Last Updated: 28 Jun 2026 12:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Shah Rukh Khan Mangaluru Visit: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು 'ನನ್ನ ಪತಿಗಿಂತ ನೀವು ಅಂದರೆ ಹೆಚ್ಚು ಇಷ್ಟ' ಎಂದಾಗ, ಶಾರುಖ್ ಖಾನ್ ನೀಡಿದ ಉತ್ತರ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದೆ.
(11 hours ago)
33
ನೀನು ಮತ್ತೆ ಗೆದ್ದರೆ ನಿನ್ನ ಮನೆ ವಾಚ್ ಮ್ಯಾನ್ ಆಗುವೆ: ಶಿಡ್ಲಘಟ್ಟ ಜೆಡಿಎಸ್ ಶಾಸಕ
(18 hours ago)
31
ಯತ್ನಾಳ್ ಮಾತು ಕ್ಷಮೆ ಯಾಚಿಸಿದರೂ ಅಳಿಯುವುದಿಲ್ಲ: ಹೈಕೋರ್ಟ್
(13 hours ago)
30
Vokkaliga Protests: ಕನ್ನಡ ಭವನದಲ್ಲಿ ನಡೆಯುತ್ತಿರುವ ಕೆಂಪೇಗೌಡ ಜಯಂತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(10 hours ago)
20
Kannada Cinema: ಪಾರ್ವತಮ್ಮನವರನ್ನು 1953 ರಲ್ಲಿ ಮದುವೆಯಾದ ಮುತ್ತುರಾಜ್ ಸಾಲ ತೀರಿಸಲು ಕಷ್ಟಪಟ್ಟಿದ್ದರು. ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಅವರಿಗೆ ತಿಂಗಳಿಗೆ 300 ರೂಪಾಯಿ ಸಂಬಳ ನಿಗದಿಯಾಗಿತ್ತು ಎನ್ನುವುದು ವಿಶೇಷ.
(12 hours ago)
17
ಖುಷ್ಬೂ ಮಗಳ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ತಮನ್ನಾ ಭಾಟಿಯಾ
(12 hours ago)
16
ಮುಂದುವರೆದ ಕೇಪ್ ವರ್ದೆ ಕನಸಿನ ಓಟ: ‘ಫಿಫಾ’ ನಾಕೌಟ್ ಪ್ರವೇಶಿಸಿದ ಚಿಕ್ಕ ದೇಶ
(15 hours ago)
16
Middle East Crisis: ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಅಮೆರಿಕ ಸೇನೆಯು ಇರಾನ್ನ ರಾಡಾರ್ ಪ್ರದೇಶ ಹಾಗೂ ಕ್ಷಿಪಣಿ ಸಂಗ್ರಹಾಗಾರಗಳನ್ನು ಉಡಾಯಿಸಿ ತಕ್ಕ ಪ್ರತ್ಯುತ್ತರ ನೀಡಿದೆ.
(16 hours ago)
16
ಬೇನಾಮಿ ಹೆಸರಿನಲ್ಲಿ ಸನ್ನದು ಪತ್ತೆಗೆ ಕ್ರಮ: ಮುಖ್ಯಮಂತ್ರಿ ಎಚ್ಚರಿಕೆ
(24 hours ago)
16
ತಂಡ ಆಡದಿದ್ದರೂ ಫಿಫಾ ವಿಶ್ವಕಪ್ ಕಣದಲ್ಲಿದ್ದಾರೆ ಭಾರತ ಮೂಲದ ನಾಲ್ವರು ಆಟಗಾರರು
(13 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 27
ಒಂದು ದುರುದ್ದೇಶಪೂರ್ವಕ ಅಸಿಂಧು l ವಿಜಯೇಂದ್ರಗೆ ಮಧ್ಯಂತರ ವರದಿ ಸಲ್ಲಿಸಿದ ಸಿ.ಟಿ ರವಿ
11 mins ago
Siddaramaiah Mysuru Visit: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಹೈವೇ ಸರ್ಕಲ್ನಲ್ಲಿ ಸೇಬಿನ ಬೃಹತ್ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
41 mins ago
Intelligence Alert: ರುದ್ರಪ್ರಯಾಗದ ನಾಗರಸು ಗುರುದ್ವಾರದಲ್ಲಿ ನಡೆದ ನಿಹಾಂಗ್ ಸಂಘರ್ಷದ ಬಳಿಕ ಮುನ್ನೆಚ್ಚರಿಕೆ ನೀಡಲಾಗಿದ್ದು, ಜೂನ್ 16ರ ಘಟನೆಯಲ್ಲಿ ಬಂಧಿತರಾದ ನಾಲ್ವರಿಗೆ ಜಾಮೀನು ದೊರೆತ ಬೆನ್ನಲ್ಲೇ ಬೆದರಿಕೆ ಇಮೇಲ್ ಬಂದಿದೆ.
