Last Updated: 16 Dec 2025 9:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸರ್ಕಾರಿ ಕಾರ್ಯಕ್ರಮದಲ್ಲಿ ಮಹಿಳೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್
(13 hours ago)
42
ಕೇಂದ್ರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ
(14 hours ago)
35
Dhanu Masa Significance: ಇಂದಿನಿಂದ ಧನುರ್ಮಾಸ ಆರಂಭವಾಗಲಿದೆ. ಇಂದಿನಿಂದ 1 ತಿಂಗಳುಗಳ ಕಾಲ ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ.
(10 hours ago)
25
24ನೇ ವಯಸ್ಸಿಗೆ ಶಾಸಕ, ಸೋಲಿಲ್ಲದ ಸರದಾರ: ಯಾರಿದು BJPಯ ಹೊಸ ಕಾರ್ಯಾಧ್ಯಕ್ಷ ನಬೀನ್
(14 hours ago)
24
Dhanurmasa importance: ಇಂದಿನಿಂದ (ಡಿಸೆಂಬರ್ 16) ಧನುರ್ಮಾಸ ಆರಂಭವಾಗಲಿದೆ. ಈ ದಿನ ಸೂರ್ಯನು ಧನುರ್ ರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಇದನ್ನು ಧನು ಸಂಕ್ರಮಣ, ಧನುರ್ಮಾಸ ಎಂದು ಕರೆಯಲಾಗುತ್ತದೆ.
(14 hours ago)
23
ದರ್ಶನ್ ಬ್ಯಾರಕ್ಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ; ಪರಿಶೀಲನೆ
(11 hours ago)
22
Under-19 Asia Cup: ಸ್ಫೋಟಕ ಬ್ಯಾಟಿಂಗ್ ಮೂಲಕ ಸೂರ್ಯವಂಶಿಯನ್ನೇ ಮೀರಿಸಿದ ಕುಂಡು
(4 hours ago)
19
GOAT Tour: ಮೆಸ್ಸಿ ಎಡಗಾಲಿನ ಬೆಲೆ ₹8000 ಕೋಟಿ; ಆಚ್ಚರಿ ಎನಿಸಿದರು ಇದು ಸತ್ಯ
(5 hours ago)
19
DK Shivakumar Statement: ‘ನನ್ನ ಅವರ ಮಧ್ಯೆ ಮಾತುಕತೆ ಇದ್ದೇ ಇರುತ್ತದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
(14 hours ago)
18
Gandhi Removal Debate: ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
(14 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಉದಯವಾಣಿ
News18 ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 16
PMLA Charges Rejected: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಎಫ್ಐಆರ್ ಇಲ್ಲದೆ ಖಾಸಗಿ ದೂರಿಗೆ ಆಧಾರವಿದೆ ಎಂದು ದೆಹಲಿ ಕೋರ್ಟ್ ತಿರಸ್ಕರಿಸಿದೆ.
2 mins ago
Vehicle Emission Control: ಡಿಸೆಂಬರ್ 18ರಿಂದ ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ದೆಹಲಿಯ ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
2 mins ago
Karnataka Rent Amendment: ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ದಂಡದ ಪ್ರಮಾಣವನ್ನು ಹೆಚ್ಚಿಸುವ ಕರ್ನಾಟಕ ಬಾಡಿಗೆ ತಿದ್ದುಪಡಿ ಮಸೂದೆಗೆ ವಿಧಾನಸಭೆ ಮಂಗಳವಾರ ಅಸ್ತು ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3 mins ago
IPL Auction: ಅನ್ಕ್ಯಾಪ್ಡ್ ಭಾರತೀಯ ಆಟಗಾರರಿಗೆ ತೆರೆದ ಅದೃಷ್ಟದ ಬಾಗಿಲು
3 mins ago
Cameron Green IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 2026ನೇ ಸಾಲಿನ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಬರೋಬ್ಬರಿ ₹25.20 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ.
33 mins ago
IPL Auction 2026: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರರ ಸಾಲಿಗೆ ಗ್ರೀನ್
33 mins ago
Corruption Case Karnataka: ಹೊಸಪೇಟೆ: ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರ ಬಳಿ ₹4.89 ಕೋಟಿ ಮೌಲ್ಯದ ನಿಗದಿತಕ್ಕಿಂತ ಹೆಚ್ಚಾದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.
