Last Updated: 13 Jul 2026 1:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಎಸ್ಐಆರ್ : ಮ್ಯಾಪಿಂಗ್ ಇಲ್ಲದಿದ್ದರೂ ಅರ್ಜಿ ಮಾನ್ಯ
(20 hours ago)
129
S Janaki Last Rites: ಗಾಯಕಿ ಜಾನಕಿ ನಿಧನರಾದ ಹಿನ್ನೆಲೆ ಬೆಳಿಗ್ಗೆ 8.53ಕ್ಕೆ ಪಾರ್ಥಿವ ಶರೀರ ಮೈದಾನಕ್ಕೆ ಬಂದಿದ್ದು, ಅಭಿಮಾನಿಯ ಮನೆಯಲ್ಲಿ ವಿಧಿವಿಧಾನ ಮುಗಿದಿದೆ. ಸಂಜೆ ಬೋಗಾದಿ ರಸ್ತೆಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
(16 hours ago)
16
ಬೆಳಿಗ್ಗೆ ಹೋರಾಟ... ಸಂಜೆ ಮೇಲೆ ತೂರಾಟ...: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ
(15 hours ago)
15
ಫಿಫಾ ವಿಶ್ವಕಪ್: ರೋಚಕ ಗೆಲುವು ದಾಖಲಿಸಿ ಸೆಮಿಫೈನಲ್ ತಲುಪಿದ ಮೆಸ್ಸಿಯ ಅರ್ಜೆಂಟೀನಾ
(16 hours ago)
14
ರೋಹಿತ್ ಶರ್ಮಾ–ಅಯ್ಯರ್: 1,605 ದಿನಗಳ ಐಸಿಸಿ ರ್ಯಾಂಕಿಂಗ್ನಲ್ಲಿ ಕುಸಿದ ಭಾರತ
(14 hours ago)
13
ಚಿಲ್ಲರೆ ಕೊಡದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್ !
(4 hours ago)
11
S Janaki Funeral: ಎಚ್.ಡಿ.ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯ ತೋಟದ ಮನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
(7 hours ago)
11
ಫಾರ್ಮ್ ಅಲ್ಲ... ಈ ಕಾರಣಕ್ಕಾಗಿ ಸೂರ್ಯವಂಶಿಗೆ ಕೊಕ್ ನೀಡಲಾಯಿತು ಎಂದ ನಾಯಕ ಅಯ್ಯರ್
(9 hours ago)
11
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು: ವಿಶೇಷ ದಾಖಲೆ ಬರೆದ ಇಂಗ್ಲೆಂಡ್ ಜೋಡಿ
(13 hours ago)
11
ಮೈಸೂರಿನಲ್ಲಿ ಕೊನೆಯ ದಿನಗಳನ್ನು ಕಳೆದ ಜಾನಕಿ
(10 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 12
ಜವಾರೆ ಎಸ್. ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಡಾರ್ಟಗ್ನಾನ್ಗೆ ರೋಚಕ ಗೆಲುವು
3 hours ago
‘ಧರ್ಮವನ್ನು ಪ್ರದರ್ಶಿಸುವ ಅಗತ್ಯಯಿಲ್ಲ ’
4 hours ago
ವಾರ ಭವಿಷ್ಯ | 12-07-26ರಿಂದ 18-06-2026 ರವರೆಗೆ: ಈ ರಾಶಿಯವರಿಗೆ ಧನದ ಹರಿವು
4 hours ago
ಜುಲೈ 6ರಿಂದ 10ರವರೆಗೆ ಒಟ್ಟಾವಾದಲ್ಲಿ ನಡೆದ ಮೂರನೇ ಸುತ್ತಿನ ಮಾತುಕತೆ
4 hours ago
Uttarakhand Flood: ಉತ್ತರಾಖಂಡದಾದ್ಯಂತ ಭಾನುವಾರ ಭಾರಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 126 ರಸ್ತೆಗಳು ಬಂದ್ ಆಗಿವೆ.
