Last Updated: 6 Jun 2026 6:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಭಾರತದಲ್ಲಿಯೇ ಉತ್ಪಾದಿಸಲು ರಷ್ಯಾ ಅಧ್ಯಕ್ಷ ಪುಟಿನ್ ಒಲವು
(22 hours ago)
32
Karnataka MLC Election: ಡಿ.ಕೆ.ಶಿವಕುಮಾರ್ ಆಪ್ತ ವಿನಯ್ ಕಾರ್ತಿಕ್ ನಾಮಪತ್ರ ಸಲ್ಲಿಕೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 32 ಮತಗಳ ಅಗತ್ಯವಿದ್ದು, ಪ್ರತಿಪಕ್ಷ ಜೆಡಿಎಸ್ ಶಾಸಕರ ಬೆಂಬಲ ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ.
(20 hours ago)
24
PM Modi Gujarat Visit: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾದ ಕೆಲವೇ ದಿನಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
(21 hours ago)
20
Just Maath Maathalli: ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಗಳ ನಡೆದರೂ ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಯ ನಂತರ ಬಗೆಹರಿಸುತ್ತಿದ್ದುದು ಅಂಬರೀಶ್. ಒಮ್ಮೆ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ ನಡೆದಿತ್ತು.
(7 hours ago)
19
Konanakatte Estate: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಕೋಣನಕಟ್ಟೆ ತೋಟದಲ್ಲಿ ಶುಕ್ರವಾರ ನಡೆದ ಕಾಡಾನೆ ದಾಳಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ(51) ಮೃತಪಟ್ಟಿದ್ದಾರೆ.
(21 hours ago)
17
South India Weather Update: ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ತಾಪಮಾನ ದಾಖಲಾಗಲಿದ್ದು ಹೈದರಾಬಾದ್ ಮತ್ತು ಅಮರಾವತಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
(8 hours ago)
16
Kannada Actor Rakshit Shetty: ನಟ, ನಿರ್ದೇಶಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪರಂವಃ ಸ್ಟುಡಿಯೋಸ್ ಅವರಿಗೆ ಶುಭಕೋರಿದೆ.
(7 hours ago)
15
Innovative Farming: ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ಅನಿಲ್ ಐದಾರು ಲಕ್ಷ ಖರ್ಚು ಮಾಡಿ ಒಂದು ಎಕರೆಯಲ್ಲಿ ಹರಿಮನ್-99 ಸೇರಿದಂತೆ ಮೂರು ತಳಿಯ 400 ಸೇಬಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.
(7 hours ago)
14
ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
(9 hours ago)
13
Norway Chess Tournament: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
(10 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 6
ಚಿನಕುರುಳಿ ಕಾರ್ಟೂನು; ಜೂನ್ 06, ಶನಿವಾರ, 2026
12 mins ago
Aland Post Office: ಎಪಿಎಂಸಿ ಆವರಣದ ಕಚೇರಿಯಲ್ಲಿ ಕಿಡಿಗೇಡಿಗಳು ಎನ್ ಕೆ ಪಠಾಣ್ ಅವರ ದೂರಿನಂತೆ ಅಲ್ಮೇರಾ ದಾಖಲೆ ಚೆಲ್ಲಾಪಿಲ್ಲಿ ಮಾಡಿ, ಅತಿ ಭಾರದ ಕಬ್ಬಿಣದ ಲಾಕರ್ ಸಾಗಿಸಲಾಗದೆ ಪರಾರಿಯಾಗಿದ್ದಾರೆ.
12 mins ago
BK Hariprasad criticism: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಎಕ್ಸ್ ಪೋಸ್ಟ್ ಮೂಲಕ ಮೋಹನ್ ಭಾಗವತ್ ಮತ್ತು ಅಮಿತ್ ಶಾ ಅವರ ಆಯ್ಕೆಯನ್ನು ಪ್ರಶ್ನಿಸಿದ್ದು, ಬಿಜೆಪಿ ಎಂದಿಗೂ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಿಸಿದ್ದಾರೆ.
12 mins ago
ಚುರುಮುರಿ: ಕೇಶಿರಾಜರ ಒಡ್ಡೋಲಗ!
