Last Updated: 27 May 2026 3:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
IndiGo Pilot: ರಾತ್ರಿ ಸಮಯದಲ್ಲಿ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯ ಆಕಾಶ ವೀಕ್ಷಣೆಯ ಅಪರೂಪದ ವಿಡಿಯೊವೊಂದನ್ನು ಇಂಡಿಗೊ ಏರ್ಲೈನ್ಸ್ ಪೈಲಟ್ ಹಂಚಿಕೊಂಡಿದ್ದಾರೆ.
(17 hours ago)
40
ಜಪಾನ್ನಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಮೋಡಿ
(22 hours ago)
36
ಆಪ್ತ ಸಚಿವರ ದಂಡಿನೊಂದಿಗೆ ಸಿ.ಎಂ. ದೆಹಲಿಗೆ ದೌಡು | ಪ್ರತ್ಯೇಕ ವಿಮಾನದಲ್ಲಿ ರಾಜಧಾನಿಗೆ ಡಿಕೆಶಿ
(19 hours ago)
20
ವಿಶ್ರಾಂತ ಕುಲಪತಿ, ನಿವೃತ್ತ ಪ್ರಭಾರ ಹಣಕಾಸು ನಿಯಂತ್ರಣಾಧಿಕಾರಿ ಸೇರಿ ಆರು ಜನರ ಬಂಧನ
(17 hours ago)
18
Bollywood Actor: ಬಾಲಿವುಡ್ ನಟ ರಣವೀರ್ ಸಿಂಗ್ ಮಂಗಳವಾರ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
(13 hours ago)
17
AIADMK ಮೂವರು ಶಾಸಕರ ರಾಜೀನಾಮೆ: CM ವಿಜಯ್ ನೇತೃತ್ವದ ಟಿವಿಕೆ ಸೇರ್ಪಡೆ ಸಾಧ್ಯತೆ?
(18 hours ago)
17
Supreme Court Review: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ವಜಾಗೊಳಿಸಿದೆ. 177 ಟಿಎಂಸಿ ನೀರು ಬಿಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರವು ಈಗ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಮಾಡುತ್ತಿದೆ.
(11 hours ago)
16
Stock Market Report: ಭಾರತವನ್ನೇ ಹಿಂದಿಕ್ಕಿದ ತೈವಾನ್, ಜಗತ್ತಿನ ಐದನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
(14 hours ago)
16
ರಾಜಸ್ಥಾನ ರಾಯಲ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರೇ ನಟ ಅರ್ಜುನ್ ಕಪೂರ್?
(13 hours ago)
15
ಕ್ವಾಲಿಫೈಯರ್–1: ಕಿಂಗ್ vs ಪ್ರಿನ್ಸ್ ಕದನದಲ್ಲಿ ಗೆಲ್ಲೋದು ಯಾರು?
(16 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 26
Siddaramaiah Resignation: ಅಂತೂ ಇಂತೂ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಹಸನಕ್ಕೆ ತೆರೆಬಿದ್ದಂತೆ ಕಾಣುತ್ತಿದೆ. ಹೈಕಮಾಂಡ್ನ ಬಹುತೇಕ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ನಿಂತಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಸೂಚಿಸಿದ್ದಾರೆ.
116 mins ago
ಭಾರತ-ಪಾಕಿಸ್ತಾನ ಗಡಿಯ ಆಕಾಶ ವೀಕ್ಷಣೆಯ ಅಪರೂಪದ ವಿಡಿಯೊ ಹಂಚಿದ ಇಂಡಿಗೊ ಪೈಲಟ್
2 hours ago
IPL 2026 RR vs SRH Eliminator: ಬ್ಯಾಟಿಂಗ್ ಬಲಶಾಲಿಗಳ ಜಿದ್ದಾಜಿದ್ದಿ
3 hours ago
ಎಲಿಮಿನೇಟರ್ ಇಂದು: ಸನ್ರೈಸರ್ಸ್– ರಾಜಸ್ಥಾನ ರಾಯಲ್ಸ್ ಹಣಾಹಣಿ
3 hours ago
Illegal Migration India: ಅಕ್ರಮ ವಲಸೆ ಮತ್ತು ಇತರೆ ಅಸ್ವಾಭಾವಿಕ ಕಾರಣಗಳಿಂದ ದೇಶದ ಜನಸಂಖ್ಯೆಯ ಸ್ವರೂಪದಲ್ಲಾಗಿರುವ ಬದಲಾವಣೆಗಳ ಕುರಿತು ‘ವೈಜ್ಞಾನಿಕ ಅಧ್ಯಯನ’ ನಡೆಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿದೆ.
