Last Updated: 10 Apr 2026 2:36 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸುಪ್ರೀಂ ಕೋರ್ಟ್ ನೀಡಿದ ಈ ಎರಡು ತೀರ್ಪುಗಳು ಒಳ್ಳೆಯ ಕಾನೂನಲ್ಲ: ಕೇಂದ್ರ ಸರ್ಕಾರ
(15 hours ago)
47
ಈ ಆಟಗಾರರು ಪಂದ್ಯದ ನಡುವೆ ‘ಬೌಂಡರಿ ಲೈನ್’ ಬಳಿಯೂ ಬರುವಂತಿಲ್ಲ: BCCI ಹೊಸ ನಿಯಮ
(14 hours ago)
38
ಮತ್ತೆ ಒಂದಾಗ್ತಾರಾ ಸ್ಮೃತಿ–ಪಲಾಶ್? ಉಭಯ ಕುಟುಂಬಸ್ಥರ ಮರುಭೇಟಿಯ ವಿಡಿಯೊ ನೋಡಿ
(15 hours ago)
22
ಇರಾನ್ನ ದಿಟ್ಟತನ ನೋಡಿ ಕಲಿಯಲಿ ಮೋದಿ ಸರ್ಕಾರ: ಮಹುವಾ ಮೊಯಿತ್ರಾ
(17 hours ago)
22
Daily Horoscope: ರಾಶಿ ಚಕ್ರದ ಫಲಗಳನ್ವಯ ಇಂದು ಹನ್ನೆರಡು ರಾಶಿಗಳವರಿಗೆ ಮಾನಸಿಕ ಶಾಂತಿ ಲಭಿಸಲಿದ್ದು ವ್ಯಾಪಾರದಲ್ಲಿ ಲಾಭವಾಗಲಿದೆ. ಗ್ರಹಗತಿಗಳ ಬದಲಾವಣೆಯಿಂದ ಕುಟುಂಬದಲ್ಲಿ ಅತಿ ಹೆಚ್ಚಿನ ಸಂತೋಷ ಮತ್ತು ಸಮೃದ್ಧಿ ನೆಲೆಸಲಿದೆ.
(19 hours ago)
22
IPL 2026: ಮಿಲ್ಲರ್ ಮಾಡಿದ ಅದೊಂದು ತಪ್ಪಿನಿಂದ 2 ಅಂಕ ಕಳೆದುಕೊಂಡ ಕ್ಯಾಪಿಟಲ್ಸ್
(18 hours ago)
20
Disha PU Success: ಪರೀಕ್ಷೆ ವೇಳೆ ತಾಯಿಯನ್ನು ಕಳೆದುಕೊಂಡ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿದ್ದಾರೆ. ಈಕೆ ಮುಂದೆ ಸಿಎ ಮಾಡುವ ಗುರಿ ಹೊಂದಿದ್ದು ಫೌಂಡೇಶನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
(9 hours ago)
17
ದ್ವಿತೀಯ ಪಿಯು ಫಲಿತಾಂಶ ಮಧ್ಯಾಹ್ನ 3ಕ್ಕೆ ಪ್ರಕಟ: ಇಲ್ಲಿ ಕ್ಲಿಕ್ ಮಾಡಿ
(14 hours ago)
15
Karnataka Board Results: 2026ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ. ಇದೇ ಮೊದಲ ಬಾರಿ ಫಲಿತಾಂಶದ ಜತೆಗೇ ಅಂಕಪಟ್ಟಿಯೂ ಲಭ್ಯವಿದ್ದು, ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
(11 hours ago)
14
Sikkim Army Operation: ಉತ್ತರ ಸಿಕ್ಕಿಂನ ಲಾಚೆನ್ನಲ್ಲಿ ಸಾವಿರ ಪ್ರವಾಸಿಗರು ಸಿಲುಕಿದ್ದು, ಭಾರತೀಯ ಸೇನೆಯು ಆಪರೇಷನ್ ಹಿಮ ಸೇತು ಮೂಲಕ ತುರ್ತು ವೈದ್ಯಕೀಯ ನೆರವು ಹಾಗೂ ಬಿಆರ್ಒ ಸಹಯೋಗದೊಂದಿಗೆ ರಸ್ತೆ ಮರುಸಂಪರ್ಕ ಕಲ್ಪಿಸುತ್ತಿದೆ.
