Last Updated: 30 Apr 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Assembly Election Exit Polls: ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಜೊತೆಗೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಮತದಾನೋತ್ತರ ಸಮೀಕ್ಷೆಯ ವಿವರಗಳು ಪ್ರಕಟವಾಗಿವೆ.
(18 hours ago)
751
ಬೈಕ್ ಯಾರಿಗೆ ಕೊಡಿಸಲಿ, ತಮ್ಮ ಬದುಕಲೆಂದು ಪ್ರಾರ್ಥಿಸಿದ್ದೆ: ಅಣ್ಣನ ವೇದನೆ
(7 hours ago)
30
Past Election Analysis: ಹಿಂದಿನ ಚುನಾವಣೋತ್ತರ ಸಮೀಕ್ಷೆಗಳ ನಿಖರತೆಯನ್ನು ವಿಶ್ಲೇಷಿಸಲಾಗಿದೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಪಡೆದಿತ್ತು.
(20 hours ago)
26
ದೇವರೇ ನನ್ನ ಬ್ಯಾಟ್ನಲ್ಲಿ AI ಚಿಪ್ ಇಟ್ಟಿದ್ದಾರೆ ಎಂದ ವೈಭವ್ ಸೂರ್ಯವಂಶಿ
(18 hours ago)
23
LPG Shortage: ಪಾಕಿಸ್ತಾನದ ಕರಾಚಿಯ ಓರಂಗಿ ಪಟ್ಟಣದಲ್ಲಿ ಅಡುಗೆ ಅನಿಲದ ತೀವ್ರ ಕೊರತೆಯಾಗಿದೆ. ಪ್ಲಾಸ್ಟಿಕ್ ಬಲೂನ್ಗಳಲ್ಲಿ ಅಪಾಯಕಾರಿಯಾಗಿ ಗ್ಯಾಸ್ ಸಂಗ್ರಹಿಸುತ್ತಿದ್ದಾರೆ.
(22 hours ago)
21
Bowring Hospital Wall Collapse: ಬೆಂಗಳೂರಿನ ಶಿವಾಜಿನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಸಂಭವಿಸಿದ ದುರಂತದ ಕಣ್ಣೀರಿನ ಕಥೆ. ಬದುಕುಳಿದ ಸುಲೇಮಾನ್ ಖಾನ್ ಅವರ ಮನಮಿಡಿಯುವ ಮಾತುಗಳು ಇಲ್ಲಿವೆ.
(7 hours ago)
20
ಜೈಲು ಸೇರ್ತಾರಾ ಪರಾಗ್? ಇ–ಸಿಗರೇಟ್ ಸೇದಿದರೆ ಭಾರತದಲ್ಲಿ ಶಿಕ್ಷೆ ಏನು..?
(19 hours ago)
20
P-MARQ Exit Poll: ಪಶ್ಚಿಮ ಬಂಗಾಳದ ಮತದಾನೋತ್ತರ ಸಮೀಕ್ಷೆಯಲ್ಲಿ, P-MARQ ಸಂಸ್ಥೆಯು ಬಿಜೆಪಿಗೆ 150-175 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಊಹಿಸಿದೆ. ಟಿಎಂಸಿಗೆ 118-138 ಸ್ಥಾನಗಳು ಸಿಗಬಹುದೆಂದು ಅಂದಾಜಿಸಲಾಗಿದೆ.
(18 hours ago)
19
ಬಿಜೆಪಿ ಬಂಗಾಳ ಚುನಾವಣೆ ಸೋತರೆ, ಮೋದಿ ರಾಜಿನಾಮೆ ನೀಡಲಿ: ಡೆರೆಕ್ ಒಬ್ರಯಾನ್
(8 hours ago)
15
ವರ್ಷದ ಮೊದಲ ಮಳೆ ತಂದ ದುರಂತ
(18 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 30
Watermelon Health Facts: ಕಲ್ಲಂಗಡಿ ಸೇವನೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಹೊಟ್ಟೆ ಉಬ್ಬರ ತಪ್ಪಿಸಲು ಇದನ್ನು ಹಗಲಿನಲ್ಲಿ ಸೇವಿಸುವುದು ಉತ್ತಮ ಮತ್ತು ಮಧುಮೇಹಿಗಳು ಸಕ್ಕರೆ ಅಂಶದ ಬಗ್ಗೆ ಜಾಗರೂಕರಾಗಿರಬೇಕು.
