕೆ ಮತ್ತು 23 ನಿಮಿಷದ ಬ್ಲೈಂಡ್ ಸ್ಪಾಟ್ ಕಿರುಚಿತ್ರಗಳು ವಾರಾಂತ್ಯದ ವೀಕ್ಷಣೆಗೆ ಅದ್ಭುತವಾಗಿದ್ದು ಜ್ಯೋತಿರ್ಮೇಘ ಸ್ಟುಡಿಯೋಸ್ ನಿರ್ಮಿಸಿವೆ.
8 hours ago
Sonam Wangchuk: ಸೊನಮ್ ವಾಂಗ್ಚೂಕ್ ಅವರ ಹೋರಾಟ ಜಂತರ್ ಮಂತರ್ನಲ್ಲಿಯೇ ಮುಗಿಯುವುದಿಲ್ಲ, ಅದರ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
8 hours ago
New British PM: ಆ್ಯಂಡಿ ಬರ್ನ್ಹಮ್ ಅವರು ಪ್ರಧಾನಿ ಹುದ್ದೆ ಸ್ವೀಕರಿಸಲಿದ್ದು, ಕಳೆದ ಹತ್ತು ವರ್ಷಗಳಲ್ಲಿ ಬ್ರಿಟನ್ನ 7ನೇ ಪ್ರಧಾನಿಯಾಗಲಿದ್ದಾರೆ. ಇದೀಗ ಅವರ ಮುಂದೆ ಹಲವು ಸವಾಲುಗಳಿವೆ.
9 hours ago
Abhijit Dipke Ink Attack: ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಮೇಲೆ ಮಹಿಳೆಯೊಬ್ಬರು ನೀಲಿ ಶಾಯಿಯನ್ನು ಎರಚಿರುವ ಘಟನೆ ನಡೆದಿದೆ.
9 hours ago
Upcoming Kannada Films: ಈ ವರ್ಷದ ಅಂತ್ಯದೊಳಗೆ ಕನ್ನಡ ಬಹುನೀರಿಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ನಟ ಶಿವರಾಜ್ಕುಮಾರ್, ಪ್ರಜ್ವಲ್ ದೇವರಾಜ್, ಸತೀಶ್ ನೀನಾಸಂ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
9 hours ago
ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹಾಗೂ ಸದ್ಭಾವನೆಯ ನೆನಕೆಗಳು...
9 hours ago
ಖಾಸಗಿಯಾಗಿ ಅಭಿವೃದ್ಧಿಪಪಡಿಸಿರುವ ದೇಶದ ಮೊದಲ ಕಕ್ಷೀಯ ರಾಕೆಟ್ ವಿಕ್ರಮ್–1 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದನ್ನು ತಯಾರಿಸಿದ ಸ್ಕೈರೂಟ್ ಏರೊಸ್ಪೇಸ್ ಸಂಸ್ಥೆಯ ತಂಡದ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
9 hours ago
Sonam Wangchuk: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ಇಂದು ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
9 hours ago
FIFA Football: ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು, ಜೀ 5ನಲ್ಲಿ ನೇರಪ್ರಸಾರವಾಗಲಿದೆ.
10 hours ago
ಫಿಫಾ ವಿಶ್ವಕಪ್ ಫೈನಲ್: ಎಲ್ಲಿ ನೋಡಬಹುದು, ಸಮಾರೋಪದ ವಿಶೇಷದ ಮಾಹಿತಿ ಇಲ್ಲಿದೆ..
10 hours ago
Himalayan plant discovery: ಹಿಮಾಲಯವು ನಿಗೂಢತೆಯಿಂದ ಕೂಡಿದ ತಾಣವಾಗಿದೆ. ಇಲ್ಲಿ ಹತ್ತಾರು ಬಗೆಯ ಸಸ್ಯವರ್ಗಗಳು, ಹೂಬಿಡುವ ಸಸ್ಯಗಳು ಹಾಗೂ ವಿಶ್ವದಲ್ಲೇ ಅತಿ ಹೆಚ್ಚು ವೈವಿಧ್ಯಮಯವಾದ ಕಾಡು ಆರ್ಕಿಡ್ ಇವೆ.
11 hours ago
Cockroach Janata Party: ಪರೀಕ್ಷಾ ಅಕ್ರಮ, ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ 21 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
12 hours ago
Skyroot Aerospace: ಹೈದರಾಬಾದ್ ಸ್ಟಾರ್ಟ್ಅಪ್ ನಿರ್ಮಿಸಿದ ಈ ವಾಹನವು ಶ್ರೀಹರಿಕೋಟಾದಿಂದ ಮಧ್ಯಾಹ್ನ 12.05ಕ್ಕೆ ನಭಕ್ಕೆ ಚಿಮ್ಮಿತು. ಇದು 350 ಕೆಜಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು ಮೋದಿ ಪೋಸ್ಟ್ಕಾರ್ಡ್ ಕೊಂಡೊಯ್ದಿದೆ.
