Last Updated: 21 Apr 2026 1:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
BJP Senior Leader: ನವದೆಹಲಿ: ಭಾರತವು ಈಗ 'ವಿಶ್ವಗುರು' ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ. ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಕ್ವಾಂಟಮ್
(22 hours ago)
29
ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನಿದ್ದೆಗೆಡಿಸಿದ ಇರಾನ್ನ ‘ಸೊಳ್ಳೆ ಪಡೆ’!
(4 hours ago)
23
ಸರಿಗಮಪ ಲಿಟಲ್ ಚಾಂಪ್ಸ್ಗೆ ಆಯ್ಕೆಯಾದ ಕನ್ನಡದ ಪ್ರಸಿದ್ಧ ನಟನ ಪುತ್ರ
(3 hours ago)
21
ತೀವ್ರ ಅಪಾಯ ಎದುರಿಸುತ್ತಿರುವ ಭಾರತ
(7 hours ago)
21
ನಾವೀಗ ವಿಶ್ವಗುರು ಅಲ್ಲ, ಆ ಪದವನ್ನು ಬಳಸಬಾರದು: BJP ನಾಯಕ ಮುರಳಿ ಮನೋಹರ್ ಜೋಶಿ
(8 hours ago)
19
Fly91 airline safety: ಹೈದರಾಬಾದ್ನಿಂದ ಹೊರಟಿದ್ದ ವಿಮಾನವು ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಹಳಿಯಾಳ ಮತ್ತು ಶಿವಮೊಗ್ಗ ಮಾರ್ಗವಾಗಿ ಸಾಗಿ ರಾತ್ರಿ 8 ಗಂಟೆಗೆ ಬೆಂಗಳೂರಿನಲ್ಲಿ ಇಳಿದಿದೆ.
(21 hours ago)
18
* ರೆಹಮಾನ್ ಖಾನ್ ಮೊಮ್ಮಗನೂ ಗುರಿ* 12 ಕಡೆ ಜಾರಿ ತಪಾಸಣೆ
(7 hours ago)
17
LeT Terrorist Network: ಪಾಕಿಸ್ತಾನದ ಅಬ್ದುಲ್ಲಾ 2010ರಲ್ಲಿ ಕಾಶ್ಮೀರಕ್ಕೆ ನುಸುಳಿ ನಂತರ ಪಂಜಾಬ್ನಲ್ಲಿ ನೆಲೆಸಿದ್ದ ಹಾಗೂ ಕಳೆದ 16 ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಜಾಲ ವಿಸ್ತರಿಸುತ್ತಿದ್ದ ಎನ್ನಲಾಗಿದೆ.
(4 hours ago)
13
ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಘಟಕಕ್ಕೆ ಬೆಂಕಿ: ಕಾರ್ಯಕ್ರಮ ಮುಂದೂಡಿಕೆ
(3 hours ago)
12
ಜೆಡಿಎಸ್ಗೆ ಜಮೀರ್; ಮತ್ತೆ ತಪ್ಪು ಮಾಡಲ್ಲ ಎಂದ ಎಚ್ಡಿಕೆ
(10 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 21
Donald Trump Iran peace talks: ಇಸ್ಲಾಮಾಬಾದ್ನಲ್ಲಿ 20,000 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಏಪ್ರಿಲ್ 21ರಂದು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ.
28 mins ago
Surat Labor Migration: ಸೂರತ್ನ ಉದ್ನಾ ನಿಲ್ದಾಣದಿಂದ 1,300 ಕಾರ್ಮಿಕರು ಎಸಿ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಜವಳಿ ಕೇಂದ್ರದಿಂದ ತೆರಳುವ 5,000 ಮತದಾರರ ಪ್ರಯಾಣ ವೆಚ್ಚವನ್ನು ಬಿಜೆಪಿ ಭರಿಸಲಿದೆ ಎಂದು ವರದಿಯಾಗಿದೆ.
