Last Updated: 4 Dec 2025 6:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Dharmendra Ashes Ritual: ಧರ್ಮೇಂದ್ರ ಅವರ ಅಸ್ಥಿ ವಿಸರ್ಜನೆ ವೇಳೆ ಪಾಪರಾಜಿ ಫೋಟೋ ತೆಗೆದ ಹಿನ್ನೆಲೆಯಲ್ಲಿ ಸನ್ನಿ ಡಿಯೋಲ್ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
(8 hours ago)
31
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಘಟನೆ
(21 hours ago)
27
ಸೋಲಿಗೆ ಬೌಲರ್ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್ ಬಿಚ್ಚಿಟ್ರು ಸತ್ಯ
(5 hours ago)
25
3,187 ಕಿ.ಮೀ. ಹೆದ್ದಾರಿಗೆ ಮಂಜೂರಾತಿ: ನಿತಿನ್ ಗಡ್ಕರಿ
(8 hours ago)
25
ರಾಜ್ಯದಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿ ರದ್ದು
(11 hours ago)
22
Gilli actor: ಬಿಗ್ಬಾಸ್ 12ನೇ ಆವೃತ್ತಿಗೆ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟನ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆಗ್ಗಾಗ ಬಿಗ್ಬಾಸ್ ಮನೆಯಲ್ಲಿ ಚಿಕ್ಕಪ್ಪನ ಕಥೆ ಹೇಳುತ್ತಿದ್ದ ಗಿಲ್ಲಿ ನಟ ನಿಜ ಜೀವನದಲ್ಲಿ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ.
(5 hours ago)
21
India Cricket Viral: ರಾಯಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಸಲಹೆ ನೀಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
(7 hours ago)
17
ಬಿಸಿಸಿಐ ಕೂಚ್ ಬಿಹಾರ್ ಟ್ರೋಫಿ | ಅಕ್ಷತ್ ಪ್ರಭಾಕರ್ ಶತಕ: ಕರ್ನಾಟಕ ಹೋರಾಟ
(16 hours ago)
17
Satish Jarkiholi Statement: ‘ಮುಖ್ಯಮಂತ್ರಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ, ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದರೂ ಬಿಡಲೇಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
(11 hours ago)
16
Hindu Baby Rituals: ಹಿಂದೂ ಸಾಂಪ್ರದಾಯದ ಪ್ರಕಾರ ಮಗುವಿಗೆ ಕಿವಿ ಚುಚ್ಚುವುದು, ತಲೆ ಕೂದಲು ತೆಗೆಸುವ ಕಾರ್ಯಕ್ರಮ ಮಾಡಲಾಗುತ್ತದೆ. ಮಗು ಜನನವಾದ ಎಷ್ಟು ದಿನಗಳ ನಂತರ ಕೂದಲು ತೆಗೆಸಬೇಕು ಹಾಗೂ ಕಿವಿ ಚುಚ್ಚಬೇಕು ಎಂಬುದನ್ನು ತಿಳಿಯೋಣ
(6 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 4
Thailand Alcohol Ban: ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮದ್ಯ ಮಾರಾಟದ ಮೇಲಿನ ನಿಯಮಗಳನ್ನು ಸಡಿಲಿಸಿರುವ ಥಾಯ್ಲೆಂಡ್, ಮಧ್ಯಾಹ್ನದ ನಂತರ ಮದ್ಯ ಮಾರಾಟಕ್ಕಿದ್ದ ನಿಷೇಧವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ.
20 mins ago
Indian Web Series: ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ ಅಮೆಝಾನ್ ಪ್ರೈಮ್ ಒಟಿಟಿಯಲ್ಲಿ ನವೆಂಬರ್ 21ರಂದು ಬಿಡುಗಡೆಯಾಗಿದೆ. ಮನೋಜ್ ಬಾಜ್ಪೇಯಿ, ಜೈದೀಪ್ ಅಹ್ಲಾವತ್ ಸೇರಿದಂತೆ ಅನೇಕರು ನಟಿಸಿದ್ದಾರೆ
20 mins ago
Darshan fans: ನಟ ದರ್ಶನ್ ಅಭಿಮಾನಿಗಳಿಗೆ ‘ದಿ ಡೆವಿಲ್’ ಚಿತ್ರತಂಡ ಅಪ್ಡೇಟ್ ಒಂದನ್ನು ನೀಡಿದೆ. ದಿ ಡೆವಿಲ್ ಅಭಿಮಾನಿಗಳ ಒತ್ತಾಯದ ಮೇರೆಗೆ 11ರ ಬೆಳಗ್ಗೆ 6:30ಕ್ಕೆ ಮೊದಲ ಪ್ರದರ್ಶನ ನೀಡಲು ಚಿತ್ರತಂಡ ತೀರ್ಮಾನಿಸಿದೆ.