7 mins ago
Kashmir Map Error: ತನ್ನ ವಿಮಾನಯಾನ ಜಾಲದ ನಕ್ಷೆಯಲ್ಲಿ ಕಾಶ್ಮೀರವನ್ನು ತಪ್ಪಾಗಿ ತೋರಿಸಿದ್ದಕ್ಕಾಗಿ ನೇಪಾಳ ಏರ್ಲೈನ್ಸ್ ಕ್ಷಮೆಯಾಚಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾದ ನಂತರ, ಪೋಸ್ಟ್ ತೆಗೆದು ಆಂತರಿಕ ಪರಿಶೀಲನೆ ನಡೆಸುವುದಾಗಿ ಹೇಳಿದೆ.
7 mins ago
US Military Data Breach: ಇರಾನ್ ಪರವಾದ 'ಹಂಡಲಾ' ಹ್ಯಾಕರ್ ಗುಂಪು ಪರ್ಷಿಯನ್ ಕೊಲ್ಲಿಯಲ್ಲಿನ 2,379 ಅಮೆರಿಕ ಯೋಧರ ಡೇಟಾವನ್ನು ಸೋರಿಕೆ ಮಾಡಿದೆ. ವಾಟ್ಸ್ಆ್ಯಪ್ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
37 mins ago
Kerala Election Survey: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಇದರಂತೆ ಬಹುತೇಕ ಸಮೀಕ್ಷೆಗಳು ಕೇರಳದಲ್ಲಿ ಜನರು ಈ ಬಾರಿ ಯುಡಿಎಫ್ಗೆ ಮಣೆ ಹಾಕಲಿರುವುದು ನಿಚ್ಚಳ ಎಂದು ಹೇಳಿವೆ.
37 mins ago
ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?
37 mins ago
Bangalore Rain: ಬುಧವಾರ ಸಂಜೆ ಅಚಾನಕ್ ಆಗಿ ಸುರಿದ ಮಳೆ ಬೆಂಗಳೂರಿನಲ್ಲಿ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಜೋರಾದ ಗಾಳಿಗೆ ಮರಗಳು ರಸ್ತೆಗೆ ಉರುಳಿದರೆ, ಗೋಡೆ ಕುಸಿತದಂತಹ ಘಟನೆಗಳು ವರದಿಯಾಗಿವೆ.
68 mins ago
Putin warns US: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದಾರೆ.
97 mins ago
Mumbai Indians bowling: ಎಸ್ಆರ್ಎಚ್ ವಿರುದ್ಧ ಸೋತ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್ ವಿಭಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬೌಲರ್ಗಳು ಕೆಟ್ಟ ಎಸೆತಗಳನ್ನು ಎಸೆದರು ಎಂದು ಅವರು ಒಪ್ಪಿಕೊಂಡರು.
97 mins ago
ನಮಗೆ ಹೆಚ್ಚು ಅವಕಾಶಗಳು ಉಳಿದಿಲ್ಲ: SRH ವಿರುದ್ಧ ಸೋಲಿನ ಬಳಿಕ ಹಾರ್ದಿಕ್ ಮಾತು
97 mins ago
Karnataka Weather Update: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಮುನ್ಸೂಚನೆ ನೀಡಿದ್ದು, ಕಳೆದ ದಿನ ಬೆಂಗಳೂರು ಪೂರ್ವದಲ್ಲಿ 92 ಮಿ.ಮೀ. ಮಳೆಯಾಗಿದೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ನಿರೀಕ್ಷಿಸಲಾಗಿದೆ.
3 hours ago
Delhi High Court: ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅವರಿದ್ದ ಪೀಠವು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೂರು ಬಾರಿ ಅಶ್ಲೀಲ ವಿಡಿಯೊಗಳು ಪ್ರಸಾರವಾಗಿದ್ದು, ಕಲಾಪವನ್ನು ಮೊಟಕುಗೊಳಿಸಲಾಗಿದೆ.
3 hours ago
India Iran Diplomacy: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
3 hours ago
ಸಂಪಾದಕೀಯ podcast | ಸ್ವಚ್ಛ ಸಬ್ ರಿಜಿಸ್ಟ್ರಾರ್ ಕಚೇರಿ! ರಾಜಕೀಯ ಇಚ್ಛಾಶಕ್ತಿಗೆ ಪರೀಕ್ಷೆ
3 hours ago
IPL run chase record: ಐಪಿಎಲ್ನ 19ನೇ ಆವೃತ್ತಿಯಲ್ಲಿ, 10 ಬಾರಿ 200ಕ್ಕೂ ಅಧಿಕ ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲಾಗಿದೆ. ಇದು 2025ರ ಆವೃತ್ತಿಯ 9 ಯಶಸ್ವಿ ಚೇಸ್ಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.
