Last Updated: 2 May 2026 6:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Sexual Harassment: ಪ್ರತಿಷ್ಠಿತ ಹಣಕಾಸು ಸಂಸ್ಥೆ ಜೆಪಿ ಮಾರ್ಗನ್ ಸಂಸ್ಥೆಯಲ್ಲಿ ಪುರುಷ ಉದ್ಯೋಗಿಯೊಬ್ಬರು ತಮ್ಮ ಹಿರಿಯ ಮಹಿಳಾ ಅಧಿಕಾರಿಯಿಂದ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ನ್ಯೂಯಾರ್ಕ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
(13 hours ago)
20
IPL 2026 | ಪಾಟಿದಾರ್ ಔಟ್ Or ನಾಟೌಟ್: ಕ್ರಿಕೆಟ್ ನಿಯಮದಲ್ಲಿ ಇರುವುದೇನು?
(17 hours ago)
15
RCB vs GT: ನಮ್ಮ ಸೋಲಿಗೆ ಅವರ ವೈಫಲ್ಯವೇ ಕಾರಣ ಎಂದ ನಾಯಕ ರಜತ್ ಪಾಟಿದಾರ್
(18 hours ago)
15
NTA Guidelines: ದೇಶದಾದ್ಯಂತ ಮೇ 3ರಂದು ನಡೆಯುವ ನೀಟ್ ಯುಜಿ ಪರೀಕ್ಷೆಗೆ ಯಾವ ರೀತಿಯ ಉಡುಪು ಧರಿಸಬೇಕು, ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
(11 hours ago)
14
LPG Rate: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ, ಒಪೆಕ್ ಒಕ್ಕೂಟದಿಂದ ಯುಎಇ ಹೊರಬರಲು ನಿರ್ಧರಿಸಿರುವುದೂ ಪ್ರಮುಖ ಕಾರಣವಾಗಿದೆ.
(18 hours ago)
13
ರೊಟ್ಟಿ ಮುಟ್ಟಿದರೆ ಹತ್ತಿಯಂತೆ, ಮತ್ತೆ ಮತ್ತೆ ಸವಿಯುವ ಬಯಕೆ
(24 hours ago)
13
ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಭುವಿ: ಈ ಸಾಧನೆ ಮಾಡಿದ ಮೊದಲ ಭಾರತದ ವೇಗಿ
(14 hours ago)
12
Economic Partnership Agreement: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟನ್ನ ಪೀಟರ್ ಕೈಲ್ ನಡುವಿನ ಸಭೆಯಲ್ಲಿ, 2030ರ ವೇಳೆಗೆ $56 ಬಿಲಿಯನ್ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹಾಗೂ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.
(14 hours ago)
12
Iran Ceasefire Details: ಅಮೆರಿಕ ನೌಕಾಪಡೆಯು ಇರಾನ್ ಬಂದರುಗಳಲ್ಲಿ ದಿಗ್ಬಂಧನ ಹೇರಿದ್ದರೂ, ಏಪ್ರಿಲ್ 7ರ ಕದನ ವಿರಾಮದ ನಂತರ ಸಂಘರ್ಷ ಅಂತ್ಯವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ. ಇದು 1973ರ ಕಾಯ್ದೆಯ ಗಡುವನ್ನು ತಪ್ಪಿಸುವ ಯತ್ನವಾಗಿದೆ.
(20 hours ago)
12
Tehran's New Offer: ಐಆರ್ಎನ್ಎ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಇರಾನ್ ಶಾಂತಿ ಮಾತುಕತೆಗೆ ಸಂಬಂಧಿಸಿದ ಹೊಸ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಿದೆ. ಹಿಂದಿನ ಪ್ರಸ್ತಾವನೆಯನ್ನು ಶ್ವೇತಭವನವು ಪರಿಶೀಲಿಸುತ್ತಿತ್ತು.
(11 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 2
K Ravi HAL: ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) 22ನೇ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ರವಿ. ಕೆ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ರವಿ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕೋಟದವರು.
