Last Updated: 23 Aug 2026 12:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
13 ವರ್ಷಗಳ ಕಾಯುವಿಕೆಗೆ ಸಿಕ್ಕ ಫಲ.. ಹೊಸ ಕಾರು ಖರೀದಿಸಿದ ನಟಿ ಕೃತ್ತಿಕಾ ರವೀಂದ್ರ
(13 hours ago)
22
Kempegowda Bus Station: ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಎಂಬ ಹೆಸರು ಬರಲು ಹತ್ತಿರದಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರ ಕಾರಣ ಮತ್ತು ಈ ನಿಲ್ದಾಣವನ್ನು ಧರ್ಮಾಂಬುಧಿ ಕೆರೆಯ ಜಾಗದಲ್ಲಿ ನಿರ್ಮಿಸಲಾಗಿದೆ.
(7 hours ago)
19
Sahukar Janaki: ಏಳು ದಶಕಗಳ ಕಾಲ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸುಮಾರು 400 ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.
(17 hours ago)
17
KPSC Chairman Suspension: ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತಿಗೆ ಸಂಪುಟ ಮತ್ತೆ ಶಿಫಾರಸು ಮಾಡಿದೆ.
(17 hours ago)
17
Rahul Gandhi Protest: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
(9 hours ago)
16
AUS vs BAN | ಮಿಂಚಿದ ಆಸೀಸ್ ವೇಗಿಗಳು; 64 ರನ್ಗಳಿಗೆ ಬಾಂಗ್ಲಾ ಆಲೌಟ್
(15 hours ago)
16
ಲೂಝಾನ್ ಡೈಮಂಡ್ ಲೀಗ್: ನೀರಜ್ಗೆ ರಜತ
(18 hours ago)
16
Reservation Hatao Andolan: ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಿ, ಆದಾಯ ಆಧಾರಿತ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶುಕ್ರವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
(16 hours ago)
15
Western Ghats ecology: ಪಶ್ಚಿಮ ಘಟ್ಟದ ಗುಡ್ಡ ಕುಸಿತಕ್ಕೆ ಕಾರಣಗಳು, ಮಾನವ ಚಟುವಟಿಕೆಗಳ ಪರಿಣಾಮ ಮತ್ತು ಪರಿಸರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಸರವಾದಿಗಳೊಂದಿಗೆ ನಡೆಸಿದ ಮಹತ್ವದ ಚರ್ಚೆ ಇಲ್ಲಿದೆ.
(3 hours ago)
14
ಶಿವಣ್ಣನವರಗೆ ಸಿಗದ ಸಚಿವ ಸ್ಥಾನ: ವೇಣುಗೋಪಾಲ್ ಬಳಿ ಸಿದ್ದರಾಮಯ್ಯ ಅಸಮಾಧಾನ
(10 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 22
ಲಾತೂರ್ ಜಿಲ್ಲೆಯ ಗ್ರಾಮ ಸಭೆಯಲ್ಲಿ ಸರಪಂಚ್– ಜನರ ನಡುವಿನ ಚರ್ಚೆ ಬಹಿರಂಗ
7 mins ago
1,800 ಕಿ.ಮೀ ಉದ್ದದ ಎಲ್ಪಿಜಿ ಸಾಗಣೆ ಮಾರ್ಗ ನಿರ್ಮಿಸಲಿರುವ ಗೇಲ್ ಇಂಡಿಯಾ
37 mins ago
‘ವಿದ್ಯಾರ್ಥಿಗಳ ಪ್ರತಿಧ್ವನಿ’ ಕಾರ್ಯಕ್ರಮದಲ್ಲಿ ಮನುಸ್ಮೃತಿ ವಿರುದ್ಧ ರಾಹುಲ್ ವಾಗ್ದಾಳಿ
37 mins ago
Myanmar military attack: ಮ್ಯಾನ್ಮಾರ್ನ ಸಂಗೈಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ಸೇನೆ ನಡೆಸಿದ ವಾಯುದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
67 mins ago
ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ
67 mins ago
Russia Ukraine conflict: ಉಕ್ರೇನ್ನ ಶಾಪಿಂಗ್ ಸೆಂಟರ್ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದು, 130 ಮಂದಿ ಗಾಯಗೊಂಡಿದ್ದಾರೆ ಮತ್ತು ಕೀವ್ ಮೂಲಸೌಕರ್ಯದ ಮೇಲೆ ದಾಳಿ ನಡೆದಿದೆ.