3 hours ago
200+ ಯಶಸ್ವಿ ರನ್ ಚೇಸ್: ಹೊಸ ದಾಖಲೆ ಸೃಷ್ಟಿಸಿದ IPL 2026
3 hours ago
Tragedy News: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
4 hours ago
Metro News: ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ದೂರುಗಳನ್ನು ಮೂರು ಗಂಟೆಯೊಳಗೆ ಪರಿಹರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದರು. (159)
4 hours ago
Exit Poll Result 2026: ಎಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಮತಗಟ್ಟೆ ಭವಿಷ್ಯ
4 hours ago
Zohran Mamdani: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ, ಕೊಹಿನೂರು ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ’ ಎಂದು ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಬುಧವಾರ ಹೇಳಿದ್ದಾರೆ.
5 hours ago
Exit Poll Predictions: ಐದು ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
5 hours ago
Iran Sanctions: ಇರಾನ್ನ ಹೊರ್ಮುಜ್ ಜಲಸಂಧಿ ಪ್ರಸ್ತಾವನೆಯನ್ನು ಅಮೆರಿಕ ಸ್ಪಷ್ಟವಾಗಿ ತಳ್ಳಿಹಾಕಿದೆ. ಪರಮಾಣು ಒಪ್ಪಂದದವರೆಗೆ ದಿಗ್ಬಂಧನ ಮುಂದುವರೆಯಲಿದ್ದು, ಇರಾನ್ ಮೂಲಸೌಕರ್ಯದ ಮೇಲೆ ದಾಳಿ ನಡೆಸಲು ಯುಎಸ್ ಸೆಂಟ್ರಲ್ ಕಮಾಂಡ್ ಸಿದ್ಧವಾಗಿದೆ.
5 hours ago
ಡ್ರೆಸಿಂಗ್ ರೂಮ್ನಲ್ಲಿ ದಮ್ಮು ಎಳೆದ ಪರಾಗ್: ವಿವಾದದ ಹೊಗೆ
5 hours ago
IPL Stats: ಎಸ್ಆರ್ಎಚ್ಗೆ ಸತತ 5ನೇ ಗೆಲುವು, ಮುಂಬೈಗೆ ಮುಖಭಂಗ,ಬೂಮ್ರಾ ದುಬಾರಿ
5 hours ago
ಐಪಿಎಲ್ | ಗಿಲ್ ಬಳಗಕ್ಕೆ ರಜತ್ ಪಡೆ ಸವಾಲು ಇಂದು: ಜಯದ ಓಟದತ್ತ ಆರ್ಸಿಬಿ ನೋಟ
5 hours ago
ಜನಾಂಗೀಯ ನಿಂದನೆ | ಆಟಗಾರನಿಗೆ ರೆಡ್ ಕಾರ್ಡ್ ಶಿಕ್ಷೆ ನಿಯಮ: ಫಿಫಾ
5 hours ago
SRH Chase Highlights: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಆರು ವಿಕೆಟ್ ಅಂತರದ ಜಯ ದಾಖಲಿಸಿದೆ.
5 hours ago
Photos: ಪ್ರಕೃತಿ ಮಡಿಲಲ್ಲಿ ಧನ್ಯತಾ– ಡಾಲಿ ಬೇಬಿ ಬಂಪ್ ಪೋಟೊಶೂಟ್
6 hours ago
Assembly Election: ವಿವಿಧ ಕಾರಣಗಳಿಂದಾಗಿ ದೇಶದ ಗಮನ ಸೆಳೆದಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ.
7 hours ago
ಕರ್ನಾಟಕದ ತುಪ್ಪಕ್ಕೆ ಹೆಚ್ಚಿದ ಬೇಡಿಕೆ, ಮುಂದಿನ ಆರು ತಿಂಗಳು 2 ಸಾವಿರ ಟನ್ ಸಾಗಣೆಗೆ ಅವಕಾಶ
7 hours ago
Bowring Hospital Wall Collapse: ಬೆಂಗಳೂರಿನ ಶಿವಾಜಿನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಸಂಭವಿಸಿದ ದುರಂತದ ಕಣ್ಣೀರಿನ ಕಥೆ. ಬದುಕುಳಿದ ಸುಲೇಮಾನ್ ಖಾನ್ ಅವರ ಮನಮಿಡಿಯುವ ಮಾತುಗಳು ಇಲ್ಲಿವೆ.
