Last Updated: 16 Mar 2026 5:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇರಾನ್ ವಿರುದ್ಧದ ಯುದ್ಧದಲ್ಲಿ ‘ಅಬ್ರಹಾಂ ಲಿಂಕನ್’: ಅಮೆರಿಕದ ದೈತ್ಯ ನೌಕೆ ಸುತ್ತ
(11 hours ago)
52
ವಿಜಯ್ಗೆ ಡಿಸಿಎಂ ಸ್ಥಾನ, ಟಿವಿಕೆಗೆ 80 ಸ್ಥಾನದ ಆಫರ್ ನೀಡಿದ ಬಿಜೆಪಿ!
(7 hours ago)
38
ರಾಣಿ ವಿಕ್ಟೋರಿಯಾ ಹೆಸರೂ.. ಕೆಂಪನಂಜಮ್ಮಣ್ಣಿ ಕಟ್ಟಿಸಿದ ಆಸ್ಪತ್ರೆಯೂ!
(17 hours ago)
27
Odisha Congress MLAs: ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಮನಗರದ ರೆಸಾರ್ಟ್ನಲ್ಲಿ ತಂಗಿದ್ದ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಲಂಚ ಆಮಿಷವೊಡ್ಡಿದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
(21 hours ago)
17
ದುಬೈ, ಕುವೈತ್ ಮೇಲೆ ಮುಂದುವರಿದ ದಾಳಿ * ವಸತಿ ಪ್ರದೇಶಗಳನ್ನು ಗುರಿಯಾಗಿಸಿದ ಅಮೆರಿಕ
(10 hours ago)
17
ತಮಿಳುನಾಡು ವಿಧಾನಸಭೆ ಚುನಾವಣೆ: ಡಿಎಂಕೆ, ಎಐಎಡಿಎಂಕೆ, ಟಿವಿಕೆ ನಡುವೆ ಸ್ಪರ್ಧೆ
(20 hours ago)
15
Election Commission Announcement: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ. ಮೇ 4ರಂದು ಮತ ಎಣಿಕೆ ನಡೆಯಲಿದೆ.
(10 hours ago)
14
Shweta Pundir: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ, ಯಶ್ ದಯಾಳ್ ಅವರು ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಲಾಗರ್ ಶ್ವೇತಾ ಪುಂಡಿರ್ ಅವರನ್ನು ವರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
(21 hours ago)
13
Toll Price Increase: ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಏಪ್ರಿಲ್ 1ರಿಂದ ಫಾಸ್ಟ್ಯಾಗ್ ಪಾಸ್ ದರವನ್ನು ₹75ರಷ್ಟು ಹೆಚ್ಚಿಸಿದ್ದಾಗಿ ಪ್ರಕಟಿಸಿದೆ.
(20 hours ago)
12
ಇಂಡಿಯನ್ ವೆಲ್ಸ್ ಟೆನಿಸ್: ಅಲ್ಕರಾಜ್ ‘ಓಟ’ಕ್ಕೆ ಮೆಡ್ವೆಡೇವ್ ತಡೆ
(13 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 16
Flight Cancellations: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ 5,522 ವಿಮಾನಗಳ ಸಂಚಾರ ರದ್ದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವರು ಮಾಹಿತಿ ನೀಡಿದ್ದಾರೆ.
24 mins ago
Legal Euthanasia: 13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್ನ ಹರೀಶ್ ರಾಣಾ ಎಂಬವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಕಳೆದವಾರವಷ್ಟೇ ಅನುಮತಿ ನೀಡಿದೆ.
24 mins ago
Gemini Profit Year: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಮಿಥುನ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ.
53 mins ago
Cancer Lifestyle: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಕಟಕ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ.
53 mins ago
Euthanasia legal procedure: ಗಾಜಿಯಾಬಾದ್ನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ರನ್ನು ದೆಹಲಿಯ ಏಮ್ಸ್ಗೆ ಸ್ಥಳಾಂತರಿಸಲಾಗಿದೆ. ಸುಪ್ರೀಂ ಕೋರ್ಟ್ನ ಆದೇಶದಂತೆ ದಯಾಮರಣದ ಪ್ರಕ್ರಿಯೆಯನ್ನು ವೈದ್ಯರು ಆರಂಭಿಸಲಿದ್ದಾರೆ.
