Last Updated: 3 Feb 2026 6:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!
(21 hours ago)
37
Menstrual Hygiene: ನಗರದ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ತಲ್ಲಣಗಳನ್ನು ಹೇಳಿಕೊಂಡಳು. ಇದು ಆಕೆಯೊಬ್ಬಳ ಸಮಸ್ಯೆಯಲ್ಲ, ಶಾಲೆ– ಕಾಲೇಜುಗಳಿಗೆ ಹೋಗುವ ಹದಿಹರೆಯದ ಎಲ್ಲ ಹೆಣ್ಣು ಮಕ್ಕಳ ತುಮುಲಗಳಿವು.
(19 hours ago)
30
ಭಾರತದ ಪಂದ್ಯ ಬಹಿಷ್ಕರಿಸಿದರೆ ಗಂಭೀರ ಪರಿಣಾಮ: ಪಾಕ್ಗೆ ಐಸಿಸಿ ಎಚ್ಚರಿಕೆ
(22 hours ago)
29
India vs Pakistan: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
(22 hours ago)
27
'ಗುಲಾಮರ ಅಪ್ಪ' ಫೇಸ್ಬುಕ್ ಖಾತೆ ಅಡ್ಮಿನ್ ಬಂಧನ
(18 hours ago)
25
Nirmala Sitharaman: ಮೂಲಸೌಕರ್ಯ ಮತ್ತು ತಯಾರಿಕೆಗೆ ಹೆಚ್ಚು ಒತ್ತು ಕೊಟ್ಟಿರುವ, ಮಧ್ಯಮ ವರ್ಗದ ನಿರೀಕ್ಷೆಗಳನ್ನು ಕಡೆಗಣಿಸಿರುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಭಾನುವಾರ ಮಂಡಿಸಿದ್ದಾರೆ.
(23 hours ago)
18
Groom Stabbed: ಮದುವೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿದಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಭಾನುವಾರ ಮುಂಜಾನೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದರ್ಶನ್, ಮಿಥುನ್ ಹಾಗೂ ವಧು ನಯನಾ ಬಂಧಿತ ಆರೋಪಿಗಳು.
(19 hours ago)
18
Supreme Court: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
(23 hours ago)
17
Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026–27ನೇ ಸಾಲಿನ ಬಜೆಟ್ ವರ್ತಮಾನದ ಆರ್ಥಿಕ ಸವಾಲುಗಳಿಗೆ ದಿಟ್ಟ ಹಾಗೂ ಸೃಜನಶೀಲ ಯೋಜನೆಗಳಿಲ್ಲದ, ಹೊಸ ಕನಸುಗಳನ್ನು ಕಟ್ಟಿಕೊಡದ ಮುಂಗಡಪತ್ರವಾಗಿದೆ. ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು
(22 hours ago)
17
Balochistan Operation: ಕಳೆದ 40 ತಾಸಿನಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಕನಿಷ್ಠ 145 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಹೇಳಿದ್ದಾರೆ.
(18 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
Zee News ಕನ್ನಡ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 2
ಬ್ಯಾಡ್ಮಿಂಟನ್: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ
7 hours ago
ಅನಾಹತ್ ಮುಡಿಗೆ 'ಸ್ಕ್ವಾಷ್ ಆನ್ ಫೈರ್' ಕಿರೀಟ
7 hours ago
ಟಿ20 ವಿಶ್ವಕಪ್: ಫಿಟ್ನೆಸ್ ಸಾಬೀತುಪಡಿಸಿದ ತಿಲಕ್ ವರ್ಮಾ
8 hours ago
Karnataka HC Dismissal: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ 51 ಜನರ ಹುದ್ದೆ ವಜಾಗೊಳಿಸಬೇಕೆಂದು ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಅರ್ಜಿದಾರನಿಗೆ ₹10 ಲಕ್ಷ ದಂಡದ ಎಚ್ಚರಿಕೆ ನೀಡಿದೆ.
