Last Updated: 7 Dec 2025 12:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
T20 Cricket Feat: ಗೋವಾ ತಂಡದ ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ತಂದೆ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.
(16 hours ago)
35
Ayodhya Verdict: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಬಾಬರಿ ಮಸೀದಿಯಿಂದ ಆರಂಭವಾಗಿ ರಾಮ ಮಂದಿರ ನಿರ್ಮಾಣದವರೆಗಿನ ಐತಿಹಾಸಿಕ ಪ್ರವಾಸವು 1528ರಿಂದ 2024ರ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದವರೆಗೂ ಸಾಗಿದೆ.
(16 hours ago)
22
INDvsSA: ಭಾರತದ ವಿರುದ್ದ ಶತಕ ಸಿಡಿಸಿದ ಡಿ ಕಾಕ್; ಸಚಿನ್, ವಿರಾಟ್ ದಾಖಲೆ ಉಡೀಸ್
(8 hours ago)
21
Game of Thrones actress: ತುತ್ತು ಅನ್ನಕ್ಕೂ ಪರದಾಟ, ಬದುಕಿಗಾಗಿ ಹೋರಾಟ... ಆದರೆ ಸತ್ಯ ಮಾರ್ಗದಲ್ಲಿ ನಡೆದಾಗ ಎಂದಾದರೂ ಒಳ್ಳೆಯದಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಇದಕ್ಕೊಂದು ತಾಜಾ ಉದಾಹರಣೆ ಜರ್ಮನಿಯಲ್ಲಿ ನಡೆದಿದೆ.
(12 hours ago)
20
Jharkhand BJP Alliance: ಜೆ.ಪಿ. ನಡ್ಡಾ ಅವರ ಡಿಢೀರ್ ಜಾರ್ಖಂಡ್ ಪ್ರವಾಸ, ಜೆಎಂಎಂ ಮತ್ತು ಎನ್ಡಿಎ ನಡುವಿನ ಮೈತ್ರಿ ಬಗ್ಗೆ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
(12 hours ago)
18
Papaya Nutrition:ಪಪ್ಪಾಯಿ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣನ್ನು ಬೆಳಗಿನ ಉಪಾಹಾರದ ಸಾಧಾರಣ ಭಾಗವೆಂದು ಪರಿಗಣಿಸಲಾಗಿದ್ದರೂ, ಪಪ್ಪಾಯಿ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಹೃದಯ ರಕ್ಷಣೆ ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕಾಂಶಗಳ ಭಂಡಾರವಾಗಿದೆ.
(12 hours ago)
16
ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಸಾವು
(13 hours ago)
16
ಆತ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ ಅನೇಕ ಶತಕ ಸಿಡಿಸುತ್ತಿದ್ದ: ಸ್ಟೇನ್
(12 hours ago)
14
Ind vs SA: ಎರಡು ವರ್ಷದ ಭಾರತದ ಆ ಶಾಪ ವಿಮೋಚನೆ ಮಾಡಲು ರಾಹುಲ್ರ ತಂತ್ರವೇ ಕಾರಣ
(9 hours ago)
13
ನ್ಯೂಜಿಲೆಂಡ್ ಗೆಲುವು ಕಸಿದ ಗ್ರೀವ್ಸ್: ದಿಗ್ಗಜರ ಸಾಲಿಗೆ ಸೇರಿದ ವಿಂಡೀಸ್ ಆಟಗಾರ
(9 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 6
Congress Leadership Talks: ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಸುಮಾರು 36 ಗಂಟೆಗಳಷ್ಟೇ ಉಳಿದಿರುವ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರದ ನಾಯಕತ್ವ ವಿಷಯದ ಬಗ್ಗೆ ಸಮಾಲೋಚಿಸಿರುವುದು ‘ಕೈ’ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
64 mins ago
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮನುವಾದಿಯಾಗಿದ್ದಾರೆ. ಹಾಗಾಗಿ ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
3 hours ago
ಗುವಾಹಟಿ ಮಾಸ್ಟರ್ಸ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಮಿಥುನ್, ಸಂಸ್ಕಾರ್
3 hours ago
ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಸುಮಾರು 36 ಗಂಟೆಗಳಷ್ಟೇ ಉಳಿದಿರುವ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರದ ನಾಯಕತ್ವ ವಿಷಯದ ಬಗ್ಗೆ ಸಮಾಲೋಚಿಸಿರುವುದು ‘ಕೈ’ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
3 hours ago
Tax Reform India: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೀಮಾ ಸುಂಕ ವ್ಯವಸ್ಥೆಯನ್ನು ಸರಳಗೊಳಿಸಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಬಜೆಟ್ನಲ್ಲಿ ಈ ಸಂಬಂಧ ಘೋಷಣೆ ನಿರೀಕ್ಷೆ.
