Last Updated: 18 Sep 2026 7:02 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ನಮ್ಮ ಹಾದಿಗಳು ಒಂದಾಗಲು ಸಾಧ್ಯವಿಲ್ಲ’ ನಿಶ್ಚಿತಾರ್ಥ ಮುರಿದುಕೊಂಡ ಪೃಥ್ವಿ ಶಾ
(8 hours ago)
24
ಅನಂತನಾಗ್ರ ಚಳವಳಿ,ರಾಜಕೀಯ ಬದುಕು ಹೇಗಿತ್ತು: ಶಾಸಕರಾಗಿ ಸಚಿವರಾದ ಮೊದಲ ನಾಯಕ ನಟ
(9 hours ago)
22
Maria Kuriakose: ಕೇರಳಂನ ಮರಿಯಾ ಕುರಿಯಾಕೋಸ್ ಅವರು ₹5 ಸಾವಿರ ಹೂಡಿಕೆಯೊಂದಿಗೆ ತೆಂಗಿನ ಚಿಪ್ಪಿನಿಂದ 110ಕ್ಕೂ ಹೆಚ್ಚು ಉತ್ಪನ್ನ ತಯಾರಿಸಿ ₹3.5 ಕೋಟಿ ವಹಿವಾಟಿನ ಉದ್ಯಮ ಬೆಳೆಸಿದ ಯಶಸ್ವಿ ಕಥೆ.
(6 hours ago)
18
Uddhav Thackeray reaction: ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಏಕಿಲ್ಲ ಎಂದು ಶಿವಸೇನಾ (ಯುಬಿಟಿ) ಮಾಜಿ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಕೇಳಿದ್ದಾರೆ.
(23 hours ago)
18
Nagoya Storm Threat: ಕೆಲವೇ ದಿನಗಳ ಹಿಂದೆ ಈ ಬಂದರು ನಗರದಲ್ಲಿ ದಾಖಲೆ ಮಟ್ಟದಲ್ಲಿ ಧಾರಾಕಾರ ಮಳೆಯಾಗಿತ್ತು. ಈಗ ತುಫಾನು ಭೀತಿ ಎದುರಾಗಿದೆ.
(23 hours ago)
15
Karnataka Cabinet: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಮತ್ತು ಸಚಿವರು ತೆರೆದ ಅಂಬಾರಿ ಬಸ್ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು.
(6 hours ago)
14
Divya Gowda Wedding: ನಟಿ ಭವ್ಯ ಗೌಡ ಸಹೋದರಿ ದಿವ್ಯಾ ಗೌಡ ಮತ್ತು ಹೇಮಂತ್ ಕುಮಾರ್ ಅವರ ಅರಿಸಿನ ಶಾಸ್ತ್ರದ ಸಂಭ್ರಮದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
(7 hours ago)
14
ಸೆಮಿಕಾನ್ 2.0 ಉದ್ಘಾಟನೆ | ಚಿಪ್ ವಿನ್ಯಾಸಕ್ಕಾಗಿ 200 ನವೋದ್ಯಮಗಳಿಗೆ ನೆರವು: ವೈಷ್ಣವ್
(12 hours ago)
14
KN Rajanna Statements: ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರೆಂಬುದನ್ನು ಚುನಾವಣೆ ಫಲಿತಾಂಶ ನಿರ್ಧರಿಸಲಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದು ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಬಣ್ಣಿಸಿದ್ದಾರೆ.
