Last Updated: 13 Sep 2026 9:33 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಡಚ್ CEOಯಿಂದ ಉದ್ಯೋಗದ ಆಫರ್ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ
(14 hours ago)
19
ಆಸ್ಟ್ರೇಲಿಯಾ ಎ ಜಯಭೇರಿ
(14 hours ago)
17
BRICS Summit: ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಅಬುಧಾಬಿ ಯುವರಾಜ ಶೇಖ್ ಖಾಲಿದ್ ಗೈರಾಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಹಲವು ನಾಯಕರು ಭಾಗವಹಿಸಿದ್ದರು.
(14 hours ago)
15
Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.
(8 hours ago)
12
Politics: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.
(14 hours ago)
12
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಸಿಗದ ನೀರು
(14 hours ago)
12
‘ವೈಲ್ಡ್ ಚೈಲ್ಡ್’ನಿಂದ ಪ್ರಬುದ್ಧ ನಾಯಕನವರೆಗೆ: ಇಶಾನ್ ಕಿಶನ್ ಹೊಸ ಅಧ್ಯಾಯ
(14 hours ago)
11
ತಾಜ ಸುಲ್ತಾನಪುರದಲ್ಲಿ ಜನರ ಸಮಸ್ಯೆಗೆ ಕಿವಿಯಾದ ಶಾಸಕ ಅಲ್ಲಮಪ್ರಭು ಪಾಟೀಲ
(8 hours ago)
10
Kerala Government Grant: ಶಬರಿಮಲೆ ಯಾತ್ರೆಯ ಸಿದ್ಧತೆಗಾಗಿ ಲೋಕೋಪಯೋಗಿ ಇಲಾಖೆಗೆ ಕೇರಳ ಸರ್ಕಾರವು ₹ 551.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಭಕ್ತರ ಸುಗಮ ದರ್ಶನಕ್ಕೆ ಕ್ರಮ ಕೈಗೊಂಡಿದೆ.
(9 hours ago)
10
Wildlife trafficking: ಒಡಿಶಾದಲ್ಲಿ ಐದು ಒರಾಂಗುಟಾನ್ ಮರಿಗಳ ಪತ್ತೆಯಾಗಿದ್ದು, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಅವುಗಳ ನೈಸರ್ಗಿಕ ವಾಸಸ್ಥಳದ ನಾಶದ ಕುರಿತು ಲೇಖನವು ಬೆಳಕು ಚೆಲ್ಲುತ್ತದೆ.
(11 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 13
ಬರ: ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ
27 mins ago
Madrasa closure order: ರಾಜ್ಯದಾದ್ಯಂತ 252 ಮದರಸಾಗಳನ್ನು ಮುಚ್ಚುವಂತೆ ಪಶ್ಚಿಮ ಬಂಗಾಳ ಸರ್ಕಾರ ಆದೇಶಿಸಿದೆ. ಅದರ ಭಾಗವಾಗಿ ಸುಮಾರು 100 ಮದರಸಾಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
57 mins ago
ಜಪಾನ್ ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್ಗೆ ಚಿನ್ನ, ಕದಂ ಪದಕ ‘ಶತಕ’
57 mins ago
India China Relations: ಭಾರತದ ನೆಲದಲ್ಲಿ ಚೀನಾ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಷಿ ಜಿನ್ಪಿಂಗ್ಗೆ ಭರವಸೆ ನೀಡಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.
57 mins ago
DK Shivakumar: ‘ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಗಣೇಶ ಹಬ್ಬದ ಆಚರಣೆಗೆ ಯಾವುದೇ ತಡೆ ಇಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
87 mins ago
Pygmy Hog Conservation: ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನದಲ್ಲಿ ಅಳಿವಿನಂಚಿನ ಪಿಗ್ಮಿ ಹಾಗ್ ಕಾಡು ಹಂದಿಗಳ ಸಂಖ್ಯೆ 194ಕ್ಕೆ ಏರಿಕೆಯಾಗಿದ್ದು, 2040ರ ವೇಳೆಗೆ 300ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
87 mins ago
BJP Leaders Detained: ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆಗೆ ನಿರ್ಬಂಧ ಹೇರಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
87 mins ago
BRICS Summit Menu: ಇಲ್ಲಿನ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಬ್ರಿಕ್ಸ್ ಶೃಂಗಸಭೆಯ ಔತಣಕೂಟದಲ್ಲಿ ಕೇವಲ ಸಸ್ಯಾಹಾರಿ ಭಕ್ಷ್ಯಗಳನ್ನು ಮಾತ್ರ ಉಣಬಡಿಸಿರುವುದರ ಕುರಿತು ಚರ್ಚೆ ಆರಂಭವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
2 hours ago
ಗುಂಡಣ್ಣ ಕಾರ್ಟೂನ್: ಭಾನುವಾರ 13 ಸೆಪ್ಟೆಂಬರ್ 2026
3 hours ago
Java Sea accident: ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ 240 ಪ್ರಯಾಣಿಕರಿದ್ದ ದೋಣಿ ಮಗುಚಿ 127 ಮಂದಿ ನಾಪತ್ತೆಯಾಗಿದ್ದಾರೆ. 110 ಜನರನ್ನು ರಕ್ಷಿಸಲಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.
