Last Updated: 7 Mar 2026 8:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ದೇಶಕ್ಕೆ 53ನೇ ರ್ಯಾಂಕ್ ಪಡೆದ ಎಂಜಿನಿಯರ್
(24 hours ago)
27
ಮಹಾರಾಷ್ಟ್ರ ಬಜೆಟ್: ರೈತರ ಸಾಲಮನ್ನಾ ಘೋಷಿಸಿದ ಫಡಣವೀಸ್
(4 hours ago)
19
Karnataka Toppers: ಯಾದಗಿರಿ ನಗರದ ಗಾಂಧಿ ವೃತ್ತದ ನಿವಾಸಿ. ಕಿರಾಣಿ ಅಂಗಡಿ ನಡೆಸುತ್ತಿದ್ದ ಬಸವರಾಜಪ್ಪ ಬಾಡದ ಹಾಗೂ ಗೃಹಿಣಿ ನಿರ್ಮಲಾ ಬಸವರಾಜಪ್ಪ ಪುತ್ರ ಸಂದೀಪ ಬಾಡದ ಅವರಿಗೆ 82ನೇ ರ್ಯಾಂಕ್ ಪಡೆದಿದ್ದಾರೆ. ಪ್ರಾರ್ಥಮಿಕ ಹಂತದಿಂದ ಪಿಯುವರೆಗೆ ಓದಿದರು.
(12 hours ago)
19
T-20: ಸಂಜು ಸ್ಯಾಮ್ಸನ್ 25ಕ್ಕೂ ಅಧಿಕ ರನ್ ಬಾರಿಸಿದಾಗಲೆಲ್ಲ ಗೆದ್ದಿದೆ ಭಾರತ !
(8 hours ago)
17
Civil Services Result: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) 2025ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ಮೊದಲ ರ್ಯಾಂಕ್ ಪಡೆದಿದ್ದಾರೆ. ತಮಿಳುನಾಡಿನ ರಾಜೇಶ್ವರಿ ಸುವೆ ಎರಡನೇ ಸ್ಥಾನ ಪಡೆದಿದ್ದಾರೆ.
(24 hours ago)
15
Artificial Intelligence in War: 2025ರ ಜೂನ್ನಲ್ಲಿ ಇರಾನ್ನ ವಾಯಪ್ರದೇಶಕ್ಕೆ ನುಗ್ಗಿದ ಇಸ್ರೇಲ್ನ ವಿಮಾನವೊಂದು ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯ ಸಮಯ, ಸ್ಥಳವನ್ನು ನಿರ್ಧರಿಸಿದ್ದು ಪೈಲಟ್ ಅಲ್ಲ; ಬದಲಾಗಿ ಒಂದು ಕಂಪ್ಯೂಟರ್.
(6 hours ago)
14
Siddaramaiah Budget: ಗ್ಯಾರಂಟಿಗಳ ಭಾರವಿದ್ದರೂ ಅದರ ಹಂಗು ತೊರೆಯದೇ, ಯಾವುದೇ ಜನಪ್ರಿಯ ಘೋಷಣೆಗಳ ಮೊರೆ ಹೋಗದೇ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಪ್ರಮೇಯಗಳನ್ನು ಬಜೆಟ್ನಲ್ಲಿ ಮುಂದಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ
(12 hours ago)
14
US India Relations: ಭಾರತೀಯರು ಉತ್ತಮ ‘ನಟರು’. ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದಿದ್ದೆವು, ಅವರು ಹಾಗೇ ಮಾಡಿದರು ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ‘ಫಾಕ್ಸ್ ಬ್ಯುಸಿನೆಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
(7 hours ago)
13
2027ರ ವೇಳೆಗೆ 157 ಕೆರೆ ತುಂಬಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದೇ ಕೊಂಚ ಸಮಾಧಾನ
(8 hours ago)
13
ಟಿ–20 ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ಗೆ ವಿಶೇಷ ವಿಮಾನ
(6 hours ago)
12
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
Zee News ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 7
ಚುರುಮುರಿ: ನಾನ್ ಲಾಫಿಂಗ್ ಬುದ್ಧೂ!