(12 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 9
ಗುಂಡಣ್ಣ ಕಾರ್ಟೂನ್: 2026ರ ಏಪ್ರಿಲ್ 8, ಬುಧವಾರ
3 hours ago
KKR vs LSG: ಮುಕುಲ್ ಮಾಂತ್ರಿಕ ಆಟಕ್ಕೆ ಮಣಿದ ಕೆಕೆಆರ್
3 hours ago
ದಿನ ಭವಿಷ್ಯ: ಕಷ್ಟದ ದಿನಗಳು ದೂರಾಗಿ ಸುಖ ನೆಮ್ಮದಿಯ ಭಾವವನ್ನು ಕಾಣಲಿದ್ದೀರಿ
4 hours ago
Mia Khalifa: ಲೆಬನಾನ್ ಮೇಲಿನ ದಾಳಿಯನ್ನು ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಖಂಡಿಸಿದ್ದಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ. ಸ
5 hours ago
State Assembly Polls: ಪುದುಚೆರಿಯಲ್ಲಿ ಶೇಕಡಾ 89.87 ರಷ್ಟು ಭಾರಿ ಮತದಾನವಾಗಿದ್ದು, ಒಟ್ಟು 296 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದ್ದು ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು.
5 hours ago
Voter List Row: ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕಿಸಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
5 hours ago
Voting update: ಬಾಗಲಕೋಟೆಯಲ್ಲಿ ಶೇ 68.74 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 68.43ರಷ್ಟು ಮತದಾನವಾಗಿದೆ.
5 hours ago
IPL 2026 | KKR vs LSG: ಲಖನೌ ಗೆಲುವಿಗೆ 182 ರನ್ ಗುರಿ ಒಡ್ಡಿದ ಕೆಕೆಆರ್
5 hours ago
Marital Rape Allegation: ಪ್ರತ್ಯೇಕವಾಗಿ ವಾಸವಾಗಿದ್ದ ಪತ್ನಿಯ ಜೊತೆಗೆ ಬಲವಂತದ ಸಂಭೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪತಿಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
5 hours ago
IED Training: ಬಸ್ತರ್ನಲ್ಲಿ ಶರಣಾದ ನಕ್ಸಲರು ಐಇಡಿ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂತ್ರಗಳ ಬಗ್ಗೆ ಪೊಲೀಸರಿಗೆ ತರಬೇತಿ ನೀಡುತ್ತಿದ್ದಾರೆ. ಇದರ ಮೂಲಕ ಅರಣ್ಯ ಪ್ರದೇಶವನ್ನು ಸುರಕ್ಷಿತಗೊಳಿಸುವ ಹಾಗೂ ನಾಗರಿಕರ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ.
6 hours ago
Bihar Politics Update: ಜೆಡಿಯು ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ (ಏಪ್ರಿಲ್ –10) ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
7 hours ago
Ceasefire Uncertainty: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದಕ್ಕೆ ಮೊದಲ ದಿನವೇ ಉಲ್ಲಂಘನೆಯಾಗಿದೆ. ಸಂಘರ್ಷ ಅಂತ್ಯದ ಬಗ್ಗೆ ಹಲವು ಪ್ರಶ್ನೆಗಳು ಹಾಗೆಯೇ ಉಳಿದಿವೆ.
