Last Updated: 8 May 2026 10:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆದಾಯ ಕುಸಿತದ ಆತಂಕದಲ್ಲಿ ವ್ಯಾಪಾರಸ್ಥರು, ಪಾದಚಾರಿಗಳಲ್ಲೂ ನಿಲ್ಲದ ಭಯ
(15 hours ago)
35
ಪಳನಿಸ್ವಾಮಿ ಸಿಎಂ ಮಾಡಿ ಬಾಹ್ಯ ಬೆಂಬಲ: ಡಿಎಂಕೆ ಯೋಜನೆಗೆ ಬೆಚ್ಚಿಬಿದ್ದ ಟಿವಿಕೆ
(9 hours ago)
26
IPL 2026: ಸೋಲಿನ ನಡುವೆಯೂ ತಂಡದ ಆಟಗಾರರನ್ನು ಸಮರ್ಥಿಸಿಕೊಂಡ ನಾಯಕ ಪಾಟಿದಾರ್
(13 hours ago)
26
Political violence: ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಯಲ್ಲಿ ಅತ್ಯಾಧುನಿಕ ಗ್ಲಾಕ್ 47ಎಕ್ಸ್ ಪಿಸ್ತೂಲ್ ಬಳಸಿರುವ ಶಂಕೆ ಇದೆ. ಈ ದಾಳಿಯಲ್ಲಿ ಗುಂಡೇಟಿನಿಂದ ಗಾಯಗೊಂಡ ಚಾಲಕ ಬುದ್ಧದೇವ್ ಬೇರಾ ಸ್ಥಿತಿ ಗಂಭೀರವಾಗಿದೆ.
(23 hours ago)
23
Crime News: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ 26 ವರ್ಷದ ಯುವತಿಯನ್ನು ಪ್ರೀತಿಸಿದ 15 ವರ್ಷದ ಬಾಲಕ ಪೋಷಕರ ವಿರೋಧದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
(11 hours ago)
19
High Speed Rail Network: ಬೆಂಗಳೂರು-ಹೈದರಾಬಾದ್-ಚೆನ್ನೈ ನಡುವಿನ ಅತಿವೇಗದ ರೈಲು ಮಾರ್ಗ ನಕ್ಷೆ ಅಂತಿಮಗೊಂಡಿದೆ. ಚೆನ್ನೈನ ಎರಡನೇ ವಿಮಾನ ನಿಲ್ದಾಣದ ತಾಣವಾದ ಪರಂದೂರು ಮತ್ತು ರಾಮನಗರ ನಿಲ್ದಾಣವನ್ನು ಯೋಜನೆಗೆ ಸೇರಿಸಲಾಗಿದೆ.
(23 hours ago)
18
Madhya Pradesh Marriage: ಸಾತ್ನಾ ಸೆಂಟ್ರಲ್ ಜೈಲಿನ ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಅವರು ಕೈದಿ ಧರ್ಮೆಂದ್ರ ಸಿಂಗ್ ಅವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಭಜರಂಗದಳದ ಕಾರ್ಯಕರ್ತರು ಈ ವಿವಾಹಕ್ಕೆ ನೆರವಾಗಿದ್ದಾರೆ.
(11 hours ago)
17
ವಿಕೆಟ್ ಪಡೆಯುವುದು ಹೇಗೆಂದು ಕೊಹ್ಲಿಯೇ ಹೇಳಿಕೊಟ್ಟಿದ್ದರು: ಪ್ರಿನ್ಸ್ ಯಾದವ್
(11 hours ago)
16
ರೆಸಾರ್ಟ್ನಲ್ಲಿ ಎಐಎಡಿಎಂಕೆ ಶಾಸಕರು: ನಟ ವಿಜಯ್ ಪರ ಕೆಲವು ಶಾಸಕರ ಒಲವು?
