Last Updated: 12 Apr 2026 9:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಮರ್ಥ್ ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ: ಕಾಂಗ್ರೆಸ್ ಹೈಕಮಾಂಡ್ಗೆ ದೂರು
(23 hours ago)
32
60 ಎಕರೆ ಜಮೀನು ಒತ್ತುವರಿ ತೆರವಿಗೆ ಆದೇಶ: ರಮೇಶ್ ಕುಮಾರ್ ಮೇಲ್ಮನವಿ ತಿರಸ್ಕೃತ
(21 hours ago)
29
Iran US Conflict: ಫೆಬ್ರುವರಿ 28ರಂದು ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಮೃತಪಟ್ಟಿದ್ದು, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಶಾಂತಿ ಮಾತುಕತೆಗೆ ರಕ್ತಸಿಕ್ತ ಬ್ಯಾಗ್ ಹಾಗೂ ಶೂಗಳನ್ನು ತರಲಾಗಿದೆ.
(23 hours ago)
18
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಣೋಯಿ
(18 hours ago)
16
IPL 2026| ಸ್ಪೋಟಕ ಶತಕ ಸಿಡಿಸಿದ ಸಂಜು ಸ್ಯಾಮ್ಸನ್: ಡೆಲ್ಲಿಗೆ 213 ರನ್ ಗುರಿ
(12 hours ago)
14
CAA Citizenship: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆರೆ ಮತುವಾ, ನಮಸುದ್ರಾ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
(18 hours ago)
14
GST ruling india: ಪಿಗ್ಮಿ ಏಜೆಂಟರು ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಲಾಗಿದೆ.
(13 hours ago)
12
ಕರ್ನಾಟಕ ಸರ್ಕಾರ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ..
(21 hours ago)
12
ವಿದ್ಯುನ್ಮಾನ ಮತಯಂತ್ರದ ಬದಲು ಮತ ಪತ್ರ ಬಳಕೆ: ಮಸೂದೆಗೆ ರಾಜ್ಯಪಾಲರ ತಡೆ
(23 hours ago)
12
Karnataka Congress Crisis: ದಾವಣಗೆರೆ ಉಪಚುನಾವಣೆ ಬಳಿಕ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಉಸ್ತುವಾರಿ ಅಭಿಷೇಕ್ ದತ್ತ ವರದಿ ನೀಡಿದ್ದು ನಸೀರ್ ಅಹಮದ್ ಕೆಳಗಿಳಿಯಲು ವರಿಷ್ಠರು ಸೂಚಿಸಿದ್ದಾರೆ.
(12 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 12
IPL 2026: ಧೋನಿ ಹೆಸರಿನಲ್ಲಿದ್ದ All Time Record ಮುರಿದ ಸಂಜು ಸ್ಯಾಮ್ಸನ್
37 mins ago
ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 32 ರನ್ಗಳಿಂದ ಗೆದ್ದಿದೆ. ಈ ಮೂಲಕ ಆವೃತಿಯ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿದೆ.
37 mins ago
Iran Ceasefire Talks: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ನಿರ್ಗಮಿಸಿದರು
37 mins ago
ಎರಡೂ ಪಕ್ಷಗಳ ಮುಖಂಡರದ್ದು ಅವರವರದ್ದೇ ಲೆಕ್ಕ
37 mins ago
ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್: ಸುಜೀತ್, ಅಭಿಮನ್ಯುಗೆ ಚಿನ್ನ
67 mins ago
ಐಪಿಎಲ್ | ಅಭಿಷೇಕ್ ಅಬ್ಬರಕ್ಕೆ ಸಿಗದ ಜಯ: ಪಂಜಾಬ್ಗೆ ಗೆಲುವಿನ ‘ಶ್ರೇಯಸ್ಸು’
67 mins ago
ಹಿಂದಿಗೆ ಗ್ರೇಡ್ ಪ್ರಶ್ನಿಸಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
67 mins ago
ಆರ್ಸಿಬಿ–ಮುಂಬೈ ಇಂಡಿಯನ್ಸ್ ಹಣಾಹಣಿ ಇಂದು: ಗೆಲುವಿನ ಹಾದಿಗೆ ಮರಳುವತ್ತ ಚಿತ್ತ
67 mins ago
ಇಸ್ಲಾಮಾಬಾದ್ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆ ಯಾವುದೇ ಒಮ್ಮತವಿಲ್ಲದೆ ಮುಕ್ತಾಯಗೊಂಡಿದೆ. ಪರಮಾಣು ಶಸ್ತ್ರಾಸ್ತ್ರ ವಿಚಾರವೇ ಬಿಕ್ಕಟ್ಟಿಗೆ ಕಾರಣ ಎಂದು ಅಮೆರಿಕ ತಿಳಿಸಿದೆ.
