Last Updated: 3 Jul 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಗೌರಿ ಜತೆ ನಟ ಅಮೀರ್ ಖಾನ್ ಮದುವೆಗೆ ಸಜ್ಜು; ಮಕ್ಕಳೇ ನಿರ್ಧರಿಸಿದ ವಿಶೇಷ ಮೆನು
(12 hours ago)
52
ಬಸ್ಸಿನಲ್ಲಿ ಮರಳುತ್ತಿದ್ದ ಮಗು ಕಣ್ಣು ಕಳೆದುಕೊಂಡ ವ್ಯಥೆಯ ಗಾಥೆ
(22 hours ago)
27
IAS ಅಧಿಕಾರಿಗಳ ವರ್ಗಾವಣೆ: ಹರ್ಷ ಗುಪ್ತ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ
(15 hours ago)
27
ನಾಲ್ವರ ಸ್ಥಿತಿ ಗಂಭೀರ; ನಜ್ಜುಗಜ್ಜಾದ ಟ್ರಾಕ್ಟರ್ಗಳು
(11 hours ago)
21
48ರ ಹರೆಯದಲ್ಲೂ ಸಂಗಕ್ಕಾರ ಅಬ್ಬರ: ತ್ರಿವರ್ಣ ಧ್ವಜದ ಹೆಲ್ಮೆಟ್ ಧರಿಸಿ ಮಿಂಚು
(7 hours ago)
19
Voter List Fraud: ರಾಮನಗರ ಮತ್ತು ಕುಣಿಗಲ್ನಲ್ಲಿ ಬಾಂಗ್ಲಾ ವಲಸಿಗರಿಗೆ ಗುರುತಿನ ಚೀಟಿ ನೀಡಲು ಯತ್ನ ನಡೆಯುತ್ತಿದ್ದು, 25 ಲಕ್ಷ ಅಕ್ರಮ ನಿವಾಸಿಗಳ ಬಗ್ಗೆ ಅಮಿತ್ ಶಾ ಅವರಿಗೆ ದೂರು ನೀಡುವುದಾಗಿ ಎಚ್ಡಿಕೆ ಎಚ್ಚರಿಸಿದ್ದಾರೆ.
(11 hours ago)
18
Jackfruit Recipes: ಹಲಸಿನ ಬೀಜದಲ್ಲಿರುವ ಪ್ರೋಟೀನ್ ಮತ್ತು ನಾರು ಆರೋಗ್ಯಕ್ಕೆ ಪೂರಕ. ಕೇರಳ ವೈದ್ಯಕೀಯ ಕಾಲೇಜು ಅಧ್ಯಯನದಂತೆ ಹಲಸಿನ ಹಿಟ್ಟು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಕಾರಿಯಾಗಿದೆ.
(6 hours ago)
16
Kumar Sangakkara News: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ತ್ರಿವರ್ಣ ಧ್ವಜ ಹೊಂದಿರುವ ಹೆಲ್ಮೆಟ್ ಧರಿಸಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದಿದ್ದಾರೆ.
(7 hours ago)
16
ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 3ರಂದು ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
(21 hours ago)
16
Khamenei Funeral: ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಜಾರ್ಜಿಯಾ ಮತ್ತು ತಜಿಕಿಸ್ತಾನ ಸೇರಿದಂತೆ ಸುಮಾರು 100 ದೇಶಗಳ ಪ್ರತಿನಿಧಿಗಲು ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 3
Iran Funeral: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಶುಕ್ರವಾರ ಅಂತಿಮ ನಮನವನ್ನು ಸಲ್ಲಿಸಿತು.
27 mins ago
Cobra in Hesaraghatta: ಹೆಸರಘಟ್ಟದ ತೋಟಗೆರೆ ಬಳಿ ರಾತ್ರಿ 11 ಗಂಟೆಗೆ ಬಿಹಾರ ಮೂಲದ ಅಂಜು ಅವರ ಇಬ್ಬರು ಮಕ್ಕಳಾದ ರಾಶಿ ಹಾಗೂ ಅನುಮೋನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಉರಗ ತಜ್ಞ ಪ್ರಶಾಂತ್ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
57 mins ago
ಚುರುಮುರಿ: ಹುಂಡಿಗೇ ಕಿಂಡಿ!
