Last Updated: 18 Sep 2025 11:33 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಧರ್ಮಸ್ಥಳ ಪ್ರಕರಣ: ಮತ್ತಷ್ಟು ಮೃತದೇಹಗಳ ಅವಶೇಷ ಪತ್ತೆ; SIT ಮರುಶೋಧ
(22 hours ago)
35
Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು
(16 hours ago)
28
Asia Cup Clash: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪಾಕಿಸ್ತಾನ ಯುಎಇ ವಿರುದ್ಧ ಗೆದ್ದು ಸೂಪರ್ ಫೋರ್ ಹಂತ ತಲುಪಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.
(16 hours ago)
21
ಮಳೆನಾಡಾಗಿದ್ದ ಕೋಲಾರ ಬೆಂಗಾಡಿದ್ದೇಕೆ? ಭೂವಿಜ್ಞಾನಿಗಳ ಹೊಸ ಶೋಧ
(16 hours ago)
21
Bigg Boss Kannada Winners: 2013ರಲ್ಲಿ ಆರಂಭವಾದ ಬಿಗ್ಬಾಸ್ ರಿಯಾಲಿಟಿ ಶೋ ಸುದೀಪ್ ನಿರೂಪಣೆಯಲ್ಲಿ 11 ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇಲ್ಲಿದೆ ಸೀಸನ್ 1ರಿಂದ 11ರವರೆಗಿನ ವಿಜೇತರ ಸಂಪೂರ್ಣ ಪಟ್ಟಿ.
(10 hours ago)
20
Amrutha Iyengar Latest Pics: ನಟಿ ಅಮೃತಾ ಅಯ್ಯಂಗಾರ್ ರಾಣಿಯಂತೆ ಮಿನುಗುವ ಅಲಂಕಾರದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(8 hours ago)
18
Deepika Padukone: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ಹೊರಬಿದ್ದ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ, ‘ಕಲ್ಕಿ 2898ಎಡಿ’ ಸೀಕ್ವೆಲ್ನಿಂದಲೂ ಹೊರನಡೆದಿದ್ದಾರೆ.
(10 hours ago)
18
ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ
(15 hours ago)
16
National Pension Scheme: ಕೇಂದ್ರ ಸರ್ಕಾರದ ನೌಕರರು ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಆಯ್ಕೆ ಮಾಡಲು ಸೆ.30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
(9 hours ago)
15
Dharmasthala SIT probe: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಎಸ್ಐಟಿ ಶೋಧ ಕಾರ್ಯ ವೇಳೆ 7 ತಲೆಬುರುಡೆಗಳು ಮತ್ತು ನೂರಾರು ಮೂಳೆಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದೆ.
(6 hours ago)
14
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ವಿಜಯ ಕರ್ನಾಟಕ
ಕನ್ನಡಪ್ರಭ
ಮುಖ್ಯ ವಾರ್ತೆಗಳು
Zee News ಕನ್ನಡ
ವಿಜಯ ಕರ್ನಾಟಕ
ಕನ್ನಡಪ್ರಭ
ಸುವರ್ಣ ನ್ಯೂಸ್
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
Btv ನ್ಯೂಸ್
ದಿಗ್ವಿಜಯ ನ್ಯೂಸ್
ಉದಯವಾಣಿ
News18 ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 18
Fentanyl Smuggling: ಅಮೆರಿಕಕ್ಕೆ ಮಾದಕದ್ರವ್ಯ ‘ಫೆಂಟಾನಿಲ್’ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಕೆಲ ಭಾರತೀಯ ಮಾರುಕಟ್ಟೆ ಪ್ರತಿನಿಧಿಗಳು ಮತ್ತು ಕಂಪನಿ ಮುಖ್ಯಸ್ಥರ ವೀಸಾಗಳನ್ನು ಅಮೆರಿಕ ರದ್ದುಗೊಳಿಸಿದೆ.