3 hours ago
ODI Series Win: ದಕ್ಷಿಣ ಆಫ್ರಿಕಾವ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜೈಸ್ವಾಲ್, ರೋಹಿತ್ ಮತ್ತು ವಿರಾಟ್ ಅವರ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವು ಸರಣಿಯನ್ನು 2-1ರಿಂದ ಗೆದ್ದಿದೆ.
4 hours ago
IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ
4 hours ago
ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ ವಿರುದ್ಧ ಸೌರಾಷ್ಟ್ರಕ್ಕೆ 1ರನ್ ಅಂತರದ ಜಯ
4 hours ago
ನಕಲಿ ಜಾತಿ ಪ್ರಮಾಣಪತ್ರ–ಎಫ್ಐಆರ್ಗೆ ತಡೆ ಕೋರಿದ್ದ ಅರ್ಜಿ
5 hours ago
ಇಂಡೊ–ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಅಧ್ಯಕ್ಷರಿಂದ ಮಾಹಿತಿ
5 hours ago
Mohanlal Movie Rights: ಪ್ಯಾನ್ ಇಂಡಿಯಾ ಅಲ್ಲ, ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ ‘ದೃಷ್ಯಂ–3‘ ಸಿನಿಮಾ
5 hours ago
ದಿನ ಭವಿಷ್ಯ: ಅಜ್ಞಾನದಿಂದ ಮಾಡಿದ ತಪ್ಪು ಕೆಲಸ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ
6 hours ago
Airport chaos: ಆಹಾರವಿಲ್ಲ, ನೀರೂ ಇಲ್ಲ, ತಂಗಲು ವ್ಯವಸ್ಥೆ ಇಲ್ಲ. ನಮ್ಮ ಬ್ಯಾಗ್ಗಳು ನಮಗೆ ಸಿಗುತ್ತಿಲ್ಲ, ಏನು ಬೇಕು ಎಂದು ಕೇಳುವವರೂ ಇಲ್ಲದೆ ಅನಾಥರಾಗಿದ್ದೆವು. ‘ಪ್ರಜಾವಾಣಿ’ಯೊಂದಿಗೆ ಪ್ರಯಾಣಿಕರ ಪ್ರತ್ಯಕ್ಷ ಅನುಭವ.
6 hours ago
HD Kumaraswamy Criticism: ಬಿಜೆಪಿಯೊಂದಿಗೆ ಮೈತ್ರಿಯ ನಂತರ ಕುಮಾರಸ್ವಾಮಿ ಮನುವಾದಿ ಪ್ರವೃತ್ತಿ ಹೊಂದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಅವರು ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೆಂದು ಪತ್ರ ಬರೆದಿದ್ದಾರೆ ಎಂದರು.
6 hours ago
Kumaraswamy Counterattack: ಭಗವದ್ಗೀತೆಯನ್ನು ಪಾಠ್ಯಕ್ರಮದಲ್ಲಿ ಸೇರಿಸುವುದನ್ನು ಮನುವಾದಕ್ಕೆ ಹೋಲಿಸಿದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಿಗೆ ಏನು ಬೋಧಿಸಬೇಕು ಎಂಬ ಪ್ರಶ್ನೆ ಉತ್ಥಾಪಿಸಿದ್ದಾರೆ.
6 hours ago
HD Kumaraswamy Apology: ಇತ್ತೀಚೆಗಿನ ರಾಜಕೀಯ ಹೇಳಿಕೆಯಿಂದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಶಿಕ್ಷಣ, ಗೌರವದ ಮಾತುಗಳನ್ನೂ ಈ ಸಂದರ್ಭದಲ್ಲಿ ಪ್ರಕಟಿಸಿದರು.
