Last Updated: 10 Jun 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
KCETಯಲ್ಲಿ ಉತ್ತಮ ರ್ಯಾಂಕ್ ಬಾರದಿದ್ರೂ ಸೀಟ್ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗ
(12 hours ago)
29
ಪೆದ್ದಿ ಸಿನಿಮಾ ವೀಕ್ಷಿಸಿ ರಾಮ್ ಚರಣ್ಗೆ ನಟ ಅಲ್ಲು ಅರ್ಜುನ್ ಹೇಳಿದ್ದಿಷ್ಟು!
(11 hours ago)
23
Mandya tragedy: ಪತ್ನಿ ಮತ್ತು ಮಗನನ್ನು ಕೊಲೆ ಮಾಡಿದ ಬಟ್ಟೆ ವ್ಯಾಪಾರಿಯೊಬ್ಬ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ಮಂಗಳವಾರ ನಡೆದಿದೆ.
(24 hours ago)
23
US Iran Airstrikes: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
(10 hours ago)
21
NDA Meeting: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಆಡಳಿತ ಅವಧಿಯ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೀರಿಸಿರುವ ಕಾರಣ ಎನ್ಡಿಎ ಕೂಟವು ಬುಧವಾರ ಸಭೆ ನಡೆಸಿ, ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲು ಸಜ್ಜಾಗಿದೆ.
(21 hours ago)
20
*ಯುದ್ಧ ಸನ್ನದ್ಧತೆ– ನೀತಿಯಲ್ಲಿ ಬದಲಾವಣೆ
(19 hours ago)
19
Mamata Banerjee: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಂಗಳವಾರ ಇಲ್ಲಿ ಭೇಟಿಯಾಗಿ ಚರ್ಚಿಸಿದರು.
(21 hours ago)
18
HD DeveGowda: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೆಹಲಿ ಬಿಜೆಪಿ ನಾಯಕರ ಜತೆ ಮಾತುಕತೆಯನ್ನೂ ನಡೆಸಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
(4 hours ago)
17
ದೆಹಲಿಗೆ ದೌಡಾಯಿಸಿದ ಕೃಷ್ಣ ಬೈರೇಗೌಡ ವರಿಷ್ಠರ ಭೇಟಿ ಮಾಡಿ ಅಹವಾಲು ಸಲ್ಲಿಕೆ
(10 hours ago)
16
Kannada Actress Shubha Poonja: ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ನಡುವೆ ಮನಸ್ತಾಪ ಉಂಟಾಗಿದ್ದು, ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
(5 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 10
Vijay Mookambika Visit: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇದೇ ಜೂನ್ 12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
27 mins ago
Hill Station Travel:ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳ ಪೈಕಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಸ್ಥಳಗಳನ್ನು ಬಹುತೇಕರು ಇಷ್ಟ ಪಡುತ್ತಾರೆ. ದಟ್ಟವಾದ ವೈವಿಧ್ಯಮಯ ಸಸ್ಯ ಸಂಕುಲದಿಂದ ಕೂಡಿದ ಪಶ್ಚಿಮ ಘಟ್ಟಗಳು ತನ್ನ ರಮಣೀಯ ದೃಶ್ಯಕ್ಕೆ ಹೆಸರುವಾಸಿಯಾಗಿವೆ.
27 mins ago
ಫಿಫಾ ವಿಶ್ವಕಪ್ 2026: ಆರಂಭ, ನೇರಪ್ರಸಾರ ವೀಕ್ಷಣೆ ಸೇರಿ ಪ್ರಮುಖ ಮಾಹಿತಿ...
27 mins ago
Rakshit Shetty: ಬೆಂಗಳೂರು: ಧರ್ಮ ಮತ್ತು ಚಾರ್ಲಿ (ಶ್ವಾನ) ನಡುವಿನ ಭಾವನಾತ್ಮಕ ಕಥಾ ಹಂದರದ ‘777 ಚಾರ್ಲಿ’ ಸಿನಿಮಾ ಬಿಡುಡೆಯಾಗಿ 4 ವರ್ಷಗಳಾಗಿವೆ. 2002ರ ಜೂನ್ 10 ರಂದು ಸಿನಿಮಾ ವಿಶ್ವದಾದ್ಯಂತ
27 mins ago
West Bengal Politics: ಕಾಂಗ್ರೆಸ್ ಜೊತೆಗೆ ಟಿಎಂಸಿ ವಿಲೀನದ ಸಾಧ್ಯತೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ತಳ್ಳಿಹಾಕಿದ್ದಾರೆ
27 mins ago
FIFA World Cup Venues: ಜೂನ್ 11ರಿಂದ (ಜೂನ್ 12 ಭಾರತೀಯ ಕಾಲಾಮಾನ) ಫಿಫಾ ವಿಶ್ವಕಪ್–2026 ಆರಂಭವಾಗಲಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರ ವಿಶ್ವಕಪ್ಗೆ ಕ್ಷಣಗಣನೆ ಆರಂಭವಾಗಿದೆ.
