Last Updated: 23 Dec 2025 11:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
CBI Arrests: ಉದ್ಯಮಿ ಡಿ.ಕೆ. ಆದಿಕೇಶವುಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಕಲ್ಪಜಾ ಹಾಗೂ ಡಿವೈಎಸ್ಪಿ ಮೋಹನ್ ರಘುನಾಥ್ ಸಾವಿನ ಪ್ರಕರಣದಲ್ಲಿ ನಕಲಿ ದಾಖಲೆ ಆರೋಪದ ಮೇಲೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
(14 hours ago)
40
ಬಸ್ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
(3 hours ago)
31
Aries Horoscope 2026: 2025ನೇ ವರ್ಷದ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿಶ್ವದಾದ್ಯಂತ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅನೇಕರು 2026ರಲ್ಲಿ ತಮ್ಮ ರಾಶಿಯ ಭವಿಷ್ಯ ಹೇಗಿರಲಿದೆ ಎಂಬುದರ ಕುರಿತು ಚಿಂತಿಸುತ್ತಿರುತ್ತಾರೆ.
(23 hours ago)
22
ಮಹಾರಾಷ್ಟ್ರ: ನಗರ ಪರಿಷದ್, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ
(23 hours ago)
20
Aravalli hills: ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ.
(23 hours ago)
19
ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್
(19 hours ago)
19
Taurus Horoscope Prediction: 2026ರಲ್ಲಿ ಕೆಲವು ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ. ಗ್ರಹಗಳ ಚಲನೆ ಹಾಗೂ ರಾಶಿಫಲಗಳಿಗೆ ಅನುಗುಣವಾಗಿ ಈ ವರ್ಷದಲ್ಲಿ ವೃಷಭ ರಾಶಿಗೆ ಏನೆಲ್ಲ ಲಾಭ, ನಷ್ಟಗಳಿವೆ ಎಂಬುದನ್ನು ತಿಳಿಯೋಣ.
(18 hours ago)
18
Mallikarjun Kharge Advice: ‘ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿ ಬಗೆಹರಿಸಿಕೊಳ್ಳುವಂಥದ್ದು ಏನಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ‘ಗೊಂದಲಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆಯವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ
(14 hours ago)
18
Gold And Silver Price Hike: ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.
(17 hours ago)
14
Freedom of Expression: ಇತ್ತೀಚೆಗಷ್ಟೇ ಮುಕ್ತಾಯವಾದ ‘ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕೆಲವು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಆತಂಕಗಳನ್ನು ಮುಂದಿಟ್ಟಿದೆ.
(4 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ಉದಯವಾಣಿ
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 23
Krishnappa Gowtham: ಆಫ್ಸ್ಪಿನ್ ಪರಂಪರೆ ಕೊಂಡಿ ಗೌತಮ್
21 mins ago
Farmers Day India: ರೈತ ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ಅವರ (ರೈತರ) ಕೊಡುಗೆ ಅಪಾರ. ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23ರಂದು ‘ರಾಷ್ಟ್ರೀಯ ರೈತರ ದಿನ’ವನ್ನು ಆಚರಿಸಲಾಗುತ್ತದೆ.
21 mins ago
Visa Suspension: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ನವದೆಹಲಿ ಮತ್ತು ತ್ರಿಪುರಾದಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಯಲ್ಲಿ ವೀಸಾ ಸೇವೆಗಳನ್ನು ಬಾಂಗ್ಲಾ ಸ್ಥಗಿತಗೊಳಿಸಿದೆ.
81 mins ago
ಬಸ್ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
3 hours ago
20 ದಿನದಲ್ಲಿ ಚಿನ್ನ ₹6,670, ಬೆಳ್ಳಿ ₹33,140 ಏರಿಕೆ
4 hours ago
Metro Train Update: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಆರನೇ ರೈಲು ಸಂಚಾರ ಡಿ. 23ರಂದು ಆರಂಭಗೊಳ್ಳಲಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರತಿ 13 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.