(5 hours ago)
13
ಹಾರ್ದಿಕ್ ಪಾಂಡ್ಯ ಇನ್ನೂ ಫಿಟ್ ಆಗಿಲ್ಲ: ಗೌತಮ್ ಗಂಭೀರ್
(9 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
News18 ಕನ್ನಡ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಉದಯವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 18
Suicide Bombing: ಪಾಕಿಸ್ತಾನದ ಕೊಹಾಟ್ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಪೊಲೀಸರು ಸೇರಿದಂತೆ 16 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
9 mins ago
ಮಂಡಿನೋವು ಕಾಡುತ್ತಿದೆ; ಸಹಜವಾಗಿ ಮನಸಿಗೆ ಬರುವುದು ಕ್ಯಾಲ್ಷಿಯಂ ಕೊರತೆ, ಬೆನ್ನು ನೋವು ಎಂದಾಕ್ಷಣವೇ ಸ್ಟ್ರೆಸ್ ಅಥವಾ ಮೂಳೆ ಸಮಸ್ಯೆ. ಸರಿ, ಸ್ವವೈದ್ಯಕ್ಕೆ ಮುಂದಾಗುವ ನಾವು, ಮೆಡಿಕಲ್ಶಾಪ್ಗೆ ಹೋಗಿ ಒಂದಷ್ಟು ಕ್ಯಾಲ್ಷಿಯಂ ಮಾತ್ರೆಗಳನ್ನು ಕೊಂಡು ನುಂಗಿ ನೀರು ಕುಡಿದುಬಿಡುತ್ತೇವೆ.
9 mins ago
ಗುಂಡಣ್ಣ ಕಾರ್ಟೂನು: ಶುಕ್ರವಾರ, ಸೆಪ್ಟೆಂಬರ್ 18, 2026
9 mins ago
Karnataka Cabinet Decision: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಲು ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಂಪುಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
39 mins ago
ಕೆಇಎಂಪಿ: ಸರ್ಕಾರಿ ಶಾಲೆಯ 100 ವಿದ್ಯಾರ್ಥಿನಿಯರಿಗೆ ಉಚಿತ ಫುಟ್ಬಾಲ್ ತರಬೇತಿ
39 mins ago
‘ಜೈ ಜೈ ರಾಮ್’ ಹಾಡಲು ಅರಿಜಿತ್ ಸಿಂಗ್ 200 ಟೇಕ್... ಕುತೂಹಲಕಾರಿ ವಿಚಾರ ಬಹಿರಂಗ
39 mins ago
Oscars 2027 entry: ಸಂತೋಷ್ ದಾವಖರ್ ನಿರ್ದೇಶನದ ಮರಾಠಿ ಸಿನಿಮಾ 'ಗೋಂಧಳ' 97ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ.
39 mins ago
ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಜಾರಿಯಿಂದ ಜನರಿಗೆ ಲಾಭವೇನು: ಇಲ್ಲಿದೆ ಅಭಿಪ್ರಾಯ
39 mins ago
‘ಪಿಂಚಿ’ ಆಕಾರದ ಗುರು ಮಂದಿರ, ಮೈದಾಳ ಕೆರೆ... ವಾರಾಂತ್ಯ ಭೇಟಿಗೆ ಮಂದಾರಗಿರಿ
39 mins ago
ಅರಣ್ಯ, ವನ್ಯಜೀವಿ, ಪರಿಸರದ ಜತೆಗೆ ಸ್ಥಳೀಯ ಸಮುದಾಯದ ರಕ್ಷಣೆ, ಸುಸ್ಥಿರ ಪ್ರಗತಿ ಅಂಶ ಒತ್ತಿ ಹೇಳಿದ ತಜ್ಞರು
69 mins ago
ಚಿನಕುರುಳಿ ಕಾರ್ಟೂನು: ಶುಕ್ರವಾರ, ಸೆಪ್ಟೆಂಬರ್ 18, 2026
69 mins ago
Mandara Giri Tourism: ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಮಂದಾರಗಿರಿಯಲ್ಲಿ ಪಿಂಚಿ ಆಕಾರದ ಗುರು ಮಂದಿರ, ಪ್ರಾಚೀನ ಜೈನ ಬಸದಿಗಳು ಮತ್ತು ಮೈದಾಳ ಕೆರೆ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ.
99 mins ago
ಮುಂದಿನ ಪೀಳಿಗೆ ಬರಗಾಲವನ್ನೇ ನೋಡುವುದಿಲ್ಲ: 'ಮಹಾ' ಸಿಎಂ ದೇವೇಂದ್ರ ಫಡಣವೀಸ್
99 mins ago
Ramayana Movie Song: ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಜೈ ಜೈ ರಾಮ್ ಹಾಡಿನ ರೆಕಾರ್ಡಿಂಗ್ಗಾಗಿ ಅರಿಜಿತ್ ಸಿಂಗ್ 200 ಟೇಕ್ ತೆಗೆದುಕೊಂಡ ಕುತೂಹಲಕಾರಿ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ.