27 mins ago
ಫಿಫಾ ವಿಶ್ವಕಪ್ 2026: ಅಮೆರಿಕ, ಮೆಕ್ಸಿಕೊ, ಕೆನಡಾ ಮೈದಾನಗಳ ವೈಶಿಷ್ಟ್ಯವೇನು?
27 mins ago
Narendra Modi Gujarat: ನರೇಂದ್ರ ಮೋದಿ ಅವರು ದೇಶದ ಗಣತಂತ್ರ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಕಾಲ ಚುನಾಯಿತ ಪ್ರಧಾನಿಯಾಗುವ ಮೂಲಕ ದೀರ್ಘಾವಧಿ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾದರು.
57 mins ago
Football Schedule: ಜೂನ್ 11ರಿಂದ ಆರಂಭವಾಗುವ ಫಿಫಾ ವಿಶ್ವಕಪ್ಟ ದಲ್ಲಿ 48 ತಂಡಗಳು ಒಟ್ಟು 104 ಪಂದ್ಯಗಳನ್ನು ಆಡಲಿವೆ. ಭಾರತದಲ್ಲಿ ಜೀ ಎಂಟರ್ಟೈನ್ಮೆಂಟ್ನ ಯುನೈಟ್ 8 ಸ್ಪೋರ್ಟ್ಸ್ ಚಾನೆಲ್ ಹಾಗೂ ಝೀ-5 ನಲ್ಲಿ ನೇರ ಪ್ರಸಾರ ಲಭ್ಯವಿರಲಿದೆ.
57 mins ago
Smartphone Camera: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಕೇವಲ ಕರೆ ಮಾಡಲು ಅಥವಾ ಸಂದೇಶ ಕಳುಹಿಸಲು ಮಾತ್ರ ಸೀಮಿತವಾಗಿಲ್ಲ.
87 mins ago
₹10,000 ಕೋಟಿ ಕಿಕ್ಬ್ಯಾಕ್; ರಾಜ್ಯಪಾಲ ಮತ್ತು ಲೋಕಾಯುಕ್ತರಿಗೆ ದೂರು
87 mins ago
RSS Recognition: ಗದಗದಲ್ಲಿ ಮಾತನಾಡಿದ ಬೊಮ್ಮಾಯಿ ಸಂಘವು ಸ್ವದೇಶಿ ಮೂಲದ್ದೆಂದು ಪ್ರತಿಪಾದಿಸಿದರು. ಇನ್ನು ರಾಜ್ಯದಲ್ಲಿ 183 ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಬಲವಿದ್ದು ಸರ್ಕಾರ ಪತನವಾಗದು ಎಂದು ಬೋಸರಾಜು ತಿಳಿಸಿದರು.
117 mins ago
Congress Complaints: ಮಧ್ಯಪ್ರದೇಶ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರದ ವಿರುದ್ಧ ಕೆ.ಸಿ. ವೇಣುಗೋಪಾಲ್ ಹಾಗೂ ಅಭಿಷೇಕ್ ಸಿಂಘ್ವಿ ನೇತೃತ್ವದ ನಿಯೋಗವು ಚುನಾವಣಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದೆ.
