Last Updated: 14 Apr 2026 6:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಯಾವುದೇ ರಾಷ್ಟ್ರಕ್ಕೆ ತೈಲ ಮಾರಾಟ ಮಾಡಲು ಸಿದ್ಧ: ಭಾರತಕ್ಕೆ ಇರಾನ್
(10 hours ago)
52
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
(10 hours ago)
25
ಯಾವುದೇ ತರ್ಕವಿಲ್ಲದೆ ನೀವು ಏನೂ ಬೇಕಾದರೂ ಮಾಡಬಹುದು, ಅದು ಎಷ್ಟು ದೊಡ್ಡ ವಿನಾಶಕ್ಕೆ ಕಾರಣವಾದರೂ ನೀವು ಅಂಜುವುದಿಲ್ಲ, ನಿಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಎದುರಾಳಿ ನಂಬುವಂತೆ ಮಾಡಿ ಅವರಲ್ಲಿ ಹೆದರಿಕೆ ಹುಟ್ಟಿಸುವುದೇ ಈ ಸಿದ್ಧಾಂತ
(5 hours ago)
19
ವೈಭವ್ ಸೂರ್ಯವಂಶಿಗೆ ಮುಂಬರುವ ಟಿ20 ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ?
(8 hours ago)
14
US Iran Conflict: ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವು ತನ್ನ ಸಾರ್ವಭೌಮತೆಯ ಗಂಭೀರ ಉಲ್ಲಂಘನೆ ಎಂದು ಇರಾನ್ ಹೇಳಿದೆ. ‘ಸಮುದ್ರ ದಿಗ್ಬಂಧನವನ್ನು ಹೇರಿರುವುದು ಇರಾನ್ ಇಸ್ಲಾಮಿಕ್ ಗಣರಾಜ್ಯದ
(9 hours ago)
14
Strait of Hormuz Blockade: ಇರಾನ್ ಕಾಲಮಾನ ಸೋಮವಾರ ಸಂಜೆ 5.30ರಿಂದ ಅಮೆರಿಕ ದಿಗ್ಬಂಧನ ಜಾರಿಗೆ ತಂದಿದ್ದು, ಅಗತ್ಯ ವೈದ್ಯಕೀಯ ಸರಕು ಹೊರತುಪಡಿಸಿ ಉಳಿದ ಹಡಗುಗಳ ಸಂಚಾರಕ್ಕೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
(13 hours ago)
14
Union Minister Pralhad Joshi: ಮುಂಬೈ-ಬೆಂಗಳೂರು ವಂದೇ ಭಾರತ್ ರೈಲು ಹುಬ್ಬಳ್ಳಿ ಬದಲು ಕಲಬುರ್ಗಿ ಮೂಲಕ ಸಂಚರಿಸಲಿದೆ. ಕೆಎಸ್ಆರ್ ಹೆಸರಿನ ಬಳಕೆಗೆ ರೂಪೇಶ್ ರಾಜಣ್ಣ ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(3 hours ago)
13
IPL ಇತಿಹಾಸದಲ್ಲಿ ಇದೇ ಮೊದಲು: ಯಾರಿಂದಲೂ ಆಗದ್ದನ್ನು ಸಾಧಿಸಿದ ಪ್ರಫುಲ್ ಹಿಂಗೆ
(6 hours ago)
13
Karnataka CM political secretary: ದಾವಣಗೆರೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಜಾಗೊಳಿಸಿ ಆದೇಶಿಸಿದೆ.
(4 hours ago)
12
Supreme Court Stay: ಒಟ್ಟು 7.65 ಕೋಟಿ ರೂಪಾಯಿಗಳ ನಷ್ಟ ಉಂಟಾದ ಆರೋಪದಡಿ ನ್ಯಾಯಮೂರ್ತಿಗಳಾದ ದೀಪಂಕರ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಪೀಠವು ರಾಜ್ಯ ಸರ್ಕಾರ ಹಾಗೂ ರವಿಚಂದ್ರೇಗೌಡ ಅವರಿಗೆ ನೋಟಿಸ್ ನೀಡಿದೆ.