6 hours ago
Airport chaos: ಪ್ರತಿ 15 ನಿಮಿಷಗಳಿಗೊಮ್ಮೆ ‘ವಿಳಂಬ’ ಸಂದೇಶ ನೀಡಲಾಗುತ್ತಿತ್ತು. ಆಹಾರವಿಲ್ಲ, ನೀರೂ ಇಲ್ಲ, ತಂಗಲು ವ್ಯವಸ್ಥೆ ಇಲ್ಲ. ನಮ್ಮ ಬ್ಯಾಗ್ಗಳು ನಮಗೆ ಸಿಗುತ್ತಿಲ್ಲ, ಏನು ಬೇಕು ಎಂದು ಕೇಳುವವರೂ ಇಲ್ಲದೆ ಅನಾಥರಾಗಿದ್ದೆವು.
7 hours ago
ಚುರುಮುರಿ: ಚುಮ್ಮಾ ಚುಮ್ಮಾ ಅಣ್ತಮ್ಮ!
7 hours ago
HD Kumaraswamy Criticism: ‘ಅಹಿಂದಕ್ಕೆ ಸಿದ್ದರಾಮಯ್ಯ ಕೊಡುಗೆ ಏನು’ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೇಕೆದಾಟು ಯೋಜನೆ, ಅನುದಾನ ವಿಚಾರಗಳಲ್ಲಿ ಕುಮಾರಸ್ವಾಮಿ ಧ್ವನಿ ಎತ್ತಿಲ್ಲ ಎಂದರು.
7 hours ago
Sleep and Stress: ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಉತ್ತಮ ನಿದ್ದೆಯ ಜೊತೆಗೆ ಒತ್ತಡ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ನಿದ್ದೆ ಮತ್ತು ಒತ್ತಡ ನಿರ್ವಹಣೆ ಅಗತ್ಯವಾಗಿದ್ದು
7 hours ago
ಚಿನಕುರುಳಿ | ಶನಿವಾರ, 06 ಡಿಸೆಂಬರ್ 2025
7 hours ago
ED Notice DK Shivakumar: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೋಟಿಸ್ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಎಲ್ಲ ವಿವರ EDಗೆ ನೀಡಿರುವುದಾಗಿ ಹೇಳಿದರು.
7 hours ago
IND vs SA|ಡಿ ಕಾಕ್ ಶತಕ: ಸರಣಿ ಗೆಲ್ಲಲು ಭಾರತಕ್ಕೆ ಸವಾಲಿನ ಗುರಿ ನೀಡಿದ ಹರಿಣಗಳು
7 hours ago
IndiGo Apology Statement: ವಿಮಾನ ರದ್ದತಿ ಕುರಿತಂತೆ ಭಾರತ ಸರ್ಕಾರದ ಸೂಚನೆ ಬಳಿಕ, ಟಿಕೆಟ್ ಮೊತ್ತವನ್ನು ಸ್ವಯಂಚಾಲಿತವಾಗಿ ಹಿಂದಿರುಗಿಸಲಾಗುವುದು ಎಂದು ಇಂಡಿಗೊ ಸಂಸ್ಥೆ ಘೋಷಿಸಿ ಕ್ಷಮೆಯಾಚನೆ ಪ್ರಕಟಿಸಿದೆ.
8 hours ago
Quinton de Kock Century: ಭಾರತ ತಂಡದ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಭರ್ಜರಿ ಶತಕ ಬಾರಿಸಿದ್ದಾರೆ.
8 hours ago
Ambedkar Global Influence: ಕೊರೆವ ಚಳಿಯಲ್ಲೂ 1956ರ ಡಿಸೆಂಬರ್ 6ರ ಬೆಳಗ್ಗೆ ಬೋಧಿ ಸತ್ವ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮನ್ನು ಅಗಲಿದರು ಎನ್ನುವ ಸುದ್ದಿ ದೇಶದ ದಲಿತ ದಮನಿತರ ಮೈನಡುಗಿಸಿ ಬೆವರುವಂತೆ ಮಾಡಿತ್ತು.