49 mins ago
New Year Rituals: 2026ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷ ಬರಮಾಡಿಕೊಳ್ಳಲು ಜಗತ್ತು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳು ಮನೆಯಲ್ಲಿ ಇರಬಾರದು ಎಂದು ಹೇಳಲಾಗುತ್ತದೆ. ಜ್ಯೋತಿಷದ ಪ್ರಕಾರ ಹೊಸ ವರ್ಷಕ್ಕೂ ಮೊದಲು
49 mins ago
ಚಿನಕುರುಳಿ | ಗುರುವಾರ, 04 ಡಿಸೆಂಬರ್ 2025
49 mins ago
Cold Infection:ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೇವನೆ ಶೀತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು.
49 mins ago
ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಶತಕ ಸಿಡಿಸಿದ ರೂಟ್: ಸ್ಮಿತ್ ದಾಖಲೆ ಮುರಿದ ಜೋ
81 mins ago
Ashes Test: ಬ್ರಿಸ್ಬೆನ್: ಇಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.
81 mins ago
Dance Climb Record: ಹೊಸಪೇಟೆಯ ಹರ್ಷಿತಾ ಎನ್ ಅವರು ಭರತನಾಟ್ಯ ಮಾಡುತ್ತಾ ಕೇವಲ 8 ನಿಮಿಷ 54 ಸೆಕೆಂಡುಗಳಲ್ಲಿ ಅಂಜನಾದ್ರಿ ಬೆಟ್ಟದ ತುದಿ ತಲುಪಿ ಆಂಜನೇಯನ ದರ್ಶನ ಪಡೆದರು ಮತ್ತು ನೃತ್ಯ ಸೇವೆ ಸಲ್ಲಿಸಿದರು
109 mins ago
Bollywood War Film: ‘ಬಾರ್ಡರ್ 2’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಕುರಿತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ
109 mins ago
Upendra film: ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿರುವ 'ಸೂಪರ್' ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ (ಬುಧವಾರ) 15 ವರ್ಷಗಳನ್ನು ಪೂರೈಸಿದೆ. 2010ರ ಡಿಸೆಂಬರ್ 3ರಂದು ಬಿಡುಗಡೆಯಾದ ಸೂಪರ್ ಸಿನಿಮಾ ಕನ್ನಡದ ರಾಜಕೀಯ ಒಳಗೊಂಡಿರುವ ಕಥಾ ಹಂದರವಾಗಿದೆ.
109 mins ago
China Condom Tax: ಚೀನಾದಲ್ಲಿ ಜನನ ಪ್ರಮಾಣ ಕುಸಿತ ಕಂಡ ಹಿನ್ನೆಲೆಯಲ್ಲಿ, ಜನಸಂಖ್ಯೆ ಹೆಚ್ಚಿಸಲು ಚೀನಾ ಸರ್ಕಾರ ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆ ಶೇ 13ಕ್ಕೆ ಏರಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ
109 mins ago
CCTV Mosque-Madrassa: ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮಸೀದಿಗಳು ಮತ್ತು ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಬಿಜೆಪಿ ಸಂಸದ ಅರುಣ್ ಗೋವಿರ್ ಗುರುವಾರ ಆಗ್ರಹಿಸಿದ್ದಾರೆ.