67 mins ago
ವಿಶ್ವಕಪ್ ಹಾಕಿ| ನೆದರ್ಲೆಂಡ್ಸ್ ಎದುರು ಮಣಿದ ಭಾರತ: ಹರ್ಮನ್ ಬಳಗಕ್ಕೆ ಸೋಲಿನ ಕಹಿ
67 mins ago
ಟೆಸ್ಟ್: 64 ರನ್ಗಳಿಗೆ ಉರುಳಿದ ಬಾಂಗ್ಲಾ
67 mins ago
ರಾಷ್ಟ್ರೀಯ ಜೂನಿಯರ್ ಈಜು: ಎಂಟು ಚಿನ್ನ ಬಾಚಿದ ಕರ್ನಾಟಕ
67 mins ago
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ 492 ಅಥ್ಲೀಟ್ಗಳು
97 mins ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಟ್ರೀಸಾ–ಗಾಯತ್ರಿ ಸವಾಲು ಸೆಮಿಯಲ್ಲಿ ಅಂತ್ಯ
97 mins ago
Prakash Raj criticism: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕುರಿತ 'ಧೀಮಂತ ಧುರೀಣ' ಕೃತಿ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ಮೋದಿ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಟೀಕಿಸಿದರು.
97 mins ago
Western Ghats ecology: ಪಶ್ಚಿಮ ಘಟ್ಟದ ಗುಡ್ಡ ಕುಸಿತಕ್ಕೆ ಕಾರಣಗಳು, ಮಾನವ ಚಟುವಟಿಕೆಗಳ ಪರಿಣಾಮ ಮತ್ತು ಪರಿಸರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಸರವಾದಿಗಳೊಂದಿಗೆ ನಡೆಸಿದ ಮಹತ್ವದ ಚರ್ಚೆ ಇಲ್ಲಿದೆ.
3 hours ago
Humanoid Robot Record: ಚೀನಾದ ಆನರ್ ಸಂಸ್ಥೆ ಅಭಿವೃದ್ಧಿಪಡಿಸಿದ ಲೈಟ್ನಿಂಗ್ ರೊಬೊಟ್ 100 ಮೀಟರ್ ಓಟವನ್ನು 9.32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆಯನ್ನು ಮುರಿದಿದೆ.
3 hours ago
ಮಿಂಚಿನ ಓಟದಲ್ಲಿ ‘ಉಸೇನ್ ಬೋಲ್ಟ್’ ವಿಶ್ವ ದಾಖಲೆ ಮುರಿದ ಚೀನಾದ ರೊಬೊಟ್
3 hours ago
Supreme Court Justice: ನ್ಯಾಯಾಧೀಶರು ದೇವರಲ್ಲ, ನಮ್ಮ ಪ್ರತಿಯೊಂದು ತೀರ್ಪು ಸರಿಯಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ಗಮಿತ ನ್ಯಾಯಮೂರ್ತಿ ಸಂಜಯ್ ಕರೋಲ್ ಹೇಳಿದ್ದಾರೆ.
