Last Updated: 30 Apr 2026 6:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Assembly Election Exit Polls: ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಜೊತೆಗೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಮತದಾನೋತ್ತರ ಸಮೀಕ್ಷೆಯ ವಿವರಗಳು ಪ್ರಕಟವಾಗಿವೆ.
(11 hours ago)
105
ರಾಜ್ಕುಮಾರ್ ಸ್ಮಾರಕ ವಿವಾದ; ಸುದೀಪ್ ನೇರ ಮಾತು
(22 hours ago)
42
ಪಂದ್ಯದ ನಡುವೆ ವೇಪಿಂಗ್: ಸಂಕಷ್ಟದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಪರಾಗ್
(20 hours ago)
31
Artificial Watermelon Dangers: ಮುಂಬೈನಲ್ಲಿ ಕಲ್ಲಂಗಡಿ ಸೇವಿಸಿ ನಾಲ್ವರು ಮೃತಪಟ್ಟ ಘಟನೆಯು ಆತಂಕ ಮೂಡಿಸಿದೆ. ಹಣ್ಣಿಗೆ ಸಿಂಪಡಿಸುವ ಕೃತಕ ಬಣ್ಣವನ್ನು ಮನೆಯಲ್ಲೇ ಟಿಶ್ಯೂ ಪೇಪರ್ ಬಳಸಿ ಪರೀಕ್ಷಿಸಬಹುದು, ಬಣ್ಣ ಅಂಟಿದರೆ ಅದು ಹಾನಿಕಾರಕ.
(18 hours ago)
27
LPG Shortage: ಪಾಕಿಸ್ತಾನದ ಕರಾಚಿಯ ಓರಂಗಿ ಪಟ್ಟಣದಲ್ಲಿ ಅಡುಗೆ ಅನಿಲದ ತೀವ್ರ ಕೊರತೆಯಾಗಿದೆ. ಪ್ಲಾಸ್ಟಿಕ್ ಬಲೂನ್ಗಳಲ್ಲಿ ಅಪಾಯಕಾರಿಯಾಗಿ ಗ್ಯಾಸ್ ಸಂಗ್ರಹಿಸುತ್ತಿದ್ದಾರೆ.
(15 hours ago)
20
Past Election Analysis: ಹಿಂದಿನ ಚುನಾವಣೋತ್ತರ ಸಮೀಕ್ಷೆಗಳ ನಿಖರತೆಯನ್ನು ವಿಶ್ಲೇಷಿಸಲಾಗಿದೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಪಡೆದಿತ್ತು.
(13 hours ago)
19
P-MARQ Exit Poll: ಪಶ್ಚಿಮ ಬಂಗಾಳದ ಮತದಾನೋತ್ತರ ಸಮೀಕ್ಷೆಯಲ್ಲಿ, P-MARQ ಸಂಸ್ಥೆಯು ಬಿಜೆಪಿಗೆ 150-175 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಊಹಿಸಿದೆ. ಟಿಎಂಸಿಗೆ 118-138 ಸ್ಥಾನಗಳು ಸಿಗಬಹುದೆಂದು ಅಂದಾಜಿಸಲಾಗಿದೆ.
(12 hours ago)
18
ದೇವರೇ ನನ್ನ ಬ್ಯಾಟ್ನಲ್ಲಿ AI ಚಿಪ್ ಇಟ್ಟಿದ್ದಾರೆ ಎಂದ ವೈಭವ್ ಸೂರ್ಯವಂಶಿ
(11 hours ago)
17
ಪಶ್ಚಿಮ ಏಷ್ಯಾ ಸಂಘರ್ಷದಿಂದ ಈಗಾಗಲೇ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇದರ ನಡುವೆಯೇ ಈಗ, ‘ಒಪೆಕ್’ ಹಾಗೂ ‘ಒಪೆಕ್+’ನಿಂದ ಹೊರಬರಲು ಯುಎಇ ತೀರ್ಮಾನಿಸಿದ್ದು, ಇದು ತೈಲ ಆಮದಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ.