8 hours ago
Actress Ranking: ಐಎಮ್ಡಿಬಿ ಪ್ರಕಾರ 2025-2026ರ ಭಾರತದ ಟಾಪ್ 10 ಅತ್ಯಂತ ಸುಂದರ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯ್ಯಾರೆಲ್ಲಾ ನಟಿಯರು ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ನೋಡೋಣ
8 hours ago
2019ರ ಅಯೋಧ್ಯೆ ತೀರ್ಪಿನ ಬಳಿಕ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಿದ 5 ಎಕರೆ ಭೂಮಿ ನೀಡಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ವಿನ್ಯಾಸ ಬದಲಾವಣೆ ಮತ್ತು ಆಡಳಿತಾತ್ಮಕ ವಿಳಂಬದ ಸಂಪೂರ್ಣ ಚಿತ್ರಣ.
8 hours ago
Diet for Vitamin D: ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸುತ್ತಾರೆ.
8 hours ago
INDvsSA: ಭಾರತದ ವಿರುದ್ದ ಶತಕ ಸಿಡಿಸಿದ ಡಿ ಕಾಕ್; ಸಚಿನ್, ವಿರಾಟ್ ದಾಖಲೆ ಉಡೀಸ್
8 hours ago
Ind vs SA: ಎರಡು ವರ್ಷದ ಭಾರತದ ಆ ಶಾಪ ವಿಮೋಚನೆ ಮಾಡಲು ರಾಹುಲ್ರ ತಂತ್ರವೇ ಕಾರಣ
9 hours ago
SkyLab Movie Memories: ‘ಸ್ಕೈಲ್ಯಾಬ್’ ಸಿನಿಮಾ ಚಿತ್ರೀಕರಣದ ನೆನಪುಗಳನ್ನು ನಟಿ ನಿತ್ಯಾ ಮೆನನ್ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
9 hours ago
KL Rahul Strategy: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದಿದ್ದು, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
9 hours ago
Flight Cancellation Refund: ಇತ್ತೀಚೆಗೆ ರದ್ದಾದ ಇಂಡಿಗೊ ವಿಮಾನಗಳ ಟಿಕೆಟ್ ಹಣವನ್ನು ಭಾನುವಾರ ರಾತ್ರಿ 8ರೊಳಗೆ ಮರುಪಾವತಿ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಕಂಪನಿಗೆ ಸೂಚನೆ ನೀಡಿದೆ. ಉಲ್ಲಂಘನೆಗೆ ಕ್ರಮ ಎಚ್ಚರಿಕೆ ನೀಡಿದೆ.
9 hours ago
Folk Festival Karnataka: ಬಾಲ್ಯದ ನಮ್ಮೂರು ಕಡಕೋಳ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲುಹುಗ್ಗಿ ಉಂಡ ಖಂಡುಗ ಖಂಡುಗ ಖುಷಿ. ಜಾತ್ರೆಗೆ ತಿಂಗಳೊಪ್ಪತ್ತು ಮೊದಲೇ ಊರಿಗೂರೇ ಸಿಂಗಾರವಾಗುವ ಸಂಭ್ರಮದ ಸಿದ್ಧತೆಗಳು.
9 hours ago
Karnataka Guarantee Scheme: "ಅಸಮಾನತೆ ತೊಡೆದು ಹಾಕಲು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದಲ್ಲಿ ಹೇಳಿದರು.
9 hours ago
ನ್ಯೂಜಿಲೆಂಡ್ ಗೆಲುವು ಕಸಿದ ಗ್ರೀವ್ಸ್: ದಿಗ್ಗಜರ ಸಾಲಿಗೆ ಸೇರಿದ ವಿಂಡೀಸ್ ಆಟಗಾರ
9 hours ago
Mark Trailer: ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಮಾರ್ಕ್ ಸಿನಿಮಾದ ಟ್ರೇಲರ್ ಬಿಡುಗಡೆ ಬಗ್ಗೆ ನಟ ಸುದೀಪ್ ಅವರು ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ.
9 hours ago
DK Shivakumar announcement: ಕರ್ನಾಟಕ ಸರ್ಕಾರದ 6ನೇ ಗ್ಯಾರಂಟಿ ಭೂ ಗ್ಯಾರಂಟಿಯ ಕುರಿತು ಹಾಸನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಹತ್ವಪೂರ್ಣ ವಿವರಗಳನ್ನು ಹಂಚಿದರು. ಸರ್ಕಾರದ ಪ್ರಗತಿ ಮತ್ತು ಇತರ ಯೋಜನೆಗಳ ಬಗ್ಗೆ ಮಾತನಾಡಿದರು.