3 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ 13 ಸೆಪ್ಟೆಂಬರ್ 2026
3 hours ago
ಚಿನಕುರುಳಿ: ಭಾನುವಾರ 13 ಸೆಪ್ಟೆಂಬರ್ 2026
3 hours ago
Transgender Rights Israel: ಇಸ್ರೇಲ್ನ ಕಡ್ಡಾಯ ಮಿಲಿಟರಿ ಸೇವೆಯನ್ನು ವಿರೋಧಿಸಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಲ್ಡಾ ಕೀಡರ್ ಮತ್ತು ಏಡೆನ್ ಕಾಟ್ರಿ ಅವರ ದಿಟ್ಟ ಹೋರಾಟದ ಕುರಿತ ಮಾಹಿತಿ ಇಲ್ಲಿದೆ.
4 hours ago
Bengaluru police statistics: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2022ರಿಂದ 2025ರ ನಡುವೆ ವರದಿಯಾದ ಅಪಹರಣ ಪ್ರಕರಣಗಳಲ್ಲಿ ಸುಮಾರು ಶೇಕಡಾ 90ರಷ್ಟು ಸುಳ್ಳು ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.
4 hours ago
ED Investigation: ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯನ್ನು ನಾವು ಪ್ರಶ್ನಿಸಿಲ್ಲ, ಕೇವಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
5 hours ago
ಉಪಚುನಾವಣೆಯಲ್ಲಿ ಮಮತಾ ಸ್ಪರ್ಧಿಸಿದರೆ ಅಭ್ಯರ್ಥಿ ಹಿಂಪಡೆಯುತ್ತೇವೆ: ರಿತಬ್ರತ
6 hours ago
Smart Farming Technologies: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರವರೆಗೆ ಕೃಷಿಮೇಳ ನಡೆಯಲಿದ್ದು, ಈ ಬಾರಿ ಮೇಳದಲ್ಲಿ ‘ಸ್ಮಾರ್ಟ್ ಫಾರ್ಮಿಂಗ್’ ನೇರ ಪ್ರದರ್ಶನ ಆಯೋಜನೆಗೆ ಸಿದ್ಧತೆ ನಡೆದಿದೆ.
6 hours ago
Tibet Protests Delhi: ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಬಂದಿರುವ ಚೀನಾ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ 64 ಟಿಬೆಟಿಯನ್ನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
6 hours ago
Amit Shah Mumbai: ಮರಾಠ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಏಕನಾಥ ಶಿಂದೆ ಮುಂಬೈನಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.
6 hours ago
Himalaya Disaster Study: ಹಿಮಾಲಯದ ನೈಸರ್ಗಿಕ ವಿಕೋಪಗಳ ತಡೆಗೆ ಉಪಗ್ರಹ ಹಾಗೂ ಕ್ಷೇತ್ರ ಮಟ್ಟದ ಸಮಗ್ರ ಅಧ್ಯಯನ ಅಗತ್ಯ ಎಂದು ಜಿಎಸ್ಐ ಅಧಿಕಾರಿ ಪ್ರದೀಪ್ ಸಿಂಗ್ ಎಚ್ಚರಿಸಿದ್ದಾರೆ.
6 hours ago
Political horse trading: ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು 'ದಿಮಾಗಿ ನಕ್ಸಲ್' (ಬುದ್ಧಿಜೀವಿ ನಕ್ಸಲ್ ಅಥವಾ ನಕ್ಸಲ್ ಮನಃಸ್ಥಿತಿಯವರು) ಎಂದು ಹೇಳಿದ್ದಾರೆ.
