Last Updated: 20 Aug 2026 12:36 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮತ್ತೆ ಖಾತೆ ಬದಲಾವಣೆ: ಕೃಷ್ಣಬೈರೇಗೌಡಗೆ ಹೆಚ್ಚುವರಿ ಹೊಣೆ
(17 hours ago)
56
ಕೊಳದಲ್ಲೇ ಊಟ, ಅಲ್ಲೇ ನಿದ್ರೆ! ವಿಚಿತ್ರ ಕಾಯಿಲೆಯುಳ್ಳ ಬಾಲಕನಿಗೆ ಅಂಬಾನಿ ನೆರವು
(13 hours ago)
31
India vs Sri Lanka test: ಮಾನವ್ ಸುತಾರ್ ಅವರ 6 ವಿಕೆಟ್ ಸಾಧನೆಯ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 165 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
(10 hours ago)
17
Coastal Development: ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ನೀತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಸಿ.ಎಂ ಹೇಳಿದರು.
(23 hours ago)
17
ದೂರದ ಕಾಶ್ಮೀರದಲ್ಲಿ ಬೆಳೆಯುವ ಸೇಬನ್ನು ಬೆಳೆದು ಮಾದರಿಯಾಗಿದ್ದಾರೆ ಸಿಎಫ್ಟಿಆರ್ಐ ನಿವೃತ್ತ ಅಧಿಕಾರಿ ರಂಗರಾಮಯ್ಯ.
(12 hours ago)
16
Karnataka Reservoir Status: ಉತ್ತರ ಕರ್ನಾಟಕದ ಐದು ಪ್ರಮುಖ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ, ಘಟಪ್ರಭಾ ಮತ್ತು ತುಂಗಭದ್ರಾ ಭರ್ತಿಯಾಗಿವೆ, ಆದರೆ ಮಲಪ್ರಭಾ ಜಲಾಶಯದಲ್ಲಿ ಕೇವಲ ಶೇ 58 ರಷ್ಟು ನೀರು ಸಂಗ್ರಹವಾಗಿದೆ.
(9 hours ago)
15
ವಿವಿಧ ಇಲಾಖೆಗಳಿಗೆ ಅಧಿಕಾರಿಗಳ ನೇಮಕ
(6 hours ago)
13
ಸುತಾರ್ ಮ್ಯಾಜಿಕ್: ಶ್ರೀಲಂಕಾ ವಿರುದ್ಧ ಬೃಹತ್ ಅಂತರದ ಗೆಲುವು ದಾಖಲಿಸಿದ ಭಾರತ
(10 hours ago)
13
13ನೇ ವಯಸ್ಸಿಗೆ 20 ಪದಕ: ಆರ್ಚರಿಯಲ್ಲಿ ಮಿಂಚುತ್ತಿರುವ ಮಂಗಳೂರಿನ ಆದ್ಯಾ
(11 hours ago)
13
ಹಾಕಿ ವಿಶ್ವಕಪ್ ಟೂರ್ನಿ: ಭಾರತದ ಪುರುಷರ ತಂಡಕ್ಕೆ ಇಂದು ನಿರ್ಣಾಯಕ ಪಂದ್ಯ
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 19
ಬೆಂಗಳೂರು ಫುಟ್ಬಾಲ್ ಅಂಗಳದ ‘ಅರ್ಜುನ’ ಅರುಮೈನಾಯಗಮ್
23 mins ago
Arumainayagam: ಬೆಂಗಳೂರಿನ ಇಸಯ್ಯಾ ಅರುಮೈನಾಯಗಮ್ ಅವರಿಗೆ ಜೀವಮಾನ ಸಾಧನೆಯ ಅರ್ಜುನ ಪುರಸ್ಕಾರ ನೀಡಲಾಗಿದೆ. ಇವರು 1962ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತೀಯ ಫುಟ್ಬಾಲ್ ತಂಡದ ಸದಸ್ಯರಾಗಿದ್ದರು.
