Last Updated: 26 Dec 2025 12:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Sudeep Action Film: ‘ಮ್ಯಾಕ್ಸ್’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ನ ಸೂತ್ರಧಾರ. ‘ಮ್ಯಾಕ್ಸ್’ನಲ್ಲಿ ಕಥೆಯನ್ನು ನೇರವಾಗಿ ಹೇಳಿದ್ದ ವಿಜಯ್, ‘ಮಾರ್ಕ್’ನಲ್ಲಿ ಕಥೆಯನ್ನು ವಿಜ್ರಂಭಿಸಲು ಹೋಗಿ ಎಡವಿದ್ದಾರೆ.
(20 hours ago)
58
Shivrajkumar Upendra Movie: ಕನ್ನಡದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸೂಪರ್ಸ್ಟಾರ್ ಎನಿಸಿಕೊಂಡವರು ಕಂಟೆಂಟ್ ಸಿನಿಮಾಗಳನ್ನು ಮಾಡಿದ್ದು ಬಹಳ ವಿರಳ.
(20 hours ago)
25
'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾವಿಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಾರ್ಥನೆ!
(16 hours ago)
18
Magadi MLA: ರಾಮನಗರ (ಮಾಗಡಿ): ‘ಸರಿಯಾಗಿ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಗೆ ಆಗಲ್ವಾ ನಿಮಗೆ. ಜನರನ್ನ ಯಾಕೆ ಹೀಗೆ ಸಾಯಿಸುತ್ತೀರಿ. ಕಿರಿಯ ವಯಸ್ಸಿನ ಯುವ ಅಧಿಕಾರಿಗಳಾದ ನೀವು ಹೇಗಿರಬೇಕೆಂದು ಗೊತ್ತಿಲ್ಲವೆ...’ – ಮಾಗಡಿ ತಾಲ್ಲೂಕು ಪಂಚಾಯಿತಿಯಲ್ಲಿ
(16 hours ago)
17
Bangladesh BNP: ಬಾಂಗ್ಲಾದೇಶದ ರಾಜಕಾರಣವು ನಿರಂತರ ತಿರುವು ಪಡೆಯುತ್ತಿದೆ. 17 ವರ್ಷಗಳಿಂದ ಗಡೀಪಾರಾಗಿದ್ದ ಬಾಂಗ್ಲಾದೇಶ ನ್ಯಾಶನಲ್ ಪಕ್ಷದ(ಬಿಎನ್ಪಿ) ಕಾರ್ಯಾಧ್ಯಕ್ಷ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರೂ ಆಗಿರುವ
(16 hours ago)
15
Indian Man Dies Canada: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿ.22ರಂದು ಎದೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಪ್ರಶಾಂತ್.
(18 hours ago)
15
Kerala High Court Appeal: ಮಲಯಾಳ ನಟಿ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಅಪರಾಧಿಯೊಬ್ಬರು ತಮಗೆ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
(19 hours ago)
15
ಜನರಿಂದ ಚಪ್ಪಲಿಯಲ್ಲಿ ಹೊಡೆಸುವೆ: ಮಾಗಡಿ ತಹಶೀಲ್ದಾರ್ಗೆ ಶಾಸಕ ಬಾಲಕೃಷ್ಣ ತರಾಟೆ
(3 hours ago)
13
Chitradurga Highway Tragedy: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
(14 hours ago)
13
MMS STA Bus:ಅದು 1917ರ ಡಿಸೆಂಬರ್ ತಿಂಗಳು. ಇದ್ದಿಲು (ಚಾರ್ಕೋಲ್) ಉರಿದು ಅದರಿಂದ ಹಾಯುತ್ತಿದ್ದ ಉಗಿಯಿಂದ ಓಡುತ್ತಿದ್ದ ಬಸ್, ಹಸಿರ ಹಾದಿಯಲ್ಲಿ ಏದುಸಿರು ಬಿಡುತ್ತಾ ಶಿವಮೊಗ್ಗೆಯಿಂದ ಆಗುಂಬೆಯತ್ತ ಹೊರಟಿತ್ತು. ಈಗಿನಂತೆ ಆಗ ರಸ್ತೆ ಇರಲಿಲ್ಲ.