8 hours ago
Gold Price India: ಚಿನ್ನದ ದರ ₹12,800 ಹಾಗೂ ಬೆಳ್ಳಿ ₹52,000 ಇಳಿಕೆಯಾಗಿದ್ದು, ಕಳೆದ ಮೂರು ವಹಿವಾಟು ದಿನಗಳಲ್ಲಿ ಹೂಡಿಕೆದಾರರ ಲಾಭದ ಮೊತ್ತ ವಾಪಸಿನಿಂದ ಅಮೂಲ್ಯ ಲೋಹಗಳ ಬೆಲೆಗೆ ಭಾರಿ ಕುಸಿತ ಕಂಡುಬಂದಿದೆ.
8 hours ago
Air India Flight Safety: ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದಲ್ಲಿ, ಎಂಜಿನ್ಗೆ ಇಂಧನ ಪೂರೈಸುವ ಸ್ವಿಚ್ ವಿಫಲವಾಗಿದ್ದರಿಂದ ಆ ವಿಮಾನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
8 hours ago
Gold Heist Probe: ಕೆಂಪಾಪುರದ ಬಿಲ್ಡರ್ ಮನೆಗೆ ಚಿನ್ನಾಭರಣ ಕಳ್ಳತನದ ಆರೋಪದಲ್ಲಿರುವ ನೇಪಾಳದ ದಂಪತಿ ಪತ್ತೆಗೆ 7 ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ದೇಶದಾದ್ಯಂತ ಶೋಧ ಕಾರ್ಯ ನಡೆಯುತ್ತಿದೆ.
8 hours ago
Wangchuk Controversy: ವಾಂಗ್ಚೂಕ್ ಬಂಧನದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, ಅವರು ಝೆನ್–ಜಿ ಸಮುದಾಯವನ್ನು ಪ್ರಚೋದಿಸಿ ಗಾಂಧಿ ಭಾಷಣಗಳನ್ನು ಬಳಸಿದರೆಂದು ಕೇಂದ್ರ ಸರ್ಕಾರ ಲಡಾಖ್ ಆಡಳಿತದ ಪರವಾಗಿ ವಾದಿಸಿದೆ.
8 hours ago
ವೇತನ ಕಡಿತಕ್ಕೆ ಒಪ್ಪಿದ ಬಿಎಫ್ಸಿ ಆಟಗಾರರು
8 hours ago
T20 World Cup Revenue: ಪಾಕಿಸ್ತಾನ ಭಾರತ ಪಂದ್ಯ ಬಹಿಷ್ಕಾರದಿಂದ ಐಸಿಸಿ, ಪ್ರಸಾರ ಸಂಸ್ಥೆಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ₹2,200 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಉದ್ಯಮ ಮೂಲಗಳು ಅಂದಾಜು ಮಾಡಿವೆ.
8 hours ago
Nirmala Sitharaman Budget: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಾರ ಬೇಡಿಕೆ ಹೆಚ್ಚಿಸಲು ಹೂಡಿಕೆಗೆ ಆದ್ಯತೆ ನೀಡಲಾಗಿದ್ದು, ಎಫ್ಅಂಡ್ಒ ಮೇಲಿನ ಎಸ್ಟಿಟಿ ಹೆಚ್ಚಳದ ಮೂಲಕ ಊಹಾ ವಹಿವಾಟು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.
8 hours ago
Devanahalli Industrial Tax: ದೇವನಹಳ್ಳಿ ಕೈಗಾರಿಕಾ ಪ್ರದೇಶದ ಆಸ್ತಿ ತೆರಿಗೆ ಸಂಗ್ರಹ ಹೊಣೆ ಈಗ ಕೆಐಎಡಿಬಿಗೆ ವಹಿಸಲಾಗಿದ್ದು, ಫಾಕ್ಸ್ಕಾನ್ ಘಟಕ ಸೇರಿದಂತೆ ಎಲ್ಲಾ ಉದ್ದಿಮೆಗಳು ಮಂಡಳಿಗೆ ತೆರಿಗೆ ಪಾವತಿಸಬೇಕಾಗಿದೆ.
