Last Updated: 1 Jan 2026 8:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Mother sacrifice story: ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ.
(7 hours ago)
26
Nitte University Founder: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಪುತ್ರ ವಿನಯ್ ಹೆಗ್ಡೆ ಅವರು ದಕ್ಷಿಣ ಕನ್ನಡ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
(12 hours ago)
21
Seemanth Kumar Singh: ಘಟನೆಗೆ ಸಾಕ್ಷಿಯಾದ ಪತ್ರಕರ್ತರ ಬಳಿ ತನ್ನ ಅಳಲು ತೋಡಿಕೊಂಡ ಆತ, ‘ನನಗೆ ಏಕೆ ಹೊಡೆದರು ಎಂದು ಈಗಲೂ ಗೊತ್ತಾಗುತ್ತಿಲ್ಲ. ನಾವು ಎಂ.ಜಿ. ರಸ್ತೆಗೆ ಬರ್ಬಾರ್ದಾ?’ ಎಂದು ಮರು ಪ್ರಶ್ನೆಯನ್ನಿತ್ತು, ಮತ್ತೆ ಮಂಕಾದರು.
(3 hours ago)
15
New Year Party: ಬೆಂಗಳೂರು ನಗರದಾದ್ಯಂತ ಹೊಸ ವರ್ಷದ ಸಡಗರದಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು. ವಿವಿಧ ಪಬ್, ಬಾರ್, ರೆಸ್ಟೊರೆಂಟ್ಗಳು ತುಂಬಿದ್ದವು.
(10 hours ago)
13
NCB Operations: ಮಾದಕ ವಸ್ತು ಕಳ್ಳ ಸಾಗಣೆ ನಿಯಂತ್ರಣ ದಳದ (ಎನ್ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು 2025ರಲ್ಲಿ ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
(23 hours ago)
13
Dhurandhar Movie: 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಕೆಲ ಬದಲಾವಣೆಗಳೊಂದಿಗೆ ಇಂದಿನಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
(4 hours ago)
12
ಮರ್ಯಾದೆಗೇಡು ಹತ್ಯೆ ಪ್ರಕರಣ: ಇನಾಂವೀರಾಪುರಕ್ಕೆ ಭೇಟಿ
(13 hours ago)
12
Vastu Remedies: 2026ರ ಹೊಸವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ಉತ್ತಮ ಲಾಭ ಪಡೆಯಲು ಜನವರಿಯ ಮೊದಲ ವಾರದೊಳಗೆ ಮೂರು ವಸ್ತುಗಳನ್ನು ಮನೆಗೆ ತಂದರೆ ಆರ್ಥಿಕ ಲಾಭ ಉಂಟಾಗುವುದಲ್ಲದೆ, ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
(4 hours ago)
11
World War prediction: 2026ರ ಹೊಸ ವರ್ಷವನ್ನು ಸಂಭ್ರಮದಿಂದ ಎಲ್ಲರೂ ಬರಮಾಡಿಕೊಂಡಿದ್ದೇವೆ. ಈ ವರ್ಷ ಏನೆಲ್ಲಾ ಘಟಿಸಲಿದೆ ಎಂಬುದರ ಕುರಿತು ಬಾಬಾ ವಂಗಾ ಅವರು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಭಯಾನಕತೆಯಿಂದ ಕೂಡಿರಲಿದ್ದು ವಿಶ್ವಯುದ್ದಗಳಾಗುವ ಸಾಧ್ಯತೆ ಇದೆ.
(5 hours ago)
11
Voter List Update: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳೆ, 28 ವರ್ಷಗಳಿಂದ ನಾಪತ್ತೆಯಾಗಿದ್ದ ಶರೀಫ್ ಅಹ್ಮದ್ ಖತೌಲಿ ಪಟ್ಟಣಕ್ಕೆ ಡಿಸೆಂಬರ್ 29ರಂದು ವಾಪಸ್ ಆಗಿದ್ದಾರೆ.