71 mins ago
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ವಾಗ್ದಾಳಿ
71 mins ago
PM Modi Visit: ಪ್ರಧಾನಿ ಮೋದಿ ಮೂರು ದಿನಗಳ ಕಾಲ ವಿಕ್ಟೋರಿಯಾಕ್ಕೆ ಭೇಟಿ ನೀಡಿದ್ದು ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಬರಮಾಡಿಕೊಂಡರು. ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಭಾಷಣ ಹಾಗೂ ಭಾರತೀಯ ವಲಸಿಗರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.
71 mins ago
Green Bengaluru: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 15 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಒಟ್ಟು 240 ಎಕರೆ ಪ್ರದೇಶದಲ್ಲಿ ಆಮ್ಲಜನಕ ಉದ್ಯಾನ ನಿರ್ಮಾಣವಾಗಲಿದೆ. ಮೂರು ವರ್ಷಗಳವರೆಗೆ ಎನ್ಜಿಒಗಳು ಇವುಗಳ ನಿರ್ವಹಣೆ ಮಾಡಲಿವೆ.
71 mins ago
Ram Mandir Theft Case: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಚಂಪತ್ ರಾಯ್ ರಾಜೀನಾಮೆ ನೀಡಿದ್ದು, ಶೌಚಾಲಯದಲ್ಲಿ 2.5 ಲಕ್ಷ ರೂ. ಪತ್ತೆಯಾಗಿದೆ ಹಾಗೂ ಸಿಸಿಟಿವಿಯ 180 ದಿನಗಳ ದೃಶ್ಯಾವಳಿ ರಕ್ಷಿಸದ ಲೋಪವನ್ನು ಎಸ್ಐಟಿ ಪತ್ತೆಹಚ್ಚಿದೆ.
101 mins ago
Pune Real Estate Murder: ಉದ್ಯಮಿ ಕೇತನ್ ಹತ್ಯೆ ಸಂಬಂಧ ಸಾಹಿಲ್ ಗೋಯಲ್ ರನ್ನು 10 ಗಂಟೆ ವಿಚಾರಣೆ ನಡೆಸಲಾಗಿದ್ದು, ವಿಶೇಷ ಅಭಿಯೋಜಕರಾಗಿ ಉಜ್ವಲ್ ನಿಕ್ಕಂ ನೇಮಕಕ್ಕೆ ಸಿಎಂ ದೇವೇಂದ್ರ ಫಡಣವೀಸ್ ಒಪ್ಪಿಗೆ ನೀಡಿದ್ದಾರೆ.
