Last Updated: 16 May 2026 3:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸ್ವದೇಶಕ್ಕೆ ಮರಳಿದ ರಚಿನ್ ರವೀಂದ್ರ
(8 hours ago)
39
ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ಗೆ ಎರಡು ಸಚಿವ ಸ್ಥಾನ
(5 hours ago)
25
ಕೇರಳಂ ಸಿಎಂ ಆಗಿ ಆಯ್ಕೆ: ಕಾಂಗ್ರೆಸ್ ಹೈಕಮಾಂಡ್ಗೆ ಧನ್ಯವಾದ ಹೇಳಿದ ಸತೀಶನ್
(22 hours ago)
22
Karnataka Weather Forecast: ರಾಜ್ಯದಾದ್ಯಂತ ಮುಂದಿನ 3 ದಿನ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
(23 hours ago)
22
Social media harassment: ಮಹೇಶ್ ಹೊಸ್ಮನಿ ಎಂಬಾತನ ಮೆಸೇಜ್ ಸ್ಕ್ರೀನ್ ಶಾರ್ಟ್ ಹಂಚಿಕೊಂಡ ನಟಿ, ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ರಿಗೆ ಟ್ಯಾಗ್ ಮಾಡಿ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಆಗ್ರಹಿಸಿದ್ದಾರೆ.
(23 hours ago)
19
Kerala Politics: ನನಗೆ ಅದ್ದೂರಿತನ ಬೇಡ, ಕನಿಷ್ಠ ಭದ್ರತೆ ಸಾಕು ಎಂದ ಸತೀಶನ್
(6 hours ago)
18
Karnataka CM Race: ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆ ಹಾಗೂ 25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಮಾಹಿತಿಯೊಂದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಸಂಘರ್ಷದ ವಿವರ ಇಲ್ಲಿದೆ.
(9 hours ago)
18
TMC Internal Meeting: ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ ಅವರು ಹೋಗಬಹುದು. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
(8 hours ago)
14
HD Kumaraswamy Meeting: ಕುಮಾರಸ್ವಾಮಿ ಅವರು ನಿತಿನ್ ನವೀನ್ ಅವರನ್ನು ಭೇಟಿ ಮಾಡಿದ್ದು, ಸಂಖ್ಯಾಬಲದ ಕೊರತೆಯ ನಡುವೆಯೂ ಜೂನ್ ಒಳಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ಬೆಂಬಲವನ್ನು ಜೆಡಿಎಸ್ ಕೋರುತ್ತಿದೆ.
(15 hours ago)
12
ದರ್ಶನ್ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ:ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
(15 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 16
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ವಾಷಿಂಗ್ಟನ್ಗೆ ಹಿಂದಿರುಗಿದ್ದಾರೆ.
26 mins ago
ಚಿನಕುರುಳಿ ಕಾರ್ಟೂನ್: ಮೇ 16 ಶನಿವಾರ 2026
26 mins ago
Rajeev Chandrasekhar: ಮೇ 18ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗುವಂತೆ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಶನಿವಾರ ತಿಳಿಸಿದ್ದಾರೆ.
115 mins ago
Unemployment controversy: ಹಿರಿಯ ವಕೀಲರ ಅರ್ಜಿ ವಿಚಾರಣೆ ವೇಳೆ ನಿರುದ್ಯೋಗಿಗಳನ್ನು ಜಿರಳೆ ಎಂದ ಸಿಜೆಐ ಹೇಳಿಕೆಗೆ ರೋಹಿತ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರು ರಾಜಕೀಯ ಅದಕ್ಷತೆಯ ಬಲಿಪಶುಗಳು ಎಂದು ಅವರು ಹೇಳಿದ್ದಾರೆ.
115 mins ago
Foreign Nationals Arrest: ಶ್ರೀಲಂಕಾ ಮತ್ತು ಬ್ರಿಟನ್ ಸೇರಿ ವಿವಿಧ ದೇಶದ ಹತ್ತು ಜನರು ನಕಲಿ ದಾಖಲೆ ಬಳಸಿ ಮತ ಚಲಾಯಿಸಿದ್ದಾರೆ. ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ಇವರನ್ನು ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ.
115 mins ago
Disha Madan: ಬೆಂಗಳೂರು: ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಸತತ ಎರಡನೇ ಬಾರಿ ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಫ್ರಾನ್ಸ್ನ ಕಾನ್ ನಗರದ
115 mins ago
Mysuru Politics: ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಜಿಟಿಡಿ ನಡೆ ಹಳೆಯ ತಂತ್ರವಾಗಿದೆ ಎಂದು ಸಾ ರಾ ಮಹೇಶ್ ಅವರು ಮೈಸೂರಿನಲ್ಲಿ ಶನಿವಾರ ಕಿಡಿಕಾರಿದ್ದಾರೆ.
