Last Updated: 15 Mar 2026 8:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಿಡದಿಯ ವಂಡರ್ಲಾ ಬಳಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೀರಪ್ಪನ್ ಪುತ್ರಿ
(24 hours ago)
49
ಮುಟ್ಟಾದರೆ ಪಕ್ಕದ ದೇವಾಲಯಕ್ಕೆ ಮೈಲಿಗೆಯಾಗುತ್ತದೆ ಎಂದು ವಿದ್ಯಾರ್ಥಿ ನಿಲಯ ಬಂದ್!
(16 hours ago)
16
KPSC Exam Scam: ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಕರ್ನಾಟಕ ಲೋಕಸೇವಾ ಆಯೋಗ’ ಹಳೆಯ ತಪ್ಪುಗಳಿಂದ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ.
(23 hours ago)
15
ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಜಪಾನ್ನತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
(5 hours ago)
15
ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್
(21 hours ago)
13
Ban vs Pak Match Controversy: ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದ ಆ ರನೌಟ್
(17 hours ago)
12
Science & Tech: ಬೆಂಗಳೂರಿನ ಗೋಪಾಲನ್ ಕಾಲೇಜು ವಿದ್ಯಾರ್ಥಿಗಳು ಅನಾಥವಾಗಿದ್ದ 46 ಗಿಳಿಮರಿಗಳಿಗೆ 3ಡಿ ತಂತ್ರಜ್ಞಾನದೊಂದಿಗೆ ತಾಯಿ ಪ್ರತಿಕೃತಿ ನಿರ್ಮಿಸಿ ಆಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
(21 hours ago)
12
Saree Trends: ಹೆಣ್ಣುಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು ಸೀರೆ ಎಂದರೆ ತಪ್ಪಾಗಲಾರದು. ಭಾರತೀಯ ಪರಂಪರೆಯಲ್ಲಿ ಎಷ್ಟೇ ಮಾರ್ಡನ್ ಆಗಿದ್ದರೂ ಶುಭ ಸಮಾರಂಭಗಳಲ್ಲಿ ಸೀರೆ ಉಡುವುದು ವಾಡಿಕೆ.
(22 hours ago)
12
BAMUL: ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರುತ್ತಿರುವ ಫ್ಲಿಪ್ ಕಾರ್ಟ್ ಸಂಸ್ಥೆ ವಿರುದ್ಧ ನವದೆಹಲಿಯ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ ಅಧ್ಯಕ್ಷ ರವನೀತ್ ಕೌರ್ ಮತ್ತು ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ.
(11 hours ago)
11
Hyderabad Crime: ಮದುವೆ ಮುರಿದು ಬಿದ್ದ ಕಾರಣದಿಂದ ಕೋಪಗೊಂಡ 24 ವರ್ಷದ ಯುವಕನೊಬ್ಬ ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ 22 ವರ್ಷದ ಯುವತಿಗೆ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿರುವ ಆರೋಪದಡಿ ಘಟನೆ ನಡೆದಿದೆ.
(11 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 15
Karur Accident: ತಮಿಳುನಾಡಿನ ಕರೂರು ಬಳಿ ಗೂಡ್ಸ್ ರೈಲಿಗೆ ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಘಟನೆ ನಡೆದಿದೆ.
78 mins ago
Travel: ರಜೆ ಎಂದರೆ ಸಾಮಾನ್ಯವಾಗಿ ಮನೆಗೆ ಹಿಂದಿರುಗುವ ಸಮಯ. ನಿದ್ರೆ, ವಿಶ್ರಾಂತಿ, ಸ್ನೇಹಿತರ ಜೊತೆ ಅಲೆದಾಟ. ಇವುಗಳಲ್ಲೇ ರಜೆ ಕರಗಿ ಹೋಗುತ್ತದೆ. ಆದರೆ ಆ ವರ್ಷ ನಮಗೆ ದೊರೆತ ಹದಿನೈದು ದಿನಗಳ ರಜೆ ಬೇರೆ ರೀತಿಯದ್ದಾಗಿತ್ತು.