(16 hours ago)
16
ನಾವು ನಿಮ್ಮೊಂದಿಗಿದ್ದೇವೆ.. ಟಿಎಂಸಿ, ಡಿಎಂಕೆಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ
(5 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 8
IPL 2026| ಉತ್ತಮ ಆರಂಭದ ನಂತರ ಕುಸಿತ ಕಂಡ ಡೆಲ್ಲಿ: ಕೆಕೆಆರ್ಗೆ ಸುಲಭ ಗುರಿ
41 mins ago
China Pakistan relations: ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿರುವುದನ್ನು ಮೊದಲ ಬಾರಿಗೆ ಚೀನಾ ಬಹಿರಂಗವಾಗಿ ಒಪ್ಪಿಕೊಂಡಿದೆ.
41 mins ago
Tamil Nadu Government Formation: ತಮಿಳುನಾಡಿನಲ್ಲಿ ಹತ್ತಾರು ತಿರುವುಗಳನ್ನು ಪಡೆದುಕೊಂಡಿದ್ದ ರಾಜಕೀಯ ನಾಟಕ ಅಂತ್ಯದತ್ತ ಸಾಗಿದ್ದು ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
41 mins ago
Suvendu Adhikari CM: ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಶನಿವಾರ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
41 mins ago
Tamil Nadu Government Formation: ತಮಿಳುನಾಡು ರಾಜಕೀಯದಲ್ಲಿ, ನಟ ವಿಜಯ್ 118 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
72 mins ago
Kerala Congress Politics: ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಸಿ. ವೇಣುಗೋಪಾಲ್ ಜೊತೆಗೆ ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಕೂಡ ಆಕಾಂಕ್ಷಿಗಳಾಗಿದ್ದು, ಅಂತಿಮ ನಿರ್ಧಾರಕ್ಕೂ ಮುನ್ನ ಮೂವರನ್ನು ಮಲ್ಲಿಕಾರ್ಜುನ ಖರ್ಗೆ ಮಾತುಕತೆಗೆ ಕರೆದಿದ್ದಾರೆ.
102 mins ago
NCRB crime data: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಮಕ್ಕಳ ಮೇಲಿನ ಅಪರಾಧಗಳು ಶೇ 46ರಷ್ಟು ಹೆಚ್ಚಾಗಿದೆ. 2024ರಲ್ಲಿ ಪೋಕ್ಸೋ ಕಾಯ್ದೆಯಡಿ 69,191 ಪ್ರಕರಣಗಳು ದಾಖಲಾಗಿವೆ.
102 mins ago
Tamil Nadu Politics: 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ ಪಕ್ಷಕ್ಕೆ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬೆಂಬಲ ಘೋಷಿಸಿವೆ. ಆದರೂ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸರ್ಕಾರ ರಚನೆಗೆ ಆಹ್ವಾನಿಸದ ಕಾರಣ ಪಕ್ಷವು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
2 hours ago
West Bengal Politics: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಿಸಲ್ಪಟ್ಟ ಸುವೇन्दु ಅಧಿಕಾರಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
3 hours ago
New AirPods Technology: ಐಫೋನ್ನಷ್ಟೇ ಆ್ಯಪಲ್ನ ಏರ್ಪಾಡ್ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. 'ಬ್ಲೂಮ್ಬರ್ಗ್' ವರದಿಯ ಪ್ರಕಾರ ನೂತನ ಆ್ಯಪಲ್ ಏರ್ಪಾಡ್, ಕ್ಯಾಮೆರಾವನ್ನು ಹೊಂದಿರಲಿದೆ.
