Last Updated: 20 Jun 2026 3:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ದರ್ಶನ್ ಕೇಸಿನಿಂದ ನಿವೃತ್ತಿ: ಹೈಕೋರ್ಟ್ಗೆ ಆರೋಪಿ ಪರ ವಕೀಲರ ಹೇಳಿಕೆ
(19 hours ago)
41
ಹಳ್ಳಿ ಬದುಕನ್ನು ಇಷ್ಟಪಡುವವರಿಗೆ ನವೀಕರಣಗೊಂಡ ಈ ತೊಟ್ಟಿಮನೆ ಖಂಡಿತವಾಗಿಯೂ ಇಷ್ಟವಾಗುತ್ತದೆ.
(14 hours ago)
27
Bagar Hukum Scam: ಕೆ.ಸಿ. ರಾಜಣ್ಣ ನೀಡಿದ ದೂರಿನನ್ವಯ 2,750 ಎಕರೆ ಸರ್ಕಾರಿ ಜಮೀನನ್ನು 1,430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಿದ ಆರೋಪದಲ್ಲಿ ಮಾಜಿ ಶಾಸಕರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
(13 hours ago)
23
ಹಸೆಮಣೆ ಏರಲು ಸಜ್ಜಾದ ಶರ್ಮಿಳಾ ಮಾಂಡ್ರೆ: ವಿಶೇಷ ವಿಡಿಯೊ ಹಂಚಿಕೊಂಡ ಪವನ್ ಕುಮಾರ್
(17 hours ago)
23
MLC Election Results: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಪಟ್ಟಿ ಸಿದ್ಧವಿದ್ದು, ಶಾಸಕ ಜಿಟಿ ದೇವೇಗೌಡರ ಉಚ್ಚಾಟನೆ ಕುರಿತು ಮೈಸೂರಿನಲ್ಲಿ ಕುಮಾರಸ್ವಾಮಿ ಅವರು ಕಠಿಣ ನಿಲುವು ಪ್ರಕಟಿಸಿದ್ದಾರೆ.
(16 hours ago)
20
ವಿಧಾನ ಪರಿಷತ್ | 39 ಕ್ಕೇರಿದ ಕಾಂಗ್ರೆಸ್ ಬಲ: ಬಿಜೆಪಿ, ಜೆಡಿಎಸ್ ಬಲ ಕುಸಿತ
(16 hours ago)
20
ನನ್ನ ಉಚ್ಚಾಟಿಸಿದ್ದು ಸರಿಯೇ?: ನಿತಿನ್ ನವೀನ್ಗೆ ಬರೆದ ಪತ್ರದಲ್ಲಿ ಯತ್ನಾಳ್ ಬೇಸರ
(10 hours ago)
16
ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ಗೆ ತೆರೆ: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
(18 hours ago)
15
JDS Party Funds: ಮೈಸೂರಿನಲ್ಲಿ ಮಾತನಾಡಿದ ಎಚ್ಡಿ ಕುಮಾರಸ್ವಾಮಿ, ಪಕ್ಷದ ಉಳಿವಿಗಾಗಿ ವಿಧಾನಪರಿಷತ್ ಮತ್ತು ರಾಜ್ಯಸಭಾ ಟಿಕೆಟ್ ನೀಡುವಾಗ ದೇಣಿಗೆ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಲಾಟರಿ ನಿಷೇಧದ ಆಮಿಷವನ್ನು ನಿರಾಕರಿಸಿದ ಸಂಗತಿ ಸ್ಮರಿಸಿದರು.
(14 hours ago)
11
Food Safety Standards:ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ನಿರಾಕರಣೆಗೆ ಒಳಗಾಗಿವೆ.
(14 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 19
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 19 ಜೂನ್ 2026
2 hours ago
Kannada Film Awards: ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟ ಹಾಗೂ ನಟಿ ವಿಭಾಗದ ವಿಜೇತರ ಪಟ್ಟಿಯನ್ನು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
3 hours ago
Kannada Film Awards: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 4ನೇ ಆವೃತ್ತಿಯ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಯಿತು ಹಾಗೂ ಒಟ್ಟು 28 ವಿಭಾಗಗಳಲ್ಲಿ ಸಾಧಕರು ಪ್ರಶಸ್ತಿಗಳನ್ನು ವಿತರಿಸಿದರು.