11 mins ago
Judicial System Failure: ಅಟ್ರಾಸಿಟಿ ಪ್ರಕರಣಗಳಲ್ಲಿನ ಖುಲಾಸೆಗಳ ವಿರುದ್ಧ ಮೇಲ್ಮನವಿ ಪ್ರಮಾಣ ಶೇ 0.2 ರಷ್ಟಿರುವುದು ನ್ಯಾಯಾಂಗ ವೈಫಲ್ಯವನ್ನು ತೋರುತ್ತದೆ. ಇದನ್ನು ಸರಿಪಡಿಸಲು, ಪ್ರತಿ ಆರು ತಿಂಗಳಿಗೊಮ್ಮೆ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಕಾರ್ಯಕ್ಷಮತೆ ಪರಾಮರ್ಶಿಸುವ ಚಿಂತನೆ ಇದೆ.
11 mins ago
Sirsi: ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಾಗಿ ಎನ್ಡಬ್ಲ್ಯುಡಿಎ ಅಧಿಕಾರಿಗಳು ಗುಟ್ಟಾಗಿ ತಾಂತ್ರಿಕ ಸಮೀಕ್ಷೆ ನಡೆಸಿರುವುದಕ್ಕೆ ಪರಿಸರ ಕಾರ್ಯಕರ್ತರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
11 mins ago
Disaster Alert System: ಮೇ 2 ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬೆಂಗಳೂರಿನಲ್ಲಿ ತುರ್ತು ಎಚ್ಚರಿಕೆ ಪರೀಕ್ಷಿಸಲಿದೆ. ಇತ್ತೀಚೆಗೆ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.
11 mins ago
ಬಿಎಂಆರ್ಸಿಎಲ್ ಜತೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾತುಕತೆ
11 mins ago
ಜನಸಾಮಾನ್ಯರ ಮನೆಬಾಗಿಲಿಗೆ ಆರೋಗ್ಯಸೇವೆ ನೀಡುವ ಯೋಜನೆಯ ಹಿಂದೆ, ಅಣ್ಣನ ಸಂಕಟ ಹಾಗೂ ಅದು ನನ್ನೊಳಗೆ ಉಂಟು ಮಾಡಿದ್ದ ತಳಮಳ–ಪ್ರಶ್ನೆಗಳಿವೆ.
11 mins ago
ಕಾಲೇಜುಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವುದರ ಬಗ್ಗೆ ಎರಡು ಅಭಿಪ್ರಾಯಗಳು
11 mins ago
ಗ್ರಾಹಕರ ಜೇಬಿಗೂ ತಟ್ಟಲಿದೆ ಬಿಸಿ
11 mins ago
ಪ್ರತಿ ಕಿಟ್ ವೆಚ್ಚ ₹8,706 ರಿಂದ ₹9,535
11 mins ago
May 1
ವಾಣಿಜ್ಯ ಸಿಲಿಂಡರ್ ಮತ್ತೆ ದುಬಾರಿ: ₹993 ಏರಿಕೆ, ಹೋಟೆಲ್ಗಳಿಗೆ ಭಾರಿ ಹೊರೆ
5 hours ago
IPL 2026 | ರಾಹುಲ್–ಪಥುಮ್ ಜೊತೆಯಾಟ: ರಾಜಸ್ಥಾನ ವಿರುದ್ಧ ಡೆಲ್ಲಿಗೆ ಜಯ
5 hours ago
ಮಿಚೆಲ್ ಸ್ಟಾರ್ಕ್ಗೆ ಮೂರು ವಿಕೆಟ್ * ಡೆಲ್ಲಿ ಕ್ಯಾಪಿಟಲ್ಸ್ಗೆ 7 ವಿಕೆಟ್ ಗೆಲುವು
5 hours ago
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾತನಾದ ಖುಷಿಯಲ್ಲಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
5 hours ago
60 ದಿನಗಳ ಗಡುವಿಗೂ ಮುನ್ನವೇ ಇರಾನ್ ಯುದ್ಧ ಅಂತ್ಯ: ಟ್ರಂಪ್ ಆಡಳಿತ
6 hours ago
IPL Score Update: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
6 hours ago
IPL 2026 | ಕನ್ನಡಿಗ ಕೆ.ಎಲ್.ರಾಹುಲ್ ಅಬ್ಬರ: ರಾಜಸ್ಥಾನ ವಿರುದ್ಧ ಡೆಲ್ಲಿಗೆ ಜಯ
6 hours ago
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 01 ಮೇ 2026
7 hours ago
Delhi passenger relief: ದೆಹಲಿಯ ಬಿಸಿಗಾಳಿ ಕ್ರಿಯಾ ಯೋಜನೆಯಡಿ, 'ಜಲದೂತ್' ಉಪಕ್ರಮಕ್ಕೆ ಸಾರಿಗೆ ಸಚಿವ ಪಂಕಜ್ ಸಿಂಗ್ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಸುಮಾರು 3,000 ಡಿಟಿಸಿ ಬಸ್ಗಳಲ್ಲಿ ಪ್ರಯಾಣಿಕರಿಗೆ ಉಚಿತ ನೀರು ಒದಗಿಸಲಾಗುತ್ತಿದೆ.
