Last Updated: 1 Dec 2025 2:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Grandmother Front Flip: 75 ವರ್ಷದ ವೃದ್ಧೆಯೊಬ್ಬರು ಮದುವೆ ಕಾರ್ಯಕ್ರಮವೊಂದರಲ್ಲಿ ಮಾಡಿದ ನೃತ್ಯದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೃತ್ಯದ ನಡುವೆ ಅಜ್ಜಿ ಹಾಕಿದ ‘ಫ್ರಂಟ್ ಫ್ಲಿಪ್’ ಯುವಕರನ್ನು ನಾಚಿಸುವಂತಿತ್ತು.
(19 hours ago)
32
ಜಾತಿ ಕಾರಣಕ್ಕೆ ಕೊಲೆ: ಪ್ರಿಯಕರನ ಶವ ವರಿಸಿದ ಪ್ರೇಯಸಿ
(5 hours ago)
24
ವಾರ ಭವಿಷ್ಯ | 2025 ನ.30ರಿಂದ ಡಿ.6ರವರೆಗೆ: ಅವಿವಾಹಿತರಿಗೆ ಕಂಕಣ ಭಾಗ್ಯ
(19 hours ago)
23
Political Tension: ಡಿಕೆಶಿ ಕುಮಾರಸ್ವಾಮಿಗೆ ತಿರುಗೇಟು ನೀಡಿದಾಗ, 'ಸ್ವಾಮೀಜಿಗಳು ದೇವೇಗೌಡರನ್ನು ಬೆಂಬಲಿಸದಿದ್ದರೆ ಅವರು ಸಿಎಂ ಆಗುತ್ತಿದೆಯೇ?' ಎಂದು ಪ್ರಶ್ನಿಸಿದರು. ಸಮುದಾಯ, ಧರ್ಮದ ಮೇಲಿನ ಟೀಕೆಗಳು.
(24 hours ago)
23
Anisha Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಸಹೋದರಿ ಅನಿಶಾ ಪಡುಕೋಣೆ ಅವರು ಸದ್ಯದಲ್ಲಿಯೇ ದುಬೈ ಮೂಲದ ಉದ್ಯಮಿ ರೋಹನ್ ಆಚಾರ್ಯ ಅವರನ್ನು ವಿವಾಹವಾಗಲಿದ್ದಾರೆ ಎಂದು ಸುದ್ದಿಸಂಸ್ಥೆ ‘ಡೆಕ್ಕನ್ ಕ್ರಾನಿಕಲ್’ ವರದಿ ಮಾಡಿದೆ.
(21 hours ago)
20
ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.
(7 hours ago)
20
Cricket Milestone: ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ, ಅಂತರರಾಷ್ಟ್ರೀಯ ಪುರುಷರ ಕ್ರಿಕೆಟ್ನಲ್ಲಿ ದಾಖಲಾದ 7000ನೇ ಶತಕದ ಹೆಗ್ಗುರುತು ವಿರಾಟ್ ಕೊಹ್ಲಿಗೆ ಸಿಕ್ಕಿದೆ.