8 hours ago
NREGA Protest Karnataka: ನರೇಗಾ ಉಳಿಸಿ ಆಂದೋಲನದ ಅಂಗವಾಗಿ ನರೇಗಾ ರಕ್ಷಣಾ ಒಕ್ಕೂಟ ಹಮ್ಮಿಕೊಂಡ ಮಹಾಪಂಚಾಯಿತಿಯಲ್ಲಿ ‘ವಿಬಿ– ಗ್ರಾಮ್ ಜಿ’ ತಿರಸ್ಕಾರ ಮತ್ತು ಕೇಂದ್ರೀಕರಣ ವಿರೋಧಕ್ಕೆ ನಿರ್ಣಯ ಕೈಗೊಳ್ಳಲಾಗಿದೆ.
8 hours ago
ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಲು ಪಾಕ್ ತೀರ್ಮಾನ: ಭಾಗೀದಾರರಿಗೆ ಭಾರಿ ನಷ್ಟ
8 hours ago
ದಿನ ಭವಿಷ್ಯ: ಮಾನಸಿಕ ಒತ್ತಡ ಕಡಿಮೆಯಾಗಲು ಜನರ ಜತೆ ಬೆರೆಯಿರಿ
9 hours ago
ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್
9 hours ago
Supreme Court Porsche Car Accident: ಪುಣೆಯಲ್ಲಿ ನಡೆದಿದ್ದ ಪೋಶೆ ಕಾರು ಅಪಘಾತ ಪ್ರಕರಣದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ
9 hours ago
Daily News Roundup: ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳಲ್ಲೇ ಏರ್ ಇಂಡಿಯಾ ತಾಂತ್ರಿಕ ದೋಷ, ಮಮತಾ ಬ್ಯಾನರ್ಜಿ ಆರೋಪ, ಟಿ20 ವಿವಾದ, ದಲೈ ಲಾಮರಿಗೆ ಗ್ರ್ಯಾಮಿ ನಾಮಿನೇಷನ್ ಸೇರಿವೆ.
10 hours ago
ಸರ್ಕಾರ, ಮಂಡಳಿಯ ನಿರ್ಧಾರಕ್ಕೆ ಆಟಗಾರರು ಬದ್ಧ: ಸಲ್ಮಾನ್ ಅಲಿ ಆಘಾ
10 hours ago
Air India Flight Safety: ಕಳೆದ ವರ್ಷದ ಅಹಮದಾಬಾದ್ನಲ್ಲಿ ನಡೆದಿದ್ದ ವಿಮಾನ ಅಪಘಾತದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಸೋಮವಾರ ಲಂಡನ್ನಿಂದ ಬೆಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ದೋಷ ಕಂಡುಬಂದಿದೆ ಎಂದು ವರದಿಯಾಗಿದೆ.
10 hours ago
ಫುಟ್ಬಾಲ್: ಬಾಂಗ್ಲಾಕ್ಕೆ ಮಣಿದ ಭಾರತ
10 hours ago
ಉಜ್ಬೇಕಿಸ್ತಾನದ ಗ್ರ್ಯಾಂಡ್ಮಾಸ್ಟರ್: ಅಬ್ದುಸತ್ತಾರೋವ್ಗೆ ಕಿರೀಟ
11 hours ago
ರಣಜಿ: ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಜೈಸ್ವಾಲ್, ಠಾಕೂರ್ ಕಣಕ್ಕೆ
11 hours ago
ಏನ್ರೀ ಇದು ಲೋಕ್ ಅದಾಲತ್ನಲ್ಲಿ ಗಾಂಜಾ ಆರೋಪದ ಕೇಸುಗಳನ್ನೆಲ್ಲಾ ಸೆಟಲ್ ಮಾಡಲಾಗುತ್ತದೆಯೇ?
