Last Updated: 5 Dec 2025 2:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Dharmendra Ashes Ritual: ಧರ್ಮೇಂದ್ರ ಅವರ ಅಸ್ಥಿ ವಿಸರ್ಜನೆ ವೇಳೆ ಪಾಪರಾಜಿ ಫೋಟೋ ತೆಗೆದ ಹಿನ್ನೆಲೆಯಲ್ಲಿ ಸನ್ನಿ ಡಿಯೋಲ್ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
(16 hours ago)
34
ಸೋಲಿಗೆ ಬೌಲರ್ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್ ಬಿಚ್ಚಿಟ್ರು ಸತ್ಯ
(13 hours ago)
28
3,187 ಕಿ.ಮೀ. ಹೆದ್ದಾರಿಗೆ ಮಂಜೂರಾತಿ: ನಿತಿನ್ ಗಡ್ಕರಿ
(16 hours ago)
27
ರಾಜ್ಯದಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿ ರದ್ದು
(19 hours ago)
23
Gilli actor: ಬಿಗ್ಬಾಸ್ 12ನೇ ಆವೃತ್ತಿಗೆ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟನ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆಗ್ಗಾಗ ಬಿಗ್ಬಾಸ್ ಮನೆಯಲ್ಲಿ ಚಿಕ್ಕಪ್ಪನ ಕಥೆ ಹೇಳುತ್ತಿದ್ದ ಗಿಲ್ಲಿ ನಟ ನಿಜ ಜೀವನದಲ್ಲಿ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ.
(13 hours ago)
22
India Cricket Viral: ರಾಯಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಸಲಹೆ ನೀಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
(15 hours ago)
18
Congress Leaders: ಸಂಸತ್ತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭುಜಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಸಾಜ್ ಮಾಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
(12 hours ago)
17
Satish Jarkiholi Statement: ‘ಮುಖ್ಯಮಂತ್ರಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ, ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದರೂ ಬಿಡಲೇಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
(19 hours ago)
16
Hindu Baby Rituals: ಹಿಂದೂ ಸಾಂಪ್ರದಾಯದ ಪ್ರಕಾರ ಮಗುವಿಗೆ ಕಿವಿ ಚುಚ್ಚುವುದು, ತಲೆ ಕೂದಲು ತೆಗೆಸುವ ಕಾರ್ಯಕ್ರಮ ಮಾಡಲಾಗುತ್ತದೆ. ಮಗು ಜನನವಾದ ಎಷ್ಟು ದಿನಗಳ ನಂತರ ಕೂದಲು ತೆಗೆಸಬೇಕು ಹಾಗೂ ಕಿವಿ ಚುಚ್ಚಬೇಕು ಎಂಬುದನ್ನು ತಿಳಿಯೋಣ
(14 hours ago)
15
New Rent Policy: ಮುಂದಿನ ವರ್ಷದಿಂದ ಜಾರಿಯಲ್ಲಿರುವ ಬಾಡಿಗೆ ನಿಯಮಗಳಲ್ಲಿ ಭದ್ರತಾ ಠೇವಣಿ ಮಿತಿ, ಆನ್ಲೈನ್ ನೋಂದಣಿ ಕಡ್ಡಾಯ, ನಿರ್ಬಂಧಿತ ಬಾಡಿಗೆ ಹೆಚ್ಚಳ ಹಾಗೂ ಬಾಡಿಗೆದಾರರ ಹಕ್ಕುಗಳ ಬಗ್ಗೆ ಹೊಸ ನಿಯಮಗಳು ಸ್ಪಷ್ಟವಾಗಿದೆ.
(11 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 4
ಸೋಮಣ್ಣ ಅಥವಾ ಜಗದೀಶ ಶೆಟ್ಟರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಮನವಿ
119 mins ago
ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!
2 hours ago
ಕೂಚ್ ಬಿಹಾರ್ ಟ್ರೋಫಿ: ಆಂಧ್ರ– ಕರ್ನಾಟಕ ಪಂದ್ಯ ಡ್ರಾ
2 hours ago
Illegal Red Sanders Trade: ಹುಳಿಮಾವು ಹಾಗೂ ಆರ್.ಟಿ.ನಗರ ಠಾಣೆಯ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
3 hours ago
Islamic State Investigation: ಇಸ್ಲಾಮಿಕ್ ಸ್ಟೇಟ್ ಉಗ್ರ ಶಕೀಲ್ ಮನ್ನಾ ಜೈಲಿನಲ್ಲಿ ಮೊಬೈಲ್ ಬಳಸಿದ ಪ್ರಕರಣದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.