(21 hours ago)
16
ಹಾಕಿ: ಬೆಲ್ಜಿಯಂ ತಂಡಕ್ಕೆ ‘ಅಜ್ಲನ್ ಶಾ ಕಪ್’
(16 hours ago)
15
ಅಭಿಷೇಕ್ ಶರ್ಮಾ ಅಬ್ಬರ: 16 ಸಿಕ್ಸರ್, 12 ಬಾಲ್ ಫಿಫ್ಟಿ, 32 ಎಸೆತಗಳಲ್ಲಿ ಶತಕ
(23 hours ago)
15
ಭಾರತ ಶುಭಾರಂಭ; ಕುಲದೀಪ್ ಯಾದವ್ಗೆ 4 ವಿಕೆಟ್; ರಾಹುಲ್ ಅರ್ಧಶತಕ
(7 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
News18 ಕನ್ನಡ
ಉದಯವಾಣಿ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 1
Mukesh Ambani: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಸಿಬ್ಬಂದಿಯೊಬ್ಬರ ಹುಟ್ಟುಹಬ್ಬವನ್ನು ಆಚರಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಬಗ್ಗೆ ‘ಅಂಬಾನಿ ಅಪ್ಡೇಟ್ಸ್’ ಎನ್ನುವ ಇನ್ಸ್ಟಾಗ್ರಾಂ
57 mins ago
Political Meeting: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕೋಡಿಮಠಕ್ಕೆ ಭೇಟಿ ನೀಡುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
57 mins ago
Video| ವಿಶ್ವದಾಖಲೆಯ ಶತಕ ಸಿಡಿಸಿದ ಕೊಹ್ಲಿ: ಓಡೋಡಿ ಬಂದು ಕಾಲಿಗೆ ಬಿದ್ದ ಅಭಿಮಾನಿ
57 mins ago
Cricket Viral Video: ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 52ನೇ ಶತಕ ಸಿಡಿಸಿದ ಕ್ಷಣ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ನೇರವಾಗಿ ವಿರಾಟ್ರತ್ತ ಓಡಿ ಬಂದು ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ.
57 mins ago
Generative AI: ‘ಚಿತ್ರ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆಯು ನಟರನ್ನೇ ಬದಲಿಸುವುದಾದರೆ ಅದು ಭಯಾನಕವಲ್ಲದೆ ಬೇರೇನೂ ಅಲ್ಲ’ ಎಂದು ಚಿತ್ರ ತಯಾರಕ ಜೇಮ್ಸ್ ಕ್ಯಾಮರೂನ್ ಕಳವಳ ವ್ಯಕ್ತಪಡಿಸಿದ್ದಾರೆ.
118 mins ago
Narendra Modi: ವಿರೋಧ ಪಕ್ಷಗಳು ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯನ್ನು ಹೊರಹಾಕಲು ಸಂಸತ್ತನ್ನು ಬಳಸಿಕೊಳ್ಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
118 mins ago
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ
118 mins ago
Bengaluru Traffic Police: ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ ದೂರುಗಳ ಸರಮಾಲೆಯೇ ಇದೆ. ಈ ನಡುವೆ ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
118 mins ago
Darshan Movie Update: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೇಲರ್ ಡಿಸೆಂಬರ್ 5ರಂದು ಬಿಡುಗಡೆಯಾಗಲಿದ್ದು ಜೈಮಾತಾ ಕಂಬೈನ್ಸ್ ದರ್ಶನ್ ಧ್ವನಿಯ ಟೀಸರ್ ಹಂಚಿಕೊಂಡಿದೆ.
2 hours ago
HIV Awareness: ಸಾಮಾನ್ಯವಾಗಿ ಏಡ್ಸ್ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಏಡ್ಸ್ ಇರುವ ವ್ಯಕ್ತಿಯನ್ನು ಹೇಗೆ ನೋಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹಾಗಾಗಿ ನಮ್ಮಲ್ಲಿ ಬಹಳಷ್ಟು ಮಂದಿ ತಮ್ಮದಲ್ಲದ ತಪ್ಪಿಗೆ ಕಷ್ಟ ಪಡುವಂತಾಗಿದೆ.
3 hours ago
‘ದಿತ್ವಾ’ ಚಂಡಮಾರುತ: ಬೆಂಗಳೂರು ನಗರದಲ್ಲಿ ಚಳಿ ಹೆಚ್ಚಳ
3 hours ago
ದ.ಆಫ್ರಿಕಾ ವಿರುದ್ಧ ವಿರಾಟ್ ದಾಖಲೆಯ ಶತಕ: ಮಾರ್ಕೊ ಜಾನ್ಸನ್ ಹೇಳಿದ್ದಿಷ್ಟು
3 hours ago
FEMA Violation: ಕಿಫ್ಬಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಇ.ಡಿ ನೋಟಿಸ್ ಜಾರಿಯಾಗಿದೆ
3 hours ago
ಅಜ್ಜಿ ‘ಫ್ರಂಟ್ ಫ್ಲಿಪ್’ಗೆ ದಂಗಾದ ನೆಟ್ಟಿಗರು: ಹರಿದಾಡಿದ ವಿಡಿಯೊ
4 hours ago
Terror Network India: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಸೋಮವಾರ ಕಾಶ್ಮೀರ ಕಣಿವೆಯಾದ್ಯಂತ ಹಲವು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.