109 mins ago
Sunil Narine Record: ಟ್ವೆಂಟಿ-20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಮಿಸ್ಟರಿ ಸ್ಪಿನ್ನರ್ ಸುನಿಲ್ ನಾರಾಯಣ್ 600 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
109 mins ago
ಟಿ20 ಕ್ರಿಕೆಟ್ನಲ್ಲಿ ಸುನಿಲ್ ನಾರಾಯಣ್ 600 ವಿಕೆಟ್ ಸಾಧನೆ
109 mins ago
Currency Devaluation: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆ ಮಟ್ಟಕೆ ಕುಸಿತ ಕಂಡಿದೆ. ಇದನ್ನೇ ಉಲ್ಲೇಖ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, 'ಈ ವೈಫಲ್ಯಗಳನ್ನು ಮೋದಿಜಿಯ ಮಾಸ್ಟರ್ ಸ್ಟ್ರೋಕ್ ಆಗಿ ಬಿಜೆಪಿ ಆಚರಿಸುತ್ತದೆಯೇ' ಎಂದು ಪ್ರಶ್ನಿಸಿದ್ದಾರೆ.
3 hours ago
New Rent Policy: ಮುಂದಿನ ವರ್ಷದಿಂದ ಜಾರಿಯಲ್ಲಿರುವ ಬಾಡಿಗೆ ನಿಯಮಗಳಲ್ಲಿ ಭದ್ರತಾ ಠೇವಣಿ ಮಿತಿ, ಆನ್ಲೈನ್ ನೋಂದಣಿ ಕಡ್ಡಾಯ, ನಿರ್ಬಂಧಿತ ಬಾಡಿಗೆ ಹೆಚ್ಚಳ ಹಾಗೂ ಬಾಡಿಗೆದಾರರ ಹಕ್ಕುಗಳ ಬಗ್ಗೆ ಹೊಸ ನಿಯಮಗಳು ಸ್ಪಷ್ಟವಾಗಿದೆ.
3 hours ago
ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆ ಬರೆದ ಸ್ಟಾರ್ಕ್: ಈ ಸಾಧನೆ ಮಾಡಿದ ಮೊದಲ ವೇಗಿ
3 hours ago
Suresh Gopi: ಕೆಐಐಎಫ್ಬಿ ಮಸಾಲಾ ಬಾಂಡ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆಗಳು ಶೀಘ್ರದಲ್ಲೇ ಕೇರಳಕ್ಕೆ ಬರಲಿದ್ದು, ಹೆದರುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಗುರುವಾರ ಹೇಳಿದ್ದಾರೆ.
3 hours ago
TMC Suspension: ಕೋಲ್ಕತ್ತ: ಬಾಬರಿ ಮಸೀದಿ ಮಾದರಿಯಲ್ಲೇ ಹೊಸ ಮಸೀದಿ ನಿರ್ಮಾಣದ ಹೇಳಿಕೆ ನೀಡಿದ್ದ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತು ಮಾಡಲಾಗಿದೆ.
3 hours ago
Congress Leaders: ಸಂಸತ್ತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭುಜಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಸಾಜ್ ಮಾಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
4 hours ago
ಸೋಲಿಗೆ ಬೌಲರ್ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್ ಬಿಚ್ಚಿಟ್ರು ಸತ್ಯ
5 hours ago
Gilli actor: ಬಿಗ್ಬಾಸ್ 12ನೇ ಆವೃತ್ತಿಗೆ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟನ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಆಗ್ಗಾಗ ಬಿಗ್ಬಾಸ್ ಮನೆಯಲ್ಲಿ ಚಿಕ್ಕಪ್ಪನ ಕಥೆ ಹೇಳುತ್ತಿದ್ದ ಗಿಲ್ಲಿ ನಟ ನಿಜ ಜೀವನದಲ್ಲಿ ನಿಜಕ್ಕೂ ಚಿಕ್ಕಪ್ಪ ಆಗಿದ್ದಾರೆ.
5 hours ago
India ODI Defeat: ರಾಯಪುರ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನದಲ್ಲಿ 358 ರನ್ ಕಲೆಹಾಕಿದರೂ ಭಾರತ ಸೋಲು ಅನುಭವಿಸಿತ್ತು. ಸೋಲಿಗೆ ಬೌಲರ್ಗಳು ಕಾರಣರಲ್ಲ ಎಂದು ನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.
