Last Updated: 5 Mar 2026 8:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಖಮೇನಿ ಸಾವನ್ನುಮಹಿಳೆಯರು ಸಂಭ್ರಮಿಸಿದ್ದು 79ರ ಬಳಿಕದ ಈ ಕ್ರೌರ್ಯಗಳಿಗಾಗಿ
(22 hours ago)
57
ಮಗ ಅಕಾಯ್ ಜೊತೆ ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ
(17 hours ago)
31
ಪತ್ನಿ ಜೊತೆ ಹುಟ್ಟೂರಿಗೆ ಆಗಮಿಸಿದ ಕ್ರಿಕೆಟಿಗ ಕೆ. ಎಲ್. ರಾಹುಲ್
(15 hours ago)
25
Chittoor Road Accident: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬುಧವಾರ ಕಾರೊಂದು ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(18 hours ago)
22
ಬೆಂಗಳೂರು ಟೆಕ್ಕಿಗೆ ‘ಎಐ ರೂಮ್ಮೇಟ್’; ಅಡುಗೆಯವರ ಕಳ್ಳತನ ಪತ್ತೆ, ಮುಂದೇನಾಯ್ತು?
(17 hours ago)
20
Foreign Tourists Holi: ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗ ಬುಧವಾರ ನೂರಾರು ವಿದೇಶಿಯರ ಸಹಿತ ಸಾವಿರಾರು ಮಂದಿ ಬಣ್ಣದೋಕುಳಿಯಲ್ಲಿ ಮಿಂದೆದ್ದು ಹೋಳಿ ಆಚರಿಸಿದರು. ಬೆಳಿಗ್ಗೆ 10 ಗಂಟೆಯಿಂದಲೇ ದೇವಸ್ಥಾನದ ಮುಂಭಾಗ ಸೇರತೊಡಗಿದ ಜನರು ಪರಸ್ಪರ ಬಣ್ಣ ಹಚ್ಚಿಕೊಂಡರು.
(18 hours ago)
19
ಟಿ20 ವಿಶ್ವಕಪ್ನಲ್ಲಿ ಭಾರತ vs ಇಂಗ್ಲೆಂಡ್ 5 ಬಾರಿ ಮಖಾಮುಖಿ; ಯಾರಿಗೆ ಮೇಲುಗೈ?
(20 hours ago)
18
T20 World Cup: ಸೆಮಿಫೈನಲ್ನಲ್ಲಿ ವೇಗದ ಶತಕ ಸಿಡಿಸಿ ಹಲವು ದಾಖಲೆ ಬರೆದ ಅಲೆನ್
(9 hours ago)
15
ಪ್ರತಿಸುಂಕ ಮರುಪಾವತಿ: ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಹಿನ್ನಡೆ
(15 hours ago)
12
ಭಾರತ vs ಇಂಗ್ಲೆಂಡ್ ಪಂದ್ಯಕ್ಕೆ ಮಳೆಯ ಆತಂಕ
(15 hours ago)
11
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
Zee News ಕನ್ನಡ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 5
Bengaluru Bullion: ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹5,700 ಇಳಿದು ₹1,69,400 ಆಗಿದ್ದು, ಕೆಜಿ ಬೆಳ್ಳಿ ₹4,800 ಕುಸಿದು ₹2,87,700ಕ್ಕೆ ತಲುಪಿದೆ.
38 mins ago
West Asia Crisis: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮತ್ತು ನಿರ್ಗಮಿಸಬೇಕಿದ್ದ 34 ಅಂತರ ರಾಷ್ಟ್ರೀಯ ವಿಮಾನ ಹಾರಾಟ ರದ್ದಾಗಿದೆ.
38 mins ago
Gender Equality: ಹೆಣ್ಣು ಮತ್ತು ಗಂಡನ್ನು ಒಡೆದು ನೋಡುವುದನ್ನು ಸ್ತ್ರೀವಾದ ಅಲ್ಲಗಳೆಯುತ್ತದೆ. ಇಬ್ಬರೂ ಒಗ್ಗೂಡಿ ಹಿಂಸೆಯಿಲ್ಲದೆ, ಸಹ್ಯವಾಗಿ ಬದುಕುವುದು ಹೇಗೆ ಎಂಬ ದಾರಿಯನ್ನು ನಿಜವಾದ ಸ್ತ್ರೀವಾದ ಅನ್ವೇಷಿಸುತ್ತದೆ ಮತ್ತು ದಾರಿಗಳನ್ನು ತೋರಿಸುತ್ತಲೇ ಇದೆ.
