Last Updated: 31 Dec 2025 4:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಗೆಲುವಿನ ಓಟದತ್ತ ಮಯಂಕ್ ಪಡೆಯ ನೋಟ
(11 hours ago)
22
Eviction Crisis: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಮುಂಜಾನೆ ಎಚ್ಚರಿಕೆ ಇಲ್ಲದೆ 167 ಮನೆಗಳನ್ನು ತೆರವುಗೊಳಿಸಿರುವ ಘಟನೆ ಮಾನವೀಯತೆಗೆ ಧಕ್ಕೆ ತರುವ ದುರ್ಘಟನೆಯಾಗಿದೆ.
(9 hours ago)
21
Rajya Sabha 2026: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
(9 hours ago)
20
ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ಏಪ್ರಿಲ್ನಲ್ಲಿ ಚುನಾವಣೆ
(9 hours ago)
18
Bangladesh Violence: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಹೋದ್ಯೋಗಿಯೊಬ್ಬರೇ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ
(21 hours ago)
18
ಚುರುಮುರಿ: ತುಂಬಾ ಲೈಟಾಗಿಬುಟ್ರಿ
(22 hours ago)
18
Karnataka Crime Yearbook: ನಟಿ ರನ್ಯಾ ರಾವ್ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
(9 hours ago)
15
ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
(23 hours ago)
15
Karnataka Archaeology: ತಾಲ್ಲೂಕು ಕೇಂದ್ರದಿಂದ 30 ಕಿ.ಮಿ. ಹಾಗೂ ಜಿಲ್ಲಾ ಕೇಂದ್ರದಿಂದ 120 ಕಿ.ಮೀ. ದೂರದಲ್ಲಿನ ಬೂದಿಹಾಳ ಗ್ರಾಮ ಅಥವಾ ‘ಬೂದಿಗುಡ್ಡ’ ನವಶಿಲಾಯುಗದ ಹಲವು ಕುರುಹುಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿದೆ
(9 hours ago)
14
ಪುಟ್ಟಣ್ಣ ಸೇರಿ ನಾಲ್ವರಿಗೆ ಮೇಲ್ಮನೆಯ ಕಾಂಗ್ರೆಸ್ ಟಿಕೆಟ್ ಘೋಷಣೆ
(13 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಉದಯವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 31
Economic Reforms: ಭಾರತವು ಇಂದು ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದು ನಮ್ಮ ಜನರ ನವೀನ ಉತ್ಸಾಹದ ಫಲವಾಗಿದೆ. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ.
6 mins ago
ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ: ಯಾರೂ ಮಾಡದ ಸಾಧನೆ ಮಾಡಿದ ಅಭಿಷೇಕ್ ಶರ್ಮಾ
6 mins ago
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
36 mins ago
ಕಳೆದ ಏಪ್ರಿಲ್ನಲ್ಲಿ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಕುಂಠಿತಗೊಂಡಿದ್ದ ಪ್ರವಾಸೋದ್ಯಮ ವರ್ಷಾಂತ್ಯ, ಹೊಸ ವರ್ಷದ ಆರಂಭದಲ್ಲಿ ಪುಟಿದೆದ್ದಿದೆ.
36 mins ago
Bengaluru New Year 2026: ಹೊಸ ವರ್ಷಾಚರಣೆ ವೇಳೆ ಪೇಯಿಂಗ್ ಗೆಸ್ಟ್ಗಳಲ್ಲಿ ಕಠಿಣ ನಿಯಮ ಜಾರಿ. ರಾತ್ರಿ 12 ನಂತರ ಎಂಟ್ರಿ ಇಲ್ಲ, ಪಾರ್ಟಿ ನಿಷೇಧ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ.
66 mins ago
INSV Kaundinya Voyage: 2ನೇ ಶತಮಾನದಲ್ಲಿ ಆರಂಭವಾದ ಭಾರತದ ಸಮುದ್ರಯಾನದಲ್ಲಿ ಬಳಕೆಯಾದ ಹಡಗಿನ ವಿನ್ಯಾಸವನ್ನೇ ಹೋಲುವ ಅದೇ ಪ್ರಾಚೀನ ತಂತ್ರಜ್ಞಾನದಲ್ಲಿ ಸಿದ್ಧಗೊಂಡ ಹಡಗೊಂದನ್ನು ಭಾರತೀಯ ನೌಕಾಪಡೆ ಸಿದ್ಧಪಡಿಸಿದೆ.
