Last Updated: 1 Jul 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅನಿರುದ್ದ್ ಜೊತೆ ಹಸೆಮಣೆ ಏರಲು ಸಜ್ಜಾದ SRH ಮಾಲಕಿ ಕಾವ್ಯಾ ಮಾರನ್
(17 hours ago)
61
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಕೊಠಡಿಯಲ್ಲಿ ಯುವತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿ ಜತೆಯಲ್ಲಿದ್ದ ಯುವಕ ಕೂಡ ಅಸ್ವಸ್ಥನಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಹಲವು ರೀತಿ ಅನುಮಾನಗಳಿಗೆ ಕಾರಣವಾಗಿದೆ.
(21 hours ago)
19
ಫಿಫಾ ವಿಶ್ವಕಪ್: ಪ್ರಿಕ್ವಾರ್ಟರ್ಗೆ ದಾಪುಗಾಲಿಟ್ಟ ಕೆನಡಾ
(19 hours ago)
15
Voter List Revision: ಮತದಾರರ ಪಟ್ಟಿ ಕುರಿತಂತೆ ಫಾರಂ ಸಲ್ಲಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲು ಮತ್ತು ಕರ್ನಾಟಕ ಕುಟುಂಬ ಐಡಿ ಬಳಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯು ಮಹತ್ವದ ನಿರ್ಣಯ ಕೈಗೊಂಡಿದೆ.
(15 hours ago)
14
ಶೀಘ್ರವೇ ಮುಂಗಾರು ಚುರುಕು: ಐಎಂಡಿ
(14 hours ago)
12
Karnataka Voter List: ಜೂನ್ 30 ರಿಂದ ಜುಲೈ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಅರ್ಜಿಗಳನ್ನು ವಿತರಿಸುವ ಮಹತ್ವದ ಪ್ರಕ್ರಿಯೆ ಇದಾಗಿದೆ.
(11 hours ago)
11
Cross voting allegations: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಎಚ್ ಕೆ ಸುರೇಶ್ ಅವರು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಬೆಂಬಲಿಗರೊಂದಿಗೆ ಬಂದು ಪ್ರಮಾಣ ವಚನ ಸ್ವೀಕರಿಸಿದರು.
(12 hours ago)
11
Basanagouda Mali Patil: ಯಾದಗಿರಿ ಜಿಲ್ಲೆಯ ಗಣೇಶ ಬಡಾವಣೆಯ ನಿವಾಸದಲ್ಲಿ 64 ವರ್ಷದ ಬ್ಯಾಂಕ್ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ. ಹತ್ತು ಕೋಟಿ ರೂಪಾಯಿ ಠೇವಣಿ ಮರಳಿಸುವಂತೆ ಗ್ರಾಹಕರು ಇತ್ತೀಚೆಗೆ ಧರಣಿ ನಡೆಸಿದ್ದರು.
(17 hours ago)
11
Tamil Nadu Politics: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದ ಎರಡು ತಿಂಗಳ ನಂತರ ‘ಜಾತ್ಯತೀತ’ ಮೈತ್ರಿಕೂಟ ಆರಂಭಿಸಲು ಮುಂದಾಗಿದೆ.
(15 hours ago)
10
KT Shivaprasad: ಸುದೀರ್ಘ 13 ವರ್ಷಗಳ ನಂತರ ಮೊದಲ ಕವನ ಬರೆದ ಕಲಾವಿದ ಶಿವಪ್ರಸಾದ್ ಅವರು 35 ಕಾನೂನು ಪ್ರಕರಣ ಎದುರಿಸಿದ ರೈತ ಹೋರಾಟದ ಹಾದಿ ಮತ್ತು ಕುವೆಂಪು ಸಮಾಧಿ ವಿನ್ಯಾಸದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
(12 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 30
US Supreme Court Ruling: ಅಮೆರಿಕ ಸುಪ್ರೀಂ ಕೋರ್ಟ್ 6-3 ಬಹುಮತದ ತೀರ್ಪು ನೀಡಿದ್ದು, 14ನೇ ಸಂವಿಧಾನ ತಿದ್ದುಪಡಿ ಉಲ್ಲಂಘಿಸುವ ಟ್ರಂಪ್ ಕಾರ್ಯಕಾರಿ ಆದೇಶ ರದ್ದುಗೊಳಿಸಿದೆ. ಫೆಬ್ರುವರಿಯ ಸುಂಕ ನಿರ್ಣಯದ ನಂತರ ಇದು ಪ್ರಕಟವಾಗಿದೆ.
