Last Updated: 1 Mar 2026 7:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹಣ ಸಾಗಿಸುತ್ತಿದ್ದ ವಿಮಾನ ಪತನ: 20 ಮಂದಿ ಮೃತಪಟ್ಟರೂ ನೋಟಿಗಾಗಿ ಮುಗಿಬಿದ್ದ ಜನ!
(15 hours ago)
31
Plant Chemistry: ಇತ್ತೀಚೆಗೆ ಮೈಸೂರಿನ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾಯಿತು. ಅಂಗಡಿಯ ಮಾಲೀಕ ಬಂದ ಗಿರಾಕಿಗಳಿಗೆ ಹಾಗಲಕಾಯಿ ತಗೊಳ್ಳಿ ಸಾರ್... ಶುಗರ್ಗೆ ಒಳ್ಳೇದು, ನವಿಲುಕೋಸು ಬಿ.ಪಿಗೆ ಒಳ್ಳೇದು, ಮೂಲಂಗಿ ತಗೊಳ್ಳಿ...ನುಗ್ಗೆಸೊಪ್ಪು ತಗೊಳ್ಳಿ
(12 hours ago)
15
Bagalagunte Police: ಜ್ಯೋತಿಷಿ ಹೇಳಿದ ಮಾತಿನಿಂದ ಆತಂಕಗೊಂಡ ಸಾಫ್ಟ್ವೇರ್ ಉದ್ಯೋಗಿ ಪೀಣ್ಯ ದಾಸರಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಯುಡಿಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
(20 hours ago)
13
ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ
(19 hours ago)
11
Khamenei Assassination: ಟೆಹರಾನ್: 1989ರಿಂದ ಇರಾನ್ನ ಪರಮೋಚ್ಚ ನಾಯಕನಾಗಿದ್ದ, ಪಾಶ್ಚಿಮಾತ್ಯ ರಾಷ್ಟ್ರಗಳ ಕಟು ವಿರೋಧಿಯಾಗಿದ್ದ ಅಯತೊಲ್ಲಾ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ.
(9 hours ago)
10
ಗುಂಡಣ್ಣ: ಶನಿವಾರ, 28 ಫೆಬ್ರುವರಿ 2026
(21 hours ago)
9
Ayatollah Ali Khamenei: ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ವ್ಯವಸ್ಥಿತ ದಾಳಿ ಯಶಸ್ವಿಯಾಗಿರುವ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಇಸ್ರೇಲ್ ವಾಯಸೇನೆ ಎದೆನಡುಗಿಸಿದೆ.
(2 hours ago)
8
Priyanka Gandhi Statement: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಬಲವಾಗಿ ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜಗತ್ತಿಗೆ ಬೇಕಿರುವುದು ಶಾಂತಿ, ಅನಗತ್ಯ ಯುದ್ಧಗಳಲ್ಲ ಎಂದು ಹೇಳಿದ್ದಾರೆ.
(2 hours ago)
8
Nasir Hussain: ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿಯಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ವೇಳೆ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸೀರ್ ಹುಸೇನ್ (58) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
(8 hours ago)
8
Election Commission Update: ಎಸ್ಐಆರ್ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟು ಒಟ್ಟು ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಆಯೋಗ ತಿಳಿಸಿದೆ.
(20 hours ago)
8
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
Zee News ಕನ್ನಡ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
Zee News ಕನ್ನಡ
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 1
T20 WC: ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ
26 mins ago
2016ರ ಸೆಮಿಫೈನಲ್ ಸೋಲು: ವಿಂಡೀಸ್ ವಿರುದ್ಧ ಸೇಡು ತೀರಿಸಿಕೊಳ್ತಾರಾ ಆ ಇಬ್ಬರು?
26 mins ago
T Twenty World Cup: ಕೋಲ್ಕತ್ತದ ಸೂಪರ್ ಎಂಟು ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ. ಸೆಮಿಫೈನಲ್ ಹಾದಿಗೆ ಈ ಪಂದ್ಯ ಮಹತ್ವದ್ದಾಗಿದೆ.
26 mins ago
Kashmir Bandh:ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಯಿತು.