33 mins ago
AI Robots Bengaluru: ಬೆಂಗಳೂರಿನ ಮುಖ್ಯ ರಸ್ತೆಗಳ ನೀರಿನ ಸೋರಿಕೆ ಪತ್ತೆ, ಒಳಚರಂಡಿ ನಿರ್ವಹಣೆ, ಅನಧಿಕೃತ ಸಂಪರ್ಕ ತಡೆಗೆ ರೋಬೋಟ್ಗಳ ಸಹಾಯದಿಂದ ಬಡಾವಣೆಗಳಿಗೆ ಉತ್ತಮ ನೀರಿನ ಪೂರೈಕೆ ಸಾಧ್ಯವಾಗಲಿದೆ.
63 mins ago
ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕೊನೆಯ ಪಂದ್ಯ ಸೋತರೂ ಜಾರ್ಖಂಡ್ ಫೈನಲ್ಗೆ
63 mins ago
MGNREGA Rename Controversy: ನರೇಗಾ ಹೆಸರನ್ನು ಬದಲಿಸಿ ‘ಜಿ ರಾಮ್ ಜಿ’ ಮಸೂದೆ ಮಂಡಿಸಿದ್ದಕ್ಕೆ ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸದೀಯ ಸಮಿತಿಗೆ ಕಳುಹಿಸಲು ಪಟ್ಟುಹಿಡಿದರು.
93 mins ago
Winter Season: ರಾಜ್ಯದಾದ್ಯಂತ ಚಳಿ ಹೆಚ್ಚಳವಾಗಿದೆ. ಹೀಗಾಗಿ ಜನ ಬೆಚ್ಚನೆಯ ಉಡುಪು ಮತ್ತು ಬೆಂಕಿ ಕಾಯಿಸಿ ಚಳಿಯಿಂದ ಪಾರಾಗುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಕುಸಿತವಾಗಿದ್ದು, ಮುಂಜಾನೆ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ.
93 mins ago
Cold Wave Alert: ರಾಜ್ಯದ ವಿವಿಧೆಡೆ ಬೀಸುತ್ತಿರುವ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ, ಚಳಿ ಹೆಚ್ಚಾಗುತ್ತಿದೆ. ಬುಧವಾರವೂ ಮೂರು ಜಿಲ್ಲೆಗಳಲ್ಲಿ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2 hours ago
ಅಭಿಗ್ಯಾನ ದಾಖಲೆ ದ್ವಿಶತಕ: ಭಾರತ ಯುವಪಡೆ ಜಯಭೇರಿ
2 hours ago
IPL Auction: ₹ 5.2 ಕೋಟಿಗೆ RCB ಪಾಲಾದ 23 ವರ್ಷದ ಆಲ್ರೌಂಡರ್ ಮಂಗೇಶ್ ಯಾದವ್
2 hours ago
IPL Auction: ಐಪಿಎಲ್ ಹರಾಜು ಕೂಗುತ್ತಿರುವ ಮೊದಲ ಮಹಿಳೆ ಮಲ್ಲಿಕಾ ಸಾಗರ್
3 hours ago
ಚುರುಮುರಿ: ಚೋರಿ ಪರಸಂಗ
3 hours ago
Karnataka Hate speech bill ಮೈಸೂರು: ‘ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ನಿಷೇಧ ಮಸೂದೆ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ವಿರೋಧ ಪಕ್ಷಗಳು ಹೆದರುವುದಿಲ್ಲ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
3 hours ago
West Bengal Voter List: ಪಶ್ಚಿಮ ಬಂಗಾಳದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ನಂತರ ಮತದಾರರ ಕರಡು ಪಟ್ಟಿಯಿಂದ 58 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲು ಗುರುತಿಸಲಾಗಿದೆ ಎಂದು ಮಂಗಳವಾರ ಚುನಾವಣಾ ಆಯೋಗ ತಿಳಿಸಿದೆ.
3 hours ago
IPL Auction: ₹8.4 ಕೋಟಿಗೆ ಹರಾಜಾದ ಔಕಿಬ್ ನಬಿ ದಾರ್; ಕ್ರಿಕೆಟ್ ಸಾಧನೆ ಹೀಗಿದೆ
3 hours ago
Suttur Mutt Celebration: ಮಳವಳ್ಳಿ (ಮಂಡ್ಯ ಜಿಲ್ಲೆ): ಇಳಿಸಂಜೆಯ ತಂಪು ಗಾಳಿ, ನೆರೆದ ಸಾವಿರಾರು ಮಂದಿಯ ಭಕ್ತಿಯ ಸಿಂಚನದ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿದರು.