4 hours ago
ಬ್ಯಾಟರ್ಗಳ ಆಟ ಮಾನಸಿಕ ಸ್ಥಿರತೆ ಮೇಲೆ ಅವಲಂಬಿತವಾಗಿರುತ್ತದೆ: ವಿರಾಟ್ ಕೊಹ್ಲಿ
5 hours ago
ಜಾತಿ ಕಾರಣಕ್ಕೆ ಕೊಲೆ: ಪ್ರಿಯಕರನ ಶವ ವರಿಸಿದ ಪ್ರೇಯಸಿ
5 hours ago
IND vs SA 1st ODI: ಕೊಹ್ಲಿ–ರೋಹಿತ್ ಜೊತೆಯಾಟಕ್ಕೆ ಒಲಿದ ಜಯ
6 hours ago
Fake News: ದುಬೈ ಏರ್ಶೋನಲ್ಲಿ ಭಾರತ ನಿರ್ಮಿತ ತೇಜಸ್ ಯುದ್ಧ ವಿಮಾನ ಪತನಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ತುಣುಕೊಂದು ಹರಿದಾಡುತ್ತಿದೆ
7 hours ago
ಚನ್ನಮ್ಮ ವೃತ್ತವು ಹುಬ್ಬಳ್ಳಿಯ ಹೃದಯ ಭಾಗ. ಅತ್ಯಂತ ವೈಶಿಷ್ಟ್ಯಪೂರ್ಣವಾದ ಈ ವೃತ್ತವು ಪ್ರಸ್ತುತ ತನ್ನ ಮಹತ್ವ ಮತ್ತು ಅಂದ ಕಳೆದುಕೊಂಡು ಕಳಾಹೀನವಾಗಿರುವುದಲ್ಲದೇ, ಜನರು ಹಾಗೂ ವಾಹನ ಸವಾರರಿಗೆ ಸಮಸ್ಯೆಯೂ ಆಗಿ ಪರಿಣಮಿಸಿದೆ.
7 hours ago
‘ದಿತ್ವಾ’ ಚಂಡಮಾರುತದ ಕಾರಣದಿಂದ ಶ್ರೀಲಂಕಾದ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿರುವ ಭಾರತೀಯರಿಗೆ ಅಗತ್ಯ ನೆರವು ನೀಡಬೇಕೆಂದು ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರ ಬರೆದಿದ್ದಾರೆ.
7 hours ago
Unclaimed Deposits: ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿದ್ದೀರಾ? ನಿಮ್ಮ ಕುಟುಂಬದವರ ಬ್ಯಾಂಕ್ ಖಾತೆಗಳಿದ್ದು, ಅದರಲ್ಲಿ ಹಣವೇನಾದರೂ ಇರಬಹುದಾ ಎಂಬ ಪ್ರಶ್ನೆ ನಿಮ್ಮಲ್ಲಿದೆಯಾ? ಹಾಗಾದರೆ ಚಿಂತಿಸಬೇಡಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಮ್ಮ ಸಹಾಯಕ್ಕೆ ಬರುತ್ತದೆ.