(5 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಉದಯವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 26
Bidadi Railway Station: ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪಟ್ಟಣದ ರೈಲು ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು. ನಿಲ್ದಾಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿದರು.
17 mins ago
Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಹಾಗೂ ಸಿಕ್ಕಿಂ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನೇ ಹೋಲುವ ಆಟಗಾರ ಮುಂಬೈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
17 mins ago
ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ತದ್ರೂಪಿ: ಯಾರು ಈ ಹಾರ್ದಿಕ್ ತಾಮೋರೆ?
17 mins ago
Home Ownership Deficit: ಕರ್ನಾಟಕದಲ್ಲಿ ವಾಸಿಸುವ 37.48 ಲಕ್ಷ ಕುಟುಂಬಗಳು ಇನ್ನೂ ಸ್ವಂತ ಮನೆ ಪಡೆಯಲಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ವಸತಿ ಯೋಜನೆಗಳ ಬಳಿಕವೂ ಗುರಿ ತಲುಪಿಲ್ಲ.
17 mins ago
Hiriyur Road Accident: ಚಿತ್ರದುರ್ಗ: ಕಂಟೇನರ್ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಐವರು ಸುಟ್ಟು ಕರಕಲಾದರು.
46 mins ago
Road Accident Tragedy: ರಾಷ್ಟ್ರೀಯ ಹೆದ್ದಾರಿ– 48, ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಗುರುವಾರ ಬೆಳಗಿನ ಜಾವ ಕಂಟೇನರ್ ಹೊತ್ತಿ ಉರಿಯುತ್ತಿದ್ದರೆ ಸ್ಥಳೀಯರು ಭಯಭೀತರಾದರು. ನೋಡ ನೋಡುತ್ತಿದ್ದಂತೆ ಕರಕಲಾದ ಬಸ್ ಕಂಡು ಸ್ಥಳೀಯರು ಆತಂಕಗೊಂಡರು.
46 mins ago
Libra Horoscope 2026: 2026ರಲ್ಲಿ ಕೆಲವು ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ ಎಂದು ಜ್ಯೋತಿಷ ಹೇಳುತ್ತದೆ. ಈ ವರ್ಷದಲ್ಲಿ ಯಾವೆಲ್ಲ ರಾಶಿಗಳಿಗೆ ಶುಭಫಲ ಪ್ರಾಪ್ತಿಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
46 mins ago
ಮೈಸೂರಿನ ಅಂಬಾವಿಲಾಸ ಅರಮನೆ ಬಳಿ ಸಿಲಿಂಡರ್ ಸ್ಫೋಟ: ಒಬ್ಬ ಸಾವು
77 mins ago
Chitradurga Bus Accident: ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಸಂಭವಿಸಿದ ದುರಂತದಲ್ಲಿ ಗಂಭೀರ ಗಾಯಗೊಂಡು ಇಲ್ಲಿನ ಕೆಎಂಸಿ-ಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಹಾವೇರಿ ಮೂಲದ ಮೊಹಮ್ಮದ್ ರಫೀಕ್ ಹುಲಗೂರ ಮೃತಪಟ್ಟಿದ್ದಾರೆ.