(19 hours ago)
17
ಜೈಲು ಸೇರ್ತಾರಾ ಪರಾಗ್? ಇ–ಸಿಗರೇಟ್ ಸೇದಿದರೆ ಭಾರತದಲ್ಲಿ ಶಿಕ್ಷೆ ಏನು..?
(13 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 30
Assembly Election: ವಿವಿಧ ಕಾರಣಗಳಿಂದಾಗಿ ದೇಶದ ಗಮನ ಸೆಳೆದಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ.
6 mins ago
ಕರ್ನಾಟಕದ ತುಪ್ಪಕ್ಕೆ ಹೆಚ್ಚಿದ ಬೇಡಿಕೆ, ಮುಂದಿನ ಆರು ತಿಂಗಳು 2 ಸಾವಿರ ಟನ್ ಸಾಗಣೆಗೆ ಅವಕಾಶ
6 mins ago
Bowring Hospital Wall Collapse: ಬೆಂಗಳೂರಿನ ಶಿವಾಜಿನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಸಂಭವಿಸಿದ ದುರಂತದ ಕಣ್ಣೀರಿನ ಕಥೆ. ಬದುಕುಳಿದ ಸುಲೇಮಾನ್ ಖಾನ್ ಅವರ ಮನಮಿಡಿಯುವ ಮಾತುಗಳು ಇಲ್ಲಿವೆ.
6 mins ago
Karnataka Governance Reforms: ಉಪ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿಯೊಂದಿಗೆ ‘ಡಿಮೆರಿಟ್ ಅಂಕ’ (ಅನರ್ಹತಾ ಅಂಕ) ವ್ಯವಸ್ಥೆ ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
6 mins ago
ಅನಿರೀಕ್ಷಿತ ಏರಿಕೆಯತ್ತ ವಿದ್ಯುತ್ ಬಳಕೆ ಪ್ರಮಾಣ
6 mins ago
ಕ್ಷೇತ್ರ ಮರುವಿಂಗಡಣೆ: ದಕ್ಷಿಣದವರ ತಪ್ಪು
6 mins ago
ಅಸಾಲ್ಟ್ ರೈಫಲ್ ಹಿಡಿದ ಚಿತ್ರ ಹಂಚಿಕೊಂಡ ಟ್ರಂಪ್
6 mins ago
ರಾಜ್ ಪುಣ್ಯಭೂಮಿಗೆ ಸಂಬಂಧಿಸಿದ ಚೇತನ್ ಪ್ರಶ್ನೆಗೆ ಸರ್ಕಾರ ಮೌನವಾಗಿದೆ, ಕನ್ನಡ ಚಿತ್ರೋದ್ಯಮ ಬಾಲಿಶವಾಗಿ ಪ್ರತಿಕ್ರಿಯಿಸಿದೆ, ಜನ ತಕ್ಕ ಉತ್ತರ ನೀಡಿದ್ದಾರೆ.
6 mins ago
ಬೈಕ್ ಯಾರಿಗೆ ಕೊಡಿಸಲಿ, ತಮ್ಮ ಬದುಕಲೆಂದು ಪ್ರಾರ್ಥಿಸಿದ್ದೆ: ಅಣ್ಣನ ವೇದನೆ
6 mins ago
ಬಿಜೆಪಿ ಬಂಗಾಳ ಚುನಾವಣೆ ಸೋತರೆ, ಮೋದಿ ರಾಜಿನಾಮೆ ನೀಡಲಿ: ಡೆರೆಕ್ ಒಬ್ರಯಾನ್
67 mins ago
Apr 29
IPL 2026 | ಹೆಡ್-ಹೆನ್ರಿಚ್ ಫಿಫ್ಟಿ: ಮುಂಬೈ ವಿರುದ್ಧ ಹೈದರಾಬಾದ್ಗೆ ಭರ್ಜರಿ ಜಯ
7 hours ago
Mumbai Indians Batting: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
7 hours ago
ವರ್ಗಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಪತ್ರ
7 hours ago
CBSE Board Exams 2026: 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ದೋಷಗಳು ಮತ್ತು ವಿಳಂಬಗಳ ಕುರಿತ ಮಾಧ್ಯಮ ವರದಿಯನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಬುಧವಾರ ನಿರಾಕರಿಸಿದೆ.