11 hours ago
ಬಿಬಿಸಿ ಸ್ಪೋರ್ಟ್ಸ್ ಅವಾರ್ಡ್: ಕೌರ್, ಮಂದಾನ ನಾಮನಿರ್ದೇಶನ
11 hours ago
Rahul Gandhi: ಧುರಂಧರ್ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕರ ಹೆಸರು ರಾಹುಲ್ ಗಾಂಧಿ ಎಂಬುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೇ ಎನ್ನುವ ಗೊಂದಲ ಉಂಟಾಗಿದೆ. ಆದರೆ ಅವರು ಈ ಸಿನಿಮಾಗೆ ಸಂಬಂಧಪಟ್ಟಿಲ್ಲ.
11 hours ago
ಆಸ್ಟ್ರೇಲಿಯಾ ತಂಡಕ್ಕೆ ಆಘಾತ: ಆರಂಭಿಕ ಪಂದ್ಯಗಳಿಗೆ ಹ್ಯಾಜಲ್ವುಡ್ ಅಲಭ್ಯ
11 hours ago
Cricket Match Boycott: ಫೆಬ್ರುವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಅನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಬಹಿಷ್ಕರಿಸಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇತಿಹಾಸದಲ್ಲೂ ಹಲವು ಉದಾಹರಣೆಗಳಿವೆ.
12 hours ago
IND vs PAK| ವಿಶ್ವಕಪ್ ಬಹಿಷ್ಕರಿಸಿದ್ದು ಇದೇ ಮೊದಲಲ್ಲ; ಈ ಹಿಂದಿನ ಘಟನೆಗಳ ವಿವರ
12 hours ago
ಚುರುಮುರಿ: ಬಜೆಟ್ ಕನಸು
12 hours ago
Maharashtra Politics: ಮುಂಬರುವ ಜಿಲ್ಲಾ ಪರಿಷತ್ ಮತ್ತು ಪಂಚಾಯಿತಿ ಸಮಿತಿ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಲ್ಲಿ, ಅವರಿಗೆ ನೀಡಬೇಕಾದ ಅಭಿವೃದ್ಧಿ ನಿಧಿಯನ್ನು ತಡೆಹಿಡಿಯುತ್ತೇವೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.
13 hours ago
‘ಮಾಜಿ ಆಟಗಾರರಂತೆ ಅವರ ತಂಡ’ ಪಾಕ್ ವಿರುದ್ಧ ಗವಾಸ್ಕರ್, ಹರ್ಭಜನ್ ವ್ಯಂಗ್ಯ
14 hours ago
ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ
14 hours ago
Pakistan Cricket Criticism: ಫೆಬ್ರುವರಿ 15ರಂದು ಭಾರತ ವಿರುದ್ಧದ ಪಂದ್ಯವನ್ನು ಪಾಕ್ ಆಡದಿರಲು ನಿರ್ಧರಿಸಿದ್ದ ಹಿನ್ನೆಲೆ ಗವಾಸ್ಕರ್ ಮತ್ತು ಹರ್ಭಜನ್ ತೀವ್ರ ವ್ಯಂಗ್ಯವಾಡಿದ್ದು, ಐಸಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
14 hours ago
Pakistan Boycott: 2026ರ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದೆ. ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
14 hours ago
Supreme Court Porsche Car Accident: ಪುಣೆ ಪೋಶೆ ಕಾರು ಅಪಘಾತ ಪ್ರಕರಣದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಜತೆಗೆ, ಬಾಲಾಪರಾಧಿಗಳನ್ನು ಒಳಗೊಂಡ ಇಂತಹ ಘಟನೆಗಳಿಗೆ ಪೋಷಕರೇ ಕಾರಣ ಎಂದೂ ಅಭಿಪ್ರಾಯಪಟ್ಟಿದೆ.
14 hours ago
Kannada Film Review: ಹಳ್ಳಿಯ ಹಿನ್ನೆಲೆ, ಮುದ್ದಾದ ಬಾಲ್ಯದ ಕಥೆ, ಸಹಜ ನಟನೆ, ಸೊಗಸಾದ ಛಾಯಾಚಿತ್ರಣ, ಮನಸ್ಸಿಗೆ ತಾಕುವ ಸಂದೇಶಗಳು ‘ವಲವಾರ’ ಸಿನಿಮಾವನ್ನು ನಿಜವಾಗಿಯೂ ನೋಡಬಹುದಾದ ಚಿತ್ರವನ್ನಾಗಿ ಮಾಡಿವೆ.