4 hours ago
Abhijeet Dipke: ಅನುಮತಿ ಪಡೆಯದೆ ಸರ್ಕಾರಿ ಶಾಲೆಯೊಳಗೆ ಪ್ರವೇಶಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
4 hours ago
OTP security: ಯಾವುದಾದರೂ ವೆಬ್ಸೈಟ್ನಲ್ಲಿ ಖಾತೆ ತೆರೆಯುವಾಗ, ಆನ್ಲೈನ್ ಪಾವತಿ ಮಾಡುವಾಗ ಅಥವಾ ಹೊಸ ಸಾಧನದಲ್ಲಿ ಖಾತೆಗೆ ಪ್ರವೇಶಿಸುವಾಗ ನಮ್ಮ ಮೊಬೈಲ್ಗೆ ಆರು ಅಂಕೆಗಳ ಒಂದು ಸಂಖ್ಯೆ ಬರುತ್ತದೆ.
4 hours ago
ಚುರುಮುರಿ: ಭಾಯಿ ಭಾಯಿ ಬಾವಿ!
4 hours ago
Priyank Kharge: ಎಂಎಸ್ಎಂಇ (ಸೂಕ್ಷ್ಮ ಹಾಗೂ ಸಣ್ಣ ಉದ್ಯಮ) ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು ನಾಪತ್ತೆ ಆಗಿರುವ ವದಂತಿಗೆ ತೆರೆ ಬಿದ್ದಿದೆ.
5 hours ago
RTI Inquiry: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೈಗೊಂಡ ಅಧಿಕೃತ ಪ್ರವಾಸ ಹಾಗೂ ಇದಕ್ಕಾಗಿ ಸಾರ್ವಜನಿಕ ನಿಧಿಯಿಂದ ಬಳಸಲಾದ ವೆಚ್ಚದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಬಹಿರಂಗಪಡಿಸಲು ಚುನಾವಣಾ ಆಯೋಗವು ನಿರಾಕರಿಸಿದೆ.
5 hours ago
Bribery Allegations: ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ಎನ್ಎಚ್ಆರ್ಸಿ ನೋಟಿಸ್ ಜಾರಿ ಮಾಡಿದೆ.
5 hours ago
‘ಧೀಮಂತ ಧುರೀಣ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಆರೋಪ ಮಲ್ಲಿಕಾರ್ಜುನ ಖರ್ಗೆ
5 hours ago
Social media trolls: ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀಡಿದ ಹೇಳಿಕೆಯ ಕಾರಣಕ್ಕಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗೆ ಗುರಿಯಾಗಿದ್ದಾರೆ.
5 hours ago
Kannada Cinema: ಹಾಲಿವುಡ್ ಚಿತ್ರಗಳಿಗೆ ಹೋಲಿಸಿದರೆ ಕನ್ನಡದ ದೊಡ್ಡ ಸಿನಿಮಾಗಳ ಚಿತ್ರೀಕರಣ ಮತ್ತು ನಿರ್ಮಾಣ ಪ್ರಕ್ರಿಯೆಯು ಏಕೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ಈ ಲೇಖನವು ವಿಶ್ಲೇಷಿಸುತ್ತದೆ.
5 hours ago
Tejas Mark-2: ಎರಡು ತಿಂಗಳ ಹಿಂದಷ್ಟೇ ನಿವೃತ್ತಿರಾದ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನೇತೃತ್ವದಲ್ಲಿ ದೇಶೀಯವಾಗಿ ನಿರ್ಮಿಸಲಾಗುತ್ತಿರುವ ತೇಜಸ್ ಯುದ್ಧ ವಿಮಾನ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ.
6 hours ago
ಚಿನಕುರುಳಿ: ಶನಿವಾರ, 22 ಆಗಸ್ಟ್ 2026
6 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 22 ಆಗಸ್ಟ್ 2026
7 hours ago
ಗುಂಡಣ್ಣ ಕಾರ್ಟೂನು: ಶನಿವಾರ, 22 ಆಗಸ್ಟ್ 2026
7 hours ago
Kempegowda Bus Station: ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಎಂಬ ಹೆಸರು ಬರಲು ಹತ್ತಿರದಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರ ಕಾರಣ ಮತ್ತು ಈ ನಿಲ್ದಾಣವನ್ನು ಧರ್ಮಾಂಬುಧಿ ಕೆರೆಯ ಜಾಗದಲ್ಲಿ ನಿರ್ಮಿಸಲಾಗಿದೆ.