(12 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
Zee News ಕನ್ನಡ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಉದಯವಾಣಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jan 1
Swiss Resort Fire: ಸ್ವಿಸ್ ಆಲ್ಪ್ಸ್ ರೆಸಾರ್ಟ್ ಟೌನ್ನ ಬಾರ್ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ.
10 mins ago
ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು
40 mins ago
Eshwar Khandre: ಎಚ್ಎಂಟಿ ವಶದಲ್ಲಿರುವ ಜಮೀನು ಅರಣ್ಯವೇ ಆಗಿರಲಿ, ಬ್ರಿಟಿಷರ ಕಾಲದಲ್ಲಿ ನೀಡಲಾಗಿರುವ ಗುತ್ತಿಗೆಯೇ ಆಗಿರಲಿ ಅದನ್ನು ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
40 mins ago
ಸಚಿವರ ಮನೆಗೆ ಮುತ್ತಿಗೆ ಯತ್ನ; ತಡೆದ ಪೊಲೀಸರು
40 mins ago
Akshaye Khanna Tollywood: ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರು ತಮ್ಮ ಮೊದಲ ಟಾಲಿವುಡ್ ಸಿನಿಮಾದಾದ್ಯಂತ ‘ಮಹಾಕಾಳಿ’ಯಲ್ಲಿ ಶುಕ್ರಾಚಾರ್ಯನ ಪಾತ್ರದೊಂದಿಗೆ ಕಾಣಿಸಿಕೊಂಡಿದ್ದು, ನಿರ್ದೇಶಕಿ ಪೂಜಾ ಕೊಲ್ಲುರು ಚಿತ್ರವನ್ನು ಮುನ್ನಡೆಸುತ್ತಿದ್ದಾರೆ.
40 mins ago
ಭಾರತೀಯ ಸೇನೆ ಘೋಷಣೆ: ಜನರಲ್ ಉಪೇಂದ್ರ ದ್ವಿವೇದಿ
40 mins ago
G Parameshwara: ‘ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ. ಎಲ್ಲರಂತೆ ನನಗೂ ಆಕಾಂಕ್ಷೆಯಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
40 mins ago
ಉದ್ದೀಪನ ಮದ್ದು ಸೇವನೆ: ಟಾಪ್ಸ್ ಯೋಜನೆಯಿಂದ ಕುಸ್ತಿಪಟು ರೀತಿಕಾ ಹೂಡಾಗೆ ಕೊಕ್
69 mins ago
ಚೆಸ್ ಕದನ: ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವ್ಲಾದಿಮಿರ್ ಕ್ರಾಮ್ನಿಕ್
69 mins ago
ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: 2 ಕಂಚು ಗೆದ್ದ ಅಂಜನಾ
69 mins ago
Mohan Bhagwat: ಕನಿಷ್ಠ ನಾವು ನಮ್ಮ ಮನೆಯಲ್ಲಿದ್ದಾಗ ನಮ್ಮ ಮಾತೃ ಭಾಷೆಯಲ್ಲಿಯೇ ಸಂವಹನ ನಡೆಸಬೇಕು. ಬೇರೆ ರಾಜ್ಯ ಅಥವಾ ಪ್ರದೇಶದಲ್ಲಿದ್ದರೆ, ಆ ಭಾಗದ ಭಾಷೆ ಕಲಿತು ಮಾತನಾಡಬೇಕು. ಆಯಾ ರಾಜ್ಯ–ಪ್ರದೇಶಗಳ ಭಾಷೆ ಕಲಿಯುವುದು ಬಹಳ ಮುಖ್ಯ
100 mins ago
Infiltration Attempt: 2014ರಿಂದ 2025ರ ನವೆಂಬರ್ರವರೆಗೆ ಬಾಂಗ್ಲಾದೇಶ, ಪಾಕಿಸ್ತಾನ, ಮ್ಯಾನ್ಮಾರ್, ಭೂತಾನ್ ಮತ್ತು ನೇಪಾಳದೊಂದಿಗಿನ ಭಾರತದ ಗಡಿಗಳಲ್ಲಿ ಸುಮಾರು 9,700 ಒಳನುಸುಳುವಿಕೆ ಪ್ರಯತ್ನ ಪ್ರಕರಣಗಳು ನಡೆದಿದ್ದು, 25,000 ಮಂದಿಯನ್ನು ಬಂಧಿಸಲಾಗಿದೆ.
