Last Updated: 14 Dec 2025 11:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಂತೂ ಕೂಡಿ ಬಂತು ಕಾಲ!
(24 hours ago)
29
Immunity Boosting Drinks: ಚಳಿಗಾಲದಲ್ಲಿ ದೇಹದ ಆರೈಕೆ ಬಹಳ ಮುಖ್ಯ. ಈ ಅವಧಿಯಲ್ಲಿ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಆಹಾರ ಸೇವನೆಯಲ್ಲಿ ಕಾಳಜಿ ವಹಿಸುವುದು ಅಗತ್ಯ.
(23 hours ago)
23
Lionel Messi Tour: ಕೋಲ್ಕತ್ತದಲ್ಲಿ ಮೆಸ್ಸಿಯ 70 ಅಡಿ ಎತ್ತರದ ಪ್ರತಿಮೆ ಅನಾವರಣಗೊಂಡಿದ್ದು, ಅದು ಮೆಸ್ಸಿಯಂತಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಶೋಯಬ್ ಮಲಿಕ್ ಆಗಿದ್ದಂತೆ ಕಾಣುತ್ತದೆ ಎಂದು ಚಟಾಕಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
(19 hours ago)
22
ಮೆಸ್ಸಿ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ತಾಕೀತು
(19 hours ago)
21
Kerala Local Elections: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್ಡಿಎ) ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
(18 hours ago)
20
'ಅಮೆರಿಕಾ ಫಸ್ಟ್' ಎಂಬ ಟ್ರಂಪ್ ಘೋಷಣೆಯ ಹಿಂದಿನ ನಿಜವಾದ ಅಜೆಂಡಾ ಇದೇ!
(17 hours ago)
18
ಎಲ್ಡಿಎಫ್ಗೆ ಹಿನ್ನಡೆ ತಂದ ಶಬರಿ ಮಲೆ ಚಿನ್ನ ಕಳವು ಪ್ರಕರಣ; ತಿರುವನಂತಪುರದಲ್ಲಿ ಅರಳಿದ ಕಮ
(13 hours ago)
15
ಚೂಡಹಳ್ಳಿ, ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು
(13 hours ago)
14
Basavanagudi Incident: ಬಸವನಗುಡಿಯ ಎಂ.ಎನ್. ಕೃಷ್ಣರಾವ್ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದ ಉದ್ಯಮಿಯೊಬ್ಬರ ಮೇಲೆ ಏರ್ಗನ್ನಿಂದ ನಕಲಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕಾಲೇಜಿನ ವಿದ್ಯಾರ್ಥಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
(15 hours ago)
14
Social Media Affair: ಬೆಂಗಳೂರು: ಎರಡನೇ ಪತಿಯನ್ನು ಬಿಟ್ಟು ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಪೊಲೀಸ್ ಕಾನ್ಸ್ಟೆಬಲ್ ಜತೆಗೆ ಮಹಿಳೆ ತೆರಳಿದ್ದು, ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 14
GOAT Tour: ಇಂದು ಮುಂಬೈ, ನಾಳೆ ದೆಹಲಿಗೆ ಮೆಸ್ಸಿ; ಕಾರ್ಯಕ್ರಮಗಳ ಪಟ್ಟಿ ಹೀಗಿದೆ
13 mins ago
ದಿಗ್ಗಜರ ಸಮಾಗಮ: ಮೆಸ್ಸಿಯನ್ನು ಭೇಟಿಯಾಗಲಿದ್ದಾರೆ ಸಚಿನ್, ಕೊಹ್ಲಿ, ರೋಹಿತ್!
74 mins ago
Messi Meets Cricket Legends: 'GOAT Tour of India'訪ೆಯ ಭಾಗವಾಗಿ ಮೆಸ್ಸಿ ಮುಂಬೈಗೆ ಆಗಮಿಸುತ್ತಿದ್ದು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲಿದ್ದಾರೆ. ಸಿಸಿಐನಲ್ಲಿ ಪ್ಯಾಡಲ್ ಪಂದ್ಯ ಮತ್ತು ಫ್ಯಾಷನ್ ಶೋ ಉಂಟು.