7 hours ago
Police Recruitment Karnataka: ರಾಜ್ಯದಲ್ಲಿ ಶೀಘ್ರವೇ 1,000 ಪಿಎಸ್ಐ ಹಾಗೂ 8,000 ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ಆರಂಭವಾಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
7 hours ago
ಚುನಾವಣೆ: ಗ್ಯಾರಂಟಿ ಘೋಷಿಸಿದ ಪ್ರಧಾನಿ
7 hours ago
IPL 2026 | KKR vs LSG: ಕೆಕೆಆರ್ ವಿರುದ್ಧ ಟಾಸ್ ಗೆದ್ದ ಲಖನೌ ಫೀಲ್ಡಿಂಗ್ ಆಯ್ಕೆ
7 hours ago
Narendra Modi Haldia Visit: ಹಲ್ದಿಯಾದಲ್ಲಿ ಮೀನುಗಾರಿಕೆ ಸ್ವಾವಲಂಬನೆ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳ ಮರುತನಿಖೆ ಭರವಸೆ ನೀಡಿದ ಮೋದಿ, ಶಿಕ್ಷಕರಿಗಾಗಿ 7ನೇ ಹಣಕಾಸು ಆಯೋಗ ರಚಿಸುವ ಮಹತ್ವದ ಘೋಷಣೆ ಹೊರಡಿಸಿದ್ದಾರೆ.
7 hours ago
Iran US Ceasefire: ಪ್ರಸ್ತಾವಿತ ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ ಗಾಲಿಬಾಫ್ ಬುಧವಾರ ಆರೋಪಿಸಿದ್ದಾರೆ.
7 hours ago
China Defense Ministry: ಇಸ್ರೇಲ್–ಅಮೆರಿಕ ಜೊತೆ ಯುದ್ಧ ನಡೆಸುತ್ತಿದ್ದ ಇರಾನ್ಗೆ ಚೀನಾದ ಸಂಸ್ಥೆಗಳು ಉಪಗ್ರಹ ಚಿತ್ರಗಳು ಮತ್ತು ಚಿಪ್ಗಳನ್ನು ಪೂರೈಸುತ್ತಿದ್ದವು ಎಂಬ ವರದಿಗಳನ್ನು ಚೀನಾ ತಳ್ಳಿಹಾಕಿದೆ.
8 hours ago
Iran Nuclear Program: ಯುರೇನಿಯಂ ಸಮೃದ್ಧೀಕರಣದ ಮೇಲೆ ನಿರ್ಬಂಧ ಹೇರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಇರಾನ್ನ ಅಣುಶಕ್ತಿ ಮುಖ್ಯಸ್ಥ ಮೊಹಮ್ಮದ್ ಎಸ್ಲಮಿ ಅಮೆರಿಕ ಹಾಗೂ ಇಸ್ರೇಲ್ಗೆ ಎಚ್ಚರಿಸಿದ್ದಾರೆ.
8 hours ago
Top News India: ಪಿಯುಸಿ ಫಲಿತಾಂಶ ಪ್ರಕಟಣೆ, ಕರ್ನಾಟಕ ಉಪಚುನಾವಣೆ ಮತದಾನ, ಶಬರಿಮಲೆ ವಿಚಾರ, ಇರಾನ್ ಸಂಘರ್ಷ ಹಾಗೂ ಬಿಹಾರ ರಾಜಕೀಯ ಬೆಳವಣಿಗೆ ಸೇರಿ ದಿನದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
8 hours ago
‘ರೈಲಿನ ವೇಗ 135 ಕಿ.ಮೀ.ಗೆ ಹೆಚ್ಚಳ’
8 hours ago
ಚುರುಮುರಿ: ಕದನ ವಿರಾಮ
9 hours ago
Disha PU Success: ಪರೀಕ್ಷೆ ವೇಳೆ ತಾಯಿಯನ್ನು ಕಳೆದುಕೊಂಡ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿದ್ದಾರೆ. ಈಕೆ ಮುಂದೆ ಸಿಎ ಮಾಡುವ ಗುರಿ ಹೊಂದಿದ್ದು ಫೌಂಡೇಶನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
9 hours ago
Congress Working Committee: ಮಹಿಳಾ ಮೀಸಲಾತಿ ಕಾಯ್ದೆ ತಿದ್ದುಪಡಿ, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಪಶ್ಚಿಮ ಏಷ್ಯಾ ಸಂಘರ್ಷ ಸಂಬಂಧ ಚರ್ಚಿಸಲು ಕಾಂಗ್ರೆಸ್ ಶುಕ್ರವಾರ ಕಾರ್ಯಕಾರಿ ಸಮಿತಿ ಸಭೆ ನಡೆಸಲಿದೆ.
