Last Updated: 7 Jun 2026 9:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Just Maath Maathalli: ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಗಳ ನಡೆದರೂ ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಯ ನಂತರ ಬಗೆಹರಿಸುತ್ತಿದ್ದುದು ಅಂಬರೀಶ್. ಒಮ್ಮೆ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ ನಡೆದಿತ್ತು.
(21 hours ago)
21
ಬಕ್ರೀದ್ ಹಬ್ಬದ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
(12 hours ago)
20
Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.
(16 hours ago)
20
ಭಾರತ ಟಿ20 ತಂಡಕ್ಕೆ ಸೂರ್ಯನ ಬದಲು ಶ್ರೇಯಸ್ಗೆ ನಾಯಕತ್ವ, ವೈಭವ್ಗೆ ಸ್ಥಾನ
(18 hours ago)
20
Niger Sahara Death: ಮಾಲಿಯಿಂದ ಈದ್ ಹಬ್ಬ ಮುಗಿಸಿ ಮರಳುತ್ತಿದ್ದ ಲಾರಿ ಅಸ್ಸಾಮಕಾದಿಂದ 80 ಕಿಮೀ ದೂರದಲ್ಲಿ ಕೆಟ್ಟುಹೋದ ಪರಿಣಾಮ, 49 ಜನರು ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದು 50 ಕಿಮೀ ನಡೆದು ಮಾಹಿತಿ ನೀಡಿದ್ದಾರೆ.
(17 hours ago)
18
South India Weather Update: ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ತಾಪಮಾನ ದಾಖಲಾಗಲಿದ್ದು ಹೈದರಾಬಾದ್ ಮತ್ತು ಅಮರಾವತಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
(23 hours ago)
17
Edible Oil Standards: ಗ್ರಾಹಕ ವ್ಯವಹಾರಗಳ ಇಲಾಖೆಯು ಅಡುಗೆ ಎಣ್ಣೆಯನ್ನು 200 ಮಿಲಿ ಲೀಟರ್ನಿಂದ 20 ಲೀಟರ್ವರೆಗಿನ ಒಂಬತ್ತು ನಿಶ್ಚಿತ ಗಾತ್ರಗಳಲ್ಲಿ ಮಾತ್ರ ಮಾರಾಟ ಮಾಡಲು ಕಂಪನಿಗಳಿಗೆ ಮೂರು ತಿಂಗಳ ಗಡುವು ನೀಡಿದೆ.
(14 hours ago)
16
Innovative Farming: ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ಅನಿಲ್ ಐದಾರು ಲಕ್ಷ ಖರ್ಚು ಮಾಡಿ ಒಂದು ಎಕರೆಯಲ್ಲಿ ಹರಿಮನ್-99 ಸೇರಿದಂತೆ ಮೂರು ತಳಿಯ 400 ಸೇಬಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.
(21 hours ago)
16
Kannada Actor Rakshit Shetty: ನಟ, ನಿರ್ದೇಶಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪರಂವಃ ಸ್ಟುಡಿಯೋಸ್ ಅವರಿಗೆ ಶುಭಕೋರಿದೆ.
(22 hours ago)
15
Randeep Surjewala: ಖಾತೆ ಹಂಚಿಕೆ ಅಸಮಾಧಾನದಿಂದ ಸಚಿವ ಸ್ಥಾನ ತ್ಯಜಿಸಲು ಮುಂದಾಗಿದ್ದ ಹಿರಿಯ ನಾಯಕನನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಧಾನದ ಮೂಲಕ ಒಪ್ಪಿಸಿ ಸಂಪುಟದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
(14 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 7
S Jaishankar Meeting: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
24 mins ago
Jammu Kashmir Politics: ಸುರೀಂದರ್ ಕುಮಾರ್ ಸುದೀರ್ಘ ಕಾಲದ ನಂತರ ಉದ್ಯೋಗವಕಾಶ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳನ್ನು ಈ ಅಂದೋಲನಕ್ಕೆ ಆಹ್ವಾನಿಸುವುದಾಗಿ ಶ್ರೀನಗರದಲ್ಲಿ ಘೋಷಿಸಿದರು.
