Last Updated: 23 Apr 2026 6:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶೆಹಬಾಜ್ ಶರೀಫ್, ಅಸೀಮ್ ಮುನೀರ್ಗೆ ನೊಬೆಲ್ ಶಾಂತಿ ಪ್ರಶಸ್ತಿ: ನಿರ್ಣಯ ಮಂಡನೆ
(21 hours ago)
53
Tamil Nadu Assembly Election: ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಎಐಎಡಿಎಂಕೆ ಪಕ್ಷವು ಮತ್ತೆ 10 ಭರವಸೆಗಳನ್ನು ಘೋಷಿಸಿದೆ.
(19 hours ago)
26
ಅಜೇಯ ಶತಕ: ರೋಹಿತ್ ರೆಕಾರ್ಡ್ ಮುರಿದು, ಹಲವು ದಾಖಲೆ ತನ್ನದಾಗಿಸಿಕೊಂಡ ಅಭಿಷೇಕ್
(22 hours ago)
18
Andhra Pradesh Politics: ಆಂದ್ರದ ಮಾಜಿ ಸಿಎಂ 90ನೇ ವಯಸ್ಸಿನಲ್ಲಿ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
(9 hours ago)
16
Donald Trump Peace Talks: ಪಾಕಿಸ್ತಾನದ ಮಧ್ಯಸ್ಥಿಕೆಯ ವಿನಂತಿಯನ್ನು ಪುರಸ್ಕರಿಸಿರುವ ಟ್ರಂಪ್, ಇರಾನ್ ವಿರುದ್ಧ ಫೆಬ್ರುವರಿ 28ರಿಂದ ಆರಂಭವಾಗಿದ್ದ ಯುದ್ಧದ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ.
(22 hours ago)
16
Ranya Rao: ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ಯಾಂಡಲ್ವುಡ್ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್) ಅವರು ಒಂದು ವರ್ಷದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬುಧವಾರ ಬಿಡುಗಡೆಯಾದರು
(10 hours ago)
13
Karnataka SSLC Exam: ಏಪ್ರಿಲ್ 23ರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳು ಮೊದಲ ಬಾರಿಗೆ ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯಬಹುದು.
(9 hours ago)
12
ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ
(17 hours ago)
12
Middle East tensions: ಇರಾನ್ ಪಶ್ಚಿಮಕ್ಕೆ ಎಂಟು ನಾಟಿಕಲ್ ಮೈಲು ದೂರದಲ್ಲಿ ದಾಳಿ ನಡೆದಿದ್ದು, ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದರೂ ಸಂಘರ್ಷ ಮುಂದುವರಿದಿದೆ. ಹಡಗಿನ ಸಿಬ್ಬಂದಿ ಸುರಕ್ಷಿತವಾಗಿದ್ದು ಯಾವುದೇ ಹಾನಿಯಾಗಿಲ್ಲ.
(16 hours ago)
11
30 ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಬೀದಿನಾಯಿ: ಕಾಳಿ ಸ್ವರೂಪವೆಂದು ಅಂತ್ಯಕ್ರಿಯೆ
(20 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 23
Amrutha Charitable Trust: ಅಮೃತೇಶ್ವರನಹಳ್ಳಿಯ ಗ್ರಾಮಸ್ಥರು 23 ಲಕ್ಷ ರೂಪಾಯಿ ವ್ಯಯಿಸಿ ಶಾಲೆಯನ್ನು ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಿದ್ದು, ಪ್ರಸ್ತುತ ಮಕ್ಕಳ ದಾಖಲಾತಿ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.
