Last Updated: 4 Jun 2026 5:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಪಕ್ಷ ರಾಜಕೀಯದಲ್ಲಿ ಮುಳುಗಿ ಎದ್ದ ಐಎಎಸ್, ಐಪಿಎಸ್, ಐಎಫ್‌ಎಸ್‌, ಐಆರ್‌ಎಸ್ ಸಾಧಕರು(22 hours ago)21
  2. Congress Candidates: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಳು ಖಾಲಿ ಸ್ಥಾನಗಳ ಪೈಕಿ ನಾಲ್ಕಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿಯಲ್ಲಿ ತಿಪ್ಪಣ್ಣಪ್ಪ ಕಮಕನೂರು ಮತ್ತು ಪಿ.ವಿ. ಮೋಹನ್ ಹೆಸರಿದೆ.(10 hours ago)18
  3. ನೆಟ್‌ ಬೌಲರ್‌ಗಳಾಗಿ ಅಕೀಬ್‌, ಪ್ರಿನ್ಸ್‌ಗೆ ಕರೆ(22 hours ago)18
  4. ಮಹಿಳೆಯರ 1,500 ಮೀ. ಓಟ: ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ದೀಕ್ಷಾ(21 hours ago)17
  5. Karnataka Deputy CM: ಕನಕಪುರದ ದೊಡ್ಡಆಲಹಳ್ಳಿಯ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಪುತ್ರನಾಗಿ ಮೇ 15, 1962 ರಂದು ಜನಿಸಿದ ಇವರು, ಶಿವಾಲದಪ್ಪನ ಬೆಟ್ಟದ ದೈವದ ಹರಕೆಯ ಕಾರಣದಿಂದಾಗಿ ತಮ್ಮ ಮೂಲ ನಾಮಧೇಯವನ್ನು ಬದಲಿಸಿಕೊಂಡರು.(18 hours ago)16
  6. K Annamalai Resignation: ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷರು ನಿತಿನ್ ನವೀನ್ ಅವರಿಗೆ ಪತ್ರ ಸಲ್ಲಿಸಿದ್ದು, ಅಮಿತ್ ಶಾ ಅವರು ದೆಹಲಿಯಲ್ಲೇ ಉಳಿಯುವಂತೆ ಮತ್ತು ಮರುಪರಿಶೀಲಿಸುವಂತೆ ಸೂಚಿಸಿ ನೈನಾರ್ ನಾಗೇಂದ್ರನ್ ಅವರನ್ನು ಕರೆಸಿದ್ದಾರೆ.(22 hours ago)16
  7. Karnataka CM: ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರಮಾಣವಚನ ಬೋಧಿಸಿದರು. ಜಿ ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಹಾಗೂ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ದೇವೇಗೌಡರು ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.(11 hours ago)15
  8. Karnataka Swearing in Ceremony: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.(17 hours ago)15
  9. ಹೆಣ್ಣು ಮಕ್ಕಳನ್ನು ‘ಕುಟುಂಬ’ದಿಂದ ಹೊರಗಿಟ್ಟಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾಗೊಳಿಸಿದ ‘ಸುಪ್ರೀಂ’(22 hours ago)15
  10. Karnataka Governance: ಬೆಂಗಳೂರಿನಲ್ಲಿ ನಡೆದ ಸಮಾರಂಭಕ್ಕೆ ಆದಿ ಚುಂಚನಗಿರಿ ಶ್ರೀಗಳು ಹಾಗೂ ಪೇಜಾವರ ಶ್ರೀಗಳೂ ಸೇರಿದಂತೆ ಅನೇಕ ಧರ್ಮಗುರುಗಳು ಮತ್ತು ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತ್ಯಕ್ಷ ಸಾಕ್ಷಿಯಾದರು.(8 hours ago)14

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 4
Jun 3