Last Updated: 17 Dec 2025 8:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Karnataka Rent Amendment: ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ದಂಡದ ಪ್ರಮಾಣವನ್ನು ಹೆಚ್ಚಿಸುವ ಕರ್ನಾಟಕ ಬಾಡಿಗೆ ತಿದ್ದುಪಡಿ ಮಸೂದೆಗೆ ವಿಧಾನಸಭೆ ಮಂಗಳವಾರ ಅಸ್ತು ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
(23 hours ago)
30
ಬನಶಂಕರಿಯ ಇಟ್ಟುಮಡು ಬಳಿ ಘಟನೆ
(12 hours ago)
27
IPL 2026: RCB ಮಾಜಿ ಆಟಗಾರರೂ ಸೇರಿದಂತೆ ಯಾವ ತಂಡಕ್ಕೂ ಬೇಡವಾದವರ ಪಟ್ಟಿ ಇಲ್ಲಿದೆ
(10 hours ago)
25
Pakistan Army Deployment: ಗಾಜಾದ ಸ್ಥಿರೀಕರಣ ಪಡೆಗೆ ಸೇನೆ ಕಳುಹಿಸಲು ಟ್ರಂಪ್ ಒತ್ತಾಯಿಸಿದ್ದು, ಪಾಕಿಸ್ತಾನ ಸೇನಾಪತಿ ಮುನೀರ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸೇನೆ ಕಳುಹಿಸಿದರೆ ದೇಶೀಯ ಭದ್ರತೆಗೆ ಭೀತಿ ಎದುರಿದೆ.
(9 hours ago)
23
Health Department Alert: ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಜಿಬಿಎ ನಿಷೇಧಿಸಿದೆ.
(12 hours ago)
22
ನಮಸ್ಕಾರ ಬೆಂಗಳೂರು: RCB ಗೆ ಆಯ್ಕೆಯಾದ ವೆಂಕಟೇಶ್ ಅಯ್ಯರ್ ಮೊದಲ ಸಂದೇಶ
(5 hours ago)
20
Congress Protest: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ನಂತರ ಕಾಂಗ್ರೆಸ್ ಬುಧವಾರ ಪ್ರಧಾನ...
(8 hours ago)
17
IPL ಮಿನಿ ಹರಾಜು ಮುಕ್ತಾಯ: RCB ಸೇರಿ ಎಲ್ಲಾ ತಂಡಗಳ ಅಂತಿಮ ಪಟ್ಟಿ ಹೀಗಿದೆ
(9 hours ago)
17
US Travel Ban: ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಐದು ದೇಶಗಳನ್ನು ಮೂಲ ಪಟ್ಟಿಗೆ ಸೇರಿಸುವ ಮೂಲಕ ಪ್ರಯಾಣ ನಿಷೇಧವನ್ನು ವಿಸ್ತರಿಸಿದ್ದಾರೆ.
(12 hours ago)
17
ಫ್ರಾಂಚೈಸಿಗಳಿಗೆ ಬೇಡವಾದ ಮಯಂಕ್: ಬಿಡ್ನಲ್ಲಿ ಅಗರವಾಲ್ ಹೆಸರು ಕೂಗಿಲ್ಲ ಯಾಕೆ?
(8 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
ಉದಯವಾಣಿ
Btv ನ್ಯೂಸ್
News18 ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 17
ಟಿ–20 ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ
20 mins ago
Rahul Gandhi: ಎಂಎಸ್ಎಂಇಗಳ ಜೊತೆ ಸಂವಾದ ನಡೆಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಆರ್ಥಿಕತೆ ಪುನಃ ಎಂಎಸ್ಎಂಇಗಳ ಕೈಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಮೋದಿ ಸರ್ಕಾರದ ಏಕಸ್ವಾಮ್ಯತೆಯನ್ನು ಟೀಕಿಸಿದ್ದಾರೆ.