66 mins ago
Nayanthara First Look: ನಟ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾಗೆ ಲೇಡಿ ಸೂಪರ್ಸ್ಟಾರ್ ನಯನತಾರಾ ಎಂಟ್ರಿ ಕೊಟ್ಟಿದ್ದಾರೆ. ಯಶ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ.
97 mins ago
First New Year Country: ವಿಶ್ವದಾದ್ಯಂತ 2025ನೇ ವರ್ಷಕ್ಕೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾದು ಕುಳಿತಿದ್ದಾರೆ. ಇನ್ನೂ ಕೆಲವು ದೇಶಗಳಲ್ಲಿ ಭಾರತಕ್ಕಿಂತ ಹಲವು ಗಂಟೆಗಳ ಮೊದಲು ಹೊಸ ವರ್ಷವನ್ನು ಸ್ವಾಗತಿಸಿರುತ್ತಾರೆ.
3 hours ago
Bengaluru Metro Update: ಬೆಂಗಳೂರಿನಲ್ಲಿ ಹೊಸವರ್ಷದ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರೂ ಸಂಭ್ರಮಾಚರಣೆಯ ಗುಂಗಿನಲ್ಲಿದ್ದಾರೆ. ಈ ನಡುವೆ ನಗರದ ಪ್ರಮುಖ ಸಾರಿಗೆಯಾದ ನಮ್ಮ ಮೆಟ್ರೊ ಹೊಸ ವರ್ಷಕ್ಕಾಗಿ ರೈಲು ಸಂಚಾರದ ವೇಳಾ ಪಟ್ಟಿಯನ್ನು ವಿಸ್ತರಿಸಿದೆ.
3 hours ago
Train Accident: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 88 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 hours ago
China Mediation Claim: ಆಪರೇಷನ್ ಸಿಂಧೂರ ಸಂದರ್ಭ ಭಾರತ–ಪಾಕಿಸ್ತಾನ ಸಂಘರ್ಷದ ಶಮನದಲ್ಲಿ ಮಧ್ಯವರ್ತನೆಯಾಗಿದ್ದೆವೆಂದು ಚೀನಾ ಹೇಳಿದೆ. ಭಾರತದ ಸಂವೇದನಾಶೀಲ ಸ್ಪಷ್ಟನೆಗೂ ವಿರುದ್ಧವಾಗಿ ಈ ಹೇಳಿಕೆ ಬಂದಿದೆ.
3 hours ago
EU Carbon Policy: ಯುರೋಪಿಯನ್ ಒಕ್ಕೂಟವು ಇಂಗಾಲವನ್ನು ಹೊರಸೂಸುವ ಲೋಹಗಳ ಮೇಲೆ ಕಾರ್ಬನ್ ತೆರಿಗೆ ಜಾರಿಗೆ ತರಲಿದೆ. ಇದರಿಂದ ಭಾರತೀಯ ಉಕ್ಕು, ಅಲ್ಯೂಮಿನಿಯಂ ರಫ್ತಿಗೆ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ಜಿಟಿಆರ್ಐ ತಿಳಿಸಿದೆ.
3 hours ago
2026 New Year Resolution: ಇಂದು ಈ ವರ್ಷದ ಕೊನೆಯ ದಿನ. ಎಲ್ಲರೂ ಹೊಸ ವರ್ಷಕ್ಕೆ ವಿದಾಯ ಹೇಳಲು ಹಾಗೂ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಎಲ್ಲವು ಬದಲಾಗುತ್ತದೆ. ಮೊದಲಿನಂತೆ ಏನೂ ಇರಲು ಸಾಧ್ಯವಿಲ್ಲ.
3 hours ago
New Year 2026: ಡಿಸೆಂಬರ್ 31ರಂದು ಗೂಗಲ್ ವಿಶೇಷ ಡೂಡಲ್ ಬಿಡುಗಡೆ ಮಾಡಿ ಹೊಸ ವರ್ಷಕ್ಕೆ ಸ್ವಾಗತ ಕೋರಿದೆ. 2025ರಿಂದ 2026ಕ್ಕೆ ಬದಲಾಗುವ ಅನಿಮೇಷನ್ ಎಲ್ಲರ ಗಮನ ಸೆಳೆದಿದೆ.