3 hours ago
ಮೃತರನ್ನು ಫಲಾನುಭವಿ ಪಟ್ಟಿಯಿಂದ ಕೈಬಿಡಲು ಸರ್ಕಾರದ ಕ್ರಮ
3 hours ago
Karnataka AI Hub: ‘ಕರ್ನಾಟಕವನ್ನು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಹಬ್ ಮಾತ್ರವಲ್ಲ, ಎಐನ ಸಕ್ರಿಯ ಆಡಳಿತ ರಾಜ್ಯವನ್ನಾಗಿ ರೂಪಿಸುವುದು ನಮ್ಮ ಉದ್ದೇಶ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
3 hours ago
Gir National Park Lions: ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಎರಡು ಸಿಂಹದ ಮರಿಗಳು ಹಾಗೂ ಮೂರು ಸಿಂಹಗಳು ಮೃತಪಟ್ಟಿವೆ. ಸಿಂಹದ ಮರಿಗಳು ಬೆಬೆಸಿಯಾ ವೈರಾಣು ಸೋಂಕಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
3 hours ago
ಸಿಸಿಬಿ– ಜೀವನ್ ಬಿಮಾ ನಗರ ಪೊಲೀಸರ ಕಾರ್ಯಾಚರಣೆ
3 hours ago
RCB Into IPL 2026 Final: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷವೂ ಫೈನಲ್ಗೆ ಲಗ್ಗೆ ಇಟ್ಟಿತು.
3 hours ago
‘ಬಿಜೆಪಿಗೆ ವಾಪಸ್ ಬರುತ್ತೇನೋ ಇಲ್ಲವೊ ಗೊತ್ತಿಲ್ಲ. ಆದರೆ, ರಾಜ್ಯಕ್ಕೆ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವಿದೆ. ಮುಲಾಜಿಲ್ಲದೇ ಹೊಸ ಪಕ್ಷ ಕಟ್ಟುತ್ತೇನೆ. ಮುಂದಿನ ಸರ್ಕಾರದಲ್ಲಿ ಪ್ರಮುಖ ಪಾತ್ರವಹಿಸುತ್ತೇನೆ’ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
3 hours ago
IPL 2026| ರಜತ್ ರೌದ್ರಾವತಾರಕ್ಕೆ ಬಸವಳಿದ ಟೈಟನ್ಸ್: ಫೈನಲ್ಗೆ ಲಗ್ಗೆ ಇಟ್ಟ RCB
3 hours ago
ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಐಪಿಎಲ್ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 254 ರನ್ಗಳ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಗುಜರಾತ್ ಟೈಟನ್ಸ್ಗೆ 255 ರನ್ಗಳ ಗುರಿ ನೀಡಿದೆ.
5 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಮೇ 26, 2026
5 hours ago
RCB vs GT Qualifier 1: ನಾಯಕ ಪಾಟಿದಾರ್ ಅಬ್ಬರ; ಗುಜರಾತ್ಗೆ 255 ರನ್ ಗುರಿ
5 hours ago
ಕಾಮನ್ವೆಲ್ತ್ ಚೆಸ್: ಇನಿಯರ್ ಪನೀರ್ಸೆಲ್ವಂಗೆ 2 ಪ್ರಶಸ್ತಿ
7 hours ago
ನಾರ್ವೆ ಚೆಸ್ ಟೂರ್ನಿ: ಪ್ರಜ್ಞಾನಂದ, ಗುಕೇಶ್ಗೆ ‘ಆರ್ಮ್ಗೆಡನ್’ ಗೆಲುವು
7 hours ago
ಕಾಮನ್ವೆಲ್ತ್ ಚೆಸ್: 3 ಚಿನ್ನ ಗೆದ್ದು ಮಿಂಚಿದ ನಕ್ಷತ್ರ
7 hours ago
ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಸಿಂಧು, ಸಾತ್ವಿಕ್–ಚಿರಾಗ್ ಮುನ್ನಡೆ
7 hours ago
ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ನ ಕ್ಯಾಲಿಫೈಯರ್–1ರ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
7 hours ago
ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ನ ಕ್ಯಾಲಿಫೈಯರ್–1ರ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಫೀಲ್ಡಿಂಗ್ ಮಾಡಿಕೊಂಡಿದೆ.