117 mins ago
Madhya Pradesh Rajya Sabha Election: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಒಗ್ಗಟ್ಟಾದ ಕಾರಣ ಕುದುರೆ ವ್ಯಾಪಾರ ಸಾಧ್ಯವಾಗದೆ, ಬಿಜೆಪಿ ಚುನಾವಣಾ ಆಯೋಗದ ಮೂಲಕ ಮೂರನೇ ಅಭ್ಯರ್ಥಿ ಗೆಲ್ಲಿಸಲು ಷಡ್ಯಂತ್ರ ರೂಪಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
117 mins ago
ಕ್ಷೇತ್ರ ಮರುವಿಂಗಡಣೆ ಮಸೂದೆ ಮತ್ತೆ ಮಂಡನೆ?: ಒಡಕಿನ ಲಾಭ ಪಡೆಯಲು ಕೇಂದ್ರ ಉತ್ಸುಕ
2 hours ago
Tamil Director Death: 84 ವರ್ಷದ ಹಿರಿಯ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕಾಗಿ ಕಲಿತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ರಜನಿಕಾಂತ್ ಹಾಗೂ ಕಮಲ್ ಹಾಸನ್ಗೆ ಆಕ್ಷನ್ ಕಟ್ ಹೇಳಿದ ಹಿರಿಮೆ ಹೊಂದಿದ್ದಾರೆ.
2 hours ago
ಅಫ್ಗನ್ ವಿರುದ್ಧ ಏಕದಿನ ಸರಣಿ: ಕೊಹ್ಲಿ ಬಳಿಕ ಪ್ರಮುಖ ಆಲ್ರೌಂಡರ್ ಹೊರಕ್ಕೆ
3 hours ago
Hardik Pandya fitness: ಸ್ನಾಯು ಸೆಳೆತದ ಕಾರಣ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ಸರಣಿಯಿಂದ ಹೊರಬಿದ್ದಿದ್ದಾರೆ. ಮೂರು ಪಂದ್ಯಗಳ ಸರಣಿಯು ಧರ್ಮಶಾಲಾದಲ್ಲಿ ಆರಂಭವಾಗಲಿದೆ.
3 hours ago
FIFA World Cup 2026: ಕಾಲ್ಚಂಡಿನ ವಿಶ್ವಕಪ್ಗೆ ಕ್ಷಣಗಣನೆ; ಫೋಟೊಗಳನ್ನು ನೋಡಿ..
4 hours ago
HD DeveGowda: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೆಹಲಿ ಬಿಜೆಪಿ ನಾಯಕರ ಜತೆ ಮಾತುಕತೆಯನ್ನೂ ನಡೆಸಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
4 hours ago
ವಕೀಲರ ವಿರುದ್ಧ ಕ್ರಿಮಿನಲ್ ಅಸ್ತ್ರ ಆಘಾತಕಾರಿ: ಹೈಕೋರ್ಟ್
4 hours ago
Zojila Tunnel features: ಎನ್ಎಟಿಎಂ ತಂತ್ರಜ್ಞಾನದ 13.153 ಕಿಮೀ ಸುರಂಗವು 2028ರ ಫೆಬ್ರುವರಿಯಲ್ಲಿ ಮುಕ್ತವಾಗಲಿದ್ದು, 750 ಮೀಟರ್ಗೊಮ್ಮೆ ತುರ್ತು ವಾಹನ ನಿಲುಗಡೆ ಹಾಗೂ 7 ಸಾವಿರ ಕೋಟಿ ರೂಪಾಯಿ ವೆಚ್ಚದ ವಿಶೇಷತೆ ಹೊಂದಿದೆ.
5 hours ago
TMC Political Crisis: ಸಂಸದೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿ ಸುಶ್ಮಿತಾ ದೇವ್ ರಾಜ್ಯಸಭಾ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
5 hours ago
Kannada Actress Shubha Poonja: ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ನಡುವೆ ಮನಸ್ತಾಪ ಉಂಟಾಗಿದ್ದು, ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
5 hours ago
Koppala ATM Theft: ನಗರದ ಹೊಸಪೇಟೆ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ದರೋಡೆಗೆ ಯತ್ನಿಸಿದ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
5 hours ago
Nehru First Cabinet: ನರೇಂದ್ರ ಮೋದಿಯವರು ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎನಿಸಿಕೊಂಡಿದ್ದಾರೆ. 4,399 ದಿನಗಳ ಆಡಳಿತ ನಡೆಸುವ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು
5 hours ago
Yash Toxic Update:ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಬಿದ್ದಿದೆ.
5 hours ago
FIFA World Cup: ಭಾರತದ ಫುಟ್ಬಾಲ್ ಇತಿಹಾಸದಲ್ಲಿ ವದಂತಿಯಂತೆ ಹರಡಿರುವ ಸಂಗತಿಗಳಲ್ಲಿ ಪ್ರಮುಖವಾದುದು, ಭಾರತವು ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಲು ಬರಿಗಾಲಿನಲ್ಲಿ ತೆರಳಿತ್ತು ಎನ್ನುವುದು.