4 hours ago
ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿ ಕ್ಲೀನ್ಸ್ವೀಪ್ ಮಾಡಿದ ಕೌರ್ ಪಡೆ
4 hours ago
ಸರಣಿ ಕ್ಲೀನ್ಸ್ವೀಪ್ ಮಾಡಿದ ಕೌರ್ ಪಡೆ
4 hours ago
Bengaluru Metro Update: ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಬೆಂಗಳೂರಿಗರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕೂಡ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
4 hours ago
Minority Attack: ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಜಮಿಯತ್ ಉಲಮಾ-ಎ-ಹಿಂದ್ ತೀವ್ರವಾಗಿ ಖಂಡಿಸಿದೆ. ಇದು ಕ್ರೌರ್ಯದ ಪರಮಾವಧಿ ಎಂದು ಮದನಿ ಹೇಳಿದ್ದಾರೆ.
4 hours ago
Train Accident: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 60 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
Job Prediction: ಈ ವರ್ಷ ಉದ್ಯೋಗದಲ್ಲಿರುವವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ಹೆಚ್ಚಿನ ಪರಿಶ್ರಾಮ ಹೆಚ್ಚಿನ ಅವಕಾಶಗಳನ್ನು ನೀಡಲಿವೆ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಕಲಹ ಸಾಧ್ಯತೆ ಇದ್ದರೂ, ತಾಳ್ಮೆ ಅಗತ್ಯ.
6 hours ago
German Bank Robbery: ಉಳಿತಾಯ ಬ್ಯಾಂಕ್ವೊಂದರ ಗೋಡೆ ಕೊರೆದು ₹3.5 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜರ್ಮನಿಯ ಪಶ್ಚಿಮ ನಗರವಾದ ಗೆಲ್ಸೆನ್ಕಿರ್ಚೆನ್ನಲ್ಲಿ ನಡೆದಿದೆ.
6 hours ago
ಸಂಪಾದಕೀಯ Podcast | ಒತ್ತುವರಿ ತೆರವು: ಮಾನವೀಯತೆ ಅಗತ್ಯ; ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಲಿ
7 hours ago
Sunny Leone Controversy: ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
8 hours ago
Illegal Immigrants: ಕೋಗಿಲು ಗ್ರಾಮದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದವರಿಗೆ, ರಾಜ್ಯ ಸರ್ಕಾರವೇ ಬೇರೆ ಕಡೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
9 hours ago
Karnataka Crime Yearbook: ನಟಿ ರನ್ಯಾ ರಾವ್ನ ಚಿನ್ನ ಕಳ್ಳಸಾಗಣೆ, ಓಂ ಪ್ರಕಾಶ್ ಹತ್ಯೆ, ದರ್ಶನ್ ಪ್ರಕರಣ, ಆರ್ಸಿಬಿ ಕಾಲ್ತುಳಿತ, ಡ್ರಗ್ಸ್ ದಂಧೆ ಹಾಗೂ ಪ್ರಮುಖ ಶಾಸಕರ ವಿರುದ್ಧದ ತನಿಖೆಗಳೊಂದಿಗೆ 2025ರ ರಾಜ್ಯದ ಅಪರಾಧ ಚಿತ್ರಣ ಗಂಭೀರವಾಗಿದೆ.
9 hours ago
ನಾಗರಿಕ ವಾಯುಯಾನಕ್ಕೆ ಎಚ್ಎಎಲ್ * 1,500 ಹೆಲಿಕಾಪ್ಟರ್ ಮಾರಾಟದ ಗುರಿ
9 hours ago
Karnataka Archaeology: ತಾಲ್ಲೂಕು ಕೇಂದ್ರದಿಂದ 30 ಕಿ.ಮಿ. ಹಾಗೂ ಜಿಲ್ಲಾ ಕೇಂದ್ರದಿಂದ 120 ಕಿ.ಮೀ. ದೂರದಲ್ಲಿನ ಬೂದಿಹಾಳ ಗ್ರಾಮ ಅಥವಾ ‘ಬೂದಿಗುಡ್ಡ’ ನವಶಿಲಾಯುಗದ ಹಲವು ಕುರುಹುಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿದೆ
9 hours ago
Eviction Crisis: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಮುಂಜಾನೆ ಎಚ್ಚರಿಕೆ ಇಲ್ಲದೆ 167 ಮನೆಗಳನ್ನು ತೆರವುಗೊಳಿಸಿರುವ ಘಟನೆ ಮಾನವೀಯತೆಗೆ ಧಕ್ಕೆ ತರುವ ದುರ್ಘಟನೆಯಾಗಿದೆ.
