Last Updated: 5 Apr 2026 11:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Iran Underground Bunkers: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಧ್ವಂಸಗೊಂಡಿದ್ದ ಭೂಗತ ಕ್ಷಿಪಣಿ ಬಂಕರ್ಗಳು ಇರಾನ್ ಮತ್ತೆ ಪುನರುಜ್ಜೀವನಗೊಳಿಸುತ್ತಿದೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ
(23 hours ago)
26
ವಿಮಾನ ನಿಲ್ದಾಣದ ಬಳಿ ಅತಿದೊಡ್ಡ ಭೂ ಹಗರಣ
(9 hours ago)
18
ವಿಡಿಯೊ: ಸೇವಂತಿಯೇ..ಹಾಡಿಗೆ ರಾಘವೇಂದ್ರ ಜೊತೆ ಹೆಜ್ಜೆ ಹಾಕಿದ ಬಿಗ್ಬಾಸ್ ರಕ್ಷಿತಾ
(24 hours ago)
18
Election Commission Offers: ತಿರುವನಂತಪುರ: ಉಬರ್ ಉಚಿತ ಪ್ರಯಾಣ, ಹಲ್ವಾ ಮತ್ತು ಕೇವಲ ₹ 1 ರೂಪಾಯಿಗೆ ಅಕ್ಕಿ ಹಿಟ್ಟು – ಇವು ಗ್ರಾಹಕರನ್ನು ಸೆಳೆಯಲು ಯಾವುದೋ ಮಳಿಗೆಯ ಜಾಹೀರಾತು ಎಂದು ಭಾಸವಾಗುತ್ತದೆ. ಆದರೆ ಇದು
(24 hours ago)
16
Mount Everest Fraud: ಬಹು ವರ್ಷಗಳಿಂದ ಮೌಂಟ್ ಎವರೆಸ್ಟ್ ಏರಬೇಕೆಂಬ ಕನಸು ನನಸಾಗುತ್ತಿದೆ ಎಂದುಕೊಳ್ಳಿ. ಪರ್ವತವನ್ನು ಅರ್ಧ ಏರಾಗಿದೆ. ಆಗ ಏಕಾಏಕಿ ಅನಾರೋಗ್ಯವುಂಟಾಗಿ ನಿಮ್ಮನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸೇರಿಸಲಾಗುತ್ತದೆ.
(16 hours ago)
15
Tamil Nadu Elections: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಅವರು ಶನಿವಾರ(ಏ.4) ಸ್ಪಷ್ಟಪಡಿಸಿದ್ದಾರೆ.
(22 hours ago)
15
ಒಳನೋಟ: ಬದುಕು ನುಂಗಿದ ಕೊಪ್ಪಳದ ಕರಿದೂಳು– ಇದು ವಾಯುಮಾಲಿನ್ಯದ ಆಘಾತಕಾರಿ ಅವಾಂತರ!
(7 hours ago)
14
ನಾಗನೂರು ಗ್ರಾಮದ ಜಮೀನು ಹದ್ದುಬಸ್ತಿಗೆ ₹ 50,000 ಲಂಚ
(14 hours ago)
13
Donald Trump: ಅಮೆರಿಕದ ಸೇನಾ ವಿಮಾನವನ್ನು ಹೊಡೆದು ಉರುಳಿಸಿರುವುದು ಇರಾನ್ ಜೊತೆಗಿನ ಮಾತುಕತೆ ಮತ್ತು ಸಂಧಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
(23 hours ago)
13
LPG Cylinder Shortage: ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ಕೊಡುತ್ತಿಲ್ಲ. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ
(24 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 5
ಐಪಿಎಲ್ ಪಂದ್ಯ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು..
7 mins ago
Tirupati Visit: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್, ಉಪನಾಯಕ ಜಿತೇಶ್ ಶರ್ಮಾ ಮತ್ತು ರಾಜೇಶ್ ಮೆನನ್ ಅವರು ಶನಿವಾರ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದರು.
7 mins ago
Donald Trump updates: ಇರಾನ್ ಹೊಡೆದುರುಳಿಸಿದ ಎಫ್-15 ವಿಮಾನದ ಪೈಲಟ್ ಅನ್ನು ರಕ್ಷಿಸಲಾಗಿದ್ದು, ಫೆಬ್ರುವರಿ 28 ರಂದು ಖಮೇನಿ ಹತ್ಯೆಯ ಬಳಿಕ ಉಂಟಾದ ಸಂಘರ್ಷದಲ್ಲಿ ಅಮೆರಿಕದ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ.