7 hours ago
2025–26ನೇ ಸಾಲಿನಲ್ಲಿ ಎಥೆನಾಲ್ ಹಂಚಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
7 hours ago
ಮೇಕೆದಾಟು ಯೋಜನೆಗೆ ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟುಕೊಂಡು ತಮಿಳುನಾಡು ಸುಪ್ರೀಂಕೋರ್ಟ್ನಲ್ಲಿ ತಕರಾರು ಮಾಡುತ್ತಿದೆ. ಅವರ ತಕರಾರಿಗೆ ತಕ್ಕ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದರು.
7 hours ago
PM Narendra Modi Visit: ಸೆಷಲ್ಸ್ ಪ್ರವಾಸದಲ್ಲಿ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಅವರಿಗೆ ಮುರದಾಬಾದ್ ಹಿತ್ತಾಳೆ ಆಮೆ ಮತ್ತು ಪತ್ನಿ ವೆರೊನಿಕ್ ಅವರಿಗೆ 500 ವರ್ಷ ಹಳೆಯ ಬಿದರಿ ಕಲೆ ಹಾಗೂ ಮಹೇಶ್ವರಿ ರೇಷ್ಮೆ ಸ್ಟೋಲ್ ನೀಡಿದ್ದಾರೆ.
8 hours ago
ನಮ್ಮ ಮೆಟ್ರೊ ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ಒದಗಿಸಲು ಮೆಟ್ರೊ ಆಂಬುಲೆನ್ಸ್ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
8 hours ago
ಛಾಯಾಚಿತ್ರ ತೆಗೆಯುವ ವೇಳೆ ಅಡ್ಡ ಬಂದ ವಿಚಾರಕ್ಕೆ ಗಲಾಟೆ
9 hours ago
ಸರ್ಕಾರಿ ವೈದ್ಯರೆಂದು ಭಾವಿಸಿ ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶ್ರೀನಿವಾಸನ್ ವೇಲು ಅವರನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹಿಗ್ಗಾಮುಗ್ಗಾ ಬೈದರು.
9 hours ago
ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ 14 ಗ್ರಾಮಗಳ 3100 ಜನರು ಸಂಕಷ್ಟಕ್ಕೀಡಾಗಿದ್ದಾರೆ.
9 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 30 ಜೂನ್ 2026
10 hours ago
Bidar Court Verdict: ಭಾಲ್ಕಿ ತಾಲ್ಲೂಕಿನ ಸುಮಯ್ಯ ಸಾವಿನ ಪ್ರಕರಣದಲ್ಲಿ ಪತಿ ಸಜ್ಜದ್ ಬಾಬು ಸೇರಿದಂತೆ ಮೂವರಿಗೆ ನ್ಯಾಯಾಧೀಶೆ ಬಿ.ಕೆ. ಕೋಮಲ ಶಿಕ್ಷೆ ವಿಧಿಸಿದ್ದಾರೆ. ಅಪರಾಧಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ದಂಡ ಹಾಕಲಾಗಿದೆ.
10 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 30 ಜೂನ್ 2026
10 hours ago
ಚಿನಕುರುಳಿ: ಮಂಗಳವಾರ, 30 ಜೂನ್ 2026
10 hours ago
Karnataka Voter List: ಜೂನ್ 30 ರಿಂದ ಜುಲೈ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಅರ್ಜಿಗಳನ್ನು ವಿತರಿಸುವ ಮಹತ್ವದ ಪ್ರಕ್ರಿಯೆ ಇದಾಗಿದೆ.