3 hours ago
CSK Uncapped Players: ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅನ್ಕ್ಯಾಪ್ಡ್ ಆಟಗಾರರಾಗಿರುವ ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಲಾ ₹14.20 ಕೋಟಿಗೆ ಖರೀದಿಸಿದೆ
3 hours ago
SIM Card Ban: ದೇಶದಲ್ಲಿ ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಈಗಾಗಲೇ 11.14 ಲಕ್ಷ ಸಿಮ್ ಕಾರ್ಡ್ಗಳು ಹಾಗೂ 2.96 ಲಕ್ಷ ಇಎಂಇಐಗಳನ್ನು ನಿರ್ಬಂಧಿಸಲಾಗಿದೆ ಎಂದು ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
3 hours ago
IPL Auction ದಾಖಲೆ ಮೊತ್ತಕ್ಕೆ CSK ಸೇರಿದ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ
3 hours ago
ಚಿನಕುರುಳಿ: ಮಂಗಳವಾರ, 16 ಡಿಸೆಂಬರ್ 2025
4 hours ago
Suttur Jayanthi Event: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಳವಳ್ಳಿಯಲ್ಲಿ ನಡೆಯುವ 1066ನೇ ಸುತ್ತೂರ ಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದರು.
4 hours ago
Under-19 Asia Cup: ಸ್ಫೋಟಕ ಬ್ಯಾಟಿಂಗ್ ಮೂಲಕ ಸೂರ್ಯವಂಶಿಯನ್ನೇ ಮೀರಿಸಿದ ಕುಂಡು
4 hours ago
GOAT Tour: ಮೆಸ್ಸಿ ಎಡಗಾಲಿನ ಬೆಲೆ ₹8000 ಕೋಟಿ; ಆಚ್ಚರಿ ಎನಿಸಿದರು ಇದು ಸತ್ಯ
5 hours ago
Pregnancy Planning: ಮದುವೆಯಾದ ಹೆಣ್ಣುಮಕ್ಕಳು ವಯಸ್ಸು 30 ದಾಟಿದರೂ ಮಕ್ಕಳನ್ನು ಮಾಡಿಕೊಂಡಿಲ್ಲ ಎಂದರೆ ಹಲವರು, ಹಲವು ರೀತಿಯಲ್ಲಿ ಮಾತನಾಡುತ್ತಾರೆ. ಮನೆಯವರ ಒತ್ತಡ, ಸಂಬಂಧಿಕರ ಮಾತುಗಳು ಮಹಿಳೆಯನ್ನು ಇನ್ನಷ್ಟು ಒತ್ತಡಕ್ಕೆ ದೂಡಬಲ್ಲದು.
5 hours ago
ದಿನ ಭವಿಷ್ಯ: ಶ್ರೇಯಸ್ಸು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗುವುದು
5 hours ago
Messi Insurance: ನವದೆಹಲಿ: ಭಾರತೀಯ ಫುಟ್ಬಾಲ್ ಅಭಿಮಾನಿಗಳು ಮೆಸ್ಸಿಯವರು ಒಂದಾದರು ಸ್ಪರ್ಧಾತ್ಮಕ ಫುಟ್ಬಾಲ್ ಪಂದ್ಯ ಆಡಬೇಕಿತ್ತು ಎಂದು ಆಶಿಸುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ಫುಟ್ಬಾಲ್ ಪಂದ್ಯ ಆಡದಿರವುದಕ್ಕೆ ಒಂದು ವಿಶೇಷ ಕಾರಣವಿದೆ.
5 hours ago
IPL Auction 2026: ₹7.2 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದ ರವಿ ಬಿಷ್ಣೋಯಿ
5 hours ago
Sunny Deol Emotional: ‘ಬಾರ್ಡರ್ 2’ ಚಿತ್ರದ ಟೀಸರ್ ಬಿಡುಗಡೆ ವೇಳೆ ನಟ ಸನ್ನಿ ಡಿಯೋಲ್ ಅವರು ವೇದಿಕೆ ಮೇಲೆ ತಂದೆ ಧರ್ಮೇಂದ್ರ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
5 hours ago
ಬೆಂಗಳೂರಿನಲ್ಲಿ ಐಪಿಎಲ್: ಅಧಿವೇಶನದ ಬಳಿಕ ಗೃಹ ಸಚಿವರೊಂದಿಗೆ ಚರ್ಚೆ; ಪ್ರಸಾದ್
5 hours ago
ಮತೀಶಾ ಪತಿರಾಣಗೆ ಬಂಪರ್: ಅತ್ಯಧಿಕ ಬಿಡ್ನೊಂದಿಗೆ ದಾಖಲೆ ಬರೆದ ಶ್ರೀಲಂಕಾ ವೇಗಿ
5 hours ago
ಪ್ರಧಾನಿ ಮೋದಿಗೆ ಜೀವ ಬೆದರಿಕೆ ಆರೋಪ: ಖರ್ಗೆ, ರಾಹುಲ್ ಕ್ಷಮೆಗೆ ಬಿಜೆಪಿ ಪಟ್ಟು
5 hours ago
IPL 2026: ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿರುವ ಜಾಕೋಬ್ ಡಫಿ ಖರೀದಿಸಿದ RCB
5 hours ago
Matheesha Pathirana IPL: ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಶ್ರೀಲಂಕಾದ ವೇಗಿ ಮತೀಶಾ ಪತಿರಾಣ ಅವರನ್ನು ಕೊಲ್ಕತ್ತ ನೈಟ್ ರೈಡರ್ಸ್ ತಂಡ ₹18 ಕೋಟಿಗೆ ಖರೀದಿಸಿದೆ.