7 hours ago
ಎಚ್ಐವಿ/ಏಡ್ಸ್ ನಿಯಂತ್ರಣದಲ್ಲಿ ಆಪ್ತ ಸಮಾಲೋಚಕರ ಪಾತ್ರ ಮಹತ್ವದ್ದು. ಆದರೆ, ಈ ಆರೋಗ್ಯಯೋಧರ ವೃತ್ತಿಬದುಕು ಅಸುರಕ್ಷಿತ ಆಗಿರುವುದು ದುರದೃಷ್ಟಕರ.
7 hours ago
Maize Crop: ಮೆಕ್ಕೆಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡುವಂತೆ ಡಿಸ್ಟಿಲರಿಗಳಿಗೆ ಆದೇಶ ಹೊರಡಿಸಿರುವ ಸರ್ಕಾರ ಡಿ.1ರಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ.
7 hours ago
ಭಾರತ ಬಾಲಕರ ಫುಟ್ಬಾಲ್ ತಂಡವು ಭಾನುವಾರ ನಡೆದ ಡಿ ಗುಂಪಿನ ಅರ್ಹತಾ ಪಂದ್ಯದಲ್ಲಿ 2–1 ಗೋಲುಗಳಿಂದ ಇರಾನ್ ತಂಡವನ್ನು ಮಣಿಸಿ 2026ರ ಎಎಫ್ಸಿ 17 ವರ್ಷ ದೊಳಗಿನವರ ಏಷ್ಯನ್ ಕಪ್ ಟೂರ್ನಿಗೆ ಟಿಕೆಟ್ ಪಡೆದುಕೊಂಡಿತು.
7 hours ago
ಭಾರತ ಶುಭಾರಂಭ; ಕುಲದೀಪ್ ಯಾದವ್ಗೆ 4 ವಿಕೆಟ್; ರಾಹುಲ್ ಅರ್ಧಶತಕ
7 hours ago
Cubbon Park Flower Show: ಕಬ್ಬನ್ ಉದ್ಯಾನದಲ್ಲಿ ನಡೆಯುತ್ತಿರುವ ಹೂವುಗಳ ಹಬ್ಬಕ್ಕೆ ಗುರುವಾರದಿಂದ ಭಾನುವಾರದವರೆಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.
7 hours ago
ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.
7 hours ago
ಕ್ಷಯರೋಗ ತಡೆ ಆಂದೋಲನದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದರೂ, ವಿಶ್ವದ ನಾಲ್ಕನೇ ಒಂದರಷ್ಟು ಪ್ರಕರಣಗಳು ಭಾರತದಿಂದಲೇ ಬೆಳಕಿಗೆ ಬರುತ್ತಿರುವುದು ಕಳವಳಕಾರಿ.
7 hours ago
Narayana Guru's Influence: ‘ಗುರು ಪರಂಪರೆ’ಗೆ ತಿಲಕಪ್ರಾಯದಂತೆ ಇರುವ ನಾರಾಯಣಗುರು ಅವರನ್ನು ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಮಹಾತ್ಮ ಗಾಂಧೀಜಿ ಅವರು ಭೇಟಿ ಮಾಡಿ ನೂರು ವರ್ಷಗಳು ತುಂಬಿವೆ.
7 hours ago
ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆಹಚ್ಚಿ, ಜ್ಞಾನದ ಮಟ್ಟವನ್ನು ಪರೀಕ್ಷಿಸಲು ರಸಪ್ರಶ್ನೆ (ಕ್ವಿಜ್) ಸಹಕಾರಿ. ಇದು ಕೇವಲ ಸ್ಪರ್ಧೆಯಾಗಿರದೆ, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ.
7 hours ago
Political Debate: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎಸ್ಐಆರ್ ಚರ್ಚೆಗೆ ವಿರೋಧ ಪಕ್ಷಗಳು ತೀವ್ರ ಒತ್ತಡವಿತ್ತು. ಸರ್ಕಾರದ ವಿರುದ್ಧ ಬಿಪಿಎಂ, ದೆಹಲಿ ಕಾರು ಸ್ಫೋಟ ಮತ್ತು ಮತದಾರರ ಪಟ್ಟಿಯ ಶುದ್ಧತೆ ಕುರಿತ ಚರ್ಚೆಗಾಗಿ ಪಕ್ಷಗಳು ದೃಢ ಒತ್ತಾಯವನ್ನಿಟ್ಟಿವೆ.