101 mins ago
Bengaluru Development: ‘ಮೂರು ವರ್ಷಗಳಿಂದ ಉತ್ತಮ ಮಳೆಯಾಗಿತ್ತು. ಆದರೆ, ಈ ವರ್ಷ ಇಡೀ ದೇಶದಲ್ಲಿ ಬರಗಾಲ ಎದುರಾಗುವ ಸ್ಥಿತಿ ಇದೆ. ಎಲ್ಲರೂ ಸೇರಿ ಬರಗಾಲ ಎದುರಿಸಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
101 mins ago
NIA Charge Sheet: ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಜಮೀರ್ ಅಹ್ಮದ್ ಸೇರಿದಂತೆ ಮೂವರ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಒಟ್ಟು ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2 hours ago
ಹರಿಯಾಣದ ಫರೀದಾಬಾದ್ನ ಪೊಲೀಸ್ ಠಾಣೆಯಲ್ಲಿ ನಡೆದ ಪ್ರಕರಣ
2 hours ago
Pradeep Eshwar Allegations: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ರು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕ್ರಮಕ್ಕೆ ಬೇರೆ ಭಾಗದಿಂದ ಜನರನ್ನು ಕರೆಸಲು ಹಣ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
3 hours ago
Pocso Case Update: ದಾವಣಗೆರೆ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ವಕೀಲ ಎಸ್.ವಿ. ಪಾಟೀಲ್ ಜೊತೆ ಹಾಜರಾದ ಸ್ವಾಮೀಜಿ, ಈ ಹಿಂದೆ ಹೈಕೋರ್ಟ್ ನೀಡಿದ ಆದೇಶದಂತೆ ನಿಯಮಿತ ಜಾಮೀನು ಕೋರಿ ಶನಿವಾರ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
4 hours ago
V Somanna: ಸೂರ್ಯನಗರ ಮಾದರಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಲು ತಿಳಿಸಿದ ಸಚಿವರು, ಅಯೋಧ್ಯಾ ರಾಮಮಂದಿರ ದೇಣಿಗೆ ಕಳವು ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸಿಎಂ ಎಸ್ಐಟಿ ತನಿಖೆ ನಡೆಸುತ್ತಿರುವುದನ್ನು ಶನಿವಾರ ದಾವಣಗೆರೆಯಲ್ಲಿ ಸ್ಮರಿಸಿದರು.
5 hours ago
Pune Police Investigation: ಪುಣೆ ಪೊಲೀಸರು ಸಾಹಿಲ್ ಗೋಯಲ್ ಅವರನ್ನ 10 ಗಂಟೆ ವಿಚಾರಣೆ ನಡೆಸಿದ್ದು, ಆರೋಪಿಗಳು ಡಿಲೀಟ್ ಮಾಡಿರುವ ವಾಟ್ಸಾಪ್ ಚಾಟ್ ಹಾಗೂ ಇನ್ಸ್ಟಾಗ್ರಾಮ್ ಡೇಟಾ ಮರುಪಡೆಯಲು ವಿಧಿವಿಜ್ಞಾನ ತಜ್ಞರ ನೆರವು ಪಡೆದಿದ್ದಾರೆ.
6 hours ago
Kiccha Sudeep Luxury Van:ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರು ಐಷಾರಾಮಿ ಕ್ಯಾರಾವಾನ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ ₹6.5 ಕೋಟಿ ಎನ್ನಲಾಗಿದೆ.
6 hours ago
ಸುದ್ದಿ ಗುದ್ದು| ತಿಂಗಳೇಶ: ಶನಿವಾರ, 27 ಜೂನ್ 2026
6 hours ago
ಗುಂಡಣ್ಣ ಕಾರ್ಟೂನು: ಶನಿವಾರ, 27 ಜೂನ್ 2026
6 hours ago
Kodachadri Trekking: ಬೆಂಗಳೂರಿನ ಚಾರಣ ಸಂಸ್ಥೆಯ ಮೂಲಕ ಬಂದಿದ್ದ 28 ವರ್ಷದ ಉಲ್ಲಾಸ್ ಅವರು ಸರ್ವಜ್ಞ ಪೀಠದಿಂದ ವಾಪಸ್ಸಾಗುವಾಗ ಕುಸಿದು ಬಿದ್ದಿದ್ದಾರೆ. ಡಿಸೆಂಬರ್ನಲ್ಲಿ ನಿಗದಿಯಾಗಿದ್ದ ಮದುವೆಗೂ ಮುನ್ನವೇ ಇವರು ನಿಧನರಾದರು.
