Last Updated: 31 Dec 2025 11:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಗೆಲುವಿನ ಓಟದತ್ತ ಮಯಂಕ್ ಪಡೆಯ ನೋಟ
(19 hours ago)
32
Nayanthara First Look: ನಟ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾಗೆ ಲೇಡಿ ಸೂಪರ್ಸ್ಟಾರ್ ನಯನತಾರಾ ಎಂಟ್ರಿ ಕೊಟ್ಟಿದ್ದಾರೆ. ಯಶ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ.
(10 hours ago)
25
Eviction Crisis: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಮುಂಜಾನೆ ಎಚ್ಚರಿಕೆ ಇಲ್ಲದೆ 167 ಮನೆಗಳನ್ನು ತೆರವುಗೊಳಿಸಿರುವ ಘಟನೆ ಮಾನವೀಯತೆಗೆ ಧಕ್ಕೆ ತರುವ ದುರ್ಘಟನೆಯಾಗಿದೆ.
(17 hours ago)
22
Rajya Sabha 2026: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
(17 hours ago)
22
Faridabad Assault: ಫರಿದಾಬಾದ್ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಕಾರಿನಿಂದ ಹೊರ ತಳ್ಳಿದ ಘಟನೆ ನಡೆದಿದೆ.
(7 hours ago)
19
ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ಏಪ್ರಿಲ್ನಲ್ಲಿ ಚುನಾವಣೆ
(17 hours ago)
19
ಪುಟ್ಟಣ್ಣ ಸೇರಿ ನಾಲ್ವರಿಗೆ ಮೇಲ್ಮನೆಯ ಕಾಂಗ್ರೆಸ್ ಟಿಕೆಟ್ ಘೋಷಣೆ
(21 hours ago)
18
Kiran Mazumdar Shaw: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್ (26) ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವುದರ ಬಗ್ಗೆ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ.
(7 hours ago)
17
Karnataka Crime Yearbook: ನಟಿ ರನ್ಯಾ ರಾವ್ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
(17 hours ago)
16
Karnataka Archaeology: ತಾಲ್ಲೂಕು ಕೇಂದ್ರದಿಂದ 30 ಕಿ.ಮಿ. ಹಾಗೂ ಜಿಲ್ಲಾ ಕೇಂದ್ರದಿಂದ 120 ಕಿ.ಮೀ. ದೂರದಲ್ಲಿನ ಬೂದಿಹಾಳ ಗ್ರಾಮ ಅಥವಾ ‘ಬೂದಿಗುಡ್ಡ’ ನವಶಿಲಾಯುಗದ ಹಲವು ಕುರುಹುಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿದೆ
(17 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಉದಯವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 31
Karnataka Flood Victims: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 13,000 ಕುಟುಂಬಗಳಿಗೆ ಮನೆ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಅಶೋಕ ಆರೋಪಿಸಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
90 mins ago
BJP Strategy Bengal: ಪಶ್ಚಿಮ ಬಂಗಾಳ ಚುನಾವಣೆಗೆ ಸಿದ್ಧತೆ ನಡೆಸಿದ ಅಮಿತ್ ಶಾ, ದಿಲೀಪ್ ಘೋಷ್ ಅವರನ್ನು ಪ್ರಮುಖ ಮುಖವಾಗಿ ಪರಿಗಣಿಸಿ, ರಾಜ್ಯ ಘಟಕದ ಮುಖಂಡರೊಂದಿಗೆ ಹಲವಾರು ರಹಸ್ಯ ಸಭೆಗಳನ್ನು ನಡೆಸಿದ್ದಾರೆ.