3 hours ago
IPL 2026: ಡೆಲ್ಲಿ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೆಕೆಆರ್
3 hours ago
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 08 ಮೇ 2026
3 hours ago
West Bengal Politics: ಕೋಲ್ಕತ್ತದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುವೇಂದು ಅಧಿಕಾರಿಯನ್ನು ಬಿಜೆಪಿ ಶಾಸಕಾಂಗ ನಾಯಕರಾಗಿ ಘೋಷಿಸಿದ್ದಾರೆ. ಅವರು ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
3 hours ago
Basanagouda Patil Yatnal: ರಾಜ್ಯದ ಬಿಜೆಪಿಯಲ್ಲಿ ಮೊದಲಿನ ಹಾಗೆ ಯಾವ ಸಿದ್ಧಾಂತಗಳು ಉಳಿದುಕೊಂಡಿಲ್ಲ. ಹಿಂದೂತ್ವದ ಬಗ್ಗೆ ಚಿಂತನೆ ಹೊಂದಿರುವವರೇ ಪಕ್ಷದ ರಾಜ್ಯಾಧ್ಯಕ್ಷರಾಗಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
4 hours ago
Suvendu Adhikari: 15 ವರ್ಷಗಳಿಂದ ತೃಣಮೂಲ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಇನ್ನು ಬಿಜೆಪಿ ಆಡಳಿತ. ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಎದುರು ಗೆದ್ದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
4 hours ago
ಮೊದಲ ‘ಗ್ಲೈಡ್ ಅಸ್ತ್ರ’ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
4 hours ago
Puducherry Assembly Election: ಎನ್. ರಂಗಸಾಮಿ ಅವರು ಐದನೇ ಬಾರಿಗೆ ಪುದುಚೇರಿಯನ್ನು ಮುನ್ನಡೆಸಲಿದ್ದಾರೆ. ಎನ್.ಡಿ.ಎ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎ. ನಮಸ್ಸಿವಾಯಂ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
4 hours ago
Mani Shankar Aiyar: ತಮಿಳಗ ವೆಟ್ರಿ ಕಳಗಂ(ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವ ತಮ್ಮ ಪಕ್ಷದ ನಿರ್ಧಾರವನ್ನು ‘ಭೀಕರ’ ಎಂದು ಕರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ಇದು ಕೀಳುಮಟ್ಟದ ರಾಜಕೀಯ ಎಂದು ಟೀಕಿಸಿದ್ದಾರೆ.
5 hours ago
Calcutta High Court News: ಮತದಾರರ ಪಟ್ಟಿ ಪರಿಷ್ಕರಣೆ ಮೇಲ್ಮನವಿ ನ್ಯಾಯಮಂಡಳಿಗೆ ನ್ಯಾ. ಟಿ.ಎಸ್. ಶಿವಜ್ಞಾನಂ ರಾಜೀನಾಮೆ ನೀಡಿದ್ದಾರೆ. ಇವರು ಆಯೋಗ ನೇಮಿಸಿದ್ದ 19 ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದು, ಮೋತಾಬ್ ಶೇಖ್ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದರು.
5 hours ago
West Bengal government formation: ಸುವೇಂದು ಅಧಿಕಾರಿ ಅವರನ್ನು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
5 hours ago
TVK Alliance: ಅಂತೂ ಇಂತೂ ನಟ, ತಮಿಳಿಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಎಡಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆಗೆ ಸಿದ್ಧರಾಗಿದ್ದಾರೆ. ಕಾಂಗ್ರೆಸ್ನ ಐವರು ಶಾಸಕರು ಈಗಾಗಲೇ ಬೆಂಬಲ ಘೋಷಿಸಿದ್ದಾರೆ.
5 hours ago
ನಾವು ನಿಮ್ಮೊಂದಿಗಿದ್ದೇವೆ.. ಟಿಎಂಸಿ, ಡಿಎಂಕೆಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ
5 hours ago
Female Voters: ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆಯಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದ್ದು, ಮಹಿಳಾ ಮತದಾರರ ಸಂಖ್ಯೆ ಕೂಡ ಜಾಸ್ತಿಯಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
5 hours ago
Karnataka Politics: ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬದಲಾವಣೆ ಆಗಬಹುದು ಎಂಬ ಚರ್ಚೆ ಜನಸಾಮಾನ್ಯರಲ್ಲಿದೆ. ಆದರೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ
5 hours ago
ಚಿನಕುರುಳಿ ಕಾರ್ಟೂನು: 08 ಮೇ 2026
5 hours ago
Namma Metro: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಮೇ 10ರಂದು ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ
6 hours ago
Vijay Political Update: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೂತನ ಸರ್ಕಾರ ರಚಿಸಲು, ಎಡಪಕ್ಷಗಳು ಬೆಂಬಲ ನೀಡಿವೆ.
