Last Updated: 18 Jun 2026 3:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು
(23 hours ago)
23
ಜಯದೇವ: ಎರಡು ದಿನದಲ್ಲಿ 12 ಮಂದಿ ಸಾವು
(9 hours ago)
17
ಅಫ್ಗನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ 'ಎ'
(20 hours ago)
17
‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ಹೇಳಿದ್ದ ನಟ
(23 hours ago)
17
IND vs AFG: 400 ರನ್ ಸಾಧನೆ, ಗಿಲ್-ಇಶಾನ್ ಶತಕ, ಹಲವು ದಾಖಲೆ ಬರೆದ ಭಾರತ
(19 hours ago)
16
ದುರ್ಬಲ ಡಿಆರ್ ಕಾಂಗೊ ವಿರುದ್ಧ ಗೆಲ್ಲಲಾಗದೆ ಪರದಾಡಿದ ರೊನಾಲ್ಡೊರ ಪೋರ್ಚುಗಲ್
(4 hours ago)
15
Karnataka MLC Polls: ಏಳು ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು ಜಿ.ಟಿ ದೇವೇಗೌಡ ಮತ ಚಲಾಯಿಸಿದರು. ಅಭ್ಯರ್ಥಿ ವಿನಯ್ ಕಾರ್ತಿಕ್ ರಕ್ಷಣೆಗಾಗಿ ರೆಸಾರ್ಟ್ ರಾಜಕೀಯ ನಡೆದಿದ್ದು ಕುತೂಹಲ ಮೂಡಿಸಿದೆ.
(5 hours ago)
15
S Jaishankar Reaction: ಜಿ7 ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಸಂಭಾಷಣೆ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಗುತ್ತಾ ನಿಂತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ.
(3 hours ago)
14
Bangalore Bakery Strike: ಅಧಿಕಾರಿಗಳು ಮತ್ತು ರೌಡಿಗಳಿಂದ ಆಗುವ ತೊಂದರೆಯನ್ನು ವಿರೋಧಿಸಿ ಸಣ್ಣ ಬೇಕರಿ, ಟೀ–ಕಾಫಿ ಅಂಗಡಿಗಳು ಮತ್ತು ಕಾಂಡಿಮೆಂಟ್ಸ್’ಗಳು ಜೂನ್ 18ರಂದು ಮುಷ್ಕರ ನಡೆಸಲು ಕರ್ನಾಟಕ ಕಾರ್ಮಿಕ ಪರಿಷತ್ ಕರೆ ನೀಡಿದೆ.
(17 hours ago)
14
ODI Cricket Records: ಅಫ್ಗಾನಿಸ್ತಾನದ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 400 ರನ್ಗಳ ಸಾಧನೆ ಮಾಡಿದೆ.
(19 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 18
ವಚನಾನಂದ ಸ್ವಾಮೀಜಿಗೆ ನೀಡಿದ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
4 mins ago
Karnataka Council Polls: ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನ 1:00ರ ವೇಳೆಗೆ ಶೇ 95.50ರಷ್ಟು ಮತದಾನವಾಗಿದೆ.
64 mins ago
Shiv Sena UBT: ಶಿವಸೇನಾ ಉದ್ಧವ್ ಠಾಕ್ರೆ (ಯುಬಿಟಿ) ಬಣದಲ್ಲಿ ಬಂಡಾಯ ಎದ್ದಿರುವ ಆರು ಸಂಸದರು ಇಂದು (ಗುರುವಾರ) ನಡೆದ ಸಂಸದೀಯ ಪಕ್ಷದ ಸಭೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
94 mins ago
Maharashtra Politics: ಸಂಸದರನ್ನು ಸೆಳೆಯಲು ತಲಾ 15 ಕೋಟಿ ರೂಪಾಯಿ ಆಮಿಷ ನೀಡಲಾಗಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದು, ಓಂರಾಜೆ ನಿಂಬಾಳ್ಕರ್ ಸೇರಿದಂತೆ ಆರು ಸಂಸದರು ಉದ್ಧವ್ ಕರೆದಿದ್ದ ತುರ್ತು ಸಭೆಗೆ ಗೈರಾಗಿದ್ದಾರೆ.
