Last Updated: 3 Apr 2026 9:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅಮೋಘ ಪಯಣಕ್ಕೆ ಅನಿರೀಕ್ಷಿತ ಅಂತ್ಯ: ಉದ್ಯೋಗ ಕಳಕೊಂಡ ಅರಾಕಲ್ ಮ್ಯಾನೇಜರ್ ಭಾವುಕ
(11 hours ago)
45
Women Prisoners: ಜೈಲಿನಲ್ಲಿರುವ ಮಹಿಳಾ ಕೈದಿಗಳ ಸಂಖ್ಯೆ ಹತ್ತು ಲಕ್ಷಕ್ಕೆ ತಲುಪುತ್ತಿದ್ದು, ಇದದರಿಂದ 'ಜಾಗತಿಕ ಬಿಕ್ಕಟ್ಟು' ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
(7 hours ago)
22
IPL 2026: ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಪಂದ್ಯದ ಶೇ 25ರಷ್ಟು ದಂಡ
(10 hours ago)
16
ಭಾರತ ಮೂಲದ 11 ವರ್ಷದ ಬೋಧನ ಶಿವಾನಂದನ್ ಇದೀಗ ಇಂಗ್ಲೆಂಡ್ನ ನಂ.1 ಚೆಸ್ ಆಟಗಾರ್ತಿ
(8 hours ago)
15
ರಾಜ್ಯಸಭೆ ಉಪನಾಯಕ ಸ್ಥಾನದಿಂದ ರಾಘವ ಛಡ್ಡಾ ಅವರನ್ನು ಕೆಳಗಿಳಿಸಿದ ಎಎಪಿ
(12 hours ago)
15
Sadananda Nayak: ಒಡಿಶಾದ ರೂರ್ಕೆಲಾದಲ್ಲಿ ನಡೆದ ಈ ರೋಡ್ ಶೋನಲ್ಲಿ ಇರುವವರು ಸದಾನಂದ ನಾಯ್ಕ್ ಎಂದು ಆಲ್ಟ್ನ್ಯೂಸ್ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 27ರ ವಿಡಿಯೊ ಇದಾಗಿದ್ದು ಕಳಿಂಗ ಟಿವಿ ಸಂದರ್ಶನದಿಂದ ಸತ್ಯಾಂಶ ಬಯಲಾಗಿದೆ.
(21 hours ago)
15
Global Oil Supply: ಅಂತರರಾಷ್ಟ್ರೀಯ ಜಲಮಾರ್ಗವಾದ ಹೊರ್ಮುಜ್ ಜಲಸಂಧಿ ಪುನರಾರಂಭ ಕುರಿತು ಅರವತ್ತು ದೇಶಗಳ ಸಭೆ ನಡೆಯಿತು. ಇಂಧನ ಭದ್ರತೆ ಹಾಗೂ ಅಡ್ಡಿಯಿಲ್ಲದ ಸಾಗಣೆ ಅಗತ್ಯವನ್ನು ಭಾರತ ಒತ್ತಿ ಹೇಳಿದೆ.
(12 hours ago)
14
China Incident: ದಕ್ಷಿಣ ಚೀನಾದ ಹೋಟೆಲ್ನಲ್ಲಿ 15 ದಿನಗಳ ಕಾಲ ಒಂಟಿಯಾಗಿ ಉಳಿದಿದ್ದ 6 ವರ್ಷದ ಬಾಲಕನ ಕಥೆ ಜನಮನ ತಟ್ಟಿದ್ದು, ಬಳಿಕ ತಾಯಿ ಮರಳಿ ಬಂದು ಮಗನನ್ನು ಕರೆದೊಯ್ದರು.
(87 mins ago)
13
Jesus Christ: ಶುಭ ಶುಕ್ರವಾರ, ಕ್ರಿಶ್ಚಿಯನ್ ಕ್ಯಾಲೆಂಡರ್ನಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಯೇಸುಕ್ರಿಸ್ತ ಅವರನ್ನು ಇದೇ ದಿನ ಶಿಲುಬೆಗೇರಿಸಲಾಯಿತು. ಈ ದಿನವೇ ಮರಣ ಹೊಂದಿದರು ಎಂದು ಬೈಬಲ್ ಹೇಳುತ್ತದೆ.