115 mins ago
ದೇವೇಗೌಡ ಮತ್ತೆ ರಾಜ್ಯಸಭೆಗೆ? ನಿತಿನ್ ನವಿನ್ ಭೇಟಿಯಾದ ಕುಮಾರಸ್ವಾಮಿ
2 hours ago
NEET Paper Leak: ವೈದ್ಯಕೀಯ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಇದೇ ಮೇ 3ರಂದು ನಡೆದಿದ್ದ NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷೆಯನ್ನು ರದ್ದು ಮಾಡಿದೆ.
3 hours ago
Devotee Bus Gift: ಚೆನ್ನೈ ಮೂಲದ ಭಕ್ತರಾದ ವರ್ಧಮಾನ್ ಜೈನ್ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಎಲೆಕ್ಟ್ರಿಕ್ ಬಸ್ಸನ್ನು ಕೊಡುಗೆಯಾಗಿ ನೀಡಿದ್ದಾರೆ.
3 hours ago
ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ಗೆ ₹3 ಏರಿಕೆಯಾಗಿದೆ. ಇದರಿಂದಾಗಿ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಶೇ 30ರಷ್ಟು ಹೆಚ್ಚಿಸುವುದಾಗಿ ಹೇಳಿದ್ದು, ಇದು ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಲಿದೆ.
3 hours ago
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ವಾಷಿಂಗ್ಟನ್ಗೆ ವಾಪಾಸ್ ಆಗಿದ್ದಾರೆ.
4 hours ago
JioHotstar Streaming: ಮುಂಬೈ: ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದ, 2026ರ ಹಿಟ್ ಚಿತ್ರ ಧುರಂಧರ್ 2 ಒಟಿಟಿಯಲ್ಲಿ ತೆರೆಕಾಣುತ್ತಿದೆ. ‘ಧುರಂಧರ್: ದಿ ರಿವೇಂಜ್’ ಸಿನಿಮಾ ಜೂನ್
4 hours ago
Actress Varshini : ಪ್ರಜಾವಾಣಿ ಜತೆ ಬಿ.ಕಾಂ ಪದವೀಧರೆ ವರ್ಷಿಣಿ ಮಾತನಾಡಿ, ಬೃಂದಾವನ ಧಾರಾವಾಹಿ ನಂತರ ಈಗ ಸಾಕ್ಷಿ ಎಂಬ ಸ್ವಾಭಿಮಾನಿ ಪಾತ್ರ ನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಅವರ ಐ ಆಮ್ ಗಾಡ್ ಸಿನಿಮಾದಲ್ಲೂ ಇವರು ನಟಿಸಿದ್ದಾರೆ.
4 hours ago
AI and Healthcare: ಇಂದು ಜಗತ್ತಿನ ಹೆಚ್ಚು ಜನರು ಆರೋಗ್ಯ ಸಂಬಂಧಿತ ವಿಷಯಗಳಿಗೆ ಎಐ ಸಹಾಯ ಪಡೆಯುವುದು ಸಾಮಾನ್ಯವಾಗಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಅಮೆರಿಕದ ಮೂರನೇ ಒಂದು ಭಾಗದಷ್ಟು ಜನರು ಆರೋಗ್ಯದ ಮಾಹಿತಿಗಾಗಿ ಎಐ ಮೊರೆ ಹೋಗಿದ್ದಾರೆ.
4 hours ago
Fuel price hike: ಮೇ 16ರ ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಮುಷ್ಕರ ನಡೆಯಲಿದ್ದು, ಕಾರ್ಮಿಕರು ಪ್ರತಿ ಕಿಲೋಮೀಟರ್ಗೆ 20 ರೂಪಾಯಿ ಕನಿಷ್ಠ ಸೇವಾ ದರ ನೀಡುವಂತೆ ಸರ್ಕಾರ ಹಾಗೂ ಕಂಪನಿಗಳನ್ನು ಒತ್ತಾಯಿಸಿದ್ದಾರೆ.