5 hours ago
ಬರಿಗಾಲಲ್ಲಿ ಫಿಫಾ ವಿಶ್ವಕಪ್ ಆಡಲು ತೆರಳಿದ್ದ ಭಾರತ: ಹರಿದಾಡಿತ್ತು ಆ ವದಂತಿ..
5 hours ago
ದಾವಣಗೆರೆ ದಕ್ಷಿಣ ಕ್ಷೇತ್ರ ಚುನಾವಣೆ: ಜಮೀರ್ ಗೌರವಕ್ಕೆ ಧಕ್ಕೆ ತರದಂತೆ ತಡೆಯಾಜ್ಞೆ
6 hours ago
Starlink License: ಇಲಾನ್ ಮಸ್ಕ್ ಒಡೆತನದ ಸಂಸ್ಥೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಲಾರೆನ್ ಡ್ರೇಯರ್ ಮಾತುಕತೆ ದೃಢಪಡಿಸಿದ್ದಾರೆ. ಯುಟೆಲ್ಸ್ಯಾಟ್ ಒನ್ವೆಬ್ ಮತ್ತು ಜಿಯೊ ಸಂಸ್ಥೆಗಳು ಈಗಾಗಲೇ ಅನುಮತಿ ಪಡೆದಿವೆ.
6 hours ago
ಫಿಫಾ ವಿಶ್ವಕಪ್ 2026: ಟಾಪ್–10 ತಂಡಗಳು, ತಾರಾ ಆಟಗಾರರ ಸಂಕ್ಷಿಪ್ತ ಮಾಹಿತಿ
6 hours ago
ಫಿಫಾ ವಿಶ್ವಕಪ್ ಆಡಿದ್ದ ಕ್ರಿಕೆಟ್ ದಂತಕಥೆ: ಕಾಲ್ಚಂಡಿನ ಆಟದ ಕೌತುಕತದ ಸಂಗತಿಗಳಿವು
6 hours ago
ಫುಟ್ಬಾಲ್ ಮಹಾಹಬ್ಬ ಎಂದೇ ಕರೆಯಲ್ಪಡುವ ಫಿಫಾ ವಿಶ್ವಕಪ್ ಟೂರ್ನಿಯ 23ನೇ ಆವೃತ್ತಿಯು ಅಮೆರಿಕ, ಕೆನಡಾ, ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ಇದೇ ಜೂನ್ 11ರಿಂದ ಆರಂಭವಾಗಲಿದ್ದು, ಜುಲೈ 19ರವರೆಗೆ ನಡೆಯಲಿದೆ. ಈಗಾಗಲೇ ಕಾಲ್ಚಂಡಿನ ಆಟದ ಕಾವು ಶುರುವಾಗಿದೆ.
6 hours ago
FIFA Rankings: 2026ರ ಫಿಫಾ ವಿಶ್ವಕಪ್ ಮೆಗಾ ಫುಟ್ಬಾಲ್ ಹಬ್ಬವು ಜೂನ್ 11ರಿಂದ ಆರಂಭವಾಗುತ್ತಿದ್ದು, ಜಗತ್ತಿನ ಕಣ್ಣು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳತ್ತ ನೆಟ್ಟಿದೆ. ಟೂರ್ನಿಯ ಪ್ರಮುಖ ತಂಡಗಳು, ಆಟಗಾರರ ಕುರಿತಾದ ಮಾಹಿತಿ ಹೀಗಿದೆ.
6 hours ago
Astronomical Events: ಜೂನ್ ತಿಂಗಳ ರಾತ್ರಿಯ ಆಕಾಶವು ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಲಿದೆ. ಈ ತಿಂಗಳಲ್ಲಿ ಆಗಸದಲ್ಲಿ ಕೆಲವು ಅಪರೂಪದ ವಿದ್ಯಮಾನಗಳು ಸಂಭವಿಸಲಿವೆ. ಆ ವಿದ್ಯಮಾನಗಳನ್ನು ಯಾವುದೇ ತರಹದ ದೂರದರ್ಶಕಗಳನ್ನು ಬಳಸದೆಯೇ ಸುಲಭವಾಗಿ ಬರಿಗಣ್ಣಿನಿಂದಲೇ ವೀಕ್ಷಿಸಬಹುದಾಗಿದೆ.
