Last Updated: 23 Jun 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಟಿ ಭವ್ಯಾ ಗೌಡ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ
(11 hours ago)
37
ಫಿಫಾ ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ಸಾಧಕರು: ಮೆಸ್ಸಿ ಸನಿಹಕ್ಕೆ ಎಂಬಾಪೆ
(10 hours ago)
23
ನ್ಯೂಜಿಲೆಂಡ್ ತಂಡವನ್ನು ಮಣಿಸಿ ನಾಕೌಟ್ನತ್ತ ಹೆಜ್ಜೆ
(17 hours ago)
23
10 ವರ್ಷಗಳಲ್ಲಿ 7ನೇ ಪ್ರಧಾನಿ ಆಯ್ಕೆಯ ಅನಿವಾರ್ಯ ಸ್ಥಿತಿ
(11 hours ago)
21
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನ್ವಯ; ಪರಿಶಿಷ್ಟ ಪಂಗಡಕ್ಕೆ ಶೇ 3
(17 hours ago)
19
ಮೆಸ್ಸಿ ವಿಶ್ವದಾಖಲೆಯ ಗೋಲು; ನಾಕೌಟ್ಗೆ ಲಗ್ಗೆ ಇಟ್ಟ ಅರ್ಜೆಂಟೀನಾ
(11 hours ago)
18
Lionel Messi Goals: ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಹೊಡೆದ ಆಟಗಾರನೆಂಬ ದಾಖಲೆ ಬರೆದರು.
(11 hours ago)
16
10 ಗ್ರಾಂ ಚಿನ್ನದ ದರ ₹1,700, ಬೆಳ್ಳಿ ದರ ಕೆ.ಜಿಗೆ ₹4,800 ಏರಿಕೆ
(6 hours ago)
14
AI Voice Manipulation: ಶಶಿ ತರೂರ್ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆನ್ನಲಾದ ವಿಡಿಯೊ ನಕಲಿ ಎಂದು ಸಾಬೀತಾಗಿದೆ. ಇಂಡಿಯಾ-ಥಾಯ್ ಚೇಂಬರ್ ಆಫ್ ಕಾಮರ್ಸ್ ಹೆಸರಿನಲ್ಲಿ ಎಐ ತಂತ್ರಜ್ಞಾನ ಬಳಸಿ ಧ್ವನಿ ಬದಲಿಸಲಾಗಿದೆ.
(11 hours ago)
14
IT Jobs Sector: ಬೆಂಗಳೂರು: ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ಒರಾಕಲ್, ಜಾಗತಿಕವಾಗಿ 21,000 ಉದ್ಯೋಗ ಕಡಿತಗೊಳಿಸಿದೆ.
(4 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 23
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 23 ಜೂನ್ 2026
19 mins ago
ಚಿನಕುರುಳಿ: ಮಂಗಳವಾರ, 23 ಜೂನ್ 2026
19 mins ago
ಗುಂಡಣ್ಣ ಕಾರ್ಟೂನು: ಮಂಗಳವಾರ, 23 ಜೂನ್ 2026
19 mins ago
Eeta Movie Teaser: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟನೆಯ ‘ಈತಾ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ನಲ್ಲಿ ಶ್ರದ್ಧಾ ಕಪೂರ್ ಅವರ ಪಾತ್ರ ಮತ್ತು ನಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
50 mins ago
CUET UG Result 2026: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು 13 ಭಾಷೆಗಳಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದೆ. ಒಟ್ಟು 11,64,098 ಅಭ್ಯರ್ಥಿಗಳು ಹಾಜರಾಗಿದ್ದು, ಅಧಿಕೃತ ಪೋರ್ಟಲ್ ಮೂಲಕ ಅಂಕಪಟ್ಟಿ ಪಡೆಯಬಹುದು.
79 mins ago
ಮಲೆನಾಡಿನ ಹೃದಯ ಭಾಗದಂತಿರುವ ತೀರ್ಥಹಳ್ಳಿಯಲ್ಲಿ ಬೇಸಿಗೆ ನಂತರ ಮಳಗಾಲ ಆರಂಭವಾದ ಕ್ಷಣ ಹೀಗಿದೆ.
79 mins ago
George Kurian Resignation: ರಾಜ್ಯಸಭಾ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಾರ್ಜ್ ಕುರಿಯನ್ ಅವರು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
79 mins ago
Madhya Pradesh Land Scam: ಉಜ್ಜಯಿನಿ ಸುತ್ತಮುತ್ತ 45 ಕೋಟಿ ರೂ. ವೆಚ್ಚದ ಭೂಮಿ ಖರೀದಿ ಹಗರಣವನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಖಂಡಿಸಿದ್ದು, 2023 ರಿಂದ ಮೂರು ವರ್ಷಗಳ ಅವಧಿಯ ವ್ಯವಹಾರಗಳ ತನಿಖೆಗೆ ಆಗ್ರಹಿಸಿದ್ದಾರೆ.