54 mins ago
Iran Conflict: ಅಮೆರಿಕ ದಾಳಿಗೆ ಪ್ರತಿಯಾಗಿ ಅದರ ಮಿತ್ರರಾಷ್ಟ್ರಗಳಾದ ಬಹರೇನ್ ಹಾಗೂ ಕುವೈತ್ ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ. ಇದರಿಂದ ಕದನ ವಿರಾಮ ಹಾಗೂ ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ.
54 mins ago
Education News: ಬೆಂಗಳೂರು ಹೊರವಲಯದ ಹಾಲನಾಯಕನಹಳ್ಳಿ ಗ್ರಾಮಪಂಚಾಯಿತಿ ದೀನ್ ದಯಾಳ್ ಅಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿಯನ್ನು ಮಕ್ಕಳ ಸ್ನೇಹಿ ವಿಭಾಗದಲ್ಲಿ ಪಡೆದುಕೊಂಡಿದೆ.
84 mins ago
Deputy CM DK Shivakumar: ಸಂಚಾರ ದಟ್ಟಣೆ ನಿಯಂತ್ರಿಸಲು ಇಂದು ಬೆಳಗ್ಗೆ 9 ಗಂಟೆಗೆ ಸದಾಶಿವನಗರದಿಂದ ಹೊರಟು ಹಾರೋಹಳ್ಳಿಯ ಜನರಿಗೆ ಕೃತಜ್ಞತೆ ಸಲ್ಲಿಸಲು ಅವರು ರೈಲಿನಲ್ಲಿ ಸಂಚರಿಸಲಿದ್ದಾರೆ.
84 mins ago
Culture News: ಕೊಡಗಿನ ಪ್ರಸಿದ್ಧ 'ಕುಂಡೆ ಹಬ್ಬ'ದ ವಿಶೇಷತೆಗಳು ಇಲ್ಲಿವೆ. ವಿಚಿತ್ರ ವೇಷಧಾರಿಗಳು, ಬೈಗುಳ, ಹಾಡು, ಕುಣಿತದ ಸಂಭ್ರಮದ ವಿವರಗಳನ್ನು ತಿಳಿಯಿರಿ.
84 mins ago
Livelihood News: ಕಾರವಾರದ ಕಾಳಿ ನದಿಯ ಆಳದಲ್ಲಿ ಚಿಪ್ಪಿ ಕಲ್ಲುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಜೀವನ ನಡೆಸುವವರ ಕುರಿತು ಕುತೂಹಲಕಾರಿ ವರದಿ.
84 mins ago
General News: ಬೆಂಗಳೂರಿನ 17 ವರ್ಷದ ದಿವಾ ಉತ್ಕರ್ಷ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯ ಸಾಮಾಜಿಕ ಪ್ರಭಾವ ವಿಭಾಗದಲ್ಲಿ ಸ್ಥಾನ ಪಡೆದು ಕಿರಿಯ ಸಾಧಕಿ ಎನಿಸಿಕೊಂಡಿದ್ದಾರೆ.
84 mins ago
Weekly Astrology: ಜೂನ್ ಏಳರಿಂದ ಪ್ರಾರಂಭವಾಗುವ ಈ ವಾರದಲ್ಲಿ ಧನು ಮತ್ತು ಮೀನ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಉದ್ಯೋಗಿಗಳಿಗೆ ವೇತನ ಹೆಚ್ಚಳ ಹಾಗೂ ಆಸ್ತಿ ಹೂಡಿಕೆಯಲ್ಲಿ ಲಾಭದ ಮುನ್ಸೂಚನೆ ಸಿಗಲಿದೆ.
114 mins ago
‘ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಮಾಡಿರುವ ಪೋಸ್ಟ್ಗಳನ್ನು ನೀವು ತೆಗೆದುಹಾಕಬಹುದು. ಆದರೆ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೇಂದ್ರ ಸರ್ಕಾರಕ್ಕೆ ಶನಿವಾರ ಎಚ್ಚರಿಕೆ ನೀಡಿದರು.