94 mins ago
Anand Mahindra: ಸುಂದರವಾಗಿರುವ ಹಾಗೂ ಜನದಟ್ಟಣೆ ಕಡಿಮೆ ಇರುವ ಪ್ರದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೇಂದ್ರ ಅವರು, ಪ್ರಶಾಂತ ಸ್ಥಳದಲ್ಲಿ ಸಮಯ ಕಳೆಯಬೇಕೆಂದು ಕೇರಳಂ ಹೋಗಬೇಕೆಂದಿಲ್ಲ, ಕರ್ನಾಟಕದ ಹೊನ್ನಾವರವೂ ಅಷ್ಟೇ ಮನೋಹರವಾಗಿದೆ ಎಂದಿದ್ದಾರೆ.
94 mins ago
ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕ ಒಪ್ಪಿದ್ದು, ಇರಾನ್ ಪುನರ್ನಿರ್ಮಾಣಕ್ಕೆ 300 ಶತಕೋಟಿ ಡಾಲರ್ ಯೋಜನೆಗೆ ದಾರಿ ಮಾಡಿಕೊಡಲಾಗಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ಐತಿಹಾಸಿಕ ಒಪ್ಪಂದವನ್ನು ಘೋಷಿಸಿದರು.
94 mins ago
Indian Politics: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026’ ಪಾಸ್ ಮಾಡಲು ಮೋದಿ ಸರ್ಕಾರಕ್ಕೆ ಬೇಕಾದ 'ಮೂರನೇ ಎರಡರಷ್ಟು ಬಹುಮತ' ಇಲ್ಲದೇ ಇರುವುದೇ ಈ ಪಕ್ಷಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ.
2 hours ago
ನಾಳೆ ಬೇಕರಿ, ಟೀ, ಕಾಫಿ, ಕಾಂಡಿಮೆಂಟ್ ಅಂಗಡಿಗಳು ಬಂದ್
3 hours ago
G7 Summit France:ಇತ್ತೀಚೆಗೆ 2026ರ ಜಿ7 ಶೃಂಗ ಸಭೆಯು ಫ್ರಾನ್ಸ್ನ ಎವಿಯನ್-ಲೆಸ್-ಬೈನ್ಸ್ನಲ್ಲಿ ಮುಕ್ತಾಯಗೊಂಡಿದೆ. ಈ ಸಭೆಯಲ್ಲಿ ಜಿ7 ರಾಷ್ಟ್ರಗಳ ಪ್ರಧಾನಿಗಳು ಹಾಗೂ ಕೆಲವು ರಾಷ್ಟ್ರಗಳ ನಾಯಕರುಗಳು ಅತಿಥಿಗಳಾಗಿ ಭಾಗಿಯಾಗಿದ್ದರು.
3 hours ago
S Jaishankar Reaction: ಜಿ7 ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಸಂಭಾಷಣೆ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಗುತ್ತಾ ನಿಂತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ.
3 hours ago
Karnataka Bus Accident: ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ತಾಲ್ಲೂಕಿನ ಚಾಪೋಲಿ ಘಟ್ಟದಲ್ಲಿ ಗುರುವಾರ ಬೆಳಿಗ್ಗೆ ಸಾರಿಗೆ ಸಂಸ್ಥೆಯ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸೇರಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
3 hours ago
MLC Elections: ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ನಾಯಕ ಬಸವರಾಜ್ ರಾಯರಡ್ಡಿ ಜೊತೆಗೂಡಿ ಮತದಾನ ಮಾಡಿ ನಂತರ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾದರು.
3 hours ago
Suresh Gopi: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ತಕ್ಷಣವೇ ದೇಶದಲ್ಲಿ ಇಂಧನ ಬೆಲೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
3 hours ago
Sharmila Mandre Engagement: ಕಾಲಿವುಡ್ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಸೆಪ್ಟೆಂಬರ್ 25 ರಂದು ನಟಿ ನಿಶ್ಚಿತಾರ್ಥವಾಗಲಿದ್ದು, ಈ ಶುಭ ಕಾರ್ಯಕ್ಕೆ ಕನ್ಯಾದಾನ ಮಾಡುವುದಾಗಿ ಚಿತ್ರ ನಿರ್ದೇಶಕ ಪವನ್ ಕುಮಾರ್ ಭಾವನಾತ್ಮಕವಾಗಿ ತಿಳಿಸಿದ್ದಾರೆ.