74 mins ago
Mahesh Babu Multiplex: ಮಲ್ಟಿಪ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟಿರುವ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು, ಬೆಂಗಳೂರಿನಲ್ಲಿ ಎಎಂಬಿ ಸಿನಿಮಾಸ್ ಅನ್ನು ಆರಂಭಿಸುತ್ತಿದ್ದಾರೆ. ಐತಿಹಾಸಿಕ ಕಪಾಲಿ ಚಿತ್ರಮಂದಿರವಿದ್ದ ಸ್ಥಳದಲ್ಲೇ ಮಲ್ಟಿಪ್ಲೆಕ್ಸ್ ಆರಂಭಿಸುತ್ತಿದ್ದಾರೆ
74 mins ago
ವಿಮಾನದಲ್ಲೇ ಚಿಕಿತ್ಸೆ: ಅಮೆರಿಕ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
103 mins ago
Naxalism in India: ‘ನಕ್ಸಲಿಸಂ ಎಂಬುದು ‘ನಾಗರಹಾವು’ ಇದ್ದಂತೆ. ಅಭಿವೃದ್ಧಿಯ ಹಾದಿಯಲ್ಲಿ ಪದೇ ಪದೇ ಹೆಡೆ ಬಿಚ್ಚಿ ವಿಷಕಾರುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
103 mins ago
ಮೆಸ್ಸಿ ಭೇಟಿ ನೀರಾಕರಿಸಿದ ಭಾರತದ ಫುಟ್ಬಾಲ್ ಸ್ಟಾರ್ ಸುನಿಲ್ ಚೆಟ್ರಿ: ಕಾರಣವೇನು?
2 hours ago
Sunil Chhetri Refuses Meeting: ಅರ್ಜೆಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದರೂ, ಫುಟ್ಬಾಲ್ ಸಂಬಂಧಿತ ಚಟುವಟಿಕೆ ಇಲ್ಲದೆ ಅಭಿಪ್ರಾಯ ವಿನಿಮಯ ವಿಫಲವಾಗಲಿದೆ ಎಂದು ಸುನಿಲ್ ಚೆಟ್ರಿ ಭೇಟಿಗೆ ನಿರಾಕರಿಸಿದ್ದಾರೆ.
2 hours ago
Delhi Air Pollution: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಗಣನೀಯವಾಗಿ ಏರಿಕೆಯಾದ ಕಾರಣ, 11ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸುವಂತೆ ದೆಹಲಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
3 hours ago
Brown University Shooting: ‘ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ರೋಡ್ ಐಲೆಂಡ್ನ ಪ್ರಾವಿಡೆನ್ಸ್ನ ಮೇಯರ್ ಬ್ರೆಟ್ ಸ್ಮೈಲಿ ತಿಳಿಸಿದ್ದಾರೆ.
3 hours ago
3 ವರ್ಷದ ಮಗಳೊಂದಿಗೆ ಸಂಕಷ್ಟಕ್ಕೆ ಸಿಲುಕಿದ ಗುಜರಾತ್ ಮೂಲದ ದಂಪತಿ; ₹1 ಕೋಟಿಗೆ ಬೇಡಿಕೆ
3 hours ago
Nature and Art: ಪಶ್ಚಿಮಘಟ್ಟದ ದುರ್ಗಂಧದ ಅಣಬೆಗಳ ಆಕಾರ, ಬಣ್ಣ, ರೂಪಾಂತರಗಳ ಅಧ್ಯಯನದೊಂದಿಗೆ ಕಲಾವಿದ ಗಣಪತಿ ಅಗ್ನಿಹೋತ್ರಿ ಕಲಾಕೃತಿಗಳ ಮೂಲಕ ಪ್ರಕೃತಿಯಲ್ಲಿರುವ ಅಧ್ಯಾತ್ಮ, ಕಲಾತ್ಮಕತೆಯ ರೂಪಾಂತರವನ್ನು ಅನಾವರಣಗೊಳಿಸಿದ್ದಾರೆ.
4 hours ago
‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸಾಂಗವಾಗಿ ನೆರವೇರಿತು.
4 hours ago
ಕೇಂದ್ರ ಸರ್ಕಾರದ ಅಸಹಕಾರ l ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ
4 hours ago
ಹಲವು ಮಕ್ಕಳ ಸಾವಿಗೆ ಕಾರಣವಾಗಿರುವ ‘ಕೋಲ್ಡ್ರಿಫ್’ ಎಂಬ ಕೆಮ್ಮಿನ ಸಿರಪ್ನ ಕಲಬೆರಕೆಗೆ ಸಂಬಂಧಿಸಿದಂತೆ ವಜಾಗೊಂಡಿರುವ ಪೊಲೀಸ್ ಕಾನ್ಸ್ಟೆಬಲ್ಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಐಷರಾಮಿ ಬಂಗಲೆಯ ವೈಭವ ಕಂಡು ದಿಗ್ಭ್ರಮೆಗೊಂಡಿದ್ದಾರೆ.