24 mins ago
BJP invitation: ನಾನು ಚುನಾವಣೆಯಲ್ಲಿ ಸೋತಿದ್ದಾಗ ಬಿಜೆಪಿ ಸೇರುವಂತೆ ಬಿ.ಸಿ.ನಾಗೇಶ್ ಆಹ್ವಾನ ನೀಡಿದ್ದರು, ಆದರೆ ತತ್ವ ಸಿದ್ಧಾಂತಗಳ ಕಾರಣದಿಂದ ಅದನ್ನು ನಿರಾಕರಿಸಿದ್ದೆ ಎಂದು ಜಿ.ಪರಮೇಶ್ವರ ತಿಳಿಸಿದರು.
84 mins ago
Central African Republic: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ಅಕ್ರಮ ಚಿನ್ನದ ಗಣಿಯಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಶೋಧ ಕಾರ್ಯಾಚರಣೆ ಮತ್ತು ತನಿಖೆ ನಡೆಯುತ್ತಿದೆ.
84 mins ago
ಬೆಂಗಳೂರಿನಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಿ ವಾಪಸಾಗಿದ್ದ ಬಾಂಗ್ಲಾದೇಶ ಪತ್ರಕರ್ತ
84 mins ago
22 ಪರೀಕ್ಷೆಗಳನ್ನು ರದ್ದತಿ, 23 ಪರೀಕ್ಷೆಗಳ ಕುರಿತು ತನಿಖೆಗೆ ಸರ್ಕಾರದಿಂದ ಆದೇಶ
84 mins ago
Social security pension: ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ವೇತನದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
114 mins ago
Drinking water supply: ಎತ್ತಿನಹೊಳೆ ಯೋಜನೆಯನ್ನು 2027ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
114 mins ago
Hanur forest shooting: ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಅರಣ್ಯ ಸಿಬ್ಬಂದಿ ಗುಂಡೇಟಿನಿಂದ ಮೂವರು ಬಲಿಯಾದ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಪ್ರತಿಕ್ರಿಯಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
114 mins ago
ಹಾಕಿ ವಿಶ್ವಕಪ್ | ಹರ್ಮನ್, ಅಭಿಷೇಕ್ ಮಿಂಚು: ಭಾರತಕ್ಕೆ ಮಣಿದ ಪಾಕ್
2 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್:16ರ ಸುತ್ತಿಗೆ ಸಿಂಧು, ಆಯುಷ್
3 hours ago
NCERT revision: 11 ಮತ್ತು 12ನೇ ತರಗತಿ ಪಠ್ಯಪುಸ್ತಕ ರಚನಾ ತಂಡದ ನಾಲ್ವರು ಸದಸ್ಯರಿಗೆ ಆರ್ಎಸ್ಎಸ್ ನಂಟು ಇರುವುದು ಚರ್ಚೆಗೆ ಗ್ರಾಸವಾಗಿದೆ. ಸಂದೀಪ್ ಶಾಸ್ತ್ರಿ ಈ ತಂಡದ ನೇತೃತ್ವ ವಹಿಸಿದ್ದಾರೆ.
3 hours ago
ಏಷ್ಯನ್ ಜೂ. ರ್ಯಾಪಿಡ್ ಚೆಸ್: ಪ್ರತೀತಿಗೆ ಬೆಳ್ಳಿ, ಅಪೂರ್ವಗೆ ಕಂಚು
3 hours ago
ಸಿಂಕ್ಫೀಲ್ಡ್ ಕಪ್: ಜಂಟಿ ಅಗ್ರಸ್ಥಾನಕ್ಕೇರಿದ ಪ್ರಜ್ಞಾನಂದ
3 hours ago
ಹಾಕಿ ವಿಶ್ವಕಪ್ ಟೂರ್ನಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
3 hours ago
Political alliance analysis: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿಲೀನದ ಚರ್ಚೆ, ಅದರ ರಾಜಕೀಯ ಸಿದ್ಧಾಂತಗಳು, ಇತಿಹಾಸದ ಫಲಿತಾಂಶಗಳು ಮತ್ತು ಪ್ರಾದೇಶಿಕ ಅಸ್ತಿತ್ವದ ಸವಾಲುಗಳ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
3 hours ago
India vs Pakistan Hockey: ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷರ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5–3 ಗೋಲುಗಳಿಂದ ಸೋಲಿಸಿದೆ.