14 hours ago
Veerabhadran Ramanathan: ಭೂವಿಜ್ಞಾನದ ನೊಬೆಲ್ ಪ್ರಶಸ್ತಿ ಎಂದು ಖ್ಯಾತಿಯಾದ 2026ರ ಕಾರ್ಪರ್ಡ್ ಪ್ರಶಸ್ತಿಯು ಅಮೆರಿಕದಲ್ಲಿನ ಭಾರತ ಮೂಲದ ಖ್ಯಾತ ಪರಿಸರ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಸಂದಿದೆ.
14 hours ago
Rani Mukerji Statement: ಬಾಲಿವುಡ್ ನಟಿ ‘ರಾಣಿ ಮುಖರ್ಜಿ’ ನಟನೆಯ ‘ಮರ್ದಾನಿ 3’ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
15 hours ago
ಭಾರತ ವಿರುದ್ಧದ ಕ್ರಿಕೆಟ್ ಪಂದ್ಯ ಬಹಿಷ್ಕರಿಸಿದ ಪಾಕ್: ‘ಅವಮಾನಕರ’ ಎಂದ ಶಶಿ ತರೂರ್
15 hours ago
ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ
15 hours ago
Parliament Disruption: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ನಂತರ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
15 hours ago
Sheikh Hasina Conviction: ರಾಜಧಾನಿ ಹೊರವಲಯದಲ್ಲಿ ವಸತಿ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾ ವಿಶೇಷ ನ್ಯಾಯಾಲಯವು ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
15 hours ago
Rakkasapuradol: ರಾಜ್.ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಚಿತ್ರವು ಫೆ. 6ರಂದು ಬಿಡುಗಡೆಯಾಗಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ .ಕೆಲ ದಿನಗಳ ಹಿಂದೆ ‘ರಕ್ಕಸಪುರದೋಳ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಪ್ರೇಕ್ಷಕರ ಗಮನ
16 hours ago
Kanakapura Kanakotsava: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರೂರಾದ ಕನಕಪುರದಲ್ಲಿ ಕನಕೋತ್ಸವ ಅದ್ಧೂರಿಯಾಗಿ ನಡೆದಿದೆ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹೋದರಿಬ್ಬರು ಸೇರಿಕೊಂಡು ಆಯೋಜಿಸಿದ್ದ ಸಮಾರಂಭಕ್ಕೆ ಚಂದನವನದ ಜನಪ್ರಿಯ ತಾರೆಯರು ಭಾಗಿಯಾಗಿದ್ದರು.
17 hours ago
Dalai Lama Grammy: ಟಿಬೆಟಿಯನ್ ಧರ್ಮಗುರು ದಲೈ ಲಾಮ ಅವರು ಇದೇ ಮೊದಲ ಬಾರಿಗೆ 'ಗ್ರ್ಯಾಮಿ ಪ್ರಶಸ್ತಿ' ಗೌರವಕ್ಕೆ ಭಾಜನರಾಗಿದ್ದಾರೆ.
17 hours ago
ಬೆಂಗಳೂರಲ್ಲೊಂದು ತಾರಸಿ ತೋಟ: ಕಾಫಿ, ಕಬ್ಬು, ಬಾಳೆ, ಸಪೋಟ... ಏನುಂಟು ಏನಿಲ್ಲ?
17 hours ago
Balochistan Operation: ಕಳೆದ 40 ತಾಸಿನಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಕನಿಷ್ಠ 145 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಹೇಳಿದ್ದಾರೆ.