4 hours ago
Strait of Hormuz: ಹೊರ್ಮುಜ್ ಜಲಸಂಧಿ ದಾಟುತ್ತಿದ್ದ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಭಾನುವಾರ ಬೆಳಿಗ್ಗೆ ಇರಾನ್ನ ಹಲವು ಸ್ಥಳಗಳ ಮೇಲೆ ಭಾರಿ ವಾಯುದಾಳಿ ನಡೆಸಿದೆ.
4 hours ago
ಚಿಲ್ಲರೆ ಕೊಡದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್ !
4 hours ago
Bangladesh flood: ಬಾಂಗ್ಲಾದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಭೂಕುಸಿತದ ಘಟನೆಗಳಲ್ಲಿ ಒಂದು ವಾರದಲ್ಲಿ 44 ಮಂದಿ ಮೃತಪಟ್ಟಿದ್ದಾರೆ.
4 hours ago
H Hanumanthappa death: ರಾಜ್ಯಸಭಾ ಮಾಜಿ ಸದಸ್ಯ, ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಉಪಾಧ್ಯಕ್ಷ ಎಚ್.ಹನುಮಂತಪ್ಪ (94) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು.
5 hours ago
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ...
5 hours ago
Iran attack: ಹೊರ್ಮುಜ್ ಜಲಸಂಧಿಯ ಬಳಿ ಇರಾನ್ ನಡೆಸಿರುವ ದಾಳಿಗೆ ಪ್ರತ್ಯುತ್ತರವಾಗಿ ನಾವು ಭೀಕರ ದಾಳಿ ನಡೆಸಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
5 hours ago
Manmohan Singh: ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ ಮತ್ತು ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’.
5 hours ago
ದಿನ ಭವಿಷ್ಯ: ಸಂಗಾತಿಯೊಂದಿಗೆ ಸಂಬಂಧ ಭದ್ರಮಾಡಿಕೊಳ್ಳಲು ಸಮಯ ನೀಡುವ ಪ್ರಯತ್ನ ಮಾಡಿ
5 hours ago
Abhishek Banerjee: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆದ ನಂತರ ಕಾಲು ಕಳೆದುಕೊಂಡಿದ್ದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನನ್ವಯ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
6 hours ago
S Janaki: ಶ್ರೀರಂಗಪಟ್ಟಣದ ಕಾವೇರಿ ಪಶ್ಚಿಮ ವಾಹಿನಿಯಲ್ಲಿ ಸೋಮವಾರ ಜಾನಕಿ ಅವರ ಚಿತಾಭಸ್ಮ ವಿಸರ್ಜನೆ ನಡೆಯಲಿದೆ ಎಂದು ಜಾನಕಿ ಆಪ್ತ ನವೀನ್ ತಿಳಿಸಿದರು.
6 hours ago
Singer S Janaki: ನನಗೆ 1975ರಿಂದಲೂ ಜಾನಕಮ್ಮ ಪರಿಚಯವಿದ್ದರು. ರಾಜಕುಮಾರ್ ಅವರೊಂದಿಗಿನ ಮೊದಲ ಚಿತ್ರ ‘ಪ್ರೇಮದ ಕಾಣಿಕೆ’ ಬಂದಾಗ ಅವರ ಭೇಟಿಯಾಗಿತ್ತು. ಲೈವ್ ಆರ್ಕೆಸ್ಟ್ರಾಗಳಲ್ಲಿ ನಮಗೆ ಹಾಡಲು ಹುರಿದುಂಬಿಸುತ್ತಿದ್ದರು.
6 hours ago
S Janaki Funeral: ಎಚ್.ಡಿ.ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯ ತೋಟದ ಮನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
7 hours ago
ಚಿನಕುರುಳಿ: ಭಾನುವಾರ, 12 ಜುಲೈ 2026
7 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 12 ಜುಲೈ 2026
7 hours ago
Ilaiyaraaja Tribute: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಂಗೀತ ನಿರ್ದೇಶಕ ಇಳಯರಾಜ, ಅವರಿಗೆ(ಜಾನಕಿ) ಸರಿಸಾಟಿ ಯಾರೂ ಇಲ್ಲ ಎಂದು ಹೇಳಿದ್ದಾರೆ.