5 mins ago
ಶೇ 85ರಷ್ಟು ಎಥನಾಲ್ ಬಳಕೆಗೆ ಕೇಂದ್ರದಿಂದ ಕರಡು ನಿಯಮ ಸಾಧ್ಯತೆ
35 mins ago
ರಾಜ್ಯದ ಮಿತಿಯನ್ನು 9 ಕೋಟಿ ಕೆಜಿಯಿಂದ 5.6 ಕೋಟಿ ಕೆಜಿಗೆ ಇಳಿಸಿದ ಮಂಡಳಿ
35 mins ago
IPL 2026 RR vs LSG: ಗೆಲುವಿನ ಹಳಿಗೆ ಮರಳಿದ ರಾಜಸ್ಥಾನ ರಾಯಲ್ಸ್
35 mins ago
Social Media Misinformation: ಬಿಜೆಪಿ ಬೆಂಬಲಿತ ಓಶನ್ ಜೈನ್ ಹಂಚಿಕೊಂಡ ಸೇನಾ ವಾಹನಗಳ ಹಳೆಯ ವಿಡಿಯೊ ಮೂಲಕ ಹಬ್ಬಿಸಲಾಗುತ್ತಿರುವ ಬಂಗಾಳದ ಮುಸ್ಲಿಂ ಆಡಳಿತ ಅಂತ್ಯ ಹಾಗೂ ಸೇನಾ ಕಾರ್ಯಾಚರಣೆಯ ಸುಳ್ಳು ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ.
35 mins ago
Political Satire: ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವ ಮಸೂದೆಯ ಜಾರಿಯ ಅನಿಶ್ಚಿತತೆ ಹಾಗೂ ಅಧಿಕಾರಕ್ಕಾಗಿ ರಾಜಕಾರಣಿಗಳು ಹಿಂದಿ ಭಾಷಾ ಕಲಿಕೆಯ ನಿಲುವನ್ನು ಬದಲಿಸುವ ಕುರಿತು ಹಾಸ್ಯಮಯವಾಗಿ ವಿವರಿಸಲಾಗಿದೆ.
35 mins ago
Ramakrishna Paramahamsa: ಶಾರದಾಮಾತೆಯು ಮಧ್ಯಾಹ್ನ ಊಟವನ್ನು ಮಹಿಳೆಯೊಬ್ಬಳ ಮೂಲಕ ಕಳುಹಿಸಿದಾಗ ಪರಮಹಂಸರು ಹಿಂಜರಿಯುತ್ತಾರೆ. ಆದರೆ ತಾಯ್ತನದ ದಪ್ಟಿಕೋನ ಅರಿತಾಗ ಮಡಿ ಮೈಲಿಗೆಯ ಕಲ್ಪನೆ ಮರೆತು ಆಹಾರ ಸೇವಿಸುತ್ತಾರೆ.
35 mins ago
Karnataka Adventure Tourism: ಅರಣ್ಯ ವಿಹಾರ ಪೋರ್ಟಲ್ ಮೂಲಕ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಪ್ರತಿ ಹತ್ತು ಚಾರಣಿಗರಿಗೆ ಓರ್ವ ಮಾರ್ಗದರ್ಶಕ ಇರಬೇಕು ಹಾಗೂ ದಿನಕ್ಕೆ ಕೇವಲ 150 ಜನರಿಗೆ ಮಾತ್ರ ಅವಕಾಶ ನೀಡುವ ನಿಯಮ ಜಾರಿಯಾಗಿದೆ.
35 mins ago
ನಿತ್ಯವೂ ಸಂಗ್ರಹವಾಗದ ಹಸಿ ಕಸ; ಸಹಾಯವಾಣಿಗೆ ದೂರು ನೀಡಿದರೂ ಪ್ರಯೋಜನವಿಲ್ಲ: ನಾಗರಿಕರ ಅಳಲು
35 mins ago
Karnataka SSLC Result: ಎಸ್ಎಸ್ಎಲ್ಸಿ ಪರೀಕ್ಷೆ - 1ರ ಫಲಿತಾಂಶವನ್ನು ಇಂದು (ಏ. 23) ಮಧ್ಯಾಹ್ನ 12ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
35 mins ago
ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ಮುಂದುವರಿಯಲಿದೆ– ಅಮೆರಿಕ
35 mins ago
ಅತಿ ಬುದ್ಧಿವಂತಿಕೆಯ ಹಾದಿಯಲ್ಲಿ ವಿವೇಕ ಕಳೆದುಕೊಂಡವರು ಘೋರ ಯುದ್ಧ ಸೃಷ್ಟಿಸಿದ್ದಾರೆ. ಪ್ರಸ್ತುತ ವಿಶ್ವಕ್ಕೆ ಅಗತ್ಯ ಇರುವುದು ಜಾಣರಲ್ಲ, ಹೃದಯವಂತರು!