105 mins ago
Dairy Products Price Cut: ಜಿಎಸ್ಟಿ ಶೇ 12ರಿಂದ 5ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಿಂದ ನಂದಿನಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಹಲವಾರು ಹಾಲು ಉತ್ಪನ್ನಗಳ ದರ ಕಡಿಮೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
105 mins ago
Dharmasthala SIT search: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಶೋಧ ಕಾರ್ಯ ವೇಳೆ 7 ತಲೆಬುರುಡೆಗಳು, ನೂರಾರು ಮೂಳೆಗಳು ಹಾಗೂ ವಾಕಿಂಗ್ ಸ್ಟಿಕ್, ಚಪ್ಪಲಿ, ಸೀರೆ, ಬ್ಯಾಗ್ಗಳು ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿವೆ.
105 mins ago
Vishnuvardhan memorial: ಕೆಂಗೇರಿ ಸಮೀಪ ನಿರ್ಮಾಣವಾಗಲಿರುವ ‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನೀಲನಕ್ಷೆ ಬಿಡುಗಡೆಗೊಂಡಿದ್ದು, 25 ಅಡಿ ಪ್ರತಿಮೆ, ಧ್ಯಾನ ಮಂದಿರ, ಫೋಟೋ ಗ್ಯಾಲರಿ ಮತ್ತು ಪ್ರತಿದಿನ ಲೇಸರ್ ಶೋ ಇರುವ ವ್ಯವಸ್ಥೆ ರೂಪಿಸಲಾಗಿದೆ.
105 mins ago
Asia Cup: ಶ್ರೀಲಂಕಾಗೆ 170 ರನ್ ಗುರಿ ನೀಡಿದ ಅಫ್ಗಾನಿಸ್ತಾನ
105 mins ago
Asia Cup Cricket: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನಕ್ಕೆ ರೆಹಮಾನುಲ್ಲಾ ಗುರ್ಬಾಜ್ 14, ಸಿದ್ದಿಕ್ ಉಲ್ಲಾ 18 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಬಳಿಕ, ಇಬ್ರಾಹಿಂ ಜರ್ದಾನ್ 24 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.
105 mins ago
ವಿಶ್ವ ಚಾಂಪಿಯನ್ಷಿಪ್ ಕುಸ್ತಿ: ಭಾರತಕ್ಕೆ ನಿರಾಸೆ
2 hours ago
ಗಗನಯಾನ ಕಾರ್ಯಕ್ರಮಕ್ಕಾಗಿ ಇಸ್ರೊ ನಿರ್ಮಿತ ರೊಬೊಟ್
2 hours ago
ಜುರೇಲ್–ಪಡಿಕ್ಕಲ್ ಜುಗಲ್ಬಂದಿ: ಡ್ರಾ ಹಾದಿಯಲ್ಲಿ ಮೊದಲ ‘ಟೆಸ್ಟ್’
3 hours ago
ಏಷ್ಯಾ ಕಪ್ ಟಿ20 ಕ್ರಿಕೆಟ್: ನಾಲ್ಕರ ಘಟ್ಟಕ್ಕೂ ಮುನ್ನ ಭಾರತಕ್ಕೆ ‘ಅಭ್ಯಾಸ’
3 hours ago
Asia Cup Cricket: ಏಷ್ಯಾಕಪ್ 2025ರ 11ನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ ಟಾಸ್ ಗೆದ್ದು ಶ್ರೀಲಂಕಾವನ್ನು ಎದುರಿಸಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸೂಪರ್ 4 ಹಂತ ಪ್ರವೇಶಿಸಲು ಗೆಲುವು ಅತ್ಯಂತ ಅಗತ್ಯವಾಗಿದೆ.
3 hours ago
Woman dies in Haveri: ರಾಣೆಬೆನ್ನೂರು ತಾಲ್ಲೂಕಿನ ಕೆರೆಮಲ್ಲಾಪುರ ಗ್ರಾಮದ ನಿರ್ಮಲಾ ಮಂಜುನಾಥ ಚಿಕ್ಕಣ್ಣನವರ ಅವರು ಬಿಸಿ ಸಾಂಬಾರ ಪಾತ್ರೆಯಲ್ಲಿ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
3 hours ago
Asia Cup | ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಅಫ್ಗಾನಿಸ್ತಾನ ಬ್ಯಾಟಿಂಗ್ ಆಯ್ಕೆ
3 hours ago
Historic School: ನೊಣವಿನಕೆರೆಯ ಈ 130 ವರ್ಷದ ಶಾಲೆಗೆ ತಿಪಟೂರು ತಾಲ್ಲೂಕಿನ 47 ಗ್ರಾಮಗಳಿಂದ 748 ವಿದ್ಯಾರ್ಥಿಗಳು ಪ್ರತಿದಿನ 18 ವಾಹನಗಳಲ್ಲಿ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಪೋಷಕರ ಪ್ರೀತಿ ಮುಖ್ಯ ಕಾರಣವಾಗಿದೆ.