9 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಏಪ್ರಿಲ್ 09, ಗುರುವಾರ
9 hours ago
Karnataka School Quality: ಕನ್ನಡ ಶಾಲೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಳಜಿ ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
10 hours ago
Arts Department Toppers: ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಕೊಟ್ಟೂರು ಪಟ್ಟಣದ ಇಂದೂ ಪಿಯು ಕಾಲೇಜ್ನ ಇಬ್ಬರು ವಿದ್ಯಾರ್ಥಿನಿಯರಾದ ಡಿ.ಎಂ.ಅರ್ಚನಾ ಮತ್ತು ಸಂಗೀತಾ ಅವರು ತಲಾ 598 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ಗಳಾಗಿದ್ದಾರೆ.
10 hours ago
Karnataka PUC Result: ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಮೂಡುಬಿದಿರೆ ವಿದ್ಯಾರ್ಥಿನಿ ಸಾಧನೆ ಮಾಡಿದ್ದು, ಎಕ್ಸ್ಪರ್ಟ್ ಕಾಲೇಜಿನ ಶಮನ್ಯು ಮತ್ತು ನಂದನ್ ವಿಜ್ಞಾನ ವಿಭಾಗದಲ್ಲಿ ತಲಾ 598 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.
10 hours ago
Samrat Choudhary: ನಿತೀಶ್ ಕುಮಾರ್ ದೆಹಲಿಗೆ ತೆರಳಿದ ಬೆನ್ನಲ್ಲೇ ಪಟ್ನಾದಲ್ಲಿ ಸಾಮ್ರಾಟ್ ಚೌಧರಿ ಮುಂದಿನ ಮುಖ್ಯಮಂತ್ರಿ ಎನ್ನುವ ಪೋಸ್ಟರ್ಗಳು ಕಾಣಿಸಿಕೊಂಡಿದ್ದು ಬಿಹಾರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
10 hours ago
ಚಿನಕುರುಳಿ ಕಾರ್ಟೂನು: 2026ರ ಏಪ್ರಿಲ್ 09, ಗುರುವಾರ
10 hours ago
Haveri crime news: ಸಾಲ ವಸೂಲಾತಿಗಾಗಿ ಸವಣೂರಿನ ಅಲ್ಲಿಪೂರದಲ್ಲಿ ಪವಿತ್ರಾ ಲಮಾಣಿ ಮೇಲೆ ನಡೆದ ಹಲ್ಲೆಯಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅವಳಿ ಮಕ್ಕಳು ಏಪ್ರಿಲ್ 7 ರಂದು ಮೃತಪಟ್ಟಿವೆ.
10 hours ago
China Energy Strategy: ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆಯೂ, ಚೀನಾ ತನ್ನ ದೂರದೃಷ್ಟಿಯ ಇಂಧನ ಸಂಗ್ರಹ ಮತ್ತು ಪರ್ಯಾಯ ಕಲ್ಲಿದ್ದಲು ತಂತ್ರಜ್ಞಾನಗಳ ಮೂಲಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
10 hours ago
ಮಕ್ಕಳ ಕಳ್ಳ ಸಾಗಾಣೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
10 hours ago
Hormuz Strait: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿ 15,400 ಟನ್ ಎಲ್ಪಿಜಿ ಹೊತ್ತು ಗ್ರೀನ್ ಆಶಾ ಹಡಗು ನವಿ ಮುಂಬೈನ ಜೆಎನ್ಪಿಎ ಬಂದರು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 hours ago
Voting update: ಮಧ್ಯಾಹ್ನ 3ರ ವೇಳೆಗೆ ಬಾಗಲಕೋಟೆಯಲ್ಲಿ ಶೇ 54.82 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 49.66ರಷ್ಟು ಮತದಾನವಾಗಿದೆ.
