Last Updated: 9 Dec 2025 2:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜೈಲಿನಲ್ಲಿ ನಟ ದರ್ಶನ್ ರಂಪಾಟ..? ಜೈಲಿನ ಅಧಿಕಾರಿಗಳು ಹೇಳುವುದೇನು?
(4 hours ago)
33
Clean Air Cities: ಶುದ್ಧ ಗಾಳಿ ಎಂಬುದೇ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ ಕರ್ನಾಟಕದ ಈ ನಗರಗಳು ರಾಷ್ಟ್ರೀಯ ಮಟ್ಟದ ಶುದ್ಧಗಾಳಿ ಲಭ್ಯವಿರುವ ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ
(23 hours ago)
31
ಆಫೀಸಿನ ಮುಂದಿದ್ದ ನಾಯಿಗಳ ದೊಡ್ಡ ಗುಂಪು ತೋರಿಸಿದ ಯಂಟಪ್ಪಣ್ಣ, ‘ಇವು ಹೋದ ಜಲ್ಮದೇಲಿ ನಮ್ಮ ಇಲಾಖೇಲೇ ಆಫೀಸರಾಗಿದ್ದವು ಕನೋ. ಅದಿಕ್ಕೆ ದಿನಾ ಆಫೀಸಿಗೆ ಬಂದು ಹೋತವೆ. ಮುಂದ್ಲ ಜಲ್ಮದೇಲಿ ನಾವೂ ಹಿಂಗೇ ಬಂದಿರತೀವೇನೊ’ ಅಂದ.
(7 hours ago)
28
Supreme Court Notice: ಯಾವುದೇ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆಯು ಚುನಾವಣಾ ಅಕ್ರಮ ಹೇಗಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
(18 hours ago)
26
ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ: ಎಷ್ಟು ಗಂಟೆಗೆ ಆರಂಭ, ಎಲ್ಲಿ ನೋಡಬಹುದು?
(23 hours ago)
25
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!
(4 hours ago)
22
Political Controversy: ‘ಕಾಂಗ್ರೆಸ್ ಪಕ್ಷವು ನಮ್ಮಿಂದ ಏನನ್ನೂ ಕೇಳಿಲ್ಲ ಎಂಬ ನನ್ನ ಹೇಳಿಕೆಯನ್ನು ತಿರುಚಿರುವುದನ್ನು ನೋಡಿ ಆಘಾತ ಉಂಟಾಗಿದೆ’ ಎಂದು ನವಜೋತ್ ಕೌರ್ ಸ್ಪಷ್ಟನೆ ನೀಡಿದ್ದಾರೆ.
(18 hours ago)
22
Donald Trump New Tariff Warning: ಅಮೆರಿಕದ ಮಾರುಕಟ್ಟೆಗೆ ಅಕ್ಕಿ ತಂದು ಸುರಿಯುವುದನ್ನು ಭಾರತ ನಿಲ್ಲಿಸದಿದ್ದರೆ ಹೊಸದಾಗಿ ಸುಂಕದ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
(4 hours ago)
21
Pre Wedding Tragedy: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ತೆರಳುವಾಗ ನಡೆದ ರಸ್ತೆ ಅಪಘಾತದಲ್ಲಿ ಕರಿಯಪ್ಪ ಮಡಿವಾಳ ಮತ್ತು ಕವಿತಾ ಮೃತಪಟ್ಟಿದ್ದು, ಮದುವೆ ತಯಾರಿಯಲ್ಲಿದ್ದ ಕುಟುಂಬಗಳು ಶೋಕದಲ್ಲಿ ಮುಳುಗಿವೆ.
(17 hours ago)
20
ಬೆಂಗಳೂರು: ಸಾಲದ ಕಾರಣಕ್ಕೆ ಪುತ್ರನ ಕೊಂದು ತಾಯಿ, ಅಜ್ಜಿ ಆತ್ಮಹತ್ಯೆ!
(5 hours ago)
19
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 9
ಪಲಾಶ್ ಜತೆಗಿನ ಆ ಒಂದು ಪೋಸ್ಟ್ ಅಳಿಸಿ ಹಾಕಿಲ್ಲ ಯಾಕೆ?