8 hours ago
Retired IPS Officer Fine: ನಿವೃತ್ತಿ ನಂತರವೂ ತಮ್ಮ ಖಾಸಗಿ ವಾಹನದಲ್ಲಿ ಸರ್ಕಾರದ ಅಧಿಕೃತ ಲಾಂಛನ ಬಳಸುತ್ತಿದ್ದ ಡಿಜಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಗೆ ಕೇರಳ ಸಾರಿಗೆ ಇಲಾಖೆ ₹250 ದಂಡ ವಿಧಿಸಿದೆ.
8 hours ago
Dharmasthala Sowjanya Case: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಎಲ್ಲ ಸಾಕ್ಷಿಗಳಿಗೆ ತಕ್ಷಣದಿಂದಲೇ ರಕ್ಷಣೆ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
8 hours ago
ತಿಳಿವಳಿಕೆ ಪತ್ರಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ರಾಜ್ಯದ ಪಂಚಾಯತ್ ರಾಜ್ ಇಲಾಖೆ ಸಹಿ
8 hours ago
Transport Workers Protest: ಬೆಂಗಳೂರು: ವೇತನ ಬಾಕಿ ಪಾವತಿ ಸೇರಿದಂತೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜತೆ ಬುಧವಾರ ನಡೆಸಿದ ಮಾತುಕತೆ ವಿಫಲವಾಗಿದ್ದು, ಮೇ 20ರಿಂದ
8 hours ago
Sowjanya Murder Case: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ಎಸ್ಐಟಿ ರಚನೆ ಸಾಧ್ಯತೆಯ ಬಗ್ಗೆಯೂ ಪ್ರಶ್ನಿಸಿದೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 29 ಏಪ್ರಿಲ್ 2026
9 hours ago
Voter Turnout Record: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎರಡು ಹಂತಗಳಲ್ಲಿ ಒಟ್ಟು ಶೇ 92.47ರಷ್ಟು ಮತದಾನವಾಗಿದ್ದು, 2011ರ ಶೇ 84.72ರ ದಾಖಲೆಯನ್ನು ಮೀರಿದೆ. ಎರಡನೇ ಹಂತದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿದ್ದಾರೆ.
9 hours ago
IPL 2026: ರಿಕೆಲ್ಟನ್ ಶತಕ, ರೈಸರ್ಸ್ಗೆ ಬೃಹತ್ ಗುರಿಯೊಡ್ಡಿದ ಇಂಡಿಯನ್ಸ್
9 hours ago
Mumbai Indians Batting: ಮುಂಬೈ ಇಂಡಿಯನ್ಸ್ ಪರ ರಿಯಾನ್ ರಿಕೆಲ್ಟನ್ ಶತಕ ಬಾರಿಸಿದರು. ಆರಂಭಿಕ ವಿಲ್ ಜಾಕ್ಸ್ 22 ಎಸೆತಗಳಲ್ಲಿ 46 ರನ್ ಗಳಿಸಿದರೆ, ಸನ್ರೈಸರ್ಸ್ ಪರ ಪ್ರಫುಲ್ ಹಿಂಗೆ ಎರಡು ವಿಕೆಟ್ ಪಡೆದರು.
9 hours ago
Kerala Assembly Election: ಕೇರಳ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಎಲ್ಲ ಸಮೀಕ್ಷೆಗಳೂ ಯುಡಿಎಫ್ಗೆ ಬಹುಮತ ನೀಡಿವೆ.
9 hours ago
Puducherry Election Prediction: ಪುದುಚೇರಿಯ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. 30 ಚುನಾಯಿತ ಸ್ಥಾನಗಳಿರುವ ಈ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 16 ಸ್ಥಾನಗಳ ಅಗತ್ಯವಿದೆ.