20 mins ago
Bihar Women Scheme Error: ಮಹಿಳೆಯರ ಖಾತೆಗೆ ವರ್ಗಾವಣೆಯಾಗಬೇಕಿದ್ದ ಬಿಹಾರ ಸರ್ಕಾರದ ‘ಮುಖ್ಯಮಂತ್ರಿ ಮಹಿಳಾ ರೋಜ್ಗಾರ್’ ಯೋಜನೆಯ ಹಣ ಪುರುಷರ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಹಣವನ್ನು ವಾಪಸ್ ಪಡೆಯುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
49 mins ago
cm Health: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು.
80 mins ago
ನಿನ್ನೆ IPL ಹರಾಜಿನಲ್ಲಿ ₹25.2 ಕೋಟಿ: ಇಂದು ಎರಡೇ ಬಾಲಿಗೆ ಡಕ್ ಔಟ್ ಆದ ಗ್ರೀನ್
80 mins ago
Vinod Prabhakar: ಮಾದೇವ ಚಿತ್ರದ ಯಶಸ್ಸಿನ ನಂತರ ವಿನೋದ್ ಪ್ರಭಾಕರ್ ಬಲರಾಮನ ದಿನಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಅವರ ಸಿನಿಮಾ ಕರಿಯರ್ನಲ್ಲೆ ಅತ್ಯಂತ ಶ್ರೇಷ್ಠ ಸಿನಿಮಾ ಎಂದಿದ್ದಾರೆ.
80 mins ago
Congress Protest: ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
80 mins ago
Suvarna Vidhana Soudha: ವಿಧಾನಮಂಡಲ ಚಳಿಗಾಲ ಅಧಿವೇಶನದ ಎಂಟನೇ ದಿನವಾದ ಬುಧವಾರವೂ ಸರಣಿ ಪ್ರತಿಭಟನೆಗಳಿಗೆ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆ ಸಾಕ್ಷಿಯಾಯಿತು. ವಿವಿಧ ಸಂಘಟನೆಯವರು ಧರಣಿ ಮಾಡಿ, ತಮ್ಮ ಹಕ್ಕೊತ್ತಾಯ ಮಂಡಿಸಿದರು.
80 mins ago
ಚುರುಮುರಿ: ತ್ಯಾಜ್ಯ ವ್ಯಾಜ್ಯ
110 mins ago
IPL Auction: ವೇಗಿಗಳ ಮೇಲೆ ದುಡ್ಡಿನ ಮಳೆ ಸುರಿಸಿದ KKR; 13 ಆಟಗಾರರ ಸೇರ್ಪಡೆ
110 mins ago
Ganike Soppu Palya: ಹಳ್ಳಿ ಭಾಗದಲ್ಲಿ ಮಾರುಕಟ್ಟೆಯಿಂದ ತರಕಾರಿ ತಂದು ಸಾಂಬಾರ್ ಮಾಡುವುದು ತುಂಬಾ ವಿರಳ. ವಿಶೇಷವಾಗಿ ಮಲೆನಾಡು ಭಾಗದ ಜನರು ಮನೆಯಲ್ಲೇ ತರಕಾರಿ, ಸೊಪ್ಪು ಬೆಳೆದು ಅಡುಗೆಗೆ ಬಳಸುತ್ತಾರೆ.