100 mins ago
Congress Protest: ‘ಕೆಲಸದ, ಮತದಾನದ ಮತ್ತು ಘನತೆಯಿಂದ ಬದುಕುವ ಹಕ್ಕು ಸೇರಿ ದುರ್ಬಲರ ಹಕ್ಕುಗಳನ್ನು ರಕ್ಷಿಸಲು ಹೊಸ ವರ್ಷವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
100 mins ago
Self Improvement: ಸಾಧನೆಯ ಹಾದಿ ಎಂದಿಗೂ ಕಠಿಣವೇ ಆದರೂ, ಫಲ ಮಾತ್ರ ಸಿಹಿಯೇ ಆಗಿರುತ್ತದೆ. ಸಾಧನೆಯ ಹಾದಿಯಲ್ಲಿ ಸಾಗಲು ನಿಶ್ಚಿಯಸಿದವರಿಗೆ ಗೆಲುವಿನ ಸೋಪಾನ ತಮ್ಮದಾಗಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಸೂತ್ರಗಳು.
100 mins ago
ದಿನ ಭವಿಷ್ಯ: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಇಂದು ದೂರಾಗುವುದು
100 mins ago
ಚುರುಮುರಿ: ಸರ್ಕಾರಿ ಪಿಕಪ್ ಡ್ರಾಪ್!
3 hours ago
Hotel Fire: ಸ್ವಿಟ್ಜರ್ಲೆಂಡ್ನ ಕ್ರಾನ್ಸ್ ಮೊಂಟೆನಾದ ಐಶಾರಾಮಿ ಹೋಟೆಲ್ವೊಂದರ ಬಾರ್ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
3 hours ago
Tiger Conservation: ಜಗತ್ತಿನಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಭಾರತದಲ್ಲಿ 2025ರಲ್ಲಿ ಬರೋಬ್ಬರಿ 166 ಹುಲಿಗಳು ಸಾವಿಗೀಡಾಗಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಇತ್ತೀಚಿನ ವರದಿ ಹೇಳಿದೆ.
3 hours ago
Seemanth Kumar Singh: ಘಟನೆಗೆ ಸಾಕ್ಷಿಯಾದ ಪತ್ರಕರ್ತರ ಬಳಿ ತನ್ನ ಅಳಲು ತೋಡಿಕೊಂಡ ಆತ, ‘ನನಗೆ ಏಕೆ ಹೊಡೆದರು ಎಂದು ಈಗಲೂ ಗೊತ್ತಾಗುತ್ತಿಲ್ಲ. ನಾವು ಎಂ.ಜಿ. ರಸ್ತೆಗೆ ಬರ್ಬಾರ್ದಾ?’ ಎಂದು ಮರು ಪ್ರಶ್ನೆಯನ್ನಿತ್ತು, ಮತ್ತೆ ಮಂಕಾದರು.
3 hours ago
SA20: ಬ್ರೆವಿಸ್, ರುದರ್ಫರ್ಡ್ ಅಬ್ಬರ; ಸತತ ಆರು ಸಿಕ್ಸರ್
4 hours ago
Mantralaya Darshan: ಗುರು ರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಪ್ರಯುಕ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಠದ ಆವರಣ ಸಾವಿರಾರು ಸಂಖ್ಯೆಯ ಭಕ್ತರಿಂದ ತುಂಬಿಕೊಂಡಿದೆ.
