Last Updated: 3 Nov 2025 12:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತಿರುಪತಿಯಲ್ಲಿ ಅವಮಾನ... ಜನರಿಗಾಗಿ ಈ ದೇಗುಲ ನಿರ್ಮಾಣ: ಅಲ್ಲೇ ಈಗ ಕಾಲ್ತುಳಿತ
(20 hours ago)
24
Beach Accident: ಕಣ್ಣೂರು ಜಿಲ್ಲೆಯ ಪಯ್ಯಾಂಬಲ ಕಡಲತೀರದಲ್ಲಿ ಈಜಲು ಇಳಿದ ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(15 hours ago)
19
Bengaluru Road Accident: ವೇಗವಾಗಿ ಚಲಿಸುತ್ತಿದ ಆ್ಯಂಬುಲೆನ್ಸ್ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಕೆ.ಎಚ್. ರಸ್ತೆಯಲ್ಲಿ ನಡೆದಿದೆ.
(24 hours ago)
17
Karnataka Politics: ಸಿಎಂ ಬದಲಾವಣೆಯ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಮುಂದುವರಿದಂತೆ ಮೆಸೇಜ್ ಇರುತ್ತದೆ. ಡಿಕೆಶಿ, ಖರ್ಗೆ, ಜಮೀರ್ ಅಹ್ಮದ್ ಸೇರಿದಂತೆ ಹಲವಾರು ನಾಯಕರ ಹೇಳಿಕೆಗಳು ಪಕ್ಷದ ಒಳಜಗಳವನ್ನು ಒತ್ತಿ ತೋರಿಸುತ್ತಿವೆ.
(5 hours ago)
17
ವಾರ ಭವಿಷ್ಯ: 2-11-2025ರಿಂದ 8-11-2025 ರವರೆಗೆ; ವ್ಯವಹಾರದಲ್ಲಿ ಅಭಿವೃದ್ಧಿ
(17 hours ago)
15
ವಿಡಿಯೊ: ಮಗನ ಹುಟ್ಟುಹಬ್ಬಕ್ಕೆ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ ಯಶ್–ರಾಧಿಕಾ
(5 hours ago)
15
ICC Women's WC: ಫೈನಲ್ನಲ್ಲಿ ಸ್ಮರಣೀಯ ದಾಖಲೆ ಬರೆದ ಸ್ಮೃತಿ ಮಂದಾನ
(17 hours ago)
14
Temple Stampede: 'ಒಂದೇ ಸಲ ಅಷ್ಟೊಂದು ಜನರು ಬಂದರೆ ನಾನು ಏನು ಮಾಡಬೇಕು' ಎಂದು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದ 94 ವರ್ಷದ ಹರಿಮುಕುಂದ ಪಾಂಡಾ ಹೇಳಿದ್ದಾರೆ.
(19 hours ago)
13
ದಿನ ಭವಿಷ್ಯ: ಈ ರಾಶಿಯವರಿಗೆ ಮನೆ ದೇವರ ದರ್ಶನ, ಸ್ಮರಣೆ ಶುಭವನ್ನು ತರುತ್ತದೆ
(18 hours ago)
12
ಹೋಂ ಸ್ಟೇಯಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿ ಮೇಲೆ ಪೊಲೀಸ್ ದಾಳಿ; ಮಾಲೀಕ, ಆಯೋಜಕನ ಬಂಧನ
(4 hours ago)
12
Also Visit:
ಮುಖ್ಯ ವಾರ್ತೆಗಳು
ವಿಜಯ ಕರ್ನಾಟಕ
ಕನ್ನಡಪ್ರಭ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ವಿಜಯ ಕರ್ನಾಟಕ
ಕನ್ನಡಪ್ರಭ
Zee News ಕನ್ನಡ
ಸುವರ್ಣ ನ್ಯೂಸ್
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
Btv ನ್ಯೂಸ್
ದಿಗ್ವಿಜಯ ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Nov 3
Indian Women Cricket: ಮುಂಬೈನಲ್ಲಿ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತದ ಮಹಿಳಾ ತಂಡಕ್ಕೆ ದೇಶದ ಗಣ್ಯರ ಸಹಿತ ಜಗತ್ತಿನ ವಿವಿಧ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
25 mins ago
Research Development: ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆ ಉತ್ತೇಜಿಸಲು ₹1 ಲಕ್ಷ ಕೋಟಿ ಮೊತ್ತದ RDI ನಿಧಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
55 mins ago
ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಫೈನಲ್ ಬಳಿಕ ಯುವ ಆಟಗಾರ್ತಿಯ ಕೊಂಡಾಡಿದ ಕೌರ್
84 mins ago
BCCI Reward: ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಬಿಸಿಸಿಐ ₹51 ಕೋಟಿ ನಗದು ಬಹುಮಾನ ಘೋಷಿಸಿದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
84 mins ago
Harmanpreet Kaur Praise: ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ಶಫಾಲಿ ಉತ್ತಮ ಬೌಲಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ನಾಯಕಿ ಹರ್ಮನ್ಪ್ರೀತ್ ಕೌರ್ ಶಫಾಲಿಯ ಪ್ರದರ್ಶನವನ್ನು ಪ್ರಶಂಸಿಸಿ, ‘ಗೆಲುವಿನ ಕ್ರೆಡಿಟ್ ಆಕೆಗೆ ಸಲ್ಲಬೇಕು’ ಎಂದಿದ್ದಾರೆ.