52 mins ago
Siddaramaiah Speech: ದೇವರು ದೇವಸ್ಥಾನದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಇದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ದಂಡಿಮಾರಮ್ಮ ದೇವಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
52 mins ago
ವಿದ್ಯುತ್ ಮೋಟಾರು: ಚೀನಾದೊಂದಿಗೆ ಸ್ಪರ್ಧಿಸಲು ಭಾರತಕ್ಕೆ ಮಾತ್ರ ಸಾಧ್ಯ
52 mins ago
ಸಂಸತ್ ಬಜೆಟ್ ಅಧಿವೇಶನ ನಾಳೆಯಿಂದ ಪುನರಾರಂಭ
52 mins ago
Healthy Eating: ತೂಕ ನಿಯಂತ್ರಣಕ್ಕೆ ಸರಿಯಾದ ಆಹಾರ ಅನುಪಾತ ಹೇಗಿರಬೇಕು? ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್ ಮತ್ತು ಫೈಬರ್ ಸಮತೋಲನದಲ್ಲಿ ಇರುವ ಸರಳ ಊಟದ ತಟ್ಟೆ ವಿಧಾನವನ್ನು ಈ ಲೇಖನ ವಿವರಿಸುತ್ತದೆ.
82 mins ago
Mysuru Royal Family: ಪ್ಲೇಗ್ನಂತಹ ಮಹಾಮಾರಿಯಿಂದ ಜನರನ್ನು ರಕ್ಷಿಸಲು 126 ವರ್ಷಗಳ ಹಿಂದೆ (1900) ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕಟ್ಟಿಸಿ ಜನರಿಗೆ ಸಮರ್ಪಿಸಿದ ಏಷ್ಯಾದಲ್ಲೇ ಅತಿದೊಡ್ಡ ಆಸ್ಪತ್ರೆಯದು. ಇದರ ಹೆಸರು ಬದಲಿಸುವುದು ಸರಿಯಲ್ಲ ಎಂದರು.
82 mins ago
ದಿನ ಭವಿಷ್ಯ: ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಮಾತನಾಡಿ
82 mins ago
Cylinder Price Rise: ಬೆಂಗಳೂರು: ಗೃಹ ಬಳಕೆಯ ಸಿಲಿಂಡರ್ಗಳ ಬೆಲೆಯನ್ನು ಸುಮಾರು ₹60ರಷ್ಟು ಹೆಚ್ಚಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತೀವ್ರ ಕಿಡಿಕಾರಿದ್ದಾರೆ.
111 mins ago
Vijay Divorce Case: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
3 hours ago
ಮಹಾರಾಷ್ಟ್ರ ಬಜೆಟ್: ರೈತರ ಸಾಲಮನ್ನಾ ಘೋಷಿಸಿದ ಫಡಣವೀಸ್
4 hours ago
Hormuz Strait Explained: ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಕುಸಿತಕ್ಕೆ ಯುದ್ಧ ಮಾತ್ರವಲ್ಲ, ವಿಮಾ ಕಂಪನಿಗಳ ನಿರ್ಧಾರವೂ ಕಾರಣವಾಗುತ್ತಿದೆ. ಕಡಲ ವಿಮೆ, ಯುದ್ಧ ಅಪಾಯ ಮತ್ತು ಜಾಗತಿಕ ತೈಲ ಪೂರೈಕೆ ಮೇಲೆ ಅದರ ಪರಿಣಾಮಗಳ ವಿವರಣೆ.
4 hours ago
Iran Naval Ship Docking: ತಾಂತ್ರಿಕ ದೋಷದ ಹಿನ್ನೆಲೆ ಇರಾನ್ನ ಐರಿಸ್ ಲವಣ್ ಹಡಗಿಗೆ ಕೊಚ್ಚಿ ಬಂದರಿನಲ್ಲಿ ತುರ್ತು ನಿಲುಗಡೆಗೆ ಭಾರತ ಅನುಮತಿ ನೀಡಿದುದಾಗಿ ಮೂಲಗಳು ತಿಳಿಸಿವೆ.
4 hours ago
Voter List Mapping: ಒಡಿಶಾದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ ಶೇ 90ರಷ್ಟು ಮತದಾರರ ಹೆಸರು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
5 hours ago
Budget Training: ಬಜೆಟ್ ಲೆಕ್ಕಾಚಾರದ ಕುರಿತು ವಿಧಾನ ಮಂಡಲ ಸದಸ್ಯರಿಗೆ ಇದೇ 9 ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ಹೋಟೆಲ್ನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
5 hours ago
Iran Gulf Tensions: ಅಮೆರಿಕ–ಇಸ್ರೇಲ್ ಯುದ್ಧದ ನಡುವೆ ಗಲ್ಫ್ ದೇಶಗಳ ಮೇಲೆ ನಡೆದ ದಾಳಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ ಕಿಯಾನ್ ಕ್ಷಮೆ ಕೇಳಿ, ಇನ್ನುಮುಂದೆ ದಾಳಿ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ.