5 hours ago
Fake Government Plate: ಶಹಜಾನ್ಪುರದಲ್ಲಿ ವ್ಯಕ್ತಿಯೋರ್ವನು ತನ್ನ ಕಾರಿನ ಮೇಲೆ ಅಶೋಕ ಲಾಂಛನ ಹಾಗೂ ಭಾರತ ಸರ್ಕಾರ ಪ್ಲೇಟ್ ಹಾಕಿಕೊಂಡು ಟೋಲ್ ಹಾಗೂ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಕರಣ ದಾಖಲಾಗಿದೆ
5 hours ago
Winter Health: ವಾತಾವರಣದಲ್ಲಿ ಚಳಿಯಿದ್ದಾಗ ದೇಹವನ್ನು ಬಿಸಿಯಾಗಿಡುವುದು ಅಗತ್ಯ. ಇದಕ್ಕಾಗಿ ನಮ್ಮ ದೇಹ ಹೆಚ್ಚುವರಿ ಕ್ಯಾಲೊರಿಗಳನ್ನು ಬಳಸಿ ಹೆಚ್ಚು ಶಕ್ತಿಯನ್ನು ಖರ್ಚು ಮಾಡುತ್ತದೆ. ಇದನ್ನೆಲ್ಲ ನಿಭಾಯಿಸಲು ದೇಹಕ್ಕೆ ಪೌಷ್ಟಿಕ ಆಹಾರ ಬೇಕಾಗುತ್ತದೆ
5 hours ago
IndiGo Flights: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸವಾಲು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಗುರುವಾರ 73 ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ ಎಂದು ವರದಿಯಾಗಿದೆ.
5 hours ago
IND vs SA: ದೇವರ ದಾಖಲೆಯನ್ನೇ ಪುಡಿಗಟ್ಟಿದ ಈ 'ರಾಜ'
5 hours ago
Indian Currency Depreciation: ಡಾಲರ್ ಎದುರು ರೂಪಾಯಿ ₹90ಕ್ಕೆ ಕುಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ವಾದ್ರಾ,‘ಆಗ ಅಬ್ಬರಿಸುತ್ತಿದ್ದವರು ಈಗೇನು ಹೇಳುತ್ತಾರೆ’ ಎಂದು ಕೇಳಿದ್ದಾರೆ.
5 hours ago
Indian Navy Day: ನೌಕಾಪಡೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದಾರೆ.
6 hours ago
Wildlife Conservation: ಹದ್ದನ್ನು ಹೋಲುವ ಅಪರೂಪದ ಗೂಬೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಮೊಟ್ಟೆ ಇಟ್ಟಿರುವ ಕಾರಣ ಒಂದು ತಿಂಗಳವರೆಗೆ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಕ್ವಾರಿ ಮಾಲೀಕರ ಈ ಪರಿಸರಸ್ನೇಹಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ
6 hours ago
Karwar Naval Base: ದೇಶದಲ್ಲೇ ಅತಿದೊಡ್ಡ ನೌಕಾನೆಲೆ ಎನಿಸಿರುವ ಇಲ್ಲಿನ ‘ಕದಂಬ ನೌಕಾನೆಲೆ’ ಕೆಲವೇ ತಿಂಗಳಿನಲ್ಲಿ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗಲಿದೆ. ನೌಕಾನೆಲೆ ಸ್ಥಾಪನೆಗೆ ಕಾರವಾರವನ್ನೇ ಆಯ್ದುಕೊಂಡಿದ್ದೇಕೆ ಎಂಬ ಕುತೂಹಲದ ಹಿಂದೆ ರೋಚಕ ಕಾರಣವೂ ಇದೆ
6 hours ago
ವಿರಾಟ್, ಋತುರಾಜ್ ಶತಕl ತಿರುಗೇಟು ನೀಡಿದ ಮರ್ಕರಂ: ದಕ್ಷಿಣ ಆಫ್ರಿಕಾಕ್ಕೆ ಅಮೋಘ ಜಯ
6 hours ago