79 mins ago
ಥಾಯ್ಲೆಂಡ್ ಪ್ರವಾಸ ಕೈಗೊಂಡ ನಟಿ ಕೌಸ್ತುಭ: ಪತಿ, ಮಗಳೊಂದಿಗೆ ಮೋಜು-ಮಸ್ತಿ
109 mins ago
Tamil Nadu CM: ಸಿನಿಮಾ ಹಿನ್ನೆಲೆಯುಳ್ಳ ಮುಖ್ಯಮಂತ್ರಿ ವಿಜಯ್ ಅವರು, ಎರಡು ವರ್ಷಗಳ ಹಿಂದಷ್ಟೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದವರು.
109 mins ago
‘ಪುಸ್ತಕ ಪ್ರೇಮಿ’ಗೆ 2 ಎಕರೆ ಜಾಗ, ₹ 5 ಕೋಟಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
2 hours ago
NEET Exam: ಪ್ರನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
2 hours ago
Supriya Sule Daughter: ಸಂಸದೆ ಸುಪ್ರಿಯಾ ಸುಳೆ ಮಗಳು ರೇವತಿ ಸುಳೆ ಅವರು ಉದ್ಯಮಿ ಸಾರಂಗ್ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
2 hours ago
Bengaluru Traffic Police: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ), ಮರು ಪರೀಕ್ಷೆಯನ್ನು ಜೂನ್ 22 ರಂದು ನಡೆಸಲಾಯಿತು. ಇದೇ ಸಂದರ್ಭದಲ್ಲಿ 3 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿದ್ದರು.
2 hours ago
ಥೈಲಾಂಡ್ ಪ್ರವಾಸ ಕೈಗೊಂಡ ನಟಿ ಕೌಸ್ತುಭ: ಪತಿ, ಮಗಳೊಂದಿಗೆ ಮೋಜು-ಮಸ್ತಿ
3 hours ago
Former CM Biplab Kumar Deb: ತ್ರಿಪುರಾದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಅವರು ಕನ್ನಡದ ನಟಿಯೊಬ್ಬರನ್ನು ಕೈಹಿಡಿದಿದ್ದಾರೆ.
3 hours ago
Strait of Hormuz: ಜಾಗತಿಕ ಇಂಧನ ಭದ್ರತೆಯ ದೃಷ್ಟಿಯಿಂದ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮಂಗಳವಾರ ಹೇಳಿದ್ದಾರೆ.
3 hours ago
IPL Player Trade: ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ರಿಷಬ್ ಪಂತ್ ಅವರನ್ನು ಟ್ರೇಡ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಟ್ಟುಕೊಟ್ಟು ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
3 hours ago
Voter List Revision: ಮಂಗಳೂರಿನ ಜಿಲ್ಲಾ ಸಮಿತಿ ಸಮಾವೇಶದಲ್ಲಿ ಯು.ಟಿ. ಖಾದರ್ ಮತ್ತು ಐವನ್ ಡಿಸೋಜ ಉಪಸ್ಥಿತರಿದ್ದರು. ಅಲ್ಪಸಂಖ್ಯಾತರನ್ನು ಮತಪಟ್ಟಿಯಿಂದ ಹೊರಗಿಡುವ ಬಿಜೆಪಿ ಷಡ್ಯಂತ್ರದ ವಿರುದ್ಧ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು.
3 hours ago
IPL ಮುಗಿದ ತಿಂಗಳೊಳಗೆ DC ಸ್ಪಿನ್ನರ್ ಜೊತೆ ಪಂತ್ ಟ್ರೇಡ್: ₹12 ಕೋಟಿ ಕಡಿತ
3 hours ago
ಸದ್ಯವೇ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿಗೂ ಮನವರಿಕೆ ಮಾಡಿಕೊಡುತ್ತೇವೆ: ದರ್ಶನ್ ನುಡಿ
3 hours ago
ನೀಟ್ | ನಷ್ಟ ತುಂಬಿಕೊಡಲು ಸಿದ್ಧ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
3 hours ago
ಬಿದರಿ ಹೇಳಿದ ಪೊಲೀಸ್ ಕತೆಗಳು
3 hours ago
ಕರುಣಾಳು ಬಾ ಬೆಳಕೆ
3 hours ago
ನಮ್ಮ ನಗರ ನಮ್ಮ ಧ್ವನಿ
3 hours ago
ದೇಶಕಾಲ ಸಾಹಿತ್ಯ ಪುರವಣಿ
3 hours ago
ಪೊಲೀಸ್ ಕಂಡ ಕಥೆಗಳು
3 hours ago
ಬೆಳ್ಳಿ ತೆರೆಯ ಹಿಂದೆ
3 hours ago
ಅನುಸಂಧಾನ / ಯು.ಆರ್ ಅನಂತಮೂರ್ತಿ
3 hours ago
ಸಿದ್ದರಾಮಯ್ಯ ಸಾವಿರ ದಿನ
3 hours ago
ಅರ್ಥ ವಿಚಾರ / ಕ್ಯಾಪ್ಟನ್ ಜಿ.ಆರ್ ಗೋಪಿನಾಥ್
3 hours ago
ಚುನಾವಣಾ ಕದನ ಕಣ
3 hours ago
ಡಿಜಿಟಲ್ - ಒಟಿಟಿ
3 hours ago
ವಿಶ್ವ ಜಲ ದಿನ
3 hours ago
ಭಾರತ ತಂಡದ ಜೆರ್ಸಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ: ಭಾವುಕ ವಿಡಿಯೊ ಇಲ್ಲಿದೆ
4 hours ago
IT Jobs Sector: ಬೆಂಗಳೂರು: ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ಒರಾಕಲ್, ಜಾಗತಿಕವಾಗಿ 21,000 ಉದ್ಯೋಗ ಕಡಿತಗೊಳಿಸಿದೆ.