5 hours ago
ಟಿ–20 ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ಗೆ ವಿಶೇಷ ವಿಮಾನ
6 hours ago
ಚಿನಕುರುಳಿ: 2026ರ ಮಾರ್ಚ್ 7, ಶನಿವಾರ
6 hours ago
Dandimaramma Temple: ಮೈಸೂರು: ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ದಂಡಿಮಾರಮ್ಮ ದೇವಾಲಯ ಉದ್ಘಾಟನೆ ಹಾಗೂ ಕುಂಭಕಳಸ ಪ್ರತಿಷ್ಠಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
6 hours ago
Artificial Intelligence in War: 2025ರ ಜೂನ್ನಲ್ಲಿ ಇರಾನ್ನ ವಾಯಪ್ರದೇಶಕ್ಕೆ ನುಗ್ಗಿದ ಇಸ್ರೇಲ್ನ ವಿಮಾನವೊಂದು ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯ ಸಮಯ, ಸ್ಥಳವನ್ನು ನಿರ್ಧರಿಸಿದ್ದು ಪೈಲಟ್ ಅಲ್ಲ; ಬದಲಾಗಿ ಒಂದು ಕಂಪ್ಯೂಟರ್.
6 hours ago
Ram Chander Chhatrapati murder case: ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ.
6 hours ago
ಮಕ್ಕಳ ಮೇಲೆ ಅತಿಯಾದ ಪ್ರೀತಿ ಬೇಡ: ಗುರುರಾಜ ಕರಜಗಿ
7 hours ago
US India Relations: ಭಾರತೀಯರು ಉತ್ತಮ ‘ನಟರು’. ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದಿದ್ದೆವು, ಅವರು ಹಾಗೇ ಮಾಡಿದರು ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ‘ಫಾಕ್ಸ್ ಬ್ಯುಸಿನೆಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
7 hours ago
Yadgir News: ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಯಾದಗಿರಿ ಜಿಲ್ಲಾ ಸೇಷನ್ಸ್ ನ್ಯಾಯಾಲಯ ಮಾರ್ಚ್ 9ಕ್ಕೆ ಮುಂದೂಡಿದೆ.
7 hours ago
ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣ
8 hours ago
ತಾಲ್ಲೂಕು, ಜಿಲ್ಲಾ ಪಂಚಾಯಿತಿಗೆ ಐದು ವರ್ಷಗಳಿಂದ ನಡೆಯದ ಚುನಾವಣೆ
8 hours ago
2027ರ ವೇಳೆಗೆ 157 ಕೆರೆ ತುಂಬಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದೇ ಕೊಂಚ ಸಮಾಧಾನ
8 hours ago
Wildlife Conservation: ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ಮಿತಿ ಮೀರಿದೆ.
8 hours ago
Foreign Policy: ಭಾರತವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಒಪ್ಪಿಗೆ ಪಡೆಯುವುದು, 30 ದಿನಗಳ ವಿನಾಯಿತಿ ನೀಡುವುದು ಸಾರ್ವಭೌಮ ರಾಷ್ಟ್ರದ ಘನತೆಯನ್ನು ಗುಲಾಮಗಿರಿ ವ್ಯವಸ್ಥೆಗೆ ತಳ್ಳಿರುವ ನಿದರ್ಶನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಹೇಳಿದ್ದಾರೆ.
8 hours ago
T20 World Cup Final: ಭಾರತ ಮತ್ತು ಶ್ರೀಲಂಕಾದ ಅತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು, ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಎದುರಾಗಲಿದೆ.
8 hours ago
ನನ್ನ ಸಾಧನೆಗೆ ಕುಟುಂಬಸ್ಥರೇ ಸ್ಫೂರ್ತಿ: ಯುಪಿಎಸ್ಸಿ ಟಾಪರ್ ಅಗ್ನಿಹೋತ್ರಿ ಮಾತು
8 hours ago
T20 World Cup: ಫೈನಲ್ ಪಂದ್ಯದ ಗೆಲುವುಗಾಗಿ ಹೋಟೆಲ್ ಬದಲಿಸಿದ ಭಾರತ ತಂಡ
8 hours ago
T-20: ಸಂಜು ಸ್ಯಾಮ್ಸನ್ 25ಕ್ಕೂ ಅಧಿಕ ರನ್ ಬಾರಿಸಿದಾಗಲೆಲ್ಲ ಗೆದ್ದಿದೆ ಭಾರತ !
8 hours ago
Ranveer Singh: ಆದಿತ್ಯ ಧರ್ ನಿರ್ದೇಶನ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಮಾರ್ಚ್ ಹತ್ತೊಂಬತ್ತರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗ ಧುರಂಧರ್ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಮಾರ್ಚ್ ಆರರಂದು ಮಾಹಿತಿ ನೀಡಿದ್ದರು
9 hours ago
Leopard Conservation: ಮುಂಬೈ: ನೆರೆಯ ಗುಜರಾತ್ನ ಜಾಮ್ನಗರದಲ್ಲಿರುವ ರಿಲಯನ್ಸ್ ಫೌಂಡೇಶನ್ನ ವಂತಾರಾ ವನ್ಯಜೀವಿ ಸಂರಕ್ಷಣೆ ಹಾಗೂ ಪಾಲನಾ ಕೇಂದ್ರಕ್ಕೆ 50 ಚಿರತೆಗಳನ್ನು ಕಳುಹಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯ ಅರಣ್ಯ ಸಚಿವ ಗಣೇಶ್ ನಾಯ್ಕ್ ಹೇಳಿದ್ದಾರೆ.
9 hours ago
Telangana Development: ಹೈದರಾಬಾದ್ನ ಹೊರವಲಯದಲ್ಲಿ ‘ವಿಶ್ವದಲ್ಲಿಯೇ ಅಸಾಧಾರಣ ನಗರ’ವನ್ನು ನಿರ್ಮಾಣ ಮಾಡುತ್ತೇವೆ, ಅಲ್ಲಿಗೆ ಇನಾಲ್ ಮಸ್ಕ್ ಸಹಿತ ವಿಶ್ವದ ಪ್ರಮುಖ ಉದ್ಯಮಿಗಳು ಭೇಟಿ ನೀಡಲಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.
10 hours ago
ಯುಪಿಎಸ್ಸಿ ಸಿವಿಲ್ ಸರ್ವಿಸ್ ರಿಸಲ್ಟ್: ಚಿಕ್ಕೋಡಿಯ ಕಿರಣ ಕಮತೆ ರಾಜ್ಯಕ್ಕೆ ಪ್ರಥಮ
11 hours ago
Global Oil Supply: ಪಶ್ಚಿಮ ಎಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಯನ್ನು ಸುಗಮಗೊಳಿಸುವ ಉದ್ದೇಶದಿಂದ, ಈಗಾಗಲೇ ಸಮುದ್ರ ಮಾರ್ಗದಲ್ಲಿ ಸಾಗಣೆ ಹಂತದಲ್ಲಿರುವ ರಷ್ಯಾ ತೈಲ ಖರೀದಿಗೆ ಭಾರತಕ್ಕೆ ‘ಅನುಮತಿ’ ನೀಡಲಾಗಿದೆ ಎಂದು ಅಮೆರಿಕ ಹೇಳಿದೆ.
11 hours ago
ಇರಾನ್ ಯುದ್ಧನೌಕೆ ‘ಐರಿಸ್ ಡೆನಾ’ ಮೇಲೆ ಅಮೆರಿಕ ದಾಳಿ ನಡೆಸಿ, ಮುಳುಗಿಸುವುದಕ್ಕೂ ಕೆಲ ದಿನ ಮುನ್ನ ಇರಾನಿನ ಮತ್ತೊಂದು ನೌಕಾ ಹಡಗಿಗೆ ಕೊಚ್ಚಿಯಲ್ಲಿ ತುರ್ತು ನಿಲುಗಡೆಗೆ ಭಾರತ ಅನುಮೋದನೆ ನೀಡಿತ್ತು ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
12 hours ago
Siddaramaiah Budget: ಗ್ಯಾರಂಟಿಗಳ ಭಾರವಿದ್ದರೂ ಅದರ ಹಂಗು ತೊರೆಯದೇ, ಯಾವುದೇ ಜನಪ್ರಿಯ ಘೋಷಣೆಗಳ ಮೊರೆ ಹೋಗದೇ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಪ್ರಮೇಯಗಳನ್ನು ಬಜೆಟ್ನಲ್ಲಿ ಮುಂದಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ
12 hours ago
Iran Leadership: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಅವರ ಪುತ್ರ ಮೊಜ್ತಾಬಾ ಖಮೇನಿ ಆಯ್ಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ. ಇರಾನ್ನಲ್ಲಿ ಶಾಂತಿ ತರುವ ವ್ಯಕ್ತಿ ಬೇಕಾಗಿದ್ದಾರೆ.
