Last Updated: 3 Dec 2025 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
SMAT | ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಇತಿಹಾಸ ನಿರ್ಮಿಸಿದ 14 ವರ್ಷದ ಪೋರ
(21 hours ago)
35
7 ಬೌಂಡರಿ, 4 ಸಿಕ್ಸರ್: ಕಮ್ಬ್ಯಾಕ್ ಪಂದ್ಯದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ
(19 hours ago)
32
Sunny Leone Poster Viral: ಯಾದಗಿರಿ ಮತ್ತು ಆಂಧ್ರದ ರೈತರು ತಮ್ಮ ಬೆಳೆಗಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಬಾಲಿವುಡ್ ನಟಿ ಸನ್ನಿ ಲಿಯೋನ್ ಪೋಸ್ಟರ್ಗಳನ್ನು ಹೊಲಗಳಲ್ಲಿ ಅಂಟಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
(20 hours ago)
31
ಇಂಗ್ಲೆಂಡ್ ಮಾಜಿ ಬ್ಯಾಟರ್ ರಾಬಿನ್ ಸ್ಮಿತ್ ನಿಧನ
(18 hours ago)
27
AI and Robotics: ಸ್ಪೇಸ್ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ಅವರು, ಮುಂದಿನ 20ರಿಂದ 50 ವರ್ಷಗಳಲ್ಲಿ ಜೀವನ ಹೇಗಿರಲಿದೆ ಎಂಬ ಭವಿಷ್ಯವನ್ನು ಅಂದಾಜಿಸಿದ್ದಾರೆ.
(21 hours ago)
22
Pakistan Expired Relief Package: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಅವಧಿ ಮೀರಿದ ಪರಿಹಾರ ಪ್ಯಾಕೇಜ್ ರವಾನಿಸುವ ಮೂಲಕ ಪಾಕಿಸ್ತಾನವು ಜಗತ್ತಿನ ಎದುರು ಭಾರಿ ಮುಖಭಂಗಕ್ಕೊಳಗಾಗಿದೆ.
(18 hours ago)
21
E-Stamp Registration: ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು (ಕಾಗದರಹಿತ) ಹೊರಟಿರುವ ಕಂದಾಯ ಇಲಾಖೆಯು ಅದಕ್ಕೆ ಪೂರಕವಾದ ಹೆಜ್ಜೆಯಾಗಿ ಡಿಜಿಟಲ್ ಇ–ಸ್ಟ್ಯಾಂಪ್ (ಡಿಇಎಸ್) ವ್ಯವಸ್ಥೆಯನ್ನು ಜಾರಿಗೆ ತಂದಿದೆ.
(6 hours ago)
20
ರೋ–ಕೊ ಎದುರಿಸುವುದು ನಮಗೆ ಹೊಸತಲ್ಲ: ಬವುಮಾ ಮಾತಿನ ಮರ್ಮವೇನು?
(20 hours ago)
17
ಅನುಮತಿಸಿದ ಉಚಿತ ಸಮಯಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಡಿ. 8ರಿಂದ ಪ್ರವೇಶ ಶುಲ್ಕ ವಿಧಿಸಲಾಗುವುದು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಮಿತ ಹೇಳಿದೆ.
(21 hours ago)
16
ವಿಜಯ್ ಹಜಾರೆ ಟ್ರೋಫಿ: ಲಭ್ಯತೆ ಖಚಿತಪಡಿಸಿದ ವಿರಾಟ್ ಕೊಹ್ಲಿ
(14 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 3
Sanchar Saathi App: ಮೊಬೈಲ್ ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಆದೇಶವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
23 mins ago
Indian Actors Popularity: ಐಎಂಡಿಬಿ ಬಿಡುಗಡೆ ಮಾಡಿದ 2025ರ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ ಹಾಗೂ ರಿಷಬ್ ಶೆಟ್ಟಿ ಅಗ್ರ ಹತ್ತರೊಳಗೆ ಕಾಣಿಸಿಕೊಂಡಿದ್ದಾರೆ.