119 mins ago
ಗುಂಡಣ್ಣ: ಬುಧವಾರ, 31 ಡಿಸೆಂಬರ್ 2025
119 mins ago
NCB Operations: ಮಾದಕ ವಸ್ತು ಕಳ್ಳ ಸಾಗಣೆ ನಿಯಂತ್ರಣ ದಳದ (ಎನ್ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು 2025ರಲ್ಲಿ ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
119 mins ago
ರಾಷ್ಟ್ರೀಯ ಸೀನಿಯರ್ ಮಹಿಳಾ ಏಕದಿನ ಟೂರ್ನಿ: 4ಕ್ಕೆ ಟ್ರಯಲ್ಸ್
119 mins ago
ಜಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಾಜಾ 13 ವರ್ಷದ ಸಹೋದರ ನಿಧನ
119 mins ago
ಬೆಂಗಳೂರಿನ 10 ವರ್ಷದ ಪರಿಣಿತಾ ವಿಶಿಷ್ಟ ಸಾಧನೆ
119 mins ago
ಫಿಫಾ ರೆಫ್ರಿ ಪಟ್ಟಿಯಲ್ಲಿ ಭಾರತದ ಮೂವರು
3 hours ago
ISL | ಪಾಲ್ಗೊಳ್ಳುವಿಕೆ ಖಚಿತಪಡಿಸಿ: ಕ್ಲಬ್ಗಳಿಗೆ ಎಐಎಫ್ಎಫ್
3 hours ago
ವಿಜಯ್ ಹಜಾರೆ ಟ್ರೋಫಿ| ಮಯಂಕ್, ಪಡಿಕ್ಕಲ್ ಶತಕ: ಕರ್ನಾಟಕ ತಂಡದ ಯಶಸ್ಸಿನ ಓಟ
3 hours ago
Xi Jinping Speech: ಬೀಜಿಂಗ್: ‘ಚೀನಾದೊಂದಿಗೆ ತೈವಾನ್ ಮತ್ತೆ ಒಂದುಗೂಡುವುದನ್ನು ತಡೆಯಲಾಗದು’ ಎಂದು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಹೊಸ ವರ್ಷದ ಸ್ವಾಗತ ಭಾಷಣದಲ್ಲಿ ಹೇಳಿದ್ದಾರೆ.
3 hours ago
Social Reform India: ನಾರಾಯಣ ಗುರುಗಳು ವೈವಿಧ್ಯತೆಯ ನಡುವೆ ಒಗ್ಗಟ್ಟಿನ ಭಾರತಕ್ಕಾಗಿ ಶ್ರಮಿಸಿದ್ದು, ಅವರ ಚಿಂತನೆಗಳು ಬಸವ ತತ್ತ್ವದಂತೆ ಆರ್ಥಿಕ ಸ್ವಾವಲಂಬನೆ, ಜಾತಿ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾದವು ಎಂದು ಸಿದ್ದರಾಮಯ್ಯ ಹೇಳಿದರು.
4 hours ago
ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ (ಎ.ಸಿ) ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳನ್ನು ಆನ್ಲೈನ್ ಮೂಲಕ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
4 hours ago
Drug Mafia Protest: ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಆಗ್ರಹಿಸಿ ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು; ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
4 hours ago
‘ಚೀನಾದ ಮಧ್ಯಸ್ಥಿಕೆ’ ಹೇಳಿಕೆಗೆ ಪ್ರಧಾನಿ ಸಷ್ಟನೆಗೆ ಜೈರಾಂ ರಮೇಶ್ ಒತ್ತಾಯ
4 hours ago
Painkiller Ban India: 100 ಎಂಜಿ ಮೆಚ್ಚುವ ನಿಯಮಿತ ಮಿತಿಗೆ ಮೀರಿ ಇರುವ ನಿಮೆಸುಲೈಡ್ ಮಾತ್ರೆಗಳನ್ನು ಸೇವನೆ ಮಾಡುವ ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧ ವಿಧಿಸಿದೆ.
4 hours ago
SSLV Test: ಸಣ್ಣ ಉಪಗ್ರಹ ಉಡ್ಡಯನ ವಾಹನಗಳ (ಎಸ್ಎಸ್ಎಲ್ವಿ) ಮೂರನೇ ಹಂತದ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ನಡೆಸಿದೆ.