110 mins ago
ಆ್ಯಷಸ್ ಟೆಸ್ಟ್: ಅಲೆಕ್ಸ್–ಉಸ್ಮಾನ್ ಜೊತೆಯಾಟದ ಆಸರೆ
110 mins ago
ದಿನ ಭವಿಷ್ಯ: ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ
110 mins ago
Sanjay Nishad: ಮಹಿಳೆಯ ಹಿಜಾಬ್ ಎಳೆದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಉತ್ತರ ಪ್ರದೇಶ ಸಚಿವ ಸಂಜಯ್ ನಿಶಾದ್ ಅವರು ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
2 hours ago
ದೇಶಾದ್ಯಂತ 450 ಸರ್ಕಾರಿ ಸಂಸ್ಥೆ, ಯೋಜನೆ, ಕಟ್ಟಡಗಳಿಗೆ ಮಹಾತ್ಮನ ಹೆಸರಿತ್ತು
2 hours ago
ರವಿ ಬಿಷ್ಣೋಯಿಗೆ ₹7.20 ಕೋಟಿ; ರಾಜಸ್ಥಾನ ರಾಯಲ್ಸ್ ಅಂತಿಮ ತಂಡ ಹೀಗಿದೆ
2 hours ago
ಚಿನಕುರುಳಿ: ಬುಧವಾರ, 17 ಡಿಸೆಂಬರ್ 2025
3 hours ago
Hosapete Court: ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಮೂವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.
3 hours ago
ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಚಾಣಾಕ್ಷ ನಡೆ: ತಾರಾ ಆಟಗಾರ ಸೇರಿ ಐವರ ಖರೀದಿ
3 hours ago
MI Auction Strategy: ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೇವಲ ₹2.75 ಕೋಟಿ ಪರ್ಸ್ನೊಂದಿಗೆ ಭಾಗವಹಿಸಿದ್ದ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ ಸೇರಿ ಐವರು ಆಟಗಾರರನ್ನು ಚಾಣಾಕ್ಷವಾಗಿ ಖರೀದಿಸಿದೆ
3 hours ago
NDA Government: 2014ರ ನಂತರದಲ್ಲಿ ಗಾಂಧಿ ಹಾಗೂ ನೆಹರು ಹೆಸರುಗಳುಳ್ಳ ಕೆಲ ಯೋಜನೆಗಳ ಹೆಸರುಗಳನ್ನು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಬದಲಿಸಿದೆ. ಈ ಎಲ್ಲದರ ಕುರಿತು ದೇಶವ್ಯಾಪಿ ಟೀಕೆ ಹಾಗೂ ಪ್ರತಿಭಟನೆಗಳು ನಡೆಯುತ್ತಿವೆ.
3 hours ago
Dharwad Student Suicide: ಸ್ಪರ್ಧಾ ಪರೀಕ್ಷೆ ತಯಾರಿಗೆ ಬಂದಿದ್ದ ಯುವತಿ ಪಲ್ಲವಿ ಕಗ್ಗಲ್ (24) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅವಘಡ ಶಿವಗಿರಿ ಬಳಿ ನಸುಕಿನಲ್ಲಿ ನಡೆದಿದೆ. ಪಲ್ಲವಿ ಅವರು ಬಳ್ಳಾರಿ ಜಿಲ್ಲೆಯ ಡಿ.ಕಗ್ಗಲ್ ಗ್ರಾಮದವರು.
3 hours ago
CSK Mini Auction: ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯದ ದೃಷ್ಟಿಯಿಂದ ಯುವ ಹಾಗೂ ಅನುಭವಿಗಳ ಸಮತೋಲನದ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ
4 hours ago
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನೆ ಸಭೆ
4 hours ago
Dharwad Student Suicide: ಸ್ಪರ್ಧಾ ಪರೀಕ್ಷೆ ತಯಾರಿಗೆ ಬಂದಿದ್ದ ಯುವತಿ ಪಲ್ಲವಿ ಕಗ್ಗಲ್ (24) ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಅವಘಡ ಶಿವಗಿರಿ ಬಳಿ ನಸುಕಿನಲ್ಲಿ ನಡೆದಿದೆ. ಪಲ್ಲವಿ ಅವರು ಬಳ್ಳಾರಿ ಜಿಲ್ಲೆಯ ಡಿ.ಕಗ್ಗಲ್ ಗ್ರಾಮದವರು.