3 hours ago
ಬೆಂಗಳೂರು: ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ‘ಜನಮೆಚ್ಚಿದ ನಟಿ’ ವಿಭಾಗದಲ್ಲಿ ಚಂದನವನದ ನಟಿ ಆಶಿಕಾ ರಂಗನಾಥ್ ಅವರಿಗೆ ಪ್ರಶಸ್ತಿ ಲಭಿಸಿದೆ.
3 hours ago
ಶ್ರೇಯಾಂಕಾ ಪಾಟೀಲಗೆ ಗಾಯ; ವಿಶ್ವಕಪ್ ಟೂರ್ನಿಯಿಂದ ಹೊರಕ್ಕೆ
3 hours ago
Prajavani Cine Sammana: ಕನ್ನಡ ನಾಡಿನ ಮನೆ–ಮನೆಯ ಪತ್ರಿಕೆ ‘ಪ್ರಜಾವಾಣಿ’ಗೆ ನಾನು ಚಿತ್ರರಂಗದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು
4 hours ago
Prajavani Cine Sammana: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಘಟಶ್ರಾದ್ಧ ಚಿತ್ರಕ್ಕಾಗಿ ಮೊದಲ ಸ್ವರ್ಣ ಕಮಲ ಗೆದ್ದ ದಿನವೇ ವಿವಾಹವಾದ ನೆನಪು ಹಂಚಿಕೊಂಡ ನಿರ್ದೇಶಕರು, ಕೆ ವಿ ಸುಬ್ಬಣ್ಣ ನೀಡಿದ ಬೆಂಬಲವನ್ನು ಸ್ಮರಿಸಿದರು.
4 hours ago
Kannada Film Awards: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ನಾಲ್ಕನೇ ಆವೃತ್ತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸು ಫ್ರಮ್ ಸೊ ಚಿತ್ರದ ಅಭಿನಯಕ್ಕಾಗಿ ಸಂಧ್ಯಾ ಅರಕೆರೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.
4 hours ago
Political Dispute: ವಾರಾಣಸಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೊಡಲಿ ಹಿಡಿದಿರುವ ಪೋಸ್ಟರ್ಗೆ ಹಾಲು ಸುರಿದು ಜನ್ಮದಿನ ಆಚರಿಸಿದ್ದನ್ನು ಶೆಹಜಾದ್ ಪೂನಾವಾಲಾ ಟೀಕಿಸಿದ್ದು, ಹಿಂದುತ್ವದ ಬಗ್ಗೆ ವಿವಾದ ಸೃಷ್ಟಿಯಾಗಿದೆ.
5 hours ago
30 ವರ್ಷಗಳ ಬಳಿಕ ಒಲಿದ ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆ ಭಾಗ್ಯ
5 hours ago
Ajaneesh Loknath wins: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ನಾಲ್ಕನೇ ಆವೃತ್ತಿಯಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಅಜನೀಶ್ ಲೋಕನಾಥ್ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
5 hours ago
Prajavani Cine Sammana: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಟಿ ರಚಿತಾ ರಾಮ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಪಿಎಸ್ ಆಗಬೇಕೆಂಬ ಪೋಷಕರ ಆಸೆಯಿದ್ದರೂ ಚಿತ್ರರಂಗದಲ್ಲಿ ಸಾಧಿಸಿರುವುದಾಗಿ ಅವರು ತಿಳಿಸಿದರು.
5 hours ago
ವಿಶ್ವಕಪ್ನಲ್ಲಿ ಪ್ರಯಾಣ ನಿರ್ಬಂಧಗಳ ವಿರುದ್ಧ ಫಿಫಾಗೆ ದೂರು ನೀಡಲಿರುವ ಇರಾನ್
6 hours ago
Iran Football Federation: ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡದ ಪ್ರಯಾಣ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಇರಾನ್ ಫುಟ್ಬಾಲ್ ಫೆಡರೇಷನ್ ಫಿಫಾಗೆ ದೂರು ನೀಡುವುದಾಗಿ ತಿಳಿಸಿದೆ.