4 hours ago
ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ಗೆ ಎರಡು ಸಚಿವ ಸ್ಥಾನ
5 hours ago
Elon Musk vs Sam Altman: 2018ರಲ್ಲಿ ಮಂಡಳಿಯಿಂದ ಹೊರಬಂದ ಮಸ್ಕ್, ಲಾಭರಹಿತ ಉದ್ದೇಶಕ್ಕೆ ದ್ರೋಹವಾಗಿದೆ ಎಂದು ಆರೋಪಿಸಿ 2024ರ ಮಾರ್ಚ್ನಲ್ಲಿ ಓಪನ್ ಎಐ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
5 hours ago
Crime News: ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿ ಮಕ್ಕಳಾಗಿಲ್ಲವೆಂದು ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ತಿಳಿಸಿದರು.
5 hours ago
Kerala Politics: ನನಗೆ ಅದ್ದೂರಿತನ ಬೇಡ, ಕನಿಷ್ಠ ಭದ್ರತೆ ಸಾಕು ಎಂದ ಸತೀಶನ್
6 hours ago
Pune extortion plot: ಪುಣೆಯ ಉಷಾಕಿರಣ ಆಸ್ಪತ್ರೆಯಲ್ಲಿ ನಕಲಿ ಬಾಂಬ್ ಇಟ್ಟು ಹಣ ಸುಲಿಗೆಗೆ ಯತ್ನಿಸಿದ್ದ ಶಿವಾಜಿ ರಾಥೋಡ್ನನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ.
6 hours ago
Gig Workers Crisis: ಬೆಂಗಳೂರಿನಲ್ಲಿ ಪೆಟ್ರೋಲ್ ದರ 106.10 ರೂಪಾಯಿಗೆ ಏರಿಕೆಯಾಗಿದ್ದು, ಗಿಗ್ ಕಾರ್ಮಿಕರ ದೈನಂದಿನ ಡೆಲಿವರಿ ಆರ್ಡರ್ಗಳ ಸಂಖ್ಯೆ 25 ರಿಂದ 15ಕ್ಕೆ ಕುಸಿದು ಆದಾಯಕ್ಕೆ ಪೆಟ್ಟು ಬಿದ್ದಿದೆ.
6 hours ago
ಮೋದಿಯ ಮಿತವ್ಯಯ ಕರೆ: ಸುಪ್ರೀಂ ಕೋರ್ಟ್ನಲ್ಲಿ ವಾರಕ್ಕೆ 2 ದಿನ ವರ್ಚುವಲ್ ವಿಚಾರಣೆ
6 hours ago
IPL 2026: ಅಗ್ರಸ್ಥಾನದತ್ತ ಗಿಲ್ ಪಡೆ ಚಿತ್ತ
7 hours ago
Punjab Borewell Rescue: ಸತತ ಒಂಬತ್ತು ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ 4 ವರ್ಷದ ಬಾಲಕನನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.
7 hours ago
TMC Internal Meeting: ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ ಅವರು ಹೋಗಬಹುದು. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
8 hours ago
ಜೂನ್ 21ರಂದು ನೀಟ್-ಯುಜಿ 2026 ಮರು ಪರೀಕ್ಷೆ
8 hours ago
ಸ್ವದೇಶಕ್ಕೆ ಮರಳಿದ ರಚಿನ್ ರವೀಂದ್ರ
8 hours ago
Bus Ticket Increase: ಡೀಸೆಲ್ ದರ ಲೀಟರ್ಗೆ ₹3 ಹೆಚ್ಚಳ ಮತ್ತು ಏಪ್ರಿಲ್ 1ರಿಂದ ಜಾರಿಯಾದ ಟೋಲ್ ಶುಲ್ಕ ಏರಿಕೆಯಿಂದಾಗಿ, ಖಾಸಗಿ ಬಸ್ ಮಾಲೀಕರು ಶುಕ್ರವಾರ ರಾತ್ರಿಯಿಂದ ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.
8 hours ago
ಮೆಕ್ನೀಲ್ ದ್ವಿಶತಕ; ಕೇಂಬ್ರಿಜ್ ಕ್ಲಬ್ ಜಯಭೇರಿ
8 hours ago
ಕಿರನ್ ಪೊಲಾರ್ಡ್ಗೆ ದಂಡ
8 hours ago
Supreme Court Bench: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್, ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
8 hours ago
ಅಗ್ರಸ್ಥಾನದತ್ತ ಗಿಲ್ ಪಡೆ ಚಿತ್ತ
8 hours ago
ಕೊಲ್ಲಿ ಯುದ್ಧ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ಅವರ ಮಿತವ್ಯಯದ ಕರೆ ಪರಿಹಾರವೇ?
9 hours ago
Karnataka CM Race: ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆ ಹಾಗೂ 25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಮಾಹಿತಿಯೊಂದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಸಂಘರ್ಷದ ವಿವರ ಇಲ್ಲಿದೆ.