58 mins ago
IPL 2026: ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 99 ರನ್ಗಳ ಜಯ ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಸಲಹೆ ಬಳಿಕ ತಿಲಕ್ ವರ್ಮಾ ಸಂಕಷ್ಟದ ಸ್ಥಿತಿಯಿಂದ ಚೇತರಿಸಿ ಶತಕ ಸಿಡಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
58 mins ago
Kashmir Terrorism: ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ನಾಳೆಗೆ (ಏಪ್ರಿಲ್ 22) ಒಂದು ವರ್ಷ. ಆದರೆ ವರ್ಷ ಕಳೆದರೂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಮಾತ್ರ ಇನ್ನೂ ಹಸಿಯಾಗಿಯೇ ಉಳಿದಿದೆ.
58 mins ago
Pahalgam Terror attack survivor facts: ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಪುಣೆಯ ಅಸವಾರಿಗೆ ಮಹಾರಾಷ್ಟ್ರ ಸರ್ಕಾರ ಪುಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತಾಧಿಕಾರಿ ಕೆಲಸ ನೀಡಿದೆ.
58 mins ago
Operation Sindhur: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಯು ತನ್ನ ಅಚಲ ಸಂಕಲ್ಪವನ್ನು ಪುನರುಚ್ಚರಿಸಿದೆ. ಪಹಲ್ಗಾಮ್ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಂದು ನಡೆದ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ನಡೆಸಲಾದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ಸೇನೆಯು ಸ್ಮರಿಸಿದೆ.
58 mins ago
Odisha Hero Dog: ಬೀದಿ ನಾಯಿಯೊಂದು ವಿಷಪೂರಿತ ಹಾವಿನಿಂದ ಸುಮಾರು 30 ಶಾಲಾ ಮಕ್ಳಳನ್ನು ರಕ್ಷಿಸಿ, ಬಳಿಕ ತಾನೂ ಪ್ರಾಣಬಿಟ್ಟ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
58 mins ago
ಹಾರ್ದಿಕ್ ಗುಡುಗು, ತಿಲಕ್ ಸ್ಫೋಟಕ ಶತಕ: ‘ಕಾಂತಾರ’ ದರ್ಶನ ಎಂದ ಫ್ಯಾನ್ಸ್
58 mins ago
Eknath Shinde assistance: ಜಮ್ಮು ಕಾಶ್ಮೀರದ ದಾಳಿಯಲ್ಲಿ ಮೃತನಾದ ಆದಿಲ್ ಪತ್ನಿಗೆ ಸರ್ಕಾರದಿಂದ 5-7 ಲಕ್ಷ ರೂಪಾಯಿ ನೆರವು ಹಾಗೂ ವಕ್ಫ್ ಮಂಡಳಿಯಲ್ಲಿ ಕಿರಿಯ ಸಹೋದರನಿಗೆ ಉದ್ಯೋಗ ನೀಡಲಾಗಿದೆ.
118 mins ago
ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಘಟಕಕ್ಕೆ ಬೆಂಕಿ: ಕಾರ್ಯಕ್ರಮ ಮುಂದೂಡಿಕೆ
3 hours ago
ಸರಿಗಮಪ ಲಿಟಲ್ ಚಾಂಪ್ಸ್ಗೆ ಆಯ್ಕೆಯಾದ ಕನ್ನಡದ ಪ್ರಸಿದ್ಧ ನಟನ ಪುತ್ರ
3 hours ago
MI vs GT: ಸ್ಫೋಟಕ ಶತಕದ ಮೂಲಕ 18 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ತಿಲಕ್ ವರ್ಮಾ
3 hours ago
US Navy Sanctions: ಹಡಗು ಸಂಚಾರ ತಡೆಯಲು ಆಪರೇಷನ್ ಫ್ಯೂರಿ ಜಾರಿಯಲ್ಲಿದ್ದು ಏಪ್ರಿಲ್ ಇಪ್ಪತ್ತೆರಡಕ್ಕೆ ಕದನವಿರಾಮ ಅಂತ್ಯವಾಗಲಿದೆ. ಪಾಕಿಸ್ತಾನದಲ್ಲಿ ಸೋಮವಾರ ನಡೆಯಬೇಕಿದ್ದ ಮಾತುಕತೆಯನ್ನು ಇರಾನ್ ತಿರಸ್ಕರಿಸಿದೆ.