3 hours ago
Huttari Festival: ಕೊಡಗು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುಗ್ಗಿ ಹಬ್ಬ ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಿತು.
3 hours ago
ದೇಶೀಯ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ ಹಾರಾಟ ಸ್ಥಗಿತ: ದೆಹಲಿ, ಮುಂಬೈ ಸೇರಿ ಹಲವೆಡೆ ವ್ಯತ್ಯಯ
3 hours ago
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ದಿನವೂ ಪ್ರಯಾಣಿಕರ ಪರದಾಟ
3 hours ago
SMAT| ಹಾರ್ದಿಕ್ ಪಾಂಡ್ಯ ನೋಡಲು ಅಭಿಮಾನಿಗಳ ಜಮಾವಣೆ: ಪಂದ್ಯ ಸ್ಥಳಾಂತರ
4 hours ago
ಗುವಾಹಟಿ ಮಾಸ್ಟರ್ಸ್|ಮುಂದುವರಿದ ಭಾರತದ ಪಾರಮ್ಯ: ಅರಿನ್ಗೆ ತಾನ್ಯಾ ಹೇಮಂತ್ ಆಘಾತ
4 hours ago
ಕುದುರೆಗಳಿಗೆ ‘ಗ್ಲ್ಯಾಂಡರ್ಸ್’ ಸೋಂಕು: ರೇಸ್ಗಳು ರದ್ದಾಗುವ ಆತಂಕ
4 hours ago
Recruitment Order Withdrawn: ಎಂವಿಐ ಮತ್ತು ಎಇಇ ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿಯನ್ನು ಸರ್ಕಾರ ಹಿಂಪಡೆದಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ಅಳವಡಿಸದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
5 hours ago
BJP Internal Politics: ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಿದ್ದ ಬಿಜೆಪಿ ಭಿನ್ನರು ದೆಹಲಿಯಲ್ಲಿ ಸಭೆ ನಡೆಸಿ ತಮ್ಮ ತಂತ್ರ ಬದಲಿಸಿ 2028ಕ್ಕೆ ನೇತೃತ್ವ ಬದಲಾಯಿಸಲು ಆಗ್ರಹಿಸಿದ್ದಾರೆ. ಜೆಪಿ ನಡ್ಡಾ, ಅಮಿತ್ ಶಾ ಭೇಟಿಗೆ ಪ್ರಯತ್ನಿಸಿದ್ದಾರೆ.
5 hours ago
Processed Food Warning: ಸಂಸತ್ನಲ್ಲಿ ತೇಜಸ್ವಿ ಸೂರ್ಯ ಸಂಸ್ಕರಿಸಿದ ಆಹಾರಗಳ ಪರಿಣಾಮವಾಗಿ ಭಾರತದಲ್ಲಿ ಮಧುಮೇಹ, ಹೃದಯ ಕಾಯಿಲೆ, ಸ್ಥೂಲಕಾಯತೆ ಹೆಚ್ಚುತ್ತಿದೆ ಎಂದು ಎಚ್ಚರಿಕೆ ನೀಡಿದ್ದು, ಎಚ್ಚರಿಕೆ ಲೇಬಲ್ ಮತ್ತು ಹೆಚ್ಚಿನ ತೆರಿಗೆ ಸಲಹೆ ನೀಡಿದರು.
5 hours ago
Film Festival Submission: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಗಳಿಗೆ 2025ರ ಜನವರಿ 29ರಿಂದ ನಡೆಯಲಿರುವ ಕಾರ್ಯಕ್ರಮಕ್ಕೆ ಡಿಸೆಂಬರ್ 31ರವರೆಗೆ ಸಿನಿಮಾ ಸಲ್ಲಿಸಲು ಅವಕಾಶ ನೀಡಲಾಗಿದೆ.