8 hours ago
Shivraj Singh Chouhan: ಕೇಂದ್ರ ಸಚಿವರ ಪುಸ್ತಕ ಬಿಡುಗಡೆ ಮಾಡಿದ ದೇವೇಗೌಡರು 2006ರ ಸರ್ದಾರ್ ಸರೋವರ ಯೋಜನೆ ಸಭೆಯನ್ನು ಸ್ಮರಿಸಿದರು. 2019 ರಲ್ಲಿ ತಾವೂ ಸಹ ಆ ಅಣೆಕಟ್ಟಿಗೆ ಭೇಟಿ ನೀಡಿದ್ದಾಗಿ ಈ ವೇಳೆ ತಿಳಿಸಿದರು.
8 hours ago
RCB vs GT Qualifier 1: ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ
8 hours ago
Hampi Elephant: ಹಂಪಿಯ 36 ವರ್ಷದ ಲಕ್ಷ್ಮಿ ಆನೆ ಕಾಲು ಬಿರುಕು ಮತ್ತು ಚರ್ಮದ ಗಂಟಿನ ಚಿಕಿತ್ಸೆಗಾಗಿ ಬುಧವಾರ ಕೋಲಾರಕ್ಕೆ ರವಾನೆಯಾಗಲಿದ್ದು, ಗುಣಮುಖವಾದ 3 ತಿಂಗಳ ನಂತರ ಮರಳುವ ಭರವಸೆಯನ್ನು ಡಿಸಿ ಕವಿತಾ ಮನ್ನಿಕೇರಿ ನೀಡಿದ್ದಾರೆ.
8 hours ago
Marco Rubio hints at peace: ಹಾರ್ಮುಜ್ ಜಲಸಂಧಿಯ ಸಾಗಣೆ ಪುನರಾರಂಭ ಮತ್ತು ಪರಮಾಣು ವಿಷಯಗಳ ಚರ್ಚೆಗೆ ಸಂಧಾನಕಾರರಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಫೆಬ್ರುವರಿ 28ರಿಂದ ಆರಂಭವಾದ ಈ ಸಂಘರ್ಷದಿಂದ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ.
8 hours ago
Waste Management: ಅಯ್ಯನಕೆರೆಗೆ ಹಣ್ಣು ತರಕಾರಿ ಸುರಿಯುತ್ತಿದ್ದ ನಸೀರ್ ಎಂಬುವವರಿಗೆ ನಗರಸಭೆ ಎಂಜಿನಿಯರ್ ಅಮರೇಶ್ 500 ರೂಪಾಯಿ ದಂಡ ವಿಧಿಸಿದ್ದು, ಚೆಲ್ಲಿದ್ದ ಕಸವನ್ನು ಆತನಿಂದಲೇ ಮರಳಿ ಆಟೋಗೆ ತುಂಬಿಸಲಾಗಿದೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 26 ಮೇ 2026
9 hours ago
ಅತ್ಯಧಿಕ ಬಾರಿ ತಂಡವನ್ನು ಪ್ಲೇಆಫ್ಗೆ ಮುನ್ನಡೆಸಿದ ನಾಯಕರು: ಅಗ್ರಸ್ಥಾನದಲ್ಲಿ ಮಹಿ
9 hours ago
Chittara Awards: ಕನ್ನಡ ಚಿತ್ರರಂಗದದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ‘ಚಿತ್ತಾರ ಅವಾರ್ಡ್ಸ್‘ ನೀಡುವ ಮೂಲಕ ಅವರನ್ನು ಗೌರವಿಸಲಾಗುತ್ತದೆ.