4 hours ago
Jaish-e-Mohammed: ಭಾರತ ಸೇನೆಯ ಆಪರೇಷನ್ ಸಿಂಧೂರಲ್ಲಿ ಮೃತಪಟ್ಟ ಜೆಇಎಂ ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಸೈನಿಕರಿಗೆ ಸೂಚನೆ ನೀಡಿದ್ದಂತೆ ವಿಡಿಯೊದಲ್ಲಿ ತಿಳಿದುಬಂದಿದೆ.
4 hours ago
ದೂರವಾಣಿ, ಇಂಟರ್ನೆಟ್ ಸ್ಥಗಿತ; ಪ್ಯಾಲೆಸ್ಟೀನಿಯನ್ನರ ಪರದಾಟ
4 hours ago
Illegal Construction: ಜೆ.ಪಿ. ನಗರದ ಆಲಹಳ್ಳಿ ಗ್ರಾಮದಲ್ಲಿ ಬಿಡಿಎ ಅಧಿಕಾರಿಗಳು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಎರಡು ದಿನಗಳಲ್ಲಿ ₹370 ಕೋಟಿ ಮೌಲ್ಯದ 12.5 ಎಕರೆ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
4 hours ago
Kangana Ranaut response: ಹಿಮಾಚಲ ಪ್ರವಾಹದಿಂದ ನಲುಗಿದ ಮನಾಲಿಯಲ್ಲಿ ಸ್ಥಳೀಯರ ಆಕ್ರೋಶದ ನಡುವೆ ಸಂಸದೆ ಕಂಗನಾ ರನೌಟ್ ಭೇಟಿ. ಮಹಿಳೆಯೊಬ್ಬರ ಅಳಲು ಕೇಳಿ ಕಂಗನಾ ತಮ್ಮ ರೆಸ್ಟೋರೆಂಟ್ ನಷ್ಟದ ಉದಾಹರಣೆ ನೀಡಿದರು.
4 hours ago
ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಿಂಧು
4 hours ago
Online Gaming Law: ಆನ್ಲೈನ್ ಬೆಟ್ಟಿಂಗ್, ಚಟುವಟಿಕೆಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸುವ ‘ಆನ್ಲೈನ್ ಗೇಮಿಂಗ್ ನಿಷೇಧ’ ಕಾಯ್ದೆ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
4 hours ago
ಜಾವೆಲಿನ್ ಥ್ರೋ: ವಿಶ್ವ ಚಾಂಪಿಯನ್ಶಿಪ್; ನೀರಜ್ ಚೋಪ್ರಾಗೆ ನಿರಾಸೆ
4 hours ago
ಜಾವೆಲಿನ್ ಥ್ರೋ: 8ನೇ ಸ್ಥಾನಕ್ಕೆ ಕುಸಿದ ನೀರಜ್; ಸಚಿನ್ ಯಾದವ್ ಉತ್ತಮ ಸಾಧನೆ
5 hours ago
Neeraj Chopra Exit: ಟೋಕಿಯೊದಲ್ಲಿ ನಡೆದ ವಿಶ್ವ ಜಾವೆಲಿನ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ 84.03 ಮೀಟರ್ ಎಸೆದು 8ನೇ ಸ್ಥಾನ ಪಡೆದು 5ನೇ ಸುತ್ತಿನ ನಂತರ ಹೊರಬಿದ್ದರು. ಸಚಿನ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
5 hours ago
Mamta Banerjee song: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶತಮಾನ ಪೂರೈಸಿದ ತಾಲಾ ಪಟ್ಟೋಯ್ ದುರ್ಗಾ ಪೂಜಾ ಸಮಿತಿಗೆ ‘ಬಿಜ್ ಅಂಗನ್’ ಎಂಬ ಥೀಮ್ ಗೀತೆ ಬರೆದು ಸಮಿತಿಗೆ ಅರ್ಪಿಸಿದ್ದಾರೆ.