7 hours ago
Kempegowda Bus Station: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಎಂಬ ಹೆಸರು ಬರಲು ಕಾರಣ ಹತ್ತಿರದಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರ. ಈ ಸ್ಥಳದ ಇತಿಹಾಸ ಮತ್ತು ಹಿನ್ನೆಲೆಯ ಕುರಿತಾದ ಮಾಹಿತಿ ಇಲ್ಲಿದೆ.
8 hours ago
Manipur ethnic conflict: ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಹಳ್ಳಿಗಳ ಸಂಖ್ಯೆ ಏರಿಕೆಯಾಗಿರುವುದು ಏಕೆ ಎಂಬುದನ್ನು ಬಿಜೆಪಿ ಶಾಸಕ ಪಾವೊಲಿಯನ್ಲಾಲ್ ಹೌಕಿಪ್ ವಿವರಿಸಿದ್ದಾರೆ.
8 hours ago
Vande Mataram Controversy: ಕಾಂಗ್ರೆಸ್ ತನ್ನ ಕಾರ್ಯಕ್ರಮಗಳಲ್ಲಿ ʼವಂದೇ ಮಾತರಂʼ ರಾಷ್ಟ್ರೀಯ ಗೀತೆಯ ಮೊದಲ ಎರಡು ಚರಣವನ್ನು ಮಾತ್ರ ಹಾಡಲು ನಿರ್ಧರಿಸಿರುವುದನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಖಂಡಿಸಿದೆ.
8 hours ago
ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕೆ? ಪೊಲೀಸರಿಗೆ ರಾಹುಲ್ ಗಾಂಧಿ ಪ್ರಶ್ನೆ
8 hours ago
ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಗ್ರಾಮಗಳ ಸಂಖ್ಯೆ ಏರಿಕೆ: ಕಾರಣವೇನು?
8 hours ago
ವಿಶ್ಲೇಷಣೆ | ಇ20 ಪೆಟ್ರೋಲ್: ಭಾರತದ ಹಸಿರು ಗುರಿ ಮತ್ತು ಗ್ರಾಹಕರ ಆತಂಕದ ನಡುವೆ…
8 hours ago
ಸ್ಟಾರ್ಟ್–ಅಪ್: ಸಂಪತ್ತಿನ ರಕ್ಷಕ ಬೆಂಗಳೂರಿನ ವೆಲ್ತ್ಎಕ್ಸ್ಗೆ ಜಾಗತಿಕ ಮನ್ನಣೆ
8 hours ago
E20 fuel transition: ಭಾರತದಲ್ಲಿ ಇ20 ಪೆಟ್ರೋಲ್ ಬಳಕೆಯಿಂದ ಹಳೆಯ ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ಹಾನಿಯ ಆತಂಕ ಎದುರಾಗಿದ್ದು, ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
9 hours ago
Rahul Gandhi Protest: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
9 hours ago
Revanth Reddy US visit: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ವಿದೇಶಾಂಗ ಸಚಿವಾಲಯದ ನಿಯಮಾವಳಿಗಳ ಉಲ್ಲಂಘನೆಯ ಕಾರಣ ನೀಡಿ ಕೇಂದ್ರ ಸರ್ಕಾರವು ರಾಜಕೀಯ ಅನುಮತಿ ನಿರಾಕರಿಸಿದೆ.
9 hours ago
Ethel Caterham: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿರುವ ಎಥೆಲ್ ಕ್ಯಾಟರ್ಹ್ಯಾಮ್ ಅವರು ಬ್ರಿಟನ್ನ ಸರ್ರೆ (Surrey) ಎಂಬಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ 117ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
9 hours ago
Fake Paneer Health Risks: ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಹೋಟೆಲ್ ಹಾಗೂ ರೆಸ್ಟೊರೆಂಟ್ ಸೇರಿದಂತೆ ಎಲ್ಲೆಡೆ ‘ಅನಲಾಗ್ ಪನೀರ್’ ಅನ್ನು ನಿಷೇಧಿಸಿತು.