(24 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 14
ಚುರುಮುರಿ | ಜೂಟು ಬೋಲೆ...
21 mins ago
China US Tensions: ಎರಡೂ ವಾರಗಳ ಕದನ ವಿರಾಮ ಒಪ್ಪಂದವಿದ್ದರೂ ಹಡಗುಗಳ ತಡೆಗೆ ಟ್ರಂಪ್ ಆದೇಶಿಸಿದ್ದು, ಚೀನಾ ವಕ್ತಾರ ಗುಯೊ ಜಿಯಾಕುನ್ ಇದನ್ನು ಟೀಕಿಸಿದ್ದಾರೆ. ಹೊರ್ಮುಜ್ ಜಲಸಂಧಿಯ ಭದ್ರತೆಗೆ ಇದು ಮಾರಕ ಎಂದು ಅವರು ಎಚ್ಚರಿಸಿದ್ದಾರೆ.
81 mins ago
Sunil Gavaskar: ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಸುದ್ದಿಯಲ್ಲಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ವಿಶ್ವದ ಪ್ರಮುಖ
81 mins ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 14 ಏಪ್ರಿಲ್ 2026
81 mins ago
Diet Plan: ದೇಹವನ್ನು ಸದೃಢವಾಗಿಡಲು ಅನೇಕರ ವ್ಯಾಯಾಮ, ಜಿಮ್ ಸೇರಿದಂತೆ ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಕೆಲ ವೇಳೆ ಅತಿಯಾದ ತೂಕದಿಂದ ಕಷ್ಟವನ್ನು ಅನುಭವಿಸುವವರಿದ್ದಾರೆ. ಕಠಿಣ ಪರಿಶ್ರಮದಿಂದ
81 mins ago
Hyderabad Doctor Arrest: ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ಕುಡಿದು ಡ್ರೈವ್ ಮಾಡುತ್ತಿದ್ದ ಡಾ. ಗೌತಮ್ ರೆಡ್ಡಿ ಎಂಬುವವರು ತೆಲಂಗಾಣದ TS9FQ9999 ಮತ್ತು ದೆಹಲಿಯ DL6CM7097 ಎಂಬ ಎರಡು ನಕಲಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬಿದ್ದಿದ್ದಾರೆ.
81 mins ago
ವೈಭವ್ ಸೂರ್ಯವಂಶಿಗೆ ಹೆಚ್ಚು ಪ್ರಚಾರ ಬೇಡ: ಮಾಜಿ ಆಟಗಾರ ಗವಾಸ್ಕರ್ ಎಚ್ಚರಿಕೆ
81 mins ago
West Asia War: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೆರಿಕ ಇದೀಗ 2ನೇ ಸುತ್ತಿನ ಮಾತುಕತೆಗೆ ಸಿದ್ಧವಾಗಿದ್ದು, ಹೀಗಾಗಿ ಈ ವಾರದ
112 mins ago
Hormonal Imbalance: ಜೈವಿಕ ಬದಲಾವಣೆ ಮತ್ತು ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇತ್ತೀಚಿಗೆ 20 ಹರೆಯದ ಹೆಣ್ಣುಮಕ್ಕಳಲ್ಲಿ ಹಾರ್ಮೋನ್ನಲ್ಲಿ ಬದಲಾವಣೆ, ಅನಿಯಮಿತ ಮುಟ್ಟು ಮತ್ತು ಫಲವತ್ತತೆಯ ಸಮಸ್ಯೆಗಳು ಹೆಚ್ಚಾಗಿವೆ.