38 mins ago
ಕೇಂದ್ರ ಸರ್ಕಾರದ ಅಬಕಾರಿ, ಜಿಎಸ್ಟಿ ದರ ಏರಿಕೆ ಗೊಂದಲ; ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ
38 mins ago
KPSC Interview Process: ರಾಜ್ಯದ ಆಡಳಿತ ವ್ಯವಸ್ಥೆಗೆ ಭದ್ರನೆಲೆ ಒದಗಿಸುವ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಪ್ರಕ್ರಿಯೆ ಬರೀ ಒಂದು ಪರೀಕ್ಷೆ ಯಲ್ಲ; ಅದು ಭವಿಷ್ಯದ ಆಡಳಿತದ ಗುಣಮಟ್ಟವನ್ನು ನಿರ್ಧರಿಸುವ ಮಹತ್ವದ ಹಂತವಾಗಿದೆ.
38 mins ago
AI Video: ಸೈನಿಕನೊಬ್ಬ ಯುದ್ಧಭೂಮಿಯಲ್ಲಿ, ಶಿಥಿಲ ಅವಶೇಷಗಳ ನಡುವೆ ಒಡೆದ ಮೊಬೈಲ್ ಅನ್ನು ತೋರಿಸುತ್ತಾ ಕಣ್ಣೀರು ಹಾಕುತ್ತಿರುವ ವಿಡಿಯೊ ಅನ್ನು @mohdsoyabex ಎಂಬವರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
38 mins ago
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಬದುಕುಳಿದಿದ್ದ ಖಮೇನಿ ಪುತ್ರ
38 mins ago
Statewide Protest: ಸರ್ಕಾರದ ಹಲವು ಇಲಾಖೆಗಳಲ್ಲಿ ಬಾಕಿ ಇರುವ ₹37 ಸಾವಿರ ಕೋಟಿ ಮೊತ್ತದ ಬಿಲ್ ಪಾವತಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 6ರಂದು ರಾಜ್ಯ ಗುತ್ತಿಗೆದಾರರ ಸಂಘ ಮುಷ್ಕರ ನಡೆಸಲಿದೆ.
38 mins ago
ಖರ್ಗೆ ಭೇಟಿಯಾದ ಎಡಗೈ– ಬಲಗೈ ನಾಯಕರು
38 mins ago
2023ರ ಚುನಾವಣೆಗೆ ಮೊದಲು ನಡೆದ 1 ದಿನದ ಕಾರ್ಯಕ್ರಮ
38 mins ago
ವಿವಾಹಿತ ಮಹಿಳೆಯರು ಸಲ್ಲಿಸಿದ್ದ ತಂದೆಯ ಆದಾಯ ಪ್ರಮಾಣಪತ್ರ
38 mins ago
ಮಾತೃ ಕಪ್ ಬ್ಯಾಸ್ಕೆಟ್ಬಾಲ್ ಟೂರ್ನಿ: ವಿವೇಕ್ಸ್ ತಂಡ ಶುಭಾರಂಭ
98 mins ago
ಕಲಬುರಗಿ ಓಪನ್ ಮಹಿಳಾ ಟೆನಿಸ್ ಟೂರ್ನಿ: ಪ್ರೀಕ್ವಾರ್ಟರ್ಗೆ ಅಂಕಿತಾ, ಜೀಲ್ ದೇಸಾಯಿ
3 hours ago
Mar 4
ಕರ್ಣ ಧಾರಾವಾಹಿಯಿಂದ ನಟ ಟಿ.ಎಸ್ ನಾಗಾಭರಣ ಹೊರಕ್ಕೆ: ಬದಲಿಯಾಗಿ ತಾರಾ ನಟನ ಆಗಮನ
5 hours ago
ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ
7 hours ago
ಟಿ20 ವಿಶ್ವಕಪ್ ಸೆಮಿಫೈನಲ್: ವಾಂಖೆಡೆಯಲ್ಲಿ ಭಾರತ–ಇಂಗ್ಲೆಂಡ್ ಹಣಾಹಣಿ ಇಂದು
7 hours ago
ಯಶ್ ಅಭಿಮಾನಿಗಳಿಗೆ ನಿರಾಸೆ; ಬದಲಿ ಬಿಡುಗಡೆ ದಿನಾಂಕ ಘೋಷಿಸಿದ ‘ಟಾಕ್ಸಿಕ್’ ತಂಡ
9 hours ago
Finn Allen Record: ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ನ್ಯೂಜಿಲೆಂಡ್ನ ಫಿನ್ ಅಲೆನ್, ಚುಟುಕು ಮಾದರಿಯಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
9 hours ago
T20 World Cup: ಸೆಮಿಫೈನಲ್ನಲ್ಲಿ ವೇಗದ ಶತಕ ಸಿಡಿಸಿ ಹಲವು ದಾಖಲೆ ಬರೆದ ಅಲೆನ್