11 hours ago
New OTT Releases: ಜೂನ್ 30 ರಿಂದ ಜುಲೈ 5 ರವರೆಗೆ ನೆಟ್ಫ್ಲಿಕ್ಸ್ ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಎನೋಲಾ ಹೋಮ್ಸ್ 3, ಸಿಲೋ ಸೀಸನ್ 3 ಮತ್ತು ಸೂಪರ್ ಸುಬ್ಬು ಚಿತ್ರಗಳು ವಿಭಿನ್ನ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿವೆ.
11 hours ago
Sonam Wangchuk: ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜಂತರ್ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಬಲಿಗರು ಪ್ರತಿಭಟನಾ ಸ್ಥಳಕ್ಕೆ ಬರಲು ಪೊಲೀಸರು ಬಿಡುತ್ತಿಲ್ಲ
11 hours ago
Cross voting allegations: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಎಚ್ ಕೆ ಸುರೇಶ್ ಅವರು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಬೆಂಬಲಿಗರೊಂದಿಗೆ ಬಂದು ಪ್ರಮಾಣ ವಚನ ಸ್ವೀಕರಿಸಿದರು.
12 hours ago
Soil Testing App: ರೈತರ ಅನುಕೂಲಕ್ಕಾಗಿ ಮೊಬೈಲ್ ಮೂಲಕವೇ ಮಣ್ಣಿನ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುವ ಆ್ಯಪ್ವೊಂದನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ
12 hours ago
PM Kisan Samman Nidhi: ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 23ನೇ ಕಂತಿನ ಹಣ ಪಾವತಿಯಾಗಿದೆ. ಆದರೆ ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರ ಮೊಬೈಲ್ಗೆ ಖಾತೆಗೆ 1 ಪೈಸೆ ಪಾವತಿಯಾಗಿದೆ ಎಂಬ ಸಂದೇಶ ಬಂದಿದೆ.
12 hours ago
Cross voting allegations: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಹೆಚ್ ಕೆ ಸುರೇಶ್ ಅವರು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಬೆಂಬಲಿಗರೊಂದಿಗೆ ಬಂದು ಪ್ರಮಾಣ ವಚನ ಸ್ವೀಕರಿಸಿದರು.
12 hours ago
KT Shivaprasad: ಸುದೀರ್ಘ 13 ವರ್ಷಗಳ ನಂತರ ಮೊದಲ ಕವನ ಬರೆದ ಕಲಾವಿದ ಶಿವಪ್ರಸಾದ್ ಅವರು 35 ಕಾನೂನು ಪ್ರಕರಣ ಎದುರಿಸಿದ ರೈತ ಹೋರಾಟದ ಹಾದಿ ಮತ್ತು ಕುವೆಂಪು ಸಮಾಧಿ ವಿನ್ಯಾಸದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
12 hours ago
Corruption Investigation: ವಿಐಎಂಎಸ್ಎಆರ್ ಸಂಸ್ಥೆಯ ಅಧಿಕಾರಿ ಧನುರ್ಧರ್ ಬಿಸ್ವಾಲ್ ನಿವಾಸದ ಮೇಲೆ ದಾಳಿ ನಡೆದಿದ್ದು, ಸುಮಾರು 19.72 ಲಕ್ಷ ರೂಪಾಯಿ ನಗದು ಮತ್ತು ಒಂದು ಟ್ರಕ್ ಸೇರಿದಂತೆ ಹಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
13 hours ago
Jal Jeevan Mission: ಈಶ್ವರ ಖಂಡ್ರೆ ಅವರು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಭೇಟಿಯಾಗಿ 7 ಜಿಲ್ಲೆಗಳ 6,657 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು 9,416 ಕೋಟಿ ರೂಪಾಯಿ ಬಾಕಿ ಮೊತ್ತದಲ್ಲಿ ಅರ್ಧದಷ್ಟು ಪಾಲು ಕೋರಿದ್ದಾರೆ.