43 mins ago
Kolar BJP Protest: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ವಿರುದ್ಧ ಮಂಗಳವಾರ ಬಿಜೆಪಿ ಪ್ರತಿಭಟನೆ ನಡೆಸುವಾಗ ತಮಟೆ ಸದ್ದಿಗೆ ಎತ್ತುಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
43 mins ago
KKSRTC Bus Accident: ಅಂಚೆಸೂಗುರು - ಅಂಜಳ ಗ್ರಾಮದ ಬಳಿ ಕೆಕೆಆರ್ಟಿಸಿ ಬಸ್ವೊಂದು ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, 19 ವಿದ್ಯಾರ್ಥಿಗಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ.
43 mins ago
Smriti Mandhana and Palash: ಮದುವೆ ರದ್ಧತಿ ನಂತರ ಪಲಾಶ್ ಜೊತೆಗಿನ ಎಲ್ಲಾ ಪೋಸ್ಟ್ ಅಳಿಸಿ ಹಾಕಿದ್ದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ, ಒಂದೇ ಒಂದು ಪೋಸ್ಟ್ ಅನ್ನು ಹಾಗೆ ಉಳಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
43 mins ago
T20 Cricket Analysis: ಟಿ–20 ಕ್ರಿಕೆಟ್ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
43 mins ago
ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಲೋಕಸಭೆಯಲ್ಲಿ ಮಾತನಾಡಿದ್ದು, ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ. 1950ರ ಜನಪ್ರತಿನಿಧಿಗಳ ಕಾಯ್ದೆಯ ಆಧಾರದಲ್ಲಿ, ಎಸ್ಐಆರ್ ಕಾರ್ಯಾಚರಣೆಗಳಿಗೆ ಸ್ಪಷ್ಟ ಕಾರಣಗಳನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.
43 mins ago
IND vs SA: ಟಿ–20 ಕ್ರಿಕೆಟ್ನಲ್ಲಿ ಉಭಯ ತಂಡಗಳ ಬಲಾಬಲ ಹೀಗಿದೆ..
43 mins ago
ನ್ಯಾಯಾಲಯದ ಆದೇಶದಂತೆ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಕಾರ್ಯಚರಣೆ
43 mins ago
Traffic Fine Scam: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೂ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ದಂಡವನ್ನು ಶೇ 50ರಷ್ಟು ರಿಯಾಯಿತಿಯಲ್ಲಿ ಪಾವತಿಸಲು, ಬೆಂಗಳೂರು ಪೊಲೀಸರು ಅವಕಾಶ ನೀಡಿದ್ದಾರೆ. ಈ ನಡುವೆ ಸೈಬರ್ ವಂಚಕರು ಅಲರ್ಟ್ ಆಗಿದ್ದಾರೆ.
73 mins ago
Menstrual Leave Policy: ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
103 mins ago
DGCA Action: ಇಂಡಿಗೊ ವಿಮಾನಯಾನದ ವೇಳಾಪಟ್ಟಿಯಲ್ಲಿ ಶೇ 5ರಷ್ಟು ಕಡಿತಗೊಳಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂದು (ಮಂಗಳವಾರ) ಆದೇಶ ಹೊರಡಿಸಿದೆ.
103 mins ago
Congress Leader: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ 79ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
2 hours ago
ತುಂಬಾ ಬೇಸರವಾದಾಗ ಹೀಗೆ ಮಾಡ್ತಾರಂತೆ ಸ್ಮೃತಿ ಮಂದಾನ
2 hours ago
Toxic Movie Release: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕುರಿತು ಚಿತ್ರತಂಡ ಅಪ್ಡೇಟ್ ಒಂದನ್ನು ಕೊಟ್ಟಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನು 100 ದಿನಗಳು ಬಾಕಿ ಉಳಿದಿವೆ.