114 mins ago
ಏಕೈಕ ಟೆಸ್ಟ್: ಎದ್ದುಕಂಡ ಅಫ್ಗನ್ ಬೌಲರ್ಗಳ ಅನುಭವದ ಕೊರತೆ
114 mins ago
Kannada Poet: ಸಂತೇಬೆನ್ನೂರು ಫೈಜ್ನಟ್ರಾಜ್ ಅವರು ಅಮ್ಮನ ಮಮತೆ ಮತ್ತು ಹಳೇ ತಲೆಮಾರಿನ ಬಾಂಧವ್ಯವನ್ನು ವಿವರಿಸಿದ್ದಾರೆ. ನಾಲ್ಕಾಣೆ ಬೆಂಕಿಪೊಟ್ಟಣ ಹಾಗೂ ಹಸೀನವ್ವನ ಮನೆಯ ಶರಬತ್ತಿನ ನೆನಪುಗಳು ಇಲ್ಲಿ ಚಿತ್ರಿತವಾಗಿವೆ.
114 mins ago
NEET UG Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಜಂತರ್ ಮಂತರ್ನಲ್ಲಿ ಧರಣಿ ನಡೆಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಮಂತ್ರಿಯ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.
114 mins ago
India vs Afghanistan: ರಾಹುಲ್–ಗಿಲ್ ಶತಕ ಭರಾಟೆ; ಮೊದಲ ದಿನ ರನ್ ಹೊಳೆ
114 mins ago
ಬೆಂಗಳೂರು ಅಭಿವೃದ್ಧಿ ಖಾತೆಗೆ ಪಟ್ಟು: ಜಲಸಂಪನ್ಮೂಲ ಖಾತೆಗೆ ಒಪ್ಪಿಗೆ
2 hours ago
ಸಿಇಟಿ ಫಲಿತಾಂಶ ಪ್ರಕಟ: ಮೊದಲ 10ರಲ್ಲಿ ನಾಲ್ಕು ರ್ಯಾಂಕ್ ದಕ್ಷಿಣ ಕನ್ನಡಕ್ಕೆ
2 hours ago
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಪುಟಿನ್ ಮೆಚ್ಚುಗೆ
2 hours ago
ಬಹುತೇಕ ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ, ಸಿಗರೇಟು, ಮದ್ಯ ಪತ್ತೆ ಸಾಮಾನ್ಯ
2 hours ago
ಚೊಚ್ಚಲ ಗ್ರ್ಯಾನ್ಸ್ಲಾಮ್ ಗೆದ್ದ ಮೀರಾ
2 hours ago
ಸ್ಯಾಫ್ ಮಹಿಳಾ ಫುಟ್ಬಾಲ್: ಭಾರತ ತಂಡ ಚಾಂಪಿಯನ್
2 hours ago
ಒಳನೋಟ: ಜೈಲಿಗೆ ಬೇಕು ಸುಧಾರಣೆ
2 hours ago
ಎಂಜಿನಿಯರಿಂಗ್ ಕೋರ್ಸ್ಗೆ ಆರ್.ವಿ ಕಾಲೇಜಿನ ತನಿಷಾ ಕಾರ್ತಿಕ್ ಮೊದಲು
2 hours ago
ಶ್ರೇಯಸ್ಗೆ ಸಾರಥ್ಯ: ವೈಭವ್ಗೆ ಸ್ಥಾನ
2 hours ago
ಭಾರತಕ್ಕೆ ಏಷ್ಯಾ ಕಪ್ ಹಾಕಿ ಕಿರೀಟ
2 hours ago
ಜೈಲಿಗೆ ಬೇಕು ಸುಧಾರಣೆ
3 hours ago
CET ಫಲಿತಾಂಶ: ಅಮೂಲ್ಯಗೆ 5 ವಿಭಾಗಗಳಲ್ಲಿ 2ನೇ ರ್ಯಾಂಕ್, ಸುಚಿತಾ 3ನೇ ರ್ಯಾಂಕ್
5 hours ago
Jun 6
ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
7 hours ago
World Food Programme: ತೈಲ ಬೆಲೆ ಏರಿಕೆಯ ಭೀತಿಯ ನಡುವೆ ಜೂನ್ ವೇಳೆಗೆ ಜಗತ್ತಿನಾದ್ಯಂತ ಹೆಚ್ಚುವರಿ ನಾಲ್ಕೂವರೆ ಕೋಟಿ ಜನರು ಆಹಾರದ ಕೊರತೆ ಎದುರಿಸಲಿದ್ದಾರೆ ಎಂದು ಕಾರ್ಲ್ ಸ್ಕಾವ್ ಆತಂಕ ವ್ಯಕ್ತಪಡಿಸಿದ್ದಾರೆ.