9 hours ago
ಚಿನಕುರುಳಿ ಕಾರ್ಟೂನು: ಮಂಗವಾರ, ಮೇ 26, 2026
9 hours ago
ಚುರುಮುರಿ: ದೇವರ ಆಟ
9 hours ago
Sanchith Sanjeev: ಮೈಸೂರು ಹಿನ್ನೆಲೆಯ ಈ ಕ್ರೈಂ ಥ್ರಿಲ್ಲರ್ ಜೂನ್ 5 ರಂದು ತೆರೆಕಾಣಲಿದ್ದು, ಭಾವನಾ ರಾಮಣ್ಣ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತವಿರುವ ಚಿತ್ರವು ಜೈಲು ಸೇರುವ ಪ್ರಶಾಂತ್ ಕಥೆಯಾಗಿದೆ.
9 hours ago
ಕಾಕ್ರೋಚ್ ಜನತಾ ಪಾರ್ಟಿಗೆ ಮಮತಾ ಬ್ಯಾನರ್ಜಿ, ಅಭಿಷೇಕ್ ಬೆಂಬಲ
9 hours ago
ವಿರಾಟ್ ಜೊತೆಗಿನ ರೀಲ್ಸ್ ಸೇರಿ 200ಕ್ಕೂ ಅಧಿಕ ಪೋಸ್ಟ್ ಡಿಲೀಟ್ ಮಾಡಿದ ಅರ್ಶದೀಪ್..
9 hours ago
Rupee Value Drop: ಮುಂಬೈ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 95.73ಕ್ಕೆ ಕುಸಿದಿದ್ದು, ಸೆನ್ಸೆಕ್ಸ್ 479 ಅಂಶಗಳಷ್ಟು ಇಳಿಕೆಯಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
10 hours ago
Hard Disk Theft: ಮುಂಬೈ: ಬಾಲಿವುಡ್ನ ಸಿನಿಮಾ ನಿರ್ಮಾಪಕರಾದ ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಪ್ರೊಡಕ್ಷನ್ ಕಚೇರಿಯಲ್ಲಿ ಇರಿಸಿದ್ದ ಇನ್ನೂ ಬಿಡುಗಡೆಯಾದ ಸಿನಿಮಾಗಳ ಕ್ಲಿಪ್ಗಳು, ವೆಬ್
10 hours ago
FIFA World Cup 2026: ಅಸ್ಸಾಂ ಮೂಲದ ಗೀತಿಕಾ ತಾಲ್ಲೂಕುದಾರ್ ಸತತ ಮೂರನೇ ಬಾರಿ ಪತ್ರಿಕಾ ಛಾಯಾಗ್ರಾಹಕಿ ಫಿಫಾಗೆ ಆಯ್ಕೆಯಾಗಿದ್ದಾರೆ. ಸಿಯೋಲ್ ವಿಶ್ವವಿದ್ಯಾಲಯದ ಪದವೀಧರೆಯಾದ ಇವರು ಈ ಹಿಂದೆ ಟೋಕಿಯೊ ಒಲಿಂಪಿಕ್ಸ್ ಮತ್ತು ಐಪಿಎಲ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
10 hours ago
Homemade Lassi Recipe: ಮಿಕ್ಸರ್ನಲ್ಲಿ ಕತ್ತರಿಸಿದ ಹಣ್ಣುಗಳೊಂದಿಗೆ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿ ಬೆರೆಸಿ ರುಬ್ಬಿಕೊಳ್ಳಿ. ನಂತರ ಪುದೀನಾ ಎಲೆಗಳಿಂದ ಅಲಂಕರಿಸಿ ಈ ಪೌಷ್ಟಿಕ ಪಾನೀಯವನ್ನು ಸವಿಯಿರಿ.
10 hours ago
ಈ ಐವರು ಆಟಗಾರರೇ ನಿರ್ಧರಿಸುತ್ತಾರೆ RCB vs GT ಪಂದ್ಯದ ಸೋಲು–ಗೆಲುವು
10 hours ago
IPL 2026 Qualifier 1: ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಯಿ ಸುದರ್ಶನ್, ಭುವನೇಶ್ವರ ಕುಮಾರ್ ಸೇರಿ ಪ್ರಮುಖ ಆಟಗಾರರ ಪ್ರದರ್ಶನವು ಉಭಯ ತಂಡಗಳ ಭವಿಷ್ಯ ನಿರ್ಧರಿಸಲಿವೆ.
