Last Updated: 15 Jun 2025 6:32 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಏರ್‌ ಇಂಡಿಯಾ ವಿಮಾನ ಪತನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ವಿವಿಧ ಊಹಾಪೋಹಗಳಿಗೆ ಕಾರಣವಾಗಿದ್ದ ಬೆನ್ನಲ್ಲೇ ಆ ವಿಡಿಯೊ ಚಿತ್ರೀಕರಿಸಿದ್ದ 17 ವರ್ಷದ ಯುವಕ ಆರ್ಯನ್‌, ಅಹಮದಾಬಾದ್‌ ಪೊಲೀಸರ ಮುಂದೆ ಸಾಕ್ಷಿದಾರನಾಗಿ ಹೇಳಿಕೆ ದಾಖಲಿಸಿದ್ದಾನೆ.(21 hours ago)158
  2. ಆಸ್ಟ್ರೇಲಿಯಾ ಆಟಗಾರರ ಅಸಹ್ಯಕರ ಸ್ಲೆಡ್ಜಿಂಗ್: ತೆಂಬಾ ಬವುಮಾ ಕಿಡಿ(7 hours ago)24
  3. Job Appointment: ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಮೃತ ಆದಿಲ್ ಶಾ ಪತ್ನಿಗೆ ನೌಕರಿ ನೀಡಿದ್ದು ಸರ್ಕಾರ ಮತ್ತು ಲೆಫ್ಟಿನೆಂಟ್ ಗೌರ್ನರ್ ನಡುವೆ ಜಟಾಪಟಿಗೆ ಕಾರಣವಾಗಿದೆ(23 hours ago)22
  4. ಮೃತ ಹೆಂಡತಿಯ ಅಸ್ತಿಯನ್ನು ಆಕೆಯ ಇಚ್ಛೆಯಂತೆಯೇ ನರ್ಮದಾ ನದಿಯಲ್ಲಿ ವಿಸರ್ಜಿಸಲು ಬಂದಿದ್ದ ಅರ್ಜುನ್‌ ಪಟೋಲಿಯಾ ಅವರು ವಿಮಾನ ದುರಂತದಲ್ಲಿ ಸುಟ್ಟು ಬೂದಿಯಾದ ಕರುಣಾಜನಕ ಘಟನೆ ನಡೆದಿದೆ. ದಂಪತಿಯ 4 ಮತ್ತು 8 ವರ್ಷದ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.(21 hours ago)19
  5. ಹುಬ್ಬಳ್ಳಿ: ರಾತ್ರೋರಾತ್ರಿ 'ಈದ್ಗಾ’ ಕಾಂಪೌಂಡ್ ತೆರವು(16 hours ago)19
  6. ಕೇಂದ್ರ ಸರ್ಕಾರ ನಿರ್ಧಾರ; 270 ತಲುಪಿದ ಸಾವಿನ ಸಂಖ್ಯೆ(11 hours ago)17
  7. NEET Results: ವಿಜಯಪುರದ ನಿಖಿಲ್‌ ಸೊನ್ನದ ರಾಜ್ಯಕ್ಕೆ ಪ್ರಥಮ(12 hours ago)15
  8. ನಾವು ಬ್ಯಾಟಿಂಗ್ ಮಾಡುವಾಗ ಆಸೀಸ್ ಆಟಗಾರರು ಚೋಕ್ ಎಂಬ ಪದವನ್ನು ಪದೇ ಪದೇ ಬಳಸುತ್ತಿದ್ದರು. ಅದು ನಮ್ಮ ಕಿವಿಗೆ ಬಿದ್ದಿತ್ತು.(7 hours ago)14
  9. Test Championship: ಲೆಂಗಾದಿಂದ ಲಾರ್ಡ್ಸ್‌ ಎತ್ತರಕ್ಕೆ ಬೆಳೆದ ತೆಂಬಾ ಬವುಮಾ(9 hours ago)14
  10. ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಕುಟುಂಬ ಸಮೇತರಾಗಿ ಮುಂಬೈಗೆ ಬಂದಿದ್ದ ಜಾವೇದ್‌ ಅಲಿ ಸೈಯದ್‌ ಅವರು, ವಾಪಸ್‌ ಲಂಡನ್‌ಗೆ ತೆರಳಲು ಮುಂಬೈನಿಂದ ವಿಮಾನವು ಲಭ್ಯವಾಗದ ಕಾರಣ ಅಹಮದಾಬಾದ್‌ನಿಂದ ಪ್ರಯಾಣಿಸುವ ನಿರ್ಧಾರ ಕೈಗೊಂಡಿದ್ದರು.(21 hours ago)13

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 15
Jun 14