4 hours ago
Cristiano Ronaldo: ಫಿಫಾ ವಿಶ್ವಕಪ್ನ ಗ್ರೂಪ್ 'ಕೆ' ಪಂದ್ಯದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್ ಕಾಂಗೊ) ತಂಡದ ವಿರುದ್ಧ 1-1ರಿಂದ ಸಮಬಲ ಸಾಧಿಸುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದ ಪೋರ್ಚುಗಲ್ ನಿರಾಸೆ ಅನುಭವಿಸಿದೆ.
4 hours ago
ದುರ್ಬಲ ಡಿಆರ್ ಕಾಂಗೊ ವಿರುದ್ಧ ಗೆಲ್ಲಲಾಗದೆ ಪರದಾಡಿದ ರೊನಾಲ್ಡೊರ ಪೋರ್ಚುಗಲ್
4 hours ago
Eknath Shinde: ಶಿವಸೇನಾ (ಯುಬಿಟಿ) ಪಕ್ಷದ ಸಭೆ ಇಂದು (ಗುರುವಾರ) ದೆಹಲಿಯಲ್ಲಿ ನಿಗದಿಯಾಗಿದೆ. ಬಂಡಾಯ ಸಂಸದರು ಪ್ರತ್ಯೇಕ ಗುಂಪು ರಚಿಸುವಲ್ಲಿ ಯಶಸ್ವಿಯಾಗುತ್ತಾರಾ ಇಲ್ಲವಾ ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ. ಭಿ
5 hours ago
Geetha Wadeyar: ಚಂದನವನದ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ಅವರು ನೆನ್ನೆ (ಜೂನ್ 17) ನಿಧನರಾಗಿದ್ದಾರೆ. ತಾಯಿಯ ಅಗಲಿಕೆ ಕುರಿತು ಪವನ್ ಒಡೆಯರ್ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
5 hours ago
NEET paper leak: ಕೊಯಮತ್ತೂರಿನ ಅನುಕೀರ್ತನಾ ಎಂಬ ವಿದ್ಯಾರ್ಥಿನಿ ಎರಡು ಬಾರಿ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಮರುಪರೀಕ್ಷೆ ನಿರ್ಧಾರದಿಂದ ಉಂಟಾದ ಹತಾಶೆಯಿಂದಾಗಿ ಅವರು ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
5 hours ago
Vijay CM Meeting: ತಾರಾ ನಟಿ ಸಮಂತಾ ರುತ್ ಪ್ರಭು ಅವರು ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಭೇಟಿಯ ಫೋಟೊಗಳನ್ನು ಹಂಚಿಕೊಂಡಿರುವ ಸಮಂತಾ, ಹೃದಯಸ್ಪರ್ಶಿ ಶೀರ್ಷಿಕೆ ನೀಡಿದ್ದಾರೆ.
5 hours ago
Tamil Nadu Zoo Entry: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜೂನ್ 21 ಮತ್ತು 22ರಂದು ರಾಜ್ಯದಾದ್ಯಂತ ಎಲ್ಲಾ ಮೃಗಾಲಯಗಳಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
5 hours ago
Iran Peace Treaty: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಸಹಿ ಹಾಕಿರುವುದನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸ್ವಾಗತಿಸಿದ್ದಾರೆ.
5 hours ago
Karnataka MLC Polls: ಏಳು ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು ಜಿ.ಟಿ ದೇವೇಗೌಡ ಮತ ಚಲಾಯಿಸಿದರು. ಅಭ್ಯರ್ಥಿ ವಿನಯ್ ಕಾರ್ತಿಕ್ ರಕ್ಷಣೆಗಾಗಿ ರೆಸಾರ್ಟ್ ರಾಜಕೀಯ ನಡೆದಿದ್ದು ಕುತೂಹಲ ಮೂಡಿಸಿದೆ.
5 hours ago
Middle East Peace Process: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ 14 ಅಂಶಗಳ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
5 hours ago
14 ಅಂಶಗಳ ಅಮೆರಿಕ–ಇರಾನ್ ಒಪ್ಪಂದದ ಕರಡು ಪ್ರತಿಗೆ ಸಹಿ: ಸೇನಾ ಕಾರ್ಯಾಚರಣೆ ಅಂತ್ಯ
6 hours ago
ಹಣಕಾಸು : ಆರೋಗ್ಯ ವಿಮೆ ಜಿಎಂಸಿಯಿಂದ ಬದಲಾವಣೆ ಹೇಗೆ? ಏಕೆ?