9 hours ago
ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಸ್: ಸಾತ್ವಿಕ್–ಚಿರಾಗ್ ಜೋಡಿ ನಿರ್ಗಮನ
9 hours ago
ಎಂ.ಎಸ್.ರಾಮಯ್ಯ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ: ಫೈನಲ್ ಇಂದು
10 hours ago
T20 World Cup: ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್ಗೇರಿದ ನ್ಯೂಜಿಲೆಂಡ್
10 hours ago
Karnataka High Court: ಮಕ್ಕಳ ಆರೈಕೆ ರಜೆ (CCL) ಕೋರಿಕೆ ಬಂದಾಗ ಅದನ್ನು ನಿರಾಕರಿಸದೆ ಆದ್ಯತೆ ಮೇರೆಗೆ ಮಂಜೂರು ಮಾಡಬೇಕು. ಸಿಸಿಎಲ್ ಎಂಬುದು ಮಗುವಿನ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
10 hours ago
TVK Vijay: ಮುಂಬರುವ ವಿಧಾನಸಭೆ ಚುನಾವಣೆಯು ನನಗೆ ಭಾವನೆಗಳ ಸಾಗರದಂತೆ ಎಂದು ತಮಿಳಿಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಹೇಳಿದ್ದಾರೆ. ಡಿಎಂಕೆ ಮತ್ತು ಸ್ಟಾಲಿನ್ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.
10 hours ago
ಶೇ 24.91ರ ಮಿತಿಯಲ್ಲಿಯೇ ಹೊಣೆಗಾರಿಕೆ
10 hours ago
‘ಕೈ’ಗೆ 28 ವಿಧಾನಸಬಾ ಕ್ಷೇತ್ರ, 1 ರಾಜ್ಯಸಭಾ ಸೀಟು ಹಂಚಿಕೆ
10 hours ago
ಮಹಿಳಾ ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿ: ವಿಯೆಟ್ನಾಂಗೆ ಗೆಲುವು
10 hours ago
Pavithra Gowda: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿ ಸದ್ಯ ಜೈಲಿನಲ್ಲಿರುವ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರಿಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
11 hours ago
Kerala Language Bill: ಮಲಯಾಳಕ್ಕೆ ಕೇರಳದ ಏಕೈಕ ಅಧಿಕೃತ ಭಾಷೆ ಸ್ಥಾನಮಾನ ಕಲ್ಪಿಸುವ ಮಸೂದೆಗೆ ಅಲ್ಲಿನ ರಾಜ್ಯಪಾಲ ರಾಜೇಂದ್ರ ವಿ.ಅರ್ಲೇಕರ್ ಬುಧವಾರ ಅಂಕಿತ ಹಾಕಿದ್ದಾರೆ. ‘ಮಲಯಾಳಂ ಭಾಷಾ ಮಸೂದೆ 2025’ಅನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಅಂಗೀಕರಿಸಲಾಗಿತ್ತು.
11 hours ago
VIDEO: ಭಾರತ vs ಇಂಗ್ಲೆಂಡ್ ಸೆಮಿಫೈನಲ್; ಫೈನಲ್ಗೇರುವವರು ಯಾರು?
11 hours ago
Karnataka Private School Fees: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು 2026–27ನೇ ಶೈಕ್ಷಣಿಕ ಸಾಲಿನಿಂದ ಶಾಲಾ ಶುಲ್ಕವನ್ನು ಶೇ 8ರಿಂದ ಶೇ 12ರವರೆಗೆ ಹೆಚ್ಚಿಸಲು ನಿರ್ಧರಿಸಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಪೋಷಕರಲ್ಲಿ ಆತಂಕ ಶುರುವಾಗಿದೆ.