(10 hours ago)
13
ಹೆಬ್ಬಕ ಹಕ್ಕಿ ಅಳಿವಿನ ಅಂಚಿನಲ್ಲಿದೆ. ಈ ಪಕ್ಷಿಯ ಮರಿಯೊಂದರ ಜನನ ‘ಸುಧಾರಿತ ಸಂರಕ್ಷಣಾ ವಿಧಾನ’ದಡಿ ನಡೆದಿರುವುದು ಪಕ್ಷಿಲೋಕದಲ್ಲಿ ಸಂಚಲನ ಹುಟ್ಟಿಸಿದೆ.
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 3
Loan fraud investigation: ‘ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್ ಪಡೆದು ₹40 ಕೋಟಿ ವಂಚನೆ ಮಾಡಿದ್ದಾರೆ’ ಎಂಬ ಪ್ರಕರಣದ ಮೂವರು ಆರೋಪಿಗಳ ವಿರುದ್ಧದ 11 ಎಫ್ಐಆರ್ ಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
27 mins ago
Court schedule changes: ಕಲಬುರಗಿ ಹೈಕೋರ್ಟ್ ಪೀಠದ ಸಮಯವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ. ಏಪ್ರಿಲ್ 4ರಿಂದ ಕಲಬುರಗಿ ಹಾಗೂ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಈ ಹೊಸ ಸಮಯ ಪಾಲನೆಯಾಗಲಿದೆ.
27 mins ago
ಗುಂಡಣ್ಣ: ಶುಕ್ರವಾರ, 03 ಏಪ್ರಿಲ್ 2026
27 mins ago
Judicial promotion criteria: ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಹೈಕೋರ್ಟ್ ಪೂರ್ಣಪೀಠ ಎತ್ತಿಹಿಡಿದಿದೆ. ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಬಡ್ತಿ ನೀಡಲು ‘4 ಪಾಯಿಂಟ್ ರೋಸ್ಟರ್’ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
27 mins ago
China Incident: ದಕ್ಷಿಣ ಚೀನಾದ ಹೋಟೆಲ್ನಲ್ಲಿ 15 ದಿನಗಳ ಕಾಲ ಒಂಟಿಯಾಗಿ ಉಳಿದಿದ್ದ 6 ವರ್ಷದ ಬಾಲಕನ ಕಥೆ ಜನಮನ ತಟ್ಟಿದ್ದು, ಬಳಿಕ ತಾಯಿ ಮರಳಿ ಬಂದು ಮಗನನ್ನು ಕರೆದೊಯ್ದರು.
87 mins ago
FCRA Bill 2026: ನಿಂಬರ್ 2026ರ ಮಸೂದೆಯನ್ನು ಏಪ್ರಿಲ್ 1ರ ಚೆರ್ಚೆಯಿಂದ ಹಿಂಪಡೆಯಲಾಗಿದೆ. ನಿಯಮ 16A (7) ಅಡಿಯಲ್ಲಿ ಧಾರ್ಮಿಕ ಸ್ಥಳಗಳ ರಕ್ಷಣೆ ಹಾಗೂ ಎನ್ಜಿಒ ಸ್ವತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ ರಚಿಸುವ ಪ್ರಸ್ತಾವನೆಯಿದೆ.
87 mins ago
Nuclear Submarine: ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೂರನೇ ಸ್ವದೇಶಿ ನಿರ್ಮಿತ ಖಡಾಂತರ ಕ್ಷಿಪಣಿ ಹಾರಿಸಬಲ್ಲ ಪರಮಾಣು ಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಧಮನ್ ಅನ್ನು ಸೇರ್ಪಡೆಗೊಂಡಿದೆ.
87 mins ago
Pakistan Energy Crisis: ಇರಾನ್–ಇಸ್ರೇಲ್ ಸಂಘರ್ಷದಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಇಂಧನ ಬಿಕ್ಕಟ್ಟು ಉಂಟಾಗಿದೆ. ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
118 mins ago
CSK vs PBKS| ಟಾಸ್ ಗೆದ್ದ ಪಂಜಾಬ್: ಚೆನ್ನೈ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ
2 hours ago
CSK vs PBKS: ಐಪಿಎಲ್ 2026ರ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
2 hours ago
Tamil Nadu Election: 2026ರ ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗಿದೆ. ಈ ನಡುವೆ ಉಮಾಪತಿ ರಾಮಯ್ಯ ನಿರ್ದೇಶನದ ರಾಜಕೀಯ ಸಿನಿಮಾ ಟಿಎನ್ 2026 ತಂಗಾ ನಚ್ಚಥಿರಂ ಬಿಡುಗಡೆಗೆ ಸಿದ್ದವಾಗಿದೆ.