3 hours ago
Tamil Nadu maternity leave: ಮೂರನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ವರ್ಷ ಮಾತೃತ್ವ ರಜೆ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
4 hours ago
Mahua Moitra: ದ್ವೇಷಪೂರಿತ ಭಾಷಣ ಪ್ರಕರಣ ಸಂಬಂಧ ನ್ಯಾಯಾಲಯದ ಎದುರು ಖುದ್ದು ಹಾಜರಾಗದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾ ನ್ಯಾಯಾಲಯವು ಬುಧವಾರ ಬಂಧನ ವಾರಂಟ್ ಹೊರಡಿಸಿದೆ.
4 hours ago
University Exam Error: ಭಾರತದ ರಾಷ್ಟ್ರೀಯ ಪಕ್ಷಿ ಯಾವುದು ಎಂಬ ಪ್ರಶ್ನೆಗೆ ವಿಶ್ವವಿದ್ಯಾಲಯದ ಕೀ ಉತ್ತರದಲ್ಲಿ ಕಾಗೆ ಎಂದು ತಪ್ಪಾಗಿ ನೀಡಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
5 hours ago
Karnataka News: ಕಾವೇರಿ ನೀರು ಹಂಚಿಕೆ, ಮುಡಾ ನಿವೇಶನ ರದ್ದು, ಇಮ್ರಾನ್ ಖಾನ್ ಭೇಟಿ ಮತ್ತು ಮಾನವ್ ಸುತಾರ್ ಬೌಲಿಂಗ್ ದಾಳಿ ಸೇರಿದಂತೆ ಆಗಸ್ಟ್ 19ರ ಪ್ರಮುಖ 10 ಸುದ್ದಿಗಳ ವಿವರಗಳು ಇಲ್ಲಿವೆ.
5 hours ago
Chimul nomination dispute: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ನಾಮನಿರ್ದೇಶನದ ವಿಚಾರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಚಿಂತಾಮಣಿ ಶಾಸಕರಾದ ಮಾಜಿ ಸಚಿವ ಡಾ.ಎಂ.ಸಿ ಸುಧಾಕರ್ ನಡುವೆ ಮತ್ತೊಮ್ಮೆ ವೈಮನಸ್ಸು ಸ್ಫೋಟಕ್ಕೆ ಕಾರಣವಾಗಿದೆ.
5 hours ago
Fake currency: ತಾಲ್ಲೂಕಿನ ಬಿಡದಿ ಹೋಬಳಿಯ ಬೈರಮಂಗಲದ ವೃಷಭಾವತಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕೆಳಗಡೆ ನೀರು ಹರಿಯುವ ನೀರಿನ ಬಳಿ ₹100 ಮತ್ತು ₹500 ಮುಖಬೆಲೆಯ ನೋಟಿನ ಕಟ್ಟುಗಳು ಬುಧವಾರ ಪತ್ತೆಯಾಗಿವೆ.
5 hours ago
US Ambassador: ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಅವರು ಬುಧವಾರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
5 hours ago
MUDA alternative plots: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 50:50 ಅನುಪಾತದಲ್ಲಿ ಹಂಚಿಕೆಯಾಗಿದ್ದ ಬದಲಿ ನಿವೇಶನಗಳ ಹಂಚಿಕೆ ಆದೇಶವನ್ನು ಸರ್ಕಾರ ರದ್ದುಪಡಿಸಿದೆ.