11 hours ago
Ayatollah Ali Khamenei: ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದ ಕಾರಣ ಅವುಗಳನ್ನು ನಿಯಂತ್ರಿಸಲು ವಿಧಿಸಿದ್ದ ನಿರ್ಬಂಧವು ಬುಧವಾರವೂ ಮುಂದುವರಿದಿತ್ತು. ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.
11 hours ago
T20 World Cup| ಮಾರ್ಕೊ ಯಾನ್ಸೆನ್ ಅರ್ಧಶತಕ: ಕಿವೀಸ್ ಗೆಲುವಿಗೆ 170 ರನ್ ಗುರಿ
11 hours ago
Lokayukta Probe: ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಅಕ್ರಮ ನಡೆಯುತ್ತಿರುವ ಆರೋಪದ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ಸಂಸ್ಥೆಗೆ ಇನ್ನಷ್ಟು ದೂರುಗಳು ಸಲ್ಲಿಕೆಯಾಗಿದ್ದು, ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
11 hours ago
KPSC KAS Recruitment: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೆಪಿಎಸ್ಸಿಯಿಂದ ವರದಿ ಕೇಳಿದ್ದಾರೆ.
11 hours ago
*ನಿತೀಶ್ ಪುತ್ರನಿಗೆ ಸಿಗಲಿದೆಯೇ ಡಿಸಿಎಂ ಸ್ಥಾನ
11 hours ago
Daily News: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ. ಇಸ್ರೇಲ್–ಅಮೆರಿಕ ನಡೆಸಿದ ದಾಳಿಗಳಲ್ಲಿ ದೇಶದಾದ್ಯಂತ 1,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
12 hours ago
‘ನಮ್ಮ ಜಿಲ್ಲೆಗೆ ಬಂದು ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿ ಮತ್ತು ಪ್ರಧಾನಿ ಹುದ್ದೆಗೇರಿ ಅಧಿಕಾರ ಅನುಭವಿಸಿದವರು ಅಭಿವೃದ್ದಿಯ ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆಂದು ತಿಳಿಸಲಿ’ ಎಂದು ಡಿ.ಕೆ. ಶಿವಕುಮಾರ್ ಅವರು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.
12 hours ago
ಆರೋಪ ನಿರಾಕರಿಸಲು ಅವಕಾಶ ನೀಡುವುದು ಅಗತ್ಯ ಎಂದ ಕೋರ್ಟ್
12 hours ago
Sensex Fall: ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ ಎರಡು ದಿನಗಳಲ್ಲಿ ಭಾರತೀಯ ಷೇರುಪೇಟೆ ಭಾರಿ ಕುಸಿತ ಕಂಡು ಹೂಡಿಕೆದಾರರ ₹16.32 ಲಕ್ಷ ಕೋಟಿ ಸಂಪತ್ತು ಕರಗಿದೆ.
12 hours ago
Nirmalanandanatha Swamiji: ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಫೆ.24ರಿಂದ ಆರಂಭವಾಗಿದ್ದ ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಕ್ಷೇತ್ರದ ಸಂಪ್ರದಾಯದಂತೆ ಅವಭೃತ ಸ್ನಾನದೊಂದಿಗೆ ಬುಧವಾರ ಸಂಪನ್ನಗೊಂಡಿತು.
12 hours ago
ಹಣವನ್ನು ಹಿಂಪಡೆಯಲು ಸೂಚನೆ: ಎಚ್.ಎಂ.ರೇವಣ್ಣ
12 hours ago
ಪ್ರಾಗ್ ಮಾಸ್ಟರ್ಸ್: ಗುಕೇಶ್ಗೆ ಮೂರನೇ ಸೋಲು
12 hours ago
ಬಾಂಗ್ಲಾದೇಶದ ಏಕದಿನ ಸರಣಿ: ಪಾಕಿಸ್ತಾನ ತಂಡದಲ್ಲಿ ಬಾಬರ್ಗೆ ಕೊಕ್
12 hours ago
BY Vijayendra: ಕರ್ನಾಟಕವನ್ನು ‘ಸಾಲದ ರಾಜ್ಯ’ವನ್ನಾಗಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಆದಾಯ ಸಂಗ್ರಹದಲ್ಲಿ ಹಿನ್ನಡೆ ಉಂಟಾಗಿದೆ.