6 hours ago
ಜಾಗತಿಕ ಪ್ರಗತಿಗೆ ಭಾರತ-ಫ್ರಾನ್ಸ್ ಪಾಲುದಾರಿಕೆ ಅತ್ಯಗತ್ಯ: ಪ್ರಧಾನಿ ಮೋದಿ
6 hours ago
FIFA World Cup 2026: ರೊನಾಲ್ಡೊ ಕಾಲೆಳೆದು ‘ಮೆಸ್ಸಿ’ ಜಪ ಮಾಡಿದ ಅಭಿಮಾನಿಗಳು!
6 hours ago
PM Modi Paris Visit: ಜಿ7 ಶೃಂಗಸಭೆ ಮುಗಿಸಿ ಪ್ಯಾರಿಸ್ ತಲುಪಿದ ಮೋದಿ, ವಿವಾಟೆಕ್ 2026 ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
6 hours ago
Bidadi Township: ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿಯ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ಮತ್ತೆ ಮುನ್ನೆಲೆಗೆ ಬಂದಿದೆ. ಹದಿಮೂರು ದಿನಗಳ ಹಿಂದೆಯಷ್ಟೇ 3 ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಬಿದ್ದಿದೆ.
8 hours ago
Supreme Court: ಮಹಿಳೆಯರ ಗೃಹಕೃತ್ಯಗಳ ಶ್ರಮಕ್ಕೆ ‘ಅಂದಾಜು ಮೌಲ್ಯ’ವನ್ನು ನಿಗದಿಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು, ಗೃಹಿಣಿಯರ ಗೃಹಕೃತ್ಯವನ್ನು ಹಣಕಾಸಿನ ಮೌಲ್ಯದಿಂದ ಗುರ್ತಿಸಲು ನ್ಯಾಯಾಂಗ ಒದಗಿಸಿಕೊಟ್ಟಿರುವ ಮಾರ್ಗಸೂಚಿ ಆಗಿರುವುದರ ಜೊತೆಗೆ, ಆರ್ಥಿಕ ಮಹತ್ವವನ್ನು ಗುರ್ತಿಸುವ ಕ್ರಮವೂ ಆಗಿದೆ
8 hours ago
Drought: ಸೂಪರ್ ಎಲ್ ನಿನೊ ಸೃಷ್ಟಿಸಿರುವ ಹವಾಮಾನ ಬಿಕ್ಕಟ್ಟಿನ ಮಧ್ಯೆಯೇ ಮತ್ತೊಂದು ವಿಶ್ವ ಪರಿಸರ ದಿನ ಬಂದುಹೋಯಿತು. ಪರಿಸರ ಜಾಗೃತಿಯ ಹೆಸರಿನಲ್ಲಿ ಭಾಷಣಗಳು, ಹಸಿರು ನಡಿಗೆಗಳು, ಸಸಿನೆಡುವ ಕಾರ್ಯಕ್ರಮಗಳು, ಪರಿಸರ ಕಾಪಾಡುವ ಪ್ರತಿಜ್ಞಾ ಕಾರ್ಯಕ್ರಮಗಳೆಲ್ಲ ಜೋರಾಗಿಯೇ ನಡೆದವು.