26 mins ago
Khamenei Death Protest: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಗೌರಿಬಿದನೂರಿನ ಅಲೀಪುದಲ್ಲಿ ಶಿಯಾ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಸೀದಿಯಿಂದ ಆರಂಭವಾದ ಮೆರವಣಿಗೆ ಸೈಯದ್ ಮುಸ್ತಫಾ ವೃತ್ತದವರೆಗೆ ಸಾಗಿತು.
26 mins ago
ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆ: ಡೊನಾಲ್ಡ್ ಟ್ರಂಪ್
56 mins ago
T Twenty World Cup: 2016ರ ಸೆಮಿಫೈನಲ್ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಇಂದಿನ ನಿರ್ಣಾಯಕ ಭಾರತ–ವಿಂಡೀಸ್ ಪಂದ್ಯದಲ್ಲಿ ಸೇಡು ತೀರಿಸಬಹುದೇ ಎಂಬ ಕುತೂಹಲ.
56 mins ago
ಚಿನಕುರುಳಿ: ಭಾನುವಾರ, 01 ಮಾರ್ಚ್ 2026
85 mins ago
Masoud Pezeshkian: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತೀವ್ರವಾಗಿ ಖಂಡಿಸಿದ್ದು, ಇದು ‘ಮುಸ್ಲಿಮರ ವಿರುದ್ಧದ ಯುದ್ಧ ಘೋಷಣೆ’ ಎಂದು ಅಕ್ರೋಶ ಹೊರಹಾಕಿದ್ದಾರೆ.
116 mins ago
Ayatollah Ali Khamenei: ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ವ್ಯವಸ್ಥಿತ ದಾಳಿ ಯಶಸ್ವಿಯಾಗಿರುವ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಇಸ್ರೇಲ್ ವಾಯಸೇನೆ ಎದೆನಡುಗಿಸಿದೆ.
2 hours ago
Australia Women vs India: ಹೊಬಾರ್ಟ್ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಲಿಸಾ ಹೀಲಿ 158 ರನ್ ಸಿಡಿಸಿ ಮಿಂಚಿದರು. ಕಾಮೆಂಟ್ರಿಯಲ್ಲಿ ಇದ್ದ ಮಿಚೆಲ್ ಸ್ಟಾರ್ಕ್ ಭಾವುಕರಾದ ಕ್ಷಣ ಗಮನಸೆಳೆಯಿತು.
2 hours ago
Priyanka Gandhi Statement: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಬಲವಾಗಿ ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜಗತ್ತಿಗೆ ಬೇಕಿರುವುದು ಶಾಂತಿ, ಅನಗತ್ಯ ಯುದ್ಧಗಳಲ್ಲ ಎಂದು ಹೇಳಿದ್ದಾರೆ.
2 hours ago
Video| ಅಂತಿಮ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಹೀಲಿ; ಮಿಚೆಲ್ ಸ್ಟಾರ್ಕ್ ಭಾವುಕ
2 hours ago
Middle East Tensions: ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಅಬುಧಾಬಿಯಲ್ಲಿ ಸಿಲುಕಿರುವ ಜಾನಿ ಬೈರ್ಸ್ಟೋವ್, ಸುರಕ್ಷಿತವಾಗಿ ಮನೆಗೆ ಕರೆಸಿಕೊಳ್ಳುವಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಮನವಿ ಮಾಡಿದ್ದಾರೆ.
3 hours ago
Alireza Arafi: ಇಸ್ರೇಲ್ ಹಾಗೂ ಅಮೆರಿಕದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಖಮೇನಿ ಹತ್ಯೆ ಬೆನ್ನಲ್ಲೇ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
3 hours ago
ಮನೆಗೆ ಕರೆಸಿಕೊಳ್ಳಿ: ಯುದ್ಧದ ಆತಂಕದಲ್ಲಿರುವ IPL ಆಟಗಾರನಿಂದ ಪ್ರಧಾನಿಗೆ ಮನವಿ
3 hours ago
Ayatollah Ali Khamenei: ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಇದನ್ನು ಬಲವಾಗಿ ಖಂಡಿಸುವಂತೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ವಿಶ್ವದ ಎಲ್ಲಾ ದೇಶಗಳನ್ನು ಒತ್ತಾಯಿಸಿದೆ.
3 hours ago
Geopolitical Analysis: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆ ಖಂಡಿಸಿ ವಿಶ್ವದ ಹಲವೆಡೆ ಆಕ್ರೋಶ ಭುಗಿಲೆದ್ದಿದೆ.