13 hours ago
Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ನಡೆದಿರುವ ಲೂಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವು ದೇಶದ ಕೋಟ್ಯಂತರ ಜನರ ಧಾರ್ಮಿಕ ನಂಬಿಕೆಯ ಮೇಲಿನ ನೇರ ದಾಳಿಯಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
14 hours ago
Bengaluru Women Safety: ಬಿಗ್ ಬಾಸ್ ಕನ್ನಡ ಸೀಸನ್ 8ರ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ ಅವರು ಜೂನ್ 28ರಂದು ಬೆಂಗಳೂರಿನಲ್ಲಿ ನಡೆದ ಘಟನೆಯೊಂದನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
14 hours ago
ಶೀಘ್ರವೇ ಮುಂಗಾರು ಚುರುಕು: ಐಎಂಡಿ
14 hours ago
Yogeshgouda Goudar murder: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಪರ ಎಸ್ವಿ ರಾಜು ವಾದ ಮಂಡಿಸಿದ್ದು ಹೈಕೋರ್ಟ್ ನ್ಯಾಯಮೂರ್ತಿ ಪಿಎಂ ನವಾಜ್ ನೇತೃತ್ವದ ಪೀಠವು ವಿಚಾರಣೆಯನ್ನು ನಾಳೆಗೆ ಮುಂದೂಡಿ ಆದೇಶ ಹೊರಡಿಸಿದೆ.
15 hours ago
Tamil Nadu Politics: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದ ಎರಡು ತಿಂಗಳ ನಂತರ ‘ಜಾತ್ಯತೀತ’ ಮೈತ್ರಿಕೂಟ ಆರಂಭಿಸಲು ಮುಂದಾಗಿದೆ.
15 hours ago
Karnataka Voter ID: ತಮ್ಮ ಎನ್ಯುಮರೇಶನ್ ಫಾರಂ (ಗಣತಿ ನಮೂನೆ) ಭರ್ತಿ ಮಾಡುವ ಮೂಲಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿದರು.
15 hours ago
Voter List Revision: ಮತದಾರರ ಪಟ್ಟಿ ಕುರಿತಂತೆ ಫಾರಂ ಸಲ್ಲಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲು ಮತ್ತು ಕರ್ನಾಟಕ ಕುಟುಂಬ ಐಡಿ ಬಳಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯು ಮಹತ್ವದ ನಿರ್ಣಯ ಕೈಗೊಂಡಿದೆ.
15 hours ago
Digital Trends: ಸಾಮಾಜಿಕ ಮಾಧ್ಯಮಗಳು ಇಂದು ನಮ್ಮೆಲ್ಲರ ದಿನಚರಿಯಲ್ಲಿ ಬೆರೆತು ಹೋಗಿವೆ. ಒಂದು ದಿನ ಅಲ್ಲ, ಒಂದು ಕ್ಷಣವೂ ಕೂಡ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯಲು ಸಾಧ್ಯವಾಗದ ಪರಿಸ್ಥಿತಿಗೆ ನಾವೆಲ್ಲರೂ ತಲುಪಿದ್ದೇವೆ.
16 hours ago
Asian Games Cricket: ಸೆಪ್ಟೆಂಬರ್ 19ರಿಂದ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಹರ್ಮನ್ಪ್ರೀತ್ ಕೌರ್ ನಾಯಕತ್ವದ 15 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.
16 hours ago
Ford Engineers: ಕೃತಕ ಬುದ್ಧಿಮತ್ತೆಯ ನ್ಯೂನತೆ ಸರಿದೂಗಿಸಲು 300 ಕ್ಕೂ ಹೆಚ್ಚು ಅನುಭವಿ ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಿದ್ದು, ಭಾರತದಲ್ಲಿ ಇವಿ ತಯಾರಿಸದಿರಲು ಚಾರ್ಲ್ಸ್ ಪೂನ್ ನೇತೃತ್ವದ ಕಂಪನಿ ನಿರ್ಧರಿಸಿದೆ.