112 mins ago
ಪಂಜಾಬ್ ಕಿಂಗ್ಸ್ ಅಮೋಘ ಆಟ: ಪ್ರೀತಿಗೆ ಸಲ್ಮಾನ್ ಹೇಳಿದ್ದಿಷ್ಟು
112 mins ago
Summer Vacation: ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭವಾಗಿದೆ. ವರ್ಷಪೂರ್ತಿ ಓದಿನಲ್ಲೇ ಮುಳುಗಿರುವ ಮಕ್ಕಳಿಗೆ ಈಗ ರಜಾ ದಿನ. ಈ ಸಂದರ್ಭದಲ್ಲಿ ಮಕ್ಕಳ ಜೊತೆ ಎಲ್ಲಿಯಾದರೂ ಪ್ರವಾಸ ಹೋಗಬೇಕು.
112 mins ago
Infrastructure Development: ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದ್ದಾರೆ.
2 hours ago
IPL 2026: 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ
2 hours ago
China Middle East Policy: ಬೀಜಿಂಗ್ನಲ್ಲಿ ಅಬುಧಾಬಿ ರಾಜಕುಮಾರ ಶೇಖ್ ಖಾಲಿದ್ ಭೇಟಿ ಮಾಡಿದ ಷಿ ಜಿನ್ಪಿಂಗ್, ಅಮೆರಿಕವು ಹೊರ್ಮುಜ್ ಜಲಸಂಧಿ ಸಂಚಾರ ನಿರ್ಬಂಧಿಸುವುದನ್ನು ವಿರೋಧಿಸಿ ಅಂತರರಾಷ್ಟ್ರೀಯ ಕಾನೂನು ಪಾಲಿಸಲು ಸೂಚಿಸಿದರು.
2 hours ago
2 ವರ್ಷ ಬೆಂಚ್ ಕಾದಿದ್ದ ಸಾಕಿಬ್: ಆಡಿದ ಮೊದಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಮಿಂಚು
3 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 14 ಏಪ್ರಿಲ್ 2026
3 hours ago
Union Minister Pralhad Joshi: ಮುಂಬೈ-ಬೆಂಗಳೂರು ವಂದೇ ಭಾರತ್ ರೈಲು ಹುಬ್ಬಳ್ಳಿ ಬದಲು ಕಲಬುರ್ಗಿ ಮೂಲಕ ಸಂಚರಿಸಲಿದೆ. ಕೆಎಸ್ಆರ್ ಹೆಸರಿನ ಬಳಕೆಗೆ ರೂಪೇಶ್ ರಾಜಣ್ಣ ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
3 hours ago
Ambedkar Jayanti: ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಂಪರೆ ಮತ್ತು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು
3 hours ago
Russia Ukraine Conflict: 2022ರಲ್ಲಿ ಆರಂಭವಾದ ರಷ್ಯಾ– ಉಕ್ರೇನ್ ಕದನ ಇನ್ನೂ ಅಂತ್ಯಕಂಡಿಲ್ಲ. ಕ್ಷಿಪಣಿ, ಬಾಂಬ್ಗಳ ಮೂಲಕ ಮಾನವರ ನಡುವೆ ಶುರುವಾದ ಯುದ್ಧ ಈಗ ಅತ್ಯಾಧುನಿಕ ಯಂತ್ರಗಳ ಬಳಕೆಯವರೆಗೆ ತಲುಪಿದೆ.
3 hours ago
IPL 2026 Debut: ಎರಡು ವರ್ಷ ಬೆಂಚ್ ಕಾಯುತ್ತಿದ್ದ ಸಾಕಿಬ್ ಹುಸೇನ್, ಐಪಿಎಲ್ ಪದಾರ್ಪಣಾ ಪಂದ್ಯದಲ್ಲೇ 4 ವಿಕೆಟ್ ಪಡೆದು ಸನ್ರೈಸರ್ಸ್ ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
3 hours ago
Sleep Quality: ಉತ್ತಮ ನಿದ್ದೆಯು ಆರೋಗ್ಯದ ಗುಟ್ಟಾಗಿದೆ. ಆದರೆ ಇಂದು ಅನೇಕರು ನೆಮ್ಮದಿಯ ನಿದ್ದೆ ಮಾಡಲು ಕಷ್ಟಪಡುತ್ತಾರೆ. ನಿದ್ರಾಹೀನತೆಗೆ ಒತ್ತಡ, ಹೆಚ್ಚು ಸ್ಕ್ರೀನಿಂಗ್ ಟೈಮ್ ಜೊತೆಗೆ ನಾವು ಸೇವಿಸುವ
3 hours ago
Karnataka CM political secretary: ದಾವಣಗೆರೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಜಾಗೊಳಿಸಿ ಆದೇಶಿಸಿದೆ.