4 hours ago
Political Instability: 2024ರ ಜುಲೈ–ಆಗಸ್ಟ್ನಲ್ಲಿ ನಡೆದಿದ್ದ ವಿದ್ಯಾರ್ಥಿ ದಂಗೆಯ ನಾಯಕ ಶರೀಫ್ ಉಸ್ಮಾನ್ ಹಾದಿಯನ್ನು ಅಪರಿಚಿತರು ಗುಂಡಿಟ್ಟು ಕೊಂದಿರುವ ಘಟನೆ ಬಾಂಗ್ಲಾದ ರಾಜಕೀಯ ಸ್ಥಿರತೆಗೆ ಭಾರಿ ಧಕ್ಕೆಯಾಗಿದೆ.
4 hours ago
Digital Misinformation: ಶರೀಫ್ ಹಾದಿಯ ಹತ್ಯೆಗೆ ಸಂಬಂಧಿಸಿ ಶಂಕಿತ ಶೂಟರ್ಗಳ ಹಿಂದಿನ ಫೋಟೊವನ್ನು ತಿರುಚಿ ಭಾರತ–ಬಾಂಗ್ಲಾ ಗಡಿದಾಟುತ್ತಿದ್ದಾರೆಂದು ಪಾಕಿಸ್ತಾನ ಮೂಲದ ವೆಬ್ಸೈಟ್ ಸುಳ್ಳು ಸುದ್ದಿ ಹರಡಿದೆ ಎಂದು ಪಿಟಿಐ ಫ್ಯಾಕ್ಟ್ಚೆಕ್ ತಿಳಿಸಿದೆ.
4 hours ago
Rural Employment: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದು ಮಾಡಿ, ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್’ ಮಸೂದೆಯನ್ನು ಸಂಸತ್ ಅಂಗೀಕರಿಸಿದೆ; ಇದು ಕೇಂದ್ರೀಕರಣದ ಹೊಸ ಹಂತ.
4 hours ago
ಶರಾವತಿ ನದಿ ಹರಿವು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆ ಪಶ್ಚಿಮ ಘಟ್ಟದ ನಿಬಿಡ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುತ್ತದೆ.
4 hours ago
267 ಎಕರೆ ಅರಣ್ಯ ಬಳಕೆ: *ಕೇಂದ್ರ ಅರಣ್ಯ ಸಚಿವಾಲಯಕ್ಕೆ ವರದಿ
4 hours ago
Freedom of Expression: ಇತ್ತೀಚೆಗಷ್ಟೇ ಮುಕ್ತಾಯವಾದ ‘ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕೆಲವು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಆತಂಕಗಳನ್ನು ಮುಂದಿಟ್ಟಿದೆ.
4 hours ago
Prison Contraband: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆದ ತಪಾಸಣೆಯಲ್ಲಿ ಮೂರನೇ ಬ್ಯಾರಕ್ ಹಾಗೂ ಶೌಚಾಲಯದ ಬಳಿ ಒಟ್ಟು 6 ಕೀಪ್ಯಾಡ್ ಮೊಬೈಲ್ಗಳು ಮತ್ತು 2 ಚಾರ್ಜರ್ಗಳು ಪತ್ತೆಯಾಗಿದ್ದು, ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 hours ago
ನಗರ ಪಾಲಿಕೆಗಳ ಆಶ್ರಯ ಕೇಂದ್ರಗಳಲ್ಲಿ ಪ್ರತಿ ದಿನ ಎರಡು ಬಾರಿ ಕೋಳಿ ಮಾಂಸಯುಕ್ತ ಆಹಾರ
4 hours ago
Youth in Politics: ‘ಅಣೈ, ರಾಜಕಾರಣಿಗಳು ಬೀದಿಬೀದಿಲಿ ನಿಂತುಗಂದು ಸಮಯ ಸಾಧಿಸಿ ಕವಕವ ಅಂತ ಕಿತ್ತಾಡತರಲ್ಲ, ಇದುನ್ನ ಸಮಯಸಾಧಕ ರಾಜಕೀಯ ಅನ್ನಬೈದಾ’ ಅಂತ ತುರೇಮಣೆಗೆ ಕೇಳಿದೆ. ‘ಲೋ ಹಂಗೆಲ್ಲಾ ಕಂಡಾಬಟ್ಟೆ ಬೈಯಂಗುಲ್ಲ ಕಲಾ.