8 hours ago
IPL 2026: ಡೆಲ್ಲಿ ಕ್ಯಾಪಿಟಲ್ಸ್ಗೆ 226 ರನ್ ಗುರಿ ನೀಡಿದ ರಾಜಸ್ಥಾನ ರಾಯಲ್ಸ್
9 hours ago
Madhya Pradesh Tragedy: ಬಾರ್ಗಿ ಡ್ಯಾಂನಲ್ಲಿ 30 ಮಂದಿ ಇದ್ದ ದೋಣಿ ಮಗುಚಿ 9 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂ ಘೋಷಿಸಿದ್ದು, ಸಚಿವ ಧರ್ಮೇಂದ್ರ ಲೋಧಿ ತನಿಖೆಗೆ ಆದೇಶಿಸಿದ್ದಾರೆ.
9 hours ago
ಥಾಮಸ್ ಕಪ್ ಬ್ಯಾಡ್ಮಿಂಟನ್ | ಲಕ್ಷ್ಯ, ಆಯುಷ್ ಮಿಂಚು: ಸೆಮಿಗೆ ಭಾರತ
9 hours ago
Election Commission of India: ಚುನಾವಣಾ ಅಕ್ರಮಗಳ ದೂರಿನ ಮೇರೆಗೆ ಭಾರತೀಯ ಚುನಾವಣಾ ಆಯೋಗವು ಡೈಮಂಡ್ ಹಾರ್ಬರ್ ಮತ್ತು ಮಗರಾಹಾಟ್ ಪಶ್ಚಿಮ ಕ್ಷೇತ್ರಗಳಲ್ಲಿ ಮರುಮತದಾನಕ್ಕೆ ಆದೇಶಿಸಿದೆ. ಮೇ 2ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.
10 hours ago
Wall Collapse: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದ ಪ್ರಕರಣದಲ್ಲಿ ಆರೋಗ್ಯ ಇಲಾಖೆಯು ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಎಂ.ಬಿ. ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ
10 hours ago
Karnataka High Court Ruling: ನಿರ್ದೇಶಕ ಆರ್.ಎಸ್. ಸಂತೋಷ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ ವಜಾಗೊಳಿಸಿದೆ. ಇದು ಸಿವಿಲ್ ವ್ಯಾಜ್ಯವಾದ ಕಾರಣ, ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರ ಪಡೆಯಲು ಅರ್ಜಿದಾರರಿಗೆ ಸೂಚಿಸಿದೆ.
10 hours ago
New York Mayor: 9/11 ಸ್ಮರಣಾರ್ಥ ಬಂದಿದ್ದ ಚಾರ್ಲ್ಸ್ ಮೂರನೇಯವರಲ್ಲಿ 105 ಕ್ಯಾರೆಟ್ ವಜ್ರ ಕೇಳಿದ ಮಮ್ದಾನಿ ವರ್ತನೆಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಪ್ರಬುದ್ಧತೆಯ ಕೊರತೆ ಮತ್ತು ವಸಾಹತುಶಾಹಿ ಗೀಳು ಎಂದು ಟೀಕಿಸಿದೆ.