7 hours ago
ಚಿನಕುರುಳಿ: ಶನಿವಾರ, 27 ಜೂನ್ 2026
7 hours ago
Kozhikode Medical College: ನಾಲ್ಕನೇ ಹಂತದ ಕ್ಯಾನ್ಸರ್ನಿಂದ ಮೃತಪಟ್ಟ 64 ವರ್ಷದ ನಾರಾಯಣನ್ ಅವರ ಅಂತ್ಯಕ್ರಿಯೆಯನ್ನು ಇರ್ಫಾನಾ ಇಕ್ಬಾಲ್ ನೆರವೇರಿಸಿದ್ದಾರೆ.
7 hours ago
Chikkaballapur MLA: ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆಯಾಗಿದ್ದು, ಪೊಲೀಸರ ಮೇಲೆಯೇ ಚಪ್ಪಲಿ ಬಿದ್ದಿದೆ. ಶಾಂತಿ ಕಾಪಾಡಲು ಮಂಗಳನಾಥ ಸ್ವಾಮೀಜಿ ಸಂಧಾನ ನಡೆಸಿದ ಪ್ರಸಂಗ ನಡೆದಿದೆ.
8 hours ago
Saifullah Kasuri: ಶೋಯಬ್ ಅಖ್ತರ್ ಸಹೋದರ ಶಾಹಿದ್ ಅವರ ಅಂತ್ಯಕ್ರಿಯೆಯು ಇಸ್ಲಾಮಾಬಾದ್ನ ಎಚ್–8 ಸ್ಮಶಾನದಲ್ಲಿ ನಡೆದಿದ್ದು, ಪಿಎಂಎಂಎಲ್ ಅಧ್ಯಕ್ಷ ಇನಾಮ್ ಉರ್ ರೆಹಮಾನ್ ಮತ್ತು ಲಷ್ಕರ್ ಉಗ್ರರು ಭಾಗವಹಿಸಿ ಸಂಚಲನ ಮೂಡಿಸಿದ್ದಾರೆ.
8 hours ago
Maya City: ದಕ್ಷಿಣ ಮೆಕ್ಸಿಕೊದಲ್ಲಿ ಮೀನಾನ್ಬೆ ಹೆಸರಿನ ಪ್ರಾಚೀನ ನಗರ ಪತ್ತೆಯಾಗಿದೆ. ಇಲ್ಲಿ 13 ಮೀಟರ್ ಎತ್ತರದ ಪಿರಾಮಿಡ್ ಮತ್ತು 14 ಸ್ಮಾರಕಗಳಿದ್ದು, ಲಿಡಾರ್ ಲೇಸರ್ ತಂತ್ರಜ್ಞಾನ ಬಳಸಿ ಇದನ್ನು ಸಂಶೋಧಿಸಲಾಗಿದೆ.
8 hours ago
ಮಸಾಲೆಗಳ ರಾಣಿ 'ಏಲಕ್ಕಿ'ಯ ಒಂಬತ್ತು ಅದ್ಭುತ ಆರೋಗ್ಯಕರ ಗುಣಗಳು ಇವು...
8 hours ago
Ram Mandir donation: ಅಯೋಧ್ಯೆ ದೇಣಿಗೆ ದುರುಪಯೋಗದ ತನಿಖೆಗೆ ಒತ್ತಾಯಿಸಿರುವ ಪ್ರಿಯಾಂಕ್ ಖರ್ಗೆ, ಹಣ ಎಣಿಕೆ ವೇಳೆ 8 ಮಂದಿ ಬಂಧನಕ್ಕೊಳಗಾದ ಘಟನೆ ಹಾಗೂ ಬಿಡದಿ ಟೌನ್ಶಿಪ್ ವಿವಾದದ ಬಗ್ಗೆ ಪಾರದರ್ಶಕತೆಗೆ ಆಗ್ರಹಿಸಿದ್ದಾರೆ.
9 hours ago
Health tea guide: ಈ ಚಹಾಗಳು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ಉತ್ಪತ್ತಿಯಾಗುತ್ತವೆ. ಗ್ರೀನ್ ಟೀ ಎಲ್-ಥಿಯಾನೈನ್ ಆಮ್ಲದಿಂದ ಏಕಾಗ್ರತೆ ಹೆಚ್ಚಿಸಿದರೆ, ಬ್ಲ್ಯಾಕ್ ಟೀ ಥಿಯಾಫ್ಲಾವಿನ್ಗಳಿಂದ ಹೃದಯದ ರಕ್ತನಾಳ ಸುಧಾರಿಸುತ್ತದೆ.