12 hours ago
Health indicators: ಮಲ್ಲಿಕಾರ್ಜುನ ಖರ್ಗೆ ವರದಿಗೆ ತಿರುಗೇಟು ನೀಡಿದ ಜೆ.ಪಿ. ನಡ್ಡಾ, ದೇಶದಲ್ಲಿ ಆರೋಗ್ಯ ವಿಮೆ ಪ್ರಮಾಣವು ಶೇಕಡಾ 60.2ಕ್ಕೆ ಏರಿಕೆಯಾಗಿದ್ದು ಹೆರಿಗೆ ಪ್ರಮಾಣ ಶೇ 90.6ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದರು.
12 hours ago
Private Bus Blaze: ಬಾಳೆಬರೆ ಘಾಟಿಯಿಂದ ಉಡುಪಿ ಕಡೆಗೆ 17 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಂಡಿಕಾಂಬಾ ದೇವಸ್ಥಾನದ 300 ಮೀಟರ್ ದೂರದಲ್ಲಿ ಈ ಅವಘಡ ಸಂಭವಿಸಿದೆ.
12 hours ago
Devendra Fadnavis: ವಿಧಾನ ಪರಿಷತ್ ಚುನಾವಣೆ ವೇಳೆ ಕುದುರೆ ವ್ಯಾಪಾರ ತಡೆಗೆ ಸುಪ್ರಿಯಾ ಸುಳೆ ಮಸೂದೆ ಮಂಡಿಸುವ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿದ್ದು, ಹಣಕ್ಕಿಂತ ಪ್ರೀತಿಯಿಂದ ಜನರನ್ನು ಗೆಲ್ಲುವಂತೆ ಅವರು ವಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.
12 hours ago
ಬಕ್ರೀದ್ ಹಬ್ಬದ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
12 hours ago
Kerala Health News: ಕೊಳಿಯಾಡಿಯ ಮಾರ್ ಬೆಸೆಲಿಯಸ್ ಶಾಲೆಯ 38 ಮಕ್ಕಳನ್ನು ಬತ್ತೇರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾಸಂಸ್ಥೆಗೆ ಒಂದು ವಾರ ರಜೆ ನೀಡಲಾಗಿದೆ. ಒಬ್ಬ ಶಿಕ್ಷಕರಿಗೂ ಜ್ವರ ಕಾಣಿಸಿಕೊಂಡಿದೆ.
13 hours ago
Synthetic Biology: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಆಂಟಿಜೆನ್ ರೂಪಿಸಲು ಮಷಿನ್ ಲರ್ನಿಂಗ್ ಆಲ್ಗಾರಿದಮ್ ಬಳಸಿದ್ದು, 18ರಿಂದ 50 ವರ್ಷದ ಒಟ್ಟು 39 ಸ್ವಯಂಸೇವಕರು ಈ ಸಾರ್ವತ್ರಿಕ ಲಸಿಕೆಯ ಹಂತ ಒಂದರ ಪ್ರಯೋಗದಲ್ಲಿ ಭಾಗವಹಿಸಿದ್ದಾರೆ.
13 hours ago
Amritsar Incident: ಅಕಾಲ್ ತಖ್ತ್ ಬಳಿ ಮಾಜಿ ಸಂಸದ ಸಿಮ್ರನ್ ಜಿತ್ ಸಿಂಗ್ ಮಾನ್ ನೇತೃತ್ವದಲ್ಲಿ ಘೋಷಣೆಗಳು ಕೇಳಿಬಂದವು. ಸಂಸದ ಅಮೃತ್ ಪಾಲ್ ಸಿಂಗ್ ಬೆಂಬಲಿಗರು ಭಾಗವಹಿಸಿದ್ದು ದಾಖಲೆಗಳನ್ನು ಬಹಿರಂಗಪಡಿಸಲು ಸಾಹ್ನಿ ಆಗ್ರಹಿಸಿದರು.