7 mins ago
ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ ಆರ್ಸಿಬಿ ನಾಯಕ ರಜತ್ ಪಾಟೀದಾರ್
37 mins ago
RCB vs CSK ಪಂದ್ಯದ ಟಿಕೆಟ್ಗಾಗಿ ₹ 1.46 ಲಕ್ಷ ಕಳೆದುಕೊಂಡ ಟೆಕ್ಕಿ!
66 mins ago
ಲಕ್ಷ್ಮೀ ನಿವಾಸ ಧಾರಾವಾಹಿ: ಜಾನವಿ ಕುಟುಂಬದವರ ಎದುರು ಜಯಂತ್ ಮುಖವಾಡ ಬಯಲು
66 mins ago
Bengaluru Crime: ಬಿ. ನಾರಾಯಣಪುರ ಎಂಬ ಐಟಿ ಉದ್ಯೋಗಿ ತಮ್ಮ ತಾಯಿಯ ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸಿ ಮೋಸ ಹೋಗಿದ್ದು, ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಿತ್ ಬಿಸ್ವಾಲ್ ಹೆಸರಲ್ಲಿ ವಂಚನೆ ನಡೆದಿದೆ.
66 mins ago
ಕುಮಾರಸ್ವಾಮಿ ಕೇಂದ್ರ ಸಚಿವರಾಗಿರೋದು ದಕ್ಷಿಣ ಭಾರತದ ಅದೃಷ್ಟ: ನಾರಾ ಲೋಕೇಶ್
66 mins ago
ಕೌಟುಂಬಿಕ ಕಲಹ: ಮನನೊಂದು ಮನೆ ಬಿಟ್ಟು ಹೋಗಿದ್ದ ಮಹಿಳಾ ಪಿಎಸ್ಐ ಪತ್ತೆ
97 mins ago
Jeffrey Epstein US documents: 2017ರಲ್ಲಿ ಅನಿಲ್ ಅಂಬಾನಿ ರಕ್ಷಣಾ ಸಹಕಾರಕ್ಕಾಗಿ ಎಪ್ಸ್ಟೈನ್ಗೆ ಪತ್ರ ಬರೆದಿದ್ದರು. ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ 30 ಲಕ್ಷ ಪುಟಗಳ ದಾಖಲೆಗಳಲ್ಲಿ ಈ ಮ್ಯಾಟರ್ ಬಹಿರಂಗವಾಗಿದೆ.
2 hours ago
Ahmadabad Air Disaster: ಜೂನ್ 2025ರಲ್ಲಿ ನಡೆದ ಅಪಘಾತದಲ್ಲಿ 19 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಬ್ಲ್ಯಾಕ್ ಬಾಕ್ಸ್ ಮತ್ತು ಸಿವಿಆರ್ ದತ್ತಾಂಶ ಬಿಡುಗಡೆ ಮಾಡುವಂತೆ ಸಂತ್ರಸ್ತ ಕುಟುಂಬಗಳು ಮೋದಿಯವರಿಗೆ ಪತ್ರ ಬರೆದಿವೆ.
3 hours ago
Kerala Election: ಕೇರಳದಲ್ಲಿ ʼದೇವರು ಕೂಡ ಸುರಕ್ಷಿತವಾಗಿಲ್ಲʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೆರುಂಬವೂರಿನಲ್ಲಿ ಶನಿವಾರ ನಡೆದ ಎನ್ಡಿಎ ಚುನಾವಣಾ ಪ್ರಚಾರ
3 hours ago
ರಾಜ್ಯ ಸರ್ಕಾರದ ಸ್ಮಾರಕಗಳ ದತ್ತು ಯೋಜನೆ: ಪ್ರವಾಸಿ ತಾಣವಾಗಿ ಸೂಡಿ ಅಭಿವೃದ್ಧಿ
4 hours ago
ಮಾಹಿತಿ ನೀಡದೇ ಕಂಪನಿಗಳಿಂದ ಕ್ರಮ *
4 hours ago
rowdy Vinay Kumar ಬೆಂಗಳೂರು: ರೌಡಿ ವಿನಯಕುಮಾರ (30) ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಮಹಾಲಕ್ಷ್ಮಿಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
4 hours ago
ಮುಂಗಡ ಕಾಯ್ದಿರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು
4 hours ago
ಏಳು ದಿನಗಳ ಬಿಡುವಿನ ನಂತರ ಕಣಕ್ಕಿಳಿಯಲಿದೆ ಆರ್ಸಿಬಿ; ಚೆನ್ನೈಗೆ ಸಿಕ್ಕಿದ್ದು ಒಂದೇ ದಿನ!