10 hours ago
Fake Paneer Health Risks: ಶೇ 35ರಷ್ಟು ಸಸ್ಯಜನ್ಯ ಕೊಬ್ಬು ಪತ್ತೆಯಾದ ಹಿನ್ನೆಲೆಯಲ್ಲಿ ಎಫ್ಡಿಎ ಆಯುಕ್ತ ತುಕಾರಾಮ್ ಮುಂಡೆ ಒಂದು ವರ್ಷ ನಿಷೇಧ ಹೇರಿದ್ದಾರೆ. ಇದು ಕಿಡ್ನಿ ಮತ್ತು ಲಿವರ್ ಕೋಶಗಳಿಗೆ ಹಾನಿಕಾರಕವಾಗಿದೆ.
10 hours ago
ಅನಲಾಗ್ ಪನೀರ್ ಬಳಸಿದ ‘ಉಡುಪಿ ಸ್ವಾದ್’ಗೆ ಸಮಸ್ಯೆ ಅನುಭವಿಸಿ ಎಂದ ಬಾಂಬೆ ಹೈಕೋರ್ಟ್
10 hours ago
ಶಿವಣ್ಣನವರಗೆ ಸಿಗದ ಸಚಿವ ಸ್ಥಾನ: ವೇಣುಗೋಪಾಲ್ ಬಳಿ ಸಿದ್ದರಾಮಯ್ಯ ಅಸಮಾಧಾನ
10 hours ago
RSS Chief Mohan Bhagwat: ಅಮೆರಿಕ ಮತ್ತು ಕೆನಡಾ ಭೇಟಿಯು ಆರ್ಎಸ್ಎಸ್ ವಿಚಾರಧಾರೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಭಾರತೀಯ ಸಮುದಾಯದ ಸಂಪರ್ಕದ ಕುರಿತು ಜಾಗತಿಕ ಮಟ್ಟದಲ್ಲಿ ತೀವ್ರ ರಾಜಕೀಯ ಚರ್ಚೆ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
11 hours ago
IAS Officer Missing: ಎಂಎಸ್ಎಂಇ (ಸೂಕ್ಷ್ಮ ಹಾಗೂ ಸಣ್ಣ ಉದ್ಯಮ) ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು ನಾಪತ್ತೆ ಆಗಿರುವ ಶಂಕೆಯಿದ್ದು, ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ.
11 hours ago
Rahul Gandhi event: ಪುಣೆಯಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಕಾಂಗ್ರೆಸ್ ಇನ್ಫ್ಲುಯೆನ್ಸರ್ಗಳಿಗೆ ಹಣ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ, ಆದರೆ ಕಾಂಗ್ರೆಸ್ ಇದನ್ನು ನಿರಾಕರಿಸಿದೆ.
11 hours ago
US Tariffs Canada: ವ್ಯಾಪಾರ ಒಪ್ಪಂದದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ, ಕೆನಡಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದೆ.
11 hours ago
Physics Nobel Prize: ನೊಬೆಲ್ ವಿಜೇತ ವಿಜ್ಞಾನಿ ಅಬ್ದುಸ್ ಸಲಾಮ್ ಅವರು ಕೋಲ್ಕತ್ತದಲ್ಲಿ ತಮ್ಮ ಗುರು ಅನಿಲೇಂದ್ರ ಗಂಗೂಲಿ ಅವರನ್ನು ಭೇಟಿ ಮಾಡಿ ತಮ್ಮ ನೊಬೆಲ್ ಪದಕವನ್ನು ಅರ್ಪಿಸಿ ಗುರುಭಕ್ತಿ ಮೆರೆದ ಘಟನೆಯ ವಿವರ ಇಲ್ಲಿದೆ.