9 hours ago
531 ಗುರಿ ಎದುರು ಒತ್ತಡದಲ್ಲಿದ್ದ ವಿಂಡೀಸ್ನ್ನು ಜಸ್ಟಿನ್ ಗ್ರೀವ್ಸ್ (202) ಅದ್ಭುತ ದ್ವಿಶತಕದಿಂದ ರಕ್ಷಿಸಿ, ಟೆಸ್ಟ್ನ 4ನೇ ಇನಿಂಗ್ಸ್ನಲ್ಲಿ ಡಬಲ್ ಸೆಂಚುರಿ ಸಿಡಿಸಿದ ದಿಗ್ಗಜರ ಸಾಲಿಗೆ ಸೇರಿದರು.
9 hours ago
ಭೂಮಿಯ ಮಾಲೀಕತ್ವಕ್ಕೆ ಖಚಿತತೆ ಕೊಡುವ ಮೂಲಕ ಭೂ ಗ್ಯಾರಂಟಿ ಯೋಜನೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೂಚನೆಯಂತೆ ಜನರ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
10 hours ago
ಇಂದು ಡಿಸೆಂಬರ್ 6. ಈ ದಿನ ಭಾರತ ಕ್ರಿಕೆಟ್ ತಂಡದ ಪರ ಆಡಿದ ಹಾಗೂ ಆಡುತ್ತಿರುವ ಆರು ಆಟಗಾರರ ಜನ್ಮದಿನ. ಅವರಲ್ಲಿ ಮೂವರು ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದಕೊಟ್ಟವರಾದರೆ, ಉಳಿದವರೂ ಸಾಧ್ಯವಾದಷ್ಟು ಕೊಡುಗೆ ನೀಡಿ ಮಿಂಚಿದವರೇ.
10 hours ago
ಇಂದು ಆರು ಕ್ರಿಕೆಟಿಗರ ಜನ್ಮದಿನ: ಮೂವರು ವಿಶ್ವಕಪ್ ವಿಜೇತರು; ಉಳಿದವರು?
10 hours ago
ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್ಲೈನ್ಸ್ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ಅಡಚಣೆ ಮುಂದುವರಿದಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರಯಾಣಿಕರ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.
11 hours ago
ವಿಶಾಖಪಟ್ಟಣದ ಅಂತಿಮ ಏಕದಿನದಲ್ಲಿ ಭಾರತ ಕೊನೆಗೂ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆಮಾಡಿದೆ. ಬರೋಬ್ಬರಿ 20 ಪಂದ್ಯಗಳ ಬಳಿಕ ಟೀಂ ಇಂಡಿಯಾ ಟಾಸ್ ಗೆದ್ದಿದೆ.
11 hours ago
IND vs SA | ಕೊನೆಗೂ ಟಾಸ್ ಗೆದ್ದ ಭಾರತ: ತಂಡದಲ್ಲಿ ಒಂದು ಪ್ರಮುಖ ಬದಲಾವಣೆ
11 hours ago
Jharkhand BJP Alliance: ಜೆ.ಪಿ. ನಡ್ಡಾ ಅವರ ಡಿಢೀರ್ ಜಾರ್ಖಂಡ್ ಪ್ರವಾಸ, ಜೆಎಂಎಂ ಮತ್ತು ಎನ್ಡಿಎ ನಡುವಿನ ಮೈತ್ರಿ ಬಗ್ಗೆ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
12 hours ago
Papaya Nutrition:ಪಪ್ಪಾಯಿ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣನ್ನು ಬೆಳಗಿನ ಉಪಾಹಾರದ ಸಾಧಾರಣ ಭಾಗವೆಂದು ಪರಿಗಣಿಸಲಾಗಿದ್ದರೂ, ಪಪ್ಪಾಯಿ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಹೃದಯ ರಕ್ಷಣೆ ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕಾಂಶಗಳ ಭಂಡಾರವಾಗಿದೆ.