4 hours ago
ಉಡುಪಿ: 28 ನಕ್ಸಲ್ ಪ್ರಕರಣ ವಿಲೇವಾರಿ
5 hours ago
ಬೆಂಗಳೂರಿನ ‘ಸಾಯ್’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ
5 hours ago
ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು
5 hours ago
ಕಿವೀಸ್ ಮಡಿಲಿಗೆ ಟೆಸ್ಟ್ ಸರಣಿ
5 hours ago
ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್ನಲ್ಲಿ ಉಪಾಹಾರ
6 hours ago
ಅಂಧರ ಕ್ರಿಕೆಟ್; ಕರ್ನಾಟಕ ತಂಡಕ್ಕೆ ಜಯ
6 hours ago
ವಿಜಯ್ ಹಜಾರೆ ಟ್ರೋಫಿ: ಪಂಜಾಬ್ ತಂಡದಲ್ಲಿ ಗಿಲ್, ಅಭಿಷೇಕ್, ಅರ್ಷದೀಪ್
8 hours ago
BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು
8 hours ago
ಭಾರತ ವಿರೋಧಿಯಾಗಿದ್ದ ಬಾಂಗ್ಲಾದೇಶದ ಮತ್ತೊಬ್ಬ ಯುವನಾಯಕನ ತಲೆಗೆ ಗುಂಡಿಟ್ಟು ಹತ್ಯೆ
8 hours ago
ಸಂತೋಷ್ ಟ್ರೋಫಿ ಫುಟ್ಬಾಲ್: ಸರ್ವಿಸಸ್ಗೆ ಮಣಿದ ಕರ್ನಾಟಕ
8 hours ago
ರಾಷ್ಟ್ರೀಯ ಶೂಟಿಂಗ್: ಕಿರಣ್ ಅಂಕುಷ್ಗೆ ಸ್ವರ್ಣ
8 hours ago
Dec 22
ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ
10 hours ago
Chaitra Kundapura Statement: ‘ಬಿಗ್ಬಾಸ್’ ಕನ್ನಡ ಸೀಸನ್ 12ರಲ್ಲಿ ಅತಿಥಿಯಾಗಿ ಭಾಗವಹಿಸಿ ಹೊರಬಂದಿರುವ ಚೈತ್ರಾ ಕುಂದಾಪುರ, ಗಿಲ್ಲಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಹತ್ತಿರವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
14 hours ago
CBI Arrests: ಉದ್ಯಮಿ ಡಿ.ಕೆ. ಆದಿಕೇಶವುಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಕಲ್ಪಜಾ ಹಾಗೂ ಡಿವೈಎಸ್ಪಿ ಮೋಹನ್ ರಘುನಾಥ್ ಸಾವಿನ ಪ್ರಕರಣದಲ್ಲಿ ನಕಲಿ ದಾಖಲೆ ಆರೋಪದ ಮೇಲೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
14 hours ago
ಹೀರೋ ಹಾಕಿ ಇಂಡಿಯಾ ಲೀಗ್: SG ಪೈಪರ್ಸ್ ಪುರುಷರ ತಂಡ ಚೆನ್ನೈಗೆ
14 hours ago
Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ, ಹವನ
14 hours ago
Mallikarjun Kharge Advice: ‘ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿ ಬಗೆಹರಿಸಿಕೊಳ್ಳುವಂಥದ್ದು ಏನಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ‘ಗೊಂದಲಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆಯವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ
14 hours ago
Lawyers Association Protest: ಬೆಂಗಳೂರು: ಪ್ರತಿ ತಿಂಗಳ ಎರಡು ಶನಿವಾರಗಳಂದು ಹೈಕೋರ್ಟ್ನ ಪೂರ್ಣ ಕಲಾಪ ನಡೆಸುವ ಮತ್ತು 2026ರ ಜನವರಿಯಿಂದಲೇ ಆರಂಭಿಸಲು ಉದ್ದೇಶಿಸಿರುವ ಪ್ರಸ್ತಾವವನ್ನು ಬೆಂಗಳೂರು ವಕೀಲರ ಸಂಘ (ಎಎಬಿ) ಸ್ಪಷ್ಟವಾಗಿ
14 hours ago
Political Funding Report: ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು 2024–25ನೇ ಆರ್ಥಿಕ ವರ್ಷದಲ್ಲಿ ಸ್ವೀಕರಿಸಿರುವ ದೇಣಿಗೆ ಪ್ರಮಾಣವು ಹಿಂದಿನ ಸಾಲಿಗೆ ಹೋಲಿಸಿದರೆ ಭಾರಿ ಎನ್ನುವಷ್ಟು ಹೆಚ್ಚಾಗಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರಮುಖ
14 hours ago
ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025
15 hours ago
Kochi Road Accident: ಕೊಚ್ಚಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಘಟನಾ ಸ್ಥಳದಲ್ಲೇ ರೇಜರ್ ಬ್ಲೇಡ್ ಮತ್ತು ಸ್ಟ್ರಾವನ್ನು ಬಳಸಿ ಮೂವರು ಯುವವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಆತನ ಪ್ರಾಣ ಉಳಿಸಿದ್ದಾರೆ.
