Last Updated: 9 Dec 2025 9:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜೈಲಿನಲ್ಲಿ ನಟ ದರ್ಶನ್ ರಂಪಾಟ..? ಜೈಲಿನ ಅಧಿಕಾರಿಗಳು ಹೇಳುವುದೇನು?
(11 hours ago)
425
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!
(11 hours ago)
41
ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?
(8 hours ago)
31
ಆಫೀಸಿನ ಮುಂದಿದ್ದ ನಾಯಿಗಳ ದೊಡ್ಡ ಗುಂಪು ತೋರಿಸಿದ ಯಂಟಪ್ಪಣ್ಣ, ‘ಇವು ಹೋದ ಜಲ್ಮದೇಲಿ ನಮ್ಮ ಇಲಾಖೇಲೇ ಆಫೀಸರಾಗಿದ್ದವು ಕನೋ. ಅದಿಕ್ಕೆ ದಿನಾ ಆಫೀಸಿಗೆ ಬಂದು ಹೋತವೆ. ಮುಂದ್ಲ ಜಲ್ಮದೇಲಿ ನಾವೂ ಹಿಂಗೇ ಬಂದಿರತೀವೇನೊ’ ಅಂದ.
(14 hours ago)
31
Donald Trump New Tariff Warning: ಅಮೆರಿಕದ ಮಾರುಕಟ್ಟೆಗೆ ಅಕ್ಕಿ ತಂದು ಸುರಿಯುವುದನ್ನು ಭಾರತ ನಿಲ್ಲಿಸದಿದ್ದರೆ ಹೊಸದಾಗಿ ಸುಂಕದ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
(11 hours ago)
26
ಬೆಂಗಳೂರು: ಸಾಲದ ಕಾರಣಕ್ಕೆ ಪುತ್ರನ ಕೊಂದು ತಾಯಿ, ಅಜ್ಜಿ ಆತ್ಮಹತ್ಯೆ!
(12 hours ago)
22
Smriti Mandhana and Palash: ಮದುವೆ ರದ್ಧತಿ ನಂತರ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್ ಅಳಿಸಿ ಹಾಕಿದ್ದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ, ಒಂದೇ ಒಂದು ಪೋಸ್ಟ್ ಅನ್ನು ಹಾಗೆ ಉಳಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
(8 hours ago)
18
ಟಿ20 ವಿಶ್ವಕಪ್ಗೆ ತಾಲೀಮು: ಭಾರತ ತಂಡಕ್ಕೆ ಗಿಲ್, ಪಾಂಡ್ಯ ಬಲ
(18 hours ago)
15
ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್ 10ರಲ್ಲಿ
(18 hours ago)
14
Japan Tsunami Alert: ಉತ್ತರ ಜಪಾನ್ನಲ್ಲಿ ಸೋಮವಾರ ತಡರಾತ್ರಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಪೆಸಿಫಿಕ್ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಲೆಗಳು ಎದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(11 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 9
T20 Cricket Match: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಗುರಿಯಾಗಿ ನೀಡಿತು.
22 mins ago
Microsoft India: ‘ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹1.58 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
22 mins ago
ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!
22 mins ago
ರಾಷ್ಟ್ರೀಯ ಶಾಲಾ ಚೆಸ್: ಸಿಬಿಎಸ್ಇಗೆ ಪ್ರಶಸ್ತಿ
22 mins ago
Mouni Roy Photos: ಸೀರೆ ಧರಿಸಿದ ಚಿತ್ರಗಳನ್ನು ನಟಿ ಮೌನಿ ರಾಯ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 1ರ ಹಿಂದಿ ಅವೃತ್ತಿಯಲ್ಲಿ ‘ಗಲೀ ಗಲೀ’ ಹಾಡಿಗೆ ಹೆಜ್ಜೆ ಹಾಕಿದ್ದರು.
22 mins ago
Political Debate: ಬೆಳಗಾವಿ (ಸುವರ್ಣಸೌಧ): ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಯ ಮಧ್ಯೆ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ‘ಮುಖ್ಯಮಂತ್ರಿ’ ಎಂದು ಸಂಬೋಧಿಸಿ ಪೋಸ್ಟ್ ಮಾಡಿದರು, ಇದಕ್ಕೆ ಕಾಂಗ್ರೆಸ್ನಲ್ಲಿ ಚರ್ಚೆ ಉಂಟಾಗಿತ್ತು.