4 hours ago
S20 Highlights: ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್ ದಾಖಲಾಗಿದೆ.
4 hours ago
Green Baggy Cap: ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಅವರು 1947-48ರ ಅವಧಿಯಲ್ಲಿ ಭಾರತ ತಂಡದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಧರಿಸಿದ್ದ ಹಸಿರು ಬಣ್ಣದ ಬ್ಯಾಗಿ ಟೋಪಿ ಸಾರ್ವಜನಿಕ ಹರಾಜಿಗೆ ಬಂದಿದೆ.
4 hours ago
ಚಿನಕುರುಳಿ: ಗುರುವಾರ, 01 ಜನವರಿ, 2026
4 hours ago
ಹರಾಜಿಗೆ ಬಂದ ಬ್ರಾಡ್ಮನ್ ಧರಿಸುತ್ತಿದ್ದ ಹಸಿರು ಬಣ್ಣದ ಟೋಪಿ: ಏನಿದರ ವಿಶೇಷ?
4 hours ago
Vastu Remedies: 2026ರ ಹೊಸವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ಉತ್ತಮ ಲಾಭ ಪಡೆಯಲು ಜನವರಿಯ ಮೊದಲ ವಾರದೊಳಗೆ ಮೂರು ವಸ್ತುಗಳನ್ನು ಮನೆಗೆ ತಂದರೆ ಆರ್ಥಿಕ ಲಾಭ ಉಂಟಾಗುವುದಲ್ಲದೆ, ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
4 hours ago
IPL Controversy: ಬಾಲಿವುಡ್ ಬಾದ್ಶಾ ಖ್ಯಾತಿಯ ಶಾರೂಕ್ ಖಾನ್ ದೇಶದ್ರೋಹಿ ಆಗಿದ್ದು, ಅವರಿಗೆ ದೇಶದಲ್ಲಿ ನೆಲೆಸುವ ಹಕ್ಕು ಇಲ್ಲ ಎಂದು ಬಿಜೆಪಿಯ ನಾಯಕ ಸಂಗೀತ್ ಸೋಮ್ ಆರೋಪಿಸಿದ್ದಾರೆ.
4 hours ago
Dhurandhar Movie: 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಕೆಲ ಬದಲಾವಣೆಗಳೊಂದಿಗೆ ಇಂದಿನಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
4 hours ago
Drunk Pilot: ಮದ್ಯದ ವಾಸನೆ ಶಂಕೆ ಹಿನ್ನೆಲೆ ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಪೈಲಟ್ ಒಬ್ಬರನ್ನು ವಶಕ್ಕೆ ಪಡೆಲಾಗಿದೆ ಎಂದು ವರದಿಯಾಗಿದೆ. 2025ರ ಡಿಸೆಂಬರ್ 23ರಂದು ಈ ಘಟನೆ ನಡೆದಿದೆ.
5 hours ago
World War prediction: 2026ರ ಹೊಸ ವರ್ಷವನ್ನು ಸಂಭ್ರಮದಿಂದ ಎಲ್ಲರೂ ಬರಮಾಡಿಕೊಂಡಿದ್ದೇವೆ. ಈ ವರ್ಷ ಏನೆಲ್ಲಾ ಘಟಿಸಲಿದೆ ಎಂಬುದರ ಕುರಿತು ಬಾಬಾ ವಂಗಾ ಅವರು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಭಯಾನಕತೆಯಿಂದ ಕೂಡಿರಲಿದ್ದು ವಿಶ್ವಯುದ್ದಗಳಾಗುವ ಸಾಧ್ಯತೆ ಇದೆ.
5 hours ago
S Jaishankar: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಸಂಕ್ಷಿಪ್ತ ಸಂವಾದ ನಡೆಸಿದ್ದಾರೆ ಎಂದು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಕಾರ್ಯಾಲಯ ತಿಳಿಸಿದೆ.