Hindu Baby Rituals: ಹಿಂದೂ ಸಾಂಪ್ರದಾಯದ ಪ್ರಕಾರ ಮಗುವಿಗೆ ಕಿವಿ ಚುಚ್ಚುವುದು, ತಲೆ ಕೂದಲು ತೆಗೆಸುವ ಕಾರ್ಯಕ್ರಮ ಮಾಡಲಾಗುತ್ತದೆ. ಮಗು ಜನನವಾದ ಎಷ್ಟು ದಿನಗಳ ನಂತರ ಕೂದಲು ತೆಗೆಸಬೇಕು ಹಾಗೂ ಕಿವಿ ಚುಚ್ಚಬೇಕು ಎಂಬುದನ್ನು ತಿಳಿಯೋಣ
6 hours ago
Operation Trident: ದೇಶದ ಜಲಗಡಿ ರಕ್ಷಿಸುವುದು ನೌಕ ಪಡೆಯ ಪ್ರಮುಖ ಗುರಿಯಾಗಿದೆ. ಭಾರತದಂತಹ ಪರ್ಯಾಯ ದ್ವೀಪದಲ್ಲಿ ಬಲಿಷ್ಟವಾದ ವಾಯು ಪಡೆಯ ಪಾತ್ರ ಬಹಳ ಮುಖ್ಯವಾಗಿ ಭಾರತೀಯ ನೌಕಪಡೆಯ ಸಾಹಸ ಶೌರ್ಯಗಳನ್ನು ನೆನೆಯುವ ಉದ್ದೇಶದಿಂದ ಆಚರಿಸಲಾಗುತ್ತದೆ
6 hours ago
Celebrity Photoshoot: ಕಂದು ಬಣ್ಣದ ಸೀರೆಯಲ್ಲಿ ಶ್ರುತಿ ಹರಿಹರನ್ ಕಂಗೊಳಿಸಿದ್ದಾರೆ. ಲೂಸಿಯಾ ಮೂಲಕ ಚಿತ್ರರಂಗಕ್ಕೆ ಬಂದ ಅವರು ರಾಟೆ, ಹೆಡ್ಬುಷ್ ಹಾಗೂ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
7 hours ago
Panipat Crime: ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
7 hours ago
ಸೋಲಾರ್ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಪ್ರಾತ್ಯಕ್ಷಿಕೆ
7 hours ago
ರಾಯಪುರದಲ್ಲಿ ‘ಕನ್ನಡದ ಕಂಪು’; ಮೈದಾನದಲ್ಲಿ ಪ್ರಸಿದ್ಧ್ಗೆ ರಾಹುಲ್ ಹೇಳಿದ್ದೇನು?
7 hours ago
India Cricket Viral: ರಾಯಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಸಲಹೆ ನೀಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
7 hours ago
Yatnal Astrology: ಸೂರ್ಯನ ಅನುಗ್ರಹದ ಕಾರಣದಿಂದಾಗಿಯೇ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಕರ್ನಾಟಕದ ರಾಜಕೀಯದಲ್ಲಿ ತಮ್ಮದೇ ಆದ ಗಟ್ಟಿತನದಿಂದಾಗಿ ಶಕ್ತಿಯಾಗಿ ನಿಲ್ಲಲು ಸಾಧ್ಯವಿತ್ತು.
7 hours ago
11th House Astrology: ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಹನ್ನೊಂದನೆಯ ಮನೆಯನ್ನು ಲಾಭ ಸ್ಥಾನ ಎಂದು ಕರೆಯಲಾಗುತ್ತದೆ. 11ನೇ ಮನೆಯಲ್ಲಿ ಯಾವೆಲ್ಲ ಗ್ರಹಗಳಿದ್ದರೆ ಶುಭವಾಗುತ್ತದೆ ಎಂಬುದನ್ನು ತಿಳಿಯೋಣ
7 hours ago
Dharmendra Ashes Ritual: ಧರ್ಮೇಂದ್ರ ಅವರ ಅಸ್ಥಿ ವಿಸರ್ಜನೆ ವೇಳೆ ಪಾಪರಾಜಿ ಫೋಟೋ ತೆಗೆದ ಹಿನ್ನೆಲೆಯಲ್ಲಿ ಸನ್ನಿ ಡಿಯೋಲ್ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
8 hours ago
3,187 ಕಿ.ಮೀ. ಹೆದ್ದಾರಿಗೆ ಮಂಜೂರಾತಿ: ನಿತಿನ್ ಗಡ್ಕರಿ
8 hours ago
Sachin Tendulkar Record: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ 34 ಬೇರೆ ಕ್ರೀಡಾಂಗಣದಲ್ಲಿ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದರು.