35 mins ago
ಗೆಲುವಿನ ಹಳಿಗೆ ಮರಳಿದ ರಾಯಲ್ಸ್
2 hours ago
ರವೀಂದ್ರ ಜಡೇಜ ಆಲ್ರೌಂಡ್ ಆಟ l ಲಖನೌಗೆ ಸತತ ನಾಲ್ಕನೇ ಸೋಲು
2 hours ago
Apr 22
IPL 2026| ಲಖನೌ ಬ್ಯಾಟಿಂಗ್ ವೈಫಲ್ಯ: ಗೆಲುವಿನ ಹಳಿಗೆ ಮರಳಿದ ರಾಜಸ್ಥಾನ
7 hours ago
Rajasthan Royals vs LSG: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 32ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು 40 ರನ್ಗಳ ಗೆಲುವು ಸಾಧಿಸಿತು.
7 hours ago
Karnataka SSLC Exam: ಏಪ್ರಿಲ್ 23ರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳು ಮೊದಲ ಬಾರಿಗೆ ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯಬಹುದು.
9 hours ago
ಕಬಡ್ಡಿ ಪಂದ್ಯದಲ್ಲಿ ಅತಿಥಿಯಾಗಿ ಭಾಗವಹಿಸಿ ಅನಧಿಕೃತ ಬೆಟ್ಟಿಂಗ್ ಕಟ್ಟಿ; ಸಣ್ಣ ಸಂಘಟಿತ ಅಪರಾಧ ಕೃತ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಗೃಹಸಚಿವ ಜಿ.ಪರಮೇಶ್ವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
9 hours ago
Groundwater Contamination: ‘ಅಂತರ್ಜಲದಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ನಂತಹ ವಿಷಕಾರಿ ಅಂಶಗಳ ಉಪಸ್ಥಿತಿ ಹೆಚ್ಚಾಗುತ್ತಿದೆ. ಕರ್ನಾಟಕದ 20 ಗ್ರಾಮಗಳಲ್ಲಿ ಆರ್ಸೆನಿಕ್ ಹಾಗೂ 2,083 ಹಳ್ಳಿಗಳಲ್ಲಿ ಫ್ಲೋರೈಡ್ ಪ್ರಮಾಣ ಕಂಡುಬಂದಿದೆ’ ಎಂದು ಕೇಂದ್ರ ಅಂತರ್ಜಲ ಮಂಡಳಿ ತಿಳಿಸಿದೆ.
9 hours ago
LSG vs RR: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಬುಧವಾರ) ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಲಖನೌ ಸೂಪರ್ ಜೈಂಟ್ಸ್ ಯಶಸ್ವಿಯಾಗಿದೆ.
9 hours ago
Tulunadu traditions: ದಕ್ಷಿಣ ಕನ್ನಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ ಹದಿನಾಲ್ಕರಿಂದ ಇಪ್ಪತ್ತೆರಡರವರೆಗೆ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಶ್ರದ್ಧೆಯಿಂದ ಭಾಗವಹಿಸಿದರು.
9 hours ago
Hormuz Strait incident: ಇರಾನ್ ಪಡೆಯಿಂದ ದಾಳಿಗೊಳಗಾದ ಎಪಾಮಿನೊಂಡಾಸ್ ಹಡಗು ಮುಂದ್ರಾ ಬಂದರಿಗೆ ಬರಬೇಕಿತ್ತು. ಲೈಬೀರಿಯಾ ಧ್ವಜ ಹೊತ್ತ ಈ ನೌಕೆಯು ಓಮನ್ ಕೊಲ್ಲಿಯ ಬಳಿ ಇದ್ದು ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
9 hours ago
Andhra Pradesh Politics: ಆಂದ್ರದ ಮಾಜಿ ಸಿಎಂ 90ನೇ ವಯಸ್ಸಿನಲ್ಲಿ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
9 hours ago
ವೈಭವ್, ಯಶಸ್ವಿ ವೈಫಲ್ಯ, ಜಡೇಜ ಆಸರೆ: ಲಖನೌ ವಿರುದ್ಧ 159 ರನ್ ಪೇರಿಸಿದ ರಾಜಸ್ಥಾನ
9 hours ago
Pahalgam attack: ಭಯೋತ್ಪಾದನಾ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದನ್ನು ಸ್ಮರಿಸಿದ ಸೇನೆಯು, ಆಪರೇಷನ್ ಮಹಾದೇವ್ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಸತ್ಯವನ್ನು ಹಂಚಿಕೊಂಡಿದೆ.