9 hours ago
Vokkaliga Protests: ಕನ್ನಡ ಭವನದಲ್ಲಿ ನಡೆಯುತ್ತಿರುವ ಕೆಂಪೇಗೌಡ ಜಯಂತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 hours ago
Volkswagen Crisis: ಜರ್ಮನಿಯ ನಾಲ್ಕು ಘಟಕಗಳನ್ನು ಮುಚ್ಚಲು ನಿರ್ಧರಿಸಿರುವ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹೂಡಿಕೆಯನ್ನು 148 ಬಿಲಿಯನ್ ಡಾಲರ್ಗೆ ಇಳಿಸಲಿದೆ. ಜುಲೈ 9 ರ ಸಭೆಯಲ್ಲಿ ಈ ಬೃಹತ್ ಮರುಸಂಘಟನೆಗೆ ಅಂತಿಮ ಮುದ್ರೆ ಬೀಳಲಿದೆ.
10 hours ago
Bangalore Greenery: ಬೆಂಗಳೂರು ಸುತ್ತಮುತ್ತ ಇರುವ ಎಲ್ಲ ಅರಣ್ಯ ಜಾಗವನ್ನು ಉದ್ಯಾನವಾಗಿ ಪರಿವರ್ತಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
10 hours ago
GBIT Project: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶನಿವಾರ ಭೇಟಿ ನೀಡಿದರು.
10 hours ago
HD Kumaraswamy Protest: ಬಿಡದಿ ಟೌನ್ ಶಿಪ್ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭೈರಮಂಗಲ ಗ್ರಾಮಕ್ಕೆ ಆಗಮಿಸಿದ್ದಾರೆ.
10 hours ago
Doublet earthquake: ವೆನೆಜುವೆಲಾದ ಉತ್ತರ ಕರಾವಳಿಯಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಮನೆ, ಕುಟುಂಬ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತರು ಕಟ್ಟಡಗಳ ಅವಶೇಷಗಳ ಸಮೀಪ ನಿಂತು ತಮ್ಮವರ ಹೆಸರನ್ನು ಕೂಗುತ್ತಿದ್ದಾರೆ.
11 hours ago
Shah Rukh Khan Mangaluru Visit: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು 'ನನ್ನ ಪತಿಗಿಂತ ನೀವು ಅಂದರೆ ಹೆಚ್ಚು ಇಷ್ಟ' ಎಂದಾಗ, ಶಾರುಖ್ ಖಾನ್ ನೀಡಿದ ಉತ್ತರ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದೆ.
11 hours ago
Congress Leader Pawan Khera: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ನಿಲ್ಲುತ್ತದೆ. ಪಠ್ಯಪುಸ್ತಕ ಮುದ್ರಣದಲ್ಲಿನ 2,000 ದೋಷಗಳು ಹಾಗೂ ಅಯೋಧ್ಯೆಯ ಅಕ್ರಮಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ.
11 hours ago
ಜುವೆನೈಲ್ ಸ್ಪ್ರಿಂಟರ್ಸ್ ಮಿಲಿಯನ್ ರೇಸ್ಗೆ ಹೊಸ ಪ್ರಾಯೋಜಕತ್ವ
11 hours ago
ಸಿನಿ ಸಿಪ್ PODCAST: ‘ಬೇಡರ ಕಣ್ಣಪ್ಪ’ಕ್ಕೆ ರಾಜ್ಕುಮಾರ್ ಆಯ್ಕೆಯಾಗಿದ್ದು ಹೇಗೆ?
11 hours ago
Tamil Cinema: ‘ತಿರೈಕದೈ ಮನ್ನನ್’ ಎಂದೇ ಖ್ಯಾತರಾದ ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ ಕೆ. ಭಾಗ್ಯರಾಜ್ (73) ಅವರು ಶುಕ್ರವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು.