6 hours ago
BRICS Summit: ಪ್ರಯಾಣದ ಆಯಾಸ ಮತ್ತು ವಿಶ್ರಾಂತಿಯ ಕಾರಣದಿಂದಾಗಿ ಪ್ರಧಾನಿ ಮೋದಿ ಆಯೋಜಿಸಿದ್ದ ಬ್ರಿಕ್ಸ್ ಭೋಜನಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
7 hours ago
ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಖರೀದಿ ಭರಾಟೆಯೂ ಜೋರು
7 hours ago
ತಾಜ ಸುಲ್ತಾನಪುರದಲ್ಲಿ ಜನರ ಸಮಸ್ಯೆಗೆ ಕಿವಿಯಾದ ಶಾಸಕ ಅಲ್ಲಮಪ್ರಭು ಪಾಟೀಲ
8 hours ago
Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.
8 hours ago
Market Price Hike: ರಾಜ್ಯದಲ್ಲಿ ಬರದ ಛಾಯೆಯ ನಡುವೆ ಗಣೇಶ ಹಬ್ಬಕ್ಕೆ ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಆರ್ಥಿಕ ಹೊರೆಯಾಗಿದೆ.
8 hours ago
Stalin humanity: ಕರೂರು ಕಾಲ್ತುಳಿತ ಪ್ರಕರಣದಲ್ಲಿ ವಿಜಯ್ ವಿರುದ್ಧ ಎಫ್ಐಆರ್ ದಾಖಲಿಸದೆ ಮುಖ್ಯಮಂತ್ರಿ ಸ್ಟಾಲಿನ್ ಮಾನವೀಯತೆ ಮೆರೆದಿದ್ದರು ಎಂದು ಡಿಎಂಕೆ ನಾಯಕ ರಘುಪತಿ ತಿಳಿಸಿದ್ದಾರೆ.
8 hours ago
Narendra Modi BRICS: ತಂತ್ರಜ್ಞಾನ ಮತ್ತು ಖನಿಜಗಳನ್ನು ಅಸ್ತ್ರವಾಗಿಸುವುದರ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದು, ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳ ಒಗ್ಗಟ್ಟಿಗೆ ಕರೆ ನೀಡಿದರು.
8 hours ago
ನನ್ನ ಮೇಲೆ ದೈಹಿಕ, ಮಾನಸಿಕ ಕಿರುಕುಳ ನಡೆದಿದೆ: ದಿವ್ಯಾಂಶಿ ಚೌಧರಿ
8 hours ago
Chamarajanagara News: ಚಾಮರಾಜನಗರ ಜಿಲ್ಲೆಯಾದ್ಯಂತ ಗೌರಿ–ಗಣೇಶ ಹಬ್ಬ ಆಚರಣೆಗೆ ಸಾರ್ವಜನಿಕರು ತಯಾರಿ ಮಾಡಿಕೊಳ್ಳುತ್ತಿದ್ದು, ಗಣಪನ ಮೂರ್ತಿಗಳ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
9 hours ago
Water Crisis: ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುವುದು ಸಂಪೂರ್ಣ ಬಂದ್ ಆಗಿದೆ. ಮುಂದಿನ 55-60 ದಿನಗಳಲ್ಲಿ ನೀರು ಖಾಲಿಯಾಗುವ ಭೀತಿ ಎದುರಾಗಿದೆ.
9 hours ago
Kerala Government Grant: ಶಬರಿಮಲೆ ಯಾತ್ರೆಯ ಸಿದ್ಧತೆಗಾಗಿ ಲೋಕೋಪಯೋಗಿ ಇಲಾಖೆಗೆ ಕೇರಳ ಸರ್ಕಾರವು ₹ 551.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಭಕ್ತರ ಸುಗಮ ದರ್ಶನಕ್ಕೆ ಕ್ರಮ ಕೈಗೊಂಡಿದೆ.
9 hours ago
‘ಸ್ವಚ್ಛ ವಾರ್ಡ್ ವಾಯು’ ಸರ್ವೇಕ್ಷಣೆಯಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದಾವಣಗೆರೆ
10 hours ago
Protest News: ಮಳವಳ್ಳಿ ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ಡಿಸೆಂಬರ್ 1ರಂದು ದೆಹಲಿ ಚಲೋ, ಫೆಬ್ರುವರಿಯಲ್ಲಿ ರಾಜ್ಯಾದ್ಯಂತ ಅಂಗನವಾಡಿ ಬಂದ್ ಎಂದು ತಿಳಿಸಿದರು.