6 hours ago
PM VBRY Scheme: ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯು (ಪಿಎಂ–ವಿಬಿಆರ್ವೈ) ಇದುವರೆಗೆ ದೇಶದಲ್ಲಿ 70 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
6 hours ago
Shruti Award: ಎಕ್ಕ ಮತ್ತು ಮಾದೇವ ಚಿತ್ರದ ನಟನೆಗಾಗಿ ಶೃತಿ ಅವರಿಗೆ ಪ್ರಜಾವಾಣಿ ಸಿನಿ ಸಮ್ಮಾನ ಪ್ರಶಸ್ತಿ ಲಭಿಸಿದೆ. ಒಟ್ಟು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
6 hours ago
ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಕಾಂತಾರ ಅಧ್ಯಾಯ–1 ಸಿನಿಮಾದ ಸಂಕಲನಕ್ಕಾಗಿ ಸುರೇಶ್ ಮಲ್ಲಯ್ಯ ಅವರಿಗೆ ಪ್ರಶಸ್ತಿ ಲಭಿಸಿದೆ.
6 hours ago
Rahul Gandhi Birthday: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 56ನೇ ಹುಟ್ಟುಹಬ್ಬದ ಅಂಗವಾಗಿ ದೆಹಲಿಯ ಟಾಲ್ಕರೋಟಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಶುಕ್ರವಾರ ಭಾಗವಹಿಸಿದ್ದರು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
6 hours ago
ಮೀರ್ ಸಾದಿಕರ ವಿರುದ್ಧ ಶಿಸ್ತು ಕ್ರಮ ಖಚಿತ: ಬಿ.ವೈ.ವಿಜಯೇಂದ್ರ
6 hours ago
Karnataka High Court: ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡ ಬಿಜೆಪಿ ನಾಯಕರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
6 hours ago
Kannada Cinema Awards: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ನಾಲ್ಕನೇ ಆವೃತ್ತಿಯಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ಸು ಫ್ರಮ್ ಸೋ’ ಸಿನಿಮಾದಲ್ಲಿನ ನಟನೆಗಾಗಿ ದೀಪಕ್ ರೈ ಪಾಣಾಜೆ ಅವರಿಗೆ ಲಭಿಸಿದೆ.
6 hours ago
ಗೃಹಲಕ್ಷ್ಮಿ ಹಣ ಜಮೆ ಆದ ತಕ್ಷಣ ಫಲಾನುಭವಿಯ ಮೊಬೈಲ್ಗೆ ಧ್ವನಿ ಸಂದೇಶ ರವಾನೆ
6 hours ago
ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿದ್ದ, ಗುಡುಗು ಸಹಿತ ಮಳೆ ಸುರಿಯುತ್ತಿದ್ದ ವೇಳೆ ಇಂಡಿಗೋ ಎ320 ವಿಮಾನಕ್ಕೆ ಸಿಡಿಲು ಬಡಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
6 hours ago
ಯಶಸ್ಸು ಎಂಬುದು ನಮ್ಮ ಕೈಯಲ್ಲಿ ಇಲ್ಲ, ಅದನ್ನು ನಿರ್ಧರಿಸುವುದು ಜನತೆ’ ಎಂದು ನಟ ರಮೇಶ್ ಅರವಿಂದ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
7 hours ago
ಆಕ್ಷನ್ ಸಿನಿಮಾ ಅಂದ ಮಾತ್ರಕ್ಕೆ ಭಾವನೆಗಳು ಇರುವುದಿಲ್ಲ ಅಂತ ಅಲ್ಲ. ಅವುಗಳನ್ನು ಕೂಡ ಜನ ಬಯಸುತ್ತಿದ್ದಾರೆ’ ಎಂದು ನಟ ಕಿಚ್ಚ ಸುದೀಪ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
7 hours ago
ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ, ಅತ್ಯುತ್ತಮ ಚೊಚ್ಚಲ ನಿರ್ದೇಶನ ವಿಭಾಗದಲ್ಲಿ ಸು ಫ್ರಮ್ ಸೋ ಖ್ಯಾತಿಯ ಜೆ.ಪಿ. ತೂಮಿನಾಡು ಅವರಿಗೆ ಪ್ರಶಸ್ತಿ ಲಭಿಸಿದೆ.
7 hours ago
Tamil Nadu Trust Vote Case: ಮೇ 13ರ ವಿಶ್ವಾಸಮತ ಯಾಚನೆಯಲ್ಲಿ ಅಕ್ರಮ ನಡೆದಿದೆ ಎಂಬ ಕೆ.ಕೆ. ರಮೇಶ್ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಸೂರ್ಯ ಕಾಂತ್ ಅವರ ಪೀಠವು ಸಾಕ್ಷ್ಯಧಾರಗಳಿಲ್ಲದ ಕಾರಣ ವಜಾಗೊಳಿಸಿ ತನಿಖೆಗೆ ಸಮ್ಮತಿಸಿಲ್ಲ.