23 mins ago
Newborn Rescue: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶೌಚಾಲಯದ ಹೊರಗೆ ಬಿಟ್ಟುಹೋದ ನವಜಾತ ಶಿಶುವನ್ನು ಬೀದಿ ನಾಯಿಗಳ ಗುಂಪೊಂದು ವೃತ್ತಾಕಾರವಾಗಿ ಸುತ್ತುವರಿದು ಬೆಳಗಿನವರೆಗೂ ಕಾವಲು ಕಾದ ಘಟನೆ ಚಕಿತಗೆಡುತಿದೆ.
23 mins ago
Parliament Winter Session: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳ ವಿರುದ್ಧ 'ಇಂಡಿಯಾ' ಮೈತ್ರಿಕೂಟದ ಸಂಸದರು ಸಂಸತ್ ಭವನದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ತೃಣಮೂಲ ಸಂಸದರೂ ಪಾಲ್ಗೊಂಡರು.
83 mins ago
Luxury Watch Issue: ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಉಪಹಾರ ಸಮಯದಲ್ಲಿ ಕಾರ್ಟಿಯರ್ ಕಂಪನಿಯ ಒಂದೇ ರೀತಿ ದುಬಾರಿ ವಾಚ್ ಧರಿಸಿರುವುದು ಬಿಜೆಪಿ ಹಾಗೂ ಜೆಡಿಎಸ್ ಟೀಕೆಗೆ ಕಾರಣವಾಗಿದೆ.
83 mins ago
Sanchar Saathi App: ಕೇಂದ್ರ ಸರ್ಕಾರವು ಮೊಬೈಲ್ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ, ಮಂಗಳವಾರ ಒಂದೇ ದಿನ ಆ್ಯಪ್ ಡೌನ್ಲೋಡ್ ಮಾಡಿಕೊಂಡವರ ಪ್ರಮಾಣ 10 ಪಟ್ಟು ಏರಿಕೆಯಾಗಿದೆ ಎಂದು ದೂರಸಂಪರ್ಕ ಸಚಿವಾಲಯದ ಮೂಲಗಳು ತಿಳಿಸಿವೆ.
83 mins ago
India Russia Relations: ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಪ್ರವಾಸದಲ್ಲಿ ಪ್ರಧಾನಿ ಮೋದಿಯವರೊಂದಿಗೆ ರಕ್ಷಣಾ ಸಹಕಾರ, ವ್ಯಾಪಾರ ಮತ್ತು ಲಾಜಿಸ್ಟಿಕ್ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆಂದು ಕ್ರೆಮ್ಲಿನ್ ಪ್ರಕಟಿಸಿದೆ.
113 mins ago
Political Slogan: ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಕೆ.ಸಿ ವೇಣುಗೋಪಾಲ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕಾರ್ಯಕರ್ತರನ್ನು ಚದುರಿಸಲು ಹರಸಾಹಸವಾಯಿತು.
113 mins ago
Hanuman Devotion: ಹನುಮಂತನಿಗೆ ವಾಯುಪುತ್ರ ಕಪಿವೀರ ರಾಮ ಭಕ್ತ ಮಾರುತಿ ಕೇಸರಿ ಪುತ್ರ ಹಾಗೂ ವಾನರ ಶ್ರೇಷ್ಠ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ ಆಂಜನೇಯನನ್ನು ಮಕ್ಕಳಿಂದ ವಯೋವೃದ್ಧರ ವರೆಗೆ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸುತ್ತಾರೆ
113 mins ago
Hindi Learning Rights: ‘ಹಿಂದಿ ಭಾಷೆ ಕಲಿಯುವುದು ನನ್ನ ಹಕ್ಕು. ಆದರೆ, ತಮಿಳುನಾಡು ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಕೆ ಸಾಧ್ಯವಾಗಲಿಲ್ಲ’ ಎಂದು ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಹೇಳಿದ್ದಾರೆ.