22 mins ago
IND vs SA T20: ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್– ಸ್ಪರ್ಧಾತ್ಮಕ ಮೊತ್ತ
22 mins ago
ವಸತಿ ಪ್ರದೇಶಗಳಿಗೆ ಬರುವುದನ್ನು ನಿಯಂತ್ರಿಸಲು ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಡುಗಳನ್ನು ಬಿಡುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ತಿಳಿಸಿದ್ದಾರೆ.
53 mins ago
ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ತಂಡದಲ್ಲಿ ಕಮಲಿನಿ, ವೈಷ್ಣವಿಗೆ ಸ್ಥಾನ
82 mins ago
ಭಾರತ ಪ್ರವಾಸ: ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಲಯೊನೆಲ್ ಮೆಸ್ಸಿ, ಸೊರೇಝ್
82 mins ago
74 ವೈದ್ಯಕೀಯ ಸೀಟು ಉಳಿಕೆ; ದಂತ ವೈದ್ಯಕೀಯ ಸೀಟು ಖಾಲಿ
112 mins ago
23 ವರ್ಷದೊಳಗಿನವರ ಟಿ20 ಟ್ರೋಫಿ ಸೆಮಿಫೈನಲ್: ದೆಹಲಿಗೆ ಮಣಿದ ಕರ್ನಾಟಕ
112 mins ago
ಎಫ್ಐಎಚ್ ಪುರುಷರ ಜೂನಿಯರ್ ವಿಶ್ವಕಪ್: ಕಂಚಿನ ಪದಕಕ್ಕೆ ಭಾರತ–ಅರ್ಜೆಂಟೀನಾ ಸೆಣಸು
112 mins ago
Goa Club Demolition: 25 ಜನರ ಸಾವಿಗೆ ಕಾರಣವಾದ ಗೋವಾದ ರೋಮಿಯೊ ಲೇನ್ನ ನೈಟ್ಕ್ಲಬ್ ಅಗ್ನಿ ದುರಂತದ ನಂತರ ಲೂತ್ರಾ ಸೋದರರಿಗೆ ಸೇರಿದ 2ನೇ ಕ್ಲಬ್ ಅನ್ನು ಗೋವಾ ಸರ್ಕಾರ ನೆಲಸಮಗೊಳಿಸಿದೆ.
112 mins ago
Blackmail Arrest: ಮದುವೆ ನಿಶ್ಚಯವಾಗಿದ್ದ ಯುವತಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
112 mins ago
ಕ್ಯಾಂಡಿಡೇಟ್ಸ್ ಟೂರ್ನಿಗೆ ಭಾರತದ ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಅರ್ಹತೆ
112 mins ago
ವಿಜಯ್ ಮರ್ಚೆಂಟ್ ಟ್ರೋಫಿ: ಸಮರ್ಥ್ ಮಿಂಚು; ಕರ್ನಾಟಕ ಮೇಲುಗೈ
112 mins ago
ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ತಾಸಿಗೂ ಹೆಚ್ಚು ಸಂಚಾರ ಬಂದ್
2 hours ago
Egg Price Hike | ಗ್ರಾಹಕರಿಗೆ ಹೊರೆಯಾದ ಕೋಳಿ ಮೊಟ್ಟೆ; ಎಷ್ಟಾಗಿದೆ ರೇಟು?
2 hours ago
Microsoft India: ‘ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.
2 hours ago
ಪ್ರಣಾಳಿಕೆಯಲ್ಲಿನ ಘೋಷಣೆಯು ಚುನಾವಣಾ ಅಕ್ರಮ ಹೇಗಾಗುತ್ತೆ? ಸುಪ್ರೀಂ ಪ್ರಶ್ನೆ
2 hours ago
ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ, ಅನಧಿಕೃತ ಬಡಾವಣೆಗಳ ಸ್ವತ್ತುಗಳಿಗೆ ಎ–ಖಾತಾ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
3 hours ago
ನಕ್ಸಲ್ ಪೀಡಿತ ರಾಜ್ಯ ಮತ್ತು ಜಿಲ್ಲೆಗಳ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
3 hours ago
IND vs SA T20: ಟಾಸ್ ಗೆದ್ದ ಸೌತ್ ಆಫ್ರಿಕಾ– ಕಟಕ್ನಲ್ಲಿ ಹರಿಯುತ್ತಾ ರನ್ ಹೊಳೆ?