12 hours ago
Pet Dog Attack Mumbai: ಮುಂಬೈ ನಗರದ ಬಹುಮಹಡಿ ವಸತಿ ಸಂಕೀರ್ಣವೊಂದರ ಲಿಫ್ಟ್ನೊಳಗೆ ಸಾಕುನಾಯಿಯೊಂದು ದಿಢೀರನೆ ಆಕ್ರಮಣಕಾರಿಯಾಗಿ ವರ್ತಿಸಿ ಮೂವರು ಬಾಲಕಿಯರ ಮೇಲೆರಗಿದೆ.
12 hours ago
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಪವಾಸ ಸತ್ಯಾಗ್ರಹ ಸರಳವಾದುದಲ್ಲ, ಅದು ಆಡಳಿತ ನಡೆಸುವವರ ಮೌನ ಮುರಿಯುವ ಅತ್ಯುನ್ನತ ಶಕ್ತಿಯಾಗಿದೆ. ಸ್ವಾರ್ಥವಿಲ್ಲದೆ, ಸಮಾಜ ಮತ್ತು ದೇಶದ ಹಿತಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಾಯಕರ ಹಸಿವು ದೇಶದ ಇತಿಹಾಸದ ಹಾದಿಯನ್ನೇ ಬದಲಿಸಿದೆ
12 hours ago
NEET controversy: ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರೊಂದಿಗೆ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲೇ ಉಳಿದಿದ್ದಾರೆ.
12 hours ago
NEET UG results: 2026ರ ನೀಟ್ ಯುಜಿಯಲ್ಲಿ ಅಗ್ರಸ್ಥಾನ ಪಡೆದ ಲೂಧಿಯಾನ ಮೂಲದ ಆರ್ಯನ್ ಗುಪ್ತಾ ಅವರು ಪಿಟಿಐ ಜೊತೆಗಿನ ಸಂದರ್ಶನದಲ್ಲಿ ತಮಗೆ ವೈದ್ಯರಾಗುವ ಕನಸು ಹುಟ್ಟಿಕೊಂಡದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
12 hours ago
Sonam Wangchuk Protest: ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೊ ಪ್ರತಿಕ್ರಿಯಿಸಿದ್ದಾರೆ.
13 hours ago
Liang Wenfeng: ಲಿಯಾಂಗ್ ಕಂಪನಿಯಲ್ಲಿ ಶೇ 78 ರಷ್ಟು ಪಾಲು ಹೊಂದಿದ್ದು ಅವರ ಒಟ್ಟು ಆಸ್ತಿ 36 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಗುವಾಂಗ್ಡಾಂಗ್ ಮೂಲದ ಇವರು ಎಂಟನೇ ತರಗತಿಯಲ್ಲೇ ಗಣಿತ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.
13 hours ago
Abhijit Dipke hunger strike: ಉಪವಾಸ ನಿರತ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
13 hours ago
ವಿಜ್ಞಾನಿಗಳು ಸುಮಾರು 49 ಬೆಳಕಿನ ವರ್ಷಗಳ ದೂರದಲ್ಲಿರುವ LHS 1140b ಎಂಬ ಕಲ್ಲಿನ ಗ್ರಹದ ವಾತಾವರಣದಲ್ಲಿ ಹೀಲಿಯಂ ಅನಿಲವನ್ನು ಪತ್ತೆಹಚ್ಚಿದ್ದಾರೆ
13 hours ago
NEET Entrance Exam: ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
14 hours ago
Lionel Messi Records: ಭಾನುವಾರ ನಡೆಯುವ ಫೈನಲ್ನಲ್ಲಿ ಸ್ಪೇನ್ ಎದುರಿಸಲಿರುವ 39 ವರ್ಷದ ಮೆಸ್ಸಿ, ಆರು ವಿಶ್ವಕಪ್ಗಳಲ್ಲಿ ಒಟ್ಟು 21 ಗೋಲು ಗಳಿಸಿದ್ದಾರೆ. ಸೆಮಿಸ್ನಲ್ಲಿ ಇಂಗ್ಲೆಂಡ್ ಸೋಲಿಸಿ ಅರ್ಜೆಂಟೀನಾ ಈ ಹಂತಕ್ಕೇರಿದೆ.