10 hours ago
Supreme Court PIL: ಬಕ್ರೀದ್ ಹಿನ್ನೆಲೆ ಸತೀಶ್ ಕುಮಾರ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಸೂರ್ಯ ಕಾಂತ್ ಪೀಠ ತಿರಸ್ಕರಿಸಿದ್ದು, ಪ್ರತಿ ರಾಜ್ಯದ ಕಸಾಯಿಖಾನೆಗಳ ನಿಯಂತ್ರಣಕ್ಕೆ ಮಾರ್ಗಸೂಚಿ ಕೋರಿದ ಮನವಿ ಇದಾಗಿತ್ತು.
11 hours ago
Supreme Court Review: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ವಜಾಗೊಳಿಸಿದೆ. 177 ಟಿಎಂಸಿ ನೀರು ಬಿಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರವು ಈಗ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಮಾಡುತ್ತಿದೆ.
11 hours ago
Sneha Manjunath: ಕಿರುತೆರೆ ಲೋಕದಲ್ಲಿ ಈಗ ಧಾರಾವಾಹಿಗಳದ್ದೇ ಕಾರುಬಾರು. ಹಲವು ಕಥೆಗಳು, ವಿಭಿನ್ನ ಪಾತ್ರಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ತಮ್ಮದೇ ಮನೆಯ ಕಥೆ ಎನ್ನುವಂತೆ ಕನ್ನಡಿಗರು ಅಪ್ಪಿಕೊಂಡಿದ್ದಾರೆ.
11 hours ago
Annapurna Scheme West Bengal: ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ 'ಅನ್ನಪೂರ್ಣ ಯೋಜನೆ'ಯ ಅರ್ಜಿ ವಿತರಣೆ ನಾಳೆಯಿಂದ (ಬುಧವಾರ) ಆರಂಭವಾಗಲಿದೆ. ಈ ಮೂಲಕ ಮಹಿಳೆಯರ ಖಾತೆಗೆ ಮಾಸಿಕ ₹3000 ಜಮೆಯಾಗಲಿದೆ.
11 hours ago
Ebola Virus: ಕಾಂಗೊ ಮತ್ತು ಉಗಾಂಡದಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಮಾರ್ಗಸೂಚಿ ಪ್ರಕಟಿಸಿದೆ. ವಿದೇಶದಿಂದ ಬಂದ 21 ದಿನಗಳಲ್ಲಿ ರೋಗಲಕ್ಷಣ ಕಂಡರೆ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.
11 hours ago
First Indian ICS Officer: ಸತ್ಯೇಂದ್ರನಾಥ ಟ್ಯಾಗೋರ್ ಅವರು ಐಸಿಎಸ್ ಪರೀಕ್ಷೆಯನ್ನು 1863 ರಲ್ಲಿ ಲಂಡನ್ನಲ್ಲಿ ಈ ಪರೀಕ್ಷೆ ಎದುರಿಸಿದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿದ ಇವರು 1864 ರಲ್ಲಿ ಅಧಿಕೃತವಾಗಿ ಸೇವೆಗೆ ಸೇರ್ಪಡೆಗೊಂಡರು.
11 hours ago
Mallikarjun Kharge News: ಮೋದಿಯವರು ಅಧಿಕಾರ ವಹಿಸಿಕೊಂಡಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ನೂರಾ ಎಂಟು ಡಾಲರ್ ಇತ್ತು. ಪ್ರಸ್ತುತ ಪೆಟ್ರೋಲ್ ಶೇಕಡಾ ನಲವತ್ತೆರಡು ಪಾಯಿಂಟ್ ಎಂಟರಷ್ಟು ತುಟ್ಟಿಯಾಗಿದೆ ಎಂದು ಖರ್ಗೆ ಖಂಡಿಸಿದ್ದಾರೆ.
11 hours ago
Baramulla MP: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಜೈಲಿನಲ್ಲಿರುವ ಬಾರಾಮುಲ್ಲಾದ ಸಂಸದ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
11 hours ago
Photos: ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು ಇಲ್ಲಿವೆ
12 hours ago
Aadhaar Biometric: ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ನ ಬಿಕ್ಕಟ್ಟು ಉಂಟಾಗಿದೆ. ಈ ನಡುವೆ ದೇಶದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊಸದೊಂದು ಆದೇಶ ಜಾರಿ ಮಾಡಿದೆ.