7 hours ago
ಅಶ್ಲೀಲ ಮಾತುಗಳನ್ನು ಆಡದೆ, ತಮ್ಮ ಆಂಗಿಕ ಅಭಿನಯದಿಂದ ನೋಡುಗರನ್ನು ನಗಿಸುವ ಸಾಮರ್ಥ್ಯ ಹೊಂದಿದ್ದ ಕೆಲವೇ ಹಾಸ್ಯನಟರಲ್ಲಿ ಉಮೇಶ್ ಒಬ್ಬರು.
7 hours ago
ND vs SA 1st ODI: ಕೊಹ್ಲಿ–ರೋಹಿತ್ ಜೊತೆಯಾಟಕ್ಕೆ ಒಲಿದ ಜಯ
9 hours ago
Nov 30
AFC U17 Asian Cup: ಭಾರತ ಬಾಲಕರ ತಂಡ ಅರ್ಹತೆ
12 hours ago
‘ಅಪಾರ್ಥ ಮಾಡ್ಕೋಬೇಡಿ’ ಎನ್ನುತ್ತಾ ರಂಜಿಸಿದ್ದ ನಟ ಉಮೇಶ್
13 hours ago
ದರೋಡೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಸೇವೆಯಿಂದ ವಜಾ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
16 hours ago
ಪುರುಷರ ಹಾಕಿ ವಿಶ್ವಕಪ್: ಸ್ಪೇನ್ಗೆ ಸತತ ಎರಡನೇ ಗೆಲುವು
16 hours ago
IND vs SA | ಕೊಹ್ಲಿ ಶತಕ; ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
16 hours ago
ಹಾಕಿ: ಬೆಲ್ಜಿಯಂ ತಂಡಕ್ಕೆ ‘ಅಜ್ಲನ್ ಶಾ ಕಪ್’
16 hours ago
Bengaluru Weather: ಮೋಡಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯ ಜೊತೆಗೆ ಚಳಿಗೆ ನಡುಗಿದ ನಗರದ ಜನರು, ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋದರು.
16 hours ago
Benjamin Netanyahu: ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೀರ್ಘಕಾಲದಿಂದ ನಡೆಯುತ್ತಿರುವ ಪ್ರಕರಣಗಳ ವಿಚಾರಣೆಯಲ್ಲಿ ಕ್ಷಮಾದಾನ ಕೋರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಅಧ್ಯಕ್ಷರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
16 hours ago
Virat Kohli Century ವಿರಾಟ್ ಕೊಹ್ಲಿ ಅಮೋಘ ಶತಕ (135) ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್ ಅಂತರದ ಗೆಲುವು ದಾಖಲಿಸಿದೆ.
16 hours ago
ವಿಶ್ವ ಯುವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಭಾರತಕ್ಕೆ 1 ಬೆಳ್ಳಿ, 2 ಕಂಚು
17 hours ago
Cyclone impact: 'ದಿತ್ವಾ' ಚಂಡಮಾರುತದಿಂದಾಗಿ ತಮಿಳುನಾಡಿದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.
17 hours ago
Syed Modi International: ಪ್ರಶಸ್ತಿ ಉಳಿಸಿಕೊಂಡ ಟ್ರೀಸಾ–ಗಾಯತ್ರಿ
17 hours ago
Honor Killing: ತನ್ನ ತಂದೆ ಹಾಗೂ ಸಹೋದರರಿಂದಲೇ ಕೊಲೆಯಾದ ಪ್ರಿಯಕರನ ಶವವನ್ನೇ ಯುವತಿಯೊಬ್ಬರು ಮಹಾರಾಷ್ಟ್ರದ ನಾಂದೇಡ್ನಲ್ಲಿ ವರಿಸಿದ್ದಾರೆ.