3 hours ago
IPL 2026ರಲ್ಲಿ ಗುಜರಾತ್ ವಿರುದ್ಧ ತಿಲಕ್ ವರ್ಮಾ 45 ಎಸೆತಗಳಲ್ಲಿ ಅಜೇಯ 101 ರನ್ ಸಿಡಿಸಿ, 2008ರ ಸನತ್ ಜಯಸೂರ್ಯ ವೇಗದ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ.
3 hours ago
Current Affairs Updates: ಭಾರತ ಹಾಗೂ ದಕ್ಷಿಣ ಕೊರಿಯಾ 4.6 ಲಕ್ಷ ಕೋಟಿ ಮೊತ್ತದ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ. ಲೂಸಿಯಾನದಲ್ಲಿ ವ್ಯಕ್ತಿಯೊಬ್ಬ ಎಂಟು ಮಕ್ಕಳನ್ನು ಕೊಂದಿದ್ದು ರಾಜಸ್ಥಾನದ ತೈಲ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
3 hours ago
ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನಿದ್ದೆಗೆಡಿಸಿದ ಇರಾನ್ನ ‘ಸೊಳ್ಳೆ ಪಡೆ’!
4 hours ago
Economic Partnership: ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.
4 hours ago
LeT Terrorist Network: ಪಾಕಿಸ್ತಾನದ ಅಬ್ದುಲ್ಲಾ 2010ರಲ್ಲಿ ಕಾಶ್ಮೀರಕ್ಕೆ ನುಸುಳಿ ನಂತರ ಪಂಜಾಬ್ನಲ್ಲಿ ನೆಲೆಸಿದ್ದ ಹಾಗೂ ಕಳೆದ 16 ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಜಾಲ ವಿಸ್ತರಿಸುತ್ತಿದ್ದ ಎನ್ನಲಾಗಿದೆ.
4 hours ago
ಡೋಪಿಂಗ್ ನಿಯಮ ಉಲ್ಲಂಘನೆ: ತೀವ್ರ ಅಪಾಯ ಎದುರಿಸುತ್ತಿರುವ ಭಾರತ
5 hours ago
ಕೆಎಎಸ್ಎಚ್ಎ ಡಿವಿಷನ್ ಹಾಕಿ ಲೀಗ್: ಗುರು ಹಾಕಿ ಕ್ಲಬ್ ಜಯಭೇರಿ
5 hours ago
ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್: ಭಾರತದ ಶೂಟರ್ಗಳ ಮೇಲೆ ನಿರೀಕ್ಷೆ
5 hours ago
CEC Gyanesh Kumar: ಏಪ್ರಿಲ್ 23ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಅಧಿಕಾರಿಗಳ ಪ್ರಭಾವ ತಡೆಯಲು ಮತ್ತು ಹಿಂಸಾಚಾರ ಮುಕ್ತ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
5 hours ago
ಶೂಟರ್ಗಳ ಮೇಲೆ ನಿರೀಕ್ಷೆ
7 hours ago
ಗುರು ಹಾಕಿ ಕ್ಲಬ್ ಜಯಭೇರಿ
7 hours ago
ತೀವ್ರ ಅಪಾಯ ಎದುರಿಸುತ್ತಿರುವ ಭಾರತ
7 hours ago
Education News: ಎಸ್ಎಸ್ಎಲ್ಸಿ ತೃತೀಯ ಭಾಷೆಗೆ ಅಂಕ ಅಥವಾ ಗ್ರೇಡ್ ನೀಡುವ ಕುರಿತು ಶಾಲಾ ಶಿಕ್ಷಣ ಇಲಾಖೆ ಇಂದು ನಿರ್ಧಾರ ತೆಗೆದುಕೊಳ್ಳಲಿದೆ. ಫಲಿತಾಂಶ ದಿನಾಂಕ ಪ್ರಕಟ ಸಾಧ್ಯತೆ ಇದೆ.
7 hours ago
ಓಜಸ್ಗೆ ಆಘಾತ ನೀಡಿದ ಪ್ರಕಾಶ್
7 hours ago
ಬೆಂಗಳೂರಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಜಿಬಿಎ ಬದಲಾವಣೆ ತಂದಿದೆ. ಆ ಬದಲಾವಣೆಗಳು ಇನ್ನಷ್ಟು ಜನಸ್ನೇಹಿ ಆಗಬೇಕಿದೆ.