2 hours ago
Nithari case death: ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ ಹರಿದ್ವಾರದ ತಮ್ಮ ಚಹಾ ಅಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
2 hours ago
Gen Z religion: ಇಂದಿನ ಯುವ ಪೀಳಿಗೆಯು ಧರ್ಮದ ಕುರಿತು ಚರ್ಚಿಸುತ್ತಿರುವುದು ಸಂತಸದ ವಿಚಾರವಾಗಿದ್ದು, ಧರ್ಮವು ನಮ್ಮ ನಡವಳಿಕೆ ಮತ್ತು ಡಿಎನ್ಎಯಲ್ಲಿದೆ ಎಂದು ಮೋಹನ್ ಭಾಗವತ್ ಉಜ್ಜಯಿನಿಯಲ್ಲಿ ತಿಳಿಸಿದರು.
2 hours ago
ಸ್ಫೋಟಕ ಸಿಕ್ಸರ್: ಯುವರಾಜ್ ನಂತರ ಅಭಿಷೇಕ್ ಶರ್ಮಾ ಭಲ್ಲೆ ಭಲ್ಲೆ
2 hours ago
Forest Resource Assessment: ಭಾರತದ ಅರಣ್ಯ ವಿಸ್ತೀರ್ಣ ಹೆಚ್ಚಿದ್ದರೂ ನೈಸರ್ಗಿಕ ಅರಣ್ಯ ಮತ್ತು ಜೀವವೈವಿಧ್ಯದ ಆರೋಗ್ಯದ ಬಗ್ಗೆ ಆತಂಕವಿದೆ ಎಂದು ಜಿಎಫ್ಆರ್ಎ 2025ರ ವರದಿ ವಿಶ್ಲೇಷಿಸಿದೆ.
2 hours ago
Karnataka Cabinet Decision: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಪ್ರಾಚೀನ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ರಾಜ್ಯ ಸರ್ಕಾರ ಘೋಷಿಸಿದೆ.
2 hours ago
Fastest T20I Century: ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ ಅವರ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
2 hours ago
Apple sales India: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ 'ಐಫೋನ್ 18 ಪ್ರೊ' ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' ಸ್ಮಾರ್ಟ್ಫೋನ್ಗಳ ಮಾರಾಟ ಭಾರತದಲ್ಲಿ ಅಧಿಕೃತವಾಗಿ ಇಂದಿನಿಂದ ಆರಂಭವಾಗಿದೆ.
2 hours ago
ಯತ್ನಾಳ, ಈಶ್ವರಪ್ಪರನ್ನು ಬಿಜೆಪಿಗೆ ಕರೆತರಬೇಕಿದೆ: ಮಾಜಿ ಸಚಿವ ಮುರುಗೇಶ ನಿರಾಣಿ
3 hours ago
Katrina Kaif Ramya: ಕತ್ರಿನಾ ಕೈಫ್ ಅವರನ್ನು ಬಾಡಿ ಶೇಮಿಂಗ್ ಮಾಡುತ್ತಿರುವುದನ್ನು ಖಂಡಿಸಿರುವ ನಟಿ ರಮ್ಯಾ, ಮಹಿಳೆಯ ದೇಹದ ಆಕಾರದ ಕುರಿತು ಟೀಕಿಸುವುದು ತಪ್ಪು ಎಂದು ಆಕ್ರೋಶ ಹೊರಹಾಕಿದ್ದಾರೆ.
3 hours ago
Captaincy Task: ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಪಟ್ಟಕ್ಕಾಗಿ ಸಂಗೀತಾ ಮತ್ತು ಆಸಿಯಾ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇಂದಿನ ಸಂಚಿಕೆಯಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಯಾರೆಂಬುದು ನಿರ್ಧಾರವಾಗಲಿದೆ.