4 hours ago
High Court Observation: ‘ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳನ್ನು ಮುಂಜಾಗ್ರತಾ ಕ್ರಮವಾಗಿ ಗೂಂಡಾ ಕಾಯ್ದೆ ಅಡಿ ಬಂಧಿಸುವಾಗ ಅಧಿಕಾರಿಗಳು ಹಳೆಯ ತಪ್ಪುಗಳನ್ನೇ ಮುಂದುವರೆಸುತ್ತಿದ್ದಾರೆ’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
4 hours ago
ಮುಂಬೈ | ಗ್ಲೋಬಲ್ ಚೆಸ್ ಲೀಗ್ ಇಂದಿನಿಂದ
5 hours ago
ಹೈದರಾಬಾದ್| ‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ: ಸಾಂಗವಾಗಿ ನಡೆದ ಕಾರ್ಯಕ್ರಮ
5 hours ago
ಸ್ಕ್ವಾಷ್: ಚೊಚ್ಚಲ ಬಾರಿ ವಿಶ್ವಕಪ್ ಫೈನಲ್ಗೆ ಭಾರತ
6 hours ago
ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಜಯ: ಧನ್ಯವಾದ ಸಲ್ಲಿಸಿದ ಮೋದಿ
6 hours ago
ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ
6 hours ago
ವಿಜಯ್ ಮರ್ಚೆಂಟ್ ಟ್ರೋಫಿ: ಸುಕೃತ್, ಸುವಿಕ್ ದಾಳಿಗೆ ಕುಸಿದ ಉತ್ತರಾಖಂಡ
6 hours ago
ಭಾರತ–ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ ಇಂದು: ರನ್ ಗಳಿಸುವರೇ ಗಿಲ್, ಸೂರ್ಯ?
6 hours ago
ಅಲ್ಟ್ರಾ ಟ್ರೇಲ್ ರನ್: ದುರ್ಗಮ ಹಾದಿಯ ಓಟದ ಸಂಭ್ರಮ
7 hours ago
ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ
7 hours ago
Dec 13
ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್: ರಿಹಾನ್ಗೆ 3 ಪದಕ
8 hours ago
ನಾನೂ ಒಬ್ಬ ಅಣ್ಣಾ.. ಬೆಂಗಳೂರು ಆಟೊದಲ್ಲಿನ ಬರಹ ಕಂಡು ಭಾವುಕಳಾದ ಯುವತಿ
10 hours ago
19 ವರ್ಷದೊಳಗಿನ ಮಹಿಳಾ ಕ್ರಿಕೆಟ್: ಕರ್ನಾಟಕಕ್ಕೆ ಮಣಿದ ವಿದರ್ಭ
11 hours ago
ಚಿನಕುರುಳಿ ಕಾರ್ಟೂನು: ಶನಿವಾರ, 13 ಡಿಸೆಂಬರ್ 2025
13 hours ago
ಚೂಡಹಳ್ಳಿ, ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು
13 hours ago
ಎಲ್ಡಿಎಫ್ಗೆ ಹಿನ್ನಡೆ ತಂದ ಶಬರಿ ಮಲೆ ಚಿನ್ನ ಕಳವು ಪ್ರಕರಣ; ತಿರುವನಂತಪುರದಲ್ಲಿ ಅರಳಿದ ಕಮ
13 hours ago
GOAT: ಫುಟ್ಬಾಲ್ ತಾರೆ ಮೆಸ್ಸಿ ಮುಂಬೈ ಕಾರ್ಯಕ್ರಮಕ್ಕೆ ಭಾರಿ ಬಿಗಿ ಭದ್ರತೆ
13 hours ago
IPL Auction 2026: ಅನುಮಾನಾಸ್ಪದ ಬೌಲಿಂಗ್; ಸಂಕಷ್ಟದಲ್ಲಿ ಭಾರತೀಯ ಆಲ್ರೌಂಡರ್
13 hours ago
ಬೆಂಗಳೂರು ಈಗಲ್ಸ್ಗೆ ಕಿರೀಟ: ಗಾಲಿ ಕುರ್ಚಿ ಕ್ರಿಕೆಟ್ನಲ್ಲಿ ಛಲದಂಕಮಲ್ಲರು
13 hours ago
Neuro Stent Breakthrough: ತೀವ್ರ ಸ್ವರೂಪದ ಪಾರ್ಶ್ವವಾಯು ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ‘ಮಿದುಳು ಸ್ಟೆಂಟ್’ನ ಕ್ಲಿನಿಕಲ್ ಟ್ರಯಲ್ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ವೈದ್ಯರು ಗಮನ ಸೆಳೆದಿದ್ದಾರೆ.