4 hours ago
ಯಾವುದೇ ತರ್ಕವಿಲ್ಲದೆ ನೀವು ಏನೂ ಬೇಕಾದರೂ ಮಾಡಬಹುದು, ಅದು ಎಷ್ಟು ದೊಡ್ಡ ವಿನಾಶಕ್ಕೆ ಕಾರಣವಾದರೂ ನೀವು ಅಂಜುವುದಿಲ್ಲ, ನಿಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಎದುರಾಳಿ ನಂಬುವಂತೆ ಮಾಡಿ ಅವರಲ್ಲಿ ಹೆದರಿಕೆ ಹುಟ್ಟಿಸುವುದೇ ಈ ಸಿದ್ಧಾಂತ
5 hours ago
Nitish Kumar Resignation: ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರಿಗೆ ರಾಜೀನಾಮೆ ನೀಡಲಿದ್ದು, 89 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದೆ.
5 hours ago
Tokyo lifestyle: ಟೋಕಿಯಾದಲ್ಲಿ ನೆಲೆಸಿರುವ ಸುನಾಕ್ಷಿ ಶರ್ಮಾ ಅವರು ಇನ್ಸ್ಟಾಗ್ರಾಂ ವಿಡಿಯೊದಲ್ಲಿ ಮಾಸಿಕ ಮನೆ ಬಾಡಿಗೆಗೆ 1.16 ಲಕ್ಷ ಹಾಗೂ ಮಗನ ಡೇ-ಕೇರ್ ಖರ್ಚಿಗೆ ಸುಮಾರು 58 ಸಾವಿರ ರೂಪಾಯಿ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
5 hours ago
AI Safety: ಫ್ಲೋರಿಡಾದ ಜೊನಾಥನ್ ಗವಾಲಾಸ್ ಎಂಬ ಯುವಕ ಗೂಗಲ್ನ ಚಾಟ್ಬಾಟ್ ಜೆಮಿನಿಯೊಂದಿಗಿನ ಸಂವಹನದಲ್ಲಿ ಎಐ ನೀಡಿದ ಸಲಹೆಯಂತೆ ಆತ್ಮಹತ್ಯೆಗೆ ಶರಣಾಗಿರುವುದು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ.
5 hours ago
Iran economic resilience: ಇರಾನ್ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಗಳು, ಬಂಡುಕೋರರಿಗೆ ಬೆಂಬಲ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಇನ್ನಿತರ ಹಲವು ಆರೋಪಗಳಿಂದಾಗಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಆರ್ಥಿಕ ನಿರ್ಬಂಧಗಳಿಗೆ ಒಳಗಾದ ದೇಶಗಳಲ್ಲಿ ಒಂದೆನಿಸಿದೆ.
6 hours ago
Ambedkar Social Reforms: ಡಾ. ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ಶೋಷಿತರ ಧ್ವನಿಯಾಗಿ, ಜ್ಞಾನದ ಸಂಕೇತವಾಗಿ ಬೆಳೆದ ಅವರು ನೀಡಿದ ಕೊಡುಗೆಗಳು ಇಂದಿಗೂ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿವೆ.
6 hours ago
JD Vance Popularity: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ವಲಯಲ್ಲಿ ಗುರುತಿಸಿಕೊಂಡಿರುವವರ ಪೈಕಿ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕೂಡ ಸೇರಿದ್ದಾರೆ.