84 mins ago
ODI WC: ವಿಶ್ವ ವಿಜಯಿ ಮಹಿಳಾ ತಂಡಕ್ಕೆ BCCIನಿಂದ ₹51 ಕೋಟಿ ಬಹುಮಾನ
84 mins ago
Telangana Bus Crash: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇಂದು (ಸೋಮವಾರ) ಬೆಳ್ಳಿಗೆ ಟಿಪ್ಪರ್ ಲಾರಿ ಮತ್ತು ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
114 mins ago
Veena Maker: ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ 105 ವರ್ಷದ ವೀಣೆ ತಯಾರಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನ ಓಬಳಯ್ಯ ಅವರು ಭಾನುವಾರ ರಾತ್ರಿ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.
114 mins ago
Car Accident: ಮಂಡ್ಯ ತಾಲ್ಲೂಕಿನ ಬಿ.ಯರಹಳ್ಳಿ ಸಮೀಪ ಕಾರು ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಘಟನೆ ನಡೆದಿದೆ. ಚಾಲಕ ಕೃಷ್ಣ ಸಮಯಪ್ರಜ್ಞೆಯಿಂದ ಈಜಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
114 mins ago
ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ | ಮಯಂಕ್ ಶತಕ: ಛತ್ತೀಸಗಢ ಸಾಧಾರಣ ಮೊತ್ತ
114 mins ago
ದೇಸಿ ರಾಸು ರಕ್ಷಣೆಯ ಉದ್ದೇಶದ ರಾಜ್ಯದ ಮೊದಲ ರೈತ ಉತ್ಪಾದಕರ ಕಂಪೆನಿ
114 mins ago
Wild Elephant: ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಸಮೀಪ ಇಬ್ಬರನ್ನು ಕೊಂದಿದ್ದ ಒಂಟಿ ಕಾಡಾನೆ ಭಗವತಿ ಬಳಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ಸೆರೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 hours ago
Money Laundering: ಅನಿಲ್ ಅಂಬಾನಿ ಸಂಬಂಧಿಸಿದ ₹3,000 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್ ನಿವಾಸ ಸೇರಿದಂತೆ ಅನೇಕ ನಗರಗಳ ಆಸ್ತಿಗಳನ್ನೂ ವಶಪಡಿಸಿಕೊಂಡಿದೆ.
2 hours ago
High Court Move: ಹೈಕೋರ್ಟ್ ಸ್ಥಳಾಂತರದ ಅಗತ್ಯತೆ ಕುರಿತು ಚರ್ಚೆಗಳು ಜೋರಾಗಿವೆ. ಕಬ್ಬನ್ ಉದ್ಯಾನ ಪುನಶ್ಚೇತನ ಯೋಜನೆಯಿಂದ ಪರಿಸರ ಸಂರಕ್ಷಣೆಗೆ ಹೊಸ ಜೀವಕಳೆ ದೊರಕುವ ನಿರೀಕ್ಷೆ ಮೂಡಿದೆ. ನಗರ ಅಭಿವೃದ್ಧಿಗೆ ಇದು ಪ್ರಮುಖ ಹೆಜ್ಜೆ.