13 hours ago
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು
13 hours ago
Social Media Affair: ಬೆಂಗಳೂರು: ಎರಡನೇ ಪತಿಯನ್ನು ಬಿಟ್ಟು ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಪೊಲೀಸ್ ಕಾನ್ಸ್ಟೆಬಲ್ ಜತೆಗೆ ಮಹಿಳೆ ತೆರಳಿದ್ದು, ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
14 hours ago
CPR on Flight: ಬೆಳಗಾವಿ: ಗೋವಾದಿಂದ ನವದೆಹಲಿಗೆ ಹಾರಿದ ಇಂಡಿಗೊ ವಿಮಾನದಲ್ಲಿ ಶನಿವಾರ, ಪ್ರಾಣಾಪಾಯದಲ್ಲಿದ್ದ ಅಮೆರಿಕನ್ ಮಹಿಳೆಗೆ ಖಾನಾಪುರದ ಮಾಜಿ ಶಾಸಕಿ, ಎಐಸಿಸಿ ಗೋವಾ ಪ್ರಭಾರಿಯೂ ಆಗಿರುವ ಡಾ.ಅಂಜಲಿ ನಿಂಬಾಳ್ಕರ್ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.
14 hours ago
ಒಡಿಶಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಫೈನಲ್ಗೆ ಉನ್ನತಿ, ಇಶಾರಾಣಿ
15 hours ago
ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರಲು ಸಿದ್ಧ: ತಿಲಕ್ ವರ್ಮಾ
15 hours ago
India engaged with Mexico ಮೆಕ್ಸಿಕೊ ದೇಶವು ಭಾರತದ ಹಲವು ಸರಕುಗಳ ಮೇಲೆ ಏಕಪಕ್ಷೀಯವಾಗಿ ತೆರಿಗೆ ಹೆಚ್ಚು ಮಾಡಿರುವ ಕ್ರಮದ ವಿಚಾರವಾಗಿ ಆ ದೇಶದ ಜೊತೆ ಮಾತುಕತೆ ನಡೆದಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
15 hours ago
Indonesia flood ಇಂಡೊನೇಷ್ಯಾದಲ್ಲಿ ಈಚೆಗೆ ಸಂಭವಿಸಿದ ವಿನಾಶಕಾರಿ ಪ್ರವಾಹ, ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 1,003ಕ್ಕೆ ಏರಿದೆ ಎಂದು ರಕ್ಷಣಾ ಸಿಬ್ಬಂದಿ ಶನಿವಾರ ಹೇಳಿದ್ದಾರೆ.
15 hours ago
Basavanagudi Incident: ಬಸವನಗುಡಿಯ ಎಂ.ಎನ್. ಕೃಷ್ಣರಾವ್ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದ ಉದ್ಯಮಿಯೊಬ್ಬರ ಮೇಲೆ ಏರ್ಗನ್ನಿಂದ ನಕಲಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕಾಲೇಜಿನ ವಿದ್ಯಾರ್ಥಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
15 hours ago
Kerala AAP Win: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮೂರು ಸ್ಥಾನಗಳನ್ನು ಗೆದ್ದು ಬೀಗಿದೆ. ಮೂರೂ ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಗೆದ್ದಿರುವುದು ವಿಶೇಷ.
15 hours ago
H-1B visas ಎಚ್–1ಬಿ ವೀಸಾಗೆ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್ಗೆ (ಸುಮಾರು ₹90 ಲಕ್ಷ) ಹೆಚ್ಚಿಸಿರುವ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದ 19 ರಾಜ್ಯಗಳು ಮೊಕದ್ದಮೆ ದಾಖಲಿಸಿವೆ.
15 hours ago
Cambodia border conflict: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ. ‘ಕಾಂಬೋಡಿಯಾ ಶನಿವಾರ ನಡೆಸಿದ ದಾಳಿಯಲ್ಲಿ ನಮ್ಮ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ’ ಎಂದು ಥಾಯ್ಲೆಂಡ್ ಹೇಳಿದೆ.