5 hours ago
ದಿನ ಭವಿಷ್ಯ: ಕೃತಕ ನಗುವಿನ ಮುಖವಾಡ ಇಂದು ಕಳಚುವ ಸಾಧ್ಯತೆ ಇದೆ
5 hours ago
Rahul Gandhi Misconception: ಕರ್ನಾಟಕದ ಆಳಂದ ಕ್ಷೇತ್ರದ ಮತಗಳ್ಳರನ್ನು ರಕ್ಷಿಸಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪ ಸುಳ್ಳು ಮತ್ತು ಆಧಾರರಹಿತ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಆನ್ಲೈನ್ನಲ್ಲಿ ಹೆಸರು ಅಳಿಸಲು ಸಾಧ್ಯವಿಲ್ಲ.
5 hours ago
ಚುರುಮುರಿ: ಮಂತ್ರಿ ಸಂದರ್ಶನ
6 hours ago
ಜಾವೆಲಿನ್ ಥ್ರೋ: ವಿಶ್ವ ಚಾಂಪಿಯನ್ಶಿಪ್ನಿಂದ ಹೊರಬಿದ್ದ ನೀರಜ್ ಚೋಪ್ರಾ
6 hours ago
Dharmasthala SIT probe: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಎಸ್ಐಟಿ ಶೋಧ ಕಾರ್ಯ ವೇಳೆ 7 ತಲೆಬುರುಡೆಗಳು ಮತ್ತು ನೂರಾರು ಮೂಳೆಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದೆ.
6 hours ago
Suresh Gopi Remarks: ತ್ರಿಶೂರ್ನಲ್ಲಿ ಜನಸಂಪರ್ಕ ಸಭೆಯಲ್ಲಿ ವೃದ್ಧೆಯೊಬ್ಬರಿಗೆ ಸಂವೇದನಾ ರಹಿತವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
6 hours ago
Chamoli Landslide: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ನಾಲ್ಕು ಹಳ್ಳಿಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಭೂಕುಸಿತ ಸಂಭವಿಸಿದ್ದು, 30ಕ್ಕೂ ಅಧಿಕ ಮನೆಗಳು ಉರುಳಿವೆ. 14 ಮಂದಿ ನಾಪತ್ತೆಯಾಗಿದ್ದು, ಅವರು ಮಣ್ಣಿನಡಿ ಸಿಲುಕಿರುವ ಸಂಶಯವ್ಯಕ್ತವಾಗಿದೆ.
7 hours ago
ED Raids: ಆಂಧ್ರ ಪ್ರದೇಶದ ₹3,500 ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಆಂಧ್ರ, ಕರ್ನಾಟಕ, ತಮಿಳುನಾಡು ಸೇರಿದಂತೆ 20 ಕಡೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
7 hours ago
Solar Eclipse Effects: ಗ್ರಹಣಗಳಿಂದ ಅಪಾಯ ಇದ್ದೇ ಇರುತ್ತದೆ. ಆದರೆ ಅದನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ ಅಷ್ಟೇ. ಹಾಗೆಂದು ಗ್ರಹಣಗಳಿಂದ ಎಲ್ಲಾ ಜನರಿಗೂ ತೊಂದರೆಗಳು ವಕ್ಕರಿಸುತ್ತವೆ ಎಂದು ತಿಳಿಯಬಾರದು.