7 hours ago
ರಸ್ತೆ ಅಪಘಾತದ ಸಮಯದಲ್ಲಿ ಸಿಗುವ ಸಣ್ಣ ಸಹಾಯವೂ ಒಬ್ಬರ ಜೀವವನ್ನು ಉಳಿಸಬಲ್ಲದು. ಇದನ್ನು ಮನಗಂಡಿರುವ ಭಾರತ ಸರ್ಕಾರ ಸಾರ್ವಜನಿಕರು ನಿರ್ಭೀತರಾಗಿ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಪ್ರೋತ್ಸಾಹಿಸಲು ರಹಾ–ವೀರ್ ಯೋಜನೆಯನ್ನು ಬಲಪಡಿಸಿದೆ.
7 hours ago
ಕೀಟನಾಶಕಗಳ ಅತಿ ಬಳಕೆ: ಭಾರತದ ಮಾವಿನ ಹಣ್ಣು ಆಮದು ನಿರ್ಬಂಧಿಸಿದ ನೇಪಾಳ
7 hours ago
Ujjwal Biswas arrest: ಸರ್ಕಾರಿ ಟಾರ್ಪಲ್ಗಳನ್ನು ದುರುಪಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಸಚಿವ ಉಜ್ವಲ್ ಬಿಸ್ವಾಸ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
7 hours ago
Middle East Tension: ಬಹರೇನ್, ಕುವೈತ್, ಜೋರ್ಡಾನ್ನಲ್ಲಿನ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ಇರಾನ್ ಗುರಿ ನಿರ್ದೇಶಿತ (ಬ್ಯಾಲಿಸ್ಟಿಕ್) ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ ಎಂದು ಸುದ್ದಿಸಂಸ್ಥೆ ಆಕ್ಸಿಯೋಸ್ ವರದಿ ಮಾಡಿವೆ.
9 hours ago
Priyank Kharge BJP criticism: ನೆಹರೂ ಅವರ 4398 ದಿನಗಳ ಆಡಳಿತದ ದಾಖಲೆ ಮೀರಿದ ಹೆಸರಿನಲ್ಲಿ ಮೋದಿ ಅವರಿಗೆ ಅಭಿನಂದನಾ ನಿರ್ಣಯ ಸಲ್ಲಿಸಲು ಎನ್ಡಿಎ ಮುಂದಾಗಿದ್ದು, ಪ್ರಿಯಾಂಕ್ ಖರ್ಗೆ ಈ ವೈಫಲ್ಯಗಳ ಬಗ್ಗೆ ಎಕ್ಸ್ನಲ್ಲಿ ಟೀಕಿಸಿದ್ದಾರೆ.
9 hours ago
Sudan Gurung: ನಾರಾಯಣಹಿತಿ ಅರಮನೆಯಲ್ಲಿ 2001ರ ಜೂನ್ ಒಂದರಂದು ನಡೆದ ಹತ್ಯಾಕಾಂಡದ ಬಗ್ಗೆ ಗೃಹ ಸಚಿವ ಸುದನ್ ಗುರೂಂಗ್ ಮರುತನಿಖೆ ನಡೆಸಲು ಆದೇಶಿಸಿದ್ದಾರೆ.
9 hours ago
Iran Counterattack: 'ತನ್ನ ಮೇಲಿನ ಯಾವುದೇ ದಾಳಿಗೆ ತಕ್ಕ ಪ್ರತ್ಯುತ್ತರ ನೀಡದೇ ಬಿಡುವುದಿಲ್ಲ' ಎಂದು ಅಮೆರಿಕಕ್ಕೆ ಇರಾನ್ ಎಚ್ಚರಿಸಿದೆ.
9 hours ago
US Iran Airstrikes: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
10 hours ago
10 ವರ್ಷಗಳ ಹಿಂದೆ ಆರಂಭವಾದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ
10 hours ago
Mutual Fund Portfolio: ಪ್ರಸ್ತುತ ನೀವು ಸ್ಥಿರ ಆದಾಯ ಹೊಂದಿದ್ದೀರಿ. ನೀವು ಸಂಪತ್ತು ಸೃಷ್ಟಿ, ಕುಟುಂಬದ ಭವಿಷ್ಯಕ್ಕೆ ಭದ್ರತೆ ಹಾಗೂ ಹಣಕಾಸಿನ ಸ್ಥಿರತೆಯನ್ನು ಒಂದೇ ಸಮಯದಲ್ಲಿ ಸಾಧಿಸಬೇಕಾದ ಹಂತದಲ್ಲಿದ್ದೀರಿ.