2 hours ago
ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ
2 hours ago
ಕಣ್ಣಿಗೆ ಕಣ್ಣು:80,000 ಜನರ ಮುಂದೆ ಗುಂಡಿಕ್ಕಿ ಕೊಂದರು;ಹೀಗಿದೆ ತಾಲಿಬಾನ್ ಶಿಕ್ಷೆ
3 hours ago
ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್
3 hours ago
ಷೇರುಪೇಟೆ ಸೂಚ್ಯಂಕಗಳ ಇಳಿಕೆ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ
3 hours ago
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನನಗೆ ನೊಬೆಲ್ ಸಿಗಬೇಕು; ಟ್ರಂಪ್
3 hours ago
Language Inclusion Policy: ವಾರಾಣಸಿಯಲ್ಲಿ ಆಯೋಜಿಸಿದ್ದ 'ಕಾಶಿ ತಮಿಳು ಸಂಗಮ 4.0' ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉತ್ತರ ಪ್ರದೇಶದಲ್ಲಿ ಕನ್ನಡ ಸೇರಿ ಆರು ಭಾರತೀಯ ಭಾಷೆಗಳಲ್ಲಿ ವೃತ್ತಿಪರ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.
3 hours ago
Indian Rupee Falls: ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿವೆ.
3 hours ago
Taliban Execution: ಅಫ್ಗಾನಿಸ್ತಾನದ ಖೋಸ್ಟ್ ನಗರದಲ್ಲಿ 13 ಮಂದಿಯನ್ನು ಹತ್ಯೆ ಮಾಡಿದ್ದ ಮಂಗಲ್ ಎಂಬ ಅಪರಾಧಿಗೆ ಶರಿಯಾ ಕಾನೂನಿನಡಿಯಲ್ಲಿ 80,000 ಜನರ ಮುಂದೆ ತಾಲಿಬಾನ್ ಗುಂಡಿಕ್ಕಿ ಮರಣದಂಡನೆ ನೀಡಿದೆ.
3 hours ago
'ಧರಾಲಿ ದುರಂತ ಸಂಭವಿಸಿ 4 ತಿಂಗಳಾದರೂ ಅವಶೇಷಗಳ ಅಡಿಯಲ್ಲೇ ಸಿಲುಕಿವೆ 147 ಶವಗಳು'
4 hours ago
Pakistan Food Scandal: ದಿತ್ವಾ ಚಂಡಮಾರುತದ ಅಬ್ಬರದಿಂದ ನಲುಗಿರುವ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ್ದ ಪಾಕಿಸ್ತಾನ, ಸಂತ್ರಸ್ತರಿಗೆ ಅಹಾರ ಪದಾರ್ಥಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ, ಆ ಆಹಾರದ ಪೊಟ್ಟಣಗಳು ಅವಧಿ ಮೀರಿದವುಗಳಾಗಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.
4 hours ago
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ
4 hours ago
Nobel Peace Prize: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗೊಳಿಸಿದ್ದು ನಾನೇ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಎಂಟು ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದಾರೆ.
5 hours ago
ಸಿದ್ದಾಪುರ ಗ್ರಾಮದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್ ಶೇಡಬಾಳ(17) ಮೃತರು.
5 hours ago
Greater Bengaluru Authority: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ವಾರ್ಡ್ಗಳ ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಟು ಮಾಡಿರುವ ನಗರಾಭಿವೃದ್ಧಿ ಇಲಾಖೆ, ಕೆಲವು ವಾರ್ಡ್ಗಳ ವ್ಯಾಪ್ತಿ ಹಾಗೂ ಹೆಸರನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿದೆ.
6 hours ago
GDP Growth India: ದೇಶದ ಸದ್ಯದ ಆರ್ಥಿಕತೆ ಬೆಳವಣಿಗೆ ಅನೂಹ್ಯವಾಗಿದ್ದರೂ, ಪ್ರಸಕ್ತ ಆರ್ಥಿಕ ವರ್ಷದ ಒಟ್ಟಾರೆ ಸಾಧನೆ ಇಷ್ಟೇ ಉತ್ತಮ ಆಗಿರುತ್ತದೆಂದು ನಿರೀಕ್ಷಿಸಲಾಗದು.