8 hours ago
Public Libraries: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಯ ‘ವಾಚಕರ ವಾಣಿ’ಗೆ ಪ್ರಕಾಶಕರು ಮತ್ತು ಲೇಖಕರು ನಿರಂತರವಾಗಿ ಪತ್ರ ಬರೆಯು ತ್ತಿದ್ದಾರೆ. ಈ ಬೆಳವಣಿಗೆ, ಸಮಸ್ಯೆಯ ಸಂಕೀರ್ಣತೆಯನ್ನು ಸೂಚಿಸುವಂತಿದೆ
8 hours ago
ರೌನಕ್, ಅನ್ಮೋಲ್ ಶುಭಾರಂಭ
8 hours ago
ಎಚ್ಡಿಕೆ ಕುಟುಂಬ ವಿರುದ್ಧ ಪೋಸ್ಟರ್
8 hours ago
‘ಕೈ’– ದಳ ಶಾಸಕರ ರೆಸಾರ್ಟ್ ವಾಸ್ತವ್ಯ l ಬೆಳಿಗ್ಗೆ ಬಸ್ನಲ್ಲಿ ಬಂದು ಮತ ಚಲಾವಣೆ
8 hours ago
ಜಯದೇವ: ಎರಡು ದಿನದಲ್ಲಿ 12 ಮಂದಿ ಸಾವು
9 hours ago
Jun 17
T20 World Cup: ನೆದರ್ಲೆಂಡ್ಸ್ ವಿರುದ್ಧ ಭಾರತಕ್ಕೆ 95 ರನ್ಗಳ ಭರ್ಜರಿ ಗೆಲುವು
14 hours ago
Bangalore Bakery Strike: ಅಧಿಕಾರಿಗಳು ಮತ್ತು ರೌಡಿಗಳಿಂದ ಆಗುವ ತೊಂದರೆಯನ್ನು ವಿರೋಧಿಸಿ ಸಣ್ಣ ಬೇಕರಿ, ಟೀ–ಕಾಫಿ ಅಂಗಡಿಗಳು ಮತ್ತು ಕಾಂಡಿಮೆಂಟ್ಸ್’ಗಳು ಜೂನ್ 18ರಂದು ಮುಷ್ಕರ ನಡೆಸಲು ಕರ್ನಾಟಕ ಕಾರ್ಮಿಕ ಪರಿಷತ್ ಕರೆ ನೀಡಿದೆ.
17 hours ago
IND vs AFG: 170 ರನ್ಗಳ ಭರ್ಜರಿ ಜಯ, ಅಫ್ಗನ್ ವಿರುದ್ಧ ಸರಣಿ ಗೆದ್ದ ಭಾರತ
17 hours ago
Egg price hike: ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಬುಧವಾರ ಮೊಟ್ಟೆ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹705ಕ್ಕೆ (100 ಮೊಟ್ಟೆಗಳಿಗೆ) ತಲುಪಿದೆ. ಮೈಸೂರಿನಲ್ಲಿ ಇದು ₹720 ಆಗಿದೆ.
17 hours ago
Gold Price Drop: ಚಿನಿವಾರ ಪೇಟೆಯಲ್ಲಿ ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂ ಗೆ ₹4,800 ಇಳಿಕೆಯಾಗಿ, ₹1,54,400ರಂತೆ ಮಾರಾಟವಾಗಿದೆ
17 hours ago
Priyank Kharge: ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಸಂಘಟನೆಯನ್ನು ಶಾಸನಬದ್ಧವಾಗಿ ನೋಂದಾಯಿಸಲು ಒತ್ತಾಯಿಸಿದ್ದು, ಇದಕ್ಕೆ ಬಿಜೆಪಿ ಮುಖಂಡ ಎ ಎಚ್ ಆನಂದ್ ಹಾಗೂ ಕಾರ್ಯಕರ್ತೆ ಕೆ ಎಸ್ ವಿಮಲಾ ಪ್ರತಿಕ್ರಿಯೆ ನೀಡಿದ್ದಾರೆ.
17 hours ago
ಗಿಲ್, ಇಶಾನ್ ಶತಕದ ಅಬ್ಬರ: ಭಾರತ 402ಕ್ಕೆ ಆಲೌಟ್
17 hours ago
ಮಹಿಳಾ ಟಿ20 ವಿಶ್ವಕಪ್|ಮಂದಾನ, ಶಫಾಲಿ ಅರ್ಧಶತಕ: ನೆದರ್ಲೆಂಡ್ಸ್ಗೆ 210 ರನ್ ಗುರಿ
18 hours ago
Modi Trump Meeting: ಜಿ7 ಶೃಂಗಸಭೆಯ ವೇಳೆ ಒಮಾನ್ ಕೊಲ್ಲಿಯಲ್ಲಿ ಮೂವರು ಭಾರತೀಯರ ಸಾವಿನ ಬಗ್ಗೆ ಚರ್ಚಿಸಿದ ಮೋದಿ, ಇರಾನ್ ಶಾಂತಿ ಒಪ್ಪಂದದಲ್ಲಿ ನಾವಿಕರ ಭದ್ರತಾ ನಿಬಂಧನೆ ಸೇರಿಸಲು ಅಮೆರಿಕ ಅಧ್ಯಕ್ಷರಲ್ಲಿ ಮನವಿ ಮಾಡಿದರು.