8 hours ago
ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ | ಕಣಿಯನಹುಂಡಿಯಲ್ಲಿ ಬಿಗಿ ಭದ್ರತೆ
8 hours ago
S Janaki: ಅತ್ತೆ (ಜಾನಕಿ) ಅವರಿಗೆ ಅಭಿಮಾನಿಗಳೇ ಎಲ್ಲವೂ ಆಗಿದ್ದರು. ನಾದ ಮತ್ತು ಹಾಡುಗಳೇ ಅವರ ಜೀವನ ಆಗಿತ್ತು. ಬೇರೇನೂ ಗೊತ್ತಿರಲಿಲ್ಲ. ಅವರಿಗೆ ಗೌರವದ ವಿದಾಯ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾವು ಧನ್ಯವಾದ ಸಮರ್ಪಿಸುತ್ತೇವೆ.
8 hours ago
Iran Attack: ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ಆರಂಭವಾಗಿದ್ದು, ಒಮಾನ್ ಕರಾವಳಿಯಲ್ಲಿದ್ದ ಹಡಗಿನ ಮೇಲೂ ದಾಳಿಯಾಗಿದೆ. ಅದರಲ್ಲಿದ್ದ 11 ಭಾರತೀಯರಲ್ಲಿ 10 ಜನರನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿದೆ.
9 hours ago
Vaibhav Suryavanshi replacement: ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಸೂರ್ಯವಂಶಿ ಅವರನ್ನು ಪಂದ್ಯದಿಂದ ಹೊರಗಿಟ್ಟಿರುವುದಕ್ಕೆ ಸಂಬಂಧಿಸಿದಂತೆ ನಾಯಕ ಶ್ರೇಯಸ್ ಅಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ.
9 hours ago
ಫಾರ್ಮ್ ಅಲ್ಲ... ಈ ಕಾರಣಕ್ಕಾಗಿ ಸೂರ್ಯವಂಶಿಗೆ ಕೊಕ್ ನೀಡಲಾಯಿತು ಎಂದ ನಾಯಕ ಅಯ್ಯರ್
9 hours ago
Singer S Janaki: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ಎಚ್.ಡಿ. ಕೋಟೆ ತಾಲ್ಲೂಕಿನ ಕಣಿಯನಹುಂಡಿಯ ಅವರ ಅಭಿಮಾನಿ (ನೋಡಿಕೊಳ್ಳುತ್ತಿದ್ದವರು) ನವೀನ್ ಅವರ ತೋಟದತ್ತ ಭಾನುವಾರ ಮಧ್ಯಾಹ್ನ 3.09ಕ್ಕೆ ಒಯ್ಯಲಾಯಿತು.
10 hours ago
Iran Revenge List: ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್, ಇಸ್ರೇಲ್ ಮತ್ತು ಯುರೋಪಿಯನ್ ದೇಶಗಳ ಪ್ರಮುಖ ನಾಯಕರನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಅಲ್ಲಿನ ದಿನ ಪತ್ರಿಕೆಯೊಂದು ವರದಿ ಮಾಡಿದೆ.
10 hours ago
ಹೀನಾಯ ಸೋಲಿನ ನಡುವೆಯೂ ಧೋನಿ ದಾಖಲೆ ಸರಿಗಟ್ಟಿದ ನಾಯಕ ಶ್ರೇಯಸ್ ಅಯ್ಯರ್
10 hours ago
Cricket Records: ಇಂಗ್ಲೆಂಡ್ ವಿರುದ್ಧ 0-4 ಅಂತರದ ಸೋಲಿನ ಹೊರತಾಗಿಯೂ ಶ್ರೇಯಸ್ ಅಯ್ಯರ್ ಅವರು ಸತತ 7 ಪಂದ್ಯಗಳಲ್ಲಿ ಟಾಸ್ ಗೆದ್ದು ಧೋನಿ ದಾಖಲೆ ಸರಿಗಟ್ಟಿದರು.