5 hours ago
Best Movies to Watch in 2026 Kannada: ಛಾವಾ, ಧುರಂಧರ್, ಕಾಂತಾರ ಅಧ್ಯಾಯ 1, ಹೋಮ್ ಬೌಂಡ್, ಹಕ್ ಸೇರಿ 2025ರಲ್ಲಿ ಬಿಡುಗಡೆಯಾದರೂ ನೀವು ಮಿಸ್ ಮಾಡಿಕೊಂಡಿರಬಹುದಾದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ.
6 hours ago
Movie Review: ಭಾವನಾತ್ಮಕ ಕಥೆಯನ್ನು ಕೈಗೆತ್ತಿಕೊಂಡ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕಥೆ ಬರವಣಿಗೆಯಲ್ಲಿ ಎಡವಿದ್ದಾರೆ. ಹೀಗಾಗಿ ‘ತೀರ್ಥರೂಪ ತಂದೆಯವರಿಗೆ’ ಪ್ರಾರಂಭದಿಂದಲೇ ತಾಳ್ಮೆ ಪರೀಕ್ಷಿಸಲು ಶುರು ಮಾಡುತ್ತದೆ.
6 hours ago
Hotel Fire: ಸ್ವಿಟ್ಜರ್ಲೆಂಡ್ನ ಕ್ರಾನ್ಸ್ ಮೊಂಟೆನಾದ ಐಶಾರಾಮಿ ಹೋಟೆಲ್ವೊಂದರ ಬಾರ್ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸ್ಫೋಟ ಸಂಭವಿಸಿ ಭಾರಿ ಪ್ರಮಾಣದ ಬೆಂಕಿ ಆವರಿಸಿದ್ದು, ಹಲವರು ಮೃತರಾಗಿರುವ ಶಂಕೆ ವ್ಯಕ್ತವಾಗಿದೆ.
6 hours ago
Gold Jewellery Robbery: ಹುಣಸೂರು (ಮೈಸೂರು ಜಿಲ್ಲೆ): ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ದರೋಡೆಯಾದ ಚಿನ್ನಾಭರಣಗಳ ಮೌಲ್ಯ ಒಟ್ಟು ₹ 10 ಕೋಟಿ ಮೌಲ್ಯದ್ದಾಗಿದೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ.
7 hours ago
Honor Crime Law: ‘ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
7 hours ago
Mother sacrifice story: ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ.
7 hours ago
Pune Civic Polls: ಪುಣೆ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪ್ರತಿಸ್ಪರ್ಧಿಯ ‘ಬಿ’ ಫಾರಂ ಅನ್ನು ಹರಿದು ನುಂಗಿದ್ದಾರೆ ಎಂದು ವರದಿಯಾಗಿದೆ.
7 hours ago
Commercial LPG Price: ಹೊಸ ವರ್ಷದ ಆರಂಭದಲ್ಲಿ 19 ಕೆ.ಜಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹111ರಷ್ಟು ಹೆಚ್ಚಳವಾಗಿದೆ. ಈ ಏರಿಕೆ ಹೋಟೆಲ್, ರೆಸ್ಟೊರೇಂಟ್ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆ.
8 hours ago
ಚಿಕ್ಕೋಡಿ| ಜ್ಞಾನಕ್ಕೂ ಅವಕಾಶವಿಲ್ಲ; ಇಂದಿರಾ ಕ್ಯಾಂಟಿನೂ ಇಲ್ಲ!