57 mins ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 03 ಜುಲೈ 2026
57 mins ago
ಚಿನಕುರುಳಿ: ಶುಕ್ರವಾರ, 03 ಜುಲೈ 2026
57 mins ago
Mandya firing incident: ಅಮರಾವತಿ ಹೋಟೆಲ್ ಬಳಿ ಔಷಧ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ರೋಹನ್ಗೌಡ ಹಾಗೂ ಶಶಾಂಕ್ ಸೇರಿ ಒಟ್ಟು ಏಳು ಜನರನ್ನು ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿ ಬಂಧಿಸಿ ಏರ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
87 mins ago
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಅವರ ಕುಟುಂಬದ ಸದಸ್ಯರು, ತಮ್ಮ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
118 mins ago
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಆರೇಳು ದಿನದವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
118 mins ago
Vijay Jana Nayagan: ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರ ಪಡೆದ ವಿಜಯ್ ಚಿತ್ರವು ಜುಲೈ 16 ಅಥವಾ 23ರಂದು ಬಿಡುಗಡೆಯಾಗುವ ಸಾಧ್ಯತೆಯಿದ್ದು ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನೆಮಾದೊಂದಿಗೆ ಪೈಪೋಟಿ ನಡೆಸಲಿದೆ.
118 mins ago
Chamundeshwari Temple: ಆಷಾಢ ಮಾಸದಲ್ಲಿ ದುಬಾರಿ ದರ್ಶನ ಶುಲ್ಕದ ಬಗ್ಗೆ ಮುನ್ನೆಚ್ಚರಿಕೆ ನೀಡದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ ರಾಜಮಾತೆ, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿರುವುದಾಗಿ ಸ್ಪಷ್ಟಪಡಿಸಿದರು.
118 mins ago
Luxury Real Estate: ಬಾಲಿವುಟ್ ನಟ ಅಕ್ಷಯ್ ಕುಮಾರ್ ಅವರು ಮುಂಬೈನ ಮುಲುಂಡ್ ವೆಸ್ಟ್ನಲ್ಲಿರುವ ತಮ್ಮ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ₹12.38 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.
118 mins ago
RSS on Rammandir: ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಕಾಣಿಕೆ ಕಳ್ಳತನವು ಭಕ್ತರ ಭಾವನೆ ಮತ್ತು ನಂಬಿಕೆಗೆ ತೀವ್ರ ಧಕ್ಕೆ ತಂದಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಹೇಳಿದ್ದಾರೆ.
118 mins ago
15ನೇ ಹಣಕಾಸು ಆಯೋಗದ ₹2186 ಕೋಟಿ ಬಿಡುಗಡೆಗೆ ಖಂಡ್ರೆ ಒತ್ತಾಯ
2 hours ago
Narendra Modi Awards Controversy: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ವಿದೇಶಿ ಪ್ರವಾಸಗಳ ಸಂದರ್ಭಗಳಲ್ಲಿ ಅವರಿಗೆ ಲಭಿಸುತ್ತಿರುವ ಸಾಲು ಸಾಲು ಅಂತರರಾಷ್ಟ್ರೀಯ ಪ್ರಶಸ್ತಿಗಳ ಕುರಿತು 'ದಿ ಗಾರ್ಡಿಯನ್' ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
2 hours ago
Ram Mandir Scam: ಅಯೋಧ್ಯೆ ರಾಮಮಂದಿರದ ಹಗರಣದಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
3 hours ago
Karnataka Tourism Portal: ಸರ್ಕಾರವು ಮೀಟ್ ಯುವರ್ ಕರ್ನಾಟಕ ಗೈಡ್ಸ್ ಎಂಬ ತಾಣ ಆರಂಭಿಸಿದ್ದು, ಇದರಲ್ಲಿ ಮಾರ್ಗದರ್ಶಕರ ಪರವಾನಗಿ ಸಂಖ್ಯೆ, ಇಮೇಲ್ ಮತ್ತು ಅವರು ಮಾತನಾಡುವ ಭಾಷೆಗಳ ಇತ್ತೀಚಿನ ವಿವರಗಳನ್ನು ಲಭ್ಯವಾಗಿಸಿದೆ.