9 hours ago
ಅತ್ಯಾಚಾರ ಪ್ರಕರಣ: ಪ್ರಜ್ವಲ್ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ
9 hours ago
IND vs SA ODI Highlights: ಟೀಂ ಇಂಡಿಯಾ ಬೌಲರ್ಗಳ ಮೇಲೆ ಹರಿಣಗಳ ಸವಾರಿ
9 hours ago
Cricket Match Result: ರಾಯಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 359 ರನ್ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 4 ಎಸೆತ ಬಾಕಿ ಇರುವಾಗ 362 ರನ್ ಗಡಿ ಮುಟ್ಟಿ ಜಯ ಸಾಧಿಸಿತು.
10 hours ago
IND vs SA: ಕ್ರಿಕೆಟ್ 'ದೇವರು' ಸಚಿನ್ ದಾಖಲೆ ಮುರಿದ 'ಕಿಂಗ್' ಕೊಹ್ಲಿ; ಏನದು?
10 hours ago
IND vs SA ODI Highlights: ಟೀಂ ಇಂಡಿಯಾ ಬೌಲರ್ಗಳ ಮೇಲೆ ಸವಾರಿ ಮಾಡಿದ ಹರಿಣಗಳು
10 hours ago
ರಾಜ್ಯದಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿ ರದ್ದು
11 hours ago
Australia Social Media: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಂತಿಲ್ಲ ಎಂದು ಆಸ್ಟ್ರೇಲಿಯಾ ಕಾನೂನು ರೂಪಿಸಿದೆ.
11 hours ago
ಯುನಿಸೆಫ್ ಜಾಗತಿಕ ಮಕ್ಕಳ ಸ್ಥಿತಿಗತಿ ವರದಿ–2025ರಲ್ಲಿ ಉಲ್ಲೇಖ
11 hours ago
Nuclear Submarine India: ಐಎನ್ಎಸ್ ಅರಿದಮನ್ ಅತಿ ಶಕ್ತಿಶಾಲಿ ಪರಮಾಣು ಜಲಾಂತರ್ಗಾಮಿ ನೌಕೆಯಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ. ದೇಶೀಯ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆಯಾಗಿದ್ದು, ರಾಷ್ಟ್ರದ ರಕ್ಷಣಾ ಶಕ್ತಿಗೆ ಬಲ ನೀಡಲಿದೆ.
11 hours ago
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸುಮಾರು 15 ನಿಮಿಷ ಗೋಪ್ಯವಾಗಿ ಪರಸ್ಪರ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
11 hours ago
Editorial: ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿರುವುದು, ಖಾಸಗಿತನದ ಹಕ್ಕನ್ನು ಗೌರವಿಸುವ ದೃಷ್ಟಿಯಿಂದ ಅಗತ್ಯವಾಗಿತ್ತು.
11 hours ago
Dattatreya Festival: 2025 ಡಿಸೆಂಬರ್ 4ರಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ದತ್ತಾತ್ರೇಯನನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವೆಂದು ಹೇಳಲಾಗುತ್ತದೆ. ದತ್ತಾತ್ರೇಯ ಜಯಂತಿಯನ್ನು ಮಾರ್ಗಶಿರ ಮಾಸದ
11 hours ago
ಹಿಂದೂ ಜಾಗರಣ ವೇದಿಕೆ ಬುಧವಾರ ಆಯೋಜಿಸಿದ್ದ ಮೂಡಲ ಬಾಗಿಲು ಹನುಮಾನ್ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯಿಂದ ಶ್ರೀರಂಗಪಟ್ಟಣ ಕೇಸರಿಮಯವಾಗಿತ್ತು. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮೊಳಗಿದವು.
11 hours ago
Darshan Fans Support: ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರ ಡಿ.11ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿತು.
11 hours ago
Satish Jarkiholi Statement: ‘ಮುಖ್ಯಮಂತ್ರಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ. ಆದರೆ, ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದರೂ ಬಿಡಲೇಬೇಕು' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