6 hours ago
Strait of Hormuz: ಇರಾನ್ ಮತ್ತು ಅಮೆರಿಕ ನಡುವಿನ ಸಮರ ಮುಂದುವರಿದಿರುವಂತೆಯೇ, ಜಾಗತಿಕ ತೈಲ ಸಾಗಣೆಯ ಪ್ರಮುಖ ನೌಕಾ ಮಾರ್ಗವಾದ ಹೊರ್ಮುಜ್ ಜಲಸಂಧಿ ಮೇಲಿನ ಇರಾನ್ನ ಹಿಡಿತ ಸಡಿಲಗೊಳ್ಳುತ್ತಿದೆ ಎಂಬ ಕುತೂಹಲಕಾರಿ ವರದಿಗಳು ಹೊರಬಂದಿವೆ.
6 hours ago
ವಿವಿಧ ಇಲಾಖೆಗಳಿಗೆ ಅಧಿಕಾರಿಗಳ ನೇಮಕ
6 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 19 ಆಗಸ್ಟ್ 2026
6 hours ago
ಗುಂಡಣ್ಣ ಕಾರ್ಟೂನು: ಬುಧವಾರ, 19 ಆಗಸ್ಟ್ 2026
6 hours ago
ಚಿನಕುರುಳಿ: ಬುಧವಾರ, 19 ಆಗಸ್ಟ್ 2026
7 hours ago
Blood Donation: ಅಪರೂಪ ರಕ್ತ ಗುಂಪಿನ ಈ ಕೃಷಿಕ ರಕ್ತದಾನಕ್ಕೆ ಸದಾ ಸಿದ್ದ
8 hours ago
ಹಬ್ಬದ ಸಂಭ್ರಮ ಇಮ್ಮಡಿಯಾಗಿಸಲು ಉಡುಪಿನ ಆಯ್ಕೆ ಹೀಗಿರಲಿ...
8 hours ago
Cauvery water supply: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ಮಾತ್ರ ನೀರು ಹರಿಸಲು ಸಾಧ್ಯ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
8 hours ago
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಧನ
8 hours ago
Bengaluru traffic impact: ಬೆಂಗಳೂರಿನ ಸಂಚಾರ ದಟ್ಟಣೆಯಿಂದಾಗಿ ಉದ್ಯೋಗಿಗಳು ತಡವಾಗಿ ಕಚೇರಿ ತಲುಪುತ್ತಿದ್ದು, ಇದು ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಉತ್ಪಾದಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
8 hours ago
Sringeri election case: ಶೃಂಗೇರಿ ಶಾಸಕರನ್ನಾಗಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರನ್ನು ಮರುಸ್ಥಾಪಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದುವರಿಸಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.
8 hours ago
ಮಾಜಿ ಸಚಿವ ಬಿ.ಸಿ.ನಾಗೇಶ್ ನಿಧನ: ಅಂತಿಮ ದರ್ಶನ ಪಡೆದ ಮುಖಂಡರು
8 hours ago
ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ನೀರು ಹರಿಸಲು ಸಾಧ್ಯ: ರಾಜ್ಯ ಸರ್ಕಾರ
8 hours ago
Pakistan political news: ಇಮ್ರಾನ್ ಖಾನ್ ಜೈಲಿನಲ್ಲಿ ತಮ್ಮ ಪತ್ನಿ ಮತ್ತು ಸಹೋದರಿಯನ್ನು 9 ತಿಂಗಳ ನಂತರ ಭೇಟಿಯಾದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
8 hours ago
26 ವರ್ಷದಲ್ಲಿ 9 ಸಾವಿರ ಗರ್ಭಿಣಿಯರಿಗೆ ಉಚಿತ ಪ್ರಯಾಣ ಒದಗಿಸಿದ ಆಟೋ ಚಾಲಕ
9 hours ago
Social service: ವಿಶಾಖಪಟ್ಟಣಂನ ಆಟೋ ಚಾಲಕ ಸುಂದರ್ ರಾವ್ ಕಳೆದ 26 ವರ್ಷಗಳಿಂದ 9,423 ಗರ್ಭಿಣಿಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸಿದ್ದಾರೆ. ಇವರ ಮಾನವೀಯ ಸೇವೆಯನ್ನು ಜಿಲ್ಲಾಡಳಿತ ಮತ್ತು ಸಚಿವರು ಶ್ಲಾಘಿಸಿದ್ದಾರೆ.