5 hours ago
ಮೂವರ ಬಂಧನ, ಹುಳಿಮಾವು–ಆರ್.ಟಿ. ನಗರ ಠಾಣೆಯ ಪೊಲೀಸರ ಕಾರ್ಯಾಚರಣೆ
5 hours ago
GST Relief Order: ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ ಭಾಡಿಗೆಗೆ ತೆಗೆದುಕೊಳ್ಳುವ ಕಟ್ಟಡದ ಮೇಲೆ ಜಿಎಸ್ಟಿ ವಿಧಿಸಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಕಟ್ಟಡ ಮಾಲೀಕರಿಗೆ ಮಹತ್ವದ ನಿರ್ಧಾರ ನೀಡಿದೆ.
5 hours ago
Toll Collection Data: ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಪ್ರಕಟಿಸಿದಂತೆ, ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳ ಮೂಲಕ ಈ ಆರ್ಥಿಕ ವರ್ಷದ ಮೊದಲ ಅರ್ಧಭಾಗದಲ್ಲಿ ₹2,781 ಕೋಟಿ ಸಂಗ್ರಹವಾಗಿದೆ.
5 hours ago
ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲೇ ಕಳ್ಳತನ: ಕದ್ದ ಹಣದಲ್ಲಿ ಪತ್ನಿಗೆ ಆಭರಣ ಖರೀದಿ
5 hours ago
T20 World Cup: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ
5 hours ago
ಟೆನಿಸ್ ಟೂರ್ನಿ: ಸೆಮಿಫೈನಲ್ಗೆ ತನುಷ್, ಕಾಶ್ವಿ
5 hours ago
Cess on Harmful Goods: ಆರೋಗ್ಯಕ್ಕೆ ಅಪಾಯಕಾರಿ ಸರಕುಗಳ ಮೇಲೆ ನೂತನ ಸೆಸ್ ವಿಧಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ–2025’ ಅನ್ನು ಲೋಕಸಭೆಯಲ್ಲಿ ಮಂಡಿಸಿದರು.
5 hours ago
Ashes Test: ಆಸ್ಟ್ರೇಲಿಯಾದಲ್ಲಿ ಕೊನೆಗೂ ಶತಕ ಬಾರಿಸಿದ ರೂಟ್
5 hours ago
Aryan Khan Controversy: ಬಾಲಿವುಡ್ ನಟ ಶಾರುಕ್ ಖಾನ್ ಮಗ ಆರ್ಯನ್ ಖಾನ್ ಬೆಂಗಳೂರಿನ ಪಬ್ವೊಂದರ ಬಾಲ್ಕನಿಯಲ್ಲಿ ನಿಂತು ಅಸಭ್ಯವಾಗಿ ಕೈ ಬೆರಳು ತೋರಿಸಿದ ದೃಶ್ಯ ಇರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
5 hours ago
ಉಗ್ರ ಶಕೀಲ್ ಮನ್ನಾ ಮೊಬೈಲ್ ಹಿಡಿದು ಮಾತನಾಡಿದ್ದ ಪ್ರಕರಣ
6 hours ago
ಮನೆ ಬಾಡಿಗೆ ಪಡೆದು ಕರೆಗಳ ಪರಿವರ್ತನೆ ದಂಧೆ
6 hours ago
Jaya Bachchan Controversy: ಜಯಾ ಬಚ್ಚನ್ ಅವರ ಹೇಳಿಕೆಯಿಂದ ಬೇಸರಗೊಂಡಿರುವ ಪಾಪರಾಜಿಗಳು(ಸೆಲೆಬ್ರಿಟಿ ಛಾಯಾಗ್ರಾಹಕರು), ಇನ್ನು ಮುಂದೆ ಬಚ್ಚನ್ ಕುಟುಂಬದ ಯಾವುದೇ ಸುದ್ದಿಗಳನ್ನು ಬಿತ್ತರಿಸದಿರಲು ನಿರ್ಧರಿಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
6 hours ago
Election Staff Pressure: ಎಸ್ಐಆರ್ ಕಾರ್ಯದಲ್ಲಿ ಬಿಎಲ್ಒಗಳ ಆತ್ಮಹತ್ಯೆ ಪ್ರಕರಣಗಳ ನಡುವೆ, ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಪರಿಗಣಿಸಲು ಸೂಚನೆ ನೀಡಿದೆ. ಅಧಿಕಾರಿಗಳ ಮೇಲೆ ಉಂಟಾಗುವ ಒತ್ತಡ ನಿವಾರಣೆಯು ಮುಖ್ಯ.