10 hours ago
West Bengal Elections: ಎರಡನೇ ಹಂತದಲ್ಲಿ ಶೇ 91ರಷ್ಟು ಮತದಾನ
10 hours ago
Global Fuel Prices: ‘ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿತ್ತು. ಅಮೆರಿಕ–ಇರಾನ್ ನಡುವಿನ ಯುದ್ಧದಿಂದ ದೇಶದ ಅರ್ಥ ವ್ಯವಸ್ಥೆಗೆ ಭಾರಿ ಪೆಟ್ಟು ಬಿದ್ದಿದೆ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಬುಧವಾರ ಹೇಳಿದ್ದಾರೆ.
11 hours ago
Delhi Excise Policy Case: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಹೈ ಕೋರ್ಟ್ ಬುಧವಾರ ಹೊಸದಾಗಿ ನೋಟಿಸ್ ಜಾರಿಗೊಳಿಸಿದೆ.
11 hours ago
ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಭಾರತಕ್ಕೆ ಮತ್ತೆ ನಾಲ್ಕು ಪದಕ
11 hours ago
ಗುಂಡಣ್ಣ ಕಾರ್ಟೂನು: ಬುಧವಾರ 29 ಏಪ್ರಿಲ್ 2026
11 hours ago
Cricket AI Chip: ಕ್ರಿಕೆಟರ್ ವೈಭವ್ ಸೂರ್ಯವಂಶಿ ಬ್ಯಾಟ್ನಲ್ಲಿ ಎಐ ಚಿಪ್ ಇದೆ ಎಂದು ಪಾಕಿಸ್ತಾನ ಕ್ರಿಕೆಟ್ ತಜ್ಞ ನೌಮಾನ್ ನಿಯಾಝ್ ಆರೋಪಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವೈಭವ್ ಸೂರ್ಯವಂಶಿ.
11 hours ago
Assam Assembly Election: ಮತದಾನೋತ್ತರ ಸಮೀಕ್ಷೆಯು ಅಸ್ಸಾಂನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದೆ. ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.
11 hours ago
ವರ್ಷದ ಮೊದಲ ಮಳೆ ತಂದ ದುರಂತ
11 hours ago
Assembly Election Exit Polls: ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಜೊತೆಗೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಮತದಾನೋತ್ತರ ಸಮೀಕ್ಷೆಯ ವಿವರಗಳು ಪ್ರಕಟವಾಗಿವೆ.
105
11 hours ago
ದೇವರೇ ನನ್ನ ಬ್ಯಾಟ್ನಲ್ಲಿ AI ಚಿಪ್ ಇಟ್ಟಿದ್ದಾರೆ ಎಂದ ವೈಭವ್ ಸೂರ್ಯವಂಶಿ
11 hours ago
P-MARQ Exit Poll: ಪಶ್ಚಿಮ ಬಂಗಾಳದ ಮತದಾನೋತ್ತರ ಸಮೀಕ್ಷೆಯಲ್ಲಿ, P-MARQ ಸಂಸ್ಥೆಯು ಬಿಜೆಪಿಗೆ 150-175 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಊಹಿಸಿದೆ. ಟಿಎಂಸಿಗೆ 118-138 ಸ್ಥಾನಗಳು ಸಿಗಬಹುದೆಂದು ಅಂದಾಜಿಸಲಾಗಿದೆ.
12 hours ago
Bowring hospital incident: ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಆವರಣದಲ್ಲಿದ್ದ ಹಳೆಯ ಗೋಡೆಯೊಂದು ಬುಧವಾರ ಸಂಜೆ ಕುಸಿದು, ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
12 hours ago
Nagpur Hospital Incident: ನಾಗ್ಪುರದ ಸರ್ಕಾರಿ ಡಾಗಾ ಆಸ್ಪತ್ರೆಯಲ್ಲಿ, ದೀಪಲತಾ ಬನೋಟೆ ಎಂಬ ಮಹಿಳೆ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ತಮ್ಮ ನವಜಾತ ಶಿಶುವನ್ನು ಕಳೆದುಕೊಂಡಿದ್ದಾರೆ. ಹೆರಿಗೆಗೆ ಒಂಬತ್ತು ಗಂಟೆಗಳ ಕಾಲ ಕಾಯಿಸಲಾಗಿತ್ತು ಎಂದು ಪತಿ ಆರೋಪಿಸಿದ್ದಾರೆ.