10 hours ago
Bengal Election: ಪಶ್ಚಿಮ ಬಂಗಾಳದ ಮುರ್ಶಿದಾಬಾದ್, ಮಾಲ್ಡಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಚುನಾವಣೋತ್ತರ ಹಿಂಸಾಚಾರಗಳು ವರದಿಯಾಗಿವೆ.
10 hours ago
'ನಾನು ದೆಹಲಿಗೆ ಭೇಟಿ ನೀಡುವುದು ಹೊಸದೇನಲ್ಲ'
10 hours ago
Tehran's New Offer: ಐಆರ್ಎನ್ಎ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಇರಾನ್ ಶಾಂತಿ ಮಾತುಕತೆಗೆ ಸಂಬಂಧಿಸಿದ ಹೊಸ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಿದೆ. ಹಿಂದಿನ ಪ್ರಸ್ತಾವನೆಯನ್ನು ಶ್ವೇತಭವನವು ಪರಿಶೀಲಿಸುತ್ತಿತ್ತು.
11 hours ago
Oil Price Hike: ವಾಣಿಜ್ಯ ಸಿಲಿಂಡರ್ ಬೆಲೆ 993 ರೂಪಾಯಿ ಏರಿಕೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಆರು ಬಾರಿ ಬೆಲೆ ಹೆಚ್ಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ್ದಾರೆ.
11 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ 01 ಮೇ 2026
11 hours ago
NTA Guidelines: ದೇಶದಾದ್ಯಂತ ಮೇ 3ರಂದು ನಡೆಯುವ ನೀಟ್ ಯುಜಿ ಪರೀಕ್ಷೆಗೆ ಯಾವ ರೀತಿಯ ಉಡುಪು ಧರಿಸಬೇಕು, ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
11 hours ago
ದಿನ ಭವಿಷ್ಯ: ಈ ರಾಶಿಯವರಿಗೆ ದೀರ್ಘಕಾಲಿಕ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ
12 hours ago
Sexual Harassment: ಪ್ರತಿಷ್ಠಿತ ಹಣಕಾಸು ಸಂಸ್ಥೆ ಜೆಪಿ ಮಾರ್ಗನ್ ಸಂಸ್ಥೆಯಲ್ಲಿ ಪುರುಷ ಉದ್ಯೋಗಿಯೊಬ್ಬರು ತಮ್ಮ ಹಿರಿಯ ಮಹಿಳಾ ಅಧಿಕಾರಿಯಿಂದ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ನ್ಯೂಯಾರ್ಕ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
13 hours ago
US Iran Relations: ಇರಾನ್ ಅಧ್ಯಕ್ಷರ ಕಚೇರಿಯ ಸಯ್ಯದ್ ಮೆಹದಿ ತಬಾಟಬಾಯಿ ಅಮೆರಿಕದಿಂದ ಪರಿಹಾರ ಕೋರಿದ್ದಾರೆ. ಮಿನಾಬ್ನಲ್ಲಿ ಕ್ಷಿಪಣಿ ದಾಳಿಯಿಂದ 165 ಮಕ್ಕಳು ಸಾವನ್ನಪ್ಪಿದ ಘಟನೆಯನ್ನು ಉಲ್ಲೇಖಿಸಿ, ಬಲಪ್ರಯೋಗ ಮಾಡಿದರೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ.
13 hours ago
Indian Bowler Record: ಭುವನೇಶ್ವರ್ ಕುಮಾರ್ ಅವರು ಟಿ20ಯಲ್ಲಿ 350 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೂ 325 ಪಂದ್ಯಗಳನ್ನು ಆಡಿರುವ ಅವರು, 7.35ರ ಎಕಾನಮಿಯಲ್ಲಿ 352 ವಿಕೆಟ್ಗಳನ್ನು ಕಬಳಿಸಿದ್ದಾರೆ.