16 hours ago
Tamil Nadu Politics: ಮುಖ್ಯಮಂತ್ರಿ ವಿಜಯ್ ಜುಲೈ 1 ರಂದು ಪಂಚತಾರಾ ಹೋಟೆಲ್ನಲ್ಲಿ ಎಂಡಿಎಂಕೆ ಸೇರಿದಂತೆ ಮಿತ್ರಪಕ್ಷಗಳ ಸಭೆ ಕರೆದಿದ್ದಾರೆ. 107 ಸ್ಥಾನ ಗೆದ್ದಿರುವ ಟಿವಿಕೆ ಈಗ ಡಿಎಂಕೆ ಕೂಟವನ್ನು ದುರ್ಬಲಗೊಳಿಸಲು ಸಜ್ಜಾಗಿದೆ.
16 hours ago
ಏಷ್ಯನ್ ಕ್ರೀಡಾಕೂಟ: 15 ಸದಸ್ಯರ ಭಾರತ ಮಹಿಳಾ ತಂಡಕ್ಕೆ ಹರ್ಮನ್ಪ್ರೀತ್ ನಾಯಕಿ
16 hours ago
Toxic Movie: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ಲೋನ್ಅಪ್' ಸಿನಿಮಾವು ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ನಟ ಯಶ್ ಅಭಿಮಾನಿಗಳಿಗೆ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ.
16 hours ago
WhatsApp Feature Update: ಸ್ನಾಪ್ಚಾಟ್ ಮಾದರಿಯ ಯೂಸರ್ ನೇಮ್ ಸೌಲಭ್ಯ ಈ ವಾರದಿಂದ ಲಭ್ಯವಿದ್ದು ಕುನಾಲ್ ಶಾ ಈಗಾಗಲೇ ಹೆಸರು ಕಾಯ್ದಿರಿಸಿದ್ದಾರೆ. ಸೆಟ್ಟಿಂಗ್ಸ್ ಆವೃತ್ತಿಯಲ್ಲಿ ಹೊಸ ಫೀಚರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ.
17 hours ago
Logo Design Competition: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಚಿನ್ನದ ವ್ಯಾಪಾರ ಮಾಡುವ ಕುಟುಂಬದಲ್ಲಿ ಜನಿಸಿದ ರಾಮ್ ಪ್ರಸಾದ್.ಕೆ ಅವರಿಗೀಗ 25 ವರ್ಷ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
17 hours ago
Ajay Rai Arrest: ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದ ಕಾಂಗ್ರೆಸ್ ನಿಯೋಗದಲ್ಲಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ವರದಿಯಾಗಿದೆ.
17 hours ago
Punjab Kings Batter: ಮನೆ ಕೆಲಸದ ವ್ಯಕ್ತಿಯ ಮೇಲೆ ಹಲ್ಲೆ, ನಿಂದನೆ ಮತ್ತು ಬಲವಂತವಾಗಿ ಅವರ ಮೊಬೈಲ್ ಕಿತ್ತುಕೊಂಡ ಆರೋಪದ ಅಡಿಯಲ್ಲಿ ಶಶಾಂಕ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ.
17 hours ago
ಅನಿರುದ್ದ್ ಜೊತೆ ಹಸೆಮಣೆ ಏರಲು ಸಜ್ಜಾದ SRH ಮಾಲಕಿ ಕಾವ್ಯಾ ಮಾರನ್
17 hours ago
ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ: ಪಂಜಾಬ್ ಕಿಂಗ್ಸ್ ಬ್ಯಾಟರ್ ವಿರುದ್ಧ ದೂರು
17 hours ago
Chigateri District Hospital: ಮಂಗಳವಾರ ಬೆಳಿಗ್ಗೆ 8.45ಕ್ಕೆ ಸಂಭವಿಸಿದ ಈ ಅವಘಡದಲ್ಲಿ ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಭಸ್ಮವಾಗಿದ್ದು, 12 ಕೆಜಿ ಸಾಮರ್ಥ್ಯದ ಸಿಲಿಂಡರ್ ತಾಂತ್ರಿಕ ತೊಂದರೆಯಿಂದ ಸ್ಫೋಟಗೊಂಡಿದೆ.