9 hours ago
GBA polls: SEC’s retreat is worrying ಜಿಬಿಎ ಚುನಾವಣೆಗಳನ್ನು ಮತ್ತೆ ಮತ್ತೆ ಮುಂದೂಡುತ್ತಲೇ ಇರುವ ಚುನಾವಣಾ ಆಯೋಗದ ಧೋರಣೆಯು ಅದರ ಸಾಂವಿಧಾನಿಕ ಹೊಣೆಗಾರಿಕೆಗೆ ವಿರುದ್ಧವಾದುದಾಗಿದೆ.
9 hours ago
ಅದಾನಿ ವಿರುದ್ಧದ ಆರೋಪ ಕೈಬಿಡಲು ಅಮೆರಿಕದೊಂದಿಗೆ ಮೋದಿ ಚೌಕಾಸಿ: ರಾಹುಲ್ ಗಾಂಧಿ
9 hours ago
May 15
Karnataka Drone Policy: ಐಟಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ಸಭೆಯಲ್ಲಿ ಬೆಂಗಳೂರು ಸಮೀಪ ಪ್ರತ್ಯೇಕ ಡ್ರೋನ್ ಹಾರಾಟ ಪರೀಕ್ಷಾ ಸೌಲಭ್ಯ ಸ್ಥಾಪಿಸಲು ಹಾಗೂ ನವೋದ್ಯಮಗಳಿಗೆ ನಿಯಂತ್ರಣ ಕ್ರಮ ಸರಳೀಕರಣಗೊಳಿಸಲು ಚರ್ಚಿಸಲಾಯಿತು.
15 hours ago
ಆರ್ಬಿಐ ನಿಯಮಗಳ ಪಾಲನೆ ಇಲ್ಲದೇ 35 ಸಾವಿರ ಜನರಿಂದ ಠೇವಣಿ ಸಂಗ್ರಹ
15 hours ago
HD Kumaraswamy Meeting: ಕುಮಾರಸ್ವಾಮಿ ಅವರು ನಿತಿನ್ ನವೀನ್ ಅವರನ್ನು ಭೇಟಿ ಮಾಡಿದ್ದು, ಸಂಖ್ಯಾಬಲದ ಕೊರತೆಯ ನಡುವೆಯೂ ಜೂನ್ ಒಳಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ಬೆಂಬಲವನ್ನು ಜೆಡಿಎಸ್ ಕೋರುತ್ತಿದೆ.
15 hours ago
ಉಪವಿಭಾಗಾಧಿಕಾರಿ ಕಿರಣ್ ವಿರುದ್ಧ ಕಿಡಿ
15 hours ago
ದರ್ಶನ್ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ:ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
15 hours ago
CSK vs LSG Match: ಲಖನೌ ಸೂಪರ್ ಜೈಂಟ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿರಾಯಾಸವಾಗಿ ಮಣಿಸಿತು.
16 hours ago
IPL 2026: CSK vs LSG- ಆಕಾಶ್ ಸಿಂಗ್ಗೆ 3 ವಿಕೆಟ್: ಚೆನ್ನೈ ತಂಡಕ್ಕೆ ಸೋಲು
16 hours ago
IPL 2026: ಕಾರ್ತಿಕ್ ಅರ್ಧಶತಕ, ಲಖನೌ ಗೆಲುವಿಗೆ 188 ರನ್ ಗುರಿ ನೀಡಿದ ಚೆನ್ನೈ
18 hours ago
CSK vs LSG Match: ಯುವ ಬ್ಯಾಟರ್ ಕಾರ್ತಿಕ್ ಶರ್ಮಾ ಗಳಿಸಿದ ಅರ್ಧಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆತಿಥೇಯ ಲಖನೌ ಸೂಪರ್ ಜೈಂಟ್ಸ್ ಗೆಲುವಿಗೆ 188 ರನ್ಗಳ ಸವಾಲಿನ ಗುರಿ ನೀಡಿದೆ.
18 hours ago
Tamil Nadu Cabinet: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶೀಘ್ರದಲ್ಲೇ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, ಆಗ ಕಾಂಗ್ರೆಸ್ನ ಇಬ್ಬರು ಶಾಸಕರು ಸಚಿವರಾಗಲಿದ್ದಾರೆ.