12 mins ago
Railway tracks death: 23 ವರ್ಷದ ಶಿವಪ್ಪ ಹಾಗೂ 16 ವರ್ಷದ ಅಪ್ರಾಪ್ತ ಬಾಲಕಿ ದೇವನ ತೇಗನೂರು ಗ್ರಾಮದ ಬಳಿ ಪ್ರಾಣ ಬಿಟ್ಟಿದ್ದು, ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12 mins ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 06 ಜೂನ್ 2026
12 mins ago
ಗುಂಡಣ್ಣ ಕಾರ್ಟೂನು: ಶನಿವಾರ, ಜೂನ್ 06, 2026
12 mins ago
Karnataka CET Results: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ.
12 mins ago
IND vs AFG Test: ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾವು ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ.
12 mins ago
IND vs AFG Test | ರಾಹುಲ್, ಗಿಲ್ ಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಭಾರತ
42 mins ago
Kerala Monsoon Update: ತ್ರಿಶೂರ್ನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವಯನಾಡ್ ಸೇರಿ ವಿವಿಧೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮೀನುಗಾರರು ನೂರಕ್ಕೆ 60 ಕಿ.ಮೀ ವೇಗದ ಗಾಳಿಯ ಬಗ್ಗೆ ಎಚ್ಚರಿಕೆ ವಹಿಸಬೇಕು.
72 mins ago
Ram Charan Peddi Success: ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
72 mins ago
ವಿಧಾನ ಪರಿಷತ್: ವಿನಯ್ ಕಾರ್ತಿಕ್ ಕಾಂಗ್ರೆಸ್ನ 5 ನೇ ಅಭ್ಯರ್ಥಿ
72 mins ago
Karna Serial Actor: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ‘ ಧಾರಾವಾಹಿ ಈಗಾಗಲೇ ಕಿರುತೆರೆಯಲ್ಲಿ ಮನೆಮಾತಾಗಿದೆ. ಈ ಧಾರಾವಾಹಿಯ ಖಳನಾಯಕ ಸಂಜಯ್ ಪಾತ್ರಧಾರಿ ವಿನಯ್ ಕಶ್ಯಪ್ ‘ಪ್ರಜಾವಾಣಿ ಡಿಜಿಟಲ್‘ ಜೊತೆ ಮಾತನಾಡಿದ್ದಾರೆ.
72 mins ago
Sonam Wangchuk support: ರಾಷ್ಟ್ರರಾಜಧಾನಿಯಲ್ಲಿರುವ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ವಿಜ್ಞಾನಿ ಮತ್ತು ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ನೀಡಿದ್ದಾರೆ.
101 mins ago
Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.
101 mins ago
Virat Kohli Injury: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶನಿವಾರ(ಜೂನ್ 6) ತಿಳಿಸಿದ್ದಾರೆ.
2 hours ago
CJP Protest: ಜಂತರ್ ಮಂತರ್ನಲ್ಲಿ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಲಾಯಿತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
2 hours ago
Niger Sahara Death: ಮಾಲಿಯಿಂದ ಈದ್ ಹಬ್ಬ ಮುಗಿಸಿ ಮರಳುತ್ತಿದ್ದ ಲಾರಿ ಅಸ್ಸಾಮಕಾದಿಂದ 80 ಕಿಮೀ ದೂರದಲ್ಲಿ ಕೆಟ್ಟುಹೋದ ಪರಿಣಾಮ, 49 ಜನರು ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದು 50 ಕಿಮೀ ನಡೆದು ಮಾಹಿತಿ ನೀಡಿದ್ದಾರೆ.
2 hours ago
ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಅಲಭ್ಯ; ಜೈಸ್ವಾಲ್ಗೆ ಸ್ಥಾನ
2 hours ago
R Ashoka Criticizes Government: ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರಿಲ್ಲದೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ವ್ಯತ್ಯಯವಾಗಿದೆ ಮತ್ತು ಬಿಡಿಎ ಜವಾಬ್ದಾರಿಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ ಎಂದು ಅಶೋಕ ಕಿಡಿಕಾರಿದ್ದಾರೆ.