2 hours ago
ತುಂಗಭದ್ರಾ ಜಲಾಶಯ: 72 ವರ್ಷಗಳ ಹಳೆಯ ಕ್ರಸ್ಟ್ಗೇಟ್ಗಳನ್ನು ಬದಲಿಸಲು ನಡೆದ ಸಾಹಸ ಕಾರ್ಯಾಚರಣೆ, 19ನೇ ಗೇಟ್ ಕಳಚಿದ ಬಳಿಕ ಪುನಃ ಪ್ರಕ್ರಿಯೆ ಆರಂಭವಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 hours ago
Anti-Corruption Awareness: ಭ್ರಷ್ಟಾಚಾರ ರಾಷ್ಟ್ರದ ಪ್ರಗತಿಗೆ ಮಾರಕ ಎಂಬ ಮಾತಿದೆ. ಆದರೆ ಅದರ ನಿರ್ಮೂಲನೆ ಮಾತ್ರ ಇಂದಿಗೂ ಸಾಧ್ಯವಾಗದಿರುವುದು ವಿಪರ್ಯಾಸ.
3 hours ago
Indigo Flight Disruption Bengaluru: ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮುಂದುವರಿದಿದ್ದು, ಸತತ ಎಂಟನೇ ದಿನವೂ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಿದೆ.
3 hours ago
Navagraha Astrology: ನವಗ್ರಹಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಗ್ರಹಗಳು ಬ್ರಹ್ಮಾಂಡದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಶಕ್ತಿಗಳಾಗಿವೆ. ಹಾಗಾದರೆ ನವಗ್ರಹಗಳು ಮನುಷ್ಯನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ.
3 hours ago
IPL Mini Auction 2026: ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಹರಾಜಿನಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 350 ಆಟಗಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ
3 hours ago
IPL Auction| 350 ಆಟಗಾರರ ಅಂತಿಮ ಪಟ್ಟಿ: ₹2 ಕೋಟಿ ಮೂಲ ಬೆಲೆಯ ಆಟಗಾರರು ಇವರೇ
3 hours ago
Japan Tsunami Alert: ಉತ್ತರ ಜಪಾನ್ನಲ್ಲಿ ಸೋಮವಾರ ತಡರಾತ್ರಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಪೆಸಿಫಿಕ್ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಲೆಗಳು ಎದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 hours ago
Donald Trump New Tariff Warning: ಅಮೆರಿಕದ ಮಾರುಕಟ್ಟೆಗೆ ಅಕ್ಕಿ ತಂದು ಸುರಿಯುವುದನ್ನು ಭಾರತ ನಿಲ್ಲಿಸದಿದ್ದರೆ ಹೊಸದಾಗಿ ಸುಂಕದ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
4 hours ago
ಗಂಗಾವತಿ: ಪ್ರೀ ವೆಡ್ಡಿಂಗ್ ಶೂಟ್ ದುರಂತ– ಸಂಭ್ರಮದ ಆ ಮನೆಯಲ್ಲಿ ಈಗ ಸೂತಕದ ಛಾಯೆ!
4 hours ago
Tulsi Beliefs: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವು ಮನೆಯಲ್ಲಿ ಶುಭ–ಅಶುಭ ಮುನ್ಸೂಚನೆ ನೀಡುತ್ತದೆ. ಹಸಿರು ಎಲೆಗಳು, ಒಣಗುವಿಕೆ, ಸಸಿಗಳು ಬೆಳೆಯುವುದು ಎಲ್ಲವೂ ವಿಭಿನ್ನ ಅರ್ಥ ಸೂಚಿಸುತ್ತವೆ.
4 hours ago
ಜೈಲಿನಲ್ಲಿ ನಟ ದರ್ಶನ್ ರಂಪಾಟ..? ಜೈಲಿನ ಅಧಿಕಾರಿಗಳು ಹೇಳುವುದೇನು?
4 hours ago
Supreme Court Notice: 2023ರ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಜಾರಿ ಮಾಡಿದೆ.
4 hours ago
ಬೆಂಗಳೂರು: ಸಾಲದ ಕಾರಣಕ್ಕೆ ಪುತ್ರನ ಕೊಂದು ತಾಯಿ, ಅಜ್ಜಿ ಆತ್ಮಹತ್ಯೆ!