4 hours ago
Vijay Hazare | ಪಂತ್ ವಿಫಲ; ದೆಹಲಿಗೆ ಸೋಲು
4 hours ago
ವಿಜಯ್ ಹಜಾರೆ ಟ್ರೋಫಿ| ಮಯಂಕ್, ಪಡಿಕ್ಕಲ್ ಶತಕ: ಕರ್ನಾಟಕ ಅಜೇಯ
4 hours ago
Bengaluru Police: ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರದ ಸಂಚಾರ ಪೊಲೀಸರು, ಕಳೆದ ಎಂಟು ದಿನಗಳಲ್ಲಿ 4,147 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
4 hours ago
ಸಂಸತ್ ಆವರಣದಲ್ಲಿ ಅಂತ್ಯಕ್ರಿಯೆ * ಬಿಗಿ ಭದ್ರತೆ, ಅಭಿಮಾನಿಗಳಿಂದ ಶ್ರದ್ಧಾಂಜಲಿ
4 hours ago
Water Project Funding: ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಬಿಡುಗಡೆಗೆ ಕರ್ನಾಟಕ ಸರ್ಕಾರ ಸ್ಪಷ್ಟೀಕರಣ ನೀಡಿಲ್ಲವೆಂದು ಆರೋಪಿಸಿರುವ ಕೇಂದ್ರ ಸಚಿವ ಸೋಮಣ್ಣ, ಜಲ ಆಯೋಗ ಪರಿಶೀಲನೆ ಬಳಿಕ ಅನುದಾನ ನೀಡಲಾಗುವುದೆಂದು ತಿಳಿಸಿದ್ದಾರೆ.
4 hours ago
Telangana Man Builds Tomb: ತೆಲಂಗಾಣದ ಜಗಿತ್ಯಾಲ ಜಿಲ್ಲೆಯ 80 ವರ್ಷದ ವ್ಯಕ್ತಿಯೊಬ್ಬರು ಬದುಕಿರುವಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.
5 hours ago
Energy Efficiency: ರೆಫ್ರಿಜರೇಟರ್, ಟಿ.ವಿ., ಎಲ್ಪಿಜಿ ಗ್ಯಾಸ್ ಸ್ಟವ್ಗಳು, ಚಿಲ್ಲರ್ಗಳು ಸೇರಿದಂತೆ ವಿವಿಧ ಉತ್ಪನ್ನಗಳು ಅವು ಇಂಧನ ದಕ್ಷತೆಯ ದೃಷ್ಟಿಯಿಂದ ಎಷ್ಟು ‘ಸ್ಟಾರ್’ಗಳನ್ನು ಪಡೆದಿವೆ ಎಂಬುದನ್ನು ಉಲ್ಲೇಖಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.
5 hours ago
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಸ್ಥಿತಿ ಗಂಭೀರ
5 hours ago
ಟಿ20 ವಿಶ್ವಕಪ್: ಅಫ್ಗನ್ ತಂಡಕ್ಕೆ ರಶೀದ್ ನಾಯಕ
5 hours ago
Zohran Mamdani: ನವದೆಹಲಿ: ಭಾರತ ಸಂಜಾತ ಜೊಹ್ರಾನ್ ಮಮ್ದಾನಿ (34) ಅವರು ಹೊಸ ವರ್ಷದ ಮೊದಲ ದಿನವೇ ನ್ಯೂಯಾರ್ಕ್ನ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ.
5 hours ago
Stock Market Update: ಮುಂಬೈ: 2026ರ ಕ್ಯಾಲೆಂಡರ್ ವರ್ಷದ ಕೊನೆಯ ದಿನವಾದ ಬುಧವಾರ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ.
5 hours ago
CCTV Footage: ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಕಾರಿನಿಂದ ಹೊರ ತಳ್ಳಿದ ಘಟನೆಗೆ ಸಂಬಂಧಿಸಿದಂತೆ ಕಾರಿನ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
5 hours ago
Yogi Adityanath: ಉತ್ತರಪ್ರದೇಶ ಪೊಲೀಸರು 2025ರಲ್ಲಿ 48 ಆರೋಪಿ, ಅಪರಾಧಿಗಳನ್ನು ಎನ್ಕೌಂಟರ್ ಮಾಡಿದ್ದಾರೆ. 2017ರಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದಾಗಿನಿಂದ ಎಂಟು ವರ್ಷಗಳಲ್ಲಿ ನಡೆದ ಅತಿ ಹೆಚ್ಚು ಎನ್ಕೌಂಟರ್ಗಳಾಗಿವೆ.