3 hours ago
Birthright Citizenship: ವಿಶ್ವದ 35 ರಾಷ್ಟ್ರಗಳು ಜಸ್ ಸೋಲಿ ಪದ್ಧತಿ ಅನುಸರಿಸುತ್ತಿವೆ. ಭಾರತದಲ್ಲಿ 2004 ರಿಂದ ಪೋಷಕರಲ್ಲಿ ಒಬ್ಬರು ಅಕ್ರಮ ವಲಸಿಗರಾಗಿರಬಾರದು ಎಂಬ ನಿಯಮವಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಜನ್ಮಸಿದ್ಧ ಪೌರತ್ವವಿಲ್ಲ.
3 hours ago
Parul Gulati Fraud Case: ಬೆಂಗಳೂರು: ‘ನಿಶ್ ಹೇರ್’ ಅಂಗಡಿಯ ಇಬ್ಬರು ಉದ್ಯೋಗಿಗಳು ₹8 ಲಕ್ಷ ವಂಚಿಸಿರುವುದಾಗಿ ನಟಿ ಹಾಗೂ ಉದ್ಯಮಿ ಪಾರುಲ್ ಗುಲಾಟಿ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
3 hours ago
Modi New Zealand Visit: ಮುಂದಿನ ವಾರ ನ್ಯೂಜಿಲೆಂಡ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಶುಕ್ರವಾರ ಹೇಳಿದ್ದಾರೆ.
3 hours ago
Renukaswamy Case: ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ಸೂಚಿಸಿದ್ದ ಸುಪ್ರೀಂಕೋರ್ಟ್ ಆದೇಶ ತಿದ್ದುಪಡಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
3 hours ago
ಮಂಡ್ಯ| ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಮೇಲೆ ಗುಂಡಿನ ದಾಳಿ; ಚಾಲಕ ಪಾರು
4 hours ago
Iran Leaders: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ರಾಜಧಾನಿ ಟೆಹರಾನ್ನಲ್ಲಿ ಸಿದ್ಧತೆ ಆರಂಭವಾಗಿದೆ. ಅಂತ್ಯಕ್ರಿಯೆಯ ವಿಧಿ-ವಿಧಾನಗಳು ಜುಲೈ 4ರಂದು ಆರಂಭವಾಗಲಿದ್ದು, ಜುಲೈ 9ರಂದು ಮಷಾದ್ ನಗರದಲ್ಲಿ ಮುಕ್ತಾಯಗೊಳ್ಳಲಿವೆ.
5 hours ago
Global Investment and Foreign Affairs: ರಾಜ್ಯ ಸಚಿವ ಸಂಪುಟವು ಜುಲೈ 2 ರಂದು ಜಾಗತಿಕ ಹೂಡಿಕೆ ಇಲಾಖೆ ಸ್ಥಾಪನೆ ಕುರಿತು ಚರ್ಚಿಸಿದ್ದು, ಮುಂದಿನ ಸಂಪುಟ ಸಭೆಯೊಳಗೆ ಪರಮೇಶ್ವರ ನೇತೃತ್ವದ ತಂಡವು ತನ್ನ ವರದಿ ಸಲ್ಲಿಸಬೇಕಿದೆ.
5 hours ago
Karnataka CM Visit: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು (ಶುಕ್ರವಾರ) ಸಿದ್ದರಾಮಯ್ಯ ಅವರ ಮನೆಗೆ ಭೇಟಿ ಮಾತುಕತೆ ನಡೆಸಿದ್ದಾರೆ.
6 hours ago
Karnataka BJP: ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆಗೆ ಪ್ಯಾನ್ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಂಗ್ರಹಿಸುತ್ತಿರುವುದು ಏಕೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದೆ.