17 hours ago
Basanagouda Mali Patil: ಯಾದಗಿರಿ ಜಿಲ್ಲೆಯ ಗಣೇಶ ಬಡಾವಣೆಯ ನಿವಾಸದಲ್ಲಿ 64 ವರ್ಷದ ಬ್ಯಾಂಕ್ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ. ಹತ್ತು ಕೋಟಿ ರೂಪಾಯಿ ಠೇವಣಿ ಮರಳಿಸುವಂತೆ ಗ್ರಾಹಕರು ಇತ್ತೀಚೆಗೆ ಧರಣಿ ನಡೆಸಿದ್ದರು.
17 hours ago
Venezuela Earthquake: ವೆನೆಜುವೆಲಾ ಭೂಕಂಪದಲ್ಲಿ ಮೃತರ ಸಂಖ್ಯೆ 1700ಕ್ಕೆ ಏರಿಕೆಯಾಗಿದ್ದು, ಬಿಲಿಯನೇರ್ ವಾರೆನ್ ಬಫೆಟ್ ಅವರು ಗೇಟ್ಸ್ ಫೌಂಡೇಷನ್ಗೆ ದೇಣಿಗೆ ನೀಡದಿರಲು ನಿರ್ಧರಿಸಿದ್ದಾರೆ ಎಂಬ ಪ್ರಮುಖ ವರದಿಗಳು ಇಲ್ಲಿವೆ.
17 hours ago
SpaceX Starmind: ಭೂಮಿಯ ವಿದ್ಯುತ್ ಸಮಸ್ಯೆ ನೀಗಿಸಲು ಬಾಹ್ಯಾಕಾಶದಲ್ಲಿ 70 ಮೀಟರ್ ಅಗಲದ ಸೌರ ಫಲಕಗಳಿರುವ ಎಐ ಉಪಗ್ರಹ ನಿರ್ಮಿಸಲು ಮಸ್ಕ್ ಮುಂದಾಗಿದ್ದಾರೆ. 2027ರ ವೇಳೆಗೆ ಟೆಕ್ಸಾಸ್ ಗಿಗಾಸ್ಯಾಟ್ ಘಟಕದಲ್ಲಿ ಉತ್ಪಾದನೆ ಆರಂಭವಾಗಲಿದೆ.
18 hours ago
India Monsoon: ದೇಶದಲ್ಲಿ ಜೂನ್ ತಿಂಗಳ ಮಳೆ ಪ್ರಮಾಣವು 126 ವರ್ಷಗಳಲ್ಲೇ ಮೂರನೇ ಅತ್ಯಂತ ಕಳಪೆ ಮಟ್ಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ದೇಶದಾದ್ಯಂತ ಸೋಮವಾರದವರೆಗೆ ಕೇವಲ 92.1 ಮಿಲಿಮೀಟರ್ ಮುಂಗಾರು ಮಳೆಯಾಗಿದ್ದು, ಶೇಕಡ 42ರಷ್ಟು ಕೊರತೆ ಹೊಂದಿದೆ.
19 hours ago
ಫಿಫಾ ವಿಶ್ವಕಪ್: ಪ್ರಿಕ್ವಾರ್ಟರ್ಗೆ ದಾಪುಗಾಲಿಟ್ಟ ಕೆನಡಾ
19 hours ago
Nagpur Police Commissioner: ನಾಗ್ಪುರದ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವಾಸ್ ನಂಗರೆ ಪಾಟೀಲ್ ಅವರು, ಆರ್ಎಸ್ಎಸ್ ಕುರಿತು ಆಡಿದ್ದ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.