10 hours ago
Syed Yasin: ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ್ ಯಾಸೀನ್ (74) ಅನಾರೋಗ್ಯದ ಕಾರಣ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
10 hours ago
ಮೈಸೂರಿನಲ್ಲಿ ಕೊನೆಯ ದಿನಗಳನ್ನು ಕಳೆದ ಜಾನಕಿ
10 hours ago
Arvind Kejriwal: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.
11 hours ago
Shivarajkumar Birthday: ನಟ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಬೇಲ್ ಸಿನಿಮಾ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ತಿಳಿಸಿದೆ.
12 hours ago
Iran Warning to USA: ಹೊರ್ಮುಜ್ ಜಲಸಂಧಿಯ ವಾಣಿಜ್ಯ ಬಳಕೆಗೆ ಐದನೇ ಅಂಶದ ಒಪ್ಪಂದ ಉಲ್ಲೇಖಿಸಿದ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್, ಡೊನಾಲ್ಡ್ ಟ್ರಂಪ್ ಹತ್ಯೆ ಸಂಚಿನ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
12 hours ago
Legendary Singer S Janaki: 20 ಭಾಷೆಗಳ ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆದಿರುವ ಎಸ್. ಜಾನಕಿ ಅವರು, ಕನ್ನಡದಲ್ಲಿ ಸುಮಾರು ಮೂರು ಸಾವಿರ ಹಾಡುಗಳನ್ನು ಹಾಡಿದ್ದಾರೆ.
13 hours ago
World Cup records: ಹ್ಯಾರಿ ಕೇನ್ ಮತ್ತು ಬೆಲ್ಲಿಂಗ್ಹ್ಯಾಮ್ ಜೋಡಿಯು ಫಿಫಾ ವಿಶ್ವಕಪ್ನ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಒಂದೇ ತಂಡದ ಇಬ್ಬರು ಆಟಗಾರರು ಕನಿಷ್ಠ 6 ಗೋಲುಗಳನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ.
13 hours ago
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲು: ವಿಶೇಷ ದಾಖಲೆ ಬರೆದ ಇಂಗ್ಲೆಂಡ್ ಜೋಡಿ
13 hours ago
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಅವರು ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
14 hours ago
ʼಕಾರ್ಯಕ್ರಮಕ್ಕೆ ಆಹ್ವಾನಿಸಲು ಪ್ರಯತ್ನಿಸಿದ್ದೆವು, ಅಷ್ಟರಲ್ಲಿ ಸಾವಿನ ಸುದ್ದಿ ಬಂದಿದೆʼ
14 hours ago
Venezuela seismic tragedy: ಜೂನ್ 24ರ ಅನಾಹುತದಲ್ಲಿ 16,740 ಮಂದಿ ಗಾಯಗೊಂಡಿದ್ದು, ಓಸ್ಮಾ ಮತ್ತು ಚುಸ್ಪಾದಲ್ಲಿ 40 ನಿವೇಶನಗಳನ್ನು ಗುರುತಿಸಲಾಗಿದೆ. 190 ಕಟ್ಟಡಗಳು ಕುಸಿದಿದ್ದು ಮೊದಲ ಹಂತದಲ್ಲಿ 200 ಮನೆಗಳನ್ನು ಹಂಚಲಾಗುವುದು.
14 hours ago
ICC T20 Rankings: ರೋಹಿತ್ ಶರ್ಮಾ ನಾಯಕತ್ವದ ಅವಧಿಯಿಂದ ಇದುವರೆಗೆ ಬರೋಬ್ಬರಿ 1,605 ದಿನಗಳ ಕಾಲ ಐಸಿಸಿ ಟ20 ರ್ಯಾಂಕಿಂಗ್ನಲ್ಲಿ ನಂ. 1 ಸ್ಥಾನದಲ್ಲಿದ್ದ ಭಾರತ ತಂಡವು ಸುಧೀರ್ಘ ಅವಧಿಯ ಬಳಿಕ ಎರಡನೇ ಸ್ಥಾನಕ್ಕೆ ಕುಸಿದಿದೆ.