12 hours ago
IndiGo Crisis: ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್ಲೈನ್ಸ್ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯವಾಗಿದ್ದು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.
12 hours ago
Shruti Naidu: ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಶ್ರುತಿ ನಾಯ್ಡು ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ಶ್ರುತಿ ನಾಯ್ಡು ಅವರು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು
12 hours ago
Karwar Prison Violence: ಕಾರವಾರ ಜಿಲ್ಲಾಕಾರಾಗೃಹದಲ್ಲಿ ಮಂಗಳೂರು ಮೂಲದ ಇಬ್ಬರು ರೌಡಿ ಶೀಟರ್ ಕೈದಿಗಳು ಮಾದಕ ವಸ್ತು ನೀಡಬೇಕೆಂದು ಗಲಾಟೆ ಮಾಡಿಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
12 hours ago
ಆತ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ ಅನೇಕ ಶತಕ ಸಿಡಿಸುತ್ತಿದ್ದ: ಸ್ಟೇನ್
12 hours ago
ಡೇಲ್ ಸ್ಟೇನ್ ಅಭಿಮತ—ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದಿದ್ದರೆ ಕೆ.ಎಲ್. ರಾಹುಲ್ ಇನ್ನೂ ಅನೇಕ ಶತಕಗಳನ್ನು ಸಿಡಿಸುತ್ತಿದ್ದರು. SA ಸರಣಿಯಲ್ಲಿ 5ನೇ ಕ್ರಮಾಂಕದಲ್ಲೇ ರಾಹುಲ್ ನೀಡಿದ ಪ್ರದರ್ಶನಕ್ಕೆ ಪ್ರಶಂಸೆ.
12 hours ago
Astrology Remedies: ಮಂಗಳ ದೋಷ ವ್ಯಕ್ತಿಯ ಜಾತಕಕ್ಕೆ ಅನುಸಾರವಾಗಿ ಲಗ್ನದಿಂದ ಬರುವಂತಹದ್ದು. 1, 4, 7, 8 ಮತ್ತು 12ನೇ ಮನೆಯಲ್ಲಿ ಮಂಗಳನಿದ್ದರೆ (ಕುಜ) ಮಂಗಳ ದೋಷ ಎಂದು ಹೇಳಲಾಗುತ್ತದೆ.
12 hours ago
Game of Thrones actress: ತುತ್ತು ಅನ್ನಕ್ಕೂ ಪರದಾಟ, ಬದುಕಿಗಾಗಿ ಹೋರಾಟ... ಆದರೆ ಸತ್ಯ ಮಾರ್ಗದಲ್ಲಿ ನಡೆದಾಗ ಎಂದಾದರೂ ಒಳ್ಳೆಯದಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಇದಕ್ಕೊಂದು ತಾಜಾ ಉದಾಹರಣೆ ಜರ್ಮನಿಯಲ್ಲಿ ನಡೆದಿದೆ.
12 hours ago
Donald Trump Award: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿ ಲಭಿಸಿದೆ. ವಾಷಿಂಗ್ಟನ್ ಡಿ.ಸಿಯ ಕೆನಡಿ ಸೆಂಟರ್ನಲ್ಲಿ ಫಿಫಾ ಶಾಂತಿ ಪ್ರಶಸ್ತಿಯ ಡ್ರಾ ಪ್ರಕ್ರಿಯೆ ನಡೆದಿದ್ದು
13 hours ago
ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಸಾವು
13 hours ago
Fatal Bike Collision: ಶಿವಮೊಗ್ಗ ತಾಲ್ಲೂಕಿನ ಆಯನೂರು ಕೋಟೆ ಬಳಿ ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
13 hours ago
Congress Murder Case: ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ಬಜರಂಗದಳದ ಕಾರ್ಯಕರ್ತರೊಂದಿಗೆ ಜಗಳವಾದ ನಂತರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಗಣೇಶಗೌಡ ಹತ್ಯೆಗೀಡಾಗಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
13 hours ago
ಟ್ರಂಪ್ಗೆ ಸಿಕ್ತು ಚೊಚ್ಚಲ ‘ಫಿಫಾ’ ಶಾಂತಿ ಪ್ರಶಸ್ತಿ: ನೊಬೆಲ್ ಸಿಗೋದು ಯಾವಾಗ?
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