18 hours ago
Rambha Ho Song: ಬಾಲಿವುಡ್ ಖ್ಯಾತ ನಟಿ ‘ಕಲ್ಪನಾ ಅಯ್ಯರ್’ ತಮ್ಮ 69ನೇ ವಯಸ್ಸಿನಲ್ಲೂ ಅದ್ಭುತ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
18 hours ago
'ಗುಲಾಮರ ಅಪ್ಪ' ಫೇಸ್ಬುಕ್ ಖಾತೆ ಅಡ್ಮಿನ್ ಬಂಧನ
18 hours ago
Supreme Court Verdict: ದಕ್ಷಿಣ ಪಿನಾಕಿನಿ ಜಲವಿವಾದ ಪ್ರಕರಣದಲ್ಲಿ ಜಲವಿವಾದ ನ್ಯಾಯಮಂಡಳಿ ಸ್ಥಾಪನೆಗೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ನ್ಯಾಯಮೂರ್ತಿ ವಿಕ್ರಮನಾಥ್ ಪೀಠ ಈ ತೀರ್ಪು ನೀಡಿದೆ.
18 hours ago
Menstrual Hygiene: ನಗರದ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ತಲ್ಲಣಗಳನ್ನು ಹೇಳಿಕೊಂಡಳು. ಇದು ಆಕೆಯೊಬ್ಬಳ ಸಮಸ್ಯೆಯಲ್ಲ, ಶಾಲೆ– ಕಾಲೇಜುಗಳಿಗೆ ಹೋಗುವ ಹದಿಹರೆಯದ ಎಲ್ಲ ಹೆಣ್ಣು ಮಕ್ಕಳ ತುಮುಲಗಳಿವು.
19 hours ago
Financial Planning: ಜೀವನದಲ್ಲಿ ಹಣಕಾಸಿನ ಅನಿಶ್ಚಿತತೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಉದ್ಯೋಗ ನಷ್ಟ, ಆಸ್ಪತ್ರೆ ವೆಚ್ಚಗಳಂತಹ ಸಮಸ್ಯೆಗಳನ್ನು ಎದುರಿಸಲು ಮದ್ಯಮ ವರ್ಗದ ಜನರಿಗೆ ತುರ್ತು ನಿಧಿ ಅತ್ಯಂತ ಅಗತ್ಯವಾಗಿದೆ ಎಂದು ಈ ಲೇಖನ ವಿವರಿಸುತ್ತದೆ.
19 hours ago
Groom Stabbed: ಮದುವೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿದಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಭಾನುವಾರ ಮುಂಜಾನೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದರ್ಶನ್, ಮಿಥುನ್ ಹಾಗೂ ವಧು ನಯನಾ ಬಂಧಿತ ಆರೋಪಿಗಳು.
19 hours ago
Indian GDP Growth: ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಕೀಳು ಮಟ್ಟದಲ್ಲಿ ಕಾಣಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಲಹೆ ನೀಡಿದ್ದಾರೆ.
19 hours ago
Karnataka Tourism: ಕೊಳ್ಳಗಳ ನಾಡು ಎಂದು ಖ್ಯಾತ ರಾಮದುರ್ಗ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕೊರತೆಯಿಂದ ಕೆಲವು ತಾಣಗಳು ಮುಚ್ಚಿಹೋಗುವ ಆತಂಕ ಮನೆ ಮಾಡಿದೆ. ತಾಲ್ಲೂಕಿನಲ್ಲಿ ೮ ಕೊಳ್ಳಗಳು ಇವೆ.
19 hours ago
KCR Interrogated: ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರನ್ನು ವಿಶೇಷ ತನಿಖಾ ತಂಡವು (ಎಸ್ಐಟಿ) ಭಾನುವಾರ ವಿಚಾರಣೆಗೊಳಪಡಿಸಿತು.
19 hours ago
ಭಾರತವು ಇರಾನ್ ಬದಲಿಗೆ ವೆನೆಜುವೆಲಾದಿಂದ ತೈಲ ಖರೀದಿಸಲಿದೆ: ಡೊನಾಲ್ಡ್ ಟ್ರಂಪ್
20 hours ago
South Pennar River: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ತೀರ್ಪು ಪ್ರಕಟಿಸಲಿದೆ.
20 hours ago
ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