9 hours ago
Graphene Battery: ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸಮಯವನ್ನು ಶೇ 22ರಿಂದ 27ರಷ್ಟು ಕಡಿಮೆ ಮಾಡುವ ಹಾಗೂ ಬ್ಯಾಟರಿ ತೂಕವನ್ನು ಶೇ 53ರಷ್ಟು ಇಳಿಸುವ ಅದ್ಭುತ ತಂತ್ರಜ್ಞಾನವನ್ನು ಮಣಿಪಾಲದ ಎಂಐಟಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
9 hours ago
ರಾಯಬಾಗ ತಾಲ್ಲೂಕಿನಲ್ಲಿ 39 ಕೆರೆ ತುಂಬುವ ಕಾರ್ಯ ಭರದಿಂದ ಸಾಗಿದೆ: ಸಚಿವ ಸತೀಶ ಜಾರಕಿಹೊಳಿ ರಾಯಬಾಗ: ಗ್ರಾಮೀಣ ಪ್ರದೇಶಗಳ ನೀರಿನ ಭದ್ರತೆ ಹೆಚ್ಚಿಸುವ ಉದ್ದೇಶದಿಂದ
9 hours ago
ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ಏಪ್ರಿಲ್ನಲ್ಲಿ ಚುನಾವಣೆ
9 hours ago
Rajya Sabha 2026: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
9 hours ago
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಗೆಲುವಿನ ಓಟದತ್ತ ಮಯಂಕ್ ಪಡೆಯ ನೋಟ
11 hours ago
Dec 30
ಪುಟ್ಟಣ್ಣ ಸೇರಿ ನಾಲ್ವರಿಗೆ ಮೇಲ್ಮನೆಯ ಕಾಂಗ್ರೆಸ್ ಟಿಕೆಟ್ ಘೋಷಣೆ
13 hours ago
ವಿಶ್ವ ಬ್ಲಿಟ್ಝ್ ಚೆಸ್ ಚಾಂಪಿಯನ್ಷಿಪ್: ಕಾರ್ಲ್ಸನ್ಗೆ ದಾಖಲೆಯ 9ನೇ ಪ್ರಶಸ್ತಿ
14 hours ago
ಹೊಸ ವರ್ಷ ಸ್ವಾಗತಿಸಲು ಸಜ್ಜು: ಚರ್ಚ್ ಸ್ಟ್ರೀಟ್, ಕೋರಮಂಗದಲ್ಲಿ ಬಂದೋಬಸ್ತ್
18 hours ago
ಎನ್ಐಎಸ್ ಬದಲಾವಣೆ ಬೇಡ: ಬಿಂದ್ರಾ ಕಾರ್ಯಪಡೆ
18 hours ago
ಕೋಗಿಲು ಬಡಾವಣೆ ಸಂತ್ರಸ್ತರಿಗೆ ಮನೆ ಹಂಚಿಕೆ: ದಾಖಲೆ ಸಂಗ್ರಹ ಕಾರ್ಯ ಆರಂಭ
18 hours ago
ಯೆಮನ್ ಬಂದರು ನಗರದ ಮೇಲೆ ಸೌದಿ ದಾಳಿ
18 hours ago
ಆ್ಯಷಸ್ ಟೆಸ್ಟ್ನಲ್ಲಿ ಗೆಲುವು: ಆರ್ಸಿಬಿಗೆ ಧನ್ಯವಾದ ಅರ್ಪಿಸಿದ ಜೇಕಬ್ ಬೆಥೆಲ್
18 hours ago
ಫುಟ್ಬಾಲ್: ಅಗೊರ್ಕ್ ಎಫ್ಸಿ ತಂಡಕ್ಕೆ ಜಯ
18 hours ago
ವಿಜಯ್ ಮರ್ಚೆಂಟ್ ಟ್ರೋಫಿ: ಸುವಿಕ್ ಮಿಂಚು; ಕರ್ನಾಟಕಕ್ಕೆ ಇನಿಂಗ್ಸ್ ಜಯ
18 hours ago
IT Rules Compliance: ಅಶ್ಲೀಲ ಮತ್ತು ಕಾನೂನು ಬಾಹಿರ ಅಂಶಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನಿರ್ದೇಶನದ ಪಾಲನೆಯಲ್ಲಿ ವಿಫಲವಾದಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
18 hours ago
ನರೇಗಾ ಮರುಸ್ಥಾಪನೆಗೆ ಒತ್ತಾಯಿಸಿ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ
19 hours ago
Judicial Reform: ವಾದ ಮಂಡನೆ ಮತ್ತು ಲಿಖಿತ ಟಿಪ್ಪಣಿ ಸಲ್ಲಿಕೆಗೆ ವಕೀಲರು ವೇಳಾಪಟ್ಟಿ ನಿಗದಿಪಡಿಸಿ, ಈ ವೇಳಾಪಟ್ಟಿಗೆ ಅವರು ಬದ್ಧರಾಗಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್ಒಪಿ) ನಿಗದಿಪಡಿಸಿದೆ.