6 hours ago
Areca Crop Loss: ಕರ್ನಾಟಕದ ಅಡಿಕೆ ತೋಟಗಳಿಗೆ ಹಳದಿ ಎಲೆ ಮತ್ತು ಎಲೆ ಚುಕ್ಕಿ ರೋಗಗಳಿಂದ ತೀವ್ರ ನಷ್ಟವಾಗಿದೆ. ಸಂಸದ ರಾಘವೇಂದ್ರ ಅವರು ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಮತ್ತು ಪರಿಹಾರ ಒದಗಿಸಲು ಆಗ್ರಹಿಸಿದ್ದಾರೆ.
6 hours ago
Espionage Network India: ಪಾಕಿಸ್ತಾನದ ಪರ ಬೇಹುಗಾರಿ ನಡೆಸುತ್ತಿದ್ದ ಆರೋಪದ ಮೇಲೆ ಮಾಜಿ ಸೈನಿಕ ಅಜಯ್ ಕುಮಾರ್ ಸಿಂಗ್ ಮತ್ತು ಮಹಿಳೆ ರಶ್ಮನಿ ಪಾಲ್ ಅವರನ್ನು ಎಟಿಎಸ್ ಬಂಧಿಸಿದ್ದು, ಹನಿಟ್ರ್ಯಾಪ್ ಮೂಲಕ ಸೇನೆಯ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು.
6 hours ago
Women Employees Recognition:每 ವರ್ಷ ಸೆಪ್ಟೆಂಬರ್ 13ರಂದು ಮಹಿಳಾ ನೌಕರರ ದಿನ ಆಚರಿಸಲು ಸರ್ಕಾರ ಘೋಷಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಹಿಳಾ ನೌಕರರ ಸಮ್ಮೇಳನದಲ್ಲಿ ಭರವಸೆ ನೀಡಿದರು. ಲಿಂಗ ಸಮಾನತೆ ಕುರಿತು ಅವರು ಒತ್ತಾಯಿಸಿದರು.
6 hours ago
Anganwadi Support Demand: ಅಂಗನವಾಡಿ ಮತ್ತು ಬಿಸಿಯೂಟ ನೌಕರರು ಅತಿ ಕಡಿಮೆ ಗೌರವಧನದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಸದ ಸುಧಾಕರ್ ಅವರು ಸಂಸತ್ತಿನಲ್ಲಿ ಸಾಮಾಜಿಕ ಭದ್ರತೆ ಹಾಗೂ ವೇತನ ಪರಿಷ್ಕರಣೆಗಾಗಿ ಆಗ್ರಹಿಸಿದ್ದಾರೆ.
6 hours ago
H1B Visa Screening: ಅಮೆರಿಕವು ಎಚ್–1ಬಿ ಹಾಗೂ ಎಚ್–4 ವೀಸಾ ಅರ್ಜಿದಾರರಿಂದ ಸಾಮಾಜಿಕ ಜಾಲತಾಣದ ಮಾಹಿತಿ ಮತ್ತು ಪ್ರೊಫೈಲ್ಗಳನ್ನು ಸಾರ್ವಜನಿಕಗೊಳಿಸುವಂತೆ ಆದೇಶ ನೀಡಿದ್ದು, ಡಿಸೆಂಬರ್ 15ರಿಂದ ಈ ನಿಯಮ ಜಾರಿಗೆ ಬರಲಿದೆ.
6 hours ago
Capital Market Drop: ವಿದೇಶಿ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಗಳಿಂದ ಒಟ್ಟು ₹13,121 ಕೋಟಿ ಬಂಡವಾಳವನ್ನು ನಾಲ್ಕು ದಿನಗಳಲ್ಲಿ (ಡಿಸೆಂಬರ್ 1ರಿಂದ 4ರವರೆಗೆ) ಹಿಂಪಡೆದಿದ್ದಾರೆ.
6 hours ago
Karnataka Digital Driving License: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಹೊಸ ಸ್ಮಾರ್ಟ್ ಕಾರ್ಡ್ ಜಾರಿಗೆ ತಂದಿದ್ದು, ವಾಹನದ ಮತ್ತು ಚಾಲನಾ ಪರವಾನಗಿ ಹೊಂದಿದ್ದವರ ಪೂರ್ಣ ಮಾಹಿತಿ ಇದರಲ್ಲಿ ಒಳಗೊಂಡಿದೆ.
