Last Updated: 4 Jun 2026 2:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ‘ಒಂದು ವರ್ಷದೊಳಗೆ ಪ್ರಧಾನಿ ಸ್ಥಾನ ಕಳೆದುಕೊಳ್ಳುತ್ತಾರೆ ಮೋದಿ’(6 hours ago)147
  2. West Bengal Politics: ಅಭಿಷೇಕ್ ಬ್ಯಾನರ್ಜಿ ನಾಯಕತ್ವ ವಿರೋಧಿಸಿ 58 ಶಾಸಕರು ಬಂಡಾಯವೆದ್ದಿದ್ದು, ಉಚ್ಚಾಟಿತ ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ಸ್ಪೀಕರ್ ರತೀಂದ್ರ ಬೋಸ್ ಮಾನ್ಯ ಮಾಡಿದ್ದಾರೆ.(6 hours ago)26
  3. Karnataka Governance: ಬೆಂಗಳೂರಿನಲ್ಲಿ ನಡೆದ ಸಮಾರಂಭಕ್ಕೆ ಆದಿ ಚುಂಚನಗಿರಿ ಶ್ರೀಗಳು ಹಾಗೂ ಪೇಜಾವರ ಶ್ರೀಗಳೂ ಸೇರಿದಂತೆ ಅನೇಕ ಧರ್ಮಗುರುಗಳು ಮತ್ತು ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತ್ಯಕ್ಷ ಸಾಕ್ಷಿಯಾದರು.(16 hours ago)26
  4. BK Hariprasad: ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು 2022ರಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬಿ.ಕಾಂ ಪದವೀಧರರಾಗಿದ್ದಾರೆ.(17 hours ago)23
  5. Congress Candidates: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಳು ಖಾಲಿ ಸ್ಥಾನಗಳ ಪೈಕಿ ನಾಲ್ಕಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿಯಲ್ಲಿ ತಿಪ್ಪಣ್ಣಪ್ಪ ಕಮಕನೂರು ಮತ್ತು ಪಿ.ವಿ. ಮೋಹನ್ ಹೆಸರಿದೆ.(19 hours ago)23
  6. Karnataka Cabinet: ಬೆಂಗಳೂರಿನಲ್ಲಿ ಬುಧವಾರ ಸಚಿವರ ಪ್ರಮಾಣವಚನ ನಡೆದಿದ್ದು, ಸಂಪುಟದಲ್ಲಿ ದಲಿತ ವರ್ಗದ ನಾಲ್ವರಿಗೆ ಹಾಗೂ ಮುಸ್ಲಿಂ ಮತ್ತು ಕ್ರೈಸ್ತ ಸೇರಿ ಇಬ್ಬರು ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಹಿಂದಕ್ಕೆ ಹೆಚ್ಚಿನ ಮಣೆ ಹಾಕಲಾಗಿದೆ.(19 hours ago)22
  7. ಆಹಾರ ಸಚಿವರಾಗಿ ಕ್ರಾಂತಿ ಮಾಡಿದ್ದ ಖಾದರ್‌ಗೆ ಮತ್ತೊಮ್ಮೆ ದಕ್ಕಿದ ಮಂತ್ರಿಗಿರಿ(6 hours ago)19
  8. ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ 10 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. 1,413 ಕೋಟಿ ರೂ. ಆಸ್ತಿಯೊಂದಿಗೆ ಶಿವಕುಮಾರ್ ಅಗ್ರಸ್ಥಾನದಲ್ಲಿದ್ದರೆ, ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.(6 hours ago)19
  9. Donald Trump War Powers: ಅಮೆರಿಕ ಸಂಸತ್ತಿನಲ್ಲಿ 215-208 ಮತಗಳಿಂದ ನಿರ್ಣಯ ಅಂಗೀಕಾರವಾಗಿದ್ದು, ಗ್ರೆಗೊರಿ ಮೀಕ್ಸ್ ಮಂಡಿಸಿದ ಈ ಪ್ರಸ್ತಾವನೆಯನ್ನು ರಿಪಬ್ಲಿಕನ್ ಪಕ್ಷದ ನಾಲ್ವರು ಸಂಸದರು ಬೆಂಬಲಿಸಿರುವುದು ಟ್ರಂಪ್‌ಗೆ ಹಿನ್ನಡೆಯಾಗಿದೆ.(5 hours ago)18
  10. Kerala Assembly: ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಗುಡ್ಡ ಕುಸಿತದಲ್ಲಿ ಮೃತಪಟ್ಟ ಅರ್ಜುನ್ ತಾಯಿ ಚುನಾವಣಾ ಠೇವಣಿ ನೀಡಿದ್ದನ್ನು ಸ್ಮರಿಸಿ, ಸದನದಲ್ಲಿ ಕೂಡಲಸಂಗಮದೇವನ ವಚನಗಳನ್ನು ಪ್ರಸ್ತಾಪಿಸಿ ಕೋಮುವಾದದ ವಿರುದ್ಧ ಭಾಷಣ ಮಾಡಿದರು.(17 hours ago)18

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 4
Jun 3