7 hours ago
ಭೂಕಂಪ ಪೀಡಿತ ಅಫ್ಗಾನ್ಗೆ ಏಷ್ಯಾ ಕಪ್ ಗೆಲುವು ಅತ್ಯಗತ್ಯ: ಗುಲ್ಬದಿನ್ ನೈಬ್
7 hours ago
Supreme Court Investigation: ಗುಜರಾತ್ನ ಜಾಮ್ನಗರದ ವಂತಾರಾ ಮೃಗಾಲಯ ಯಾವುದೇ ಜಲಮೂಲಗಳನ್ನು ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕಾರ್ಬನ್ ಕ್ರೆಡಿಟ್ ಪಡೆಯಲು ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಎಸ್ಐಟಿ ವರದಿ ಸಲ್ಲಿಸಿದೆ.
7 hours ago
Menstrual Health Study: ಹವಾಮಾನ ಬದಲಾವಣೆಯು ಭಾರತದ ಹೆಣ್ಣುಮಕ್ಕಳು ಋತುಮತಿಯಾಗುವ ವಯಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.
8 hours ago
Vice Chancellor Apology: ‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಸಮರ್ಥ ಆಡಳಿತಗಾರ’ ಎಂದು ಹೊಗಳಿಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಮೋಹನಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ ಕುಲಪತಿ ಸುನಿತಾ ಮಿಶ್ರಾ ಕ್ಷಮೆ ಯಾಚಿಸಿದ್ದಾರೆ.
8 hours ago
Amrutha Iyengar Latest Pics: ನಟಿ ಅಮೃತಾ ಅಯ್ಯಂಗಾರ್ ರಾಣಿಯಂತೆ ಮಿನುಗುವ ಅಲಂಕಾರದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
8 hours ago
Congress Booth Organization: ಕರ್ನಾಟಕ ಕಾಂಗ್ರೆಸ್ ಪ್ರತಿ ಬೂತ್ನಿಂದ ಇಬ್ಬರು ‘ಡಿಜಿಟಲ್ ಯೂತ್’ಗಳನ್ನು ನೇಮಕ ಮಾಡಿ ಪಕ್ಷದ ಇತಿಹಾಸ, ತತ್ವ–ಸಿದ್ಧಾಂತಗಳು ಹಾಗೂ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಯೋಜನೆ ರೂಪಿಸಿದೆ.
8 hours ago
National Pension Scheme: ಕೇಂದ್ರ ಸರ್ಕಾರದ ನೌಕರರು ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಆಯ್ಕೆ ಮಾಡಲು ಸೆ.30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
9 hours ago
ಚಿನಕುರುಳಿ: ಗುರುವಾರ, 18 ಸೆಪ್ಟೆಂಬರ್ 2025
9 hours ago
Bigg Boss Kannada Winners: 2013ರಲ್ಲಿ ಆರಂಭವಾದ ಬಿಗ್ಬಾಸ್ ರಿಯಾಲಿಟಿ ಶೋ ಸುದೀಪ್ ನಿರೂಪಣೆಯಲ್ಲಿ 11 ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇಲ್ಲಿದೆ ಸೀಸನ್ 1ರಿಂದ 11ರವರೆಗಿನ ವಿಜೇತರ ಸಂಪೂರ್ಣ ಪಟ್ಟಿ.
10 hours ago
Bombay High Court: ಮರಾಠ ಸಮುದಾಯಕ್ಕೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಬಾಧಿತ ವ್ಯಕ್ತಿಗಳಲ್ಲವೆಂದು ಹೇಳಿ ಹೈಕೋರ್ಟ್ ವಿಚಾರಣೆಗೆ ನಿರಾಕರಿಸಿದೆ.
10 hours ago
Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ಸುತ್ತಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆ, ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
10 hours ago
Election Commission Controversy: ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಬಗ್ಗೆ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿಗೆ ಚುನಾವಣಾ ಆಯೋಗ 18 ಪತ್ರ ಬರೆದರೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
10 hours ago
Deepika Padukone: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ಹೊರಬಿದ್ದ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ, ‘ಕಲ್ಕಿ 2898ಎಡಿ’ ಸೀಕ್ವೆಲ್ನಿಂದಲೂ ಹೊರನಡೆದಿದ್ದಾರೆ.