12 hours ago
Karnataka Toppers: ಯಾದಗಿರಿ ನಗರದ ಗಾಂಧಿ ವೃತ್ತದ ನಿವಾಸಿ. ಕಿರಾಣಿ ಅಂಗಡಿ ನಡೆಸುತ್ತಿದ್ದ ಬಸವರಾಜಪ್ಪ ಬಾಡದ ಹಾಗೂ ಗೃಹಿಣಿ ನಿರ್ಮಲಾ ಬಸವರಾಜಪ್ಪ ಪುತ್ರ ಸಂದೀಪ ಬಾಡದ ಅವರಿಗೆ 82ನೇ ರ್ಯಾಂಕ್ ಪಡೆದಿದ್ದಾರೆ. ಪ್ರಾರ್ಥಮಿಕ ಹಂತದಿಂದ ಪಿಯುವರೆಗೆ ಓದಿದರು.
12 hours ago
Casting Couch: ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕಾದ ಮೌನಿಯೆಂದೇ ಮಹಿಳೆಯನ್ನು ಭಾವಿಸುತ್ತಾ ಬಂದಿದ್ದೇವೆ. ಈ ರಾಜಿ ಅವಳ ಆಯ್ಕೆಯಲ್ಲದಿದ್ದರೂ, ಅವಳು ಸಾಮಾಜಿಕ ನಿರೀಕ್ಷೆಗಳ ಚೌಕಟ್ಟಿನೊಳಗೆ ಹೊಂದಿಕೊಂಡು ಬದುಕಬೇಕು ಎನ್ನುವುದು ಸಮಾಜದ ನಿರೀಕ್ಷೆಯಾಗಿದೆ.
13 hours ago
ದಾಖಲೆಯ 17ನೇ ಬಜೆಟ್ | ಪ್ರಗತಿಗೆ 11ಜಿ ವ್ಯಾಖ್ಯಾನ
13 hours ago
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಲ್ಲಿ ತಮ್ಮದೇ ದಾಖಲೆ ಮುರಿದು 16ನೇ ಬಜೆಟ್ ಅನ್ನು ಇಂದು (ಶುಕ್ರವಾರ, ಮಾರ್ಚ್ 7) ಮಂಡಿಸಿದ್ದಾರೆ.
13 hours ago
Floriculture Industry: ದೊಡ್ಡಬಳ್ಳಾಪುರ: ದೇಶದ ಪುಷ್ಪ ಕೃಷಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ ಫ್ಲವರ್ ಹಬ್ ಆಗಿ ಗುರುತಿಸಿಕೊಂಡಿದೆ. ಆದರೆ ಬಜೆಟ್ನಲ್ಲಿ ಪುಷ್ಪ ಕೃಷಿಗೆ ಸಂಬಂಧಿಸಿದಂತೆ ಒಂದೂ ಸಾಲು ಇಲ್ಲದಿರುವುದು ಹೂ ಬೆಳೆಗಾರರಲ್ಲಿ ಬೇಸರ ಮೂಡಿಸಿದೆ.
13 hours ago
Social Media Ban: ಕೋವಿಡ್ ಕಾಲಘಟ್ಟದ ನಂತರ ಮಕ್ಕಳಲ್ಲಿ ಹವ್ಯಾಸವಾಗಿರುವ ಮೊಬೈಲ್ ಗೀಳು ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ, 16 ವರ್ಷದ ಒಳಗಿನವರು ಸಾಮಾಜಿಕ ಜಾಲತಾಣ ಬಳಸುವುದನ್ನು ನಿರ್ಬಂಧಿಸಲು ಮುಂದಾಗಿದೆ.