3 hours ago
2017ರಲ್ಲಿ ಮೊದಲ ಅಧಿಸೂಚನೆ, ತೀವ್ರ ವಿರೋಧದ ಬಳಿಕೆ ಈಗ ಹೊಸ ಕರಡು ಅಧಿಸೂಚನೆ ಜಾರಿ
3 hours ago
Asian Games: ಸಿಂಧು, ಮನು, ಮೀರಾಬಾಯಿ, ಕ್ರಿಕೆಟ್ ತಂಡಗಳ ಮೇಲೆ ಎಲ್ಲರ ಕಣ್ಣು
4 hours ago
Indian athletes: ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಭಾರತದ ತಾರಾ ಕ್ರೀಡಾಪಟುಗಳಾದ ಮನು ಭಾಕರ್, ಪಿ.ವಿ. ಸಿಂಧು ಹಾಗೂ ಕ್ರಿಕೆಟ್ ತಂಡಗಳು ಸಜ್ಜಾಗಿದ್ದು, ಪದಕದ ನಿರೀಕ್ಷೆ ಹೆಚ್ಚಿದೆ.
4 hours ago
Cultural appropriation row: ಬಂಜಾರ ಶೈಲಿಯ ಬ್ಯಾಗ್ಗಳನ್ನು ಹೋಲುವ ₹9 ಲಕ್ಷ ಬೆಲೆಯ ಹ್ಯಾಂಡ್ಬ್ಯಾಗ್ಗಳನ್ನು ಫೆಂಡಿ ಕಂಪನಿ ಬಿಡುಗಡೆ ಮಾಡಿದ್ದು, ಭಾರತೀಯ ಕಸುಬುದಾರಿಕೆಗೆ ಮನ್ನಣೆ ನೀಡದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
4 hours ago
ಕಲಬುರಗಿ: ಅನಧಿಕೃತವಾಗಿ ಅಳವಡಿಸಿದ್ದ ಸಿದ್ದರಾಮಯ್ಯ ಪ್ರತಿಮೆ ತೆರವು
4 hours ago
Apple Axis Bank: ಭಾರತದಲ್ಲಿ ಆ್ಯಪಲ್ ಪೇ ಸೇವೆ ಆರಂಭಿಸಲು ಆ್ಯಪಲ್ ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಈ ಸೌಲಭ್ಯ ದೊರೆಯುವ ಸಾಧ್ಯತೆಯಿದೆ.
5 hours ago
KN Rajanna Statements: ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರೆಂಬುದನ್ನು ಚುನಾವಣೆ ಫಲಿತಾಂಶ ನಿರ್ಧರಿಸಲಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದು ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಬಣ್ಣಿಸಿದ್ದಾರೆ.
5 hours ago
Maria Kuriakose: ಕೇರಳಂನ ಮರಿಯಾ ಕುರಿಯಾಕೋಸ್ ಅವರು ₹5 ಸಾವಿರ ಹೂಡಿಕೆಯೊಂದಿಗೆ ತೆಂಗಿನ ಚಿಪ್ಪಿನಿಂದ 110ಕ್ಕೂ ಹೆಚ್ಚು ಉತ್ಪನ್ನ ತಯಾರಿಸಿ ₹3.5 ಕೋಟಿ ವಹಿವಾಟಿನ ಉದ್ಯಮ ಬೆಳೆಸಿದ ಯಶಸ್ವಿ ಕಥೆ.
6 hours ago
NTA Score Card: ಎನ್ಟಿಎ ಯುಜಿಸಿ-ನೆಟ್ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಮರುಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಅಧಿಕೃತ ವೆಬ್ಸೈಟ್ನಲ್ಲಿ ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದು.
6 hours ago
Karnataka Cabinet: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಮತ್ತು ಸಚಿವರು ತೆರೆದ ಅಂಬಾರಿ ಬಸ್ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು.
6 hours ago
Sustainable Agriculture: ಮಳೆ ಕೊರತೆ ಮತ್ತು ಬರಗಾಲದ ನಡುವೆಯೂ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಸಿರಿಧಾನ್ಯಗಳ ದೇಸಿ ತಳಿಗಳು ಯಶಸ್ವಿಯಾಗಿ ಬೆಳೆಯುತ್ತಿದ್ದು, ರೈತರಿಗೆ ಆಶಾಕಿರಣವಾಗಿವೆ.