5 hours ago
ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ: ಪ್ರಸಾದ್
5 hours ago
AI Prison Monitoring: ಕರ್ನಾಟಕದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿಯಾಗಿ ನೇಮಕಗೊಂಡ ಅಲೋಕ್ ಕುಮಾರ್ ಅವರು ಹೊಸ ಎಐ ಆಧಾರಿತ ಜೈಲು ಕಾವಲು ವ್ಯವಸ್ಥೆಯ ಕುರಿತು ಘೋಷಣೆ ಮಾಡಿದ್ದಾರೆ.
5 hours ago
Sunny Deol Emotional Moment: ‘ಬಾರ್ಡರ್ 2’ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಟ ಸನ್ನಿ ಡಿಯೋಲ್ ಅವರು ವೇದಿಕೆ ಮೇಲೆ ತಂದೆ ಧರ್ಮೇಂದ್ರ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
5 hours ago
RCB Auction Buy: ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಕೈ ತಪ್ಪಿದ್ದ ಭಾರತೀಯ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಈ ಬಾರಿ ₹7 ಕೋಟಿಗೆ ಖರೀದಿಸಿದೆ.
6 hours ago
ವೆಂಕಟೇಶ್ ಅಯ್ಯರ್: ಕಳೆದ ವರ್ಷ ಜಸ್ಟ್ ಮಿಸ್, ಈ ಬಾರಿ ಬಿಟ್ಟುಕೊಡದೆ ಖರೀದಿಸಿದ RCB
6 hours ago
ಐಪಿಎಲ್ 19ನೇ ಆವೃತ್ತಿ ವೇಳಾಪಟ್ಟಿ ಬಿಡುಗಡೆ; ಉದ್ಘಾಟನಾ ಪಂದ್ಯವಾಡಲಿರುವ ಆರ್ಸಿಬಿ
6 hours ago
Sydney Attack Update: ಮೆಲ್ಬರ್ನ್: ಸಿಡ್ನಿಯ ಬೋಂಡಿ ಬೀಚ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಗಾಯಗೊಂಡ 40 ಮಂದಿಯ ಪೈಕಿ ಮೂವರು ಭಾರತದ ವಿದ್ಯಾರ್ಥಿಗಳಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
6 hours ago
Cameron Green IPL Bid: ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ.
6 hours ago
IPL ಮಿನಿ ಹರಾಜಿನಲ್ಲಿ ಅತ್ಯಧಿಕ ಮೊತ್ತ: ದಾಖಲೆ ಬರೆದ ಆಸೀಸ್ ಆಲ್ರೌಂಡರ್ ಗ್ರೀನ್
6 hours ago
Fog Road Accident: ಉತ್ತರ ಪ್ರದೇಶದ ಮಥುರಾದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಯಮುನಾ ಎಕ್ಸ್ಪ್ರೆಸ್ ಹೈವೆಯಲ್ಲಿ 7 ಬಸ್ಗಳು ಮತ್ತು ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದಾರೆ.
8 hours ago
Peace Talks: ರಷ್ಯಾ–ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಒಪ್ಪಂದಕ್ಕೆ ಈಗ ನಾವು ಹಿಂದೆಂದಿಗಿಂತಲೂ ಹತ್ತಿರವಾಗಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುರೋಪಿಯನ್ ನಾಯಕರ ಬೆಂಬಲವೂ ಈ ಮಾತುಕತೆಗಳಿಗೆ ನೆರವಾಗಿದೆ.
8 hours ago
Indian Rupee VS US Dollar: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ₹91ಕ್ಕೆ ಕುಸಿದಿದೆ.