3 hours ago
ದಿನ ಭವಿಷ್ಯ: ಏಪ್ರಿಲ್ 3 ಶುಕ್ರವಾರ 2026- ನಂಬಿಕೆಯ ವ್ಯಕ್ತಿ ಜತೆ ಸಮಯ ಕಳೆಯುವಿರಿ
3 hours ago
Prakash Raj Mother Funeral: ತಾಯಿ ಸುವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಅವರ ನಂಬಿಕೆಯಂತೆ ನೆರವೇರಿಸಿದ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದರು.
3 hours ago
Latest News Update: ತಮಿಳುನಾಡು ಚುನಾವಣೆಗೆ ಕಾಂಗ್ರೆಸ್ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಶಿವಮೊಗ್ಗದಲ್ಲಿ ಹೆಜ್ಜೇನು ದಾಳಿಯಿಂದ 70 ಮಂದಿಗೆ ಗಾಯವಾಗಿದ್ದು, ರಷ್ಯಾ ದೇಶವು ಭಾರತಕ್ಕೆ ತೈಲ ರಫ್ತಿನ ಆಫರ್ ನೀಡಿದೆ.
3 hours ago
Adani UP growth: ಉದ್ಯಮಿ ಗೌತಮ್ ಅದಾನಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿದ್ದು, ರಾಜ್ಯದ ಮಹತ್ವಾಕಾಂಕ್ಷೆಯ ಆರ್ಥಿಕ ಬೆಳವಣಿಗೆಯ ಗುರಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
3 hours ago
Congress candidate list: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
4 hours ago
Ramayana Budget:ರಣ್ಬೀರ್ ಕಪೂರ್ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾದ ಟೀಸರ್ ಗುರುವಾರ ಬಿಡುಗಡೆಯಾಗಿದ್ದು, ಇದೀಗ ನಟರ ಸಂಭಾವನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
4 hours ago
ಚುರುಮುರಿ: ಟ್ರಂಪ್ ಸಂದರ್ಶನ!
4 hours ago
BJP Candidates List: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಯುವ ಎಲ್ಲ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದೆ.
4 hours ago
Vehicle tax withdrawal: ಮೈಸೂರು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ದ್ವಿಚಕ್ರ ವಾಹನಗಳಿಗೆ 100 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 500 ರೂ. ನಿಗದಿಪಡಿಸಿದ್ದ ಸೆಸ್ ಪ್ರಕ್ರಿಯೆಯನ್ನು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಕೈಬಿಟ್ಟಿದೆ.
4 hours ago
Police harassment case: ಸಲ್ಮಾನ್ ಖಾನ್ ಎಂಬ ವ್ಯಕ್ತಿಯು ಬೀದರ್ ಎಸ್ಪಿ ಪ್ರದೀಪ್ ಗುಂಟಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ಫೇಸ್ಬುಕ್ ಲೈವ್ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
4 hours ago
ಸಂಬಂಧ ಸರಿಪಡಿಸಿಕೊಳ್ಳೋಣ: BCCIಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಪತ್ರ
4 hours ago
India Bangladesh Cricket: 2026ರ ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಬರಲು ನಿರಾಕರಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ಇದೀಗ ಸಂಬಂಧವನ್ನು ಸುಧಾರಿಸಿಕೊಳ್ಳಲು ಮುಂದಾಗಿದ್ದು ಬಿಸಿಸಿಐಗೆ ಪತ್ರ ಬರೆದಿದೆ.
4 hours ago
Santosh Hegde hospital: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
5 hours ago
Bee attack incident: ಶಿವಮೊಗ್ಗದ ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನ ಚರ್ಚ್ನ ಆವರಣದಲ್ಲಿ ಗುರುವಾರ ಗುಡ್ ಫ್ರೈಡೇ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಮೇಲೆ ಹೆಜ್ಜೇನು ದಾಳಿ ನಡೆಸಿವೆ. ಇದರಿಂದ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
5 hours ago
Cyber Security Risks: ಕೇಂದ್ರ ಸರ್ಕಾರವು ಹೈಕ್ ವಿಷನ್ ಮತ್ತು ಟಿಪಿ ಲಿಂಕ್ ಕಂಪನಿಗಳ ಸೈಬರ್ ಬೆದರಿಕೆ ತಡೆಯಲು ಏಪ್ರಿಲ್ 1 ರಿಂದ ಕಠಿಣ ನಿಯಮ ಜಾರಿಗೆ ತಂದಿದ್ದು ಚಿಪ್ಸೆಟ್ ಸುರಕ್ಷತೆ ಸಾಬೀತುಪಡಿಸುವುದನ್ನು ಕಡ್ಡಾಯಗೊಳಿಸಿದೆ.