6 hours ago
ಬೆಂಗಳೂರು: ಬಾಕ್ಸರ್ಗಳಿಗೆ ನೆಲದ ಮೇಲೆ ವಾಸ್ತವ್ಯ, ಅಧಿಕಾರಿಗಳಿ ಎಸಿ ಕೊಠಡಿ
6 hours ago
KABA Hosting Issues: ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರೀಡಾಪಟುಗಳಿಗೆ ಮೂಲಸೌಲಭ್ಯ ಹಾಗೂ ವಸತಿ ಕೊರತೆಯಾಗಿದ್ದು, ಬಾಕ್ಸರ್ಗಳು ನೆಲದ ಮೇಲೆ ಮಲಗುವಂತಾಗಿದೆ.
6 hours ago
Divya Gowda Wedding: ನಟಿ ಭವ್ಯ ಗೌಡ ಸಹೋದರಿ ದಿವ್ಯಾ ಗೌಡ ಮತ್ತು ಹೇಮಂತ್ ಕುಮಾರ್ ಅವರ ಅರಿಸಿನ ಶಾಸ್ತ್ರದ ಸಂಭ್ರಮದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
7 hours ago
ಅಕ್ಟೋಬರ್ 16ರಿಂದ 18ರವರೆಗೆ ಜೆ.ಕೆ. ಮೈದಾನದಲ್ಲಿ ಆಯೋಜನೆ
7 hours ago
Crime News: ಹಾವೇರಿ ಜಿಲ್ಲೆಯಲ್ಲಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ 46 ಗುತ್ತಿಗೆದಾರರಿಗೆ ₹26.32 ಕೋಟಿ ದಂಡ ವಿಧಿಸಲಾಗಿದೆ.
7 hours ago
West Bengal By-election: ಪಶ್ಚಿಮ ಬಂಗಾಳ ಉಪಚುನಾವಣೆ ಹಿನ್ನೆಲೆ ಪಕ್ಷದ ಹೆಸರು ಮತ್ತು ಚಿಹ್ನೆ ಬಳಕೆಗೆ ಆಯೋಗ ನಿರ್ಬಂಧ ಹೇರಿದ ಕಾರಣ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣ ಹೊಸ ಆಯ್ಕೆಗಳನ್ನು ಸಲ್ಲಿಸಿದೆ.
7 hours ago
District Wise Rainfall: ಕರ್ನಾಟಕದ ತುಮಕೂರು, ಕಲಬುರಗಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮಧುಗಿರಿಯಲ್ಲಿ ಗರಿಷ್ಠ 97.75 ಮಿ.ಮೀ ಮಳೆ ದಾಖಲಾಗಿದೆ.
7 hours ago
KKRTC bus crash: ವಿಜಯನಗರ ಜಿಲ್ಲೆಯ ತಂಬ್ರಹಳ್ಳಿ ಬಳಿ ಕೆಕೆಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
8 hours ago
ಪಡಿತರ ಚೀಟಿ ಇ–ಕೆವೈಸಿಗೆ ಅ.20ರ ಗಡುವು: ನ್ಯಾಯಬೆಲೆ ಅಂಗಡಿ ಸಮಯ ಬದಲಾವಣೆ
8 hours ago
‘ನಮ್ಮ ಹಾದಿಗಳು ಒಂದಾಗಲು ಸಾಧ್ಯವಿಲ್ಲ’ ನಿಶ್ಚಿತಾರ್ಥ ಮುರಿದುಕೊಂಡ ಪೃಥ್ವಿ ಶಾ
8 hours ago
Prithvi Shaw separation: ಭಾರತದ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥವಾದ ಆರು ತಿಂಗಳಲ್ಲೇ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
8 hours ago
Kaaka Movie Release:ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ಕಾಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 2027ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
8 hours ago
ಜಪಾನ್ನಲ್ಲಿ ನಡೆಯುವ ವಿಶ್ವ ಕೌಶಲ ಸ್ಪರ್ಧೆ ನೋಂದಣಿ ಅವಧಿ ವಿಸ್ತರಣೆ
9 hours ago