3 hours ago
ನೆಲಮಂಗಲ| ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ
4 hours ago
Iran Supreme Leader: ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಅಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯ ಕೊನೆಯ ಪೋಸ್ಟ್ನಲ್ಲಿ ಕುರ್ಆನ್ ಶ್ಲೋಕ ಉಲ್ಲೇಖಗೊಂಡಿದೆ.
4 hours ago
Khamenei Assassination: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ.
4 hours ago
Khamenei Death: ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಗಿದೆ ಎಂಬ ಸಂಗತಿ ಟಿವಿಯಲ್ಲಿ ಬರುತ್ತಿದೆ. ಅದು ಕೂಡ ಖಂಡನೀಯ. ಅವರ ಆತ್ಮಕ್ಕೆ ಚಿರಶಾಂತಿಯ ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
4 hours ago
Maharashtra Blast: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, 17 ಜನರು ಮೃತಪಟ್ಟಿದ್ದಾರೆ. 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಕಟೋಲ್ ತಹಸಿಲ್ನ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಾರ್ಖಾನೆ
4 hours ago
Ayatollah Khamenei: ಪರಮೊಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಇರಾನ್ ರೆವೆಲ್ಯೂಷನರಿ ಗಾರ್ಡ್ ಹೇಳಿದೆ. ‘ಸಮುದಾಯದ ನಾಯಕನ ಹಂತಕರಿಗೆ ಕಠಿಣ, ನಿರ್ಣಾಯಕ ಮತ್ತು ಪಶ್ಚಾತಾಪ ಪಡುವಂತ ಶಿಕ್ಷೆ ನೀಡುತ್ತೇವೆ’ ಎಂದು ಅದು ತಿಳಿಸಿದೆ.
5 hours ago
Teacher Marriage Controversy: ಪ್ರೀತಿಸಿ, ಬಳಿಕ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಶಿಕ್ಷಕ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು,
6 hours ago
ಸಂಪುಟದ ತೀರ್ಮಾನಕ್ಕೆ ಒಪಿಎಸ್: ಮುಖ್ಯಮಂತ್ರಿ ಸಿದ್ದರಾಮಯ್ಯ
6 hours ago
Road Accident: ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿಯ ಅಂಬುಜಾ ಕಾರ್ಖಾನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ನವ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾವೇರಿಯ ಕಾರ್ತಿಕ ಹೂಗಾರ ಹಾಗೂ ಅವರ ಪತ್ನಿ ಐಶ್ವರ್ಯ ಮೃತರು.
6 hours ago
Iran-Israel War: ದುಬೈನಲ್ಲಿ ಸಿಲುಕಿದ ಪಿ.ವಿ. ಸಿಂಧು
7 hours ago
ದುರ್ವಾಸನೆ ನಡುವೆಯೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು
7 hours ago
Nasir Hussain: ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿಯಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ವೇಳೆ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸೀರ್ ಹುಸೇನ್ (58) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
8 hours ago
Iran Succession: ಪರಮಾಣು ಒಪ್ಪಂದಕ್ಕೆ ಒಪ್ಪಿಕೊಂಡಿಲ್ಲ ಎನ್ನುವ ಕಾರಣಕ್ಕೆ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇರಿಕೊಂಡು ನಡೆಸಿದ್ದ ದಾಳಿಯಲ್ಲಿ ಅಲ್ಲಿನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ.
8 hours ago
Karnataka Political News: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶ್ರೀರಂಗಪಟ್ಟಣದಲ್ಲಿ ಮಾತನಾಡಿ, ‘ನಾನು ಸಿಎಂ ಸ್ಥಾನದಲ್ಲಿದ್ದರೆ ತೆರಿಗೆಯ ಹೊರೆ ಹೊರಿಸದೆ ಮಹಿಳೆಯರಿಗೆ ತಿಂಗಳಿಗೆ ₹5 ಸಾವಿರ ಕೊಡುತ್ತಿದ್ದೆ’ ಎಂದು ಹೇಳಿದರು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸಿದರು.