107 mins ago
Anshi National Park: ಚಿಕ್ಕವರಿದ್ದಾಗ ಅಂಗಳದಲ್ಲಿ ನಿಂತೇ ಪಕ್ಕದ ಅರಳಿಮರದ ತುದಿಕೊಂಬೆಗಳಲ್ಲಿ ಅರಳಿದ ಸೀತಾಳಿ, ದ್ರೌಪದಿ ದಂಡೆಗಳನ್ನು ಲೆಕ್ಕ ಹಾಕುತ್ತಿದ್ದೆವು. ಆಗೀಗ ಪುಟಾಣಿ ಆರ್ಕಿಡ್ಗಳನ್ನು ಬುಡಸಹಿತ ಕಿತ್ತು ತಂದು
107 mins ago
LPG Shipping: ಕೊಲ್ಲಿ ರಾಷ್ಟ್ರಗಳಿಂದ ಎಲ್ಪಿಜಿ ಹೊತ್ತು ತರುತ್ತಿರುವ ಭಾರತದ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ಶನಿವಾರ ಬೆಳಿಗ್ಗೆ ಸುರಕ್ಷಿತವಾಗಿ ದಾಟಿವೆ.
107 mins ago
ಒಳನೋಟ: ಹಿತಾಸಕ್ತಿ ಸಂಘರ್ಷದಲ್ಲಿ ಸಹಕಾರ ಸಂಘಗಳು
107 mins ago
Sangeeta Snack: ನೀವು ಸಂಗೀತ ಕೇಳಿರಬಹುದು; ಆದರೆ ತಿಂದಿದ್ದೀರಾ? ಈ ಊರಿಗೆ ಬಂದರೆ ಬಾಯಿ ಚಪ್ಪರಿಸಿ ಸಂಗೀತ ತಿನ್ನಬಹುದು! ನಾಲಿಗೆ ಖಾರದಿಂದ ಚುರುಗುಟ್ಟುವಾಗಲೇ ಒಂದು ಖಡಕ್ ಚಹಾ ಕುಡಿದರೆ ಸಾಕು.
107 mins ago
ರಾಹುಲ್ ದ್ರಾವಿಡ್ ಸಂದದರ್ಶನ: 2001ರ ಕೋಲ್ಕತ್ತ ಇನಿಂಗ್ಸ್ ಸ್ಮರಿಸಿದ 'ಗೋಡೆ'
107 mins ago
Chitradurga Comedy Artist: ಚಿತ್ರದುರ್ಗದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ದೇಗುಲದ ಬಳಿ ನಿಂತಿದ್ದಾಗ ಜನಜಂಗುಳಿ ಇತ್ತು. ಬಸ್ಗಳ ಗದ್ದಲ, ವ್ಯಾಪಾರಿಗಳ ಕೂಗು, ಓಡಾಡುವ ಜನ–ಎಲ್ಲವೂ ಚಲನೆಯಲ್ಲಿದ್ದರೂ ಜೀವಂತಿಕೆ ಕಾಣಿಸುತ್ತಿರಲಿಲ್ಲ.
107 mins ago
Kasaragod Puppetry: ಕಪ್ಪು ತೆರೆ ಹಿಂದೆ ಸೂತ್ರಧಾರನ ಬೆರಳುಗಳು ನಿಶ್ಶಬ್ದವಾಗಿ ಜಾರುತ್ತವೆ. ಮೇಲಿಂದ ಆರೇಳು ಸೂತ್ರಗಳು ಜೀವದ ನಾಡಿಗಳಂತೆ ಬೊಂಬೆಗಳ ಕೈಕಾಲುಗಳಿಗೆ ಸೇರಿಕೊಳ್ಳುತ್ತವೆ. ಕ್ಷಣದಲ್ಲೇ ಅವು ಮರದ ಮೂರ್ತಿಗಳಲ್ಲ
107 mins ago
Cooperative Bank Scam: ಬೆಂಗಳೂರು: ‘ನಾನೊಬ್ಬ ನಿವೃತ್ತ ನೌಕರ. ಹೆಚ್ಚಿನ ಬಡ್ಡಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಸಹಕಾರಿ ಸೊಸೈಟಿಯಲ್ಲಿ ₹10 ಲಕ್ಷ ಠೇವಣಿ ಇರಿಸಿದ್ದೆ. ಆದರೆ, ಅಲ್ಲಿ ನಡೆದ ಅಕ್ರಮಗಳಿಂದಾಗಿ ನನಗೆ ಇನ್ನೂ ನಯಾಪೈಸೆ ಹಣ ಬಂದಿಲ್ಲ.