2 hours ago
Congress Working Committee: ದೆಹಲಿಯಲ್ಲಿ ಡಿ.27ರಂದು ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ. ಸಭೆಯಲ್ಲಿ ಭಾಗವಹಿಸಲು ಅವರು ಶುಕ್ರವಾರ ರಾತ್ರಿ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
2 hours ago
Student Shot Dead: ಟೊರಂಟೊ ಸ್ಕಾರ್ಬರೋ ಕ್ಯಾಂಪಸ್ ಬಳಿಯ ಹೈಲ್ಯಾಂಡ್ ಕ್ರೀಕ್ ಟ್ರಯಲ್ನಲ್ಲಿ ಭಾರತೀಯ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡು ಹಾರಿಸಿ ಹತ್ಯೆಗೀಡಾಗಿದ್ದು, ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
2 hours ago
Youth Addiction Impact: ಹನುಮನಹಳ್ಳಿ ಹಳ್ಳಿಯಲ್ಲಿ 600 ಮದುವೆ ವಯಸ್ಸಿನ ಯುವಕರಿಗೆ ದುಶ್ಚಟಗಳ ಕಾರಣವಾಗಿ ಕನ್ಯೆ ಸಿಗುತ್ತಿಲ್ಲ ಎಂಬ ದುಃಖದ ವಾಸ್ತವವನ್ನು ಸದಾಶಿವ ಸ್ವಾಮೀಜಿ ತಮ್ಮ ಪಾದಯಾತ್ರೆಯ ವೇಳೆ ವ್ಯಕ್ತಪಡಿಸಿದರು.
3 hours ago
ಜನರಿಂದ ಚಪ್ಪಲಿಯಲ್ಲಿ ಹೊಡೆಸುವೆ: ಮಾಗಡಿ ತಹಶೀಲ್ದಾರ್ಗೆ ಶಾಸಕ ಬಾಲಕೃಷ್ಣ ತರಾಟೆ
3 hours ago
BNP Leader Return: 17 ವರ್ಷಗಳ ಬಳಿಕ ತವರಿಗೆ ಮರಳಿದ ತಾರಿಕ್ ರೆಹಮಾನ್ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ, ಬಾಂಗ್ಲಾದೇಶವು ಎಲ್ಲ ಧರ್ಮದ ನಾಗರಿಕರಿಗೆ ಸೇರಿದೆ ಎಂದು ಹೇಳಿದರು. ರಾಜಕೀಯ ಮತ್ತು ಶಾಂತಿಗೆ ಪಕ್ಷಾತೀತ ಸಹಕಾರ ಒತ್ತಾಯಿಸಿದರು.
4 hours ago
ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಭೇಟಿ
5 hours ago
ಬೆಳ್ಳಂಬೆಳಿಗ್ಗೆ ಪದೇ ಪದೇ ಸಂಭವಿಸುತ್ತಿದೆ ಸಾವು–ನೋವು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ
5 hours ago
Notable Achievers: byline no author page goes here ಸಾಹಿತ್ಯ, ಕಲೆ, ವಿಜ್ಞಾನ, ಬಾಹ್ಯಾಕಾಶ, ಪರಿಸರ ಸಂರಕ್ಷಣೆ ಮತ್ತು ಮಾನವ ಹಕ್ಕುಗಳ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಹೆಗ್ಗಳಿಕೆಗೆ ಪಾತ್ರರಾದ ಸಾಧಕರ ಹಿನ್ನೋಟ.
5 hours ago
Eminent Personalities: byline no author page goes here 2025ರಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ, ಧರ್ಮ, ಸಿನಿಮಾ, ವನ್ಯಜೀವಿ ಸಂರಕ್ಷಣೆ ಹಾಗೂ ಜ್ಯುಡಿಶಿಯರಿ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಗಣ್ಯರು ನಮ್ಮನ್ನಗಲಿದ್ದಾರೆ.
5 hours ago
ಕ್ರಿಸ್ಮಸ್ ವೇಳೆ ಕ್ರೈಸ್ತರ ಮೇಲೆ ದಾಳಿ: ರಕ್ಷಣೆ ನೀಡಲು ಮೋದಿಗೆ ಬಿಷಪ್ ಮನವಿ
5 hours ago
Survivor Speaks: ಚಿತ್ರದುರ್ಗದ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ಬದುಕುಳಿದ ವಿಜಯ್ ದೇಶಭಂಡಾರಿ ತಮ್ಮ ಲ್ಯಾಪ್ಟಾಪ್, ಮೊಬೈಲ್ ಎಲ್ಲಾ ನಷ್ಟವಾದರೂ ಕಿಟಕಿಯಿಂದ ಜಿಗಿದು ಬದುಕು ಉಳಿಸಿಕೊಂಡರು.