5 hours ago
APK Scam: ವರ್ಷ 2026 ಅನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ನಿಮ್ಮವರು ನಿಮಗಾಗಿ ಕಳುಹಿಸುವ ಹೊಸ ವರ್ಷದ ಶುಭಾಶಯ ಹೊತ್ತ ಚಿತ್ರ ಡೌನ್ಲೋಡ್ ಮಾಡುವ ಮೊದಲು ಇದನ್ನು ಅರಿಯುವುದು ಉತ್ತಮ.
6 hours ago
ED Seizure: ಸುಲಿಗೆ, ವಂಚನೆ, ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾದವ್ ಹಾಗೂ ಅವರ ಸಹಚರನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ 14 ಎಫ್ಐಆರ್ ಹಾಗೂ ಚಾರ್ಜ್ಶೀಟ್ ಆಧಾರದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
6 hours ago
Ayodhya Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಮ ಮಂದಿರ ಸಂಕೀರ್ಣದ ಅನ್ನಪೂರ್ಣ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
6 hours ago
Kannada TV Update: 2025ರಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಧಾರಾವಾಹಿಗಳು ಟಿಆರ್ಪಿ ಕುಸಿತ ಸೇರಿದಂತೆ ವಿವಿಧ ಕಾರಣಗಳಿಂದ ಅಂತ್ಯ ಕಂಡಿವೆ. ಕಲರ್ಸ್ ಕನ್ನಡ, ಜೀ ಕನ್ನಡ ಹಾಗೂ ಸ್ಟಾರ್ ಸುವರ್ಣ ವಾಹಿನಿಗಳ ಜನಪ್ರಿಯ ಧಾರಾವಾಹಿಗಳು ಮುಕ್ತಾಯಗೊಂಡಿವೆ.
7 hours ago
Kiran Mazumdar Shaw: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್ (26) ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವುದರ ಬಗ್ಗೆ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ.
7 hours ago
New Year Reflection: ಸಾಮಾನ್ಯವಾಗಿ ಜನರು ಹೊಸ ವರ್ಷವನ್ನು ದೀರ್ಘ ಆಸೆಗಳ ಪಟ್ಟಿಯೊಂದಿಗೆ, ನಿರ್ಣಯಗಳೊಂದಿಗೆ, ಸಾಧಿಸಬೇಕಾದ ಗುರಿಗಳೊಂದಿಗೆ ಅಥವಾ ಪೂರೈಸಬೇಕಾದ ಬಯಕೆಗಳೊಂದಿಗೆ ಸ್ವಾಗತಿಸುತ್ತಾರೆ.
7 hours ago
ಚಿನಕುರುಳಿ: ಬುಧವಾರ, 31 ಡಿಸೆಂಬರ್, 2025
7 hours ago
Faridabad Assault: ಫರಿದಾಬಾದ್ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಕಾರಿನಿಂದ ಹೊರ ತಳ್ಳಿದ ಘಟನೆ ನಡೆದಿದೆ.
7 hours ago
Pakistan Army Chief: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ತಮ್ಮ ಪುತ್ರಿ ಮಹ್ನೂರ್ ಅವರನ್ನು ಸೋದರನ ಪುತ್ರನಿಗೆ ನೀಡಿ ವಿವಾಹ ಮಾಡಿದ್ದಾರೆ. ಸೋದರ ಪುತ್ರ ಅಬ್ದುಲ್ ರೆಹಮಾನ್ ಜತೆ ಪುತ್ರಿ ಮಹ್ನೂರ್ ವಿವಾಹ ಮಾಡಿಸಿದ್ದಾರೆ.