5 hours ago
IndiGo: ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯ ಬಗ್ಗೆ ವಿವರವಾದ ಉತ್ತರ ನೀಡಲು ಹೆಚ್ಚಿನ ಸಮಯ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ(ಡಿಜಿಸಿಎ) ಇಂಡಿಗೊ ಮನವಿ ಮಾಡಿದೆ.
6 hours ago
Egg Market Trends: ಬಿಸಿಯೂಟ, ಕೇಕ್ ತಯಾರಿಕೆ ಹಾಗೂ ಚಳಿಗಾಲದ ಬೇಡಿಕೆ ಹೆಚ್ಚಾದ ಕಾರಣ ಕೋಳಿ ಮೊಟ್ಟೆಯ ದರ ಹೆಚ್ಚಾಗಿದ್ದು, ಕೆಲವೊಮ್ಮೆ ಒಂದು ಮೊಟ್ಟೆ ₹8ಕ್ಕೆ ವೃದ್ಧಿಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
7 hours ago
ಎಂಇಎಸ್ಗೆ ಸಿಗದ ನಿರೀಕ್ಷಿತ ಬೆಂಬಲ, ಆರಂಭದಲ್ಲೇ ತಡೆದ ಪೊಲೀಸರು
7 hours ago
ಆರಂಭಿಕ ದಿನಗಳಲ್ಲಿ ಲಾಭ ಗಳಿಸಿದ್ದ ಕ್ಯಾಬ್ಗಳು
7 hours ago
ಆಶ್ರಯ ತಾಣದಲ್ಲಿ 139 ಬೀದಿ ನಾಯಿ
7 hours ago
ಭಾರತದೊಂದಿಗಿನ ರಷ್ಯಾದ ರಾಜತಾಂತ್ರಿಕ ಸಂಬಂಧವನ್ನು ಪುಟಿನ್ರ ಭಾರತ ಭೇಟಿ ಬಲಗೊಳಿಸಿದೆ. ತನ್ನ ವಿದೇಶಾಂಗ ನೀತಿಯನ್ನು ಸ್ಪಷ್ಟಪಡಿಸಿಕೊಳ್ಳಲು ಭಾರತಕ್ಕೆ ಇದು ಸಕಾಲ.
7 hours ago
Congress Leadership Rift: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಒಪ್ಪಿಲ್ಲವೆಂದು ಯತೀಂದ್ರ ಸ್ಪಷ್ಟಪಡಿಸಿದ್ದು, ಸಿದ್ದರಾಮಯ್ಯಲೇ ಐದು ವರ್ಷ CM ಆಗಿರುತ್ತಾರೆ ಎಂದರು.
7 hours ago
ಇಂಗಾಲ ಪ್ರಮಾಣ ಕುಗ್ಗಿಸಿದ್ದಕ್ಕೆ ರೈತರ ಖಾತೆಗೆ ‘ಕಾರ್ಬನ್ ಕ್ರೆಡಿಟ್’ ರೂಪದಲ್ಲಿ ನಗದು ಜಮೆ
7 hours ago
ಹೆಚ್ಚು ಆದಾಯ ಹೊಂದಿರುವ ಪೋಷಕರ ಒಲವು ಖಾಸಗಿ ಶಾಲೆ, ಇಂಗ್ಲಿಷ್ ಮಾಧ್ಯಮ
7 hours ago
ದಕ್ಷಿಣ ಆಫ್ರಿಕಾದ ಕೋಚ್ ಬಳಸಿದ ‘ಗ್ರೋವೆಲ್’ ಪದದ ಹಿಂದೆ ವಸಾಹತುಶಾಹಿಗಳ ದರ್ಪದ ಮನೋಭಾವ ಇದೆ. ಆ ಅನುಚಿತ ಪದ, ಕ್ರೀಡಾಸ್ಫೂರ್ತಿಗೂ ವಿರುದ್ಧ.