9 hours ago
ಜೆನ್–Z ಆಯ್ತು ಈಗ ಜೆನ್–ಆಲ್ಫಾ ವಿದ್ಯಾರ್ಥಿಗಳ ಪ್ರತಿಭಟನೆ: ಇವರ ಬೇಡಿಕೆ ಹೀಗಿದೆ
9 hours ago
ವಿಡಿಯೊ: ಮುಖಕ್ಕೆ ಅಂಟಿಕೊಂಡ ಆಕ್ಟೋಪಸ್ನಿಂದ ತಪ್ಪಿಸಿಕೊಳ್ಳಲು ಪರದಾಡಿದ ಮೀನುಗಾರ
9 hours ago
ಕಾಣೆಯಾದ ಮತ್ತು ರಕ್ಷಿಸಲ್ಪಟ್ಟ ಮಕ್ಕಳನ್ನು ವೈಜ್ಞಾನಿಕವಾಗಿ ಗುರುತಿಸಲು ಮತ್ತು ಅವರನ್ನು ಕುಟುಂಬದೊಂದಿಗೆ ಮರುಸೇರ್ಪಡೆಗೊಳಿಸಲು ಡಿಎನ್ಎ ಪರೀಕ್ಷೆ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
9 hours ago
ಧಾರವಾಡ | ಸಂಪುಟದಿಂದ ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
9 hours ago
Sonia Gandhi Memoir: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನವೆಂಬರ್ 10ರಂದು ಬಿಡುಗಡೆಯಾಗಲಿದೆ.
9 hours ago
Karnataka Reservoir Status: ಉತ್ತರ ಕರ್ನಾಟಕದ ಐದು ಪ್ರಮುಖ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ, ಘಟಪ್ರಭಾ ಮತ್ತು ತುಂಗಭದ್ರಾ ಭರ್ತಿಯಾಗಿವೆ, ಆದರೆ ಮಲಪ್ರಭಾ ಜಲಾಶಯದಲ್ಲಿ ಕೇವಲ ಶೇ 58 ರಷ್ಟು ನೀರು ಸಂಗ್ರಹವಾಗಿದೆ.
9 hours ago
Toxic Advance Booking: ಯಶ್ ನಟನೆಯ ಟಾಕ್ಸಿಕ್ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆಗಸ್ಟ್ 21ರಿಂದ ಆರಂಭವಾಗಲಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಘೋಷಿಸಿದೆ.
9 hours ago
BSP Election Strategy: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಎಸ್ಪಿ ಸಿದ್ಧವಾಗುತ್ತಿದ್ದು, ಮಾಯಾವತಿ ಅವರು ಸತೀಶ್ ಚಂದ್ರ ಮಿಶ್ರಾ ಅವರಿಗೆ ಪ್ರಮುಖ ಚುನಾವಣಾ ಜವಾಬ್ದಾರಿಗಳನ್ನು ವಹಿಸಿದ್ದಾರೆ.
9 hours ago
Google Maps Technology: ಜಿಪಿಎಸ್ ಉಪಗ್ರಹಗಳು, ಮೊಬೈಲ್ ಟವರ್ ಮತ್ತು ವೈಫೈ ಜಾಲಗಳ ಮಾಹಿತಿಯನ್ನು ಬಳಸಿಕೊಂಡು ಗೂಗಲ್ ಮ್ಯಾಪ್ಸ್ ನಿಮ್ಮ ನಿಖರವಾದ ಸ್ಥಳವನ್ನು ಹೇಗೆ ಗುರುತಿಸುತ್ತದೆ ಎಂಬುದರ ವಿವರ ಇಲ್ಲಿದೆ.