3 hours ago
Train Service Update: ಬೆಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ ಮತ್ತು ಶಿರಡಿ ನಡುವಿನ ವಾರದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. ವರ್ಚುವಲ್ ಸಮಾರಂಭದಲ್ಲಿ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ತೋರಿಸಿದರು
3 hours ago
Winter Dairy Benefits: ಚಳಿಗಾಲದಲ್ಲಿ ಬೆಚ್ಚಗಿನ ಆಹಾರ ಸೇವನೆಯಿಂದ ಚಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ. ಚಳಿಗಾಲದಲ್ಲಿ ಮುಖ್ಯವಾಗಿ ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಬೆಣ್ಣೆ, ಮಜ್ಜಿಗೆ, ಪನೀರ್ ಮತ್ತು ಚೀಸ್ಗಳನ್ನು ಸೆ
3 hours ago
Tamannaah New Poster: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ‘ವಿ. ಶಾಂತಾರಾಮ್’ ಸಿನಿಮಾದಲ್ಲಿ ಜಯಶ್ರೀ ಪಾತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ತಿಳಿ ಗುಲಾಬಿ ಸೀರೆಯಲ್ಲಿ ಕಾಣಿಸಿಕೊಂಡ ಪೋಸ್ಟರ್ ಗಮನ ಸೆಳೆಯುತ್ತಿದೆ.
3 hours ago
ದಿನ ಭವಿಷ್ಯ | ಈ ರಾಶಿಯವರು ವಿವಿಧ ಸವಾಲುಗಳನ್ನು ಎದುರಿಸಬೇಕಾಗಬಹುದು
3 hours ago
BBK12 Nomination Fight: ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಜತ್ ಕಿಶನ್ ಅವರು ಅಶ್ವಿನಿ ಗೌಡರನ್ನು ನಾಮಿನೇಟ್ ಮಾಡಿದ ಬಳಿಕ ಇಬ್ಬರ ಮಧ್ಯೆ ಗಲಾಟೆ ತಾರಕಕ್ಕೇರಿದೆ ಮತ್ತು ಅಶ್ವಿನಿ ಕೆಂಡಾಮಂಡಲರಾಗಿದ್ದಾರೆ.
3 hours ago
Winter Joint Care: ಅರ್ಥರೈಟಿಸ್ನಿಂದ ಬಳಲುತ್ತಿರುವ ಸಾಕಷ್ಟು ಜನರು ಚಳಿಗಾಲದಲ್ಲಿ ಅಧಿಕ ನೋವು ಅನುಭವಿಸುತ್ತಾರೆ. ತಂಪು ಮತ್ತು ತೇವಾಂಶ ರಕ್ತಸಂಚಾರವನ್ನು ಕಡಿಮೆ ಮಾಡುತ್ತಿದ್ದು ಕೀಲುಗಳಲ್ಲಿ ಸೆಳೆತ, ಉರಿಯೂತ ಮತ್ತು ನೋವು ಹೆಚ್ಚುತ್ತದೆ.
4 hours ago
BSF Soldier Dies: ರಾಜಸ್ಥಾನದ ಬಿಕಾನೇರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಡಿತಿಮ್ಮಾಪುರದ ಬಿಎಸ್ಎಫ್ ಯೋಧ ಗಿರೀಶ್ ಅನಾರೋಗ್ಯದಿಂದ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಬೆಂಗಳೂರಿಗೆ ಕಳುಹಿಸಲಾಗಿದೆ.
4 hours ago
Snoring Remedies: ವಿಪರೀತ ಗೊರಕೆಗೆ ಕಾರಣ, ಹಾಗೂ ಇದರ ನಿಯಂತ್ರಣಕ್ಕೆ ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.
4 hours ago
Breast Milk Safety: ಇತ್ತೀಚೆಗೆ ಎದೆಹಾಲು ವಿಷಯುಕ್ತವಾಗುತ್ತಿದೆ ಎಂಬ ವರದಿಗಳು ಬಂದಿವೆ. ಜೀವನ ಶೈಲಿಯ ತ್ವರಿತ ಬದಲಾವಣೆ ಇದಕ್ಕೆ ಕಾರಣವೆಂದು ವರದಿಗಳು ಹೇಳುತ್ತವೆ. ಎದೆಹಾಲು ವಿಷಯುಕ್ತವಾಗಲು ಕಾರಣವೇನು
4 hours ago
ಸುವರ್ಣ ವಿಧಾನಸೌಧದ ಬಳಿ ನಾನಾ ಸಂಘಟನೆಗಳಿಂದ ಪ್ರತಿಭಟನೆ, ಹಕ್ಕೊತ್ತಾಯ ಮಂಡನೆ
4 hours ago
Celebrity Privacy: ಹಾರ್ದಿಕ್ ಪಾಂಡ್ಯ ಅವರು, ತಮ್ಮ ಗೆಳತಿ ಮಹೀಕಾ ಶರ್ಮಾ ಅವರ ಚಿತ್ರಗಳನ್ನು ಬೀದಿ ಬದಿ ಛಾಯಾಗ್ರಾಹಕರು (ಪಾಪರಾಜಿಗಳು) ಕೆಟ್ಟ ದೃಷ್ಟಿಕೋನದಲ್ಲಿ ಕ್ಲಿಕ್ಕಿಸಲು ಮುಂದಾಗಿರುವುದರ ವಿರುದ್ಧ ಕಿಡಿಕಾರಿದ್ದಾರೆ.