19 hours ago
Arabian Sea Rescue: ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯು ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
19 hours ago
Natural Disaster Stats: ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ ಎಂದು ಶಾಸಕ ಜಾರ್ಜ್ ರೊಡ್ರಿಗಸ್ ಹೇಳಿದ್ದಾರೆ.
19 hours ago
ಫಿಫಾ ವಿಶ್ವಕಪ್: ಅರ್ಲಿಂಗ್ ಆಟದ ಮೇಲೆ ಕಣ್ಣು
19 hours ago
ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್
19 hours ago
ಕಳಪೆ ಆಟ: ಕೋಚ್ ಮುಜುಂದಾರ್ ಅಸಮಾಧಾನ
20 hours ago
World Cup 2026: ಫಿಫಾ ವಿಶ್ವಕಪ್ 2026ರ ಆವೃತ್ತಿಯ ‘32ರ ಘಟ್ಟ’ದ ಪಂದ್ಯದಲ್ಲಿ ಜಯ ಸಾಧಿಸಿರುವ ಬ್ರೆಜಿಲ್ ಹಾಗೂ ಪೆರುಗ್ವೆ, ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.
20 hours ago
ಒಲಿಂಪಿಕ್ಸ್: ಭಾರತ ಮಹಿಳಾ ತಂಡಕ್ಕೆ ನೇರ ಅರ್ಹತೆ
20 hours ago
FIFA: ಕೊನೇ ಕ್ಷಣದಲ್ಲಿ ಎಡವಿದ ಜಪಾನ್; ಪೆನಾಲ್ಟಿ ಶೂಟೌಟ್ನಲ್ಲಿ ಗೆದ್ದ ಪೆರುಗ್ವೆ
20 hours ago
India US Relations: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತದಲ್ಲಿದ್ದು, ಶೇಕಡ 1ರಷ್ಟು ಮಾತುಕತೆ ಮಾತ್ರ ಬಾಕಿ ಉಳಿದಿದೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಹೇಳಿದ್ದಾರೆ.
20 hours ago
Pakistan Airstrike: ಅಫ್ಘಾನ್ ಗಡಿಯಲ್ಲಿ 36 ನಾಗರಿಕರ ಸಾವಿಗೆ ಭಾರತ ಸಂತಾಪ ಸೂಚಿಸಿದೆ. 163 ಮಂದಿ ಗಾಯಗೊಂಡಿದ್ದು, 29 ಉಗ್ರರನ್ನು ಕೊಂದಿರುವುದಾಗಿ ಪಾಕ್ ಹೇಳಿದೆ. ವಿದೇಶಾಂಗ ಇಲಾಖೆಯು ಅಚಲ ಬೆಂಬಲವನ್ನು ವ್ಯಕ್ತಪಡಿಸಿದೆ.
21 hours ago
Nitin Naveen Warangal Visit: ವೈರಸ್ ಮತ್ತು ಕಾಕ್ರೋಚ್ಗಳ (ಜಿರಳೆ) ಗ್ಯಾಂಗ್ ದೇಶವನ್ನು ವಿಭಜಿಸಲು ಬಯಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ವಾಗ್ದಾಳಿ ನಡೆಸಿದ್ದಾರೆ.
21 hours ago
ಬೆಂಗಳೂರು ಮಹಾನಗರದ ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಕಳೆದ ವಾರ ಸೇವಾ ವ್ಯತ್ಯಯದ ಎರಡು ಘಟನೆಗಳು ಸಂಭವಿಸಿವೆ. ಎರಡು ದಿನಗಳ ಅಂತರದಲ್ಲಿ ಸಂಭವಿಸಿದ ಈ ಅಡಚಣೆಗಳು, ರಾಜಧಾನಿಯ ಅತ್ಯಂತ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ದೌರ್ಬಲ್ಯವನ್ನು ಅನಾವರಣಗೊಳಿಸಿವೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