2 hours ago
Smriti Mandhana Interview: ನವಿ ಮುಂಬೈ: ಭಾರತ ಮಹಿಳಾ ತಂಡವು ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ಬಳಿಕ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಸಂತಸ ಹಂಚಿಕೊಂಡು ತಮ್ಮ ಅನುಭವವನ್ನು ವ್ಯಕ್ತಪಡಿಸಿದ್ದಾರೆ.
2 hours ago
ಚೊಚ್ಚಲ ವಿಶ್ವಕಪ್ ಕಿರೀಟ: ಗೆಲುವಿನ ಬಳಿಕ ಸ್ಮೃತಿ ಮಂದಾನ ಪ್ರತಿಕ್ರಿಯೆ..
3 hours ago
PHOTOS | ವಿಶ್ವಕಪ್ ಗೆದ್ದ ಭಾರತದ ನಾರಿಯರು: ಮುಗಿಲು ಮುಟ್ಟಿದ ಸಂಭ್ರಮ
4 hours ago
Women's Cricket: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡು ಚಾರಿತ್ರಿಕ ಸಾಧನೆ ಸಾಧಿಸಿದೆ.
4 hours ago
Bengaluru Development: ಬೆಂಗಳೂರಿನ ಕಬ್ಬನ್ ಪಾರ್ಕ್ನ ಪರಿಸರ ಸಂರಕ್ಷಣೆಗಾಗಿ ಹೈಕೋರ್ಟ್ ಸ್ಥಳಾಂತರದ ಚಿಂತನೆಗೆ ಬಲ ನೀಡಲಾಗಿದೆ. ಐತಿಹಾಸಿಕ ಕಟ್ಟಡ ಸಂರಕ್ಷಣೆ ಹಾಗೂ ಹಸಿರು ವಲಯ ಉಳಿಸುವ ಉದ್ದೇಶ ಮುಖ್ಯವಾಗಿದೆ.
4 hours ago
India Women Team Victory: ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ವಿಶ್ವಕಪ್ ಕಿರೀಟವನ್ನು ತನ್ನಾದಗಿಸಿಕೊಂಡಿದ್ದು, ರಾಜಕೀಯ ಗಣ್ಯರು ಹಾಗೂ ಕ್ರೀಡಾ ಕ್ಷೇತ್ರದ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈ ಗೆಲುವು ಭವಿಷ್ಯದ ಪೀಳಿಗೆಗೆ ಸ್ಪೂರ್ತಿಯಾಗಿದೆ.
4 hours ago
ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ನಾರಿಯರಿಗೆ ವ್ಯಾಪಕ ಪ್ರಶಂಸೆ
4 hours ago
ಹೋಂ ಸ್ಟೇಯಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿ ಮೇಲೆ ಪೊಲೀಸ್ ದಾಳಿ; ಮಾಲೀಕ, ಆಯೋಜಕನ ಬಂಧನ
4 hours ago
ವಿಡಿಯೊ: ಮಗನ ಹುಟ್ಟುಹಬ್ಬಕ್ಕೆ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ ಯಶ್–ರಾಧಿಕಾ
5 hours ago
ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅವುಗಳ ಸಂರಕ್ಷಣೆ ಸರಿಯಾಗಿಲ್ಲ. ಅಪಕ್ವ ನಿರ್ಧಾರಗಳ ಫಲವಾಗಿ ಹುಲಿ ಮರಿಗಳ ಸಾವು ಹೆಚ್ಚುತ್ತಿದೆ.
5 hours ago
ಬಿಹಾರದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ನಮಾಡಲು ತೆರಳುವವರಿಗೆ ಮೂರು ದಿನ ರಜೆ ನೀಡಲು ಅವರು ಕೆಲಸ ಮಾಡುವ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
5 hours ago
ICC Women's WC: ಭಾರತದ ವನಿತೆಯರಿಗೆ ಚೊಚ್ಚಲ ಕಿರೀಟ
5 hours ago
Karnataka Politics: ಸಿಎಂ ಬದಲಾವಣೆಯ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಮುಂದುವರಿದಂತೆ ಮೆಸೇಜ್ ಇರುತ್ತದೆ. ಡಿಕೆಶಿ, ಖರ್ಗೆ, ಜಮೀರ್ ಅಹ್ಮದ್ ಸೇರಿದಂತೆ ಹಲವಾರು ನಾಯಕರ ಹೇಳಿಕೆಗಳು ಪಕ್ಷದ ಒಳಜಗಳವನ್ನು ಒತ್ತಿ ತೋರಿಸುತ್ತಿವೆ.