7 hours ago
Top Google Searches: ಇನ್ನೇನು ಕ್ಯಾಲೆಂಡರ್ ವರ್ಷ 2025 ಮುಗಿಯುತ್ತಿದೆ. ಗೂಗಲ್ನಲ್ಲಿ ಜನರು ಏನೆಲ್ಲಾ ಹುಡುಕಾಡಿದ್ದಾರೆ ಎಂಬ ವಿವರಗಳನ್ನು ಗೂಗಲ್ ಬಿಡುಗಡೆ ಮಾಡಿದ್ದು, ಕ್ರಿಕೆಟ್ಇಂದ ದುಬೈ ಪ್ರವಾಸದವರೆಗೂ ಇಲ್ಲಿದೆ ಪಟ್ಟಿ.
7 hours ago
Syed Mushtaq Ali Trophy 2025: ದೆಹಲಿಗೆ ಸೋತ ಕರ್ನಾಟಕ; ಸವಾಲು ಅಂತ್ಯ
7 hours ago
Vladimir Putin Visit: ನವದೆಹಲಿಗೆ ಆಗಮಿಸಿದ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಭಾರತ–ರಷ್ಯಾ ಶೃಂಗಸಭೆ ಹಿನ್ನೆಲೆ ಮಾತುಕತೆ ನಿರೀಕ್ಷೆ
7 hours ago
ದಿನ ಭವಿಷ್ಯ: ಪ್ರತಿದಿನದ ಕೆಲಸಗಳನ್ನೇ ವಿಶೇಷವಾಗಿ ಮಾಡುವುದನ್ನು ಕಲಿಯಿರಿ..
7 hours ago
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್
7 hours ago
FIDE Ratings | ಕಿರಿಯ ವಯಸ್ಸಿನಲ್ಲೇ ರೇಟಿಂಗ್: ಭಾರತದ ಬಾಲಕನ ದಾಖಲೆ
8 hours ago
Political Family Loss: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರು ಎದೆನೋವಿನ ಕಾರಣ ದೆಹಲಿಯಲ್ಲಿ ನಿಧನರಾಗಿದ್ದಾರೆ. 73 ವರ್ಷದ ಕೌಶಲ್ ಅವರು ಮಿಜೋರಾಂ ಮಾಜಿ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
8 hours ago
ಲಂಡನ್ ಚೆಸ್ ಕ್ಲಾಸಿಕ್ ಓಪನ್
8 hours ago
London Chess Classic Open 2025: ಅಗ್ರಸ್ಥಾನ ಹಂಚಿಕೊಂಡ ಪ್ರಜ್ಞಾನಂದ
8 hours ago
Jerusalem Masters: ಆನಂದ್ ವಿರುದ್ಧ ಗೆದ್ದ ಅರ್ಜುನ್ಗೆ ಪ್ರಶಸ್ತಿ
8 hours ago
Currency Depreciation: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆ ಮಟ್ಟಕ್ಕೆ ಕುಸಿದಿರುವುದು ದೇಶದ ನಿಜವಾದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಗುರುವಾರ) ಹೇಳಿದ್ದಾರೆ.
8 hours ago
Thailand Alcohol Ban: ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮದ್ಯ ಮಾರಾಟದ ಮೇಲಿನ ನಿಯಮಗಳನ್ನು ಸಡಿಲಿಸಿರುವ ಥಾಯ್ಲೆಂಡ್, ಮಧ್ಯಾಹ್ನದ ನಂತರ ಮದ್ಯ ಮಾರಾಟಕ್ಕಿದ್ದ ನಿಷೇಧವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ.