4 hours ago
IPL Auction 2026 | ಜ್ಯೂ. ಜಡೇಜ, ಧೋನಿ ಸೇರಿ CSK ಹೊಸ ತಂಡದ ಪಟ್ಟಿ ಹೀಗಿದೆ
4 hours ago
Goa Fire Investigation: ಗೋವಾದ ಬರ್ಚ್ ಬೈ ರೋಮಿಯೊ ಲೇನ್ ನೈಟ್ಕ್ಲಬ್ನಲ್ಲಿ ಡಿಸೆಂಬರ್ 6ರಂದು ಸಂಭವಿಸಿದ ಅಗ್ನಿದುರಂತಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಲೂಥ್ರಾ ಸಹೋದರರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
4 hours ago
AI Deepfake Misuse: ಇತ್ತೀಚೆಗೆ ಸಾಮಾಜಿಕ ಮಧ್ಯಮದಲ್ಲಿ ಎಐ ತಂತ್ರಜ್ಞಾನ ಬಳಸಿಕೊಂಡು ನಟ–ನಟಿಯರ ಫೋಟೊಗಳನ್ನು ದುರ್ಬಳಕೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ನಟಿಯರು ಮಾತನಾಡಿದ್ದಾರೆ.
4 hours ago
Harshika Poonacha Interview: ಹೆಣ್ಣು ಮಗುವಿನ ತಾಯಿಯಾಗಿರುವ ಹರ್ಷಿಕಾ ಪೂಣಚ್ಚ ತಾಯ್ತನದ ಸಂಭ್ರದಲ್ಲಿದ್ದಾರೆ. ‘ಪ್ರಜಾವಾಣಿ ಡಿಜಿಟಲ್’ ನೊಂದಿಗೆ ಅವರು, 2025ರ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಲೇ, ಹೊಸ ವರ್ಷದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
4 hours ago
Sabarimala Temple Theft ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಆರು ಮಂದಿ ಬಂಧನವಾಗಿದೆ.
5 hours ago
ನಮಸ್ಕಾರ ಬೆಂಗಳೂರು: RCB ಗೆ ಆಯ್ಕೆಯಾದ ವೆಂಕಟೇಶ್ ಅಯ್ಯರ್ ಮೊದಲ ಸಂದೇಶ
5 hours ago
ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು
5 hours ago
Indian Cricket Update: ಪುಣೆಯಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ಆಡಿದ ಬಳಿಕ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಆದಿತ್ಯ ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
5 hours ago
Homebound Oscar Entry: ಜಾನ್ವಿ ಕಪೂರ್ ನಟನೆಯ 'ಹೋಮ್ಬೌಂಡ್' ಚಿತ್ರವು 2026ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಸಿನಿಮಾ’ ವಿಭಾಗದಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
6 hours ago
ಬುಧವಾರದ ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯ ಭಾರಿ ಏರಿಳಿತಕ್ಕೆ ಸಾಕ್ಷಿಯಾಗಿದೆ. ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ವಿದೇಶಿ ನಿಧಿಯ ಹೊರಹರಿವು ಚೇತರಿಕೆಗೆ ಕಾರಣವಾಗಿದೆ.
7 hours ago
Delhi AQI: ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಶೇ 50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
7 hours ago
Narendra Modi Honour: ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಯನ್ನು ಅಬಿಯ್ ಅಹ್ಮದ್ ಅಲಿ ಅವರು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಗೆ ಅಡಿಸ್ ಅಬಬಾದಲ್ಲಿ ನೀಡಿದರು.
7 hours ago
ಫ್ರಾಂಚೈಸಿಗಳಿಗೆ ಬೇಡವಾದ ಮಯಂಕ್: ಬಿಡ್ನಲ್ಲಿ ಅಗರವಾಲ್ ಹೆಸರು ಕೂಗಿಲ್ಲ ಯಾಕೆ?