15 hours ago
ಅರಾವಳಿಗೆ ಬಂದಿರುವ ಅಪಾಯ ಪಶ್ಚಿಮ ಘಟ್ಟಕ್ಕೂ ಬರಬಹುದು: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್
15 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ
16 hours ago
Aerospace Visionary: ಪ್ರತಿವರ್ಷವೂ ಡಿಸೆಂಬರ್ 23ರಂದು ಭಾರತ ತನ್ನ ವಿಧಿಯನ್ನೇ ಬದಲಾಯಿಸಿದ, ಮೈಲಿಗಲ್ಲಿನ ಘಟನೆಯೊಂದನ್ನು ಸಂಭ್ರಮದಿಂದ ಆಚರಿಸುತ್ತದೆ. ಅದುವೇ ನಾವು ಇಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಥವಾ ಎಚ್ಎಎಲ್ ಎಂದು ಹೆಮ್ಮೆಯಿಂದ
16 hours ago
Karnataka Politics: ‘ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಭಿವೃದ್ಧಿ ಇಲ್ಲದೇ ಸೊರಗಿದೆ’ ಎಂದು ಆರ್.ಅಶೋಕ ಟೀಕಿಸಿದ್ದಾರೆ.
16 hours ago
Freedom of Speech Issue: ವಿಜಯಪುರ: ಜನತೆಯ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ಅನ್ನು ಅಂಗೀಕರಿಸಬಾರದು ಎಂದು ಕೋರಿ ವಿಜಯಪುರ ಶಾಸಕ
17 hours ago
Gold And Silver Price Hike: ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.
17 hours ago
ದಕ್ಷಿಣ ಆಫ್ರಿಕಾ ಸವಾಲು ಗೆದ್ದ ಭಾರತ ಕ್ರಿಕೆಟ್ ತಂಡದ ಮುಂದಿನ ಸರಣಿ ಯಾವಾಗ?
17 hours ago
Toxic Movie: ಟಾಕ್ಸಿಕ್ನಲ್ಲಿ ನನ್ನ ಪಾತ್ರ ಅತ್ಯಂತ ಕಠಿಣವಾಗಿದ್ದು, ತಿಂಗಳುಗಳ ಕಠಿಣ ಪರಿಶ್ರಮ ಅಗತ್ಯವಾಗಿತ್ತು ಎಂದು ನಾಯಕಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ‘ನಾದಿಯಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
17 hours ago
ಚುರುಮುರಿ: ಕುರ್ಚಿ ಸಮೀಕರಣ
18 hours ago
Taurus Horoscope Prediction: 2026ರಲ್ಲಿ ಕೆಲವು ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ. ಗ್ರಹಗಳ ಚಲನೆ ಹಾಗೂ ರಾಶಿಫಲಗಳಿಗೆ ಅನುಗುಣವಾಗಿ ಈ ವರ್ಷದಲ್ಲಿ ವೃಷಭ ರಾಶಿಗೆ ಏನೆಲ್ಲ ಲಾಭ, ನಷ್ಟಗಳಿವೆ ಎಂಬುದನ್ನು ತಿಳಿಯೋಣ.