14 hours ago
ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಭುವಿ: ಈ ಸಾಧನೆ ಮಾಡಿದ ಮೊದಲ ಭಾರತದ ವೇಗಿ
14 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, ಮೇ 01, 2026
14 hours ago
Economic Partnership Agreement: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟನ್ನ ಪೀಟರ್ ಕೈಲ್ ನಡುವಿನ ಸಭೆಯಲ್ಲಿ, 2030ರ ವೇಳೆಗೆ $56 ಬಿಲಿಯನ್ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹಾಗೂ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.
14 hours ago
Rain Safety: ಮಳೆ ಬರುವ ಸಂದರ್ಭದಲ್ಲಿ ಅಥವಾ ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಮಳೆಯಿಂದ ರಕ್ಷಣೆ ಪಡೆಯಬಹುದು.
14 hours ago
Allahabad High Court Ruling: 'ಇಂಡಿಯನ್ ಸ್ಟೇಟ್ ವಿರುದ್ಧ ಹೋರಾಟ' ಎಂಬ ಹೇಳಿಕೆಗಾಗಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ಕೋರಿದ್ದ ಸಿಮ್ರನ್ ಗುಪ್ತಾ ಅವರ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಅವರ ಪೀಠ ವಜಾಗೊಳಿಸಿದೆ.
14 hours ago
Bollywood Tribute: ಮುಂಬೈನ 'ಲೆನ್ಸ್ & ಲೆಗಸಿ' ಪ್ರದರ್ಶನದಲ್ಲಿ ಹೇಮಾ ಮಾಲಿನಿ ತಮ್ಮ ಪತಿ ಧರ್ಮೇಂದ್ರರನ್ನು ನೆನೆದರು. ಶೋಲೆ, ಸೀತಾ ಔರ್ ಗೀತಾ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ದಂಪತಿಯ ಸಿನಿ ಪಯಣವನ್ನು ಅವರು ಸ್ಮರಿಸಿದರು.
14 hours ago
8000 ರನ್: IPLನಲ್ಲಿ ಯಾರಿಂದಲೂ ಆಗದ ದಾಖಲೆ ಬರೆದ ವಿರಾಟ್ ಕೊಹ್ಲಿ
15 hours ago
Male Mahadeshwara Hill: ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಬೆಟ್ಟದಲ್ಲಿ ಶುಕ್ರವಾರ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.
16 hours ago
Karnataka Power Sharing: ಅಧಿಕಾರ ಹಸ್ತಾಂತರದ ವಿಚಾರದಲ್ಲಿ ನಾನು ಏನು ಮಾತನಾಡಿದರೂ ನಡೆಯುವುದಿಲ್ಲ. ಅದನ್ನು ತೀರ್ಮಾನಿಸಬೇಕಿರುವುದು ನಮ್ಮ ಹೈಕಮಾಂಡ್’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
16 hours ago
IPL 2026 | ಪಾಟಿದಾರ್ ಔಟ್ Or ನಾಟೌಟ್: ಕ್ರಿಕೆಟ್ ನಿಯಮದಲ್ಲಿ ಇರುವುದೇನು?
17 hours ago
AICC President Statement: ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೊ ಇಲ್ಲವೋ ಎಂಬುದನ್ನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
17 hours ago
Reliance Retail: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಜಾಗತಿಕ ಹೇರ್ ಕೇರ್ ಬ್ರ್ಯಾಂಡ್ ‘ಅನಾಮಲಿ’ಯನ್ನು ರಿಲಯನ್ಸ್ ರಿಟೇಲ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿದೆ.
17 hours ago
Cricket Catch Rules: ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ, ಫೀಲ್ಡರ್ ಜೇಸನ್ ಹೋಲ್ಡರ್ ಪಡೆದ ರಜತ್ ಪಾಟಿದಾರ್ ಅವರ ಕ್ಯಾಚ್ ವಿವಾದಕ್ಕೆ ಕಾರಣವಾಯಿತು. ಕ್ರಿಕೆಟ್ ನಿಯಮ 33.3 ಅನ್ನು ಆಧರಿಸಿ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು.