8 hours ago
Mayank Agarwal IPL: ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಕರ್ನಾಟಕದ ಬ್ಯಾಟರ್ ಮಯಂಕ್ ಅಗರವಾಲ್ ಹೆಸರು ಇದ್ದರೂ ಫ್ರಾಂಚೈಸಿಗಳು ಆಸಕ್ತಿ ತೋರದ ಕಾರಣ ಅವರ ಹೆಸರು ಬಿಡ್ಗೆ ಬಂದಿಲ್ಲ ಎಂಬುದರ ಹಿಂದಿನ ಕಾರಣಗಳು ಇಲ್ಲಿವೆ
8 hours ago
Messi: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ, ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
8 hours ago
IPL 2026 ರಾಹುಲ್, ಪಡಿಕ್ಕಲ್ ಸೇರಿ 9 ಕನ್ನಡಿಗರು; ಯಾರು, ಯಾವ ತಂಡದಲ್ಲಿದ್ದಾರೆ?
8 hours ago
Congress Protest: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ನಂತರ ಕಾಂಗ್ರೆಸ್ ಬುಧವಾರ ಪ್ರಧಾನ...
8 hours ago
Rashmika Mandanna Sri Lanka Trip: ಸದಾ ಸಿನಿಮಾ ಕೆಲಸದಲ್ಲಿ ಸಕ್ರೀಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕೊಂಚ ವಿರಾಮ ತೆಗೆದುಕೊಂಡಿದ್ದು, ಸ್ನೇಹಿತೆಯರ ಜತೆ ಶ್ರೀಲಂಕಾ ಪ್ರವಾಸದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
8 hours ago
ಭಾರತ ಪ್ರವಾಸದ ಬಳಿಕ ಫುಟ್ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಹೇಳಿದ್ದಿಷ್ಟು
8 hours ago
IPL ಮಿನಿ ಹರಾಜು ಮುಕ್ತಾಯ: RCB ಸೇರಿ ಎಲ್ಲಾ ತಂಡಗಳ ಅಂತಿಮ ಪಟ್ಟಿ ಹೀಗಿದೆ
9 hours ago
Pakistan Army Deployment: ಗಾಜಾದ ಸ್ಥಿರೀಕರಣ ಪಡೆಗೆ ಸೇನೆ ಕಳುಹಿಸಲು ಟ್ರಂಪ್ ಒತ್ತಾಯಿಸಿದ್ದು, ಪಾಕಿಸ್ತಾನ ಸೇನಾಪತಿ ಮುನೀರ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸೇನೆ ಕಳುಹಿಸಿದರೆ ದೇಶೀಯ ಭದ್ರತೆಗೆ ಭೀತಿ ಎದುರಿದೆ.
9 hours ago
Ugraayudham Film: ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಶ್ರೀಮುರಳಿ ಅವರು ಇಂದು ಡಬಲ್ ಸಂಭ್ರಮದಲ್ಲಿದ್ದಾರೆ. ಇಂದು ನಟ ಶ್ರೀಮುರಳಿ ಅವರ ಜನ್ಮ ದಿನವಾಗಿದ್ದು, ಅವರ ಮುಂದಿನ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗುತ್ತಿದೆ.
9 hours ago
IPL Teams Squad: ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಾಗಿ ಇಲ್ಲಿ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಕಾಮರೂನ್ ಗ್ರೀನ್ ಸೇರಿದಂತೆ ಹಲವರು ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದಾರೆ. ಎಲ್ಲಾ ತಂಡಗಳು ಸಮತೋಲನದ ಅಂತಿಮ ತಂಡಗಳನ್ನು ರಚಿಸಿವೆ.
9 hours ago
IPL Auction: ಒಂದೇ ಪಂದ್ಯದಲ್ಲಿ 52 ಸಿಕ್ಸರ್ ಸಿಡಿಸಿದ್ದ ಛಿಕಾರ ಅನ್ಸೋಲ್ಡ್!