15 hours ago
ದಿನ ಭವಿಷ್ಯ | ಈ ರಾಶಿಯವರು ಮುಂಗೋಪಿತನದ ತೀರ್ಮಾನ ಮಾಡುವುದು ಸರಿಯಲ್ಲ
15 hours ago
Nationalism in Cinema: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ಪ್ರದರ್ಶನಕ್ಕೂ ಮುನ್ನ, ರಾಷ್ಟ್ರಗೀತೆಗೆ ನಿಂತಿಲ್ಲ ಎಂಬ ಕಾರಣಕ್ಕೆ ಥಿಯೇಟರ್ನಿಂದ ಯುವಕನನ್ನು ಹೊರಹಾಕಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
15 hours ago
Winter Tourism: ಭಾರತದಲ್ಲಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರವಾಸಕ್ಕೆ ಹೋಗಬೇಕೆಂಬ ಮೈ–ಮನಸ್ಸುಗಳೂ ಗರಿಗೆದರುತ್ತವೆ. ಇದಕ್ಕೆ ಕಾರಣ ಬಹುತೇಕ ಭಾರತದಲ್ಲಿ ಪ್ರವಾಸಕ್ಕೆ ಚಳಿಗಾಲ ಅನುಕೂಲಕರ ವಾತಾವರಣ ಕಲ್ಪಿಸಿಕೊಡುತ್ತದೆ ಎನ್ನುವ ನಂಬಿಕೆ.
15 hours ago
ನರೇಗಾಗೆ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಯೋಜನೆ’ ಹೆಸರು: ಕಾಂಗ್ರೆಸ್ ಟೀಕೆ
15 hours ago
Pax Silica Exclusion: ಭಾರತವು, ಸಿಲಿಕಾನ್ ಪೂರೈಕೆ ಅಬಾಧಿತವಾಗಿರುವುದನ್ನು ಖಾತ್ರಿಪಡಿಸಲು ಅಮೆರಿಕ ನೇತೃತ್ವದಲ್ಲಿ ರಚನೆಯಾಗಲಿರುವ ಗುಂಪಿನ (ಪ್ಯಾಕ್ಸ್ ಸಿಲಿಕಾ) ಭಾಗವಾಗಿಲ್ಲ ಎಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ಟೀಕಾಪ್ರಹಾರ ನಡೆಸಿದೆ.
15 hours ago
Pak Spy Links: ತೇಜಪುರ: ಪಾಕಿಸ್ತಾನದ ಗುಪ್ತಚರರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯನ್ನು ಅಸ್ಸಾಂನ ಸೋನಿತ್ಪುರದಲ್ಲಿ ಬಂಧಿಸಲಾಗಿದೆ.
15 hours ago
Home Remedies for Cold: ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಬಹುದು. ಚಳಿಗಾಲದಲ್ಲಿ ತಣ್ಣೀರು ಬದಲಾಗಿ ಕಾಯಿಸಿದ ನೀರು ಕುಡಿಯುವುದು, ಅರಿಶಿಣ ಮತ್ತು ಕಾಳು ಮೆಣಸಿನ ಮಿಶ್ರಿತ ಕಷಾಯ ಸೇವಿಸುವುದು ಉಪಕಾರಿಯಾಗುತ್ತದೆ.
16 hours ago
Messi In India| ಹೈದರಾಬಾದ್ಗೆ ಆಗಮಿಸಿದ ಮೆಸ್ಸಿ: ಸ್ವಾಗತಿಸಿದ ಮುಖ್ಯಮಂತ್ರಿ
16 hours ago
Messi Fans India: ಕೋಲ್ಕತ್ತದ ಕಾರ್ಯಕ್ರಮದಲ್ಲಿ ಗದ್ದಲದ ನಡುವೆ ದೀಪೇಂದು ಬಿಸ್ವಾಸ್ ಮತ್ತು ಸೈಯದ್ ರಹೀಂ ನಬಿ ಅವರು ಮೆಸ್ಸಿಯ ಜೆರ್ಸಿಗೆ ಸಹಿ ಪಡೆದ ಅದೃಷ್ಟವಂತರಾದರು. ಈ ಕ್ಷಣವನ್ನು ಅವರು ಜೀವನದ ಶ್ರೇಷ್ಠವಾಗಿ ದಾಖಲಿಸಿದ್ದಾರೆ.
16 hours ago
ಗದ್ದಲದ ನಡುವೆಯೂ ಇಬ್ಬರು ಅದೃಷ್ಟವಂತರ ಜೆರ್ಸಿಗೆ ಹಸ್ತಾಕ್ಷರ ಹಾಕಿದ ಮೆಸ್ಸಿ
16 hours ago
'ಅಮೆರಿಕಾ ಫಸ್ಟ್' ಎಂಬ ಟ್ರಂಪ್ ಘೋಷಣೆಯ ಹಿಂದಿನ ನಿಜವಾದ ಅಜೆಂಡಾ ಇದೇ!
17 hours ago
ಚುರುಮುರಿ | ಗೋ ಗೋ ಇಂಡಿ–ಗೋ!
18 hours ago
Kerala Local Elections: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್ಡಿಎ) ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
18 hours ago
ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ..
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