6 hours ago
ರಾಜೀನಾಮೆ ಕೊಡದೆ ಮಮತಾ ಹಠ: ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರು
6 hours ago
Kerala Congress Leadership: ಕೇರಳದ ಮುಖ್ಯಮಂತ್ರಿ ಹುದ್ದೆಗೆ ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ನಡುವೆ ಪೈಪೋಟಿ ನಡೆದಿದೆ. ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಶಾಸಕರ ಅಭಿಪ್ರಾಯ ಪಡೆದಿದ್ದಾರೆ.
6 hours ago
Indian Defence Tech: ಭಾರತದ ಸ್ವದೇಶಿ ಗ್ಲೈಡ್ ಶಸ್ತ್ರಾಸ್ತ್ರ 'ತಾರಾ' ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿದೆ. ಡಿಆರ್ಡಿಒ ಮತ್ತು ಭಾರತೀಯ ವಾಯುಪಡೆಗಳು ಜಂಟಿಯಾಗಿ ಒಡಿಶಾ ಕರಾವಳಿಯಲ್ಲಿ ಈ ಹಾರಾಟ ಪರೀಕ್ಷೆಯನ್ನು ನಡೆಸಿದವು.
6 hours ago
Rocking Star Yash: ಹಾಲಿವುಡ್ ವೈರಟಿ ಎಂಬ ಮ್ಯಾಗ್ಜಿನ್ ಮುಖಪುಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಟಾಕ್ಸಿಕ್ ಚಿತ್ರಕ್ಕೆ ಸಂಬಂಧಿಸಿದಂತೆ ವರದಿ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
6 hours ago
Sri Lanka Trip: ನಟಿ ಅಮೃತಾ ಅಯ್ಯಂಗಾರ್ ಅವರು ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ ದಂಪತಿ ಜೊತೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಮೋಜು ಮಸ್ತಿಯ ಚಿತ್ರಗಳನ್ನು ಅಮೃತಾ ಹಂಚಿಕೊಂಡಿದ್ದಾರೆ.
6 hours ago
BJP Bengal government: ಪಶ್ಚಿಮ ಬಂಗಾಳದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಶುಕ್ರವಾರ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಕ್ಕೆ ಆಗಮಿಸಿದ್ದು, ಸಭೆಯಲ್ಲಿ ಭಾಗಿಯಾಗಲಿದ್ದಾರೆ.
6 hours ago
Sanjay Raut Letter: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದರು. ಇದನ್ನು ಆಕ್ಷೇಪಿಸಿ ಶಿವಸೇನಾ ನಾಯಕ ಪತ್ರ ಬರೆದಿದ್ದಾರೆ.
7 hours ago
ಕಾನೂನು ಆಯ್ಕೆಗಳು: ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174(2) ವಿಧಿಯನ್ವಯ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಕಾನೂನು ತಜ್ಞ ಸ್ವಪ್ನಿಲ್ ತ್ರಿಪಾಠಿ ಅವರ ಪ್ರಕಾರ, ಮಮತಾ ಹೈಕೋರ್ಟ್ನಲ್ಲಿ ಮಾತ್ರ ಚುನಾವಣಾ ಅರ್ಜಿ ಸಲ್ಲಿಸಬಹುದು.
7 hours ago
Sunflower MSP: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಾಲ್ಗೆ ₹7,721 ದರದಲ್ಲಿ ಖರೀದಿಗೆ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಆದೇಶಿಸಿದ್ದಾರೆ.
7 hours ago
H D Kumaraswamy: ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವರದಿಗಳು ಹರಿದಾಡುತ್ತಿದ್ದವು. ಆದರೆ ವಿಜಯ್ ಅವರ ಈಗಿನ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅದು ಎಲ್ಲರಿಗೂ ಅಚ್ಚರಿ ತಂದಿದೆ
7 hours ago
Tamil Nadu Politics: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆ ಸಂಬಂಧ ರಾಜಕೀಯ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕಿ ಕನಿಮೊಳಿ ಕರುಣಾನಿಧಿ, 'ನಮಗೆ ರಾಜ್ಯಪಾಲರ ಅಗತ್ಯವೇ ಇಲ್ಲ' ಎಂದು ಹೇಳಿದ್ದಾರೆ.