5 hours ago
ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್ಗೆ ಶಾಸಕ ಎಚ್.ಸಿ. ಬಾಲಕೃಷ್ಣ ತರಾಟೆ
5 hours ago
Justice System India: byline no author page goes here ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ಅಮಾನತು ಆದೇಶವು ನ್ಯಾಯ ವ್ಯವಸ್ಥೆಯ ನೈತಿಕತೆ, ಸಂತ್ರಸ್ತರ ಭದ್ರತೆ ಮತ್ತು ಕಾನೂನುಗಳ ಉದ್ದೇಶದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ.
5 hours ago
Fact Check Bangladesh: ಬಾಂಗ್ಲಾದೇಶದ ದೀಪು ಚಂದ್ರ ದಾಸ್ ಹತ್ಯೆಗೂ ಮುನ್ನದವೆಯೆಂದು ಹಂಚಲಾಗುತ್ತಿರುವ ವಿಡಿಯೊ ತುಣುಕಿಗೆ ಸಂಬಂಧ ಇಲ್ಲದಿದ್ದು, ಅದು ಡಾಕಾದ ವಿದ್ಯಾರ್ಥಿಗೆ ಸಂಬಂಧಪಟ್ಟ ಹಳೆಯ ವಿಡಿಯೊವಾಗಿದೆ ಎಂದು ಪಿಟಿಐ ಸ್ಪಷ್ಟಪಡಿಸಿದೆ.
5 hours ago
MMS STA Bus:ಅದು 1917ರ ಡಿಸೆಂಬರ್ ತಿಂಗಳು. ಇದ್ದಿಲು (ಚಾರ್ಕೋಲ್) ಉರಿದು ಅದರಿಂದ ಹಾಯುತ್ತಿದ್ದ ಉಗಿಯಿಂದ ಓಡುತ್ತಿದ್ದ ಬಸ್, ಹಸಿರ ಹಾದಿಯಲ್ಲಿ ಏದುಸಿರು ಬಿಡುತ್ತಾ ಶಿವಮೊಗ್ಗೆಯಿಂದ ಆಗುಂಬೆಯತ್ತ ಹೊರಟಿತ್ತು. ಈಗಿನಂತೆ ಆಗ ರಸ್ತೆ ಇರಲಿಲ್ಲ.
5 hours ago
ಕ್ರಿಕೆಟ್ : ವ್ಯೊಮ್ ನಾಯ್ಡು ಅಮೋಘ ದ್ವಿಶತಕ
7 hours ago
ವಿಜಯ್ ಹಜಾರೆ ಟ್ರೋಫಿ: ವಿರಾಟ್ ಕೊಹ್ಲಿಯೇ ಪ್ರಮುಖ ಆಕರ್ಷಣೆ
7 hours ago
ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್ಬಾಲ್ ಟೂರ್ನಿ: ಕರ್ನಾಟಕ ಶುಭಾರಂಭ
7 hours ago
ವಿಜಯ್ ಮರ್ಚೆಂಟ್ ಟ್ರೋಫಿ: ಹರ್ಷ, ಭಾನು ಶತಕ; ಪಂದ್ಯ ಡ್ರಾ
7 hours ago
ಆ್ಯಷಸ್ ಸರಣಿಯ 4ನೇ ಟೆಸ್ಟ್: ವೇಗದ ದಾಳಿ ನೆಚ್ಚಿಕೊಂಡ ಆಸ್ಟ್ರೇಲಿಯಾ
7 hours ago
'ಮಾರ್ಕ್' ಸಿನಿಮಾ ವಿಮರ್ಶೆ: ಬರವಣಿಗೆ ಅಲ್ಪ, ವಿಜೃಂಭಣೆ ಅಧಿಕ
7 hours ago
ಘಾಟಿ ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವ: ಉಚಿತ ಬಸ್ ವ್ಯವಸ್ಥೆ
8 hours ago
Dec 25
ಚಿತ್ರದುರ್ಗ ಬಸ್ ಅಪಘಾತ: ಐವರ ಮೃತದೇಹ ಪತ್ತೆ, 6 ಮಂದಿ ನಾಪತ್ತೆ, 21ಜನರಿಗೆ ಗಾಯ
11 hours ago
Chitradurga Highway Tragedy: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
14 hours ago
China Military Export: ನ್ಯೂ ಡೆಲ್ಲಿ: ಚೀನಾ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ನಾಲ್ಕನೇ ತಲೆಮಾರಿನ 20 ‘ಜೆ–10ಸಿ’ ಯುದ್ಧ ವಿಮಾನಗಳನ್ನು ಪೂರೈಸಿದೆ. ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಮುಂದಿನ ದಿನಗಳಲ್ಲಿ ಇದೇ...