4 hours ago
Meta Investment India: ಭಾರತೀಯ ಫಿನ್ಟೆಕ್ ಸಂಸ್ಥೆ ಬೆಂಗಳೂರು ಮೂಲದ ಕ್ರೆಡ್ನಲ್ಲಿ (CRED) ಬರೋಬ್ಬರಿ ₹8,550 ಕೋಟಿ (ಸುಮಾರು 900 ಮಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲು ಜಾಗತಿಕ ದೈತ್ಯ, ಫೇಸ್ಬುಕ್, ವಾಟ್ಸ್ಆ್ಯಪ್ ಒಡೆತನದ ಮೆಟಾ ನಿರ್ಧರಿಸಿದೆ.
5 hours ago
Fire Safety: ಹಲವು ಕಾರಣಗಳಿಂದ ಕಟ್ಟಡಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿದ್ದು ವರದಿಯಾಗಿದೆ. ನಗರ ಪ್ರದೇಶಗಳಲ್ಲಿ ಸೃಷ್ಟಿಯಾಗುತ್ತಿರುವ ಈ ಸಮಸ್ಯೆಯು ಕಟ್ಟಡಗಳಲ್ಲಿನ ಸುರಕ್ಷತಾ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿವೆ.
5 hours ago
Olympic Games History: 1900ರಲ್ಲಿ ಭಾರತವು ಪ್ಯಾರಿಸ್ ಒಲಿಂಪಿಕ್ಸ್ಗೆ ಒಬ್ಬ ಸ್ಪರ್ಧಿಯೊಂದಿಗೆ ಪದಾರ್ಪಣೆ ಮಾಡಿತು. ಈ ಕ್ರೀಡಾಕೂಟದಲ್ಲಿ ನಾರ್ಮನ್ ಪ್ರಿಚರ್ಡ್ ಪುರುಷರ 200 ಮೀಟರ್ ಓಟ ಮತ್ತು 200 ಮೀಟರ್ ಅಡೆತಡೆ ಓಟದಲ್ಲಿ ಸ್ಪರ್ಧಿಸಿದ್ದರು.
5 hours ago
Vaibhav Suryavanshi records: ಐರ್ಲೆಂಡ್ ಸರಣಿಗೆ ಆಯ್ಕೆಯಾಗಿರುವ ಭವ್ ಸೂರ್ಯವಂಶಿ ಅವರು ತಮ್ಮ ಹೆಸರಿನ ಜೊತೆ 03 ನಂಬರ್ ಹೊಂದಿರುವ ಭಾರತ ತಂಡದ ನೀಲಿ ಬಣ್ಣದ ಜೆರ್ಸಿಯನ್ನು ಸ್ವೀಕರಿಸಿದ್ದಾರೆ.
5 hours ago
BY Vijayendra Allegations: ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಅಲ್ಲಿನ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
6 hours ago
Telegram App Restore: ಜೂನ್ 21ರಂದು ನಡೆದಿದ್ದ ನೀಟ್–ಯುಜಿ ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರವು ತೆರವುಗೊಳಿಸಿದೆ.