7 hours ago
Foreign Tourist in India: ಇತ್ತೀಚೆಗೆ ರಷ್ಯಾ ಕುಟುಂಬವೊಂದು ಭಾರತದಲ್ಲಿಯೇ ನೆಲೆಸುವುದಾಗಿ ಹೇಳಿಕೊಂಡಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಅಮೆರಿಕದ ಪ್ರವಾಸಿಗರೊಬ್ಬರು ‘ಮೋದಿ ಜೀ ನನಗೂ ಆಧಾರ್ ಕಾರ್ಡ್ ಬೇಕು’ ಎಂದು ವಿಡಿಯೋ ಮೂಲಕ ಭಾವುಕರಾಗಿದ್ದಾರೆ.
7 hours ago
ಮಧ್ಯಪ್ರದೇಶದ ಇಂದೋರ್ನಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರ ಮತ್ತು ವಾಂತಿಯಿಂದ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮೇಯರ್ ಪುಷ್ಯಮಿತ್ರ ಭಾರ್ಗವ ಬುಧವಾರ ದೃಢಪಡಿಸಿದ್ದಾರೆ.
7 hours ago
ಬಹುಕಾಲದ ಗೆಳತಿಯನ್ನು ವರಿಸಲಿರುವ ರೆಹನ್ ವಾದ್ರಾ: ಪ್ರಿಯಾಂಕಾ ಭಾವಿ ಸೊಸೆ ಯಾರು?
7 hours ago
Economic Reforms: ಭಾರತವು ಇಂದು ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದು ನಮ್ಮ ಜನರ ನವೀನ ಉತ್ಸಾಹದ ಫಲವಾಗಿದೆ. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ.
8 hours ago
ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ: ಯಾರೂ ಮಾಡದ ಸಾಧನೆ ಮಾಡಿದ ಅಭಿಷೇಕ್ ಶರ್ಮಾ
8 hours ago
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
9 hours ago
ಕಳೆದ ಏಪ್ರಿಲ್ನಲ್ಲಿ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಕುಂಠಿತಗೊಂಡಿದ್ದ ಪ್ರವಾಸೋದ್ಯಮ ವರ್ಷಾಂತ್ಯ, ಹೊಸ ವರ್ಷದ ಆರಂಭದಲ್ಲಿ ಪುಟಿದೆದ್ದಿದೆ.
9 hours ago
Bengaluru New Year 2026: ಹೊಸ ವರ್ಷಾಚರಣೆ ವೇಳೆ ಪೇಯಿಂಗ್ ಗೆಸ್ಟ್ಗಳಲ್ಲಿ ಕಠಿಣ ನಿಯಮ ಜಾರಿ. ರಾತ್ರಿ 12 ನಂತರ ಎಂಟ್ರಿ ಇಲ್ಲ, ಪಾರ್ಟಿ ನಿಷೇಧ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ.
9 hours ago
INSV Kaundinya Voyage: 2ನೇ ಶತಮಾನದಲ್ಲಿ ಆರಂಭವಾದ ಭಾರತದ ಸಮುದ್ರಯಾನದಲ್ಲಿ ಬಳಕೆಯಾದ ಹಡಗಿನ ವಿನ್ಯಾಸವನ್ನೇ ಹೋಲುವ ಅದೇ ಪ್ರಾಚೀನ ತಂತ್ರಜ್ಞಾನದಲ್ಲಿ ಸಿದ್ಧಗೊಂಡ ಹಡಗೊಂದನ್ನು ಭಾರತೀಯ ನೌಕಾಪಡೆ ಸಿದ್ಧಪಡಿಸಿದೆ.
9 hours ago
Nayanthara First Look: ನಟ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾಗೆ ಲೇಡಿ ಸೂಪರ್ಸ್ಟಾರ್ ನಯನತಾರಾ ಎಂಟ್ರಿ ಕೊಟ್ಟಿದ್ದಾರೆ. ಯಶ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ.
10 hours ago
First New Year Country: ವಿಶ್ವದಾದ್ಯಂತ 2025ನೇ ವರ್ಷಕ್ಕೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾದು ಕುಳಿತಿದ್ದಾರೆ. ಇನ್ನೂ ಕೆಲವು ದೇಶಗಳಲ್ಲಿ ಭಾರತಕ್ಕಿಂತ ಹಲವು ಗಂಟೆಗಳ ಮೊದಲು ಹೊಸ ವರ್ಷವನ್ನು ಸ್ವಾಗತಿಸಿರುತ್ತಾರೆ.