7 hours ago
Sanjay Raut: ಯಾರು ಕೇಂದ್ರ ಸಚಿವರಾಗಬೇಕು ಎನ್ನುವ ಬಗ್ಗೆ ನಮ್ಮ ಪಕ್ಷದ ಭಿನ್ನಮತೀಯ ಸಂಸದರಲ್ಲಿ ಭಿನ್ನಮತವಿತ್ತು. ಬಳಿಕ, ಒಂದು ಒಪ್ಪಂದಕ್ಕೆ ಬರಲಾಗಿದೆ. ಇವರುಗಳಲ್ಲಿ ಯಾರಿಗೆ ಕೇಂದ್ರ ಸಚಿವ ಸ್ಥಾನ ಸಿಗುವುದಿಲ್ಲವೋ ಅವರಿಗೆ ಹೆಚ್ಚುವರಿ ₹25 ಕೋಟಿ ನೀಡಲಾಗುತ್ತಿದೆ
7 hours ago
Kannada Cinema Awards: ಕರ್ನಾಟಕದ ಸಮೃದ್ಧ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ ಹಾಗೂ ಚಂದನವನದ ಪ್ರತಿಭೆಗಳನ್ನು ಗುರುತಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಸಮಾರಂಭದಲ್ಲಿ ಅನೇಕ ಸಾಧಕರಿಗೆ ಪ್ರಶಸ್ತಿ ಒಲಿದಿದೆ.
7 hours ago
Donald Trump Controversy: ಜಿ7 ಶೃಂಗಸಭೆಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
7 hours ago
Israel Security Minister: ಅಮೆರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಶಾಂತಿ ಒಪ್ಪಂದದ ನಡುವೆಯೂ ಬೆನ್ ಗ್ವಿರ್ ದಾಳಿ ಮುಂದುವರಿಸುವ ಎಚ್ಚರಿಕೆ ನೀಡಿದ್ದು, ದಕ್ಷಿಣ ಲೆಬನಾನ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
7 hours ago
ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ, ಅತ್ಯುತ್ತಮ ಅತ್ಯುತ್ತಮ ವಿಎಫ್ಎಕ್ಸ್, ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್ ವಿಭಾಗದಲ್ಲಿ ಕಾಂತಾರ ಅಧ್ಯಾಯ 1 ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಕೆ.ವಿ ಸಂಜಿತ್ ಪ್ರಶಸ್ತಿ ಸ್ವೀಕರಿಸಿದರು.
8 hours ago
Sandalwood stars: ಪ್ರಜಾವಾಣಿ ಆಯೋಜಿಸಿದ್ದ ಅದ್ದೂರಿ ಸಿನಿ ಸಮ್ಮಾನ ಸಮಾರಂಭದಲ್ಲಿ ಚಂದನವನದ ಖ್ಯಾತ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಪಾಲ್ಗೊಂಡು ಸಂಭ್ರಮಿಸಿದರು. ಸಮಕಾಲೀನ ಚಿತ್ರರಂಗದ ಸಾಧಕರನ್ನು ಗೌರವಿಸುವ ಈ ವೇದಿಕೆಯು ಗಮನ ಸೆಳೆಯಿತು.
8 hours ago
Sandalwood Stars: ಪ್ರಜಾವಾಣಿ ಮಾಧ್ಯಮ ಸಂಸ್ಥೆಯು ಹಮ್ಮಿಕೊಂಡಿರುವ ಈ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಂದನವನದ ಖ್ಯಾತ ನಟ ನಟಿಯರು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
8 hours ago
Right to Walk: ನಿಗದಿತ ಪಾದಚಾರಿ ಮಾರ್ಗದಲ್ಲಿ ನಡೆದಾಡುವುದು ಸಂವಿಧಾನದ ಅನ್ವಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
8 hours ago
Kannada Film Awards: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸಿದ ನಾಲ್ಕನೇ ಆವೃತ್ತಿಯ ಪ್ರಜಾವಾಣಿ ಸಿನಿ ಸಮ್ಮಾನ ಸಮಾರಂಭದಲ್ಲಿ ಪುನೀತ್ ರಂಗಸ್ವಾಮಿ ಪ್ರಶಸ್ತಿ ಪಡೆದರು.