7 hours ago
BDA Plot Allocation: 17 ಗ್ರಾಮಗಳಿಂದ ಭೂಮಿ ಬಿಟ್ಟುಕೊಟ್ಟ ರೈತರಿಗೆ 60:40 ಅನುಪಾತದಲ್ಲಿ ನಿವೇಶನ ನೀಡಲು ಬಿಡಿಎ ಸಿದ್ಧತೆ ನಡೆಸಿದ್ದು, ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 hours ago
ಆಫೀಸಿನ ಮುಂದಿದ್ದ ನಾಯಿಗಳ ದೊಡ್ಡ ಗುಂಪು ತೋರಿಸಿದ ಯಂಟಪ್ಪಣ್ಣ, ‘ಇವು ಹೋದ ಜಲ್ಮದೇಲಿ ನಮ್ಮ ಇಲಾಖೇಲೇ ಆಫೀಸರಾಗಿದ್ದವು ಕನೋ. ಅದಿಕ್ಕೆ ದಿನಾ ಆಫೀಸಿಗೆ ಬಂದು ಹೋತವೆ. ಮುಂದ್ಲ ಜಲ್ಮದೇಲಿ ನಾವೂ ಹಿಂಗೇ ಬಂದಿರತೀವೇನೊ’ ಅಂದ.
7 hours ago
Vande Mataram: ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯು ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾಯಿತು.
7 hours ago
Flight Disruption: ಏಕಸ್ವಾಮ್ಯ ಇದ್ದಲ್ಲಿ ಅಲಕ್ಷ್ಯ ಸಹಜ ಎನ್ನುವುದಕ್ಕೆ ‘ಇಂಡಿಗೊ’ ಸಂಸ್ಥೆ ಸೃಷ್ಟಿಸಿದ ಬಿಕ್ಕಟ್ಟು ನಿದರ್ಶನದಂತಿದೆ. ಈ ಸಮಸ್ಯೆ ಸರ್ಕಾರಕ್ಕೂ ಒಂದು ಪಾಠ. ವಿಮಾನಯಾನ ಕ್ಷೇತ್ರದಲ್ಲಿನ ಏಕಸ್ವಾಮ್ಯ ಕೊನೆಗೊಳ್ಳದೆ ಹೋದರೆ ಇಂಥ ಬಿಕ್ಕಟ್ಟುಗಳು ಮರುಕಳಿಸಿದಲ್ಲಿ ಆಶ್ಚರ್ಯವೇನೂ ಇಲ್ಲ.
7 hours ago
ಕೆಲ ಕುದುರೆಗಳಿಗೆ ಗ್ಲ್ಯಾಂಡರ್ಸ್: ಈ ವಾರದ ಬೆಂಗಳೂರು ರೇಸ್ ರದ್ದು
9 hours ago
ಟಿ20 ವಿಶ್ವಕಪ್ಗೆ ತಾಲೀಮು: ಭಾರತ ತಂಡಕ್ಕೆ ಗಿಲ್, ಪಾಂಡ್ಯ ಬಲ
11 hours ago
ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್ 10ರಲ್ಲಿ
11 hours ago
Dec 8
ಎಫ್ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್ ಹಾಕಿ: ಭಾರತಕ್ಕೆ ಮಣಿದ ವೇಲ್ಸ್
13 hours ago
ವಿಶ್ವಕಪ್ ಫುಟ್ಬಾಲ್: ಎಲ್ಲ ಪಂದ್ಯಗಳಿಗೆ ‘ಪಾನೀಯ ವಿರಾಮ’
14 hours ago
ಸೂಪರ್ ಕಪ್ ಫುಟ್ಬಾಲ್: ಪ್ರಶಸ್ತಿ ಉಳಿಸಿಕೊಂಡ ಎಫ್ಸಿ ಗೋವಾ
14 hours ago
ವಿಜಯ್ ಮರ್ಚೆಂಟ್ ಟ್ರೋಫಿ | ಸಮರ್ಥ್ ಮಿಂಚು; ಕರ್ನಾಟಕ ಮೇಲುಗೈ
14 hours ago
ಬೆಳಗಾವಿ ಅಧಿವೇಶನ: ಅಶೋಕ ಹೆಗಲ ಮೇಲೆ ಕೈ ಇಟ್ಟು ಸಿದ್ದರಾಮಯ್ಯ ಆಪ್ತ ಮಾತುಕತೆ
14 hours ago
ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್: ಸಾಕ್ಷ್ಯಾಗೆ ಕಂಚು
14 hours ago
Bollywood Singer Performance: ಬೀದರ್ನ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಾವೇದ್ ಅಲಿ ಹಾಡಿದ ಭಕ್ತಿಗೀತೆ, ಸೂಫಿ ಹಾಗೂ ಬಾಲಿವುಡ್ ಗೀತೆಗಳಿಂದ ಶ್ರೋತರು ಮನಮುಟ್ಟುವಂತೆ ಕುಣಿದರು.