8 hours ago
H D Kumaraswamy: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಅನವರತ ನಡೆಯುತ್ತಿರುವ ಹಗ್ಗಜಗ್ಗಾಟ ಕೊನೆಗಾಣುವ ಲಕ್ಷಣ ಕಾಣಿಸುತ್ತಿಲ್ಲ..
8 hours ago
Khamenei Assassination: ಟೆಹರಾನ್: 1989ರಿಂದ ಇರಾನ್ನ ಪರಮೋಚ್ಚ ನಾಯಕನಾಗಿದ್ದ, ಪಾಶ್ಚಿಮಾತ್ಯ ರಾಷ್ಟ್ರಗಳ ಕಟು ವಿರೋಧಿಯಾಗಿದ್ದ ಅಯತೊಲ್ಲಾ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ.
9 hours ago
Renuka Devi Temple: ಗದಗ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಗ್ರಾಮದಲ್ಲಿ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆಯಾಗಿ ನೀಡಲು ತೀರ್ಮಾನಿಸಿದ್ದಾರೆ.
12 hours ago
Gauribidanur Alipur: ಇರಾನ್ನಲ್ಲಿ ಯುದ್ಧ ಆರಂಭವಾದರೆ ಗೌರಿಬಿದನೂರು ತಾಲ್ಲೂಕಿನ ಅಲೀಪುರದ ಗಲ್ಲಿ, ಗಲ್ಲಿಗಳಲ್ಲಿ, ಹತ್ತು ಹಲವು ಮನೆಗಳಲ್ಲಿ ಆತಂಕ ಶುರುವಾಗುತ್ತದೆ. ಈ ಭಾಗದ ಅನೇಕರು ಉದ್ಯೋಗಕ್ಕಾಗಿ ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳನ್ನು ನಂಬಿಕೊಂಡಿದ್ದಾರೆ.
12 hours ago
Dubai Explosion: ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ ಏಷ್ಯಾದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಯುಎಇ ರಕ್ಷಣಾ ಇಲಾಖೆ ತಿಳಿಸಿದೆ. ನಗರದ ಮಾನವ ನಿರ್ಮಿತ ದ್ವೀಪ ಪಾಮ್ ಜುಮೈರಾದ ಒಳಭಾಗದಲ್ಲಿ ಕೂಡ ಬಾಂಬ್ ಸ್ಫೋಟಿಸಿದ್ದು, ದಟ್ಟಣೆಯ ಹೊಗೆ ಆವರಿಸಿದೆ.
12 hours ago
Gadag Crime: ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಹಣದ ವಿಷಯ ಕುರಿತ ಜಗಳ ತಾರಕಕ್ಕೇರಿ ಮಗನೇ ತಂದೆಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆಯ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12 hours ago
India vs West Indies: ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಲು ಭಾರತಕ್ಕೆ ವಿಂಡೀಸ್ ವಿರುದ್ಧ ಗೆಲುವು ಅಗತ್ಯ. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮೇಲೆ ತಂಡ ಭರವಸೆ ಇಟ್ಟಿದೆ.
12 hours ago
ಕೊನೆಯ ದಿನ ಕಮ್ರನ್, ಸಾಹಿಲ್ ಶತಕ– ಕರ್ನಾಟಕದ ಬೌಲರ್ಗಳ ಪರದಾಟ–ಡೋಗ್ರಾ ಬಳಗದ ಚಾರಿತ್ರಿಕ ಸಾಧನೆ
12 hours ago
Plant Chemistry: ಇತ್ತೀಚೆಗೆ ಮೈಸೂರಿನ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾಯಿತು. ಅಂಗಡಿಯ ಮಾಲೀಕ ಬಂದ ಗಿರಾಕಿಗಳಿಗೆ ಹಾಗಲಕಾಯಿ ತಗೊಳ್ಳಿ ಸಾರ್... ಶುಗರ್ಗೆ ಒಳ್ಳೇದು, ನವಿಲುಕೋಸು ಬಿ.ಪಿಗೆ ಒಳ್ಳೇದು, ಮೂಲಂಗಿ ತಗೊಳ್ಳಿ...ನುಗ್ಗೆಸೊಪ್ಪು ತಗೊಳ್ಳಿ
12 hours ago
ದಶಕದಲ್ಲಿ ಅರಣ್ಯ ಏರಿಕೆ –ವಿಜಯಪುರದಲ್ಲಿ ಹೆಚ್ಚಿದ ಹಸಿರು
12 hours ago
ಇರಾನ್ನಲ್ಲಿ ಇಂಟರ್ನೆಟ್ ಸ್ಥಗಿತ–ಬಂಧು, ಬಾಂಧವರೊಂದಿಗೆ ಸಂಪರ್ಕ ಕಡಿತ
12 hours ago
Tamil Nadu Election: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಆಡಳಿತಾರೂಢ ಡಿಎಂಕೆ–ಕಾಂಗ್ರೆಸ್ ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರೂ ಕಗ್ಗಂಟು ಬಗೆಹರಿದಿಲ್ಲ. 40 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಕಾಂಗ್ರೆಸ್ ನಾಯಕರ ಬೇಡಿಕೆಗೆ ಡಿಎಂಕೆ ಒಪ್ಪಿಲ್ಲ.