5 hours ago
ಮೈಸೂರು, ಉಡುಪಿ, ಕೊಪ್ಪಳಕ್ಕೆ ಹೆಚ್ಚು ಪ್ರವಾಸಿಗರು ಭೇಟಿ
5 hours ago
4,410 ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ ‘ಬಾಹುಬಲಿ’
5 hours ago
Women's Cricket Victory: ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿ ಇತಿಹಾಸ ಬರೆದಿದೆ. ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಮಿಂಚಿದರು.
5 hours ago
Ideological Debate: ಗಾಂಧಿಯನ್ನು ಪ್ರಶ್ನಿಸುವುದು ಸಂವಾದ ಸಂಸ್ಕೃತಿ, ಆದರೆ ಗಾಂಧಿಯಿಂದನೆ ಪರಿವಾರವಾದಿಗಳ ವೈಚಾರಿಕ ಅಪ್ರಾಮಾಣಿಕತೆಗೆಯಾಗಿದೆ. ಗಾಂಧಿಯವರ ವಿಚಾರಗಳ ವಿರೋಧವೂ ವಾಸ್ತವದ ಆಧಾರದ ಮೇಲೆ ಇರಬೇಕೆಂದು ಲೇಖನ ಒತ್ತಾಯಿಸುತ್ತದೆ.
5 hours ago
Nov 2
ಸ್ತನ ಕ್ಯಾನ್ಸರ್ಗೆ ಬೇಕಿದೆ ತುರ್ತು ಜಾಗೃತಿ!
9 hours ago
ಭಾರತದ ವನಿತೆಯರಿಗೆ ಚೊಚ್ಚಲ ಕಿರೀಟ
10 hours ago
ಚೆಸ್: ರೋನಕ್, ಕಾರ್ತಿಕ್ ಮುನ್ನಡೆ
10 hours ago
ಮಾನವ್–ಅನ್ಷುಲ್ ಜೊತೆಯಾಟಕ್ಕೆ ಜಯ
10 hours ago
ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಆ್ಯಂಬುಲೆನ್ಸ್; ಬೈಕ್ಗೆ ಡಿಕ್ಕಿ,ದಂಪತಿ ಸಾವು
10 hours ago
ICC Women's WC: ಹರ್ಮನ್ ಪಡೆಯ ಮುಡಿಗೆ ವಿಶ್ವಕಪ್
11 hours ago
ದೀಪ್ತಿ ಶರ್ಮಾ–ಶಫಾಲಿ ವರ್ಮಾ ಆಲ್ರೌಂಡ್ ಆಟದ ಸೊಬಗು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಸೆ
11 hours ago
ICC Women's WC: ಭಾರತದ ಮುಡಿಗೆ ವಿಶ್ವಕಪ್ ಕಿರೀಟ
12 hours ago
Women's Cricket Final: ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಪಟ್ಟ ಪಡೆದಿದೆ.
12 hours ago
ತ್ರಿಪುರದ ಮಾಜಿ ಕ್ರಿಕೆಟಿಗ ರಾಜೇಶ್ ಅಪಘಾತದಲ್ಲಿ ಸಾವು
14 hours ago
ICC Women's WC: ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ದಾಖಲಾದ ದಾಖಲೆಗಳಿವು..
14 hours ago
Ravi Kumar Statement: ಪಿಎಫ್ಐ ಮತ್ತು ಎಸ್ಡಿಪಿಐ ನಿಷೇಧಕ್ಕೆ ಖರ್ಗೆ ಒತ್ತಾಯಿಸಿದ್ದರಾ ಎಂದು ಪ್ರಶ್ನಿಸಿದ ಎನ್. ರವಿಕುಮಾರ್, ಆರ್ಎಸ್ಎಸ್ ನಿಷೇಧದ ಬೇಡಿಕೆಯನ್ನು ಖಂಡಿಸಿ, ಹಿಂದಿನ ಕ್ರಿಮಿನಲ್ ಪ್ರಕರಣ ಹಿಂಪಡೆಯುವ ಕಾಂಗ್ರೆಸ್ ನಿತಿಯನ್ನೂ ಟೀಕಿಸಿದರು.