10 hours ago
ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಬದಲಿ ವ್ಯವಸ್ಥೆ
10 hours ago
Wildlife News: ತುರುವೇಕೆರೆ ತಾಲ್ಲೂಕಿನ ಮಾಚೇನಹಳ್ಳಿ ಸುತ್ತಮುತ್ತ ನವಿಲುಗಳು ನಿಗೂಢವಾಗಿ ಮೃತಪಟ್ಟಿವೆ. ಕೀಟನಾಶಕ ಅಥವಾ ಹಕ್ಕಿಜ್ವರದ ಶಂಕೆ ಎಂದು ಸಾರ್ವಜನಿಕರಲ್ಲಿ ಆತಂಕ.
10 hours ago
ಕರ್ನಾಟಕ ಒಣಕೊಬ್ಬರಿ ದರ ಕುಸಿತ, ಗಣೇಶ ನಂತರ ಹಬ್ಬಗಳ ಸಾಲು ಲಾಭ ತರುವ ನಿರೀಕ್ಷೆ
10 hours ago
Severed Hand Incident: ಜಗಳದ ವೇಳೆ ಕುಡುಗೋಲಿನಿಂದ ಹಲ್ಲೆಗೊಳಗಾಗಿ ಕೈ ಕಳೆದುಕೊಂಡ ವ್ಯಕ್ತಿ ತುಂಡಾದ ಕೈಯನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
10 hours ago
ಸುಮಾರು 30 ವರ್ಷಗಳ ಬಳಿಕ ರಾಜಕುಮಾರಿ ಡಯಾನಾರ ‘ರಿವೇಂಜ್ ಡ್ರೆಸ್’ ಹರಾಜು
11 hours ago
ಅಮೆರಿಕಾ ಓಪನ್: ಪ್ರಶಸ್ತಿ ಸುತ್ತಿಗೆ ಜ್ವರೇವ್, ಶೆಲ್ಟನ್ ಲಗ್ಗೆ
11 hours ago
Wildlife trafficking: ಒಡಿಶಾದಲ್ಲಿ ಐದು ಒರಾಂಗುಟಾನ್ ಮರಿಗಳ ಪತ್ತೆಯಾಗಿದ್ದು, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಅವುಗಳ ನೈಸರ್ಗಿಕ ವಾಸಸ್ಥಳದ ನಾಶದ ಕುರಿತು ಲೇಖನವು ಬೆಳಕು ಚೆಲ್ಲುತ್ತದೆ.
11 hours ago
Festival: ಹದವಾಗಿ ನಾದಿದ ಹಿಟ್ಟಿನಿಂದ ಬೆರಳ ತುದಿಯಲ್ಲೇ ದಾರದಷ್ಟು ತೆಳುವಾಗಿ ಎಳೆದು, ತಟ್ಟೆಯ ಮೇಲೆ ನವಿರಾಗಿ ಸುತ್ತುವ ಬೆರಳುಗಳು. ಪಕ್ಕದಲ್ಲೇ ಕೊತಕೊತ ಕುದಿಯುವ ಬಂಡಿಯ ಕೊಬ್ಬರಿ ಎಣ್ಣೆಯ ಘಮ.
12 hours ago
Nuclear Safety: ನವದೆಹಲಿ ಶೃಂಗಸಭೆಯಲ್ಲಿ ಪರಮಾಣು ಸೌಲಭ್ಯಗಳ ಮೇಲಿನ ದಾಳಿಗಳ ಬಗ್ಗೆ ಬ್ರಿಕ್ಸ್ ನಾಯಕರು ಆತಂಕ ವ್ಯಕ್ತಪಡಿಸಿ, ಜಾಗತಿಕ ಶಾಂತಿಗಾಗಿ ಶಸ್ತ್ರಾಸ್ತ್ರ ನಿಯಂತ್ರಣ ಬಲಪಡಿಸಲು ಕರೆ ನೀಡಿದರು.