107 mins ago
LPG Gas Shortage: ಹುಬ್ಬಳ್ಳಿ: ‘ಪಶ್ಚಿಮ ಏಷ್ಯಾದ ಯುದ್ಧ ಸಂಘರ್ಷದ ಪರಿಸ್ಥಿತಿಯಲ್ಲೂ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಇಲ್ಲ. ಜನರು ಈ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ’
107 mins ago
ಎಫ್ಐಎಚ್ ಮಹಿಳಾ ಹಾಕಿ: ಇಂಗ್ಲೆಂಡ್ಗೆ ಮಣಿದ ಭಾರತ
3 hours ago
ಐಟಿಎಫ್ ವಿಶ್ವ ಟೆನಿಸ್ ಟೂರ್: ರಾಜ್ಯದ ಸ್ನಿಗ್ದಾ ಚಾಂಪಿಯನ್
3 hours ago
ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಜಪಾನ್ನತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
5 hours ago
Mar 14
ನಿಮ್ಮಿಷ್ಟದ ಸೀರೆ ಆಯ್ದುಕೊಳ್ಳುವ ಮುನ್ನ.. ಬಾರ್ಡರ್ಗಳ ಬಗ್ಗೆ ತಿಳಿಯಿರಿ..
7 hours ago
Agricultural Crisis: ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸದೇ, ತನ್ನ ಸ್ವಾರ್ಥಕ್ಕಾಗಿ ದೇಶದ ಕೃಷಿ ಕ್ಷೇತ್ರವನ್ನು ಬಲಿಕೊಡಲು ಸಿದ್ಧವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
8 hours ago
Drinking Water Contamination: ಜಲ ಜೀವನ್ ಮಿಷನ್ ಅಡಿ ಕರ್ನಾಟಕದ ಕುಡಿಯುವ ನೀರಿನ ಮಾದರಿಗಳಲ್ಲಿ ಗಣನೀಯ ಮಾಲಿನ್ಯ ಕಾರಕಗಳು ಪತ್ತೆಯಾಗಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
8 hours ago
Bagalkote By-Election: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
8 hours ago
Urea Import India: ಮುಂಗಾರು ಬಿತ್ತನೆ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವ ಕೆಲಸಕ್ಕೆ ಕೇಂದ್ರ ಸರ್ಕಾರ ಚುರುಕು ನೀಡಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಈ ಕ್ರಮವಾಗಿದೆ.
8 hours ago
Hassan News: ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಸ್ಥಗಿತಗೊಂಡಿದ್ದ ಅನ್ನ ದಾಸೋಹವನ್ನು ಶನಿವಾರ ತಹಶೀಲ್ದಾರ್ ಭೇಟಿ ಬಳಿಕ ಪುನರಾರಂಭಿಸಲಾಯಿತು.
8 hours ago
Karnataka Weather: ಧಾರವಾಡ ನಗರ ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಶನಿವಾರ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಸಂಸದರ ಕ್ರೀಡಾ ಮಹೋತ್ಸವದ ಪ್ರಯುಕ್ತ ಕುಸ್ತಿ ಪಂದ್ಯಾವಳಿ ರದ್ದಾಯಿತು.
8 hours ago
Emmanuel Macron: ಇಸ್ರೇಲ್–ಲೆಬನಾನ್ ನಡುವೆ ನೇರ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವುದಾಗಿ ಫ್ರಾನ್ಸ್ ಹೇಳಿದೆ. ಲೆಬನಾನ್ ಅಧ್ಯಕ್ಷರು, ಪ್ರಧಾನಿ, ಸಂಸತ್ತಿನ ಸ್ಪೀಕರ್ ಅವರೊಂದಿಗೆ ಮಾತನಾಡಿದ್ದೇನೆ.
8 hours ago
Commercial Gas Crisis: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿನ ವ್ಯತ್ಯಯದಿಂದ ಉಂಟಾಗಿರುವ ಬಿಕ್ಕಟ್ಟು ತುಸು ಹೆಚ್ಚಾಗಿದ್ದು, ಶನಿವಾರ ಇನ್ನಷ್ಟು ಹೋಟೆಲ್ಗಳು ಮತ್ತು ಆಟೊ ಎಲ್ಪಿಜಿ ಬಂಕ್ಗಳು ಬಂದ್ ಆಗಿದ್ದವು.