8 hours ago
Cold Weather: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೆಂಬರ್ 31ರಂದು (ಬುಧವಾರ) 6.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ 6 ವರ್ಷದಲ್ಲೇ ಡಿಸೆಂಬರ್ ತಿಂಗಳಿನ ಅತ್ಯಂತ ಶೀತಮಯ ದಿನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8 hours ago
New Year Resolutions 2026 Kannada: ತೂಕ ಇಳಿಕೆ, ವ್ಯಾಯಾಮ, ಉಳಿತಾಯ, ಗುಣಮಟ್ಟದ ಆಹಾರ, ಪ್ರವಾಸ, ನಿದ್ದೆ ಸೇರಿ ಈ ವರ್ಷ ತಪ್ಪದೇ ತೆಗೆದುಕೊಳ್ಳಬೇಕಾದ 7 ಪ್ರಮುಖ ನಿರ್ಣಯಗಳು.
9 hours ago
First Muslim Mayor NYC: ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಮ್ಯಾನ್ಹ್ಯಾಟನ್ನ ಸಿಟಿ ಹಾಲ್ ಸಬ್ವೇ ನಿಲ್ದಾಣದಲ್ಲಿ ಕುರಾನ್ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕರಿಸಿ ಐತಿಹಾಸಿಕ ದಾಖಲೆಯನ್ನಾಗಿದೆ.
9 hours ago
ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ
9 hours ago
Sensex Rally: ಹೊಸ ವರ್ಷದ ಮೊದಲ ದಿನ ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ್ದು, ರಿಲಯನ್ಸ್ ಸೇರಿದಂತೆ ಕೆಲವು ಬ್ಲೂಚಿಪ್ ಷೇರುಗಳಲ್ಲಿ ಖರೀದಿ ಭರಾಟೆ ಇದೇ ಏರಿಕೆಗೆ ಕಾರಣವೆಂದು ಸೂಚಿಸಲಾಗಿದೆ.
10 hours ago
ಚೆನ್ನುಡಿ ಪಾಡ್ಕಾಸ್ಟ್: ಹುಬ್ಬಳ್ಳಿಯ ಖಡಕ್ ಭಾಷೆ ಕೇಳಿ
10 hours ago
New Year Party: ಬೆಂಗಳೂರು ನಗರದಾದ್ಯಂತ ಹೊಸ ವರ್ಷದ ಸಡಗರದಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು. ವಿವಿಧ ಪಬ್, ಬಾರ್, ರೆಸ್ಟೊರೆಂಟ್ಗಳು ತುಂಬಿದ್ದವು.
10 hours ago
Ukraine Russia Conflict: ಪುಟಿನ್ ನಿವಾಸದ ಮೇಲೆ ಉಕ್ರೇನ್ ಪದೇ ಪದೇ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ರಷ್ಯಾ ಬಿಡುಗಡೆ ಮಾಡಿದೆ. ಉಕ್ರೇನ್ ಈ ಆರೋಪಗಳನ್ನು ಸುಳ್ಳೆಂದು ತಳ್ಳಿ ಹಾಕಿದೆ.
11 hours ago
New Year 2026: ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಇದು
12 hours ago
Voter List Update: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳೆ, 28 ವರ್ಷಗಳಿಂದ ನಾಪತ್ತೆಯಾಗಿದ್ದ ಶರೀಫ್ ಅಹ್ಮದ್ ಖತೌಲಿ ಪಟ್ಟಣಕ್ಕೆ ಡಿಸೆಂಬರ್ 29ರಂದು ವಾಪಸ್ ಆಗಿದ್ದಾರೆ.
12 hours ago
Hadi Murder Suspect: ಬಾಂಗ್ಲಾದೇಶದ ಹಾದಿ ಹತ್ಯೆ ಪ್ರಕರಣದ ಶಂಕಿತ ಆರೋಪಿ ಫೈಸಲ್ ಕರೀಂ ಮಸೂದ್ ಅವರು ದುಬೈನಲ್ಲಿ ಇದ್ದು, ತಮ್ಮ ಮೇಲೆ ಬರೆದಿರುವ ಕೊಲೆ ಆರೋಪಗಳನ್ನು ಪೂರ್ತಿಯಾಗಿ ಸುಳ್ಳು ಹಾಗೂ ಕಪೋಲಕಲ್ಪಿತವೆಂದು ತಿಳಿಸಿದ್ದಾರೆ.