8 hours ago
Irrigation Project: ಹೊಸ ಕ್ರೆಸ್ಟ್ಗೇಟ್ ಅಳವಡಿಕೆಗೆ ನೀರು ಹರಿಸುವುದನ್ನು 6 ತಿಂಗಳು ಸ್ಥಗಿತಗೊಳಿಸಲಾಗಿದ್ದು, ಇದೇ ಅವಧಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ದುರಸ್ತಿ ಕಾರ್ಯಕ್ಕೆ ತಜ್ಞರ ತಂಡ ಪರಿಶೀಲನೆ ಆರಂಭಿಸಿದೆ.
8 hours ago
ರಾಜ್ ಬಿ ಶೆಟ್ಟಿ ಹೆಸರು ಉಲ್ಲೇಖಿಸದೆ ‘45’ ಸಿನಿಮಾಗೆ ಶುಭಕೋರಿದ ರಿಷಬ್ ಶೆಟ್ಟಿ
8 hours ago
ಐಪಿಎಲ್ ಆಕ್ಷನ್ಗೆ ಕ್ಷಣಗಣನೆ: ಹರಾಜಿನಲ್ಲಿ ಕೋಟಿ ಕೋಟಿ ಪಡೆಯಬಹುದಾದ ಆಟಗಾರರಿವರು
9 hours ago
Egg White vs Egg Yolk: ಇತ್ತೀಚೆಗೆ ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕವಿದ್ದು ಇದರಿಂದ ಕ್ಯಾನ್ಸರ್ ಅಪಾಯವಿದೆ ಎಂಬ ವಿಡಿಯೋ ಹಾರಿದಾಡಿತ್ತು. ಈ ಕುರಿತು ಮೊಟ್ಟೆ ಕ್ಯಾನ್ಸರ್ಕಾರಕವಲ್ಲ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಮೊಟ್ಟೆಯಲ್ಲಿ ಪ್ರಮುಖವಾಗಿ ಎರಡು ವಿಭಿನ್ನ ಭಾಗಗಳಿರುತ್ತವೆ.
9 hours ago
IPL Mini Auction Players: ಐಪಿಎಲ್ 2026ರ ಮಿನಿ ಹರಾಜು ಇಂದು ಅಬುಧಾಬಿಯಲ್ಲಿ ನಡೆಯುತ್ತಿದ್ದು 369 ಆಟಗಾರರು ಭಾಗವಹಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಹಣ ಗಳಿಸಬಹುದಾದ ಆಟಗಾರರು ಯಾರೆಂದು ನೋಡೋಣ.
9 hours ago
Om Chanting Benefits: ಓಂಕಾರ ಸೃಷ್ಠಿಯ ಮೂಲವೆಂಬ ನಂಬಿಕೆ ಇದೆ. ಓಂಕಾರವನ್ನು ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲದೆ, ವೈಜ್ಞಾನಿಕ ಲಾಭಗಳು ನಿಮ್ಮದಾಗಲಿದೆ. ಹಾಗಾದರೆ ಓಂಕಾರದ ಮೂಲ ಏನು, ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.
9 hours ago
Dhanu Masa Significance: ಇಂದಿನಿಂದ ಧನುರ್ಮಾಸ ಆರಂಭವಾಗಲಿದೆ. ಇಂದಿನಿಂದ 1 ತಿಂಗಳುಗಳ ಕಾಲ ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ.
10 hours ago
Spiritual Journey: ಪತ್ರಿಕೋದ್ಯಮದಿಂದ ಧರ್ಮ ಮಾರ್ಗದವರೆಗೆ ಸಾಗಿದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರು ಅವರ ಮಾರ್ಗದರ್ಶನ, ನೈತಿಕತೆ, ಧೈರ್ಯ, ತತ್ವಜ್ಞಾನದಿಂದ ಮಠದ ಉಳಿವಿಗೆ ಪಾವನ ಸೇವೆ ಸಲ್ಲಿಸಿದರು.
10 hours ago
45 Movie Trailer: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 45 ಸಿನಿಮಾದ ಟ್ರೇಲರ್ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ನಿನ್ನೆ ಸಂಜೆ 6.45ಕ್ಕೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ
10 hours ago
Karnataka Players IPL: ಐಪಿಎಲ್ 2026ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದ್ದು ಈ ಹರಾಜಿನಲ್ಲಿ ಮಯಾಂಕ್ ಅಗರವಾಲ್ ಸೇರಿ ಒಟ್ಟು 11 ಮಂದಿ ಕರ್ನಾಟಕದ ಆಟಗಾರರು ಭಾಗವಹಿಸುತ್ತಿದ್ದಾರೆ
10 hours ago
Indian Army Tribute: ‘ವಿಜಯ ದಿವಸದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಗಣ್ಯರು ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