8 hours ago
ಬ್ಯಾಸ್ಕೆಟ್ಬಾಲ್ ‘ಚಿನ್ನದ ನಾಡು ಕಪ್: ಗೆದ್ದು ಬೀಗಿದ ಕ್ರೈಸ್ಟ್ ಕಾಲೇಜು ತಂಡ
9 hours ago
ಗುಂಡಣ್ಣ: 2026ರ ಮಾರ್ಚ್ 14, ಶನಿವಾರ
9 hours ago
ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ರಾಜ್ಯ ತಂಡಗಳ ಶುಭಾರಂಭ
10 hours ago
PM Kisan Beneficiaries: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆ 10 ಲಕ್ಷದಷ್ಟು ಕುಸಿತ ಕಂಡಿದೆ. ಇದಕ್ಕೆ ಇ-ಕೆವೈಸಿ ಮತ್ತು ತಾಂತ್ರಿಕ ಕಾರಣಗಳು ಎನ್ನಲಾಗಿದೆ.
11 hours ago
Jnanpith Award 2025: ತಮಿಳುನಾಡಿನ ಖ್ಯಾತ ಕವಿ ಹಾಗೂ ಗೀತರಚನೆಕಾರ ವೈರಮುತ್ತು ಅವರು 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
11 hours ago
Bengaluru News: ಬೆಂಗಳೂರಿನಲ್ಲಿ ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದವರ ವಿರುದ್ಧ ಕಾನೂನು ಮತ್ತು ಮಾಪನ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ, 316 ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
11 hours ago
US Cuba Talks: ಇಂಧನ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುವ ಸಲುವಾಗಿ ಕ್ಯೂಬಾವು ಅಮೆರಿಕದ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿದೆ. ಈ ಕುರಿತು ವದಂತಿಗಳು ಹಬ್ಬುತ್ತಿದ್ದ ಬೆನ್ನಲ್ಲೇ ಮಾತುಕತೆಯನ್ನು ಅಧ್ಯಕ್ಷರು ಖಚಿತಪಡಿಸಿದ್ದಾರೆ.
11 hours ago
Middle East Tensions: ಬಾಗ್ದಾದ್ನ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಯುಎಇ ಹಾಗೂ ಒಮಾನ್ ಪ್ರದೇಶಗಳಲ್ಲೂ ಉದ್ವಿಗ್ನತೆ ಹೆಚ್ಚಿದೆ. ಟ್ರಂಪ್ ಎಚ್ಚರಿಕೆ ಬಳಿಕ ದಾಳಿ ತೀವ್ರಗೊಂಡಿದೆ.
11 hours ago
BAMUL: ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರುತ್ತಿರುವ ಫ್ಲಿಪ್ ಕಾರ್ಟ್ ಸಂಸ್ಥೆ ವಿರುದ್ಧ ನವದೆಹಲಿಯ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ ಅಧ್ಯಕ್ಷ ರವನೀತ್ ಕೌರ್ ಮತ್ತು ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ.
11 hours ago
ನುಸುಳುಕೋರರ ರಕ್ಷಣೆಗಾಗಿ ಎಸ್ಐಆರ್ಗೆ ವಿರೋಧ – ಟಿಎಂಸಿ ವಿರುದ್ಧ ಪ್ರಧಾನಿ ವಾಗ್ದಾಳಿ
11 hours ago
ಸ್ನೇಹಪರ ಫುಟ್ಬಾಲ್ ಪಂದ್ಯ: ಮ್ಯಾನ್ಮಾರ್ ವಿರುದ್ಧ ಭಾರತಕ್ಕೆ ಮತ್ತೆ ಜಯ
11 hours ago
Hyderabad Crime: ಮದುವೆ ಮುರಿದು ಬಿದ್ದ ಕಾರಣದಿಂದ ಕೋಪಗೊಂಡ 24 ವರ್ಷದ ಯುವಕನೊಬ್ಬ ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ 22 ವರ್ಷದ ಯುವತಿಗೆ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿರುವ ಆರೋಪದಡಿ ಘಟನೆ ನಡೆದಿದೆ.
11 hours ago
Foreign Tourists: ಇಸ್ರೇಲ್–ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮವಾಗಿ ಪ್ರಯಾಣದ ಅಡಚಣೆ ಎದುರಿಸುತ್ತಿರುವ ವಿದೇಶಿ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಬಹುದು.
11 hours ago
ದಿನ ಭವಿಷ್ಯ: ಈ ರಾಶಿವರಿಗೆ ಧನಾರ್ಜನೆ ಇದ್ದರೂ ಕೈಯಲ್ಲಿ ಹಣ ಇಲ್ಲದಂತೆ ಆಗುವುದು
12 hours ago
ಜಾಗತಿಕ ಸಂಘರ್ಷದ ಪರಿಣಾಮ ಕಡಿಮೆಗೊಳಿಸಲು ಸರ್ಕಾರ ಯತ್ನ – ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
12 hours ago
Visa Fraud: ನಕಲಿ ದರೋಡೆ ಪ್ರಕರಣಗಳ ಸಂತ್ರಸ್ತರೆಂದು ಬಿಂಬಿಸಿಕೊಂಡು ಅಕ್ರಮವಾಗಿ ವೀಸಾ ಪಡೆಯಲು ಸಂಚು ರೂಪಿಸಿದ್ದ ಆರೋಪದ ಮೇಲೆ 11 ಭಾರತೀಯರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಪ್ರಕರಣ ದಾಖಲಿಸಿದೆ.