8 hours ago
Indian Web Series: ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ ಅಮೆಝಾನ್ ಪ್ರೈಮ್ ಒಟಿಟಿಯಲ್ಲಿ ನವೆಂಬರ್ 21ರಂದು ಬಿಡುಗಡೆಯಾಗಿದೆ. ಮನೋಜ್ ಬಾಜ್ಪೇಯಿ, ಜೈದೀಪ್ ಅಹ್ಲಾವತ್ ಸೇರಿದಂತೆ ಅನೇಕರು ನಟಿಸಿದ್ದಾರೆ
8 hours ago
Darshan fans: ನಟ ದರ್ಶನ್ ಅಭಿಮಾನಿಗಳಿಗೆ ‘ದಿ ಡೆವಿಲ್’ ಚಿತ್ರತಂಡ ಅಪ್ಡೇಟ್ ಒಂದನ್ನು ನೀಡಿದೆ. ದಿ ಡೆವಿಲ್ ಅಭಿಮಾನಿಗಳ ಒತ್ತಾಯದ ಮೇರೆಗೆ 11ರ ಬೆಳಗ್ಗೆ 6:30ಕ್ಕೆ ಮೊದಲ ಪ್ರದರ್ಶನ ನೀಡಲು ಚಿತ್ರತಂಡ ತೀರ್ಮಾನಿಸಿದೆ.
9 hours ago
New Year Rituals: 2026ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಬರಮಾಡಿಕೊಳ್ಳಲು ಜಗತ್ತು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳು ಮನೆಯಲ್ಲಿ ಇರಬಾರದು ಎಂದು ಹೇಳಲಾಗುತ್ತದೆ. ಜ್ಯೋತಿಷದ ಪ್ರಕಾರ ಹೊಸ ವರ್ಷಕ್ಕೂ ಮೊದಲು
9 hours ago
ಚಿನಕುರುಳಿ | ಗುರುವಾರ, 04 ಡಿಸೆಂಬರ್ 2025
9 hours ago
Cold Infection:ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಶೀತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು.
9 hours ago
ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಶತಕ ಸಿಡಿಸಿದ ರೂಟ್: ಸ್ಮಿತ್ ದಾಖಲೆ ಮುರಿದ ಜೋ
9 hours ago
Ashes Test: ಬ್ರಿಸ್ಬೆನ್: ಇಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.
9 hours ago
Dance Climb Record: ಹೊಸಪೇಟೆಯ ಹರ್ಷಿತಾ ಎನ್ ಅವರು ಭರತನಾಟ್ಯ ಮಾಡುತ್ತಾ ಕೇವಲ 8 ನಿಮಿಷ 54 ಸೆಕೆಂಡುಗಳಲ್ಲಿ ಅಂಜನಾದ್ರಿ ಬೆಟ್ಟದ ತುದಿ ತಲುಪಿ ಆಂಜನೇಯನ ದರ್ಶನ ಪಡೆದರು ಮತ್ತು ನೃತ್ಯ ಸೇವೆ ಸಲ್ಲಿಸಿದರು
10 hours ago
Bollywood War Film: ‘ಬಾರ್ಡರ್ 2’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಕುರಿತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ
10 hours ago
Upendra film: ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿರುವ 'ಸೂಪರ್' ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ (ಬುಧವಾರ) 15 ವರ್ಷಗಳನ್ನು ಪೂರೈಸಿದೆ. 2010ರ ಡಿಸೆಂಬರ್ 3ರಂದು ಬಿಡುಗಡೆಯಾದ ಸೂಪರ್ ಸಿನಿಮಾ ಕನ್ನಡದ ರಾಜಕೀಯ ಒಳಗೊಂಡಿರುವ ಕಥಾ ಹಂದರವಾಗಿದೆ.
10 hours ago
China Condom Tax: ಚೀನಾದಲ್ಲಿ ಜನನ ಪ್ರಮಾಣ ಕುಸಿತ ಕಂಡ ಹಿನ್ನೆಲೆಯಲ್ಲಿ, ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರ ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆ ಶೇ 13ಕ್ಕೆ ಏರಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ
10 hours ago
CCTV Mosque-Madrassa: ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮಸೀದಿಗಳು ಮತ್ತು ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಬಿಜೆಪಿ ಸಂಸದ ಅರುಣ್ ಗೋವಿರ್ ಗುರುವಾರ ಆಗ್ರಹಿಸಿದ್ದಾರೆ.
10 hours ago
Sunil Narine Record: ಟ್ವೆಂಟಿ-20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಮಿಸ್ಟರಿ ಸ್ಪಿನ್ನರ್ ಸುನಿಲ್ ನಾರಾಯಣ್ 600 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