11 hours ago
Agriculture Minister: ರಾಜಸ್ಥಾನದ 16,592 ಚದರ ಮೀಟರ್ ಕೃಷಿ ಭೂಮಿಯಲ್ಲಿ ಸೌತೆಕಾಯಿ ಬೆಳೆಯಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯಿಂದ 99.60 ಲಕ್ಷ ರೂಪಾಯಿ ಸಬ್ಸಿಡಿ ಪಡೆದಿರುವ ಕೇಂದ್ರ ಸಚಿವ ಭಗೀರಥ ಚೌಧರಿ ವಿವಾದದಲ್ಲಿದ್ದಾರೆ.
11 hours ago
Senior Citizens: ವಯಸ್ಸಾದಂತೆ ಜೀವನ ಉತ್ಸಾಹ ಕಳೆದುಕೊಂಡು ಮೂಲೆಗುಂಪಾಗುವ ಹಿರಿಯ ಜೀವಗಳ ಮಧ್ಯೆ ವಿಶೇಷವಾಗಿ ಗುರುತಿಸಿಕೊಂಡಿರುವ ಹಿರಿಯ ನಾಗರಿಕರ ಜೀವನೋತ್ಸಹದ ಕಥೆಯೊಂದು ಇಲ್ಲಿದೆ..
12 hours ago
RSS Registration: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ
12 hours ago
ಖುಷ್ಬೂ ಮಗಳ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ತಮನ್ನಾ ಭಾಟಿಯಾ
12 hours ago
Kannada Cinema: ಪಾರ್ವತಮ್ಮನವರನ್ನು 1953 ರಲ್ಲಿ ಮದುವೆಯಾದ ಮುತ್ತುರಾಜ್ ಸಾಲ ತೀರಿಸಲು ಕಷ್ಟಪಟ್ಟಿದ್ದರು. ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಅವರಿಗೆ ತಿಂಗಳಿಗೆ 300 ರೂಪಾಯಿ ಸಂಬಳ ನಿಗದಿಯಾಗಿತ್ತು ಎನ್ನುವುದು ವಿಶೇಷ.
12 hours ago
FIFA World Cup: ಭಾರತ ತಂಡವು ಫಿಫಾ ಕಣದಲ್ಲಿರದಿದ್ದರೂ, ಭಾರತ ಮೂಲದ ನಾಲ್ವರು ಆಟಗಾರರು ಈ ಬಾರಿಯ ವಿಶ್ವಕಪ್ನಲ್ಲಿ ಬೇರೆ ಬೇರೆ ತಂಡಗಳ ಪರ ಆಡುತ್ತಿದ್ದಾರೆ.
13 hours ago
Vijay Periyar Controversy: ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ’ ಎಂಬ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟ ಚೇತನ್ ಅಹಿಂಸಾ, ಮೊದಲು ಪೆರಿಯಾರ್ ವಿಚಾರಗಳನ್ನು ಅಧ್ಯಯನ ಮಾಡಿ ಎಂದು ಹೇಳಿದ್ದಾರೆ.
13 hours ago
ಯತ್ನಾಳ್ ಮಾತು ಕ್ಷಮೆ ಯಾಚಿಸಿದರೂ ಅಳಿಯುವುದಿಲ್ಲ: ಹೈಕೋರ್ಟ್
13 hours ago
ಶ್ರವಣ್ ಕೈಹಿಡಿದ ನಟಿ ಖುಷ್ಬೂ ಮಗಳು ಅವಂತಿಕಾ: ಮದುವೆಯಲ್ಲಿ ತಾರೆಯರ ದಂಡು
13 hours ago
Zee Kannada New Serial: ಜೀ ಕನ್ನಡ ವಾಹಿನಿಯಲ್ಲಿ 'ಜಗದ್ಧಾತ್ರಿ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ಈ ಸೀರಿಯಲ್ನ ಪ್ರೋಮೊ ಬಿಡುಗಡೆಯಾಗಿದ್ದು, ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
13 hours ago
ತಂಡ ಆಡದಿದ್ದರೂ ಫಿಫಾ ವಿಶ್ವಕಪ್ ಕಣದಲ್ಲಿದ್ದಾರೆ ಭಾರತ ಮೂಲದ ನಾಲ್ವರು ಆಟಗಾರರು
13 hours ago
Donald Trump Trade War: ಅಮೆರಿಕದ ಕಂಪನಿಗಳ ಮೇಲೆ ತೆರಿಗೆ ಹಾಕುವ ದೇಶಗಳ ವಿರುದ್ಧ ಅಧ್ಯಕ್ಷ ಟ್ರಂಪ್ ಶೇ 100ರಷ್ಟು ದಂಡಾತ್ಮಕ ಸುಂಕ ಮತ್ತು ವ್ಯಾಪಾರ ಒಪ್ಪಂದ ರದ್ಧತಿಯ ಎಚ್ಚರಿಕೆ ನೀಡಿದ್ದಾರೆ.