6 hours ago
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ–ಪಿಆರ್ಆರ್–1) ಯೋಜನೆಗೆ 2,418 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.
6 hours ago
E-Stamp Registration: ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು (ಕಾಗದರಹಿತ) ಹೊರಟಿರುವ ಕಂದಾಯ ಇಲಾಖೆಯು ಅದಕ್ಕೆ ಪೂರಕವಾದ ಹೆಜ್ಜೆಯಾಗಿ ಡಿಜಿಟಲ್ ಇ–ಸ್ಟ್ಯಾಂಪ್ (ಡಿಇಎಸ್) ವ್ಯವಸ್ಥೆಯನ್ನು ಜಾರಿಗೆ ತಂದಿದೆ.
6 hours ago
Leadership Row| ‘ರಾಜಕೀಯ ಶಾಶ್ವತ ಅಲ್ಲ. ನಮ್ಮಪ್ಪನ ಆಸ್ತಿಯೂ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ‘ಅಸ್ಪಷ್ಟ’ ಮಾತುಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
6 hours ago
2027ರ ಜನಗಣತಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ರಚಿಸಲಾಗುತ್ತಿದ್ದು, ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರು ಆ ಪ್ರಶ್ನೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಜನಗಣತಿ ಸಂದರ್ಭದಲ್ಲೇ ಜಾತಿಗಣತಿಯನ್ನೂ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
6 hours ago
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ:ಡಿ.9ರಂದು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ
6 hours ago
ಡ್ರೋನ್ ಸಮೂಹಕ್ಕೆ ಹೊಸ ತಂತ್ರಜ್ಞಾನ: ಸ್ವಯಂಚಾಲಿತ, ದಕ್ಷ ಮತ್ತು ಗುಪ್ತ ಕಾರ್ಯಾಚರಣೆಗೆ ತಂತ್ರಜ್ಞಾನ ಅಭಿವೃದ್ಧಿ
6 hours ago
‘ಇಂದಲ್ಲ ಮೊನ್ನೆಯಲ್ಲ ಎಂದೆಂದೂ ಒಗ್ಗಟ್ಟು’ ‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ’ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರೆ ‘ನಮ್ಮದು ಒಂದೇ ಧ್ವನಿ. ಯಾವುದೇ ಗೊಂದಲ ಇಲ್ಲ. ಇಬ್ಬರೂ ಜೊತೆಯಾಗಿ ಸರ್ಕಾರವನ್ನು ಮುನ್ನಡೆಸುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ದನಿಗೂಡಿಸಿದರು.
6 hours ago
ಮೇರಿ ಬ್ರಂಕೋವ್ ಅಮೆರಿಕದ ಸಿಯಾಟಲ್ ಪಟ್ಟಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಸಿಸ್ಟಮ್ಸ್ ಬಯಾಲಜಿ ಸಂಸ್ಥೆಯಲ್ಲಿ ಯೋಜನಾ ನಿರ್ವಹಣಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಇವರು ನಡೆಸಿದ ಸಂಶೋಧನೆಯಿಂದಾಗಿ ಈಗ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಾರೆ.
6 hours ago
Sanchar Saathi App: ಸ್ಮಾರ್ಟ್ಫೋನ್ಗಳಲ್ಲಿ ಸಂಚಾರ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯು ನವೆಂಬರ್ 28ರಂದು ಹೊರಡಿಸಿರುವ ಆದೇಶದ ಬಗ್ಗೆ ಆ್ಯಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ಸರ್ಕಾರದ ಜೊತೆ ಮಾತುಕತೆ ನಡೆಸಲಿವೆ.
6 hours ago
ಫ್ಲಾಷ್ ನ್ಯೂಸ್ ಎನ್ನುವುದು ಸುದ್ದಿಗೆ ಮಾತ್ರ ಸಂಬಂಧಿಸಿದ್ದಲ್ಲ; ಅದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಸಾಂಕ್ರಾಮಿಕವಾಗಿದೆ.