14 hours ago
ಖೇಲ್ ರತ್ನ: ಹಾರ್ದಿಕ್ ಸಿಂಗ್ ಹೆಸರು ಶಿಫಾರಸು
14 hours ago
ನೆಹರೂ– ಗಾಂಧಿ ಪರಿವಾರದ ವಿರುದ್ಧ ಪ್ರಧಾನಿ ವಾಗ್ದಾಳಿ
14 hours ago
Nitrogen Balloon Blast: ಮೈಸೂರು: ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಬಳಿ ನೈಟ್ರೋಜನ್ ಬಲೂನ್ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ‘ಅರಮನೆಯಲ್ಲಿ ಮಾಗಿ ಉತ್ಸವ
14 hours ago
45 ಕ್ಯಾಂಟೀನ್ಗಳಿಗೆ ಚಾಲನೆ * ಶೀಘ್ರವೇ ಇನ್ನೂ 55 ಕ್ಯಾಂಟೀನ್ಗಳು ಆರಂಭ
14 hours ago
ವಿಜಯ್ ಮರ್ಚೆಂಟ್ ಟ್ರೋಫಿ: ಕರ್ನಾಟಕ ಎದುರು ಆಂಧ್ರ ಹೋರಾಟ
15 hours ago
ರಾಷ್ಟ್ರೀಯ ನೆಟ್ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ
15 hours ago
ಡಿ.31ರಿಂದ ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ
15 hours ago
ಗುಂಡಣ್ಣ: ಗರುವಾರ, 25 ಡಿಸೆಂಬರ್ 2025
15 hours ago
ರಾಷ್ಟ್ರೀಯ ಜೂ. ಬಾಲಕಿಯರ ಚೆಸ್: ಪ್ರತೀತಿಗೆ ಮೂರನೇ ಸ್ಥಾನ
15 hours ago
Bangladesh BNP: ಬಾಂಗ್ಲಾದೇಶದ ರಾಜಕಾರಣವು ನಿರಂತರ ತಿರುವು ಪಡೆಯುತ್ತಿದೆ. 17 ವರ್ಷಗಳಿಂದ ಗಡೀಪಾರಾಗಿದ್ದ ಬಾಂಗ್ಲಾದೇಶ ನ್ಯಾಶನಲ್ ಪಕ್ಷದ(ಬಿಎನ್ಪಿ) ಕಾರ್ಯಾಧ್ಯಕ್ಷ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರೂ ಆಗಿರುವ
16 hours ago
'ನಮ್ಮ ಬಯಕೆ ಒಂದೇ': ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾವಿಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಾರ್ಥನೆ!