14 hours ago
Type 1 diabetes treatment: ಸ್ವೀಡನ್ನಿನ ಕರೊಲಿನ್ಸ್ಕಾ ಸಂಸ್ಥೆಯ ವಿಜ್ಞಾನಿಗಳು ಇಲಿಗಳ ಕಣ್ಣಿನ ಹಿಂಬದಿಯಲ್ಲಿ ಆಕರ ಕೋಶ ಕಸಿ ಮಾಡಿ ಯಶಸ್ವಿಯಾಗಿದ್ದಾರೆ. ವಿವಿಧ ಸಂಸ್ಥೆಗಳ ಧನಸಹಾಯದೊಂದಿಗೆ ಈ ಸಂಶೋಧನೆ ನಡೆಸಲಾಗಿದೆ.
14 hours ago
Shiva Rajkumar: ಡಾಲಿ ಧನಂಜಯ್ ನಟನೆಯ ಮದರ್ ಪ್ರಾಮಿಸ್ ಸಿನಿಮಾವು ಜುಲೈ 10ರಂದು ಬಿಡುಗಡೆಯಾಗಿದೆ. ಹಾಸ್ಯ ಮತ್ತು ಕ್ರೈಮ್ ಥ್ರಿಲ್ಲರ್ ಕಥೆ ಒಳಗೊಂಡಿರುವ ಮದಾರ್ ಪ್ರಾಮಿಸ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
15 hours ago
Actress Bhagyashri Borse: ‘ಲೆನಿನ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ ಅವರು ತಮ್ಮ ಬಾಲ್ಯದ ಅತ್ಯಂತ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ.
15 hours ago
NEET Success Story:ಬಿಹಾರದ ಮುಜಫರ್ಪುರ ಜಿಲ್ಲೆಯ ರತ್ನಲಿ ಗ್ರಾಮದ ಆದಿತ್ಯ ಅವರು ನಿನ್ನೆ (ಜುಲೈ 17) ಬಿಡುಗಡೆಯಾದ ನೀಟ್ (NEET) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 946ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
15 hours ago
Sonam Wangchuk Protest: ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ, ವೈದ್ಯಕೀಯ ನೆರವು ಒದಗಿಸಲು ಪೊಲೀಸರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
15 hours ago
Thiruvananthapuram incident: ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ ಬಂದಿದ್ದ ಸಂಸದರನ್ನು ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣ ಬಳಸಿ ರಕ್ಷಿಸಲಾಯಿತು. ರಾತ್ರಿ 7:37ಕ್ಕೆ ಕರೆ ಸ್ವೀಕರಿಸಿದ ಅಗ್ನಿಶಾಮಕ ದಳವು ಕಾರ್ಯಾಚರಣೆ ನಡೆಸಿತು.
15 hours ago
Ayurveda Tips: ಕೀಲು ನೋವಿಗೆ 10 ಮಿ.ಲೀ ಹರಳೆಣ್ಣೆಯನ್ನು ಬಿಸಿ ಹಾಲಿನೊಂದಿಗೆ ಸೇವಿಸಬಹುದು. ಮೆಂತ್ಯ ಕಷಾಯ ಮತ್ತು ಎಕ್ಕದ ಎಲೆಗಳ ಶಾಖದಿಂದ ಬಿಗಿತವನ್ನು ಕಡಿಮೆ ಮಾಡಿ ಕೀಲುಗಳ ಆರೋಗ್ಯವನ್ನು ಸುಧಾರಿಸುವ ಕ್ರಮಗಳು ಇಲ್ಲಿವೆ.
15 hours ago
FIFA: ಆರು ದಶಕಗಳಿಂದ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆ ಬರೆಯಲು ಅರ್ಜೆಂಟೀನಾ ಸಜ್ಜು
15 hours ago
ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಈಗ ಸ್ವಂತ ಮನೆಯ ಒಡೆಯ!
16 hours ago
‘ನೀಟ್’ನಲ್ಲಿ 695 ಅಂಕ ಪಡೆದ ದಾವಣಗೆರೆಯ ಸುಚಿತಾ: ರಾಜ್ಯಕ್ಕೆ 2ನೇ ಸ್ಥಾನ
16 hours ago
ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
17 hours ago
Middle East Tension: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ ಉಭಯ ದೇಶಗಳು ಪರಸ್ಪರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.
17 hours ago
FIFA World Cup: ‘ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯು ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದಾಗಿದೆ’ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಶ್ಲಾಘಿಸಿದ್ದಾರೆ.
17 hours ago
ಟ್ರಂಪ್ ಇಲ್ಲದಿದ್ದರೆ ವಿಶ್ವಕಪ್ ಸಾಧ್ಯವಾಗುತ್ತಿರಲಿಲ್ಲ: ಫಿಫಾ ಅಧ್ಯಕ್ಷ ಗಿಯಾನಿ
17 hours ago
ಬರದಿಂದ ಕಂಗೆಟ್ಟ ರೈತರ ಅಳಲು l ಬತ್ತಿದ ಕೆರೆಕುಂಟೆಗಳು, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