6 hours ago
ಅಮೆರಿಕ ಮತ್ತು ಇರಾನ್ ಯುದ್ಧದಿಂದ ಉಂಟಾಗಿರುವ ಪಶ್ಚಿಮ ಏಷ್ಯಾ ಸಂಘರ್ಷದಿಂದ 25 ಲಕ್ಷ ಭಾರತೀಯರು ಬಡತನದ ಕೂಪಕ್ಕೆ ಸಿಲುಕಿಕೊಳ್ಳಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
6 hours ago
IPL 2026 Record: ಚೊಚ್ಚಲ ಪಂದ್ಯದಲ್ಲೇ ಮೊದಲ ಓವರ್ನಲ್ಲಿ 3 ವಿಕೆಟ್ ಸೇರಿದಂತೆ 4 ವಿಕೆಟ್ ಪಡೆದ ಪ್ರಫುಲ್ ಹಿಂಗೆ, ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
6 hours ago
Noida Industrial Protest: ಮಾಸಿಕ ಕನಿಷ್ಠ ವೇತನ ₹26 ಸಾವಿರಕ್ಕೆ ಹೆಚ್ಚಿಸಲು ಆಗ್ರಹಿಸಿ ನಡೆದ ದಂಗಲಿನಲ್ಲಿ ಪೊಲೀಸರು 25 ಜನರನ್ನು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಒಂಬತ್ತರಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
6 hours ago
IPL ಇತಿಹಾಸದಲ್ಲಿ ಇದೇ ಮೊದಲು: ಯಾರಿಂದಲೂ ಆಗದ್ದನ್ನು ಸಾಧಿಸಿದ ಪ್ರಫುಲ್ ಹಿಂಗೆ
6 hours ago
Geo News Pakistan: ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಬೆನ್ನಲ್ಲೇ ಪಾಕಿಸ್ತಾನದ ಮಾಧ್ಯಮವೊಂದು ಭೋಸ್ಥೆ ಅವರ ಸಾವಿಗೆ ಕುರಿತ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ (ಪಿಇಎಂಆರ್ಎ) ವಾಹಿನಿಗೆ ನೋಟಿಸ್ ಜಾರಿ ಮಾಡಿದೆ.
7 hours ago
US Iran Sanctions: ಪಾಕಿಸ್ತಾನದ ಮಧ್ಯಸ್ಥಿಕೆಯ ಸಂಧಾನ ವಿಫಲವಾದ ಕಾರಣ ಇರಾನ್ನ ಎಲ್ಲಾ ಬಂದರುಗಳಿಗೆ ಅಮೆರಿಕ ದಿಗ್ಬಂಧನ ವಿಧಿಸಿದೆ ಹಾಗೂ ಅವರ ಪರಮಾಣು ಸಾಮರ್ಥ್ಯ ನಾಶಪಡಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.
7 hours ago
Middle East crisis:ಯಾವುದೇ ಒಪ್ಪಂದಗಳು ಕೂಡ ರಾತ್ರೋರಾತ್ರಿ ಆಗುವುದಿಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನವು ಯಶಸ್ವಿಯಾಗುವ ವಿಶ್ವಾಸವಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.
7 hours ago
Women Reservation India: ಮಹಿಳಾ ಮೀಸಲಾತಿ ಜಾರಿಗೆ ಬರಬೇಕು ಎಂದು ಪ್ರಧಾನಿ ಮೋದಿ ದೇಶದ ಮಹಿಳೆಯರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 2029ರ ಚುನಾವಣೆಯಿಂದಲೇ ಮೀಸಲಾತಿ ಜಾರಿಗೆ ತರಲು ವಿಶೇಷ ಸಂಸತ್ ಅಧಿವೇಶನದ ನಿರೀಕ್ಷೆ.
7 hours ago
ಕಳೆದ ಬಾರಿ ಹೈಕಮಾಂಡ್ ಭೇಟಿಯಾಗದ ಕಾರಣಕ್ಕೆ ತಪ್ಪಿತ್ತೇ ಸ್ಥಾನ?