18 hours ago
ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025
18 hours ago
Cultural Perception India: ಭಾರತಕ್ಕೆ ಸ್ಥಳಾಂತರಗೊಂಡ ನಂತರ ವಿದೇಶಿಯರ ಜೀವನಶೈಲಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಅಭಿಪ್ರಾಯಗಳ ಕುರಿತು ರಷ್ಯಾ ಮಹಿಳೆಯೊಬ್ಬರು ಮುಕ್ತವಾಗಿ
18 hours ago
ಅಭಿಷೇಕ್, ತಿಲಕ್ ಸೇರಿ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ಆಯ್ಕೆಯಾದವರು ಇವರು
18 hours ago
ISRO Chief Narayanan: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಇದೇ 24ರಂದು ಅಮೆರಿಕದ ಎಎಸ್ಟಿ ಸ್ಪೇಸ್ಮೊಬೈಲ್ ಕಂಪನಿಯ ‘ಬ್ಲೂಬರ್ಡ್ ಬ್ಲಾಕ್–2’ ಸಂವಹನ ಉಪಗ್ರಹವನ್ನು ಉಡ್ಡಯನ ಮಾಡಲಿದೆ.
18 hours ago
ಅಭಿಷೇಕ್, ತಿಲಕ್ ಸೇರಿ ಚೊಚ್ಚಲ ಟಿ20 ವಿಶ್ವಕಪ್ ಆಡಲು ಆಯ್ಕೆಯಾದ ಆಟಗಾರರಿವರು
18 hours ago
Free Trade Agreement Explainer: ನ್ಯೂಜಿಲೆಂಡ್ ಹಾಗೂ ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಒಮ್ಮತ ಮೂಡಿದೆ. ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳೊಂದಿಗೆ ಭಾರತ ಸಹಿ ಹಾಕಿದ 18ನೇ ಒಡಂಬಡಿಕೆ ಇದಾಗಿದೆ.
19 hours ago
ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್
19 hours ago
Nitish Kumar: ಬಿಹಾರ ಮುಖ್ಯಮಂತ್ರಿಯಾಗಿ 10ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಿತೀಶ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
19 hours ago
Viral Dance Video: ಪುದುಚೇರಿ: ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲ ಒಂದು ವಿಭಿನ್ನ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪುದುಚೇರಿಯ ಬಾಲಕಿಯೊಬ್ಬರು ಆಳ ಸಮುದ್ರದೊಳಗೆ ಭರತನಾಟ್ಯ ಪ್ರದರ್ಶಿಸಿ, ಸಮುದ್ರ ಮಾಲಿನ್ಯ ವಿರುದ್ಧ ಜಾಗೃತಿ ಸಂದೇಶ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
20 hours ago
Taekwondo Talent Hunt: ಗುವಾಹಟಿ: ಸರೂಸಜಾಯಿ ಕ್ರೀಡಾಂಗಣದಲ್ಲಿ ಟೇಕ್ವಾಂಡೋ ಟ್ಯಾಲೆಂಟ್ ಐಡೆಂಟಿಫಿಕೇಶನ್ ಹಾಗೂ ಮಾಸ್ಟರ್ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಲು ಅಸ್ಸಾಂ ಸರ್ಕಾರ ಸಜ್ಜಾಗಿದೆ. ಅಸ್ಸಾಂ ಸರ್ಕಾರದ ಕ್ರೀಡೆ ಮತ್ತು ಯುವ ಕಲ್ಯಾಣ
20 hours ago
Project Tiger: 'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
20 hours ago
ಟೇಕ್ವಾಂಡೋಗೆ ಬಲ: ಅಸ್ಸಾಂ-ಐಐಎಸ್ನಿಂದ ಒಲಿಂಪಿಕ್ ಮಟ್ಟದ ಮಾಸ್ಟರ್ಕ್ಲಾಸ್!
20 hours ago
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು
20 hours ago
Hate Speech Bill: ದ್ವೇಷ ಭಾಷಣ ತಡೆ ಮಸೂದೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ. ‘ಪ್ರಚೋದನಕಾರಿ ಭಾಷಣ ಮಾಡದಿದ್ದರೆ ಪ್ರಕರಣ ಇಲ್ಲ. ಹಾಗಾದರೆ ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತಿದೆ?’ ಎಂದು ಪ್ರಶ್ನಿಸಿದರು.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