4 hours ago
ಒಳನೋಟ: ಬದುಕು ನುಂಗಿದ ಕೊಪ್ಪಳದ ಕರಿದೂಳು– ಇದು ವಾಯುಮಾಲಿನ್ಯದ ಆಘಾತಕಾರಿ ಅವಾಂತರ!
7 hours ago
RCB vs CSK: ಜಯದ ಓಟದತ್ತ ಬೆಂಗಳೂರು ನೋಟ!
8 hours ago
Apr 4
ವಿಮಾನ ನಿಲ್ದಾಣದ ಬಳಿ ಅತಿದೊಡ್ಡ ಭೂ ಹಗರಣ
9 hours ago
ಐಪಿಎಲ್ ಮ್ಯಾಚ್ ಟಿಕೆಟ್ಗಳಿಗಾಗಿ ‘ವಿಐಪಿ‘ ಎಂಎಲ್ಎಗಳ ಹಿಂಬಾಲಕರ ಕ್ಯೂ!
9 hours ago
ಎಲ್ಪಿಜಿ ಕೊರತೆಯಿಂದ ಸಣ್ಣಪುಟ್ಟ ಸಮಸ್ಯೆ ಆಗಿರುವುದು ನಿಜ: ಎಚ್.ಡಿ.ಕುಮಾರಸ್ವಾಮಿ
9 hours ago
Karnataka MLAs: ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯಕ್ಕಾಗಿ 188 ಶಾಸಕರಿಗೆ ತಲಾ 3 ಉಚಿತ ಟಿಕೆಟ್ಗಳನ್ನು ವಿತರಿಸಲಾಗಿದ್ದು, ಸುರೇಶ್ ಕುಮಾರ್ ಮತ್ತು ರವಿ ಸುಬ್ರಮಣ್ಯ ಅವರು ಉಚಿತ ಪಾಸ್ ನಿರಾಕರಿಸಿ ಪತ್ರ ಬರೆದಿದ್ದಾರೆ.
9 hours ago
ಕೇರಳದ ವೆಂಡೂರಿನಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಘಟನೆ
9 hours ago
IPL Transit: ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯ ಮುಕ್ತಾಯದ ನಂತರ ಕಾಡುಗೋಡಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ಬನ್ನೇರುಘಟ್ಟ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸರು ವಿಶೇಷ ಬಸ್ ಸೌಲಭ್ಯ ಒದಗಿಸಿದ್ದಾರೆ.
9 hours ago
ಐಎಸ್ಎಲ್: ಬಿಎಫ್ಸಿಗೆ ಮಣಿದ ಗೋವಾ
9 hours ago
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊಬೈಲ್ ಕದ್ದ ಮತ್ತಷ್ಟು ಕಳ್ಳರ ಸೆರೆ
9 hours ago
IPL 2026: ಲಖನೌಗೆ ಬ್ಯಾಟಿಂಗ್ ಬಲಪಡಿಸುವ ಸವಾಲು
9 hours ago
ಏಷ್ಯಾ ಬಾಕ್ಸಿಂಗ್ ಚಾಂಪಿಯನ್ಷಿಪ್: ಹಾಲಿ ಚಾಂಪಿಯನ್ಗೆ ವಿಶ್ವನಾಥ್ ಆಘಾತ
9 hours ago
IPL 2026 | ರೋಚಕ ಪಂದ್ಯದಲ್ಲಿ ಜಿಟಿ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ
10 hours ago
Rajasthan Royals vs Gujarat Titans: ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆದ್ದು ಬೀಗಿತು.
11 hours ago
IPL 2026 | ರೋಚಕ ಪಂದ್ಯದಲ್ಲಿ ಜಿಟಿ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್
12 hours ago
ಗುಂಡಣ್ಣ: ಶನಿವಾರ, 04 ಏಪ್ರಿಲ್ 2026
12 hours ago
ಇಂಡಿಯನ್ ಅಥ್ಲೆಟಿಕ್ಸ್ ಸರಣಿ: ಮಿಂಚು ಹರಿಸಿದ ಶ್ರೀಶಂಕರ್, ಆ್ಯನ್ಸಿ
13 hours ago
Rajasthan Royals vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತ ಪೇರಿಸಿದೆ.