7 hours ago
Karnataka Governance Reforms: ಉಪ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿಯೊಂದಿಗೆ ‘ಡಿಮೆರಿಟ್ ಅಂಕ’ (ಅನರ್ಹತಾ ಅಂಕ) ವ್ಯವಸ್ಥೆ ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
7 hours ago
ಅನಿರೀಕ್ಷಿತ ಏರಿಕೆಯತ್ತ ವಿದ್ಯುತ್ ಬಳಕೆ ಪ್ರಮಾಣ
7 hours ago
ಕ್ಷೇತ್ರ ಮರುವಿಂಗಡಣೆ: ದಕ್ಷಿಣದವರ ತಪ್ಪು
7 hours ago
ಅಸಾಲ್ಟ್ ರೈಫಲ್ ಹಿಡಿದ ಚಿತ್ರ ಹಂಚಿಕೊಂಡ ಟ್ರಂಪ್
7 hours ago
ರಾಜ್ ಪುಣ್ಯಭೂಮಿಗೆ ಸಂಬಂಧಿಸಿದ ಚೇತನ್ ಪ್ರಶ್ನೆಗೆ ಸರ್ಕಾರ ಮೌನವಾಗಿದೆ, ಕನ್ನಡ ಚಿತ್ರೋದ್ಯಮ ಬಾಲಿಶವಾಗಿ ಪ್ರತಿಕ್ರಿಯಿಸಿದೆ, ಜನ ತಕ್ಕ ಉತ್ತರ ನೀಡಿದ್ದಾರೆ.
7 hours ago
ಬೈಕ್ ಯಾರಿಗೆ ಕೊಡಿಸಲಿ, ತಮ್ಮ ಬದುಕಲೆಂದು ಪ್ರಾರ್ಥಿಸಿದ್ದೆ: ಅಣ್ಣನ ವೇದನೆ
7 hours ago
ಬಿಜೆಪಿ ಬಂಗಾಳ ಚುನಾವಣೆ ಸೋತರೆ, ಮೋದಿ ರಾಜಿನಾಮೆ ನೀಡಲಿ: ಡೆರೆಕ್ ಒಬ್ರಯಾನ್
8 hours ago
Apr 29
IPL 2026 | ಹೆಡ್-ಹೆನ್ರಿಚ್ ಫಿಫ್ಟಿ: ಮುಂಬೈ ವಿರುದ್ಧ ಹೈದರಾಬಾದ್ಗೆ ಭರ್ಜರಿ ಜಯ
13 hours ago
Mumbai Indians Batting: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
13 hours ago
ವರ್ಗಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಪತ್ರ
13 hours ago
CBSE Board Exams 2026: 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ದೋಷಗಳು ಮತ್ತು ವಿಳಂಬಗಳ ಕುರಿತ ಮಾಧ್ಯಮ ವರದಿಯನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಬುಧವಾರ ನಿರಾಕರಿಸಿದೆ.
15 hours ago
Retired IPS Officer Fine: ನಿವೃತ್ತಿ ನಂತರವೂ ತಮ್ಮ ಖಾಸಗಿ ವಾಹನದಲ್ಲಿ ಸರ್ಕಾರದ ಅಧಿಕೃತ ಲಾಂಛನ ಬಳಸುತ್ತಿದ್ದ ಡಿಜಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಗೆ ಕೇರಳ ಸಾರಿಗೆ ಇಲಾಖೆ ₹250 ದಂಡ ವಿಧಿಸಿದೆ.
15 hours ago
Dharmasthala Sowjanya Case: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಎಲ್ಲ ಸಾಕ್ಷಿಗಳಿಗೆ ತಕ್ಷಣದಿಂದಲೇ ರಕ್ಷಣೆ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
15 hours ago
ತಿಳಿವಳಿಕೆ ಪತ್ರಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ರಾಜ್ಯದ ಪಂಚಾಯತ್ ರಾಜ್ ಇಲಾಖೆ ಸಹಿ
15 hours ago
Transport Workers Protest: ಬೆಂಗಳೂರು: ವೇತನ ಬಾಕಿ ಪಾವತಿ ಸೇರಿದಂತೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜತೆ ಬುಧವಾರ ನಡೆಸಿದ ಮಾತುಕತೆ ವಿಫಲವಾಗಿದ್ದು, ಮೇ 20ರಿಂದ
15 hours ago
Sowjanya Murder Case: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ಎಸ್ಐಟಿ ರಚನೆ ಸಾಧ್ಯತೆಯ ಬಗ್ಗೆಯೂ ಪ್ರಶ್ನಿಸಿದೆ.