12 hours ago
Kalahandi Septic Tank Death: ನಿರ್ಮಾಣ ಹಂತದ ಸೆಪ್ಟಿಕ್ ಟ್ಯಾಂಕ್ನಲ್ಲಿ(ಮಲದ ಗುಂಡಿ) ಉಸಿರುಗಟ್ಟಿ 6 ಮಂದಿ ಮೃತಪಟ್ಟಿರುವ ಘಟನೆ ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ನಡೆದಿದೆ.
12 hours ago
IPL 2026 Qualifier: ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ಆರ್ಸಿಬಿ ಸೆಣಸಲಿದ್ದು, ವಿರಾಟ್ ಕೊಹ್ಲಿ ಪ್ಲೇ ಆಫ್ ಪಂದ್ಯಗಳ ಒಟ್ಟು 17 ಇನಿಂಗ್ಸ್ಗಳಲ್ಲಿ ಕೇವಲ 26.4 ರ ಸರಾಸರಿ ಹೊಂದಿದ್ದಾರೆ.
12 hours ago
ಲೀಗ್ನಲ್ಲಿ ಅಬ್ಬರ, ಪ್ಲೇ ಆಫ್ ಪಂದ್ಯಗಳಲ್ಲಿ ಮಂಕು: ಹೀಗಿದೆ ಕಿಂಗ್ ಕೊಹ್ಲಿ ದಾಖಲೆ
12 hours ago
NEET Student Suicides: ವೈದ್ಯಕೀಯ ಪ್ರವೇಶ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಪೈಕಿ ಕಳೆದ ಐದು ವರ್ಷಗಳಲ್ಲಿ ಕನಿಷ್ಠ 93 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
13 hours ago
ರಾಜಸ್ಥಾನ ರಾಯಲ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರೇ ನಟ ಅರ್ಜುನ್ ಕಪೂರ್?
13 hours ago
FIFA World Cup 2026: ಅಸ್ಸಾಂ ಮೂಲದ ಗೀತಿಕಾ ತಾಲ್ಲೂಕುದಾರ್ ಸತತ ಮೂರನೇ ಬಾರಿ ಛಾಯಾಚಿತ್ರ ಪತ್ರಕರ್ತೆ ಫಿಫಾಗೆ ಆಯ್ಕೆಯಾಗಿದ್ದಾರೆ. ಸಿಯೋಲ್ ವಿಶ್ವವಿದ್ಯಾಲಯದ ಪದವೀಧರೆಯಾದ ಇವರು ಈ ಹಿಂದೆ ಟೋಕಿಯೊ ಒಲಿಂಪಿಕ್ಸ್ ಮತ್ತು ಐಪಿಎಲ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
13 hours ago
Critical Minerals Pact: ವಿರಳ ಖನಿಜಗಳ ರಫ್ತಿನ ಮೇಲಿನ ಚೀನಾ ಏಕಸ್ವಾಮ್ಯವನ್ನು ತಡೆಯುವ ನಿಟ್ಟಿನಲ್ಲಿ ಮಂಗಳವಾರ ಈ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಸಹಿ ಹಾಕಿವೆ.
13 hours ago
Bollywood Actor: ಬಾಲಿವುಡ್ ನಟ ರಣವೀರ್ ಸಿಂಗ್ ಮಂಗಳವಾರ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
13 hours ago
Banarasi Gown: ಬೆಂಗಳೂರು ಪ್ರವಾಸದ ವೇಳೆ ಜಾಹ್ನವಿ ಕಪೂರ್ ಪೆದ್ದಿ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿ, ಸಾಂಪ್ರದಾಯಿಕ ಬನಾರಸಿ ನೆಯ್ಗೆಯ ಸ್ಟ್ರಾಪ್ಲೆಸ್ ಗೌನ್ ಧರಿಸಿ ಗಮನ ಸೆಳೆದರು.
14 hours ago
CJP Founder Abhijeet Dipke: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಪಕ್ಷದ ಅಧಿಕೃತ ‘ಎಕ್ಸ್’ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ, ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