14 hours ago
Iran military conflict: ‘ಇರಾನ್ 48 ಗಂಟೆಯೊಳಗಾಗಿ ಒಪ್ಪಂದಕ್ಕೆ ಬರಬೇಕು. ಇಲ್ಲವಾದಲ್ಲಿ ನರಕ ತೋರಿಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
14 hours ago
IPL 2026 | ಯಶಸ್ವಿ–ಜುರೇಲ್ ಫಿಫ್ಟಿ: ಟೈಟನ್ಸ್ಗೆ 211 ರನ್ ಗುರಿ ನೀಡಿದ ರಾಯಲ್ಸ್
14 hours ago
ನಾಗನೂರು ಗ್ರಾಮದ ಜಮೀನು ಹದ್ದುಬಸ್ತಿಗೆ ₹ 50,000 ಲಂಚ
14 hours ago
Natural Lip Care: ಒಂದು ಚಮಚ ಜೇನುಮೇಣ ಅಥವಾ ವ್ಯಾಸಲಿನ್ ಬಳಸಿ ಬೀಟ್ರೂಟ್ ಲಿಪ್ಬಾಮ್ ಸಿದ್ಧಪಡಿಸಿ. ವಿಟಮಿನ್ ಇ ಕ್ಯಾಪ್ಸುಲ್ ಸೇರಿಸುವ ಈ ಮಿಶ್ರಣವನ್ನು ಎರಡು ತಿಂಗಳವರೆಗೆ ಫ್ರಿಡ್ಜ್ನಲ್ಲಿ ಇಟ್ಟು ಸಂರಕ್ಷಿಸಬಹುದು.
14 hours ago
IPL 2026: ಮತ್ತೆ ಮಿಂಚಿದ ರಿಜ್ವಿ, ಮುಂಬೈ ಎದುರು ಡೆಲ್ಲಿಗೆ ಜಯ
14 hours ago
RCB ಪರ ಐವರು ವಿದೇಶಿಗರು ಕಣಕ್ಕೆ: ಕೊಹ್ಲಿಗೆ ಎದುರಾಯಿತು ಅಚ್ಚರಿಯ ಪ್ರಶ್ನೆ
15 hours ago
Virat Kohli London Residency: ಮಿಸ್ಟರ್ ನಾಗ್ಸ್ ಪ್ರಶ್ನೆಗೆ ವಿರಾಟ್ ತಮಾಷೆಯಾಗಿ ಉತ್ತರಿಸಿದ್ದು, ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 69 ರನ್ ಗಳಿಸಿದ್ದಾರೆ ಮತ್ತು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ಚೆನ್ನೈ ತಂಡದ ವಿರುದ್ಧ ಆಡಲಿದ್ದಾರೆ.
15 hours ago
IPL 2026: ಬ್ಯಾಟಿಂಗ್ ಆಯ್ದುಕೊಂಡ ರಾಯಲ್ಸ್, ವೈಭವ್ ಭಯದಲ್ಲಿ ಟೈಟನ್ಸ್
15 hours ago
Rajasthan Royals vs Gujarat Titans: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ಟಾಸ್ ಗೆದ್ದಿದೆ. ಚೆನ್ನೈ ವಿರುದ್ಧ ಜಯಿಸಿರುವ ರಾಯಲ್ಸ್ ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಪ್ರಮುಖ ಆಕರ್ಷಣೆಯಾಗಿದ್ದಾರೆ.
15 hours ago
West Asia conflict: ಯುದ್ಧ ಪೀಡಿತ ಇರಾನ್ನಲ್ಲಿ ಸಿಲುಕಿದ್ದ 345 ಮಂದಿಯ ಭಾರತೀಯ ಮೀನುಗಾರರ ಗುಂಪು ಅರ್ಮೇನಿಯಾ ಮೂಲಕ ಭಾರತಕ್ಕೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
15 hours ago
ದಿನ ಭವಿಷ್ಯ: ಏಪ್ರಿಲ್ 4 ಶನಿವಾರ 2026– ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ
16 hours ago
IPL 2026: ಮತ್ತೆ ಮಿಂಚಿದ ರಿಜ್ವಿ, ಮುಂಬೈ ಸೋಲಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ
16 hours ago
Mount Everest Fraud: ಬಹು ವರ್ಷಗಳಿಂದ ಮೌಂಟ್ ಎವರೆಸ್ಟ್ ಏರಬೇಕೆಂಬ ಕನಸು ನನಸಾಗುತ್ತಿದೆ ಎಂದುಕೊಳ್ಳಿ. ಪರ್ವತವನ್ನು ಅರ್ಧ ಏರಾಗಿದೆ. ಆಗ ಏಕಾಏಕಿ ಅನಾರೋಗ್ಯವುಂಟಾಗಿ ನಿಮ್ಮನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸೇರಿಸಲಾಗುತ್ತದೆ.