9 hours ago
ಉನ್ನತ- ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ವಿದ್ಯಾರ್ಥಿ ಘಟಕಗಳ ಸಭೆ
10 hours ago
Karnataka Weather: ಬೆಳಗಾವಿ ಹಾಗೂ ಧಾರವಾಡ ಸೇರಿ ಉತ್ತರ ಒಳನಾಡಿನಲ್ಲಿ ಗುರುವಾರ ಗಾಳಿ ಸಹಿತ ಮಳೆಯಾಗಲಿದ್ದು, ಮೇ 28ರವರೆಗೆ ರಾಜ್ಯದ ಹಲವೆಡೆ 40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
10 hours ago
Karnataka SSLC Result: ಏಪ್ರಿಲ್ 23 ರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಬಿಡುಗಡೆಯಾಗಲಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆಪ್ ಮತ್ತು ನೋಂದಾಯಿತ ವಾಟ್ಸಾಪ್ ಸಂಖ್ಯೆಯ ಮೂಲಕ ಅಂಕಗಳನ್ನು ವೀಕ್ಷಿಸಬಹುದು.
10 hours ago
ಭಾರತ ವಾಲಿಬಾಲ್ ಫೆಡರೇಷನ್ ಮಾನ್ಯತೆ ಹಿಂಪಡೆದ ಎಫ್ಐವಿಬಿ
10 hours ago
Ranya Rao: ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ಯಾಂಡಲ್ವುಡ್ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್) ಅವರು ಒಂದು ವರ್ಷದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬುಧವಾರ ಬಿಡುಗಡೆಯಾದರು
10 hours ago
Home Stay Safety: ಕೊಡಗಿನಲ್ಲಿ ವಿದೇಶಿ ಮಹಿಳೆಯ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಎಸ್ಒಪಿ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರಿನಲ್ಲಿ ಸಚಿವರು ಎಚ್ಚರಿಸಿದ್ದು, ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ.
10 hours ago
Danish Sheikh Case: ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯವು ಸಾಫ್ಟ್ವೇರ್ ಉದ್ಯೋಗಿ ಡ್ಯಾನಿಶ್ ಶೇಖ್ಗೆ ಬಂಧನದಿಂದ ರಕ್ಷಣೆ ನಿರಾಕರಿಸಿದ್ದು, ಏಪ್ರಿಲ್ 27ರೊಳಗೆ ಪ್ರತಿಕ್ರಿಯೆ ನೀಡುವಂತೆ ಪ್ರಾಸಿಕ್ಯೂಷನ್ಗೆ ಸೂಚನೆ ನೀಡಿದೆ.
10 hours ago
ಸೋನಿ ನೆಟ್ವರ್ಕ್ಸ್ ತೆಕ್ಕೆಗೆ 20ನೇ ಏಷ್ಯನ್ ಗೇಮ್ಸ್ ಪ್ರಸಾರದ ಹಕ್ಕು
11 hours ago
ದಿನ ಭವಿಷ್ಯ: ಈ ರಾಶಿಯವರಿಗೆ ನಾಯಕತ್ವದ ಸ್ಥಾನಕ್ಕೆ ಆಯ್ಕೆಯಾಗುವ ಲಕ್ಷಣಗಳಿವೆ
11 hours ago
Israel Foreign Minister: ‘ಎಲ್ಲ ವಿಧದ ಭಯೋತ್ಪಾದನೆ ವಿರುದ್ಧ ದೇಶವು ದೃಢ ಮತ್ತು ಅಚಲವಾಗಿ ನಿಲ್ಲಲಿದೆ’ ಎಂದು ಇಸ್ರೇಲ್ ಬುಧವಾರ ತಿಳಿಸಿದೆ.