11 hours ago
Palamu Gangrape: ಪಲಾಮು ಜಿಲ್ಲೆಯ ತೇರ್ಹಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಅಜ್ಜ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
11 hours ago
Karnataka Board Results: 2026ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ. ಇದೇ ಮೊದಲ ಬಾರಿ ಫಲಿತಾಂಶದ ಜತೆಗೇ ಅಂಕಪಟ್ಟಿಯೂ ಲಭ್ಯವಿದ್ದು, ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
11 hours ago
Karnataka Board Results: ಮೊಬೈಲ್ ಅಪ್ಲಿಕೇಶನ್ ಬಳಸಿ ಅಂಕಪಟ್ಟಿ ಪಡೆಯುವ ವಿಧಾನ ಇಲ್ಲಿದೆ. ವಿದ್ಯಾರ್ಥಿಗಳು ಆಧಾರ್ ಸಂಖ್ಯೆ ಮತ್ತು ನೋಂದಾಯಿತ ದೂರವಾಣಿ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಬಹುದು.
11 hours ago
Sunetra Pawar: ಬಾರಾಮತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದು, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಮೂಡಿದೆ.
12 hours ago
Sikkim Army Operation: ಉತ್ತರ ಸಿಕ್ಕಿಂನ ಲಾಚೆನ್ನಲ್ಲಿ ಸಾವಿರ ಪ್ರವಾಸಿಗರು ಸಿಲುಕಿದ್ದು, ಭಾರತೀಯ ಸೇನೆಯು ಆಪರೇಷನ್ ಹಿಮ ಸೇತು ಮೂಲಕ ತುರ್ತು ವೈದ್ಯಕೀಯ ನೆರವು ಹಾಗೂ ಬಿಆರ್ಒ ಸಹಯೋಗದೊಂದಿಗೆ ರಸ್ತೆ ಮರುಸಂಪರ್ಕ ಕಲ್ಪಿಸುತ್ತಿದೆ.
12 hours ago
IPL 2026: ಡೆಲ್ಲಿ, ಗುಜರಾತ್ ಎರಡೂ ತಂಡಗಳ ಪರ ಮಿಂಚಿದ ಕನ್ನಡಿಗರು
12 hours ago
Sabarimala Entry: ಕೇರಳದ ಶಬರಿಮಲೆ ದೇಗುಲಕ್ಕೆ ಮುಟ್ಟಾಗುವ ಮಹಿಳೆಯರು ಪ್ರವೇಶ ಮಾಡುವಂತಿಲ್ಲ ಎನ್ನುವ ವಾದವನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ. ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಕೇಂದ್ರದ ಅಫಿಡವಿಟ್.
12 hours ago
IPL Match Highlights: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸ್ಫೋಟಕ 92 ರನ್ ಮತ್ತು ಪ್ರಸಿದ್ಧ ಕೃಷ್ಣ ಅವರ ಪರಿಣಾಮಕಾರಿ ಬೌಲಿಂಗ್ ಗಮನಸೆಳೆದು ಕನ್ನಡಿಗರ ಮಿಂಚು ಪ್ರದರ್ಶನ ಮೆರೆದಿತು.
12 hours ago
Kannada Language Issues: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹಿಂದಿಗೆ ಅಂಕ ನೀಡುವ ಬದಲು ಗ್ರೇಡ್ ಘೋಷಿಸಿದ್ದಾರೆ. ಕುವೆಂಪು ಅವರ ತ್ರಿಭಾಷಾ ಸೂತ್ರದ ಅಭಿಪ್ರಾಯದೊಂದಿಗೆ ರಾಜ್ಯದ ನೂತನ ಜಾರಿಯ ಸಾಧಕ ಬಾಧಕಗಳ ಚರ್ಚೆ ಇಲ್ಲಿದೆ.