6 hours ago
ಚಿನಕುರುಳಿ ಕಾರ್ಟೂನ್: ಏಪ್ರಿಲ್ 3 ಶುಕ್ರವಾರ 2026
6 hours ago
Women Prisoners: ಜೈಲಿನಲ್ಲಿರುವ ಮಹಿಳಾ ಕೈದಿಗಳ ಸಂಖ್ಯೆ ಹತ್ತು ಲಕ್ಷಕ್ಕೆ ತಲುಪುತ್ತಿದ್ದು, ಇದದರಿಂದ 'ಜಾಗತಿಕ ಬಿಕ್ಕಟ್ಟು' ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
7 hours ago
Induction Stove Demand: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅಧ್ಯಕ್ಷತೆಯಲ್ಲಿ ಏಪ್ರಿಲ್ 3ರಂದು ನಡೆಯಲಿರುವ ಈ ಸಭೆಯಲ್ಲಿ ಇಂಧನ ಮತ್ತು ಡಿಜಿಎಫ್ಟಿ ಕಾರ್ಯದರ್ಶಿಗಳು ಭಾಗವಹಿಸಿ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಚರ್ಚಿಸಲಿದ್ದಾರೆ.
8 hours ago
Chess Rankings: ಫಿಡೆ ಪಟ್ಟಿಯಲ್ಲಿ 2366 ರೇಟಿಂಗ್ ಪಡೆದ 11ರ ಹರೆಯದ ಬೋಧನ, ಲ್ಯಾನ್ ಯಾವೋ ಅವರನ್ನು ಹಿಂದಿಕ್ಕಿ ವಿಶ್ವದ 72ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಮೂಲತಃ ತಮಿಳುನಾಡಿನ ತಿರುಚಿರಾಪಳ್ಳಿಯವರಾಗಿದ್ದಾರೆ.
8 hours ago
Trump vs Iran: ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ಎನ್ನುವ ಹೆಸರಿನಲ್ಲಿ ದಾಳಿ ನಡೆಸಿತು. ಇದೊಂದು ಕ್ಷಿಪ್ರ ಹಾಗೂ ನಿರ್ಣಾಯಕ ಕಾರ್ಯಾಚರಣೆಯಾಗಿದ್ದು
8 hours ago
Pam Bondi: ಜೆಫ್ರಿ ಎಪ್ಸ್ಟೀನ್ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.
8 hours ago
Cuba vs America: ಅಮೆರಿಕದಿಂದ ತೀವ್ರ ಒತ್ತಡ ಎದುರಿಸುತ್ತಿರುವ ಕ್ಯೂಬಾ ಸರ್ಕಾರವು, ವಿದೇಶಿಗರು ಸೇರಿದಂತೆ 2010 ಕೈದಿಗಳಿಗೆ ಶುಕ್ರವಾರ ಕ್ಷಮಾದಾನ ನೀಡಿದೆ.
8 hours ago
AAP vs Raghav Chadha: ರಾಜ್ಯಸಭೆ ಉಪನಾಯಕನ ಸ್ಥಾನ ಬದಲಾವಣೆ ಬೆನ್ನಲ್ಲೇ ಎಎಪಿ ಮತ್ತು ಸಂಸದ ರಾಘವ್ ಛಡ್ಡಾ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ.
8 hours ago
ಭಾರತ ಮೂಲದ 11 ವರ್ಷದ ಬೋಧನ ಶಿವಾನಂದನ್ ಇದೀಗ ಇಂಗ್ಲೆಂಡ್ನ ನಂ.1 ಚೆಸ್ ಆಟಗಾರ್ತಿ
8 hours ago
Karnataka Economy: ರಾಜ್ಯಗಳ ಸಾಲ ಮಿತಿಯನ್ನು ಹಣಕಾಸು ಜವಾಬ್ದಾರಿ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರವೇ ನಿಗದಿಪಡಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
8 hours ago
IPL: ಗೋಯಂಕಾ ಮೇಲೆ ನಿಷೇಧ ಹೇರಲು ಐಪಿಎಲ್ ರೂವಾರಿ ಲಲಿತ್ ಮೋದಿ ಒತ್ತಾಯ
8 hours ago
Karnataka Politics: ಬೆಲೆ ಏರಿಕೆಯಿಂದ ಜನರಿಗೆ ನೆರವಾಗಲು ರಾಜ್ಯ ಸರ್ಕಾರ ಸಾಲ ಮಾಡಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಸಾಲ ಮಾಡಿಲ್ಲವೇ ಎಂದು ಅವರು ಪ್ರಶ್ನಿಸಿದರು.