18 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ 15 ಮೇ 2026
19 hours ago
Eshwar Khandre: ಪೆಟ್ರೋಲ್ ಲೀಟರ್ಗೆ 3 ರೂಪಾಯಿ ಏರಿಕೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಬೀದರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಡಾಲರ್ ಎದುರು ರೂಪಾಯಿ ಅಪಮೌಲ್ಯ ಮತ್ತು ನಿರುದ್ಯೋಗ ದರ ಏರಿಕೆ ಬಗ್ಗೆ ಕಿಡಿಕಾರಿದ್ದಾರೆ.
19 hours ago
NEET Case Investigation: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಆರಂಭಿಸಿದ ಮೂರೇ ದಿನಗಳಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಪ್ರಕರಣ ‘ಕಿಂಗ್ಪಿನ್’ ಎನ್ನಲಾದ ಪುಣೆ ಮೂಲದ ಕೆಮಿಸ್ಟ್ರಿ ಪ್ರೊಫೆಸರ್ನನ್ನು ಬಂಧಿಸಿದೆ.
19 hours ago
2026ರ ಮೇ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
20 hours ago
IPL 2026: ಲಖನೌ ಬೌಲಿಂಗ್, ಅಂಕಪಟ್ಟಿಯಲ್ಲಿ ಮೇಲೇರುವ ಲೆಕ್ಕಾಚಾರದಲ್ಲಿ ಚೆನ್ನೈ
20 hours ago
Supreme Court Justice: ಹಿರಿಯ ವಕೀಲರ ಪದನಾಮದ ಅರ್ಜಿ ವಿಚಾರಣೆ ವೇಳೆ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಜೊಯ್ಮಲ್ಯ ಬಾಗ್ಚಿ ನೇತೃತ್ವದ ಪೀಠವು ವಕೀಲರ ಪದವಿಗಳ ನೈಜತೆಯನ್ನು ಸಿಬಿಐ ತನಿಖೆಗೊಳಪಡಿಸುವ ಅಗತ್ಯವಿದೆ ಎಂದು ಹೇಳಿದೆ.
20 hours ago
UP Weather Update: ಉತ್ತರ ಪ್ರದೇಶದಾದ್ಯಂತ ಸಂಭವಿಸಿದ ಭೀಕರ ಚಂಡಮಾರುತ ಮತ್ತು ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
21 hours ago
Hosapete Highway tragedy: ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ನಾಲ್ವರ ಚಿಕಿತ್ಸಾ ವೆಚ್ಚವನ್ನು ಇ.ತುಕಾರಾಂ ಭರಿಸಲಿದ್ದು, ಕಂಪನಿಗಳ ಸಿಎಸ್ಆರ್ ನಿಧಿಯಿಂದ ತಲಾ ಒಂದು ಲಕ್ಷ ನೆರವು ನೀಡಲಿದ್ದಾರೆ.
21 hours ago
Energy conservation: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್, ಸೋಮವಾರ ಮತ್ತು ಶುಕ್ರವಾರದಂದು ವರ್ಚುವಲ್ ಆಗಿ ವಿಚಾರಣೆಗಳನ್ನು ನಡೆಸಲು ನಿರ್ಧರಿಸಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
21 hours ago
ದಿನ ಭವಿಷ್ಯ: 15 ಮೇ 2026 ಶುಕ್ರವಾರ– ಗುರಿ ತಲುಪಲು ಆಂಜನೇಯನನ್ನು ಆರಾಧಿಸಿ
22 hours ago
ಕೇರಳಂ ಸಿಎಂ ಆಗಿ ಆಯ್ಕೆ: ಕಾಂಗ್ರೆಸ್ ಹೈಕಮಾಂಡ್ಗೆ ಧನ್ಯವಾದ ಹೇಳಿದ ಸತೀಶನ್
22 hours ago
ಚೀನಾ ಬಲವಂತವಾಗಿ ತೈವಾನ್ ವಶಪಡಿಸಿಕೊಳ್ಳಲು ಮುಂದಾದರೆ ‘ಭಯಾನಕ ತಪ್ಪು’: ಅಮೆರಿಕ
22 hours ago
Fuel Crisis: ಪೆಟ್ರೋಲ್ ದರ 3 ರೂಪಾಯಿ ಏರಿಕೆಯಾದ ಹಿನ್ನೆಲೆ ಅಖಿಲೇಶ್ ಯಾದವ್ ಟೀಕಿಸಿದ್ದು, ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಸೈಕಲ್ ಮೂಲಕ ಕಚೇರಿಗೆ ತೆರಳಿ ಇಂಧನ ಉಳಿತಾಯದ ಮಾದರಿ ತೋರಿದ್ದಾರೆ.
23 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