9 hours ago
DMS KVS Merger: ಭೋಪಾಲ್ನ ಡಿಎಂಎಸ್ ಶಾಲೆಯನ್ನು ಕೆವಿಎಸ್ ಜೊತೆ ವಿಲೀನಗೊಳಿಸುವ ನಿರ್ಧಾರ ವಿರೋಧಿಸಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಶಾಲೆಯ ವಿಶಿಷ್ಟ ಸ್ವರೂಪ ಉಳಿಸುವಂತೆ ಆಗ್ರಹಿಸಿದ್ದಾರೆ.
9 hours ago
Toxic English trailer: ಕೆವಿಎನ್ ಪ್ರೊಡಕ್ಷನ್ಸ್ ಇಂದು ರಾತ್ರಿ ಟಾಕ್ಸಿಕ್ ಸಿನಿಮಾದ ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಲಿದ್ದು, ಆಗಸ್ಟ್ 21ರಿಂದ ಭಾರತದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ.
10 hours ago
Tamil Nadu Student Protest: ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೀಡಿದ್ದ ನಿರ್ದೇಶನವನ್ನು ತಮಿಳುನಾಡು ಸರ್ಕಾರ ಬುಧವಾರ ವಾಪಸ್ ಪಡೆದಿದೆ.
10 hours ago
India vs Sri Lanka test: ಮಾನವ್ ಸುತಾರ್ ಅವರ 6 ವಿಕೆಟ್ ಸಾಧನೆಯ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 165 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
10 hours ago
ಅಭಿಮನ್ಯುಗೆ ವಿರಾಮ ನೀಡಿರುವುದರಿಂದ ಹೊಸ ಆನೆಗೆ ಸಿಗಲಿದೆ ಕ್ಯಾಪ್ಟನ್ ಪಟ್ಟ
10 hours ago
ಸುತಾರ್ ಮ್ಯಾಜಿಕ್: ಶ್ರೀಲಂಕಾ ವಿರುದ್ಧ ಬೃಹತ್ ಅಂತರದ ಗೆಲುವು ದಾಖಲಿಸಿದ ಭಾರತ
10 hours ago
ಉಪ್ಪಿನ ನೆಲದ ಮೇಲೆ ಜೆಸಿಬಿ ಹೈಡ್ರೊಮ್ಯಾಕ್ಸ್ನ ದಾಖಲೆಯ 654 ಕಿ.ಮೀ. ಮಿಂಚಿನ ಓಟ
11 hours ago
13ನೇ ವಯಸ್ಸಿಗೆ 20 ಪದಕ: ಆರ್ಚರಿಯಲ್ಲಿ ಮಿಂಚುತ್ತಿರುವ ಮಂಗಳೂರಿನ ಆದ್ಯಾ
11 hours ago
Archery prodigy: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಚಿಕ್ಕಂದಿನಲ್ಲೇ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿ, ಬೆನ್ನೆಲುಬಾಗಿ ನಿಂತರೆ, ಅಸಾಧ್ಯವಾದದ್ದನ್ನೂ ಸಾಧಿಸುತ್ತಾರೆ ಎಂಬುದಕ್ಕೆ 13 ವರ್ಷದ ಯುವ ಬಿಲ್ಲುಗಾರ್ತಿ ಆದ್ಯಾ ದೇವಾಡಿಗ ಅವರು ಉತ್ತಮ ಉದಾಹರಣೆಯಾಗಿದ್ದಾರೆ.
11 hours ago
NEET Exam Reforms: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ನಲ್ಲಿ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತು.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