12 hours ago
Samarjeet Singh: ರಷ್ಯಾ ಸೇನೆ ಸೇರಿದ್ದ ಲುಧಿಯಾನದ ಇಪ್ಪತ್ತೊಂದು ವರ್ಷದ ಯುವಕ ಸಮರ್ಜೀತ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿದ್ದಾರೆ.
13 hours ago
Grandmaster: ಪ್ರತಿಭಾನ್ವಿತ ಆಟಗಾರ ಮಯಂಕ್ ಚಕ್ರವರ್ತಿ ಅವರು ಸ್ಟಾಕ್ಹೋಮ್ ಟೂರ್ನಿಯಲ್ಲಿ ತಮ್ಮ ಮೂರನೇ ಹಾಗೂ ಅಂತಿಮ ಗ್ರ್ಯಾಂಡ್ಮಾಸ್ಟರ್ ನಾರ್ಮ್ ಪಡೆದರು. ಆ ಮೂಲಕ ದೇಶದ 94ನೇ ಗ್ರ್ಯಾಂಡ್ಮಾಸ್ಟರ್
13 hours ago
ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತರುಣ್ಗೆ ಸೋಲು; ಭಾರತದ ಸವಾಲು ಅಂತ್ಯ
13 hours ago
Supreme Court: ಕಾರ್ಖಾನೆ ವ್ಯಾಜ್ಯಗಳ ಕಾಯ್ದೆ 1947ರಲ್ಲಿ ಅಡಿಯಲ್ಲಿ ‘ಕಾರ್ಖಾನೆ’ ಎಂದರೇನು ಎಂಬ ವ್ಯಾಖ್ಯಾನವನ್ನು ನಿಗದಿ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಮಾರ್ಚ್ 17ರಿಂದ ವಿಚಾರಣೆ ಆರಂಭಿಸಲಿದೆ.
13 hours ago
Healthy Eating Habits: ಸಾಮಾನ್ಯವಾಗಿ ನಮ್ಮಲ್ಲಿ ಊಟವಾದ ನಂತರ ಹಣ್ಣು ತಿನ್ನುವುದು ಅಭ್ಯಾಸ. ಅದರಲ್ಲೂ ವಿಶೇಷ ಭೋಜನ, ಸಮಾರಂಭಗಳು, ಹಬ್ಬದೂಟದ ಬಳಿಕ ಒಂದು ಬಾಳೆ ಹಣ್ಣನ್ನು ತಿಂದು ಪಾನ್ ಹಾಕಿಕೊಳ್ಳುತ್ತಾರೆ.
13 hours ago
ದೇಶದ 94ನೇ, ಈಶಾನ್ಯ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಆಗಿ ಮಯಂಕ್ ಚಕ್ರವರ್ತಿ
13 hours ago
Middle East Conflict: ಅಮೆರಿಕದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದ್ದು, ಅಗತ್ಯವಿದ್ದರೆ ಹಲವು ವರ್ಷಗಳ ಕಾಲ ಯುದ್ಧ ಮುಂದುವರಿಸಲು ಸಿದ್ಧವಿದೆ ಎಂದು ಪ್ರತಿನಿಧಿ ಇಲಾಹಿ ಹೇಳಿದ್ದಾರೆ.
13 hours ago
ಎನ್ಸಿಎಎ ಚಾಂಪಿಯನ್ಷಿಪ್: ಲಾಂಗ್ಜಂಪ್ನಲ್ಲಿ ಚಿನ್ನ ಗೆದ್ದ ಬೆಂಗಳೂರಿನ ಲೋಕೇಶ್
13 hours ago
Kharg Island Attack: ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮೇಲಿರುವ ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
13 hours ago
ಚುರುಮುರಿ: ಗುಂಡುತೋಪಿನ ಎಣ್ಣೆಬಾವಿ!
13 hours ago
Daily News Roundup: ಹೊರ್ಮುಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಇರಾನ್ ಅನುಮತಿ ಸೇರಿದಂತೆ ರಾಜಕೀಯ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಈ ದಿನದ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ಮಾಹಿತಿ.