67 mins ago
ಇಂಡಿಯನ್ ಸೂಪರ್ ಲೀಗ್: ಬ್ಲಾಸ್ಟರ್ಸ್ಗೆ ಮಣಿದ ಬಿಎಫ್ಸಿ
67 mins ago
Business: ಭಾರತ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಮಾತುಕತೆಯಿಂದಾಗಿ ಕೃಷಿ ವಲಯಕ್ಕೆ ಪೆಟ್ಟು ಬೀಳಲಿದೆ ಎಂದು ಎಐಕೆಎಸ್ ಹೇಳಿದೆ.
96 mins ago
Kannada Development Authority: ಕನ್ನಡ ಭಾಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವಂತಾಗಲು ವಿದ್ಯಾರ್ಥಿ ವೇತನದ ಪ್ರೋತ್ಸಾಹ, ಭಾಷಾ ಕಲಿಕೆಯ ಬಗ್ಗೆ ನಿರಂತರ ಮೌಲ್ಯಮಾಪನ ಸೇರಿದಂತೆ 16 ಶಿಫಾರಸುಗಳನ್ನು ಮಾಡಿದೆ.
96 mins ago
Politics: ಭಾರತೀಯ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಮತ್ತು ಅಮೆರಿಕದ ವಾಯುಪಡೆ ಮುಖ್ಯಸ್ಥ ಕೆನ್ ವಿಲ್ಸ್ಬಾಚ್ ರಕ್ಷಣಾ ಪಾಲುದಾರಿಕೆ ಕುರಿತು ಚರ್ಚೆ ನಡೆಸಿದರು.
96 mins ago
Politics: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನರಾಚನೆಯ ಕೂಗು ಜೋರಾಗಿದೆ. ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ಹಿರಿಯ ಶಾಸಕರು ದೆಹಲಿಗೆ ಪ್ರಯಾಣಿಸಲಿದ್ದಾರೆ.
96 mins ago
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ, ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು
96 mins ago
Business: ದೆಹಲಿ ಸರ್ಕಾರವು ₹30 ಲಕ್ಷದೊಳಗಿನ ವಿದ್ಯುತ್ಚಾಲಿತ ಕಾರುಗಳಿಗೆ 2030ರವರೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲು ಪ್ರಸ್ತಾಪಿಸಿದೆ.
96 mins ago
ಒಳನೋಟ: ಗಿಗ್ ಕಾರ್ಮಿಕರದ್ದು ಬಗೆದಷ್ಟೂ ಬವಣೆ
96 mins ago
Business: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ರೈತ ಶಿವಪ್ಪ ಶೆಂಡೂರೆ ಪಂಜಾಬ್ ಮೂಲದ 'ಬೀಟಲ್' ತಳಿ ಮೇಕೆಗಳನ್ನು ಸಾಕಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆಂದು ವರದಿ.
2 hours ago
Food News: ಬೆಂಗಳೂರಿನಲ್ಲಿದ್ದರೂ ಸಾಗರದ ಅನ್ನಪೂರ್ಣಕ್ಕನ ಮನಸ್ಸು ಮಲೆನಾಡಿನ ಮಳೆಯ ತೇವದಲ್ಲಿ ನೆನೆದ ಮಣ್ಣಿನ ವಾಸನೆಗಾಗಿ ಕಾತರಿಸಿತು. ಮಾವಿನಮಿಡಿ ಉಪ್ಪಿನಕಾಯಿ ಎಂಬುದು ಒಂದು ಭಾವನೆ.
2 hours ago
Labor News: ಬೆಳಗಾವಿ ಜಿಲ್ಲೆಯ ಕಬ್ಬೂರಿನಲ್ಲಿ ಕಬ್ಬು ಕಟಾವು ಕಾರ್ಮಿಕರ ಜೀವನದ ಕಷ್ಟಗಳ ಕುರಿತು ಒಂದು ವರದಿ. ತಾಯಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಕರುಣಾಜನಕ ಕಥೆ.