12 hours ago
REITs Guide: ಸೆಬಿ ರೂಪಿಸಿದ ನಿಯಮಗಳಿಗೆ ಅನುಗುಣವಾಗಿ ರೂಪುಗೊಂಡಿರುವ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ಗಳು ಹೂಡಿಕೆದಾರರಿಗೆ ಕಾಲಕಾಲಕ್ಕೆ ಆದಾಯ ತಂದುಕೊಡುವ ಜೊತೆಯಲ್ಲೇ ಹೂಡಿಕೆ
12 hours ago
Vaibhav Suryavanshi: ಸದ್ಯ ಭಾರತೀಯ ಕ್ರಿಕೆಟ್ನಲ್ಲಿ ಕೇಳಿಬರುತ್ತಿರುವ ಹೆಸರು 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ. ಬೌಲರ್ ಯಾರೇ ಇರಲಿ ತನ್ನದೇ ಶೈಲಿಯಲ್ಲಿ ಲೀಲಾಜಾಲವಾಗಿ ರನ್ ಗಳಿಸುವ ಆಟಗಾರ.
13 hours ago
ವೈಭವ್ ಸೂರ್ಯವಂಶಿ ಬ್ಯಾಟಲ್ಲಿ AI ಚಿಪ್! ಪಾಕ್ ಕ್ರಿಕೆಟ್ ಪಂಡಿತನ ಗಂಭೀರ ಆರೋಪ
13 hours ago
ಜೈಲು ಸೇರ್ತಾರಾ ಪರಾಗ್? ಇ–ಸಿಗರೇಟ್ ಸೇದಿದರೆ ಭಾರತದಲ್ಲಿ ಶಿಕ್ಷೆ ಏನು..?
13 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 29 ಏಪ್ರಿಲ್ 2026
13 hours ago
Past Election Analysis: ಹಿಂದಿನ ಚುನಾವಣೋತ್ತರ ಸಮೀಕ್ಷೆಗಳ ನಿಖರತೆಯನ್ನು ವಿಶ್ಲೇಷಿಸಲಾಗಿದೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಪಡೆದಿತ್ತು.
13 hours ago
ಗಾಂಜಾ ಪ್ರಕರಣದಲ್ಲಿ ವಿದ್ಯಾರ್ಥಿ ವಿಚಾರಣೆ; ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪ
13 hours ago
ಚಿನಕುರುಳಿ ಕಾರ್ಟೂನು: ಬುಧವಾರ, ಏಪ್ರಿಲ್ 29, 2026
14 hours ago
ಪೊಲೀಸರು ಗಾಂಜಾ ಪ್ರಕರಣದಲ್ಲಿ ಆದಿತ್ಯ ಮ್ಯಾಗೇರಿಯ ಎಂಬಾತನನ್ನು ವಿಚಾರಣೆ ನಡೆಸಿ ಲಂಚ ಕೇಳಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಠಾಣೆ ಹೆಡ್ಕಾನ್ಸ್ಟೆಬಲ್ಗಳಾದ ಚಂದ್ರು ನಡುವಿನಮನಿ, ಕಿರಣ ಡೊಕ್ಕನ್ನವರ ಹಾಗೂ ಕಾನ್ಸ್ಟೆಬಲ್ ಸಯ್ಯದ್ ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಲಾಗಿದೆ.
14 hours ago
PM Modi on Bengal Polls: ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಮತದಾರರು ನಿರ್ಭಯವಾಗಿ ಮತ ಚಲಾಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.
14 hours ago
E-Cigarette Ban: 2026ರ ಐಪಿಎಲ್ ಟೂರ್ನಿಯ 40ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಸಂದರ್ಭದಲ್ಲಿ ರಿಯಾನ್ ಪರಾಗ್ ಇ–ಸಿಗರೇಟ್ ಸೇದುತ್ತಿದ್ದರು.