13 hours ago
Champat Rai Resignation: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ನೀಡಿರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶುಕ್ರವಾರ ತಿಳಿಸಿದೆ.
15 hours ago
FIFA World Cup: ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ಯಾವುದೇ ಗೋಲುಗಳಿಲ್ಲದೇ ಕೇಪ್ ವರ್ದೆ ತಂಡವು ಡ್ರಾ ಸಾಧಿಸಿದೆ.
15 hours ago
ಮುಂದುವರೆದ ಕೇಪ್ ವರ್ದೆ ಕನಸಿನ ಓಟ: ‘ಫಿಫಾ’ ನಾಕೌಟ್ ಪ್ರವೇಶಿಸಿದ ಚಿಕ್ಕ ದೇಶ
15 hours ago
ಸರ್ಕಾರಿ ಶಾಲೆ ಮುಚ್ಚದಂತೆ ತಡೆಯಲು ಕ್ರಮ l ಶಿಕ್ಷಕರೇ ಚಾಲಕರು
16 hours ago
Middle East Crisis: ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಅಮೆರಿಕ ಸೇನೆಯು ಇರಾನ್ನ ರಾಡಾರ್ ಪ್ರದೇಶ ಹಾಗೂ ಕ್ಷಿಪಣಿ ಸಂಗ್ರಹಾಗಾರಗಳನ್ನು ಉಡಾಯಿಸಿ ತಕ್ಕ ಪ್ರತ್ಯುತ್ತರ ನೀಡಿದೆ.
16 hours ago
ಕೆಂಪೇಗೌಡರ ಹೆಸರನ್ನು ಮೆರೆಸುತ್ತ, ಅವರ ಆಡಳಿತ ಮಾದರಿಯನ್ನು ನಿರ್ಲಕ್ಷಿಸಲಾಗಿದೆ. ಮಹಾನಗರದ ಇಂದಿನ ಸಮಸ್ಯೆಗಳಿಗೆ ‘ಕೆಂಪೇಗೌಡರ ಮಾದರಿ’ ಅನುಸರಣೆಯಲ್ಲಿ ಉತ್ತರವಿದೆ.
16 hours ago
FCRA New Guidelines: ‘ಎಫ್ಸಿಆರ್ಎ’ ನಿಯಮಗಳಿಗೆ ತಿದ್ದುಪಡಿ ಮೂಲಕ ವಿದೇಶಿ ದೇಣಿಗೆ ಪಡೆಯುವುದನ್ನು ಸಂಕೀರ್ಣಗೊಳಿಸಿರುವ ಕ್ರಮ, ಎನ್ಜಿಒಗಳ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸುವ ಆತಂಕಕ್ಕೆ ಆಸ್ಪದ ಕಲ್ಪಿಸಿದೆ.
16 hours ago
ರಾಮಮಂದಿರ ದೇಣಿಗೆ ದುರುಪಯೋಗ ವಿವಾದ l ಆರೋಪಿಗಳಿಂದ ₹79.85 ಲಕ್ಷ ನಗದು ವಶಕ್ಕೆ
17 hours ago
ಸೆರೆನಾಗೆ ಮೊದಲ ಸುತ್ತಿನಲ್ಲಿ ಮಾಯಾ ಎದುರಾಳಿ
17 hours ago
ಧ್ರುವ್ ಜುರೇಲ್ ಅಜೇಯ 141
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