3 hours ago
Football History: ಪ್ರಸಿದ್ಧ ಫುಟ್ಬಾಲ್ ಟೂರ್ನಿಯಾದ ಫಿಫಾ ವಿಶ್ವಕಪ್ 2026ರ ಜೂನ್ 11 ರಿಂದ ಆರಂಭವಾಗಲಿದೆ. ಈ ಬಾರಿ 48 ತಂಡಗಳು ಭಾಗಿಯಾಗಲಿವೆ.
3 hours ago
ಫಿಫಾ ವಿಶ್ವಕಪ್ನಲ್ಲಿ ನಡೆದ ವಿವಾದಾತ್ಮಕ ಘಟನೆಗಳಿವು...
3 hours ago
ಭಾರತ ಟಿ20 ತಂಡಕ್ಕೆ ಸೂರ್ಯನ ಬದಲು ಶ್ರೇಯಸ್ಗೆ ನಾಯಕತ್ವ, ವೈಭವ್ಗೆ ಸ್ಥಾನ
3 hours ago
Congress Crisis: ಜಲಸಂಪನ್ಮೂಲ ಖಾತೆ ಬೇಡವೆಂದು ಪಟ್ಟು ಹಿಡಿದಿರುವ ರೆಡ್ಡಿಯವರನ್ನು ಸುರ್ಜೇವಾಲಾ ಭೇಟಿ ಮಾಡಿದ್ದು, ಪರಿಷತ್ ಚುನಾವಣೆಯ ಐದನೇ ಅಭ್ಯರ್ಥಿ ಗೆಲುವಿಗೆ ಪಕ್ಷವು ಯೋಜಿತ ತಂತ್ರ ರೂಪಿಸಿದೆ ಎಂದು ಹರಿಪ್ರಸಾದ್ ತಿಳಿಸಿದರು.
3 hours ago
Ramalinga Reddy resignation update: ಡಿ.ಕೆ. ಶಿವಕುಮಾರ್ ಅವರು ದೇವರಾಜ ಅರಸು ಪುಣ್ಯಸ್ಮರಣೆ ವೇಳೆ ಪುಷ್ಪ ನಮನ ಸಲ್ಲಿಸಿ, ಜೂನ್ 5 ರಂದು ಖರ್ಗೆ ನಾಮಪತ್ರ ಸಲ್ಲಿಕೆ ಮತ್ತು ಪವನ್ ಖೇರಾ ಸ್ಪರ್ಧೆಯ ಕುರಿತು ಮಾಹಿತಿ ಹಂಚಿಕೊಂಡರು.
3 hours ago
Himachal Pradesh Earthquake: ಹಿಮಾಚಲ ಪ್ರದೇಶದ ಧೌಲಾಧರ್ ಶ್ರೇಣಿಯ 22.5 ಕಿ.ಮೀ ಆಳದಲ್ಲಿ 5.0 ತೀವ್ರತೆಯ ಕಂಪನ ವರದಿಯಾಗಿದ್ದು, ಕಾಂಗ್ರಾ ಜಿಲ್ಲೆಯನ್ನು ಅತ್ಯಂತ ಅಪಾಯಕಾರಿ ಭೂಕಂಪ ವಲಯ 5ಕ್ಕೆ ಸೇರಿಸಲಾಗಿದೆ.
3 hours ago
ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ಗೆ ನಾಯಕತ್ವ, ಸೂರ್ಯವಂಶಿಗೆ ಸ್ಥಾನ
4 hours ago
India Cricket: ಮುಂಬರುವ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸಚಿನ್ ದಾಖಲೆ ಮುರಿದು ಕಿರಿಯ ಆಟಗಾರನಾಗಿ ಪದಾರ್ಪಣೆ ಮಾಡಲಿದ್ದಾರೆ. ಪಂಜಾಬ್ ಕಿಂಗ್ಸ್ ಮುನ್ನಡೆಸಿದ ಶ್ರೇಯಸ್ ತಂಡಕ್ಕೆ ಮರಳಿದ್ದು ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ.