16 hours ago
Reality Show Update: ಬಿಗ್ಬಾಸ್ ಕನ್ನಡ ಸೀಸನ್ 12ನಿಂದ ಅಭಿಷೇಕ್ ಶ್ರೀಕಾಂತ್ ಎಲಿಮಿನೇಟ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರು ಗಿಲ್ಲಿ ನಟನ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
16 hours ago
Travel Caution: ಅರುಣಾಚಲ ಮೂಲದ ಮಹಿಳೆಗೆ ಶಾಂಘೈ ವಿಮಾನ ನಿಲ್ದಾಣದಲ್ಲಿ ಕಿರುಕುಳವಾದ ನಂತರ, ಚೀನಾಕ್ಕೆ ಅಥವಾ ಚೀನಾದ ಮೂಲಕ ಸಾಗುವ ಪ್ರಯಾಣಿಕರಿಗೆ ಜಾಗ್ರತೆ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.
17 hours ago
ಇಂಗ್ಲೆಂಡ್ನ ಕೌಂಟಿ ಪಂದ್ಯದಲ್ಲಿ ಆಡುವಾಗ ಸುಸ್ತಾಗಿ ಥ್ರೊ ಮಾಡುತ್ತಿದ್ದೆ: ಶಕೀಬ್
17 hours ago
Delhi AQI Remark: ದೆಹಲಿ ಸಿಎಂ ರೇಖಾ ಗುಪ್ತಾ ಅವರು AQI ಎಂದರೆ ತಾಪಮಾನ ಎಂದ ಹೇಳಿಕೆಗೆ, ಅರವಿಂದ ಕೇಜ್ರಿವಾಲ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ಮಾಲಿನ್ಯದ ಅಂಕಿಅಂಶಗಳನ್ನು ಮರೆಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ
17 hours ago
Audit Probe Update: ಕಸಾಪದಲ್ಲಿ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳಲ್ಲಿ 14ರ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದವುಗಳನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
17 hours ago
Pre Wedding Tragedy: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ತೆರಳುವಾಗ ನಡೆದ ರಸ್ತೆ ಅಪಘಾತದಲ್ಲಿ ಕರಿಯಪ್ಪ ಮಡಿವಾಳ ಮತ್ತು ಕವಿತಾ ಮೃತಪಟ್ಟಿದ್ದು, ಮದುವೆ ತಯಾರಿಯಲ್ಲಿದ್ದ ಕುಟುಂಬಗಳು ಶೋಕದಲ್ಲಿ ಮುಳುಗಿವೆ.
17 hours ago
Temple Booking Rules: ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿದ್ದು, ಸ್ಪಾಟ್ ಬುಕಿಂಗ್ ಮತ್ತು ವರ್ಚುವಲ್ ಕ್ಯೂ (ಆನ್ಲೈನ್ ಬುಕಿಂಗ್) ವ್ಯವಸ್ಥೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
17 hours ago
Political Challenge: ‘ನಾನು ಕೊಡಿದ್ದು ಪಟ್ಟಿ ಮಾಡುತ್ತೇನೆ. ಮೊದಲು ನೀವು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಅಭಿವೃದ್ಧಿಗೆ ಏನು ಕೊಟ್ಟಿರಿ ಎಂಬುದನ್ನು ಹೇಳಿ’ ಎಂದು ಸಿದ್ದರಾಮಯ್ಯಗೆ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
17 hours ago
Bail Rejected: ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