6 hours ago
ಸಣ್ಣ ಬಜೆಟ್ನ ಸಿನಿಮಾಗಳು ದೊಡ್ಡಮಟ್ಟದ ಯಶಸ್ಸು ಕಾಣುವುದು ಬಲು ವಿರಳ. ಸ್ಟಾರ್ ನಟರಿಲ್ಲದ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರವಿಲ್ಲದ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರುವುದು ಬಹಳ ಅಪರೂಪ.
6 hours ago
ಊಟದಲ್ಲಿ ಹುಳು ಪತ್ತೆಯಾಗಿದ್ದ ಪ್ರಕರಣ, ಕಳೆದ ಜುಲೈನಲ್ಲಿ ನಡೆದಿದ್ದ ಘಟನೆ
6 hours ago
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
6 hours ago
ಎಫ್ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್: ಕ್ವಾರ್ಟರ್ ಫೈನಲ್ಗೆ ಭಾರತ ತಂಡ
8 hours ago
ಸಂಚಾರ ಸಾಥಿ ಆ್ಯಪ್ ವಿರುದ್ಧ ವಿಪಕ್ಷಗಳ ಆಕ್ರೋಶ l ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್
8 hours ago
IND vs SA | ಭಾರತಕ್ಕೆ ಸರಣಿ ಗೆಲುವಿನ ತವಕ: ರೋ–ಕೊ ಮೇಲೆ ಹೆಚ್ಚಿದ ಅವಲಂಬನೆ
8 hours ago
Dec 2
ಕಾಂತಾರ ದೈವಕ್ಕೆ ಅಪಮಾನ: ರಣವೀರ್ ಸಿಂಗ್ ವಿರುದ್ಧ ದೂರು ದಾಖಲು
10 hours ago
ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್ ರಿಲೀಫ್
11 hours ago
Bomb Threat : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಒರಾಯನ್ ಮಾಲ್, ಮಂತ್ರಿ ಸ್ಕ್ವೇರ್ ಸೇರಿದಂತೆ ಹಲವು ಕಡೆ ಬಾಂಬ್ ಸ್ಪೋಟಿಸುವುದಾಗಿ ಇ ಮೇಲ್ ಬೆದರಿಕೆ ಸಂದೇಶ ಕಳುಹಿಸಿರುವ ಸಂಬಂಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
14 hours ago
ವಿಜಯ್ ಹಜಾರೆ ಟ್ರೋಫಿ: ಲಭ್ಯತೆ ಖಚಿತಪಡಿಸಿದ ವಿರಾಟ್ ಕೊಹ್ಲಿ
14 hours ago
ಟೇಬಲ್ ಟೆನಿಸ್: ಅಥರ್ವ, ಕೈರಾ ಚಾಂಪಿಯನ್
15 hours ago
ಆ್ಯಷಸ್ ಸರಣಿ: ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಜ್ಯಾಕ್ಸ್
15 hours ago
ಬಜರಂಗ್, ವಿನೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
15 hours ago
ಕೂಚ್ ಬಿಹಾರ್ ಟ್ರೋಫಿ: ಕರ್ನಾಟಕ ವಿರುದ್ಧ ಆಂಧ್ರ ಹಿಡಿತ
15 hours ago
Bharat Taxi App: ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಕೆಲಸ ನಿರ್ವಹಿಸುವ ‘ಭಾರತ್ ಟ್ಯಾಕ್ಸಿ’ ಆ್ಯಪ್ಅನ್ನು ಆರಂಭಿಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
16 hours ago
Mahesh Rekhe Achievement: ಶುಕ್ಲ ಯಜುರ್ವೇದದ 2000 ಶ್ಲೋಕಗಳನ್ನು 50 ದಿನಗಳ ಕಾಲ ಪಠಿಸಿದ ಮಹೇಶ ರೇಖೆ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ ಸಲ್ಲಿಸಿದ್ದು, ಶೃಂಗೇರಿ ಮಠ ಕೂಡ ಬೆಂಬಲ ವ್ಯಕ್ತಪಡಿಸಿದೆ
16 hours ago
Ram Mandir Development: ಅಯೋಧ್ಯೆಯಲ್ಲಿ ಪ್ರಸ್ತಾವಿತ ದೇವಾಲಯ ವಸ್ತು ಸಂಗ್ರಹಾಲಯ ವಿಸ್ತರಿಸಲು ಉತ್ತರ ಪ್ರದೇಶ ಸಚಿವ ಸಂಪುಟವು ಮಂಗಳವಾರ ಒಪ್ಪಿಗೆ ನೀಡಿದೆ. 52 ಎಕರೆ ಜಾಗದಲ್ಲಿ ಸಂಗ್ರಹಾಲಯವು ನಿರ್ಮಾಣವಾಗಲಿದ್ದು, ಟಾಟಾ ಸನ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿ, ನಿರ್ವಹಿಸಲಿದೆ.