6 hours ago
Indo-Pacific Strategy: ಮೋದಿ ಅವರು 2025ರ ಮಾರ್ಚ್ನಲ್ಲಿ ಮಹಾಸಾಗರ ಉಪಕ್ರಮ ಘೋಷಿಸಿದ್ದರು. ಜಪಾನ್ನ ಜೈಕಾ ಸಂಸ್ಥೆಯು ಈಶಾನ್ಯ ಭಾರತದ ಮೂಲಸೌಕರ್ಯಕ್ಕೆ ಧನಸಹಾಯ ನೀಡುತ್ತಿರುವುದು ಇದು ಚೀನಾಗೆ ಪ್ರತಿತಂತ್ರವೇ?
6 hours ago
NEET ಅಭ್ಯರ್ಥಿಗಳ ಗಮನಕ್ಕೆ: ಈ ದಿನಾಂಕದೊಳಗೆ ಫಲಿತಾಂಶ ಪ್ರಕಟ ಎಂದ NTA
6 hours ago
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಸಾ ಶಿಕ್ಷಕನಿಗೆ ಇಲ್ಲಿನ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ.
6 hours ago
ಆಂಥ್ರೋಪಿಕ್ನ ಫೇಬಲ್ 5, ಮಿಥೋಸ್ 5 ಎಐ ಮಾದರಿಗಳ ಮೇಲಿನ ಅಮೆರಿಕ ನಿರ್ಬಂಧ ರದ್ದು
6 hours ago
National Testing Agency: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ - ಪದವಿಪೂರ್ವ (NEET UG)2026ರ ಮರು ಪರೀಕ್ಷೆಯ ಫಲಿತಾಂಶವು ಜುಲೈ 20ರೊಳಗೆ ಪ್ರಕಟಿಸಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ಹಿರಿಯ ಅಧಿಕಾರಿ ತಿಳಿಸಿದ್ದಾರೆ.
6 hours ago
ಜನ ನಾಯಗನ್ ಸಿನಿಮಾ ಬಿಡುಗಡೆಗೂ ಮುನ್ನವೇ 1.2 ಕೋಟಿ ವೀಕ್ಷಣೆ: ಆಘಾತಕಾರಿ ಅಂಶ ಬಯಲು
6 hours ago
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮದರಸಾ ಶಿಕ್ಷಕನಿಗೆ 20 ವರ್ಷ ಕಠಿಣ ಶಿಕ್ಷೆ
6 hours ago
Jackfruit Recipes: ಹಲಸಿನ ಬೀಜದಲ್ಲಿರುವ ಪ್ರೋಟೀನ್ ಮತ್ತು ನಾರು ಆರೋಗ್ಯಕ್ಕೆ ಪೂರಕ. ಕೇರಳ ವೈದ್ಯಕೀಯ ಕಾಲೇಜು ಅಧ್ಯಯನದಂತೆ ಹಲಸಿನ ಹಿಟ್ಟು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಕಾರಿಯಾಗಿದೆ.
6 hours ago
US Export Restrictions: ಅಮೆರಿಕ ವಾಣಿಜ್ಯ ಇಲಾಖೆಯು ಬುಧವಾರದಿಂದ ಜಾರಿಗೆ ಬರುವಂತೆ ರಫ್ತು ತಡೆ ಹಿಂತೆಗೆದುಕೊಂಡಿದ್ದು, ಜೂನ್ 12 ರಂದು ಹೇರಿದ್ದ ನಿರ್ಬಂಧದ ನಂತರ ಈಗ ಜಾಗತಿಕ ಲಭ್ಯತೆಗೆ ಆಂಥ್ರೋಪಿಕ್ ಸಂಸ್ಥೆ ಸಮ್ಮತಿ ನೀಡಿದೆ.