12 hours ago
BJP MLA Sarbari Mukherjee: ಜಾಧವ್ಪುರ ವಿವಿ ಘರ್ಷಣೆಯ ಆರೋಪ ನಿರಾಕರಿಸಿದ ಶಾಸಕಿ ಸರ್ಬರಿ ಮುಖರ್ಜಿ, ತಾವು ಎಂದಿಗೂ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿಲ್ಲ ಮತ್ತು ಘಟನೆಯ ವೇಳೆ ಸ್ಥಳದಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
12 hours ago
Artificial Paneer Ban: ಕೃತಕ ಪನೀರ್(ಅನಲಾಗ್ ಪನೀರ್) ಉತ್ಪಾದನೆ,ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ಮಾಡುವುದನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
12 hours ago
BJP organizational meeting: ಪಕ್ಷದ ಬಲವರ್ಧನೆ ಮತ್ತು ವಿಧಾನಸಭಾ ಚುನಾವಣೆಗಳ ಸಿದ್ಧತೆಯ ಕುರಿತು ಚರ್ಚಿಸಲು ನಿತಿನ್ ನವೀನ್ ಅವರು ನೂತನ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದರು.
12 hours ago
BJP Protest: ವಿಧಾನಸಭೆ ಅಧಿವೇಶನ ನಡೆಸಲು ಅವಕಾಶ ನೀಡದೆ, ಸಮಯ ವ್ಯರ್ಥ ಮಾಡುತ್ತಿರುವ ಪ್ರತಿಪಕ್ಷ ಬಿಜೆಪಿಯು, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ರೆ.
12 hours ago
ವ್ಯವಸ್ಥೆಯ ವೈಫಲ್ಯ ತೆರೆದಿಟ್ಟ ವಿದ್ಯಾರ್ಥಿ ಪ್ರತಿಭಟನೆ: ಆರ್ಎಸ್ಎಸ್
13 hours ago
13 ವರ್ಷಗಳ ಕಾಯುವಿಕೆಗೆ ಸಿಕ್ಕ ಫಲ.. ಹೊಸ ಕಾರು ಖರೀದಿಸಿದ ನಟಿ ಕೃತ್ತಿಕಾ ರವೀಂದ್ರ
13 hours ago
Revanth Reddy: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಅಮೆರಿಕದ ಕಾರ್ಯಕ್ರಮವು ಅವರ ಹುದ್ದೆಗೆ ಸೂಕ್ತವಾಗಿಲ್ಲದ ಕಾರಣ ವಿದೇಶಾಂಗ ಸಚಿವಾಲಯವು ಪ್ರವಾಸಕ್ಕೆ ಅನುಮತಿ ನಿರಾಕರಿಸಿದೆ ಎಂದು ಎಂಇಎ ವಕ್ತಾರ ತಿಳಿಸಿದ್ದಾರೆ.
13 hours ago
ಸ್ಪೇನ್ ಆಟಗಾರರ ಜೊತೆ ಕಿತ್ತಾಡಿದ ಅರ್ಜೆಂಟೀನಾದ ಪಾರೆಡೆಝ್ಗೆ 10 ಪಂದ್ಯ ನಿಷೇಧ
14 hours ago
Photos: ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಕನ್ನಡದ ತಾರೆಯರು
14 hours ago
Financial Education: ಶಾಲೆಗಳಲ್ಲಿ ಷೇರು ಮಾರುಕಟ್ಟೆ ಮತ್ತು ಹೂಡಿಕೆಯ ಪಾಠಗಳನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವ ಅಗತ್ಯತೆ ಹಾಗೂ ಕರ್ನಾಟಕ ಸರ್ಕಾರದ ಹೊಸ ಪ್ರಯತ್ನದ ಕುರಿತ ಮಾಹಿತಿ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