12 hours ago
RTO Registration Rules: ಕಾರು, ಬೈಕ್, ಸ್ಕೂಟಿ ಯಾವುದೇ ವಾಹನವಾಗಲಿ ಅದಕ್ಕೊಂದು ನಂಬರ್ ಪ್ಲೇಟ್ ಇರುವುದು ಕಡ್ಡಾಯ. ಕಾನೂನಿನ ನಿಯಮವೂ ಹೌದು. ಆದರೆ ಎಲ್ಲರೂ ಎಲ್ಲಾ ವಿನ್ಯಾಸದ, ಬಣ್ಣದ ನಂಬರ್ ಪ್ಲೇಟ್ಗಳನ್ನು ಬಳಸಲು ಸಾಧ್ಯವಿಲ್ಲ.
12 hours ago
ಐಪಿಎಲ್: ಟಿಕೆಟ್ಗಾಗಿ ಸಂಗೀತಗಾರನ ಗುರುತಿನ ಚೀಟಿ ದುರ್ಬಳಕೆ
13 hours ago
Duniya Vijay Appeal: ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಬಗ್ಗೆ ಹರಿದಾಡುತ್ತಿರುವ ವಿಡಿಯೊ ಹಿನ್ನೆಲೆ ನಟ ದುನಿಯಾ ವಿಜಯ್ ಪೊಲೀಸ್ ತನಿಖೆ ಹಾಗೂ ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಮನವಿ ಮಾಡಿದ್ದಾರೆ.
13 hours ago
Agriculture Subsidy: ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿ ವಲಯವನ್ನು ರಕ್ಷಿಸುವ ಸಲುವಾಗಿ ರಸಗೊಬ್ಬರ ಸಬ್ಸಿಡಿಯನ್ನು ಶೇ 11ರಷ್ಟು ಹೆಚ್ಚಿಸಿದೆ.
13 hours ago
Shah Rukh Khan: ನಟ ಅಲ್ಲು ಅರ್ಜುನ್ ಅವರು ತಮ್ಮ 44ನೇ ಹುಟ್ಟುಹಬ್ಬವನ್ನು ನೆನ್ನೆ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ‘AA22xA6’ ಎಂದು ತಾತ್ಕಲಿಕವಾಗಿ ಹೆಸರಿಡಲಾಗಿದ್ದ ಸಿನಿಮಾದ ಹೆಸರನ್ನು ‘ರಾಕಾ’ ಎಂದು ಅಂತಿಮಗೊಳಿಸಿ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.
13 hours ago
ಈ ಆಟಗಾರರು ಪಂದ್ಯದ ನಡುವೆ ‘ಬೌಂಡರಿ ಲೈನ್’ ಬಳಿಯೂ ಬರುವಂತಿಲ್ಲ: BCCI ಹೊಸ ನಿಯಮ
14 hours ago
West Bengal Violence: ಮೊತಾಬರಿ ಮತ್ತು ಕಾಲಿಯಾಚಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಒಟ್ಟು 26 ಮಂದಿಯನ್ನು ಬಂಧಿಸಲಾಗಿದ್ದು, 7 ಅಧಿಕಾರಿಗಳನ್ನು 9 ಗಂಟೆಗಳ ಕಾಲ ಒತ್ತೆಯಾಳಾಗಿರಿಸಲಾಗಿತ್ತು.
14 hours ago
ದ್ವಿತೀಯ ಪಿಯು ಫಲಿತಾಂಶ ಮಧ್ಯಾಹ್ನ 3ಕ್ಕೆ ಪ್ರಕಟ: ಇಲ್ಲಿ ಕ್ಲಿಕ್ ಮಾಡಿ
14 hours ago
IPL New Guidelines: ಐಪಿಎಲ್ ವೇಳೆ ಬೆಂಚ್ ಆಟಗಾರರು ಮೈದಾನ ಪ್ರವೇಶಿಸದಂತೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿದ್ದು, ಕೇವಲ 16 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
14 hours ago
Vande Bharat Food Quality: ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸಿಬ್ಬಂದಿಗಳು ನೀಡಿದ ಆಹಾರದಲ್ಲಿ ಲೋಹದ ತುಂಡು ಸಿಕ್ಕಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ಆಹಾರದ ಸುರಕ್ಷತೆಯ ಬಗ್ಗೆ ಕಳವಳ ಉಂಟು ಮಾಡಿದೆ.