18 hours ago
US Pacific Command: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕವು ತನ್ನ ‘ಯುಎಸ್ ಇಂಡೋ–ಪೆಸಿಫಿಕ್ ಕಮಾಂಡ್’ನಿಂದ ‘ಇಂಡೋ’ ಪದ ಕೈಬಿಟ್ಟು ‘ಯುಎಸ್ ಪೆಸಿಫಿಕ್ ಕಮಾಂಡ್’ ಎಂದು ಮರುನಾಮಕರಣ ಮಾಡಿದೆ.
18 hours ago
Prakash Raj: ಎಸ್ಐಟಿ ರಚನೆಯಾದ ಆರಂಭದ ಕಾಲದಲ್ಲಿ ಚಿನ್ನಯ್ಯ ಫೋನ್ ಕರೆ ಮೂಲಕ ಮಾತನಾಡಿದ್ದು ನಿಜ. ನಾನು ಎಸ್ಐಟಿಯ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಆಗಲೇ ಮಾಹಿತಿ ನೀಡಿದ್ದೆ. ಅದರ ಹೊರತಾಗಿ ಬೇರೆ ಯಾವುದೇ ಸಂಬಂಧವಿಲ್ಲ
18 hours ago
Corruption Case: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರ ಪುತ್ರ ಯೊಶಿತಾ ರಾಜಪಕ್ಸ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗವು ಬುಧವಾರ ಬಂಧಿಸಿದೆ.
19 hours ago
Pavel Durov Allegation: ಭಾರತದಲ್ಲಿ ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರ ಹಿಂದೆ ರಿಲಯನ್ಸ್ ಹಾಗೂ ವಾಟ್ಸ್ಆ್ಯಪ್ ಕೈವಾಡ ಇರಬಹುದು ಎಂದು ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡ್ಯುರೊವ್ ಬುಧವಾರ ಆರೋಪಿಸಿದ್ದಾರೆ.
19 hours ago
IND vs AFG: 400 ರನ್ ಸಾಧನೆ, ಗಿಲ್-ಇಶಾನ್ ಶತಕ, ಹಲವು ದಾಖಲೆ ಬರೆದ ಭಾರತ
19 hours ago
Telegram App Ban: ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ನಿರ್ಬಂಧದ ಹಿಂದೆ ರಿಲಯನ್ಸ್ ಪಾತ್ರ ಇರಬಹುದು ಎಂದು ಟೆಲಿಗ್ರಾಂ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡ್ಯುರೊವ್ ಆರೋಪಿಸಿದ್ದಾರೆ.
19 hours ago
ODI Cricket Records: ಅಫ್ಗಾನಿಸ್ತಾನದ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 400 ರನ್ಗಳ ಸಾಧನೆ ಮಾಡಿದೆ.
19 hours ago
Iran US Conflict: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲು ಇರಾನ್ ಸಿದ್ಧವಾಗದಿದ್ದರೆ ಮತ್ತೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
20 hours ago
ಮಹಿಳಾ ಟಿ20 ವಿಶ್ವಕಪ್: ಭಾರತ ವಿರುದ್ಧ ಟಾಸ್ ಗೆದ್ದ ನೆದರ್ಲೆಂಡ್ಸ್
20 hours ago
ಅಫ್ಗನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ 'ಎ'
20 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 17 ಜೂನ್ 2026
20 hours ago
ಗುಂಡಣ್ಣ ಕಾರ್ಟೂನು: ಬುಧವಾರ, 17 ಜೂನ್ 2026
21 hours ago
Cough Syrup Safety: ಮಧ್ಯಪ್ರದೇಶದಲ್ಲಿ ಡಿಇಜಿ ರಾಸಾಯನಿಕದಿಂದ 14 ಮಕ್ಕಳು ಮೃತಪಟ್ಟ ಹಿನ್ನೆಲೆ, ವೈದ್ಯರ ಚೀಟಿ ಇಲ್ಲದೆ ಸಿರಪ್ ಮಾರಾಟ ನಿಷೇಧಿಸಲಾಗಿದೆ. ಪೋಷಕರು ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ನೀಡಬಾರದು ಎಂದು ವೈದ್ಯರು ತಿಳಿಸಿದ್ದಾರೆ.
21 hours ago
ಚಿನಕುರುಳಿ ಕಾರ್ಟೂನು: ಬುಧವಾರ, 17 ಜೂನ್ 2026
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