11 hours ago
Election Commission Seizures: ಅಕ್ರಮ ತಡೆಗೆ 5,011 ತಂಡಗಳನ್ನು ರಚಿಸಲಾಗಿದ್ದು, ಫೆಬ್ರವರಿ 26ರಿಂದ ಪಶ್ಚಿಮ ಬಂಗಾಳದಲ್ಲಿ ₹472 ಕೋಟಿ ಹಾಗೂ ತಮಿಳುನಾಡಿನಲ್ಲಿ ಒಟ್ಟು ₹599 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
11 hours ago
Mallikarjun Kharge Terrorist Remark: ‘ಭಯೋತ್ಪಾದಕ’ ಹೇಳಿಕೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗವು ಬುಧವಾರ ನೋಟಿಸ್ ಜಾರಿ ಮಾಡಿದೆ. 24 ಗಂಟೆಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಆಯೋಗವು ಅವರಿಗೆ ಸೂಚಿಸಿದೆ.
11 hours ago
Strait of Hormuz: ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಇಸ್ರೇಲಿ ಎಂಎಸ್ಸಿ ಫ್ರಾನ್ಸ್ಸಿಕ ಸೇರಿದಂತೆ ಎರಡು ಹಡಗುಗಳನ್ನು ವಶಪಡಿಸಿಕೊಂಡಿದ್ದು ಜೆಡಿ ವ್ಯಾನ್ ನೇತೃತ್ವದ ಶಾಂತಿ ಮಾತುಕತೆ ವಿಳಂಬವಾಗಲಿದೆ.
11 hours ago
LSG vs RR: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.
11 hours ago
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪತ್ನಿಯನ್ನು ಕೊಂಡಾಡಿದ ವೆಂಕಟೇಶ್ ಪ್ರಸಾದ್
11 hours ago
Nepal Politics: ತಮ್ಮ ಅಧಿಕಾರದ ಅವಧಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದ ಹಿನ್ನೆಲೆ ನೇಪಾಳದ ಗೃಹ ಸಚಿವ ಸುದನ್ ಗುರುಂಗ್ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
11 hours ago
IPL 2026 | LSG vs RR: ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಲಖನೌ ಫೀಲ್ಡಿಂಗ್
11 hours ago
VP CP Radhakrishnan: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕರ್ಮಭೂಮಿಯಲ್ಲಿರುವ ಭಾಲ್ಕಿ ಹಿರೇಮಠ ಸಂಸ್ಥಾನವು ಬಸವತತ್ವದ ಚೈತನ್ಯ ಕೇಂದ್ರವಾಗಿ, ಬಸವೇಶ್ವರರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ
12 hours ago
Karnataka Tourism Safety: ಕೊಡಗು ಜಿಲ್ಲೆಯ ಕುಟ್ಟ ಬಳಿಯ ಹೋಂಸ್ಟೇಯ ಅಮೆರಿಕಾ ಪ್ರಜೆ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಬಿಂದುಮಣಿ ಅವರಿಗೆ ಭೋಸರಾಜು ವರದಿ ನೀಡಲು ಸೂಚಿಸಿದ್ದಾರೆ.
12 hours ago
Pahalgam terror attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ವರ್ಷದ ಹಿಂದೆ ನಡೆದ ಉಗ್ರರ ದಾಳಿಯಂತ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
12 hours ago
Uttarakhand pilgrimage rules: ಉತ್ತರಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ಮತ್ತು ಯಮನೋತ್ರಿ ದೇವಾಲಯಗಳ ಬಾಗಿಲು ತೆರೆಯಲಾಗಿದ್ದು, 'ಚಾರ್ ಧಾಮ್ ಯಾತ್ರೆ 2026'ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.
12 hours ago
Daily Global Events: ಮಣಿಪುರ ಹಿಂಸಾಚಾರದಿಂದ 58,821 ಜನರು ನಿರ್ವಸಿತರಾಗಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲಾಗಿ ಅಂಕ ನೀಡಲು ಸಚಿವ ಮಧು ಬಂಗಾರಪ್ಪ ಆದೇಶಿಸಿದ್ದಾರೆ.