53 mins ago
Taurus Property Yoga: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ವೃಷಭ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ.
53 mins ago
Ugadi Prediction: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ಜ್ಯೋತಿಷಿ ಎಂ.ಎನ್. ಲಕ್ಷ್ಮೀ ನರಸಿಂಹಸ್ವಾಮಿ
53 mins ago
Legal Euthanasia: ಗಾಜಿಯಾಬಾದ್ನ ಹರೀಶ್ ರಾಣಾ ಅವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ, ಕುಟುಂಬ ಕಂಬನಿ ಮಿಡಿದ ಘಟನೆ. ಈಗ ಸೆಪ್ಟೆಂಬറിൽ ದೆಹಲಿಯಲ್ಲಿ ಇದು ನಡೆವಿದೆ.
84 mins ago
Election Commission: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಡಿಜಿಪಿ ಪೀಯುಷ್ ಪಾಂಡೆ ಮತ್ತು ಕೋಲ್ಕತ್ತ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ವಜಾ ಮಾಡಿದೆ.
114 mins ago
RCB: ಡಿಕೆ ಪ್ರಕಟಿಸಿದ ಆರ್ಸಿಬಿಯ ನೆಚ್ಚಿನ ತಂಡದಲ್ಲಿ ವಿರಾಟ್ಗಿಲ್ಲ ನಾಯಕನ ಪಟ್ಟ
114 mins ago
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಆರ್ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ.
114 mins ago
Iran Israel War: ಮಾರ್ಚ್ 15, 2026ರ ಭಾನುವಾರದಂದು ಬೆಳಗಿನ ಜಾವ ನಡೆದ ಘಟನೆಯನ್ನು ಒಂದು ಬಾರಿ ಕಲ್ಪಿಸಿಕೊಳ್ಳಿ. ಭಾನುವಾರದ ಬೆಳಗಿನ ವೇಳೆಯಲ್ಲಿ ಮಧ್ಯ ಪೂರ್ವದ ಆಗಸ ಇದ್ದಕ್ಕಿದ್ದಂತೆ ಉದ್ವಿಗ್ನತೆಯಿಂದ ಕೆಂಪಾಗಿತ್ತು.
2 hours ago
Laptop Battery Performance: ವೈಯಕ್ತಿಕ ಕೆಲಸಗಳಿಂದ ಹಿಡಿದ ಕಚೇರಿಯ ಕೆಲಸದವರೆಗೆ ಎಲ್ಲರೂ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಗಳನ್ನು ಬಳಸುತ್ತಾರೆ. ಕೆಲವರು ಹೊಸ ಲ್ಯಾಪ್ಟಾಪ್ ಖರೀದಿಸಿದರೆ ಇನ್ನು ಕೆಲವರು ಬಳಸಿದ ಲ್ಯಾಪ್ಟಾಪ್ ಖರೀದಿಸುತ್ತಾರೆ.
2 hours ago
Amaresh Nugadoni: ಅಮರೇಶ ನುಗಡೋಣಿ ಅವರ ’ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಜಯಲಲಿತ ಮತ್ತು ಸಹನಾ ಕಾಂತಬೈಲು ಅವರು ಆಯ್ಕೆ ಸಮಿತಿಯಲ್ಲಿ ಇದ್ದರು.
2 hours ago
Illegal Gas Sale: ಗೃಹ ಬಳಕೆಯ ಎಲ್ಪಿಜಿ ಅನಿಲವನ್ನು ಅಕ್ರಮವಾಗಿ ಆಟೊಗಳಿಗೆ ತುಂಬುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, 6 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.