7 hours ago
Wisden Awards| 9ರಲ್ಲಿ 7 ಪ್ರಶಸ್ತಿಗಳು ಭಾರತೀಯರಿಗೆ: ಅಭಿಷೇಕ್, ದೀಪ್ತಿಗೆ ಗೌರವ
7 hours ago
Politics: ಹಾವೇರಿ ಜಿಲ್ಲೆಯ ಶಾಸಕರು ಸಚಿವ ಸ್ಥಾನ ಗಿಟ್ಟಿಸಲು ಬೆಂಗಳೂರು, ದೆಹಲಿ ಚಲೊ ಆರಂಭಿಸಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹಾಕಿ ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
7 hours ago
Donald Trump Oil Policy: ಇರಾನ್ ಜೊತೆಗೆ ಮತ್ತೊಂದು ಸುತ್ತಿನ ನೇರ ಸಂಧಾನ ಮಾತುಕತೆ ಕುರಿತು ಅಮೆರಿಕ ಉತ್ಸುಕತೆ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಆದರೂ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಿಎನ್ಎನ್ ವರದಿ ಮಾಡಿದೆ.
8 hours ago
ವೈಭವ್ ಸೂರ್ಯವಂಶಿಗೆ ಮುಂಬರುವ ಟಿ20 ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ?
8 hours ago
ಮೇ 15ರೊಳಗೆ ಸಂಪುಟ ಪುನರ್ ರಚನೆಗೆ ಪಟ್ಟು ಹಿಡಿದ ಸಚಿವಾಕಾಂಕ್ಷಿಗಳು! ಖರ್ಗೆ ಭೇಟಿ
8 hours ago
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವರ್ತನೆ ಮತ್ತು ಕೋಪೋದ್ರಿಕ್ತ ಹೇಳಿಕೆಗಳು, 'ಅವರು ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದಾರೆಯೇ ಅಥವಾ ನಿಜವಾಗಿಯೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ?’ ಎನ್ನುವ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ.
8 hours ago
Social Justice: ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದ ಮಹಾನ್ ಧ್ರುವತಾರೆ, ಮಾನವತಾವಾದಿ. ಅಂಬೇಡ್ಕರ್ ಎಂಬ ಹೆಸರು ಒಂದು ಹೆಸರಾಗಿ ಅಷ್ಟೇ ಅಲ್ಲದೆ.
8 hours ago
JD Vance Oil Prices: ಇರಾನ್ ಯುದ್ಧದ ಕಾರಣ ತೈಲ ಬೆಲೆ ಏರಿಕೆಯಾಗುತ್ತಿರುವುದು ನೋವಿನ ಸಂಗತಿ. ಇದರಿಂದ ಅಮೆರಿಕನ್ನರಿಗೆ ನೋವಾಗುತ್ತಿದೆ ಎನ್ನುವುದು ಗೊತ್ತಿದೆ, ಹಾಗಾಗಿ ನಾವು ಸಂಧಾನಕ್ಕೆ ಮುಂದಾಗಿದ್ದೇವೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.
8 hours ago
ವೈಭವ್ ಸೇರಿ ರಾಜಸ್ಥಾನದ ಪ್ರಮುಖ ಬ್ಯಾಟರ್ಗಳಿಗೆ ಖೆಡ್ಡಾ ತೋಡಿದ ಪ್ರಫುಲ್ ಯಾರು?
8 hours ago
IPL 2026 Debut: ರಾಜಸ್ಥಾನ ವಿರುದ್ಧ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾದ ಸನ್ರೈಸರ್ಸ್ ಹೈದರಾಬಾದ್ ಯುವ ವೇಗಿ ಪ್ರಫುಲ್ ಹಿಂಗೆ ಯಾರು ಎಂಬ ವಿವರ ಇಲ್ಲಿದೆ.
8 hours ago
Global News: ರಾಜ್ಯ, ದೇಶ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ...