12 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 22 ಏಪ್ರಿಲ್ 2026
12 hours ago
ಚುರುಮುರಿ: ನಾರೀ ಜಪ
13 hours ago
ಚಿನಕುರುಳಿ ಕಾರ್ಟೂನು: ಬುಧವಾರ, 22 ಏಪ್ರಿಲ್ 2026
13 hours ago
Pakistan Airspace Ban: ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶದ ಮೇಲಿನ ನಿರ್ಬಂಧವನ್ನು ಪಾಕಿಸ್ತಾನ ವಿಸ್ತರಿಸಿದ್ದು, ಭಾರತದ ವಿಮಾನಯಾನ ಸಂಸ್ಥೆಗಳಿಗೆ ಭಾರಿ ತಲೆ ನೋವಾಗಿ ಪರಿಣಮಿಸಿದೆ.
13 hours ago
Industrial accidents: ತಮಿಳುನಾಡಿನ ಶಿವಕಾಶಿಯಲ್ಲಿ ಪ್ರತಿ ವರ್ಷ ಸ್ಫೋಟಗಳು ವರದಿಯಾಗುತ್ತಿದ್ದು, ಮನೆಗಳಲ್ಲಿ ಅಕ್ರಮ ತಯಾರಿಕೆ ಮತ್ತು ಪೊಟ್ಯಾಶಿಯಮ್ ಕ್ಲೋರೇಟ್ ಮಿಶ್ರಣದ ಒತ್ತಡವು ಈ ಭೀಕರ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ.
13 hours ago
Kannada Actor Ganesh: ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ಸಿನಿ ಪಯಣದಲ್ಲಿ ನಟನಾಗಿ ಪದಾರ್ಪಣೆ ಮಾಡಿ 20 ವರ್ಷ ತುಂಬಿದೆ.
14 hours ago
Telangana High Court Relief: ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಪೀಠವು ಹರೀಶ್ ರಾವ್ ಅವರ ಅರ್ಜಿ ವಿಚಾರಣೆ ನಡೆಸಿ, ವಿವರಣೆ ಪಡೆಯದ ಪಿ.ಸಿ.ಘೋಷ್ ಸಮಿತಿ ವರದಿ ಆಧರಿಸಿ ಕ್ರಮ ಜರುಗಿಸದಂತೆ ಸರ್ಕಾರಕ್ಕೆ ಸೂಚಿಸಿದೆ.
14 hours ago
Vinod Suryavanshi: ‘ಪಂಚಾಯತಿ’ ಎಂಬ ಜನಪ್ರಿಯ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿನೋದ್ ಸೂರ್ಯವಂಶಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಕರ್ನಾಟಕದಲ್ಲಿನ ಜಾತಿ ವ್ಯವಸ್ಥೆಯ ಕುರಿತು ಮಾತನಾಡಿದ್ದಾರೆ.
14 hours ago
Economic prosperity analysis: ತಂಬಾಕು ತ್ಯಜಿಸುವುದರಿಂದ ಭಾರತದಲ್ಲಿ ಶೇ 11.5 ರಷ್ಟು ಅಥವಾ ಸುಮಾರು 2.05 ಕೋಟಿ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದು ಹೊಸ ವಿಶ್ಲೇಷಣೆಯೊಂದು ಅಂದಾಜಿಸಿದೆ.
15 hours ago
Manipur conflict report: ಈ ಸಂಘರ್ಷದಲ್ಲಿ ಒಟ್ಟು 217 ಜನ ಜೀವ ಕಳೆದುಕೊಂಡಿದ್ದು 174 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಸುಮಾರು 7,894 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಆರ್ಟಿಐ ಮಾಹಿತಿ ಬಹಿರಂಗಪಡಿಸಿದೆ.
15 hours ago
Kannada Actor Ganesh: ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ಸಿನಿ ಪಯಣದಲ್ಲಿ ನಾಟನಾಗಿ ಪದಾರ್ಪಣೆ ಮಾಡಿ 20 ವರ್ಷ ತುಂಬಿದೆ.
15 hours ago
Nobel Peace Prize: ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶಿಫಾರಸು ಮಾಡುವ ನಿರ್ಣಯವನ್ನು ಮಂಗಳವಾರ ಖೈಬರ್ ಪಖ್ತುನ್ಖ್ವಾ ಅಸೆಂಬ್ಲಿಯಲ್ಲಿ ಮಂಡಿಸಲಾಗಿದೆ.
15 hours ago
Malegaon blast verdict: 2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಬುಧವಾರ ಆದೇಶಿಸಿದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