9 hours ago
Skilled Migration Issue: ಹಾವೇರಿ: 108 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ನದಿ ನೀರು, ವಿದ್ಯುತ್ ಸೌಲಭ್ಯಗಳಿದ್ದರೂ ಉದ್ಯಮಗಳ ಕೊರತೆಯಿಂದ ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಿ ವಿದ್ಯಾವಂತರ ವಲಸೆ ಮುಂದುವರಿದಿದೆ.
9 hours ago
ವಿಜಯನಗರ ಡಿಎಚ್ಒ ಬಳಿ ₹4.89 ಕೋಟಿ ಮೌಲ್ಯದ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಪತ್ತೆ
10 hours ago
IPL 2026: RCB ಮಾಜಿ ಆಟಗಾರರೂ ಸೇರಿದಂತೆ ಯಾವ ತಂಡಕ್ಕೂ ಬೇಡವಾದವರ ಪಟ್ಟಿ ಇಲ್ಲಿದೆ
10 hours ago
Campus Violence: ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಶಂಕಿತನು ಓಡಾಡುತ್ತಿರುವ ದೃಶ್ಯವಿರುವ ವಿಡಿಯೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
10 hours ago
Bengal Politics: ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದ ವೇಳೆ ದಾಂದಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಕೆಗಳು ಹೆಚ್ಚಿದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಸಚಿವ ಅರೂಪ್ ಬಿಸ್ವಾಸ್ ಅವರು ಮಂಗಳವಾರ ಕ್ರೀಡಾ ಖಾತೆಯ ಜವಾಬ್ದಾರಿಯನ್ನು ತೊರೆದಿದ್ದಾರೆ.
12 hours ago
IPL 2026: ₹2.75 ಕೋಟಿ ಇಟ್ಟುಕೊಂಡು ₹25 ಕೋಟಿಯ ಆಟಗಾರನಿಗೆ ಬಿಡ್ ಮಾಡಿದ ಮುಂಬೈ!
12 hours ago
ಬನಶಂಕರಿಯ ಇಟ್ಟುಮಡು ಬಳಿ ಘಟನೆ
12 hours ago
US Travel Ban: ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಐದು ದೇಶಗಳನ್ನು ಮೂಲ ಪಟ್ಟಿಗೆ ಸೇರಿಸುವ ಮೂಲಕ ಪ್ರಯಾಣ ನಿಷೇಧವನ್ನು ವಿಸ್ತರಿಸಿದ್ದಾರೆ.
12 hours ago
Health Department Alert: ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಜಿಬಿಎ ನಿಷೇಧಿಸಿದೆ.
12 hours ago
Cyber Security Measures: ಭಾರತದ ಸಿಲಿಕಾನ್ ವ್ಯಾಲಿ ಹಿರಿಮೆಯ ಬೆಂಗಳೂರು ಡಿಜಿಟಲ್ ವಂಚನೆಗಳ ಕುಖ್ಯಾತಿಯನ್ನೂ ಪಡೆಯುತ್ತಿದೆ. ಡಿಜಿಟಲ್ ವಹಿವಾಟಿನ ವ್ಯಾಪಕತೆ ಅಪರಾಧ ಪ್ರಕರಣಗಳಿಗೆ ಅವಕಾಶ ಕಲ್ಪಿಸಿದೆ.
12 hours ago
Rupee vs Dollar: ಹಿಂದೊಮ್ಮೆ ರೂಪಾಯಿ ಕುಸಿತವನ್ನು ಅಸ್ಥಿರತೆಯ ರೂಪದಲ್ಲಿ ವಿಶ್ಲೇಷಿಸಿದ್ದವರು, ಈಗಿನ ತೀವ್ರ ಕುಸಿತವನ್ನು ‘ಒಳ್ಳೆಯ ಲಕ್ಷಣ’ದ ರೂಪದಲ್ಲಿ ಕಾಣುತ್ತಿದ್ದಾರೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