16 hours ago
NIA Investigation Update: ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಪ್ರಕರಣದಲ್ಲಿ ಆರೋಪಿಯಾಗಿರುವ ರಷೀದ್ ಅಲಿಯನ್ನು ಮತ್ತೆ ಒಂದು ವಾರ ಎನ್ಐಎ ಕಸ್ಟಡಿಗೆ ವಿಸ್ತರಿಸಲಾಗಿದೆ ಎಂದು ದೆಹಲಿಯ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
16 hours ago
Privacy Invasion: ನವದಿಲ್ಲಿಯಲ್ಲಿ ಸಂಚಾರ ಸಾಥಿ ಆ್ಯಪ್ ಕಡ್ಡಾಯ ಮಾಡುವ ಕೇಂದ್ರದ ನಿರ್ಧಾರಕ್ಕೆ ವಿರೋಧ ಪಕ್ಷಗಳ ತೀವ್ರ ಆಕ್ಷೇಪ; ಇದು ಸರ್ವಾಧಿಕಾರಕ್ಕೆ ಸಮಾನವಾದ ನಡೆ ಎಂದೆಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
16 hours ago
Rain Alert: ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪಕ್ಕದ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಬುಧವಾರ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
16 hours ago
Rahul Gandhi Attack: ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ಚರ್ಚೆಯಿಂದ ಪಾರಾಗುತ್ತಿದ್ದಾರೆ ಎಂದು ಆರೋಪಿಸಿದರು; ಪ್ರಿಯಾಂಕಾ ಗಾಂಧಿ ಮತಕಳ್ಳತನದ ಆರೋಪ ಮಾಡಿದರು
16 hours ago
Darshan Devil Movie: ಡೆವಿಲ್ ಚಿತ್ರದಲ್ಲಿ ಅಭಿನಯಿಸಿರುವ ನಟಿ ಸೋನಿಯಾ ಪೊನ್ನಮ್ಮ ಅವರು ದರ್ಶನ್ ಅವರ ಆರೋಗ್ಯ ಸ್ಥಿತಿ ಕುರಿತು ಮಾತನಾಡಿದ್ದು, ಬೆನ್ನು ನೋವಿದ್ದರೂ ಅವರು ನಾಟಕ ಮಾಡಿಲ್ಲ ಎಂದಿದ್ದಾರೆ.
17 hours ago
Khaleda Zia: ಬ್ರಿಟನ್ನ ತಜ್ಞವೈದ್ಯರ ತಂಡವೊಂದು ಢಾಕಾಕ್ಕೆ ಭೇಟಿ ನೀಡಲಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಮೌಲ್ಯಮಾಪನ ನಡೆಸಿದೆ.
17 hours ago
ದಿನ ಭವಿಷ್ಯ: ಈ ರಾಶಿಯವರು ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ ಗಳಿಸಬಹುದು..
17 hours ago
ಮಹಿಳಾ ಹಾಕಿ: ಭಾರತಕ್ಕೆ ಮಣಿದ ನಮೀಬಿಯಾ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