7 hours ago
Elephant Tracking: ಹಾಸನ ಜಿಲ್ಲೆಯ ಅರೇಹಳ್ಳಿ ಹೋಬಳಿಯ ಕಾನಹಳ್ಳಿ ಅರಣ್ಯ ಪ್ರದೇಶದಲ್ಲಿ ಹರ್ಷ ಮತ್ತು ಭೀಮ ಸೇರಿದಂತೆ ಆರು ಸಾಕಾನೆಗಳ ಸಹಾಯದಿಂದ ಆನೆಗೆ ಚುಚ್ಚುಮದ್ದು ನೀಡಿ ರೇಡಿಯೊ ಕಾಲರ್ ಅಳವಡಿಸಲಾಗಿದೆ.
7 hours ago
Deepfake Video: ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರ ಮಾರ್ಚ್ 11ರ ಹಳೆಯ ವಿಡಿಯೊವನ್ನು ಎಐ ತಂತ್ರಜ್ಞಾನ ಬಳಸಿ ತಿರುಚಲಾಗಿದ್ದು, ಇದೊಂದು ಸುಳ್ಳು ಸುದ್ದಿಯೆಂದು ಫ್ಯಾಕ್ಟ್ಲಿ ವರದಿ ಸ್ಪಷ್ಟಪಡಿಸಿದೆ.
7 hours ago
Male Mahadeshwara Wildlife Forest: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಬಳಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
7 hours ago
ಪಶ್ಚಿಮ ಬಂಗಾಳ: ಎಸ್ಐಆರ್ ಆಕ್ಷೇಪಣೆ ವಿಚಾರಣೆಗೆ ‘ಸುಪ್ರೀಂ’ ರಚಿಸಿದ್ದ ಮಂಡಳಿಗಳು
7 hours ago
* ರೆಹಮಾನ್ ಖಾನ್ ಮೊಮ್ಮಗನೂ ಗುರಿ* 12 ಕಡೆ ಜಾರಿ ತಪಾಸಣೆ
7 hours ago
Terrace Gardening: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಎರಡು ದಿನಗಳ ತರಬೇತಿಗಾಗಿ 1,770 ರೂಪಾಯಿ ಶುಲ್ಕ ನಿಗದಿಪಡಿಸಿದ್ದು, ಏಪ್ರಿಲ್ 28 ಮತ್ತು 29 ರಂದು ನಡೆಯುವ ಶಿಬಿರದಲ್ಲಿ 30 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
7 hours ago
ಇರಾನ್ ಹಡಗು ಅಮೆರಿಕ ವಶಕ್ಕೆ
7 hours ago
Political Misuse Power: ಸಂಪಾದಕೀಯ| ರಾಜಕೀಯ ಟೀಕೆಗೆ ರಾಷ್ಟ್ರೀಯ ವೇದಿಕೆ: ಅಧಿಕಾರ ದುರುಪಯೋಗದ ನಿದರ್ಶನ
7 hours ago
ಇಂಧನ, ಅನಿಲ ಮತ್ತು ಸರಕು ಸಾಗಣೆಯಲ್ಲಿ ಹಲವು ಜಲಮಾರ್ಗಗಳು ನಿರ್ಣಾಯಕ
7 hours ago
ತಂತ್ರಜ್ಞಾನ ಆಧಾರಿತ ವ್ಯವಸ್ಥೆ ತಪ್ಪಿಸಲು ಕಳ್ಳಮಾರ್ಗ
7 hours ago
ಮೂರು ಷರತ್ತು ವಿಧಿಸಿದ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ
7 hours ago
ತ್ಯಾಜ್ಯ ಸಂಗ್ರಹ ಅಸ್ತವ್ಯಸ್ತ; ವ್ಯವಸ್ಥೆ ಹಾದಿಗೆ ತರಲು ಹಿರಿಯ ಅಧಿಕಾರಿಗಳು ವಿಫಲ
7 hours ago
Karnataka Weather Update: ಕಲಬುರಗಿ, ಹಾಸನ, ಉಡುಪಿ ಸೇರಿದಂತೆ 11 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏ.21ರಂದು ಗುಡುಗು ಸಹಿತ ಹಗುರ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7 hours ago
Karnataka Education Department: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಬಡ್ತಿ ಪ್ರಕ್ರಿಯೆ ಏಪ್ರಿಲ್ 29ರೊಳಗೆ ಮುಕ್ತಾಯವಾಗಲಿದ್ದು, ಅಭ್ಯರ್ಥಿಗಳು ಕನಿಷ್ಠ 12 ವರ್ಷಗಳ ಸೇವಾವಧಿ ಪೂರೈಸಿರುವುದು ಕಡ್ಡಾಯವಾಗಿದೆ.