6 hours ago
Avani Kejriwal: ಸಿಬಿಎಸ್ಇಯಲ್ಲಿ ತನಗೆ ಬಂದಿದ್ದ ಅಂಕಗಳು ತೃಪ್ತಿ ನೀಡಿಲ್ಲ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯೊಬ್ಬಳು ಶೇಕಡ 100ರಷ್ಟು ಅಂಕ ಪಡೆಯುವ ಮೂಲಕ ದೆಹಲಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
6 hours ago
Iran Oil Sanctions: ಇರಾನ್ ಮೇಲೆ ವಿಧಿಸಿದ್ದ ತೈಲ ನಿರ್ಬಂಧಗಳನ್ನು ಅಮೆರಿಕ ತಾತ್ಕಾಲಿಕವಾಗಿ ತೆರವುಗೊಳಿಸಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
6 hours ago
China Military Cooperation: ಚೀನಾದಿಂದ ಜೆ-10ಸಿಇ ಯುದ್ಧ ವಿಮಾನಗಳನ್ನು ಖರೀದಿಸಲು ಬಾಂಗ್ಲಾದೇಶ ಒಲವು ತೋರಿದೆ ಎಂದು ವರದಿಯಾಗಿದೆ.
6 hours ago
10 ಗ್ರಾಂ ಚಿನ್ನದ ದರ ₹1,700, ಬೆಳ್ಳಿ ದರ ಕೆ.ಜಿಗೆ ₹4,800 ಏರಿಕೆ
6 hours ago
Love and War Movie: ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಲವ್ & ವಾರ್ ಚಿತ್ರದ ಸೆಟ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.
6 hours ago
Cross Voting: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ವಿಚಾರದ ಕುರಿತು ಹೈಕಮಾಂಡ್ಗೆ ವಿವರಣೆ ನೀಡಲಿದ್ದೇವೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
6 hours ago
Bidadi Township Row: ಬಿಡದಿ ಟೌನ್ಶಿಪ್ ಯೋಜನೆಯ ವಿಚಾರವು ಅಲ್ಲೇ ಚರ್ಚೆಯಾಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
7 hours ago
Medical Entrance Exam: 'ನೀಟ್–ಯುಜಿ' ಪರೀಕ್ಷಾ ಆಕಾಂಕ್ಷಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
7 hours ago
Fitness Coach Shikha Surana: ಜೈಪುರದ ಫಿಟ್ನೆಸ್ ತರಬೇತುಗಾರ್ತಿ ಶಿಖಾ ಸುರಾನಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ 23 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.
7 hours ago
MLC Election Cross Voting: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರು ಪಕ್ಷಕ್ಕೆ ಮೋಸ ಮಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
7 hours ago
Avani Kejriwal: ಸಿಬಿಎಸ್ಸಿಯಲ್ಲಿ ತನಗೆ ಬಂದಿದ್ದ ಅಂಕಗಳು ತೃಪ್ತಿ ನೀಡಿಲ್ಲ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯೊಬ್ಬಳು ಶೇಕಡ 100ರಷ್ಟು ಅಂಕ ಪಡೆಯುವ ಮೂಲಕ ದೆಹಲಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
7 hours ago
Meta Investment: ಭಾರತೀಯ ಫಿನ್ಟೆಕ್ ಸಂಸ್ಥೆ ಕ್ರೆಡ್ನಲ್ಲಿ ಮೆಟಾ ಬರೋಬ್ಬರಿ ₹8,550 ಕೋಟಿ (ಸುಮಾರು 900 ಮಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲಿದೆ.
8 hours ago
Iran US Conflict: ಅಮೆರಿಕದೊಂದಿಗಿನ ಯುದ್ಧವು ಅಂತ್ಯವಾದ ಬಳಿಕವೂ ಹೊರ್ಮುಜ್ ಜಲಸಂಧಿಯನ್ನು ಟೆಹರಾನ್ ನಿರ್ವಹಿಸುತ್ತದೆ ಎಂದು ಇರಾನ್ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ ಎಂದು ಐಆರ್ಎನ್ಎ ಸುದ್ಧಿಸಂಸ್ಥೆ ವರದಿ ಮಾಡಿವೆ.
9 hours ago
US Iran Conflict: ಶಾಂತಿ ಒಪ್ಪಂದದ ಮಾರ್ಗಸೂಚಿಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಲು ಇರಾನ್ ಸಮ್ಮತಿಸಿದ್ದು, ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದಾರೆ.
9 hours ago
ಫಿಫಾ ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ಸಾಧಕರು: ಮೆಸ್ಸಿ ಸನಿಹಕ್ಕೆ ಎಂಬಾಪೆ
10 hours ago
ಎಂಬಾಪೆ ಡಬಲ್ ಧಮಾಕಾ: ಇರಾಕ್ ಮಣಿಸಿದ ಫ್ರಾನ್ಸ್ ನಾಕೌಟ್ಗೆ ಲಗ್ಗೆ
10 hours ago
FIFA World Cup 2026: ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಕೈಲಿಯಾನ್ ಎಂಬಾಪೆ ಗಳಿಸಿದ ಎರಡು ಗೋಲುಗಳ ನೆರವಿನಿಂದ ಇರಾನ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಫ್ರಾನ್ಸ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
10 hours ago
l ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