4 hours ago
ಹಾವೇರಿ: ಜಮೀರ್ ಅಮಾನತು ಮಾಡಿ ಎಂದಿದ್ದ ಶಾಸಕ ಪಠಾಣ; ಅಜ್ಜಂಪೀರ್
5 hours ago
Tamil Nadu Politics: ತೀವ್ರ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಎಐಎಡಿಎಂಕೆ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪಕ್ಷದ ನಾಲ್ವರು ಮಾಜಿ ಸಚಿವರು ಶನಿವಾರ ಆಡಳಿತಾರೂಢ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
5 hours ago
ಯೋಗಾಸನ ಚಾಂಪಿಯನ್ಷಿಪ್: ಮೊದಲ ದಿನವೇ ಭಾರತಕ್ಕೆ ಐದು ಚಿನ್ನ
5 hours ago
K Annamalai Party: ಬಿಜೆಪಿ ತೊರೆದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈಗ ಹೊಸ ರಾಜಕೀಯ ಜನಾಂದೋಲನ ನಡೆಸುವ ಕುರಿತು ಮಾತನಾಡಿದ್ದಾರೆ. ಹಾಗಾದರೆ ಅವರ ಮುಂದಿನ ಹಾದಿಯೇನು ಎನ್ನುವ ಬಗ್ಗೆ ಚರ್ಚೆ ಇಲ್ಲಿದೆ.
6 hours ago
Cockroach Janata Party: ಸ್ಥಾಪಕ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯಿತು. ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ವಕ್ತಾರರಾಗಿ ಸೇರಿದ್ದಾರೆ.
6 hours ago
Abhijeet Dipke Protest: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರಿನ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಶನಿವಾರ ಭಾರತಕ್ಕೆ ಬಂದಿದ್ದು, ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
6 hours ago
Just Maath Maathalli: ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಗಳ ನಡೆದರೂ ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಯ ನಂತರ ಬಗೆಹರಿಸುತ್ತಿದ್ದುದು ಅಂಬರೀಶ್. ಒಮ್ಮೆ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ ನಡೆದಿತ್ತು.
7 hours ago
Russia India Relations: ಸಾರ್ವಭೌಮ ರಾಷ್ಟ್ರದ ರಕ್ಷಣಾ ಆಯ್ಕೆಗಳ ಮೇಲೆ ಬಾಹ್ಯ ಒತ್ತಡ ಹೇರಬಾರದೆಂದು ಎಚ್ಚರಿಸಿದ ಪುಟಿನ್, ಭಾರತವು ರಾಷ್ಟ್ರೀಯ ಹಿತಾಸಕ್ತಿಗಾಗಿ ಎಸ್ಯು-57 ಅಥವಾ ಎಸ್-500 ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಮುಕ್ತವಾಗಿದೆ ಎಂದಿದ್ದಾರೆ.
7 hours ago
Innovative Farming: ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ಅನಿಲ್ ಐದಾರು ಲಕ್ಷ ಖರ್ಚು ಮಾಡಿ ಒಂದು ಎಕರೆಯಲ್ಲಿ ಹರಿಮನ್-99 ಸೇರಿದಂತೆ ಮೂರು ತಳಿಯ 400 ಸೇಬಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.
7 hours ago
ಪ್ರಜಾವಾಣಿ ಸಿನಿಸಿಪ್ ಪಾಡ್ಕಾಸ್ಟ್: ನಟಿ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ...
7 hours ago
Kannada Actor Rakshit Shetty: ನಟ, ನಿರ್ದೇಶಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪರಂವಃ ಸ್ಟುಡಿಯೋಸ್ ಅವರಿಗೆ ಶುಭಕೋರಿದೆ.