ಹಾರ್ದಿಕ್ ಪಾಂಡ್ಯ ಇನ್ನೂ ಫಿಟ್ ಆಗಿಲ್ಲ: ಗೌತಮ್ ಗಂಭೀರ್
9 hours ago
ಕೋಲಾರ: ಎಸ್ಐಆರ್; ಶೇ 97ರಷ್ಟು ಮತದಾರರಿಗೆ ನೋಟಿಸ್
9 hours ago
Finance Ministry clarification: ಯುಪಿಐ ವಹಿವಾಟಿಗೆ ಶೇ 0.4ರಷ್ಟು ಎಂಡಿಆರ್ ವಿಧಿಸುವ ನಿರ್ಧಾರದ ಹಿಂದೆ ಅಮೆರಿಕದ ಒತ್ತಡವಿಲ್ಲ ಹಾಗೂ ರೂಪೇ ಕ್ರೆಡಿಟ್ ಕಾರ್ಡ್ ಬಳಕೆಗೆ ಆದ್ಯತೆ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
9 hours ago
SDPI Protest: ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗೆ ಜಾಮೀನು ಸಿಕ್ಕಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ವೇಳೆ ಪ್ರಜಾಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಸ್ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
9 hours ago
ಅನಂತನಾಗ್ರ ಚಳವಳಿ,ರಾಜಕೀಯ ಬದುಕು ಹೇಗಿತ್ತು: ಶಾಸಕರಾಗಿ ಸಚಿವರಾದ ಮೊದಲ ನಾಯಕ ನಟ
9 hours ago
Rudrappa Lamani Fine: ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ್ದ ಆರೋಪದಡಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಸಕ್ಕರೆ– ಜವಳಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸುಮಾರು ₹3 ಕೋಟಿ ದಂಡ ವಿಧಿಸಲಾಗಿದೆ.
9 hours ago
Kalyana Karnataka Projects: ಹಿಂದುಳಿದ ‘ಕಲ್ಯಾಣ ಕರ್ನಾಟಕ’ದ ಅಭಿವೃದ್ಧಿಗಾಗಿ 10 ಅಂಶಗಳ ನೀಲನಕ್ಷೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಇಲ್ಲಿ ಪ್ರಕಟಿಸಿದರು.
9 hours ago
ಈರುಳ್ಳಿ ಬೆಲೆ ಶೇ 9ರಷ್ಟು ಇಳಿಕೆ
10 hours ago
Modi childhood stories: ಪ್ರಧಾನಿ ಮೋದಿ ಅವರ ಶಾಲಾ ಶಿಕ್ಷಕ ಪಟೇಲ್ ಅವರು ಮೋದಿಯವರ ಬಾಲ್ಯದ ನಾಟಕದ ಅಭಿನಯ, ಮೊಸಳೆ ಮರಿ ತಂದ ಘಟನೆ ಹಾಗೂ ಅವರ ಚುರುಕಿನ ನೆನಪಿನ ಶಕ್ತಿಯ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
10 hours ago
ಬೆಂಗಳೂರಲ್ಲಿ ನಿಂಬೆ ಹಣ್ಣಿನ ಬೆಲೆ ನಾಲ್ಕು ಪಟ್ಟು ಏರಿಕೆ, ದಾಖಲೆ ದರದಲ್ಲಿ ಮಾರಾಟ
10 hours ago
24 ಲಕ್ಷ ಜನರಿಗೆ ನೋಟಿಸ್ – ಮಹೇಶ್ವರರಾವ್
11 hours ago
Election Commission ruling: ಪಶ್ಚಿಮ ಬಂಗಾಳ ಉಪಚುನಾವಣೆ ಹಿನ್ನೆಲೆ ಟಿಎಂಸಿ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸದಂತೆ ಮಮತಾ ಬ್ಯಾನರ್ಜಿ ಹಾಗೂ ಬಂಡಾಯ ಬಣಕ್ಕೆ ಚುನಾವಣಾ ಆಯೋಗ ಮಧ್ಯಂತರ ನಿರ್ಬಂಧ ಹೇರಿದೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