10 hours ago
Congress Protest: ಮಧ್ಯಪ್ರದೇಶ ವಿಧಾನಸಭೆಯಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಮಂಗಳವಾರ ನಾಟಕೀಯ ತಿರುವು ಪಡೆದುಕೊಂಡಿದೆ.
10 hours ago
ಬಿಟ್ ಕಾಯಿನ್ ಹಗರಣ: ಮೂರನೇ ಬಾರಿಗೆ ಸಮನ್ಸ್
10 hours ago
ಬೀದಿಬದಿ ವ್ಯಾಪಾರಿಗಳಿಗೆ ಸೂರಾಗದ ಮಾರುಕಟ್ಟೆ * ಹಂಚಿಕೆಯಾಗದ ಮಳಿಗೆಗಳು
10 hours ago
Fake Video: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಗೆ ಸಂಬಂಧಿಸಿದ, ಭಾರಿ ಜನರು ಸೇರಿರುವ ಒಂದು ವಿಡಿಯೊ ಮತ್ತು ಚಿತ್ರವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು.
10 hours ago
RBI Monetary Policy: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ‘ಹಣಕಾಸು ನೀತಿ ಸಮಿತಿ’ಯು (ಎಂಪಿಸಿ) ಈಚೆಗೆ ನಡೆದ ಸಭೆಯಲ್ಲಿ, ರೆಪೊ ದರವನ್ನು ಶೇ 5.25ರ ಮಟ್ಟದಲ್ಲಿಯೇ ಉಳಿಸಿಕೊಂಡಿದೆ, ‘ತಟಸ್ಥ’ ಹಣಕಾಸು ನೀತಿಯನ್ನು ಮುಂದುವರಿಸಿದೆ.
10 hours ago
Traffic Rules: ಬೈಕ್ನಲ್ಲಿ ಹೆಂಡ್ತಿ ಕೂರಿಸಿಕೊಂಡು ಶಂಕ್ರಿ ತರಾತುರಿಯಲ್ಲಿ ಹೊರಟಿದ್ದ. ಪೊಲೀಸರು ತಡೆದರು.
10 hours ago
Farming Issues: ನಾಲ್ಕೈದು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮಗಳಿಗೆ ವರನನ್ನು ಹುಡುಕುವ ವಿಷಯದಲ್ಲಿ ವಿಶಿಷ್ಟ ಸಂಪ್ರದಾಯವೊಂದು ಚಾಲ್ತಿಯಲ್ಲಿತ್ತು...
10 hours ago
Supreme Court Judgment: ತುರ್ತು ಪರಿಸ್ಥಿತಿ ಸಂದರ್ಭದ ಎಡಿಎಂ ಜಬಲ್ಪುರ ಪ್ರಕರಣಕ್ಕೆ ನಮ್ಮ ಕಾಲದ ಎಡಿಆರ್ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪು ಸಮಾನ ವಾದುದಾಗಿದೆ.
10 hours ago
ದೆಹಲಿಗೆ ದೌಡಾಯಿಸಿದ ಕೃಷ್ಣ ಬೈರೇಗೌಡ ವರಿಷ್ಠರ ಭೇಟಿ ಮಾಡಿ ಅಹವಾಲು ಸಲ್ಲಿಕೆ
10 hours ago
Teacher Recruitment: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಕಲಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಅದಕ್ಕಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
10 hours ago
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
10 hours ago
ಎಟಿಪಿ ರ್ಯಾಂಕಿಂಗ್: 3ನೇ ಸ್ಥಾನ ಬಲಪಡಿಸಿಕೊಂಡ ಜ್ವರೇವ್
11 hours ago
ಕ್ಲಬ್ ಕೇಂದ್ರಿತ ಮಾದರಿಗೆ ತಾತ್ವಿಕ ಒಪ್ಪಿಗೆ
11 hours ago
ಏಷ್ಯನ್ ಕ್ರೀಡಾಕೂಟ: ಭಾರತ ಗಾಲ್ಫ್ ತಂಡದಲ್ಲಿ ಪ್ರಣವಿ, ಅದಿತಿ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