2 hours ago
ಐಎಸ್ಎಲ್: ಬ್ಲಾಸ್ಟರ್ಸ್ಗೆ ಮಣಿದ ಬಿಎಫ್ಸಿ
3 hours ago
ಕುಸ್ತಿ: ಸುಜೀತ್, ಅಭಿಮನ್ಯುಗೆ ಚಿನ್ನ
3 hours ago
ಕ್ಯಾಂಡಿಡೇಟ್ಸ್ ಚೆಸ್ ವೈಶಾಲಿಗೆ ಅಗ್ರಸ್ಥಾನ
3 hours ago
ಜಯದ ಹಾದಿಗೆ ಮರಳುವತ್ತ ಚಿತ್ತ
3 hours ago
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಂಶೋಧನಾತ್ಮಕ ವರದಿ ಸಿದ್ಧ
3 hours ago
ನಗರದ ಕಾಮಗಾರಿಗಳಲ್ಲಿ ಪಾರದರ್ಶಕತೆ ಕೊರತೆ: ಅಧ್ಯಯನ ವರದಿ
3 hours ago
Engineering Fees: ಸಚಿವ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಟೈಪ್-1 ಕಾಲೇಜು ಶುಲ್ಕವನ್ನು ₹87,935ಕ್ಕೆ ಏರಿಸಲಾಗಿದ್ದು, ಖಾಸಗಿ ಕಾಲೇಜುಗಳಿಗೆ ಗರಿಷ್ಠ ₹20,000 ಇತರೆ ಶುಲ್ಕ ಪಡೆಯಲು ಸಭೆಯಲ್ಲಿ ಅನುಮತಿ ನೀಡಲಾಗಿದೆ.
3 hours ago
Gig Workers: ರಾಜ್ಯದ 4 ಲಕ್ಷ ಕಾರ್ಮಿಕರಿಗೆ ಅಪಘಾತ ವಿಮೆ ಹಾಗೂ 5 ಲಕ್ಷದವರೆಗೆ ಆಯುಷ್ಮಾನ್ ಭಾರತ್ ಚಿಕಿತ್ಸೆ ಲಭ್ಯವಿದೆ. ಪ್ರತಿ ಡೆಲಿವರಿಗೆ ಕೇವಲ 10 ರೂಪಾಯಿ ಪಡೆಯುವ ಇವರ ಹಿತರಕ್ಷಣೆಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಯಾಗಿದೆ.
3 hours ago
ಒಳನೋಟ | ಗಿಗ್ ವಲಯ: ಬಗೆದಷ್ಟೂ ಬವಣೆ
4 hours ago
ಹಿಂದಿಗೆ ಗ್ರೇಡ್: ಪ್ರಶ್ನಿಸಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ
5 hours ago
Apr 11
West Asia War: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಶನಿವಾರ ತ್ರಿಪಕ್ಷೀಯ ಮಾತುಕತೆ ಆರಂಭವಾಗಿದೆ.
7 hours ago
CSK vs DC Match Highlights: ಗೆಲುವಿನ ಖಾತೆ ತೆರೆದ ಚೆನ್ನೈ
8 hours ago
Asha Bhosle: ಹಿಂದಿ ಚಿತ್ರರಂಗದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ (92) ಅವರು ಹೃದಯ ಸ್ತಂಭನದಿಂದ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
8 hours ago
West Asia conflict: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್ನಲ್ಲಿ ಶನಿವಾರ ತ್ರಿಪಕ್ಷೀಯ ಮಾತುಕತೆ ಆರಂಭವಾಗಿದೆ.
8 hours ago
Strait of Hormuz: ಇರಾನ್ ನಿಯೋಜಿಸಿದ್ದ 28 ಜಲಬಾಂಬ್ಗಳನ್ನು ತೆರವುಗೊಳಿಸಿದ ಅಮೆರಿಕದ ಎರಡು ಯುದ್ಧನೌಕೆಗಳು ಶನಿವಾರ ಈ ಪ್ರದೇಶವನ್ನು ದಾಟಿದ್ದು, ಗುರಿ ನಿರ್ದೇಶಿತ ಕ್ಷಿಪಣಿ ನಾಶಕಗಳನ್ನು ಇವು ಒಳಗೊಂಡಿವೆ ಎಂದು ವರದಿಯಾಗಿದೆ.