6 hours ago
Khamenei Funeral: ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಜಾರ್ಜಿಯಾ ಮತ್ತು ತಜಿಕಿಸ್ತಾನ ಸೇರಿದಂತೆ ಸುಮಾರು 100 ದೇಶಗಳ ಪ್ರತಿನಿಧಿಗಲು ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
7 hours ago
Vijay Jana Nayakan: ಸೆನ್ಸಾರ್ ಪ್ರಮಾಣಪತ್ರ ಸಿಗುವ ಮೊದಲೇ ಏಪ್ರಿಲ್ 9ರಂದು ಲೀಕ್ ಆದ ಚಿತ್ರವನ್ನು 1.2 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆರೋಪಿಗಳಾದ ರಜನಿ ಮತ್ತು ಜಯಪ್ರಕಾಶ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
7 hours ago
Terrorism in Pakistan: ಭಾರತ ಮತ್ತು ಅಫ್ಗಾನಿಸ್ತಾನದ ವಿರುದ್ಧ ಭಯೋತ್ಪಾದನೆಯನ್ನು ತನ್ನ ವಿದೇಶಾಂಗ ನೀತಿಯ ರಹಸ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಪಾಕಿಸ್ತಾನ, ಇಂದು ತಾನೇ ಸೃಷ್ಟಿಸಿದ ಭಸ್ಮಾಸುರನಿಗೆ ಬಲಿಯಾಗುತ್ತಿದೆ.
7 hours ago
Dr Madhav Prabhu ನೇತೃತ್ವದಲ್ಲಿ 9 ಹಳೇ ವಿದ್ಯಾರ್ಥಿಗಳ ತಂಡ ಬೆಳಗಾವಿ ಜಿಲ್ಲೆಯ 14 ಕೆರೆ ಹಾಗೂ 7 ಬಾವಿಗಳನ್ನು ಪುನರುಜ್ಜೀವನಗೊಳಿಸಿದೆ. ಮುತಗಾದಲ್ಲಿ 300 ವರ್ಷ ಹಳೆಯ ಬಾವಿಯನ್ನು 60 ಅಡಿ ಆಳದವರೆಗೆ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.
7 hours ago
Kumar Sangakkara News: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ತ್ರಿವರ್ಣ ಧ್ವಜ ಹೊಂದಿರುವ ಹೆಲ್ಮೆಟ್ ಧರಿಸಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದಿದ್ದಾರೆ.
7 hours ago
48ರ ಹರೆಯದಲ್ಲೂ ಸಂಗಕ್ಕಾರ ಅಬ್ಬರ: ತ್ರಿವರ್ಣ ಧ್ವಜದ ಹೆಲ್ಮೆಟ್ ಧರಿಸಿ ಮಿಂಚು
7 hours ago
Middle East Tensions: ಏಪ್ರಿಲ್ ತಿಂಗಳ ಶಾಂತಿ ಸಂಧಾನದ ವೇಳೆ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹತ್ಯೆಗೆ ಇಸ್ರೇಲ್ ಸಂಚು ರೂಪಿಸಿತ್ತು ಎಂದು ಅಮೆರಿಕ ಶಂಕಿಸಿದ್ದು, ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮೂಲಕ ಎಚ್ಚರಿಕೆ ರವಾನಿಸಿತ್ತು.
7 hours ago
India Pakistan ties: ಉಭಯ ದೇಶಗಳ 117 ಗಣ್ಯರು ಬರೆದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದರು, ಪಹಲ್ಗಾಮ್ ದಾಳಿ ನಂತರದ ಸಿಂಧೂ ಜಲ ಒಪ್ಪಂದದ ಅಮಾನತು ಸೇರಿ ಹಿಂದಿನ ಶಾಂತಿ ಪ್ರಯತ್ನಗಳ ಇತಿಹಾಸವನ್ನು ಉಲ್ಲೇಖಿಸಿದ್ದಾರೆ.