7 hours ago
ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಅರ್ಪಿಸಿದ ಏಕಲವ್ಯ ‘ಮಹಾಭಾರತ’ದ ಅಸಾಧಾರಣ ಬಿಲ್ಲಾಳು. ಸ್ವತಂತ್ರ ಭಾರತದ ಪಾಯಲ್ ಅವರದು ಏಕಲವ್ಯನನ್ನೂ ಮೀರಿಸಿದ ಸಾಧನೆ. ಕೈ–ಕಾಲುಗಳಿಲ್ಲದ ಈ ಯುವತಿ ಆರ್ಚರಿಯಲ್ಲಿ ಮಾಡಿರುವ ಸಾಧನೆ ವಿಶ್ವವನ್ನೇ ನಿಬ್ಬೆರಗುಗೊಳಿಸುವಂತಿದೆ.
7 hours ago
ನಾವೀಗ ವಿಶ್ವಗುರು ಅಲ್ಲ, ಆ ಪದವನ್ನು ಬಳಸಬಾರದು: BJP ನಾಯಕ ಮುರಳಿ ಮನೋಹರ್ ಜೋಶಿ
8 hours ago
ಜೆಡಿಎಸ್ಗೆ ಜಮೀರ್; ಮತ್ತೆ ತಪ್ಪು ಮಾಡಲ್ಲ ಎಂದ ಎಚ್ಡಿಕೆ
10 hours ago
Apr 20
ಅಜೇಯ ಶತಕ ಬಾರಿಸಿದ ಎಡಗೈ ಬ್ಯಾಟರ್: ಅಶ್ವನಿಗೆ ನಾಲ್ಕು ವಿಕೆಟ್
13 hours ago
ಇಂಡಿಯನ್ಸ್ಗೆ ಗೆಲುವಿನ ತಿಲಕ
13 hours ago
IPL | ತಿಲಕ್ ಶತಕ, ಅಶ್ವಿನಿ ಕುಮಾರ್ ಬಿಗಿ ದಾಳಿ: ಮುಂಬೈಗೆ 99 ರನ್ಗಳ ಗೆಲುವು
14 hours ago
IPL: ತಿಲಕ್ ವರ್ಮಾ ಅವರ ಚೊಚ್ಚಲ ಶತಕದ ನೆರವಿನಿಂದ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 30ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 99 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
14 hours ago
Kerala EVM security: ಕಾಂಗ್ರೆಸ್ ಸಂಸದ ಎಂ.ಕೆ.ರಾಘವನ್ ಅವರು ಕೊಯಿಕ್ಕೋಡ್ನ ಜೆಡಿಟಿ ಇಸ್ಲಾಂ ಶಾಲೆಯ ಕೊಠಡಿ ಪ್ರವೇಶದ ಬಗ್ಗೆ ದೂರು ನೀಡಿದ್ದು, ಅಧಿಕಾರಿಗಳು ಸಾಫ್ಟ್ವೇರ್ ಅಪ್ಡೇಟ್ ಹಾರೈಕೆ ಎಂದು ಸ್ಪಷ್ಟನೆ ನೀಡಿದ್ದಾರೆ.
15 hours ago
ತಿಲಕ್ 45 ಎಸೆತಗಳಲ್ಲಿ ಶತಕ, ಗುಜರಾತ್ ಗೆಲುವಿಗೆ 200 ರನ್ ಗುರಿ ನೀಡಿದ ಮುಂಬೈ
16 hours ago
Karnataka Muslim Organizations Letter: ದಾವಣಗೆರೆ ದಕ್ಷಿಣ ಉಪಚುನಾವಣೆಯ ಟಿಕೆಟ್ ನಿರಾಕರಣೆ ಹಾಗೂ ಪ್ರಮುಖ ನೇಮಕಾತಿಗಳಲ್ಲಿನ ತಾರತಮ್ಯದ ವಿರುದ್ಧ ಮೌಲಾನಾ ತನ್ವೀರ್ ಹಾಶ್ಮಿ ಸೇರಿ ಹಲವರು ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದಿದ್ದಾರೆ.