9 hours ago
Madhya Pradesh Politics: ವಂಚನೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವುದರಿಂದ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ರಾಜೇಂದ್ರ ಭಾರ್ತಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
9 hours ago
Ranbir Kapoor Ramayana: ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ರಾಮನ ಪಾತ್ರದಲ್ಲಿ ರಣಬೀರ್ ನಟಿಸಿದ್ದಾರೆ. 93 ವರ್ಷಗಳ ಹಿಂದೆಯೇ ರಣಬೀರ್ ಅವರ ಮುತ್ತಜ್ಜ.
9 hours ago
TVS Apache 160 4V Price: ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟಿವಿಎಸ್ ಮೋಟಾರ್ ಕಂಪನಿಯು ಅತಿ ನೂತನ ಟಿವಿಎಸ್ ಅಪಾಚೆ ಆರ್ಟಿಆರ್ 160 4ವಿ ಬೈಕ್ ದೇಶದಲ್ಲಿ ಬಿಡುಗಡೆಗೊಳಿಸಿದೆ.
10 hours ago
Karnataka BJP: ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.
10 hours ago
Gaza Children: ಗಾಜಾದಲ್ಲಿ ಯುದ್ಧದ ನಡುವೆ ಮಕ್ಕಳು ಗೊಂಬೆಗೆ ಶವಯಾತ್ರೆ ನಡೆಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಯುದ್ಧವು ಮಕ್ಕಳ ಮನಸ್ಥಿತಿ ಹಾಗೂ ಬಾಲ್ಯಕ್ಕೆ ಬೀರುವ ಪರಿಣಾಮಗಳನ್ನು ಇದು ತೋರಿಸುತ್ತದೆ.
10 hours ago
Ashok Kharat: ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ‘ದೇವಮಾನವ’ ಅಶೋಕ್ ಖರಾತ್, ಮಹಾರಾಷ್ಟ್ರದ ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ 130ಕ್ಕೂ ಹೆಚ್ಚು
10 hours ago
Jesus Christ: ಶುಭ ಶುಕ್ರವಾರ, ಕ್ರಿಶ್ಚಿಯನ್ ಕ್ಯಾಲೆಂಡರ್ನಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಯೇಸುಕ್ರಿಸ್ತ ಅವರನ್ನು ಇದೇ ದಿನ ಶಿಲುಬೆಗೇರಿಸಲಾಯಿತು. ಈ ದಿನವೇ ಮರಣ ಹೊಂದಿದರು ಎಂದು ಬೈಬಲ್ ಹೇಳುತ್ತದೆ.
10 hours ago
AAP Internal Dispute: 'ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲಾಗದು' ಎಂದು ಆಮ್ ಆದ್ಮಿ ಪಕ್ಷಕ್ಕೆ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ತಿರುಗೇಟು ನೀಡಿದ್ದಾರೆ.
10 hours ago
ಜಿಂಟಾ, ಕಾವ್ಯಾ, ಅನನ್ಯಾ...: ಐಪಿಎಲ್ನಲ್ಲಿ ಮಹಿಳಾ ‘ಶಕ್ತಿ’
10 hours ago
ಹೆಣ್ಣು ಮಗುವಿಗೆ ಜನ್ಮ ನೀಡಿದ ‘ಜೊತೆಜೊತೆಯಲಿ’ ಮೀರಾ ಖ್ಯಾತಿಯ ಮಾನಸ ಮನೋಹರ್
10 hours ago
IPL 2026: ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಪಂದ್ಯದ ಶೇ 25ರಷ್ಟು ದಂಡ
10 hours ago
IPL Women Owners: ಐಪಿಎಲ್ ಆಟಗಾರರಿಂದ ಮಾತ್ರವಲ್ಲದೆ, ತೆರೆಯ ಹಿಂದೆ ತಂಡವನ್ನು ಮುನ್ನಡೆಸುವ ಶಕ್ತಿಯುತ ನಾಯಕತ್ವದಿಂದಲೂ ಗಮನಸೆಳೆದಿದೆ. ಮಹಿಳೆಯರು ಕೇವಲ ಪ್ರೇಕ್ಷಕರಾಗಿ ಉಳಿಯದೆ, ತಂಡಗಳ ಮಾಲೀಕರಾಗಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
10 hours ago
ಅಮೋಘ ಪಯಣಕ್ಕೆ ಅನಿರೀಕ್ಷಿತ ಅಂತ್ಯ: ಉದ್ಯೋಗ ಕಳಕೊಂಡ ಅರಾಕಲ್ ಮ್ಯಾನೇಜರ್ ಭಾವುಕ
11 hours ago
Death Penalty Law: ಇಸ್ರೇಲಿಗರನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗುವ ಪ್ಯಾಲೆಸ್ಟೀನಿಯರಿಗೆ ಮರಣದಂಡನೆ ವಿಧಿಸಲು ಅನುಮತಿಸುವ ಕಾನೂನಿಗೆ ಇಸ್ರೇಲ್ ಸಂಸತ್ತಿನಲ್ಲಿ ಮಾರ್ಚ್ 30ರಂದು ಅನುಮೋದನೆ ಸಿಕ್ಕಿದೆ.