13 hours ago
Randeep Surjewala: ಖಾತೆ ಹಂಚಿಕೆ ಅಸಮಾಧಾನದಿಂದ ಸಚಿವ ಸ್ಥಾನ ತ್ಯಜಿಸಲು ಮುಂದಾಗಿದ್ದ ಹಿರಿಯ ನಾಯಕನನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಧಾನದ ಮೂಲಕ ಒಪ್ಪಿಸಿ ಸಂಪುಟದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
14 hours ago
Pocso Case: ಹರಿಹರ ಪೀಠದ ಪದಚ್ಯುತ ಶ್ರೀಗಳ ನಿರೀಕ್ಷಣಾ ಜಾಮೀನು ರದ್ದತಿಗೆ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರು ರಜೆಯಲ್ಲಿದ್ದ ಕಾರಣ ಮುಂದೂಡಲಾಗಿದ್ದು, ವಕೀಲ ಎಸ್.ವಿ.ಪಾಟೀಲ ತಕರಾರು ಅರ್ಜಿ ಸಲ್ಲಿಸಿದ್ದಾರೆ.
14 hours ago
Edible Oil Standards: ಗ್ರಾಹಕ ವ್ಯವಹಾರಗಳ ಇಲಾಖೆಯು ಅಡುಗೆ ಎಣ್ಣೆಯನ್ನು 200 ಮಿಲಿ ಲೀಟರ್ನಿಂದ 20 ಲೀಟರ್ವರೆಗಿನ ಒಂಬತ್ತು ನಿಶ್ಚಿತ ಗಾತ್ರಗಳಲ್ಲಿ ಮಾತ್ರ ಮಾರಾಟ ಮಾಡಲು ಕಂಪನಿಗಳಿಗೆ ಮೂರು ತಿಂಗಳ ಗಡುವು ನೀಡಿದೆ.
14 hours ago
ಚಿನಕುರುಳಿ ಕಾರ್ಟೂನು; ಜೂನ್ 06, ಶನಿವಾರ, 2026
15 hours ago
Aland Post Office: ಎಪಿಎಂಸಿ ಆವರಣದ ಕಚೇರಿಯಲ್ಲಿ ಕಿಡಿಗೇಡಿಗಳು ಎನ್ ಕೆ ಪಠಾಣ್ ಅವರ ದೂರಿನಂತೆ ಅಲ್ಮೇರಾ ದಾಖಲೆ ಚೆಲ್ಲಾಪಿಲ್ಲಿ ಮಾಡಿ, ಅತಿ ಭಾರದ ಕಬ್ಬಿಣದ ಲಾಕರ್ ಸಾಗಿಸಲಾಗದೆ ಪರಾರಿಯಾಗಿದ್ದಾರೆ.
15 hours ago
BK Hariprasad criticism: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಎಕ್ಸ್ ಪೋಸ್ಟ್ ಮೂಲಕ ಮೋಹನ್ ಭಾಗವತ್ ಮತ್ತು ಅಮಿತ್ ಶಾ ಅವರ ಆಯ್ಕೆಯನ್ನು ಪ್ರಶ್ನಿಸಿದ್ದು, ಬಿಜೆಪಿ ಎಂದಿಗೂ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಿಸಿದ್ದಾರೆ.
15 hours ago
ಚುರುಮುರಿ: ಕೇಶಿರಾಜರ ಒಡ್ಡೋಲಗ!
15 hours ago
Railway tracks death: 23 ವರ್ಷದ ಶಿವಪ್ಪ ಹಾಗೂ 16 ವರ್ಷದ ಅಪ್ರಾಪ್ತ ಬಾಲಕಿ ದೇವನ ತೇಗನೂರು ಗ್ರಾಮದ ಬಳಿ ಪ್ರಾಣ ಬಿಟ್ಟಿದ್ದು, ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 06 ಜೂನ್ 2026
15 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಜೂನ್ 06, 2026
15 hours ago
Karnataka CET Results: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ.