8 hours ago
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಸಮಾರಂಭದಲ್ಲಿ, ಅತ್ಯುತ್ತಮ ಗೀತ ಸಾಹಿತ್ಯ ವಿಭಾಗದಲ್ಲಿ ಕಾಂತಾರ ಅಧ್ಯಾಯ 1 ಚಿತ್ರದ ಬ್ರಹ್ಮಕಲಶ ಹಾಡಿಗೆ ಶಶಿರಾಜ ಕಾವೂರು ಅವರಿಗೆ ಪ್ರಶಸ್ತಿ ಲಭಿಸಿದೆ.
9 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 19 ಜೂನ್ 2026
9 hours ago
Kannada Film Awards: ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಹೇಶ ಗೌಡ ನಿರ್ದೇಶನದ ಹಳ್ಳಿ ಹಕ್ಕಿ ಬೆಳ್ಳಿ ಚುಕ್ಕಿ ಚಿತ್ರವು ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿ ಪಡೆದುಕೊಂಡಿತು.
9 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, 19 ಜೂನ್ 2026
9 hours ago
ಕರ್ನಾಟಕದ ಸಮೃದ್ಧ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ ಹಾಗೂ ಚಂದನವನದ ಪ್ರತಿಭೆಗಳನ್ನು ಗುರುತಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಸಮಾರಂಭ ಆರಂಭಗೊಂಡಿದೆ.
9 hours ago
Daily News Highlights: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಜೂನ್ 21ರ ನೀಟ್ ಮರುಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಅಲ್ಲು ಅರ್ಜುನ್ ಕೋರ್ಟ್ ವಿಚಾರಣೆಗೆ ಹಾಜರಾಗಲು ಸೂಚನೆ.
9 hours ago
ಚಂದನವನದ ಪ್ರತಿಭೆಗಳನ್ನು ಗುರುತಿಸಲು ‘ಕಾಸಾಗ್ರ್ಯಾಂಡ್’ ಪ್ರಸ್ತುತಪಡಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ 4ನೇ ಆವೃತ್ತಿ ಶುಕ್ರವಾರ (ಜೂನ್ 19) ನಡೆಯಿತು.
9 hours ago
1983, 1985ರಲ್ಲಿ ಜನತಾ ಪಕ್ಷದಿಂದ ಕೋಲಾರ ಶಾಸಕ, ವಕೀಲ ವೃತ್ತಿ
9 hours ago
NTA Safety Guidelines: ಜೂನ್ 21ರಂದು ನಡೆಯಲಿರುವ 2026ರ ನೀಟ್–ಯುಜಿ ಮರುಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಸೂಚಿಸಿದೆ.
10 hours ago
Pakistan UNSC Letter: ಚೆನಾಬ್ ನದಿಯ ಎರಡು ಭಾರತೀಯ ಯೋಜನೆಗಳ ಬಗ್ಗೆ ಇಶಾಕ್ ದಾರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಲಿಯೊನರ್ ಜಲಬಾಟ ಅವರಿಗೆ ಪತ್ರ ಬರೆದು ಏಪ್ರಿಲ್ ತಿಂಗಳಿನಲ್ಲೂ ದೂರು ನೀಡಿದ್ದಾರೆ.
10 hours ago
ನನ್ನ ಉಚ್ಚಾಟಿಸಿದ್ದು ಸರಿಯೇ?: ನಿತಿನ್ ನವೀನ್ಗೆ ಬರೆದ ಪತ್ರದಲ್ಲಿ ಯತ್ನಾಳ್ ಬೇಸರ
10 hours ago
Pushpa 2 Promotion:'ಪುಷ್ಪ–2' ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನಟ ಅಲ್ಲು ಅರ್ಜುನ್ ಹಾಗೂ ಇತರೆ ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
11 hours ago
Cauvery dispute: ಕರ್ನಾಟಕದ ಅಣೆಕಟ್ಟು ವಿರೋಧಿಸಿ ಸಿಎಂ ವಿಜಯ್ ಸಿ ಜೋಸೆಫ್ ಮಂಡಿಸಿದ ನಿರ್ಣಯಕ್ಕೆ ಸ್ಟಾಲಿನ್ ಮತ್ತು ಪಳನಿಸ್ವಾಮಿ ಬೆಂಬಲಿಸಿದ್ದಾರೆ. 2007ರ ನ್ಯಾಯಮಂಡಳಿ ಹಾಗೂ 2018ರ ಸುಪ್ರೀಂ ತೀರ್ಪು ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ.