11 hours ago
Former Wife Dragged: ಬಹರಿಚ್: ಮಾಜಿ ಪತ್ನಿಯನ್ನು ಬೈಕ್ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಕೊಲೆ ಮಾಡಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಬಹರಿಚ್ನಲ್ಲಿ ಬಂಧಿಸಲಾಗಿದೆ.
11 hours ago
Iran Bridge Retaliation: ಕೊಲ್ಲಿ ರಾಷ್ಟ್ರಗಳಲ್ಲಿ ಎಂಟು ಸೇತುವೆಗಳ 'ಹಿಟ್ ಲಿಸ್ಟ್' ಅನ್ನು ಇರಾನ್ ಪ್ರಕಟಿಸಿದೆ.
11 hours ago
ಅಮೋಘ ಪಯಾಣಕ್ಕೆ ಅನಿರೀಕ್ಷಿತ ಅಂತ್ಯ: ಉದ್ಯೋಗ ಕಳಕೊಂಡ ಅರಾಕಲ್ ಮ್ಯಾನೇಜರ್ ಭಾವುಕ
11 hours ago
Global Oil Supply: ಅಂತರರಾಷ್ಟ್ರೀಯ ಜಲಮಾರ್ಗವಾದ ಹೊರ್ಮುಜ್ ಜಲಸಂಧಿ ಪುನರಾರಂಭ ಕುರಿತು ಅರವತ್ತು ದೇಶಗಳ ಸಭೆ ನಡೆಯಿತು. ಇಂಧನ ಭದ್ರತೆ ಹಾಗೂ ಅಡ್ಡಿಯಿಲ್ಲದ ಸಾಗಣೆ ಅಗತ್ಯವನ್ನು ಭಾರತ ಒತ್ತಿ ಹೇಳಿದೆ.
12 hours ago
ರಾಜ್ಯಸಭೆ ಉಪನಾಯಕ ಸ್ಥಾನದಿಂದ ರಾಘವ ಛಡ್ಡಾ ಅವರನ್ನು ಕೆಳಗಿಳಿಸಿದ ಎಎಪಿ
12 hours ago
IPL 2026: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸನ್ರೈಸರ್ಸ್ ವಿರುದ್ಧ 65 ರನ್ಗಳಿಂದ ಕೆಕೆಆರ್ ಸೋತ ಬಳಿಕ, 10 ಎಸೆತಗಳಲ್ಲಿ 8 ರನ್ ಗಳಿಸಿದ್ದ ನಾಯಕ ಅಜಿಂಕ್ಯ ರಹಾನೆ ಟೀಕಾಕಾರರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
13 hours ago
US Assets Attack: ಟೆಹರಾನ್: ಇಸ್ರೇಲ್ ಮೇಲೆ ಹಾಗೂ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕಕ್ಕೆ ಸೇರಿದ ಸ್ವತ್ತುಗಳ ಮೇಲೆ ದಾಳಿ ನಡೆಸಿದ್ದಾಗಿ ಇರಾನ್ ಹಾಗೂ ಅದರ ಬೆಂಬಲಿತ ಸಂಘಟನೆಗಳು ಹೇಳಿವೆ. ಆರ್ಥಿಕ ಹಾಗೂ
13 hours ago
ನನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರಿಗೆ ದುರುದ್ದೇಶ ಇದೆ: ಅಜಿಂಕ್ಯ ರಹಾನೆ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