16 hours ago
Delhi Capitals vs Mumbai: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಮೀರ್ ರಿಜ್ವಿ ಅವರ ಅಮೋಘ ಬ್ಯಾಟಿಂಗ್ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್ಗಳ ಜಯ ಸಾಧಿಸಿದೆ.
16 hours ago
Suresh Kumar MLA: ಶಾಸಕರಿಗೆ ಪಾಸು ನೀಡುವ ಕ್ರಮ ವಿರೋಧಿಸಿ ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ನಿರಾಕರಿಸಿದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಎಕ್ಸ್ ವೇದಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
16 hours ago
Karnataka Crime News: ತಾಲ್ಲೂಕಿನ ಗ್ರಾಮವೊಂದರಲ್ಲಿ ಬಯಲು ಬಹಿರ್ದೆಸೆಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಇಬ್ಬರನ್ನು ಮಹಿಳಾ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
17 hours ago
Moda Kavida Vatavarana: ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಚಿತ್ರದ ಯಯಾತಿ ಹಾಡು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಶುಭಕೋರಿದ್ದಾರೆ. ಈ ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ.
18 hours ago
IPL 2026: ಮುಂಬೈ ಪಡೆಯನ್ನು 162 ರನ್ಗೆ ನಿಯಂತ್ರಿಸಿದ ಡೆಲ್ಲಿ
18 hours ago
Delhi Capitals vs Mumbai: ಐಪಿಎಲ್ 2026 ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ಪಡೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.
18 hours ago
Parakala Prabhakar: ಆಂಧ್ರದ 3,500 ಮತಗಟ್ಟೆಗಳಲ್ಲಿ ತಡರಾತ್ರಿ 2 ಗಂಟೆವರೆಗೆ ಮತದಾನ ನಡೆದಿದ್ದು, 17 ಲಕ್ಷ ಮತಗಳು ಕೇವಲ 6 ಸೆಕೆಂಡುಗಳಲ್ಲಿ ಚಲಾವಣೆಯಾಗಿವೆ ಎಂದು ಪ್ರಕಾಳ ಪ್ರಭಾಕರನ್ ಗಂಭೀರ ಆರೋಪ ಮಾಡಿದ್ದಾರೆ.
18 hours ago
Raghav Chadha response: 'ನಾನು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳ ಪರ ಧ್ವನಿ ಎತ್ತುವುದಕ್ಕೇ ಹೊರತು, ಗದ್ದಲ ಸೃಷ್ಟಿಸುವುದಕ್ಕಲ್ಲ' ಎಂದು ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಶನಿವಾರ ಹೇಳಿದ್ದಾರೆ.
19 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 04 ಏಪ್ರಿಲ್ 2026
19 hours ago
Delhi Capitals vs Mumbai: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಕೇಶ್ ಕುಮಾರ್ ಅವರು ತಲಾ ಒಂದು ಓವರ್ನಲ್ಲಿ ರಿಯಾನ್ ಲಿಕ್ಕಲ್ಟನ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಪಡೆದು ಯಶಸ್ವಿಯಾದರು.
19 hours ago
IPL 2026: ಡೆಲ್ಲಿ ಎದುರು ಆರಂಭಿಕ ಆಘಾತಕ್ಕೊಳಗಾದ ಮುಂಬೈಗೆ ರೋಹಿತ್–ಸೂರ್ಯ ಆಸರೆ
19 hours ago
Crude oil supply: ಇರಾನ್ನ ಕಚ್ಚಾ ತೈಲವನ್ನು ತುಂಬಿಕೊಂಡು ಭಾರತಕ್ಕೆ ಬರುತ್ತಿದ್ದ ತೈಲ ಟ್ಯಾಂಕರ್, ಹಣ ಪಾವತಿಯಲ್ಲಿನ ವ್ಯತ್ಯಯದ ಕಾರಣಕ್ಕೆ ಚೀನಾದ ಕಡೆಗೆ ತೆರಳಿದೆ ಎಂಬ ಮಾಧ್ಯಮಗಳ ವರದಿಗಳನ್ನು ಪೆಟ್ರೋಲಿಯಂ ಸಚಿವಾಲಯ ನಿರಾಕರಿಸಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