14 hours ago
NASA Mission: ನಾಸಾದ ಮಹಾತ್ವಾಕಾಂಕ್ಷಿ ಯೋಜನೆ ಆರ್ಟೆಮಿಸ್–2 ಯೋಜನೆ ಅಂತ್ಯಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಯೋಜನೆಯಂತೆ ನಾಲ್ವರು ಗಗನ ಯಾತ್ರಿಗಳು ಚಂದಿರನ ಹಿಂಭಾಗವನ್ನು ಸುತ್ತಿ ಅಧ್ಯಯನ ನಡೆಸಿ ಭೂಮಿಗೆ
14 hours ago
Mudigere Incident: ಬಣಕಲ್ ಗ್ರಾಮದ 77 ವರ್ಷದ ಸಿರಿಲ್ ಮೋನಿಸ್ ಮೃತಪಟ್ಟಿದ್ದು, ಮಾನಸಿಕ ಅಸ್ವಸ್ಥ ಪತ್ನಿ ಸಿಸಿಲ್ ಶವದೊಂದಿಗೆ ವಾಸವಿದ್ದರು. ಸಾಮಾಜಿಕ ಕಾರ್ಯಕರ್ತ ಆರಿಫ್ ಮತ್ತು ಪೊಲೀಸರು ಬಾಗಿಲು ಒಡೆದು ಮೃತದೇಹ ಹೊರತೆಗೆದರು.
14 hours ago
Israel Ambassador Reuven Azar: ಇರಾನ್ ಅಮೆರಿಕ ಸಂಘರ್ಷದಲ್ಲಿ ಪಾಕಿಸ್ತಾನವನ್ನು ಅಮೆರಿಕ ಬಳಸಿಕೊಳ್ಳುತ್ತಿದೆ ಹಾಗೂ ಹದಿನೈದು ಅಂಶಗಳ ಯೋಜನೆಯಡಿ ಮಾತುಕತೆ ಸಾಧ್ಯವೆಂದು ಇಸ್ರೇಲ್ ರಾಯಭಾರಿ ರುವೆನ್ ಅಜರ್ ದೆಹಲಿಯಲ್ಲಿ ತಿಳಿಸಿದ್ದಾರೆ.
14 hours ago
Bangladesh Cricket Board: ಎನ್ಎಸ್ಸಿ ವಿಸರ್ಜಿಸಿದ ಮಂಡಳಿಗೆ ತಮೀಮ್ ಇಕ್ಬಾಲ್ ನೇತೃತ್ವದ 11 ಸದಸ್ಯರ ಸಮಿತಿ ನೇಮಕವಾಗಿದೆ. ಕಳೆದ 18 ತಿಂಗಳ ನಷ್ಟ ಸರಿಪಡಿಸಲು ಹಾಗೂ ಆಡಳಿತಾತ್ಮಕ ಅಕ್ರಮ ನಿಲ್ಲಿಸಲು ಮೊದಲ ಆದ್ಯತೆ ನೀಡಲಾಗುತ್ತದೆ.
15 hours ago
Vinay Kulkarni Case: ಧಾರವಾಡದಲ್ಲಿ 2016ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಆರೋಪಿಗಳು ಇಂದು ಹಾಜರಾಗಿದ್ದರು. ಸಿಬಿಐ ತನಿಖೆ ನಡೆಸಿದ ಈ ಕೇಸಿನ ತೀರ್ಪನ್ನು ನ್ಯಾಯಾಧೀಶ ಸಂತೋಷ ಭಟ್ ಮುಂದೂಡಿದ್ದಾರೆ.
15 hours ago
US Iran War update: ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಿಡ್ನೈಟ್ ಹ್ಯಾಮರ್ ಬಾಂಬ್ ದಾಳಿಯ ಎಚ್ಚರಿಕೆ ನೀಡಿದ್ದು, ಇರಾನ್ ಸಮೃದ್ಧ ಯುರೇನಿಯಂ ಹಸ್ತಾಂತರಿಸದಿದ್ದರೆ ಅಮೆರಿಕ ಭೂಸೇನೆ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