7 hours ago
ಕೆಡಿ, ದಿ ರೈಸ್ ಆಫ್ ಅಶೋಕ ಸೇರಿ ಈ ವಾರ OTTಯಲ್ಲಿ ಕನ್ನಡದ ಈ ಸಿನಿಮಾಗಳನ್ನು ನೋಡಿ
7 hours ago
ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ ವಾಗ್ದಾಳಿ
8 hours ago
Ramalinga Reddy: ಸಚಿವ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಕುರಿತು ಬೆಂಗಳುರಿನ ಖಾಸಗಿ ಹೋಟೆಲ್ನಲ್ಲಿ ತಡರಾತ್ರಿವರೆಗೆ ಸಭೆ ನಡೆಸಿದ ಸಿಎಂ, ಸಂವಹನ ಕೊರತೆಯಿಂದಾದ ಗೊಂದಲಗಳನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
8 hours ago
Abhijeet Dipke Protest: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರಿನ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಶನಿವಾರ ಭಾರತಕ್ಕೆ ಬಂದಿದ್ದಾರೆ.
8 hours ago
South India Weather Update: ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ತಾಪಮಾನ ದಾಖಲಾಗಲಿದ್ದು ಹೈದರಾಬಾದ್ ಮತ್ತು ಅಮರಾವತಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
8 hours ago
KCET Results 2026: ಜೂನ್ 6ರಂದು ಸಿಇಟಿ ಫಲಿತಾಂಶ ಪ್ರಕಟ
8 hours ago
ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
9 hours ago
IND vs AFG clash: ಮುಲ್ಲನಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಾನವ್ ಸುತಾರ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದು, ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ.
9 hours ago
Annamalai Movement: ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ‘ವಿ ದಿ ಲೀಡರ್ಸ್’ ಎಂಬ ಹೊಸ ರಾಜಕೀಯ ಚಳವಳಿಯನ್ನು ಆರಂಭಿಸಿದ್ದಾರೆ.
9 hours ago
Delhi Police: ಸಿಜೆಪಿ ಪ್ರತಿಭಟನೆ ಹಿನ್ನೆಲೆ ದೆಹಲಿಯಲ್ಲಿ 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
10 hours ago
Norway Chess Tournament: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
10 hours ago
India UN Envoy: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪರ್ವತನೇನಿ ಹರೀಶ್ ಅವರು ಪಾಕಿಸ್ತಾನದ ರಾಜಕೀಯ ಅಜೆಂಡಾವನ್ನು ಖಂಡಿಸಿದರು. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಸ್ಪಷ್ಟಪಡಿಸಿ ದಾರಿತಪ್ಪಿಸುವ ಹೇಳಿಕೆಗಳಿಗೆ ತಿರುಗೇಟು ನೀಡಿದರು.
10 hours ago
ನಾರ್ವೆ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ
10 hours ago
Politics: ಕೆಪಿಸಿಸಿ ಸಾರಥ್ಯ ವಹಿಸಿಕೊಂಡಿರುವ ಡಿಕೆ ಶಿವಕುಮಾರ್, ಪಕ್ಷದ ವರಿಷ್ಠರ ನಿರ್ಧಾರವನ್ನು ವಿಶ್ಲೇಷಿಸುತ್ತಾ, ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು ಎಂದರು.
10 hours ago
ಯೋಗಾಸನ: ಭಾರತಕ್ಕೆ ಐದು ಚಿನ್ನ
11 hours ago
Kerala Monsoon Update: ದಕ್ಷಿಣದ ರಾಜ್ಯದಲ್ಲಿ ಮಳೆ ತೀವ್ರಗೊಂಡಿದ್ದು ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 6 ರಂದು ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
11 hours ago
Strait of Hormuz: ಹೊರ್ಮುಜ್ ಜಲಸಂಧಿಯನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಇರಾನ್ನ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.
11 hours ago
Rajya Sabha Election: ರಾಜ್ಯಸಭಾ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಪವನ್ ಖೇರಾ ಹಾಗೂ ಮನ್ಸೂರ್ ಅಲಿಖಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.
11 hours ago
ಭಾರತ–ಅಫ್ಗಾನಿಸ್ತಾನ ಏಕೈಕ ಟೆಸ್ಟ್ ಇಂದಿನಿಂದ: ಭವಿಷ್ಯದ ಸರಣಿಗಳಿಗೆ ಪ್ರಯೋಗ ಶಾಲೆ
11 hours ago
ಕುಸ್ತಿ: ಮನೀಷಾ, ನೇಹಾಗೆ ಚಿನ್ನ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