7 hours ago
DMK: ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ನಮ್ಮ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಸರ್ಕಾರ ರಚಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ’ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ತಿಳಿಸಿದ್ದಾರೆ.
7 hours ago
Tamil Nadu Election Analysis: ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚಿಸಲು ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಈಗಾಗಲೇ ಕಾಂಗ್ರೆಸ್ನ 5 ಶಾಸಕರು ಬೆಂಬಲ ನೀಡಿದ್ದಾರೆ.
8 hours ago
Tamilnadu government formation: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮತ್ತು ರಾಜ್ಯಪಾಲರ ನಿರ್ಧಾರದ ನಡುವೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿರುವುದು ಸದ್ಯ ದೇಶದ ಗಮನ ಸೆಳೆದಿದೆ.
9 hours ago
Kitchen Safety Guide: ಕುಕ್ಕರ್ ಸ್ಫೋಟ ತಪ್ಪಿಸಲು, ಅದರ ಸಾಮರ್ಥ್ಯದ ಶೇ.67ರಷ್ಟು ಮಾತ್ರ ಆಹಾರ ತುಂಬಿಸಿ. ಉತ್ತಮ ನಿರ್ವಹಣೆಗಾಗಿ, ಗ್ಯಾಸ್ಕೆಟ್ ರಬ್ಬರ್ ಅನ್ನು ಕನಿಷ್ಠ 6 ತಿಂಗಳಿಗೊಮ್ಮೆ ಬದಲಾಯಿಸುವುದು ಅತ್ಯಗತ್ಯ.
9 hours ago
ಪಳನಿಸ್ವಾಮಿ ಸಿಎಂ ಮಾಡಿ ಬಾಹ್ಯ ಬೆಂಬಲ: ಡಿಎಂಕೆ ಯೋಜನೆಗೆ ಬೆಚ್ಚಿಬಿದ್ದ ಟಿವಿಕೆ
9 hours ago
IPL: ಹನಿಟ್ರ್ಯಾಪ್ ಆತಂಕ; ಆಟಗಾರರ ಕೊಠಡಿಗೆ ಅನಧಿಕೃತ ಪ್ರವೇಶ ನಿಷೇಧಿಸಿದ ಬಿಸಿಸಿಐ
9 hours ago
Player Protocol Update: ಭದ್ರತಾ ಅಪಾಯಗಳು ಮತ್ತು ಹನಿ ಟ್ರ್ಯಾಪ್ ಸಾಧ್ಯತೆಗಳಿಂದ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇದರನ್ವಯ, ತಂಡದ ಮ್ಯಾನೇಜರ್ ಲಿಖಿತ ಅನುಮತಿ ಇಲ್ಲದೆ ಯಾರೂ ಆಟಗಾರರ ಕೊಠಡಿಯನ್ನು ಪ್ರವೇಶಿಸುವಂತಿಲ್ಲ.
10 hours ago
ಶೃಂಗೇರಿ ವಿಧಾನಸಭೆ | ಅಂಚೆ ಮತ: ಚುನಾವಣಾ ಆಯೋಗಕ್ಕೆ ರಾಜೇಗೌಡ ಮೊರೆ
10 hours ago
10000 ಟಿಕೆಟ್! ಕೆಎಸ್ಸಿಎ, ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
10 hours ago
Crime News: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ 26 ವರ್ಷದ ಯುವತಿಯನ್ನು ಪ್ರೀತಿಸಿದ 15 ವರ್ಷದ ಬಾಲಕ ಪೋಷಕರ ವಿರೋಧದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
11 hours ago
‘ವಾರಾಣಸಿ’ ಚಿತ್ರೀಕರಣಕ್ಕೆ ಜಲಮಂಡಳಿ ಬಳಿ 15 ಲಕ್ಷ ಲೀಟರ್ ನೀರು ಕೇಳಿದ ರಾಜಮೌಳಿ
11 hours ago
ಡಿಎಂಕೆ, ಎಐಎಡಿಎಂಕೆ ಸೇರಿ ಸರ್ಕಾರ ರಚಿಸಲು ಮುಂದಾದರೆ ಟಿವಿಕೆಯ ಎಲ್ಲ ಶಾಸಕರ ರಾಜೀನಾಮೆ?