14 hours ago
ರೋಹಿತ್ ಶರ್ಮಾ–ಅಯ್ಯರ್: 1,605 ದಿನಗಳ ಐಸಿಸಿ ರ್ಯಾಂಕಿಂಗ್ನಲ್ಲಿ ಕುಸಿದ ಭಾರತ
14 hours ago
Road Mishap: ಬೀದರ್ ಜಿಲ್ಲೆಯ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ದುಬಲಗುಂಡಿ ಗ್ರಾಮದ ಪವನ್ ಹಾಗೂ ನರಸಮ್ಮ ಎಂಬುವವರು ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.
14 hours ago
Hamsalekha: ಖ್ಯಾತ ಚಲನಚಿತ್ರ ನಿರ್ದೇಶಕ ಹಂಸಲೇಖ ಅವರು ಕುಟುಂಬ ಸಮೇತ ಆಗಮಿಸಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದರು.
14 hours ago
ಬೆಳಿಗ್ಗೆ ಹೋರಾಟ... ಸಂಜೆ ಮೇಲೆ ತೂರಾಟ...: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ
15 hours ago
FIFA World Cup 2026: ಅರ್ಜೆಂಟೀನಾ ತಂಡವು ಹೆಚ್ಚುವರಿ ಸಮಯದಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು 3-1 ಗೋಲುಗಳಿಂದ ಮಣಿಸಿ ವಿಶ್ವಕಪ್ ಸೆಮಿಫೈನಲ್ ತಲುಪಿದೆ.
16 hours ago
ಜಿದ್ದಾಜಿದ್ದಿನ ಹೋರಾಟ ಗೆದ್ದ ಅರ್ಜೆಂಟೀನಾ: ಉಪಾಂತ್ಯದಲ್ಲಿ ಯಾರಿಗೆ ಯಾರ ಪೈಪೋಟಿ?
16 hours ago
ಫಿಫಾ ವಿಶ್ವಕಪ್: ರೋಚಕ ಗೆಲುವು ದಾಖಲಿಸಿ ಸೆಮಿಫೈನಲ್ ತಲುಪಿದ ಮೆಸ್ಸಿಯ ಅರ್ಜೆಂಟೀನಾ
16 hours ago
Argentina Football: ಕ್ವಾರ್ಟರ್ ಫೈನಲ್ನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 3-1 ಗೋಲುಗಳಿಂದ ಗೆದ್ದ ಅರ್ಜೆಂಟೀನಾ ಸೆಮಿಫೈನಲ್ ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಜುಲೈ 15 ರಂದು ಅಟ್ಲಾಂಟಾದಲ್ಲಿ ಇಂಗ್ಲೆಂಡ್ ಎದುರು ಪಂದ್ಯ ನಡೆಯಲಿದೆ.
16 hours ago
Bengaluru South Tragedy: ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ನಡೆದ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟ ಹಿನ್ನೆಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸುರಕ್ಷತಾ ನಿಯಮ ಉಲ್ಲಂಘಿಸಿದ ಕ್ರಷರ್ ಘಟಕಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ.