17 hours ago
Motorola Edge 70 Pro Specs: ಮೊಟೊರೊಲಾ ಇಂಡಿಯಾ ಸಂಸ್ಥೆಯು ಹೊಚ್ಚ ಹೊಸ ಮೊಟೊರೊಲಾ ಎಡ್ಜ್ 70 ಪ್ರೊ ಸ್ಮಾರ್ಟ್ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.
17 hours ago
OCI Card Process: 2009ರ ಪೌರತ್ವ ನಿಯಮಾವಳಿ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ಅಧಿಸೂಚನೆ ಪ್ರಕಟಿಸಿದೆ.
17 hours ago
ಬೆಂಗಳೂರಿನಲ್ಲಿ ಮಳೆ ಅಬ್ಬರ: ಸಂಚಾರದ ವೇಳೆ ಈ ಸಲಹೆಗಳನ್ನು ಪಾಲಿಸಿ ಎಂದ ಪೊಲೀಸರು
17 hours ago
RCB vs GT: ನಮ್ಮ ಸೋಲಿಗೆ ಅವರ ವೈಫಲ್ಯವೇ ಕಾರಣ ಎಂದ ನಾಯಕ ರಜತ್ ಪಾಟಿದಾರ್
18 hours ago
NCB Operation: ವಾಣಿಜ್ಯ ನಗರಿ ಮುಂಬೈಯಲ್ಲಿ ಡ್ರಗ್ಸ್ ಜಾಲವನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಬೇಧಿಸಿದ್ದು, ಬರೋಬ್ಬರಿ ₹1,745 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದ್ದಾರೆ.
18 hours ago
MP Cruise Boat Tragedy: ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ ಪ್ರವಾಸಿ ಬೋಟ್ನಲ್ಲಿದ್ದ ಇನ್ನೂ ಐವರ ಮೃತದೇಹಗಳನ್ನು ಶುಕ್ರವಾರ(ಮೇ 1) ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದು, ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.
18 hours ago
LPG Rate: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ, ಒಪೆಕ್ ಒಕ್ಕೂಟದಿಂದ ಯುಎಇ ಹೊರಬರಲು ನಿರ್ಧರಿಸಿರುವುದೂ ಪ್ರಮುಖ ಕಾರಣವಾಗಿದೆ.
18 hours ago
OCI Card Process: 2009ರ ಪೌರತ್ವ ನಿಯಮಾವಳಿಗಳಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ಅಧಿಸೂಚನೆ ಪ್ರಕಟಿಸಿದೆ.
18 hours ago
Dhruva Sarja KD movie: ಧ್ರುವ ಸರ್ಜಾ ಅಭಿನಯದ 'ಕೆಡಿ' ಚಿತ್ರವು ಏಪ್ರಿಲ್ 30 ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ₹4.10 ಕೋಟಿ ಗಳಿಸಿದೆ.
18 hours ago
Weather Report: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ದಕ್ಷಿಣ ಮಾಗಡಿಯಲ್ಲಿ 77 ಮಿ.ಮೀ ಮಳೆ ದಾಖಲಾಗಿದೆ.
19 hours ago
Largest Gold Warehouses: ಜಗತ್ತಿನ ಬಹುಪಾಲು ಚಿನ್ನ ಸಂಗ್ರಹ ಈ ಸ್ಥಳಗಳಲ್ಲಿದೆ..
19 hours ago
Gautama Buddha Teachings: ಗೌತಮ ಬುದ್ಧರ ಜೀವನದ ಮೂರು ಪ್ರಮುಖ ಘಟ್ಟಗಳನ್ನು ಬುದ್ಧ ಪೂರ್ಣಿಮಾ ಸ್ಮರಿಸುತ್ತದೆ. ಅವರು ತಮ್ಮ 35ನೇ ವಯಸ್ಸಿನಲ್ಲಿ ಬೋಧಗಯಾದಲ್ಲಿ ಜ್ಞಾನೋದಯ ಪಡೆದು, 80ನೇ ವಯಸ್ಸಿನಲ್ಲಿ ಕುಶಿನಗರದಲ್ಲಿ ಮಹಾಪರಿನಿರ್ವಾಣ ಹೊಂದಿದರು.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