15 hours ago
IND vs AFG Test: ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾವು ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ.
15 hours ago
IND vs AFG Test | ರಾಹುಲ್, ಗಿಲ್ ಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಭಾರತ
15 hours ago
Kerala Monsoon Update: ತ್ರಿಶೂರ್ನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವಯನಾಡ್ ಸೇರಿ ವಿವಿಧೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮೀನುಗಾರರು ನೂರಕ್ಕೆ 60 ಕಿ.ಮೀ ವೇಗದ ಗಾಳಿಯ ಬಗ್ಗೆ ಎಚ್ಚರಿಕೆ ವಹಿಸಬೇಕು.
16 hours ago
Ram Charan Peddi Success: ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
16 hours ago
ವಿಧಾನ ಪರಿಷತ್: ವಿನಯ್ ಕಾರ್ತಿಕ್ ಕಾಂಗ್ರೆಸ್ನ 5 ನೇ ಅಭ್ಯರ್ಥಿ
16 hours ago
Karna Serial Actor: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ‘ ಧಾರಾವಾಹಿ ಈಗಾಗಲೇ ಕಿರುತೆರೆಯಲ್ಲಿ ಮನೆಮಾತಾಗಿದೆ. ಈ ಧಾರಾವಾಹಿಯ ಖಳನಾಯಕ ಸಂಜಯ್ ಪಾತ್ರಧಾರಿ ವಿನಯ್ ಕಶ್ಯಪ್ ‘ಪ್ರಜಾವಾಣಿ ಡಿಜಿಟಲ್‘ ಜೊತೆ ಮಾತನಾಡಿದ್ದಾರೆ.
16 hours ago
Sonam Wangchuk support: ರಾಷ್ಟ್ರರಾಜಧಾನಿಯಲ್ಲಿರುವ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ವಿಜ್ಞಾನಿ ಮತ್ತು ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ನೀಡಿದ್ದಾರೆ.
16 hours ago
Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.
16 hours ago
Virat Kohli Injury: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶನಿವಾರ(ಜೂನ್ 6) ತಿಳಿಸಿದ್ದಾರೆ.
17 hours ago
CJP Protest: ಜಂತರ್ ಮಂತರ್ನಲ್ಲಿ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಲಾಯಿತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
17 hours ago
Niger Sahara Death: ಮಾಲಿಯಿಂದ ಈದ್ ಹಬ್ಬ ಮುಗಿಸಿ ಮರಳುತ್ತಿದ್ದ ಲಾರಿ ಅಸ್ಸಾಮಕಾದಿಂದ 80 ಕಿಮೀ ದೂರದಲ್ಲಿ ಕೆಟ್ಟುಹೋದ ಪರಿಣಾಮ, 49 ಜನರು ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದು 50 ಕಿಮೀ ನಡೆದು ಮಾಹಿತಿ ನೀಡಿದ್ದಾರೆ.
17 hours ago
ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಅಲಭ್ಯ; ಜೈಸ್ವಾಲ್ಗೆ ಸ್ಥಾನ
17 hours ago
R Ashoka Criticizes Government: ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರಿಲ್ಲದೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ವ್ಯತ್ಯಯವಾಗಿದೆ ಮತ್ತು ಬಿಡಿಎ ಜವಾಬ್ದಾರಿಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ ಎಂದು ಅಶೋಕ ಕಿಡಿಕಾರಿದ್ದಾರೆ.
17 hours ago
Football History: ಪ್ರಸಿದ್ಧ ಫುಟ್ಬಾಲ್ ಟೂರ್ನಿಯಾದ ಫಿಫಾ ವಿಶ್ವಕಪ್ 2026ರ ಜೂನ್ 11 ರಿಂದ ಆರಂಭವಾಗಲಿದೆ. ಈ ಬಾರಿ 48 ತಂಡಗಳು ಭಾಗಿಯಾಗಲಿವೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