7 hours ago
ನಿವೃತ್ತಿ ತಳ್ಳಿಹಾಕಿದ ರೊನಾಲ್ಡೊ: ಹತ್ತಿರದಲ್ಲಿವೆ ಫುಟ್ಬಾಲ್ ಪಯಣದ ಅಂತಿಮ ದಿನಗಳು
8 hours ago
Henley Passport Index: ಭಾರತದ ಪಾಸ್ಪೋರ್ಟ್ ಸ್ಥಾನ 80ಕ್ಕೆ ಕುಸಿದಿದ್ದು, ಜುಲೈ 1ರಿಂದ ಸಾಮಾನ್ಯ ಪಾಸ್ಪೋರ್ಟ್ ಶುಲ್ಕವನ್ನು 1,500 ರಿಂದ 2,500 ರೂಪಾಯಿಗಳಿಗೆ ಏರಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
8 hours ago
Microplastic Pollution: ಪ್ಲಾಸ್ಟಿಕ್ ಚೀಲಗಳು (ಬ್ಯಾಗ್) ಜೈವಿಕ ವಿಘಟನೀಯವಲ್ಲದ ವಸ್ತುಗಳಾಗಿದ್ದು, ಭೂಮಿಯಲ್ಲಿ ಇವು ಕರಗಲು 1,000ಕ್ಕೂ ಹೆಚ್ಚು ವರ್ಷ ತೆಗೆದುಕೊಳ್ಳುತ್ತವೆ. ಆದಾಗ್ಯೂ ಇವು ಪರಿಸರದಲ್ಲಿ ಮೈಕ್ರೋ ಪ್ಲಾಸ್ಟಿಕ್ಗಳಾಗಿ ಉಳಿದು ಬಿಡುತ್ತವೆ.
8 hours ago
ಸಂಪಾದಕೀಯ Podcast|ಹುತಾತ್ಮರಿಗೆ ವಿಳಂಬ ಗೌರವ: ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ
8 hours ago
Iran Leadership: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ತಂದೆ ಹಾಗೂ ಹಿಂದಿನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ.
8 hours ago
Cristiano Ronaldo: ಸಹೋದರಿ ಕಟಿಯಾ ಅಲ್ವೇರೊ ಮಾಹಿತಿ ಪ್ರಕಾರ 41 ವರ್ಷದ ರೊನಾಲ್ಡೊ 232 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 146 ಗೋಲು ಗಳಿಸಿದ್ದು, ಫಿಫಾ ವಿಶ್ವಕಪ್ ಬಳಿಕ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ.
8 hours ago
Venezuela Earthquake: ಗ್ಯಾಲರಿಯಾಸ್ ಗ್ರಾಂಡೆ ಮಾಲ್ ಬೇಸ್ಮೆಂಟ್ನಲ್ಲಿ 8 ದಿನ ಸಿಲುಕಿದ್ದ ಭದ್ರತಾ ಸಿಬ್ಬಂದಿ ಆಲ್ಬರ್ಟೊ ಫ್ಲೋರೆಸ್ ಅವರನ್ನು 100 ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಪವಾಡಸದೃಶವಾಗಿ ರಕ್ಷಿಸಲಾಗಿದೆ.
8 hours ago
Portugal vs Croatia: ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಗೊಂಕಲೊ ರಾಮೋಸ್ ಅವರ ಕಾಲ್ಚೆಳಕದ ಬಲದಿಂದ ಪೋರ್ಚುಗಲ್ ತಂಡವು ಫಿಫಾ ವಿಶ್ವಕಪ್ 2026 ಟೂರ್ನಿಯ ಪಂದ್ಯದಲ್ಲಿ ಕ್ರೊಯೇಷ್ಯಾವನ್ನು ಮಣಿಸಿ ‘ಸೂಪರ್–16’ ಹಂತಕ್ಕೇರಿದೆ.
9 hours ago
Synthetic polymers: ಲಿಯೊ ಬೆಕಲ್ಯಾಂಡ್ 1907 ರಲ್ಲಿ ಪ್ಲಾಸ್ಟಿಕ್ ಆವಿಷ್ಕರಿಸಿದರು. ಪ್ರತಿ ವರ್ಷ ಸಮುದ್ರದ ಪ್ಲಾಸ್ಟಿಕ್ ತ್ಯಾಜ್ಯದಿಂದ 1 ಕೋಟಿ ಪ್ರಾಣಿಗಳು ಸಾಯುತ್ತಿವೆ ಹಾಗೂ 2060 ರ ವೇಳೆಗೆ ಪ್ಲಾಸ್ಟಿಕ್ ಉತ್ಪಾದನೆ ಮೂರು ಪಟ್ಟು ಹೆಚ್ಚಾಗಲಿದೆ.