14 hours ago
Priyank Kharge: ‘ಆರ್ಎಸ್ಎಸ್ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಿರುವುದು ಏಕೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
14 hours ago
Fatal Road Crash: ರಾಜಸ್ಥಾನದ ಫಲೋಡಿ ಜಿಲ್ಲೆ ಮತೋಡಾ ಗ್ರಾಮದ ಬಳಿ ನಿಂತಿದ್ದ ಟ್ರಕ್ವೊಂದಕ್ಕೆ ಭಾನುವಾರ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ.
14 hours ago
Beach Accident: ಕಣ್ಣೂರು ಜಿಲ್ಲೆಯ ಪಯ್ಯಾಂಬಲ ಕಡಲತೀರದಲ್ಲಿ ಈಜಲು ಇಳಿದ ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
15 hours ago
ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಜಲ ವಿವಾದ, ಒಪ್ಪಂದ, ತೀರ್ಪುಗಳ ಗುಚ್ಛ
15 hours ago
ಹೈಲೊ ಓಪನ್: ಉನ್ನತಿ ಅಭಿಯಾನ ಅಂತ್ಯ
15 hours ago
Suvendu Adhikari: ಪಶ್ಚಿಮ ಬಂಗಾಳದ ನುಸುಳುಕೋರರನ್ನು ಹೊರಗೆ ತಳ್ಳಲು ಎಸ್ಐಆರ್ ಪ್ರಕ್ರಿಯೆ ಸೂಕ್ತ ಔಷಧಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೋಲಿಕೆ ಮಾಡಿ ಹೇಳಿದ್ದಾರೆ.
15 hours ago
ರೈಲಿನಿಂದ ಬಿದ್ದು ಯುವ ಬಿಲ್ಗಾರ ಅರ್ಜುನ್ ಸೋನವಣೆ ಸಾವು
15 hours ago
Fatal Road Crash: ರಾಜಸ್ಥಾನದ ಫಲೋದಿ ಜಿಲ್ಲೆಯಲ್ಲಿ ಸಿಲ್ಲಿಸಿದ್ದ ಟ್ರಕ್ಗೆ ಟೆಂಪೊ ಟ್ರಾವೆಲರ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
15 hours ago
ಭುವನೇಶ್ವರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್ ಸಮ್ಮೇಳನ
15 hours ago
ICC Women'S World Cup Final: ಮಹಿಳೆಯಿಂದಾಗಿ ಪಂದ್ಯ ಎರಡು ತಾಸುಗಳಷ್ಟು ವಿಳಂಬವಾಗಿ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಆತಿಥೇಯರಿಗೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೊದಗಿಸಿದರು.
15 hours ago
ICC Women's WC Final: ಶಫಾಲಿ, ದೀಪ್ತಿ ಫಿಫ್ಟಿ; ದ.ಆಫ್ರಿಕಾಗೆ 299 ರನ್ ಗುರಿ
15 hours ago
Bangladeshi Migrants: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಶೀರ್ಹಾಟ್ ಗಡಿ ಭಾಗದಲ್ಲಿ ಅಕ್ರಮವಾಗಿ ಹೊರ ಹೋಗುತ್ತಿದ್ದ 48 ಮಂದಿ ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
16 hours ago
Kodava Hockey: ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ₹ 1 ಕೋಟಿ ಅನುದಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
16 hours ago
Pahalgam Cable Car: ಪಹಲ್ಗಾಮ್ನಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಜಮ್ಮು–ಕಾಶ್ಮೀರ ಸರ್ಕಾರಕ್ಕೆ ಅನುಮತಿಸಿದೆ.
16 hours ago
ವಿಶ್ವ ಸ್ನೂಕರ್: ಪಂಕಜ್ ನಾಯಕತ್ವ
16 hours ago
PHOTOS | ICC Women's WC: ಚೊಚ್ಚಲ ಕಿರೀಟಕ್ಕಾಗಿ ಭಾರತ-ದ.ಆಫ್ರಿಕಾ ಸೆಣಸು
16 hours ago
BJP Opposition: 'ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆ ಬಗ್ಗೆ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಭಾನುವಾರ) ಹೇಳಿಕೆ ನೀಡಿದ್ದಾರೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