12 hours ago
Nitte University Founder: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಪುತ್ರ ವಿನಯ್ ಹೆಗ್ಡೆ ಅವರು ದಕ್ಷಿಣ ಕನ್ನಡ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
12 hours ago
Bus Fire Accident: ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡಿಸೆಂಬರ್ 25ರಂದು ಖಾಸಗಿ ಸ್ಲೀಪರ್ ಬಸ್ ಮತ್ತು ಕಂಟೇನರ್ ಡಿಕ್ಕಿಯಿಂದ ಬೆಂಕಿ ಅವಘಡ ಸಂಭವಿಸಿ ಏಳು ಮಂದಿ ಮೃತಪಟ್ಟಿರುವುದು ವ್ಯವಸ್ಥೆಯ ವಿಫಲತೆಯಾಗಿದೆ.
12 hours ago
PM Modi Message: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದ ಜನರಿಗೆ ಶುಭ ಹಾರೈಸಿದ್ದಾರೆ. 2026ರಲ್ಲಿ ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿ ಸಾಕಷ್ಟು ಒದಗಲಿ ಎಂದು ಹಾರೈಸಿದರು.
13 hours ago
ಸೋದರನ ಮಗನೊಂದಿಗೆ ಮಗಳ ವಿವಾಹ ಮಾಡಿಸಿದ ಪಾಕ್ ಸೇನಾ ಮುಖ್ಯಸ್ಥ ಮುನೀರ್
13 hours ago
New Year Messages: ನಮ್ಮ ನಾಡಿನ ಸಾಮರಸ್ಯದ ಬದುಕು ಸಜೀವ ಮತ್ತು ಉಸಿರಾಡುವ ಪರಿಕಲ್ಪನೆಯಾಗಿರಬೇಕು. ಅದು ಪದಗಳ ಬದಲಿಗೆ ನಮ್ಮ ದಿನನಿತ್ಯದ ಸಂವಾದಗಳಲ್ಲಿ, ನೆರೆಹೊರೆಯ ಸಹಕಾರದಲ್ಲಿ ಮತ್ತು ಸಾರ್ವಜನಿಕ ವರ್ತನೆಯಲ್ಲಿ ಗೋಚರಿಸಬೇಕು.
13 hours ago
ಸರ್ಕಾರಕ್ಕೆ ದಾಖಲೆ ಕೊಟ್ಟ ನ್ಯಾ. ಮೈಕಲ್ ಕುನ್ಹಾ/ ಔಷಧ, ಆಮ್ಲಜನಕ, ವೈದ್ಯಕೀಯ ಉಪಕರಣ, ಸಾಮಗ್ರಿಗಳ ಖರೀದಿ, ವಿತರಣೆಯ ಅವ್ಯವಹಾರ
13 hours ago
CBI Raid: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಬಳ್ಳಾರಿಯಲ್ಲಿ ದಾಳಿ ನಡೆಸಿತು.
13 hours ago
ಮರ್ಯಾದೆಗೇಡು ಹತ್ಯೆ ಪ್ರಕರಣ: ಇನಾಂವೀರಾಪುರಕ್ಕೆ ಭೇಟಿ
13 hours ago
Stock Market Outlook: ನಿಫ್ಟಿ–50 ಶೇ 12ರಷ್ಟು ಲಾಭ ತಂದುಕೊಡಬಹುದು ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಅಂದಾಜು ಮಾಡಿದ್ದು, ಕಡಿಮೆ ಹಣದುಬ್ಬರ ಮತ್ತು ಮಾರುಕಟ್ಟೆ ಬೇಡಿಕೆ ಕಂಪನಿಗಳ ಲಾಭದ ನಿರೀಕ್ಷೆಯನ್ನು ಬಲಪಡಿಸುತ್ತಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