11 hours ago
NEET Exam Case: ನೀಟ್–ಯುಜಿ 2026ರ ಮರುಪರೀಕ್ಷೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
11 hours ago
LOC Border News: ಕುಪ್ವಾರ ಜಿಲ್ಲೆಯಲ್ಲಿ ಅಕಸ್ಮಿಕವಾಗಿ ಗಡಿ ದಾಟಿದ್ದ ಖೈಬರ್ ಪಖ್ತುನ್ಖ್ವಾ ನಿವಾಸಿ ಅಸದ್ ಖಾನ್ ಅವರನ್ನು ಸೇನೆ ವಶಕ್ಕೆ ಪಡೆದು, ಆರು ದಿನಗಳ ನಂತರ ಗೌರವಪೂರ್ವಕವಾಗಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
11 hours ago
US Iran Peace Talks: ಸ್ವಿಟ್ಜರ್ಲ್ಯಾಂಡ್ನಲ್ಲಿ ಇಂದು ನಿಗದಿಯಾಗಿದ್ದ ಸಂಧಾನ ಸಭೆಯು ಮುಂದೂಡಿಕೆಯಾಗಿದ್ದು, ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರವಾಸ ವಿಳಂಬ ಮಾಡಿದ್ದಾರೆ ಹಾಗೂ 16 ಮಂದಿ ದಾಳಿಗೆ ಬಲಿಯಾಗಿದ್ದಾರೆ.
12 hours ago
Bagar Hukum Scam: ಕೆ.ಸಿ. ರಾಜಣ್ಣ ನೀಡಿದ ದೂರಿನನ್ವಯ 2,750 ಎಕರೆ ಸರ್ಕಾರಿ ಜಮೀನನ್ನು 1,430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಿದ ಆರೋಪದಲ್ಲಿ ಮಾಜಿ ಶಾಸಕರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
13 hours ago
MLC Elections: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
13 hours ago
Building Construction: ಕಟ್ಟಡ ವಲಯವು 2.1 GtCO2 ಅನಿಲ ಹೊರಸೂಸುತ್ತಿದೆ. 2030ರ ವೇಳೆಗೆ 3.6 ಟ್ರಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿದ್ದು, ಶೂನ್ಯ ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
14 hours ago
JDS Party Funds: ಮೈಸೂರಿನಲ್ಲಿ ಮಾತನಾಡಿದ ಎಚ್ಡಿ ಕುಮಾರಸ್ವಾಮಿ, ಪಕ್ಷದ ಉಳಿವಿಗಾಗಿ ವಿಧಾನಪರಿಷತ್ ಮತ್ತು ರಾಜ್ಯಸಭಾ ಟಿಕೆಟ್ ನೀಡುವಾಗ ದೇಣಿಗೆ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಲಾಟರಿ ನಿಷೇಧದ ಆಮಿಷವನ್ನು ನಿರಾಕರಿಸಿದ ಸಂಗತಿ ಸ್ಮರಿಸಿದರು.
14 hours ago
ಹಳ್ಳಿ ಬದುಕನ್ನು ಇಷ್ಟಪಡುವವರಿಗೆ ನವೀಕರಣಗೊಂಡ ಈ ತೊಟ್ಟಿಮನೆ ಖಂಡಿತವಾಗಿಯೂ ಇಷ್ಟವಾಗುತ್ತದೆ.
14 hours ago
Tamil Nadu CM Joseph Vijay: ವಿಧಾನಸಭೆಯಲ್ಲಿ ಶುಕ್ರವಾರ ಅಧಿಕೃತ ನಿರ್ಣಯ ಮಂಡನೆಯಾಗಿದ್ದು, ಬೆಂಗಳೂರಿನ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಈ ಯೋಜನೆಯು ಕೆಳಹಂತದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ತಮಿಳುನಾಡು ಹೇಳಿದೆ.
14 hours ago
Food Safety Standards:ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ನಿರಾಕರಣೆಗೆ ಒಳಗಾಗಿವೆ.
14 hours ago
ಪೇಪರ್, ಪೆನ್ನುಗಳಿಗೆ ಭಾರತದ ಬ್ಯಾಂಕುಗಳ ಮಾಡಿದ ಖರ್ಚು ₹3,870 ಕೋಟಿ!
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