17 hours ago
ಖೇಲೋ ಇಂಡಿಯಾ: ಬಿಸಿಯು ವಿದ್ಯಾರ್ಥಿನಿಗೆ 4 ಪದಕ
17 hours ago
ಟ್ರಯಥ್ಲಾನ್: ನಿಹಾಲ್, ಶ್ರಾವ್ಯಗೆ ಪ್ರಶಸ್ತಿ
17 hours ago
ಭಾರತ–ಅಫ್ಗನ್ ಯುವ ತಂಡಗಳ ಪಂದ್ಯ ಮಳೆಯ ಪಾಲು
17 hours ago
ಕಾಮನ್ವೆಲ್ತ್ ಕ್ರೀಡಾಕೂಟ: ₹3000–5000 ಕೋಟಿ ನಿರ್ವಹಣಾ ವೆಚ್ಚ
17 hours ago
ವಿಶ್ವ ಯೂತ್ ಟಿಟಿ: ದಿವ್ಯಾಂಶಿ ಭೌಮಿಕ್ಗೆ ಕಂಚು
18 hours ago
ಟೆಸ್ಟ್ ಕ್ರಿಕೆಟ್ಗೂ ವಿರಾಟ್, ರೋಹಿತ್ ಮರಳಬೇಕೇ?: ಪೀಟರ್ಸನ್ ಹೇಳಿದ್ದೇನು?
18 hours ago
Indian Evacuation: 'ದಿತ್ವಾ' ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಸಿಲುಕಿದ್ದ 400 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
19 hours ago
Grandmother Front Flip: 75 ವರ್ಷದ ವೃದ್ಧೆಯೊಬ್ಬರು ಮದುವೆ ಕಾರ್ಯಕ್ರಮವೊಂದರಲ್ಲಿ ಮಾಡಿದ ನೃತ್ಯದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೃತ್ಯದ ನಡುವೆ ಅಜ್ಜಿ ಹಾಕಿದ ‘ಫ್ರಂಟ್ ಫ್ಲಿಪ್’ ಯುವಕರನ್ನು ನಾಚಿಸುವಂತಿತ್ತು.
19 hours ago
ವಾರ ಭವಿಷ್ಯ | 2025 ನ.30ರಿಂದ ಡಿ.6ರವರೆಗೆ: ಅವಿವಾಹಿತರಿಗೆ ಕಂಕಣ ಭಾಗ್ಯ
19 hours ago
ಛತ್ರಪತಿ ಶಿವಾಜಿ ಜಗತ್ತಿನ ಅತಿದೊಡ್ಡ ಸೆಕ್ಯುಲರ್ ನಾಯಕ: ಸಚಿವ ಸಂತೋಷ್ ಲಾಡ್
19 hours ago
ಜಾತಿ ಕಾರಣಕ್ಕೆ ಕೊಲೆ: ಪ್ರಿಯತಮನ ಮೃತದೇಹದೊಂದಿಗೆ ಮದುವೆಯಾದ ಯುವತಿ
19 hours ago
Honor Killing: ಜಾತಿ ಕಾರಣಕ್ಕೆ ತನ್ನ ಕುಟುಂಬ ಸದಸ್ಯರಿಂದಲೇ ಕೊಲೆಯಾದ ಪ್ರಿಯತಮನ ಮೃತದೇಹದೊಂದಿಗೆ ಯುವತಿಯೊಬ್ಬಳು ಮದುವೆಯಾಗಿದ್ದಾಳೆ.
19 hours ago
‘ಛತ್ರಪತಿ ಶಿವಾಜಿ ಮಹಾರಾಜ ಅವರು ಜಗತ್ತಿನ ಅತಿದೊಡ್ಡ ಸೆಕ್ಯುಲರ್ ನಾಯಕರಾಗಿದ್ದರು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದ ಗಣೇಶ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮರಾಠಾ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