10 hours ago
ನಟ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಅಂಗವಾಗಿ ಉದ್ಭೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕಕ್ಕೆ ಆಗಮಿಸಿದ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಹಾಗೂ ಅಭಿಮಾನಿಗಳು ವಿಷ್ಣುವರ್ಧನ್ ಪ್ರತಿಮೆಗೆ ಪೂಜೆ ಸಲ್ಲಿಸಿದರು.
10 hours ago
Rahul Gandhi Allegation: ಮತಗಳ್ಳರು ಮತ್ತು ಪ್ರಜಾಪ್ರಭುತ್ವದ ಕೊಲೆ ಮಾಡುವವರಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಣೆ ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
11 hours ago
Bengaluru Traffic Crisis: ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
11 hours ago
Rahul Gandhi Vs Election Commission: ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಗುರುವಾರ) ಮಾಡಿರುವ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.
11 hours ago
Asia Cup: ಪಾಕ್ ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟರ್ಗಳಿಗೆ ಒಮಾನ್ ಪರೀಕ್ಷೆ
11 hours ago
Dasara Supreme Court Case: ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್ 19ರಂದು ವಿಚಾರಣೆ ನಡೆಯಲಿದೆ.
11 hours ago
Rahul Gandhi Voter List Scam: ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನ ನಡೆದಿತ್ತು ಎಂದು ಆರೋಪಿಸಿದರು.
12 hours ago
Plane Close Call: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಂಡನ್ ಪ್ರವಾಸ ಕೈಗೊಂಡ ವೇಳೆ, ಏರ್ಫೋರ್ಸ್ ಒನ್ ಸಮೀಪ ಸ್ಪಿರಿಟ್ ಏರ್ಲೈನ್ಸ್ ವಿಮಾನ ಹಾರಾಟ ನಡೆಸಿದ ಘಟನೆ ಆತಂಕ ಸೃಷ್ಟಿಸಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
12 hours ago
Economic Policy: ಉದ್ಯಮಗಳ ನಿರೀಕ್ಷೆಗೆ ಅನುಗುಣವಾಗಿ ಸರ್ಕಾರ ನೀತಿಗಳನ್ನು ಜಾರಿಗೊಳಿಸಿದ್ದು, ಈಗ ಹೆಚ್ಚಿನ ಹೂಡಿಕೆ ಮಾಡಲು ಹಿಂಜರಿಯಬಾರದು ಎಂದು ಉದ್ಯಮಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಗುರುವಾರ) ಮನವಿ ಮಾಡಿದ್ದಾರೆ.
12 hours ago
Cultural Practice: ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನ, ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಗಣರಾಜ್ಯೋತ್ಸವಗಳಲ್ಲಿ ಒಂದೇ ಧ್ವಜವನ್ನು ಏರಿಸಿ ಗೌರವ ಸಲ್ಲಿಸುವ ವಿಶೇಷ ಪರಂಪರೆ ಮುಂದುವರಿಯುತ್ತಿದೆ.
12 hours ago
Priyanka Gandhi Kerala Visit: ಮಲಪ್ಪುರಂ ಜಿಲ್ಲೆಯ ಕರುಳಾಯಿ ಕಾಡಿನಲ್ಲಿ ವಾಸಿಸುತ್ತಿರುವ ಚೋಳನಾಯ್ಕರ್ ಬುಡಕಟ್ಟು ಸಮುದಾಯವನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂದಿ, ಅವರ ಸಮಸ್ಯೆಗಳಿಗೆ ಕಿವಿಯಾಗಿ ನೆರವು ನೀಡುವ ಭರವಸೆ ನೀಡಿದರು.
13 hours ago
Marriage Assistance: ದೇವದಾಸಿಯರ ಮಕ್ಕಳ ವಿವಾಹಕ್ಕೆ ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಿದೆ. 2019 ರ ನಂತರ ಮದುವೆಯಾದ ದಂಪತಿಗಳಿಗೆ ₹8 ಲಕ್ಷ ನೆರವು ನೀಡಲಾಗುತ್ತದೆ.
13 hours ago
China Masters: ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ಗೆ ಲಗ್ಗೆ
13 hours ago
PV Sindhu Win:ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಗ್ರ ಆಟಗಾರ್ತಿ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