13 hours ago
ಮುಖ್ಯಮಂತ್ರಿ ಶಿವಕುಮಾರ್ ಸೂಚನೆ | ಪೊಲೀಸರ ವಿಶೇಷ ಕಾರ್ಯಾಚರಣೆ; 23 ಪ್ರಕರಣ ದಾಖಲು
13 hours ago
Public Amenity Issues: ಬೆಂಗಳೂರಿನ ಬಹುತೇಕ ಉದ್ಯಾನಗಳಲ್ಲಿ ಶೌಚಾಲಯಗಳ ನಿರ್ವಹಣೆ ಕಳಪೆಯಾಗಿದ್ದು, ನೀರಿನ ಸೌಲಭ್ಯ ಮತ್ತು ನೈರ್ಮಲ್ಯದ ಕೊರತೆಯಿಂದ ವಾಯುವಿಹಾರಿಗಳು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
13 hours ago
ಗಾಳಿ ಸುದ್ದಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ, ಆ ಹಣವನ್ನು ಇಂತಹ ಕಡೆ ಹೂಡಿಕೆ ಮಾಡಿದ್ದಾರೆಂದು ಇ.ಡಿಯವರು ದಾಖಲೆ ಕೊಡಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
14 hours ago
‘ವೈಲ್ಡ್ ಚೈಲ್ಡ್’ನಿಂದ ಪ್ರಬುದ್ಧ ನಾಯಕನವರೆಗೆ: ಇಶಾನ್ ಕಿಶನ್ ಹೊಸ ಅಧ್ಯಾಯ
14 hours ago
ಒಳನೋಟ | ಸಾವಯವದ ಸೋಗಿನಲ್ಲಿ ಕಲಬೆರಕೆ ಬೆಲ್ಲ: ಅಗ್ಗದ ಬೆಲೆ ಹಿಂದಿನ ಅಸಲಿ ಕತೆ
14 hours ago
Enforcement Directorate probe: ಆಫ್ರಿಕಾ ಚಿನ್ನದ ಗಣಿಯಲ್ಲಿ ಶೇ 40 ಪಾಲು ಇದೆ ಎಂಬ ಇ.ಡಿ ಆರೋಪವನ್ನು ಸಚಿವ ಸತೀಶ ಜಾರಕಿಹೊಳಿ ನಿರಾಕರಿಸಿದ್ದು, ದಾಖಲೆ ಇದ್ದರೆ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
14 hours ago
Politics: ಬೆಂಗಳೂರು: ಮತದಾರರ ಪಟ್ಟಿಯಿಂದ ಹೊರಗಿಡಲಾದವರು ಸುಳ್ಳು ಘೋಷಣಾ ಪತ್ರ ನೀಡುವಂತೆ ಚುನಾವಣಾ ಆಯೋಗ ಒತ್ತಡ ಹೇರುತ್ತಿದೆ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
14 hours ago
Mescom electricity survey: ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ 19,303 ಗ್ರಾಹಕರು ಸ್ವಯಂಪ್ರೇರಣೆಯಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ಕೈಬಿಟ್ಟು ಬಿಲ್ ಪಾವತಿಸಲು ಮುಂದಾಗಿದ್ದಾರೆ.
14 hours ago
BRICS Summit: ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಅಬುಧಾಬಿ ಯುವರಾಜ ಶೇಖ್ ಖಾಲಿದ್ ಗೈರಾಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಹಲವು ನಾಯಕರು ಭಾಗವಹಿಸಿದ್ದರು.
14 hours ago
Politics: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.
14 hours ago
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರೇಷ್ಮೆ ಕೃಷಿಕರಲ್ಲಿ ಮಂದಹಾಸ
14 hours ago
ಇಶಾರಾಣಿ ಫೈನಲ್ಗೆ; ತನ್ವಿ ನಿರ್ಗಮನ
14 hours ago
ಮೆಸ್ಕಾಂ ವ್ಯಾಪ್ತಿಯಲ್ಲಿ 14.62 ಲಕ್ಷ ಮನೆಗಳ ದಾಖಲೆ ಮರುಪರಿಶೀಲನೆ ಪೂರ್ಣ
14 hours ago
‘ನವದೆಹಲಿ ಘೋಷಣೆ’ಗೆ 11 ಸದಸ್ಯ ರಾಷ್ಟ್ರಗಳ ಸರ್ವಾನುಮತದ ಅಂಗೀಕಾರ
14 hours ago
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಸಿಗದ ನೀರು
14 hours ago
Kannada Theater: ಕನ್ನಡ ರಂಗಭೂಮಿಯಲ್ಲಿ ಶಿಸ್ತುಬದ್ಧ ವಿನ್ಯಾಸ ಹಾಗೂ ವಾಸ್ತವವಾದೀ ಶೈಲಿಯ ನಾಟಕಗಳ ಮೂಲಕ ಹೊಸ ಆಯಾಮ ನೀಡಿದ್ದ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ಸಾಧನೆಗಳ ಕುರಿತಾದ ಲೇಖನ.
14 hours ago
ಡಚ್ CEOಯಿಂದ ಉದ್ಯೋಗದ ಆಫರ್ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