12 hours ago
Uttara Kannada Politics: ಎರಡು ವರ್ಷಗಳ ಬಳಿಕ ಲೋಕಸಭೆಯ ಮಾಜಿ ಸದಸ್ಯ ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣದತ್ತ ಮುಖ ಮಾಡಲಿದ್ದಾರೆ ಎಂಬ ಚರ್ಚೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ.
12 hours ago
ಒಳನೋಟ: ನೆಡುತೋಪಿನಿಂದ ವನ ವಿಸ್ತರಣೆ?
14 hours ago
ಆಸ್ಟ್ರೇಲಿಯಾ ವಿರುದ್ಧದ ODI ಸರಣಿಯ 3ನೇ ಪಂದ್ಯ: ಪುಟಿದೇಳುವತ್ತ ಕೌರ್ ಪಡೆ ಚಿತ್ತ
14 hours ago
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್ಗೂ ಮುನ್ನ ತಂಡ ಸೇರಿದ್ದ ಕಮ್ರಾನ್
14 hours ago
T20 WC | ಅಭಿಷೇಕ್, ತಿಲಕ್ ಮೇಲೆ ಭರವಸೆ: ವಿಂಡೀಸ್ ಮಣಿಸಿದರೆ ಭಾರತಕ್ಕೆ ಸೆಮಿಗೆ
14 hours ago
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ
14 hours ago
Ranji Trophy 2026: ದೇಶಿ ಕ್ರಿಕೆಟ್ಗೆ ಹೊಸ ‘ರಾಜ’ ಜಮ್ಮು–ಕಾಶ್ಮೀರ
14 hours ago
ಹಣ ಸಾಗಿಸುತ್ತಿದ್ದ ವಿಮಾನ ಪತನ: 20 ಮಂದಿ ಮೃತಪಟ್ಟರೂ ನೋಟಿಗಾಗಿ ಮುಗಿಬಿದ್ದ ಜನ!
15 hours ago
Feb 28
West Asia Conflict: ದುಬೈ/ವಾಷಿಂಗ್ಟನ್/ಕೈರೊ (ಪಿಟಿಐ/ಎಎಫ್ಪಿ): ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿವೆ. ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ.
18 hours ago
ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ
19 hours ago
ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಅಲಿ ಆಘಾ ಪದಚ್ಯುತಿ ಸಾಧ್ಯತೆ
19 hours ago
T20 WC | ಲಂಕಾ ವಿರುದ್ಧ ಗೆದ್ದರೂ ನಾಕೌಟ್ಗೇರದ ಪಾಕ್: ನ್ಯೂಜಿಲೆಂಡ್ ಸೆಮಿಗೆ
19 hours ago
ಚೊಚ್ಚಲ ರಣಜಿ ಟ್ರೋಫಿ: ಜಮ್ಮು–ಕಾಶ್ಮೀರ ಚಾರಿತ್ರಿಕ ಸಾಧನೆ
19 hours ago
Kannadigas Safety: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
19 hours ago
Election Commission Update: ಎಸ್ಐಆರ್ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 63.66 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟು ಒಟ್ಟು ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಆಯೋಗ ತಿಳಿಸಿದೆ.
20 hours ago
Reservation Policy Karnataka: ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ ಸಿಕ್ಕಿದ್ದು, ಶೇ 15ರ ಮಿತಿಯಲ್ಲಿ ಅನುಷ್ಠಾನ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