16 hours ago
Magadi MLA: ರಾಮನಗರ (ಮಾಗಡಿ): ‘ಸರಿಯಾಗಿ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಗೆ ಆಗಲ್ವಾ ನಿಮಗೆ. ಜನರನ್ನ ಯಾಕೆ ಹೀಗೆ ಸಾಯಿಸುತ್ತೀರಿ. ಕಿರಿಯ ವಯಸ್ಸಿನ ಯುವ ಅಧಿಕಾರಿಗಳಾದ ನೀವು ಹೇಗಿರಬೇಕೆಂದು ಗೊತ್ತಿಲ್ಲವೆ...’ – ಮಾಗಡಿ ತಾಲ್ಲೂಕು ಪಂಚಾಯಿತಿಯಲ್ಲಿ
16 hours ago
ಚಿತ್ರದುರ್ಗ | ಸೀಬರ್ಡ್ ಬಸ್-ಕಂಟೈನರ್ ನಡುವೆ ಡಿಕ್ಕಿ: ಹಲವರ ಸಾವು
16 hours ago
ದಿನ ಭವಿಷ್ಯ: ಈ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ
17 hours ago
Surat Accident News: 10ನೇ ಮಹಡಿಯಿಂದ ಜಾರಿಬಿದ್ದ 57 ವರ್ಷದ ನಿತಿನ್ ಆದಿಯಾ, 8ನೇ ಮಹಡಿಯಲ್ಲಿ ಕಿಟಕಿಯ ಹೊರಗಿನ ಗ್ರಿಲ್ಗೆ ಸಿಲುಕಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
17 hours ago
Bigg Boss Kannada 12: ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್, ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಉಳಿದವರ ಆಟವೂ ಚೆನ್ನಾಗಿದೆ. ಆದರೆ, ಬಿಗ್ಬಾಸ್ ಶೋ ಕೊನೆಯವರೆಗೂ ಇಂಥವರೇ ವಿನ್ನರ್ ಎಂದು ಹೇಳಲಾಗುವುದಿಲ್ಲ’ ಎಂದಿದ್ದಾರೆ.
17 hours ago
Indian Man Dies Canada: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿ.22ರಂದು ಎದೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಪ್ರಶಾಂತ್.
18 hours ago
ಚುರುಮುರಿ: ಹೆಸರಲ್ಲಿ ಎಲ್ಲ ಇದೆ!
18 hours ago
ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ
19 hours ago
Kerala High Court Appeal: ಮಲಯಾಳ ನಟಿ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಅಪರಾಧಿಯೊಬ್ಬರು ತಮಗೆ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
19 hours ago
Gen z Zero Posting Trend: ಸಾಮಾಜಿಕ ಜಾಲಾತಾಣಗಳು ಜೀವನದ ಭಾಗ ಎನ್ನುವಂತಾಗಿದೆ. ದಿನ ಬೆಳಗಾದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇನ್ಸ್ಟಾಗ್ರಾಂ, ಫೇಸ್ಬುಕ್ ಸ್ಕ್ರೋಲ್ ಮಾಡಿಯೇ ಮುಂದಿನ ಕೆಲಸ ಎನ್ನುವಂತಾಗಿದೆ.
20 hours ago
ಚಿನಕುರುಳಿ: ಗುರುವಾರ, 25 ಡಿಸೆಂಬರ್ 2025
20 hours ago
Sudeep Action Film: ‘ಮ್ಯಾಕ್ಸ್’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ನ ಸೂತ್ರಧಾರ. ‘ಮ್ಯಾಕ್ಸ್’ನಲ್ಲಿ ಕಥೆಯನ್ನು ನೇರವಾಗಿ ಹೇಳಿದ್ದ ವಿಜಯ್, ‘ಮಾರ್ಕ್’ನಲ್ಲಿ ಕಥೆಯನ್ನು ವಿಜ್ರಂಭಿಸಲು ಹೋಗಿ ಎಡವಿದ್ದಾರೆ.
20 hours ago
Shivrajkumar Upendra Movie: ಕನ್ನಡದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸೂಪರ್ಸ್ಟಾರ್ ಎನಿಸಿಕೊಂಡವರು ಕಂಟೆಂಟ್ ಸಿನಿಮಾಗಳನ್ನು ಮಾಡಿದ್ದು ಬಹಳ ವಿರಳ.
20 hours ago
Odisha Naxal Encounter: ಭುವನೇಶ್ವರ್: ಒಡಿಶಾದ ಕಂಧಮಾಲ್ನಲ್ಲಿ ಕುಖ್ಯಾತ ನಕ್ಸಲ್ ನಾಯಕ ಗಣೇಶ್ ಉಯಿಕೆ ಸೇರಿದಂತೆ 4 ಮಂದಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ನಿಷೇಧಿತ ಸಿಪಿಐ
20 hours ago
Teacher Murder Case: ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಶಾಲಾ ಶಿಕ್ಷಕರೊಬ್ಬರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