12 hours ago
ದಿನ ಭವಿಷ್ಯ: ಈ ರಾಶಿಯವರ ರಾಜಕೀಯ ಭವಿಷ್ಯಕ್ಕೆ ಮೋಡ ಕವಿದಂತಾಗುತ್ತದೆ
12 hours ago
Global Oil Supply: ಇರಾನ್ ಜಲಸಂಧಿ ಮುಚ್ಚಿದ ಪರಿಣಾಮ ಜಾಗತಿಕ ತೈಲ ಸರಬರಾಜು ಅಸ್ತವ್ಯಸ್ತವಾಗಿದೆ. ಬೆಲೆ ಏರಿಕೆ, ಸಾಗಾಟ ವ್ಯತ್ಯಯ ಮತ್ತು ಆರ್ಥಿಕ ಹಿಂಜರಿತ ಭೀತಿ ಹೆಚ್ಚಿದೆ.
12 hours ago
AC Bus Service: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಅನುಗುಣವಾಗಿ ಬಿಎಂಟಿಸಿ ರಾಮನಗರ ಮತ್ತು ಕನಕಪುರಕ್ಕೆ ‘ವಜ್ರ ವಿಸ್ತಾರ’ ಎಸಿ ಬಸ್ ಸಂಚಾರ ಆರಂಭಿಸಿದೆ. ಮೆಜೆಸ್ಟಿಕ್ ಮತ್ತು ಬನಶಂಕರಿಯಿಂದ ಸೇವೆ ಲಭ್ಯ.
12 hours ago
MBBS Scam: ಬೆಂಗಳೂರಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹25 ಲಕ್ಷ ಪಡೆದು ವಂಚಿಸಿದ ಆರೋಪದಡಿ ನಾಲ್ವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12 hours ago
Ashmolean Museum: ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ವಸ್ತು ಸಂಗ್ರಹಾಲಯದಲ್ಲಿದ್ದ 16ನೇ ಶತಮಾನದ ಕಂಚಿನ ವಿಗ್ರಹವನ್ನು ಭಾರತಕ್ಕೆ ಮರಳಿಸಲಾಗಿದೆ.
13 hours ago
T20 World Cup: ಸೆಮಿಫೈನಲ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಿವೀಸ್
13 hours ago
New Zealand vs South Africa: ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.
13 hours ago
ಚುರುಮುರಿ: ವಾರ್ ವಾರ್ನಿಂಗ್
13 hours ago
DC Residence: ದಾವಣಗೆರೆ ಜಿಲ್ಲಾಧಿಕಾರಿ ಅವರ ಸರ್ಕಾರಿ ನಿವಾಸಕ್ಕೆ ಬುಧವಾರ ಬಾಂಬ್ ಬೆದರಿಕೆಯ ಕರೆ ಬಂದಿದ್ದು, ಪರಿಶೀಲನೆಯ ಬಳಿಕ ಹುಸಿ ಎಂಬುದು ಖಚಿತವಾಗಿದೆ. ಇಲ್ಲಿನ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ನಿವಾಸಕ್ಕೆ ಕರೆ ಬಂದಿದೆ.
14 hours ago
ಪತ್ನಿ ಜೊತೆ ಹುಟ್ಟೂರಿಗೆ ಆಗಮಿಸಿದ ಕ್ರಿಕೆಟಿಗ ಕೆ. ಎಲ್. ರಾಹುಲ್
15 hours ago
ಪ್ರತಿಸುಂಕ ಮರುಪಾವತಿ: ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಹಿನ್ನಡೆ
15 hours ago
Kerala Cabinet: ‘ಬ್ರಹ್ಮೋಸ್’ ಕ್ಷಿಪಣಿ ತಯಾರಿಕಾ ಘಟಕಕ್ಕೆ ಉಚಿತವಾಗಿ 180 ಎಕರೆ ಭೂಮಿಯನ್ನು ನೀಡಲು ಕೇರಳ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
15 hours ago
ಟಿ20 ವಿಶ್ವಕಪ್| ಐದು ಬಾರಿ ಸೋತಿರುವ ಕಿವೀಸ್ಗೆ ಸಿಗುತ್ತಾ ಮೊದಲ ಗೆಲುವು
15 hours ago
ಚಿನಕುರುಳಿ: 2026ರ ಮಾರ್ಚ್ 4, ಬುಧವಾರ
15 hours ago
ಭಾರತ vs ಇಂಗ್ಲೆಂಡ್ ಪಂದ್ಯಕ್ಕೆ ಮಳೆಯ ಆತಂಕ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