16 hours ago
Allahabad High Court Judge: ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದು, ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ್ದಾರೆ.
16 hours ago
Supreme Court Verdict: ದೆಹಲಿ ಗಲಭೆ ಪ್ರಕರಣದಲ್ಲಿ ಅರವಿಂದ ಕುಮಾರ್ ಮತ್ತು ಅಂಜಾರಿಯಾ ಅವರ ಪೀಠವು ಅರ್ಜಿ ವಜಾಗೊಳಿಸಿದೆ. ಈ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದು 11 ಆರೋಪಿಗಳಿಗೆ ಮಾತ್ರ ಜಾಮೀನು ನೀಡಲಾಗಿದೆ.
16 hours ago
Saudi Arabia Visit: ಅಜಿತ್ ಡೊಭಾಲ್ ಅವರು ಫೈಸಲ್ ಬಿನ್ ಫರ್ಹಾನ್ ಸೇರಿದಂತೆ ಇಂಧನ ಸಚಿವ ಅಬ್ದುಲ್ ಅಜೀಜ್ ಅವರನ್ನು ರಿಯಾದ್ನಲ್ಲಿ ಭೇಟಿಯಾಗಿ ಸಂಘರ್ಷ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳ ಕುರಿತು ಸೋಮವಾರ ಚರ್ಚೆ ನಡೆಸಿದರು.
16 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 20, ಸೋಮವಾರ
16 hours ago
Tamil Nadu Assembly Polls: ಕೃಷ್ಣಗಿರಿ ಜಿಲ್ಲೆಯ ಥಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು ತಮಿಳುನಾಡು ಮಹಿಳೆಯರಿಗೆ ₹2 ಸಾವಿರ ನಗದು ಮತ್ತು ಕುಟುಂಬಕ್ಕೆ ಒಟ್ಟು ₹8 ಸಾವಿರ ನೀಡುವ ಭರವಸೆ ನೀಡಿದ್ದಾರೆ.
16 hours ago
TCS employee harassment: ನಾಸಿಕ್ ಘಟಕದ ಎಂಟು ಜನರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. 2025ರ ಜೂನ್ನಿಂದ 2026ರ ಮಾರ್ಚ್ ಅವಧಿಯಲ್ಲಿ ನಡೆದ ಈ ದೌರ್ಜನ್ಯದ ಬಗ್ಗೆ ಒಟ್ಟು ಒಂಬತ್ತು ಪ್ರಕರಣಗಳನ್ನು ತಂಡವು ತನಿಖೆ ನಡೆಸುತ್ತಿದೆ.
16 hours ago
Rajasthan refinery fire: ಸುಮಾರು 74,450 ಕೋಟಿ ರೂಪಾಯಿ ವೆಚ್ಚದ ಹಸಿರು ಸಂಯೋಜಿತ ಸಂಸ್ಕರಣಾ ಘಟಕದ ಸಿಡಿಯು ವಿಭಾಗದಲ್ಲಿ ಅವಘಡ ಸಂಭವಿಸಿದೆ. ಮಂಗಳವಾರದ ಕಾರ್ಯಕ್ರಮ ರದ್ದಾಗಿದ್ದು ತನಿಖೆಗೆ ಆದೇಶಿಸಲಾಗಿದೆ.
16 hours ago
Louisiana Shooting: ಅಮೆರಿಕದ ಲೂಸಿಯಾನದಲ್ಲಿ 31 ವರ್ಷದ ಶಮರ್ ಎಲ್ಕಿನ್ಸ್ ಎಂಬಾತ 8 ಮಕ್ಕಳನ್ನು ಕೊಂದಿದ್ದು, ಮೃತರಲ್ಲಿ 3 ರಿಂದ 11 ವರ್ಷದೊಳಗಿನ ಐವರು ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