11 hours ago
ವಿಕೆಟ್ ಪಡೆಯುವುದು ಹೇಗೆಂದು ಕೊಹ್ಲಿಯೇ ಹೇಳಿಕೊಟ್ಟಿದ್ದರು: ಪ್ರಿನ್ಸ್ ಯಾದವ್
11 hours ago
Madhya Pradesh Marriage: ಸಾತ್ನಾ ಸೆಂಟ್ರಲ್ ಜೈಲಿನ ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಅವರು ಕೈದಿ ಧರ್ಮೆಂದ್ರ ಸಿಂಗ್ ಅವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಭಜರಂಗದಳದ ಕಾರ್ಯಕರ್ತರು ಈ ವಿವಾಹಕ್ಕೆ ನೆರವಾಗಿದ್ದಾರೆ.
11 hours ago
TVK Congress Support: ತಮಿಳಿಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆದ್ದಿರುವ ಏಕೈಕ ಪಕ್ಷ ನಮ್ಮದು, ಅಲ್ಲದೆ ನಮಗೆ ಇನ್ನೂ ಐವರ ಬೆಂಬಲವಿದೆ ಎಂದು ಬೀಗುತ್ತಿದೆ. ಆದರೆ ಸರ್ಕಾರ ರಚಿಸಲು 118 ಸ್ಥಾನಗಳು ಅಗತ್ಯವಿದೆ.
12 hours ago
RCB vs LSG Match: ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ರನ್ಗಳಿಂದ ಸೋತಿತು. 209 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ತಂಡ ವಿಫಲವಾಯಿತು.
13 hours ago
IPL 2026: ಸೋಲಿನ ನಡುವೆಯೂ ತಂಡದ ಆಟಗಾರರನ್ನು ಸಮರ್ಥಿಸಿಕೊಂಡ ನಾಯಕ ಪಾಟಿದಾರ್
13 hours ago
Suryakumar Yadav family: ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಅವರು ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ.
13 hours ago
IPL Final: 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್ಗಳ ಬೇಡಿಕೆಯಿಂದ ಪಂದ್ಯ ಅಹಮದಾಬಾದ್ಗೆ ಸ್ಥಳಾಂತರಗೊಂಡಿದ್ದು, ಶೇ 15ರಷ್ಟು ಆಸನ ಕೋಟಾ ನಿಯಮವನ್ನು ಕೆಎಸ್ಸಿಎ ಉಲ್ಲಂಘಿಸಿದೆ ಎಂದು ದೇವಜೀತ್ ಸೈಕಿಯಾ ತಿಳಿಸಿದ್ದಾರೆ.
13 hours ago
1976 India History: 1976ರ ಮೇ 8ರಂದು, ತುರ್ತು ಪರಿಸ್ಥಿತಿಯ ಶಿಸ್ತು ಕುರಿತು ಪ್ರಧಾನಿ ಇಂದಿರಾ ಗಾಂಧಿ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಪಾಕಿಸ್ತಾನದೊಂದಿಗೆ ಸಂಬಂಧ ಪುನರಾರಂಭಿಸಲು ಭಾರತದ ನಿಯೋಗ ಇಸ್ಲಾಮಾಬಾದ್ಗೆ ತೆರಳಿತ್ತು.
14 hours ago
Child Welfare Policy: 1976ರ ಈ ಸಂಪಾದಕೀಯವು ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನವನ್ನು ಉಲ್ಲೇಖಿಸುತ್ತದೆ. ಭಾರತದ ಡಾ. ಕರಣಸಿಂಗ್ ಅವರು ಶಿಶು ಕಲ್ಯಾಣವನ್ನು ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ಪ್ರತ್ಯೇಕಿಸಬಾರದು ಎಂದು ವಾದಿಸಿದ್ದನ್ನು ವಿವರಿಸುತ್ತದೆ.
14 hours ago
ಚೊಚ್ಚಲ ಮಗುವನ್ನು ಬರಮಾಡಿಕೊಂಡ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್-ದೇವಿಶಾ ಶೆಟ್ಟಿ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