14 hours ago
Protest Shivamogga: ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಹಾಗೂ ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಡಿಜಿಟಲ್ ಮೌಲ್ಯಮಾಪನ ಅವೈಜ್ಞಾನಿಕವಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ ಎಂದು ಆರೋಪಿಸಿ ಎನ್ಎಸ್ಯುಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
14 hours ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಶೇ 78.68ರಷ್ಟು ಮತದಾನವಾಗಿದೆ.
15 hours ago
LPG Shortage: ಪಾಕಿಸ್ತಾನದ ಕರಾಚಿಯ ಓರಂಗಿ ಪಟ್ಟಣದಲ್ಲಿ ಅಡುಗೆ ಅನಿಲದ ತೀವ್ರ ಕೊರತೆಯಾಗಿದೆ. ಪ್ಲಾಸ್ಟಿಕ್ ಬಲೂನ್ಗಳಲ್ಲಿ ಅಪಾಯಕಾರಿಯಾಗಿ ಗ್ಯಾಸ್ ಸಂಗ್ರಹಿಸುತ್ತಿದ್ದಾರೆ.
15 hours ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ 61.11ರಷ್ಟು ಮತದಾನವಾಗಿದೆ.
17 hours ago
Milk Production: ಬಿಸಿಗಾಳಿ ಅಬ್ಬರದಿಂದಾಗಿ ಹಾಲಿನ ಉತ್ಪಾದನೆಯು ಶೇ 25.8 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದರಿಂದ ಡೈರಿ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
17 hours ago
Derek O'Brien Challenge: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಹುಮತ ಪಡೆಯುವಲ್ಲಿ ವಿಫಲವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜಿನಾಮೆ ನೀಡಬೇಕು ಎಂದು ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಅವರು ಸವಾಲು ಹಾಕಿದ್ದಾರೆ.
17 hours ago
Toxic movie update: ನಟ ಹಾಗೂ ನಿರ್ಮಾಪಕರಾಗಿ ಯಶ್ ಹೊಸ ದಿನಾಂಕ ಘೋಷಿಸದೆ ಸಿನಿಮಾ ಮುಂದೂಡಿದ್ದಾರೆ. ಜಾಗತಿಕ ಗುಣಮಟ್ಟಕ್ಕಾಗಿ ಮಾರ್ಚ್ 19 ರಿಂದ ಜೂನ್ 4ಕ್ಕೆ ಬದಲಾಗಿದ್ದ ಚಿತ್ರದ ಬಿಡುಗಡೆ ಈಗ ಮತ್ತಷ್ಟು ವಿಳಂಬವಾಗಿದೆ.
17 hours ago
Artificial Watermelon Dangers: ಮುಂಬೈನಲ್ಲಿ ಕಲ್ಲಂಗಡಿ ಸೇವಿಸಿ ನಾಲ್ವರು ಮೃತಪಟ್ಟ ಘಟನೆಯು ಆತಂಕ ಮೂಡಿಸಿದೆ. ಹಣ್ಣಿಗೆ ಸಿಂಪಡಿಸುವ ಕೃತಕ ಬಣ್ಣವನ್ನು ಮನೆಯಲ್ಲೇ ಟಿಶ್ಯೂ ಪೇಪರ್ ಬಳಸಿ ಪರೀಕ್ಷಿಸಬಹುದು, ಬಣ್ಣ ಅಂಟಿದರೆ ಅದು ಹಾನಿಕಾರಕ.
18 hours ago
Royal Family Connection: ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ದೂರದ ಸೋದರ ಸಂಬಂಧಿಗಳು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
18 hours ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಬೆಳಿಗ್ಗೆ 11 ಗಂಟೆಯವರೆಗೆ ಶೇ 39.97ರಷ್ಟು ಮತದಾನವಾಗಿದೆ.
18 hours ago
King Charles roast: ಬ್ರಿಟಿಷರು ಇರದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡಬೇಕಿತ್ತು ಎಂದು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲೆಳೆದಿದ್ದಾರೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