8 hours ago
Politics: ಕೋಲಾರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಚಿವ ಸ್ಥಾನಕ್ಕೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ದೆಹಲಿ ಯಾತ್ರೆ ಫಲ ನೀಡುವುದೇ ಎಂದು ಚರ್ಚೆ.
9 hours ago
Kolar SNR Hospital Incident: ಎನ್ಎಚ್ಎಂ ಗುತ್ತಿಗೆ ನೌಕರ ಬಿ. ರಾಘವೇಂದ್ರ ಮನೆಗಳಿಗೆ ಭೇಟಿ ನೀಡಿ ಮಾದರಿ ಸಂಗ್ರಹಿಸುತ್ತಿದ್ದು, ಫೆಬ್ರವರಿ ೪ರಂದು ಸಮಿತಿಯು ೨೨ ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದೆ.
9 hours ago
Metro News: ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರವಾಗಿ ದುಬೈ ಮಾದರಿಯ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
9 hours ago
US Iran Conflict: ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವು ತನ್ನ ಸಾರ್ವಭೌಮತೆಯ ಗಂಭೀರ ಉಲ್ಲಂಘನೆ ಎಂದು ಇರಾನ್ ಹೇಳಿದೆ. ‘ಸಮುದ್ರ ದಿಗ್ಬಂಧನವನ್ನು ಹೇರಿರುವುದು ಇರಾನ್ ಇಸ್ಲಾಮಿಕ್ ಗಣರಾಜ್ಯದ
9 hours ago
IPL Stats: ಹಿಂಗೆ-ಸಾಕಿಬ್ ಬೌಲಿಂಗ್ ಮೋಡಿ, ರಾಜಸ್ಥಾನದ ಗೆಲುವಿನ ಓಟಕ್ಕೆ ಬ್ರೇಕ್
10 hours ago
Sunrisers Hyderabad: ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 57 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.
10 hours ago
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
10 hours ago
ಯಾವುದೇ ರಾಷ್ಟ್ರಕ್ಕೆ ತೈಲ ಮಾರಾಟ ಮಾಡಲು ಸಿದ್ಧ: ಭಾರತಕ್ಕೆ ಇರಾನ್
10 hours ago
JD Vance Pope Leo: ಇರಾನ್ ಸಂಘರ್ಷದ ಕುರಿತು ಟ್ರಂಪ್ ಮತ್ತು ಪೋಪ್ 14ನೇ ಲಿಯೊ ಜಟಾಪಟಿ ನಡುವೆ ವ್ಯಾನ್ಸ್ ಫಾಕ್ಸ್ ನ್ಯೂಸ್ನಲ್ಲಿ ಮಾತನಾಡಿದ್ದಾರೆ. ಸಾರ್ವಜನಿಕ ನೀತಿಯನ್ನು ಅಧ್ಯಕ್ಷರಿಗೆ ಬಿಟ್ಟು ನೈತಿಕತೆಗೆ ಸೀಮಿತಗೊಳ್ಳಲು ಸೂಚಿಸಿದ್ದಾರೆ.
10 hours ago
Politics: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬಳಿ ವಚನಾನಂದ ಶ್ರೀಗಳ ಪದಚ್ಯುತಿ ವಿವಾದದಿಂದ ಗದ್ದಲ-ಗಲಾಟೆ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.
11 hours ago
Arvind Kejriwal Row: ನ್ಯಾಯಮೂರ್ತಿ ಶರ್ಮಾ ಅವರು ಅಖಿಲ್ ಭಾರತೀಯ ಅಧಿವಕ್ತ ಪರಿಷತ್ನಲ್ಲಿ 4 ಬಾರಿ ಭಾಗವಹಿಸಿದ್ದಾರೆಂದು ಕೇಜ್ರಿವಾಲ್ ದೂರಿದ್ದು, ಫೆಬ್ರವರಿ 27ರ ತೀರ್ಪಿನ ನಂತರ ಸಿಬಿಐ ಮೇಲ್ಮನವಿಯ ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