4 hours ago
ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಆರೋಪ ಕುರಿತು ತನಿಖೆಗೆ ನಿರಾಕರಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪೊಲೀಸರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
4 hours ago
CBI Raid: ನವದೆಹಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ₹228 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮಗ ಜೈ ಆನ್ಮೋಲ್ ಅನಿಲ್ ಅಂಬಾನಿ ಅವರ ಮನೆಯಲ್ಲಿ ಸಿಬಿಐ ಶೋಧ ನಡೆಸಿದೆ.
4 hours ago
Stylish Icons: ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ 67 ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪೈಕಿ ಶಾರುಕ್ ಖಾನ್ ಕೂಡ ಸ್ಥಾನ ಪಡೆದಿರುವುದು ವಿಶೇಷ. ಮೆಟ್ ಗಾಲಾದಲ್ಲಿ ಅವರ ಲುಕ್ ಗಮನ ಸೆಳೆದಿದೆ.
4 hours ago
ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ
4 hours ago
Spine Health: ಆಧುನಿಕ ಜಗತ್ತಿನ ಔದ್ಯೋಗಿಕ ದಿನನಿತ್ಯದ ಕೆಲಸ ಕಾರ್ಯಗಳ ನಿರಂತರ ಒತ್ತಡಗಳ ಕಾರಣಗಳಿಂದ-ಕಚೇರಿಯ ಉದ್ಯೋಗಿಗಳು ಸಾಮಾನ್ಯವಾಗಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವು ಹಾಗೂ ಬೆನ್ನು ಹುರಿಯ ಪ್ರಕರಣಗಳು ಅಗ್ರ ಸ್ಥಾನದಲ್ಲಿದೆ
5 hours ago
Vande Mataram Debate: ‘ಓಲೈಕೆ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿದ್ದು ದೇಶದ ವಿಭಜನೆಗೆ ಕಾರಣವಾಯ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.
5 hours ago
Judicial Impeachment: ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಾಗ್ದಂಡನೆಗೆ ಸಂಬಂಧಿಸಿದ ನಿಲುವಳಿ ಮಂಡನೆಗೆ ಕೋರಿ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ಸ್ಪೀಕರ್ಗೆ ನೋಟಿಸ್ ನೀಡಿದ್ದಾರೆ.
5 hours ago
Court Violence: ಬೆಂಗಳೂರು: ಬಿ.ಆರ್. ಗವಾಯಿ ಸಿಜೆಐ ಆಗಿದ್ದಾಗ ಶೂ ಎಸೆಯಲು ಯತ್ನಿಸಿದ್ದ ರಾಕೇಶ್ ಕಿಶೋರ್ ಮೇಲೆ ದೆಹಲಿಯ ಕರ್ಕರ್ದೂಮ ನ್ಯಾಯಾಲಯ ಆವರಣದಲ್ಲಿ ಕೆಲವರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
5 hours ago
ಗ್ಲೋಬಲ್ ಚೆಸ್ ಲೀಗ್: ಅನೀಶ್ ಗಿರಿ ನೇತೃತ್ವದ ಅಲ್ಪೈನ್ SG ಪೈಪರ್ಸ್ ತಂಡ ಸಜ್ಜು
5 hours ago
ಚಿನಕುರುಳಿ: 09 ಡಿಸೆಂಬರ್ 2025, ಮಂಗಳವಾರ
5 hours ago
Forced Conversion in Pakistan: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಅಪಹರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ಬಂದೂಕುಧಾರಿ ದುಷ್ಕರ್ಮಿಗಳು ಅಪಹರಿಸಿದ್ದಾರೆ.