14 hours ago
Karnataka Politics: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಭೂಸ್ವಾಧೀನಕ್ಕೆ ಪೂರಕ ಬಜೆಟ್ನಲ್ಲಿ ₹5 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
14 hours ago
IPL 2026|ವಿರಾಟ್–ಗೇಲ್ಗಿಂತ ಅಭಿಷೇಕ್–ಹೆಡ್ ಸ್ಪೋಟಕ ಆರಂಭಿಕರು: ಚೇತೇಶ್ವರ ಪೂಜಾರ
14 hours ago
Singer Fashion: ಸೀರೆಗೌನ್ನಲ್ಲಿ ಮಿನುಗಿದ ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಗಾಯಕಿ ಶ್ರೇಯಾ ಘೋಷಾಲ್ ಅವರು ಬಿಳಿಬಣ್ಣದ ಸೀರೆಗೌನ್ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಶ್ರೇಯಾ ಘೋಷಾಲ್
14 hours ago
ಚಿನಕುರುಳಿ ಕಾರ್ಟೂನು: 14 ಮಾರ್ಚ್ 2026
15 hours ago
Medicinal Uses: ಮಾಂಸಹಾರ ಸೇರಿ ಅನೇಕ ಅಡುಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿಂಬೆ ಹಣ್ಣು ಅಪಾರ ಔಷಧೀಯ ಗುಣಗಳನ್ನು ಹೊಂದಿದೆ. ‘ಸಿಟ್ರಸ್ ಆವ್ರಾಂಟಿ ಫೋಲಿಯಾ’ ಅಥವಾ ‘ಆಸಿಡ್ ಲೈಮ್’ ನಿಂಬೆ ಹಣ್ಣು ಆರೋಗ್ಯ
15 hours ago
Middle East War Strategy: ಇರಾನ್ ವಿರುದ್ಧದ ಸಂಘರ್ಷದಲ್ಲಿ ‘ಸೆಕೆಂಡ್ ಆರ್ಡರ್ ಕೋರ್ಸನ್’ ಮತ್ತು ‘ಸ್ಟ್ರಾಟೆಜಿಕ್ ಫ್ರಾಗ್ಮೆಂಟೇಷನ್’ ಎಂಬ ಯುದ್ಧತಂತ್ರಗಳು ಹೇಗೆ ಬಳಸಲಾಗುತ್ತಿವೆ ಮತ್ತು ಪಶ್ಚಿಮ ಏಷ್ಯಾದ ಮೇಲೆ ಅದರ ಪರಿಣಾಮವೇನು ಎಂಬ ವಿಶ್ಲೇಷಣೆ.
15 hours ago
Henckelia monophylla: ಸುಮಾರು 189 ವರ್ಷಗಳ ನಂತರ ಅಪರೂಪದ ಸಸ್ಯ ಪ್ರಭೇದವೊಂದು ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ. ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಭಾರತೀಯ ಸಸ್ಯವಿಜ್ಞಾನ ಸಮೀಕ್ಷೆಯ ವಿಜ್ಞಾನಿಗಳು ನಡೆಸಿದ ಸಮೀಕ್ಷೆ.
15 hours ago
IPL 2026| ಶ್ರೇಯಸ್ ಅಯ್ಯರ್ ಕೈಬಿಟ್ಟು ತಪ್ಪು ಮಾಡಿದ ಕೆಕೆಆರ್: ಅನಿಲ್ ಕುಂಬ್ಳೆ
15 hours ago
Fireless Cooking: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪ್ರಭಾವದಿಂದ ಎಲ್ಪಿಜಿ ಗ್ಯಾಸ್ ಕೊರತೆ ಹೆಚ್ಚಾಗಿದೆ. ವಾಣಿಜ್ಯ ಅನಿಲ ಸಿಲಿಂಡರ್ ಕೊರತೆಯಿಂದ ಕೆಲವು ಹೋಟೆಲ್ಗಳು ಸೌದೆ ಒಲೆಯಲ್ಲಿ ಅಡುಗೆ ಆರಂಭಿಸಿವೆ.
15 hours ago
ಮುಟ್ಟಾದರೆ ಪಕ್ಕದ ದೇವಾಲಯಕ್ಕೆ ಮೈಲಿಗೆಯಾಗುತ್ತದೆ ಎಂದು ವಿದ್ಯಾರ್ಥಿ ನಿಲಯ ಬಂದ್!
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