11 hours ago
Bengaluru Metro Update: ಬೆಂಗಳೂರಿನಲ್ಲಿ ಹೊಸವರ್ಷದ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರೂ ಸಂಭ್ರಮಾಚರಣೆಯ ಗುಂಗಿನಲ್ಲಿದ್ದಾರೆ. ಈ ನಡುವೆ ನಗರದ ಪ್ರಮುಖ ಸಾರಿಗೆಯಾದ ನಮ್ಮ ಮೆಟ್ರೊ ಹೊಸ ವರ್ಷಕ್ಕಾಗಿ ರೈಲು ಸಂಚಾರದ ವೇಳಾ ಪಟ್ಟಿಯನ್ನು ವಿಸ್ತರಿಸಿದೆ.
11 hours ago
Train Accident: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 88 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 hours ago
China Mediation Claim: ಆಪರೇಷನ್ ಸಿಂಧೂರ ಸಂದರ್ಭ ಭಾರತ–ಪಾಕಿಸ್ತಾನ ಸಂಘರ್ಷದ ಶಮನದಲ್ಲಿ ಮಧ್ಯವರ್ತನೆಯಾಗಿದ್ದೆವೆಂದು ಚೀನಾ ಹೇಳಿದೆ. ಭಾರತದ ಸಂವೇದನಾಶೀಲ ಸ್ಪಷ್ಟನೆಗೂ ವಿರುದ್ಧವಾಗಿ ಈ ಹೇಳಿಕೆ ಬಂದಿದೆ.
11 hours ago
EU Carbon Policy: ಯುರೋಪಿಯನ್ ಒಕ್ಕೂಟವು ಇಂಗಾಲವನ್ನು ಹೊರಸೂಸುವ ಲೋಹಗಳ ಮೇಲೆ ಕಾರ್ಬನ್ ತೆರಿಗೆ ಜಾರಿಗೆ ತರಲಿದೆ. ಇದರಿಂದ ಭಾರತೀಯ ಉಕ್ಕು, ಅಲ್ಯೂಮಿನಿಯಂ ರಫ್ತಿಗೆ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ಜಿಟಿಆರ್ಐ ತಿಳಿಸಿದೆ.
11 hours ago
2026 New Year Resolution: ಇಂದು ಈ ವರ್ಷದ ಕೊನೆಯ ದಿನ. ಎಲ್ಲರೂ ಹೊಸ ವರ್ಷಕ್ಕೆ ವಿದಾಯ ಹೇಳಲು ಹಾಗೂ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಎಲ್ಲವು ಬದಲಾಗುತ್ತದೆ. ಮೊದಲಿನಂತೆ ಏನೂ ಇರಲು ಸಾಧ್ಯವಿಲ್ಲ.
11 hours ago
New Year 2026: ಡಿಸೆಂಬರ್ 31ರಂದು ಗೂಗಲ್ ವಿಶೇಷ ಡೂಡಲ್ ಬಿಡುಗಡೆ ಮಾಡಿ ಹೊಸ ವರ್ಷಕ್ಕೆ ಸ್ವಾಗತ ಕೋರಿದೆ. 2025ರಿಂದ 2026ಕ್ಕೆ ಬದಲಾಗುವ ಅನಿಮೇಷನ್ ಎಲ್ಲರ ಗಮನ ಸೆಳೆದಿದೆ.
12 hours ago
ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿ ಕ್ಲೀನ್ಸ್ವೀಪ್ ಮಾಡಿದ ಕೌರ್ ಪಡೆ
12 hours ago
ಸರಣಿ ಕ್ಲೀನ್ಸ್ವೀಪ್ ಮಾಡಿದ ಕೌರ್ ಪಡೆ
12 hours ago
Bengaluru Metro Update: ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಬೆಂಗಳೂರಿಗರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕೂಡ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
12 hours ago
Minority Attack: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ಕ್ರೌರ್ಯದ ಪರಮಾವಧಿ ಎಂದು ಮದನಿ ಹೇಳಿದ್ದಾರೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