13 hours ago
ಸೊರಗಿದ ನೀರಾವರಿ: ಗ್ರಾಮೀಣಭಿವೃದ್ಧಿಗೆ ₹176 ಕೋಟಿ ಕಡಿಮೆ
13 hours ago
Life Partner: ತನ್ನ ಸಂಗಾತಿಯ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮಹಿಳೆ, ಬಹುತೇಕ ಬಾರಿ ನೇಪಥ್ಯದಲ್ಲಿ ಉಳಿದುಬಿಡುವುದೇ ಹೆಚ್ಚು. ಅಂತಹ ಜೀವನ ಸಂಗಾತಿಗೊಂದು ಪುರುಷಾಭಿವಂದನೆ ಸಲ್ಲಬೇಕಲ್ಲವೇ? ಅಂತರಂಗ ಅರಿತು ಆಕೆಗೆ ಗೌರವ ನೀಡುವ ಕೆಲಸ ಆಗಬೇಕು.
13 hours ago
Karnataka Housing Schemes: ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬಿಎಲ್ಸಿ ಆಧಾರಿತ 1 ಲಕ್ಷ ಹೊಸ ಮನೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಸಹಾಯಧನವನ್ನು ₹3 ಲಕ್ಷದವರೆಗೆ ಹೆಚ್ಚಿಸಲಾಗಿದೆ.
13 hours ago
Women Rights: ಉತ್ತರಪ್ರದೇಶದ ಜಿಲ್ಲೆಯೊಂದರಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಮಗುವನ್ನು ಹೊರತೆಗೆಯಲು ಯತ್ನಿಸಿದ ಘಟನೆಯನ್ನು ಪತ್ರಿಕೆಗಳಲ್ಲಿ ಓದಿ ಮನಸ್ಸಿಗೆ ಖೇದವಾಯಿತು. ಈ ಘಟನೆಗಳು ಮಹಿಳೆಯರ ಶೋಷಣೆಗೆ ಸಾಕ್ಷಿ.
13 hours ago
‘ಸ್ಟಾರ್ಟ್–ಅಪ್’ ಸಂಸ್ಕೃತಿ ಬೆಳೆಸಲು 9 ಉತ್ಕೃಷ್ಟತಾ ಕೇಂದ್ರ
13 hours ago
ಭಾರತದ ಸನಿಹದಲ್ಲಿ ಇರುವ ರಷ್ಯಾ ತೈಲ ಹೊತ್ತ ಹಡಗುಗಳು
13 hours ago
Rural Development Budget: ಸ್ಥಳೀಯ ಸರ್ಕಾರ ಎನ್ನಿಸಿರುವ ಗ್ರಾಮಪಂಚಾಯಿತಿಗಳನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಹಲವು ಕಾರ್ಯಕ್ರಮ ಪ್ರಕಟಿಸಿದೆ.
13 hours ago
ಅನುದಾನದ ಭಾರಿ ನಿರೀಕ್ಷೆಯಲ್ಲಿದ್ದ ಐದು ನಗರ ಪಾಲಿಕೆಗಳಿಗೆ ‘ಮುನಿಸಿಪಲ್ ಬಾಂಡ್’ ಆಧಾರ; ಜಿಬಿಎಯಿಂದಲೇ ಬೃಹತ್ ಅಭಿವೃದ್ಧಿ ಕಾಮಗಾರಿ
13 hours ago
Karnataka Budget: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ
14 hours ago
Karnataka Budget: ಪಂಚಾಯಿತಿಗೆ ಗಾಂಧಿ ಹೆಸರು, ನರೇಗಾ ಬದಲಿಸಿದ್ದಕ್ಕೆ ಆಕ್ರೋಶ
15 hours ago
Karnataka Budget 2026: ತವರು ಮೈಸೂರು ಜಿಲ್ಲೆಗೆ ಹಲವು ಕೊಡುಗೆಗಳ ‘ಬಾಗಿನ’
16 hours ago
Mar 6
ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ನೀಡಿದ ಅಮೆರಿಕ
17 hours ago
ಇಂಡಿಯನ್ ಸೂಪರ್ ಲೀಗ್: ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಬಿಎಫ್ಸಿ
19 hours ago
T20 WC: ಜಿಯೊ ಹಾಟ್ಸ್ಟಾರ್ನಲ್ಲಿ IND vs ENG ಪಂದ್ಯಕ್ಕೆ 6.52 ಕೋಟಿ ವೀಕ್ಷಣೆ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