15 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 29 ಏಪ್ರಿಲ್ 2026
15 hours ago
Voter Turnout Record: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎರಡು ಹಂತಗಳಲ್ಲಿ ಒಟ್ಟು ಶೇ 92.47ರಷ್ಟು ಮತದಾನವಾಗಿದ್ದು, 2011ರ ಶೇ 84.72ರ ದಾಖಲೆಯನ್ನು ಮೀರಿದೆ. ಎರಡನೇ ಹಂತದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿದ್ದಾರೆ.
15 hours ago
IPL 2026: ರಿಕೆಲ್ಟನ್ ಶತಕ, ರೈಸರ್ಸ್ಗೆ ಬೃಹತ್ ಗುರಿಯೊಡ್ಡಿದ ಇಂಡಿಯನ್ಸ್
15 hours ago
Mumbai Indians Batting: ಮುಂಬೈ ಇಂಡಿಯನ್ಸ್ ಪರ ರಿಯಾನ್ ರಿಕೆಲ್ಟನ್ ಶತಕ ಬಾರಿಸಿದರು. ಆರಂಭಿಕ ವಿಲ್ ಜಾಕ್ಸ್ 22 ಎಸೆತಗಳಲ್ಲಿ 46 ರನ್ ಗಳಿಸಿದರೆ, ಸನ್ರೈಸರ್ಸ್ ಪರ ಪ್ರಫುಲ್ ಹಿಂಗೆ ಎರಡು ವಿಕೆಟ್ ಪಡೆದರು.
15 hours ago
Kerala Assembly Election: ಕೇರಳ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಎಲ್ಲ ಸಮೀಕ್ಷೆಗಳೂ ಯುಡಿಎಫ್ಗೆ ಬಹುಮತ ನೀಡಿವೆ.
16 hours ago
Puducherry Election Prediction: ಪುದುಚೇರಿಯ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. 30 ಚುನಾಯಿತ ಸ್ಥಾನಗಳಿರುವ ಈ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 16 ಸ್ಥಾನಗಳ ಅಗತ್ಯವಿದೆ.
16 hours ago
West Bengal Elections: ಎರಡನೇ ಹಂತದಲ್ಲಿ ಶೇ 91ರಷ್ಟು ಮತದಾನ
17 hours ago
Global Fuel Prices: ‘ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿತ್ತು. ಅಮೆರಿಕ–ಇರಾನ್ ನಡುವಿನ ಯುದ್ಧದಿಂದ ದೇಶದ ಅರ್ಥ ವ್ಯವಸ್ಥೆಗೆ ಭಾರಿ ಪೆಟ್ಟು ಬಿದ್ದಿದೆ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಬುಧವಾರ ಹೇಳಿದ್ದಾರೆ.
17 hours ago
Delhi Excise Policy Case: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಹೈ ಕೋರ್ಟ್ ಬುಧವಾರ ಹೊಸದಾಗಿ ನೋಟಿಸ್ ಜಾರಿಗೊಳಿಸಿದೆ.
17 hours ago
ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಭಾರತಕ್ಕೆ ಮತ್ತೆ ನಾಲ್ಕು ಪದಕ
17 hours ago
ಗುಂಡಣ್ಣ ಕಾರ್ಟೂನು: ಬುಧವಾರ 29 ಏಪ್ರಿಲ್ 2026
17 hours ago
Cricket AI Chip: ಕ್ರಿಕೆಟರ್ ವೈಭವ್ ಸೂರ್ಯವಂಶಿ ಬ್ಯಾಟ್ನಲ್ಲಿ ಎಐ ಚಿಪ್ ಇದೆ ಎಂದು ಪಾಕಿಸ್ತಾನ ಕ್ರಿಕೆಟ್ ತಜ್ಞ ನೌಮಾನ್ ನಿಯಾಝ್ ಆರೋಪಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವೈಭವ್ ಸೂರ್ಯವಂಶಿ.
18 hours ago
Assam Assembly Election: ಮತದಾನೋತ್ತರ ಸಮೀಕ್ಷೆಯು ಅಸ್ಸಾಂನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದೆ. ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.
18 hours ago
ವರ್ಷದ ಮೊದಲ ಮಳೆ ತಂದ ದುರಂತ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