19 hours ago
ನಿವೃತ್ತ ರೈಲ್ವೆ ಉದ್ಯೋಗಿ ಸಾವು, ಮಗಳು ಅಸ್ವಸ್ಥ
19 hours ago
ಟಿ20 ವಿಶ್ವಕಪ್ ಟೂರ್ನಿ: ಇಂಗ್ಲೆಂಡ್ ಸಂಭವನೀಯರ ತಂಡದಲ್ಲಿ ಆರ್ಚರ್
19 hours ago
G Parameshwara: ‘ರಾಜ್ಯದಲ್ಲಿನ ನಾಯಕತ್ವ ಗೊಂದಲ ಕುರಿತು ಬಜೆಟ್ ಪೂರ್ವಭಾವಿ ಸಭೆ ಆರಂಭಕ್ಕೂ ಮೊದಲೇ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
19 hours ago
ಇಂದು ಸಿಇಸಿ ಭೇಟಿಯಾಗಲಿರುವ ಟಿಎಂಸಿ ನಿಯೋಗ
19 hours ago
ಚೆಸ್ ಟೂರ್ನಿ| ಕೇರಳದ ಮಾರ್ತಾಂಡನ್ ಚಾಂಪಿಯನ್; ಕರ್ನಾಟಕದ ಇಶಾನ್ ರನ್ನರ್ ಅಪ್
20 hours ago
KC Veerendra Bail: ಹಣ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
20 hours ago
Railway Discount: ‘ರೈಲ್ಒನ್’ ಅಪ್ಲಿಕೇಷನ್ ಮೂಲಕ ಕಾಯ್ದಿರಿಸದ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಒಟ್ಟು ಮೊತ್ತದಲ್ಲಿ ಶೇ 3ರಷ್ಟು ರಿಯಾಯಿತಿ ಕೊಡುಗೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
20 hours ago
Raichur Cyber Crime: ಜಿಲ್ಲಾಧಿಕಾರಿ ನಿತೀಶ್ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್ಬುಕ್ ಐಡಿ ಸೃಷ್ಟಿಸಿ ಇಬ್ಬರನ್ನು ವಂಚಿಸಿದ್ದ ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
20 hours ago
WPL Update: WPL ಆರಂಭಕ್ಕೂ ಮುನ್ನವೇ RCBಗೆ ಆಘಾತ: ಟೂರ್ನಿಯಿಂದ ಹೊರಬಿದ್ದ ಪ್ರಮುಖ ಆಲ್ರೌಂಡರ್
20 hours ago
R Ashoka Allegations: ‘ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದ ಮುಸ್ಲಿಮರಿಗೆ ಕಾಂಗ್ರೆಸ್ ನಾಯಕರೇ ಕೋಗಿಲು ಗ್ರಾಮದಲ್ಲಿ ಮನೆ ಮಾಡಿಕೊಟ್ಟಿದ್ದರು. ಈಗ ರಾಜ್ಯ ಸರ್ಕಾರವೇ ಮನೆ ನಿರ್ಮಿಸಿಕೊಡಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
20 hours ago
Adhir Ranjan Chowdhury: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಇಂಥ ಪ್ರಕರಣಗಳು ನಡೆಯುತ್ತಿವೆ’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಪತ್ರ ನೀಡಿದರು.
20 hours ago
Angel Chakma: ತ್ರಿಪುರಾ ವಿದ್ಯಾರ್ಥಿ ಏಂಜಲ್ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್ ಪೊಲೀಸರು ಮಂಗಳವಾರ ತಿಳಿಸಿದರು.
20 hours ago
WPL ಆರಂಭಕ್ಕೂ ಮುನ್ನವೇ RCBಗೆ ಆಘಾತ: ಟೂರ್ನಿಯಿಂದ ಹೊರಬಿದ್ದ ಪ್ರಮುಖ ಆಲ್ರೌಂಡರ್
21 hours ago
Bangladesh Violence: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಹೋದ್ಯೋಗಿಯೊಬ್ಬರೇ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ
21 hours ago
ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