16 hours ago
S Janaki Last Rites: ಗಾಯಕಿ ಜಾನಕಿ ನಿಧನರಾದ ಹಿನ್ನೆಲೆ ಬೆಳಿಗ್ಗೆ 8.53ಕ್ಕೆ ಪಾರ್ಥಿವ ಶರೀರ ಮೈದಾನಕ್ಕೆ ಬಂದಿದ್ದು, ಅಭಿಮಾನಿಯ ಮನೆಯಲ್ಲಿ ವಿಧಿವಿಧಾನ ಮುಗಿದಿದೆ. ಸಂಜೆ ಬೋಗಾದಿ ರಸ್ತೆಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
16 hours ago
ಖ್ಯಾತ ಗಾಯಕಿ ಎಸ್.ಜಾನಕಿ ನಿಧನ
17 hours ago
S Janaki: ಗಾಯಕಿ ಪಲ್ಲವಿ ಅವರು ಸಿಂಗಾರವೇಲನೆ ಮತ್ತು ಶಿವ ಶಿವ ಎನ್ನದ ಕೃತಿಗಳ ಕಠಿಣತೆಯನ್ನು ವಿವರಿಸಿದ್ದಾರೆ. ಈ ಕಲಾವಿದೆ ಅಂದು ಒಂದೇ ಟೇಕ್ನಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದ ಶಿಸ್ತನ್ನು ಇಲ್ಲಿ ಮೆಚ್ಚಿ ಸ್ಮರಿಸಲಾಗಿದೆ.
17 hours ago
Kerala CM Tribute: ವಯೋಸಹಜ ಕಾಯಿಲೆಯಿಂದ ಮೈಸೂರಿನಲ್ಲಿ ನಿಧನರಾದ ಗಾಯಕಿ ಜಾನಕಿ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಹಾಡುಗಳನ್ನು ಹಾಡಿದ್ದು, ಸತೀಶನ್ ಅವರು ತುಂಬಿ ವಾ ಸೇರಿದಂತೆ ಹಲವು ಜನಪ್ರಿಯ ಗೀತೆಗಳನ್ನು ಸ್ಮರಿಸಿದ್ದಾರೆ.
17 hours ago
Iran IRGC: ಖತಾರ್ ಸಂಧಾನಕಾರರು ಸಭೆ ನಡೆಸುತ್ತಿರುವಾಗ ಪ್ರೆಸ್ ಟಿವಿ ಈ ವರದಿ ನೀಡಿದೆ. ಅಮೆರಿಕದ ಮಿಲಿಟರಿ ನೆಲೆಗಳಿಗೆ ಬೆಂಬಲ ನೀಡುವ ರಾಷ್ಟ್ರಗಳಿಗೆ ನೌಕಾಪಡೆಯು ತೀವ್ರ ಎಚ್ಚರಿಕೆ ನೀಡಿ ಜಲಮಾರ್ಗ ನಿರ್ಬಂಧಿಸಿದೆ.
17 hours ago
ಫಿಫಾ ವಿಶ್ವಕಪ್: ನಾರ್ವೆಗೆ ಸೋಲು, ಸೆಮಿಫೈನಲ್ಗೇರಿದ ಇಂಗ್ಲೆಂಡ್
18 hours ago
Legendary Singer S Janaki: ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಲ್ಲಿ 40,000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಜಾನಕಮ್ಮ, 2013 ರಲ್ಲಿ ತಮಗೆ ಘೋಷಿಸಲಾದ ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸಿದ್ದರು.
18 hours ago
ಒಳನೋಟ | ಕ್ವಾರಿಗಳ ಪಾತಾಳ ಲೋಕ: ಕಾರ್ಮಿಕರ ಜೀವನ ಸ್ಥಿತಿ ಶೋಚನೀಯ
18 hours ago
ಮಗುವಿನಂತೆ ಮುಗ್ಧವಾಗಿ ಹಾಡುತ್ತಿದ್ದ ಇನ್ನೊಬ್ಬ ಗಾಯಕಿ ಸಿಗುವುದೆಲ್ಲಿ?
18 hours ago
Jude Bellingham: ಜೂಡ್ ಬೆಲ್ಲಿಂಗ್ಹ್ಯಾಮ್ ಗಳಿಸಿದ ಎರಡು ಗೋಲುಗಳ ಬಲದಿಂದ ಇಂಗ್ಲೆಂಡ್ ತಂಡವು ನಾರ್ವೆಯನ್ನು ಸೋಲಿಸಿ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