8 hours ago
CSK vs DC: ಸಂಜು ಸ್ಯಾಮ್ಸನ್ ಅವರ ಸ್ಪೋಟಕ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು(ಸಿಎಸ್ಕೆ), ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 23 ರನ್ಗಳ ಜಯ ಸಾಧಿಸಿದೆ.
9 hours ago
CSK vs DC | ಸಂಜು ಸ್ಯಾಮ್ಸನ್ ಶತಕ: ಚೆನ್ನೈಗೆ ಮೊದಲ ಜಯದ ಪುಳಕ
9 hours ago
ಗುಂಡಣ್ಣ ಕಾರ್ಟೂನ್: ಏಪ್ರಿಲ್ 11 ಶನಿವಾರ 2026
10 hours ago
Strait of Hormuz ship movement: ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ನ ಈ ಹಡಗು 20,400 ಟನ್ ಇಂಧನ ಹೊಂದಿದ್ದು, ಕದನ ವಿರಾಮದ ನಂತರ ಏಪ್ರಿಲ್ 15 ರಂದು ಭಾರತಕ್ಕೆ ತಲುಪುವ ಮೊದಲ ನೌಕೆಯಾಗಿದೆ.
11 hours ago
Karnataka politics: ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದ ಸಿದ್ದರಾಮಯ್ಯನವರು ಸಾಧಕಿಯರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಪ್ರೀತಿಯ ಕಥೆಯನ್ನು ಹಂಚಿಕೊಂಡರು.
12 hours ago
Ashutosh Hegde Passport: ದಬಾಸ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಿಂದ ಅಶುತೋಷ್ಗೆ ಪಾಸ್ಪೋರ್ಟ್ ಪಡೆಯಲು ಅಡ್ಡಿಯಾಗಿದ್ದು, ಇದನ್ನು ರದ್ದುಪಡಿಸುವಂತೆ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಪೀಠಕ್ಕೆ ಮನವಿ ಮಾಡಲಾಗಿದೆ.
12 hours ago
International Election Visitors: 22 ರಾಷ್ಟ್ರಗಳ 38 ಪ್ರತಿನಿಧಿಗಳು ಅಸ್ಸಾಂ ಮತ್ತು ಪುದುಚೆರಿಗೆ ಏಪ್ರಿಲ್ 8 ಹಾಗೂ 9 ರಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದರು.
12 hours ago
PM Security Threats: ಬಿಹಾರದ ಬಕ್ಸಾರ್ ಜಿಲ್ಲೆಯ ಸಿಮ್ರಿ ನಿವಾಸಿ ಅನ್ಮಲ್ ಕುಮಾರ್ ತಿವಾರಿ ಬಂಧಿತನಾಗಿದ್ದು, ಈತ ಅಮೆರಿಕದ ಗುಪ್ತಚರ ಸಂಸ್ಥೆಗೆ ಹಣ ಪಾವತಿಸುವಂತೆ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣದ ಹ್ಯಾಕಿಂಗ್ ಬೆದರಿಕೆ ಹಾಕಿದ್ದನು.
12 hours ago
ಐಪಿಎಲ್ ಟೂರ್ನಿಯ 17ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್(ಎಸ್ಆರ್ಎಚ್) ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಮುಲ್ಲನಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 6 ವಿಕೆಟ್ಗಳಿಂದ ಗೆಲುವು ಸಾಧಿಸಿತು.
12 hours ago
Karnataka politics: ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಾವೇಶದಲ್ಲಿ ಎಚ್ಡಿಕೆ ಮಾತನಾಡಿ 28,000 ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನು ಟೀಕಿಸಿದರು ಮತ್ತು ಬಿಬಿಎಂಪಿಯನ್ನು ಜಿಬಿಎ ಎಂದು ಬದಲಿಸಿರುವುದನ್ನು ಖಂಡಿಸಿದರು.
12 hours ago
Chhattisgarh Crime: ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ಧನೇಶ್ವರ್ ಸಾಹು ಎಂಬ ಆರೋಪಿ ಐದು ವರ್ಷದ ಮಗುವನ್ನು ಅಪಹರಿಸಿ ಕೃತ್ಯವೆಸಗಿದ್ದಾನೆ. ಶಾಲೆಯಿಂದ ಹಿಂತಿರುಗುತ್ತಿದ್ದ ಬಾಲಕಿಯನ್ನು ಎರಡು ಗಂಟೆಗಳ ಬಳಿಕ ರಕ್ಷಿಸಲಾಗಿದೆ.