9 hours ago
Gold silver rate update: ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿವೆ.
9 hours ago
ಬ್ಯಾಡ್ಮಿಂಟನ್: ಗರಿಷ್ಠ 15 ಅಂಕ ನಿಯಮ ಜಾರಿಗೆ
9 hours ago
ಫಿಫಾ ವಿಶ್ವಕಪ್ | ಕೇನ್ ಸಾಹಸ; ಇಂಗ್ಲೆಂಡ್ಗೆ ಮಣಿದ ಕಾಂಗೊ ರಿಪಬ್ಲಿಕ್
9 hours ago
Lumiere Institute: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಫ್ರಾನ್ಸ್ನ ಲಿಯಾನ್ನಲ್ಲಿರುವ ಪ್ರತಿಷ್ಠಿತ ಲೂಮಿಯೆರ್ ಸಂಸ್ಥೆಯು (Institut Lumière) ಅಪರೂಪದ ಗೌರವ ನೀಡಿದೆ.
9 hours ago
Iran News Update: ಫೆಬ್ರುವರಿ 28ರಂದು ಹತ್ಯೆಯಾಗಿದ್ದ ನಾಯಕನ ಅಂತ್ಯಕ್ರಿಯೆ ಜುಲೈ 9ರಂದು ಮಷಾದ್ನಲ್ಲಿ ನಡೆಯಲಿದ್ದು, ಟೆಹರಾನ್ ಕಾರ್ಯಕ್ರಮಕ್ಕೆ 2 ಕೋಟಿ ಜನರು ಸೇರುವ ನಿರೀಕ್ಷೆಯಿದೆ ಎಂದು ಐಆರ್ಜಿಸಿ ತಿಳಿಸಿದೆ.
10 hours ago
Washim Police Sentence: ರಿಸೋಡ್ ಠಾಣೆಯ ಮಾಧವ್ ಧಾಂಡೆ ಸೇರಿ ಒಂಬತ್ತು ಮಂದಿಗೆ ನ್ಯಾಯಾಧೀಶ ಜೆ.ಪಿ.ಜಾಪಾಟೆ ಶಿಕ್ಷೆ ನೀಡಿದ್ದಾರೆ. ಮೃತನ ದೇಹದ ಮೇಲೆ 44 ಗಾಯಗಳಿದ್ದವು ಹಾಗೂ ಸಿಐಡಿ ಈ ಸಾವು ಪ್ರಕರಣದ ತನಿಖೆ ನಡೆಸಿತ್ತು.
10 hours ago
US Iran Relations: ಇರಾನ್ ದೇಶದೊಂದಿಗಿನ ರಾಜತಾಂತ್ರಿಕ ಮಾತುಕತೆಗಳು ಸಕಾರಾತ್ಮಕ ಹಾದಿಯಲ್ಲಿ ಮುನ್ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
10 hours ago
ಭಾರತ ಎ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್: ಶ್ರೀಲಂಕಾ ಎ ನೆರವಿಗೆ ಸಹನ್
11 hours ago
Voter List Fraud: ರಾಮನಗರ ಮತ್ತು ಕುಣಿಗಲ್ನಲ್ಲಿ ಬಾಂಗ್ಲಾ ವಲಸಿಗರಿಗೆ ಗುರುತಿನ ಚೀಟಿ ನೀಡಲು ಯತ್ನ ನಡೆಯುತ್ತಿದ್ದು, 25 ಲಕ್ಷ ಅಕ್ರಮ ನಿವಾಸಿಗಳ ಬಗ್ಗೆ ಅಮಿತ್ ಶಾ ಅವರಿಗೆ ದೂರು ನೀಡುವುದಾಗಿ ಎಚ್ಡಿಕೆ ಎಚ್ಚರಿಸಿದ್ದಾರೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