6 hours ago
India Politics: ‘ದೇಶದ ಯಾವುದೇ ವ್ಯಕ್ತಿ ಕಾನೂನು ಅಥವಾ ನಿಯಮಗಳಿಂದಾಗಿ ಕಿರುಕುಳ, ಅನಾನುಕೂಲತೆಯನ್ನು ಎದುರಿಸಬಾರದು. ಅಂತಹ ಕ್ರಮಗಳು ಯಾವಾಗಲೂ ಜನರ ಅನುಕೂಲಕ್ಕಾಗಿಯೇ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
6 hours ago
Hanging Pillar Lepakshi: ಭಾರತದಲ್ಲಿ ಲಕ್ಷಂತಾರ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ಇಲ್ಲಿನ ರಾಜಮನೆತನಗಳ ಕೊಡುಗೆಯಾಗಿದೆ. ಆದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪ ವಿಭಿನ್ನವಾಗಿದೆ.
6 hours ago
Corruption Charges: ಶಿರಹಟ್ಟಿ ತಾಲ್ಲೂಕು ಪಂಚಾಯಿತಿಗೆ ಮಂಜೂರಾದ ಅನುದಾನದ ದುರ್ಬಳಕೆಯ ಹಿನ್ನೆಲೆಯಲ್ಲಿ ಡಾ. ನಿಂಗಪ್ಪ ಓಲೇಕಾರ ಅವರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
6 hours ago
ಫಾರ್ಮುಲಾ-4 ಇಂಡಿಯನ್ ಚಾಂಪಿಯನ್ಶಿಪ್: ಫಿನಾಲೆಯಲ್ಲಿ ಬೆಂಗಳೂರಿನ ಇಶಾನ್ ಮಾದೇಶ್
6 hours ago
OnePlus Tablet Specs: ಗ್ಯಾಜೆಟ್ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಒನ್ಪ್ಲಸ್ ಕಂಪನಿಯು ತನ್ನ ಬಹುನಿರೀಕ್ಷಿತ ಪ್ಯಾಡ್ ಗೊ 2 ಬಿಡುಗಡೆಗೆ ದಿನಾಂಕ ನಿಗದಿಪಡಿಸಿದ್ದು, ಡಿ. 17ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ.
6 hours ago
Bigg Boss Fight: ಬಿಗ್ಬಾಸ್ 12ನೇ ಆವೃತ್ತಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ರಜತ್ ಕಿಶನ್ ಏಕಾಏಕಿ ಧ್ರುವಂತ್ ಮೇಲೆ ಕೋಪಗೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿ ಇಬ್ಬರ ನಡುವೆ ಗಲಾಟೆ ಕಾಣಿಸಿದೆ.
6 hours ago
Landlord Film Update: ದುನಿಯಾ ವಿಜಯ್ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾದ ನಿಂಗವ್ವ ಹಾಗೂ ರಾಚ್ಚಯ್ಯನ ಪಾತ್ರದ ಬಗ್ಗೆ ನಟಿ ರಚಿತಾ ರಾಮ್ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6 hours ago
ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?
8 hours ago
Kolar BJP Protest: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ವಿರುದ್ಧ ಮಂಗಳವಾರ ಬಿಜೆಪಿ ಪ್ರತಿಭಟನೆ ನಡೆಸುವಾಗ ತಮಟೆ ಸದ್ದಿಗೆ ಎತ್ತುಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
8 hours ago
KKSRTC Bus Accident: ಅಂಚೆಸೂಗುರು - ಅಂಜಳ ಗ್ರಾಮದ ಬಳಿ ಕೆಕೆಆರ್ಟಿಸಿ ಬಸ್ವೊಂದು ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, 19 ವಿದ್ಯಾರ್ಥಿಗಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ.
8 hours ago
Smriti Mandhana and Palash: ಮದುವೆ ರದ್ಧತಿ ನಂತರ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್ ಅಳಿಸಿ ಹಾಕಿದ್ದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ, ಒಂದೇ ಒಂದು ಪೋಸ್ಟ್ ಅನ್ನು ಹಾಗೆ ಉಳಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
8 hours ago
T20 Cricket Analysis: ಟಿ–20 ಕ್ರಿಕೆಟ್ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
8 hours ago
ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಲೋಕಸಭೆಯಲ್ಲಿ ಮಾತನಾಡಿದ್ದು, ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ. 1950ರ ಜನಪ್ರತಿನಿಧಿಗಳ ಕಾಯ್ದೆಯ ಆಧಾರದಲ್ಲಿ, ಎಸ್ಐಆರ್ ಕಾರ್ಯಾಚರಣೆಗಳಿಗೆ ಸ್ಪಷ್ಟ ಕಾರಣಗಳನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.
8 hours ago
IND vs SA: ಟಿ–20 ಕ್ರಿಕೆಟ್ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
8 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