12 hours ago
IPL 2026| ಸ್ಪೋಟಕ ಶತಕ ಸಿಡಿಸಿದ ಸಂಜು ಸ್ಯಾಮ್ಸನ್: ಡೆಲ್ಲಿಗೆ 213 ರನ್ ಗುರಿ
12 hours ago
ಟಿಎಂಸಿ ವಿರುದ್ಧ ಮುಂದುವರಿದ ವಾಗ್ದಾಳಿ – ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ– ಕೊಲೆ ಪ್ರಕರಣವನ್ನು ಜನ ಮರೆತಿಲ್ಲ-ಪ್ರಧಾನಿ
12 hours ago
Delhi Capitals vs CSK: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ಸ್ ಕಿಂಗ್ಸ್ ತಂಡದ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
12 hours ago
Karnataka Congress Crisis: ದಾವಣಗೆರೆ ಉಪಚುನಾವಣೆ ಬಳಿಕ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಉಸ್ತುವಾರಿ ಅಭಿಷೇಕ್ ದತ್ತ ವರದಿ ನೀಡಿದ್ದು ನಸೀರ್ ಅಹಮದ್ ಕೆಳಗಿಳಿಯಲು ವರಿಷ್ಠರು ಸೂಚಿಸಿದ್ದಾರೆ.
12 hours ago
GST ruling india: ಪಿಗ್ಮಿ ಏಜೆಂಟರು ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಲಾಗಿದೆ.
13 hours ago
Pakistan Mediates Peace: ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ಭಾರತ ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿದ್ದರೂ ಈ ಸಂಧಾನದ ಅವಕಾಶ ತಪ್ಪಿಸಿಕೊಂಡಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
13 hours ago
Karnataka journalists conference: ಬೀದರ್ನಲ್ಲಿ ನಡೆದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಕರ್ತರು ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು, ಸಮಾಜ ಸುಧಾರಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
13 hours ago
West Asia War: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದೊಂದಿಗೆ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಮಾತುಕತೆಗಳು ಪ್ರಾರಂಭವಾಗಿವೆ ಎಂದು ಇರಾನ್ ಮಾಧ್ಯಮಗಳು ಶನಿವಾರ ತಿಳಿಸಿವೆ.
14 hours ago
IPL 2026|ಬೌಲಿಂಗ್ನಲ್ಲಿ ಮತ್ತೆ ಎಡವಿದ SRH: ಗೆಲುವಿನ ಓಟ ಮುಂದುವರಿಸಿದ ಪಂಜಾಬ್
14 hours ago
Parliament Interaction: ಸಂಸತ್ ಆವರಣದಲ್ಲಿ ಮಹಾತ್ಮ ಜ್ಯೋತಿರಾವ್ ಫುಲೆ ಜಯಂತಿ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ನೇಹಪೂರ್ವಕವಾಗಿ ಮಾತುಕತೆ ನಡೆಸಿದ ವಿಡಿಯೊ ವೈರಲ್ ಆಗಿದೆ.
14 hours ago
SRH vs PBKS Match Highlights| ಗೆಲುವಿನ ದಡ ಸೇರಿಸಿದ ನಾಯಕ ಶ್ರೇಯಸ್ ಅಯ್ಯರ್
14 hours ago
IPL 2026|ಟಾಸ್ ಗೆದ್ದು ಫೀಲ್ಡಿಂಗ್ ಆಯ್ದಕೊಂಡ ಡೆಲ್ಲಿ; ಈ ಪಂದ್ಯಕ್ಕೂ ಧೋನಿ ಅಲಭ್ಯ
14 hours ago
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 11, ಶನಿವಾರ
14 hours ago
Kasaragod Kannada: ಕಾಸರಗೋಡು ತಾಲ್ಲೂಕಿನಲ್ಲಿ ಸರ್ಕಾರಿ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ಅನುಮತಿ ನೀಡುವ 1982ರ ಸುತ್ತೋಲೆಯನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಕೆಯಾಗಿರುವ ಮನವಿಯನ್ನು
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