3 hours ago
Palestinian Citizen Killed: ಅಬುಧಾಬಿಯ ಹೊರವಲಯದ ಅಲ್ ಬಹಿಯಾ ಪ್ರದೇಶದಲ್ಲಿ ಕಾರಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಒಬ್ಬ ಪ್ಯಾಲೆಸ್ಟೀನ್ ಪ್ರಜೆ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
4 hours ago
UAE Arrests Indians: ಕೊಲ್ಲಿ ಸಂಘರ್ಷದ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದಾರಿ ತಪ್ಪಿಸುವ ಹಾಗೂ ಕೃತ್ರಿಮ ವಿಡಿಯೊಗಳನ್ನು ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿದಂತೆ 35 ಮಂದಿಯನ್ನು ಬಂಧಿಸಲು ಯುಎಇ ಭಾನುವಾರ ಆದೇಶಿಸಿದೆ.
5 hours ago
Strait of Hormuz: ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಮಧ್ಯಪ್ರಾಚ್ಯಕ್ಕೆ ಯುದ್ಧ ನೌಕೆಗಳನ್ನು ಕಳುಹಿಸುವ ಯೋಜನೆ ಇಲ್ಲ ಎಂದು ಜಪಾನ್ ಮತ್ತು ಆಸ್ಟ್ರೇಲಿಯಾ ಹೇಳಿವೆ.
5 hours ago
IPL Records: 2026ರ ಐಪಿಎಲ್ ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ತವರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ಪಡೆಯನ್ನು ಎದುರಿಸಲಿದೆ.
5 hours ago
IPL 2026: ಮಗದೊಂದು ದಾಖಲೆ ಸನಿಹದಲ್ಲಿ ಆರ್ಸಿಬಿ ತಾರೆ ಕಿಂಗ್ ಕೊಹ್ಲಿ
5 hours ago
Karnataka Assembly: ಬೆಂಗಳೂರು: ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು, ಕಾರ್ಯದರ್ಶಿಗಳು ವಿಫಲವಾಗಿದ್ದಾರೆಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೋದರು.
5 hours ago
ಚೆಸ್: ಚೆನ್ನೈನ ಎಸ್ಆರ್ಎಂ ಚಾಂಪಿಯನ್
5 hours ago
Academy Awards: ಚಲನಚಿತ್ರೋದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ 'ಆಸ್ಕರ್' ಘೋಷಣೆಯಾಗಿದೆ. ಕಾಂತಾರ ಅಧ್ಯಾಯ-1 ಸೇರಿ ಭಾರತದ ಅನೇಕ ಚಿತ್ರಗಳು ಈ ಪ್ರಶಸ್ತಿ ರೇಸ್ ನಲ್ಲಿದ್ದವು.
5 hours ago
Illegal Gas Filling: ದಾವಣಗೆರೆ: ಗೃಹ ಬಳಕೆಯ ಎಲ್ಪಿಜಿ ಅನಿಲವನ್ನು ಅಕ್ರಮವಾಗಿ ಆಟೊಗಳಿಗೆ ತುಂಬುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, 6 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.
6 hours ago
Nanu Vignani Workshop: ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ, ಶೈಕ್ಷಣಿಕ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಒದಗಿಸುವ ‘ಡಿಜಿಟಲ್ ಸ್ಟುಡಿಯೊ’ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು
6 hours ago
Dubai Airport Fire: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
6 hours ago
Farmers Corruption Allegations: ಖರೀದಿ ಕೇಂದ್ರಕ್ಕೆ ರಾಗಿ ತರುವ ರೈತರು ದಿನಗಟ್ಟಲೆ ಕಾಯುತ್ತಿದ್ದಾರೆ. ರಾಗಿಯನ್ನು ಟ್ರ್ಯಾಕ್ಟರ್ನಲ್ಲೇ ಇರಿಸಲು ಹೆಚ್ಚುವರಿ ವೆಚ್ಚ ಭರಿಸುತ್ತಿದ್ದಾರೆ.
6 hours ago
Odisha Hospital Fire: ಭುವನೇಶ್ವರ: ಒಡಿಶಾದ ಕಟಕ್ನಲ್ಲಿ ಎಸ್ಸಿಬಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿದ್ದಾರೆ
7 hours ago
ವಿಜಯ್ಗೆ ಡಿಸಿಎಂ ಸ್ಥಾನ, ಟಿವಿಕೆಗೆ 80 ಸ್ಥಾನದ ಆಫರ್ ನೀಡಿದ ಬಿಜೆಪಿ!
7 hours ago
ರಾಷ್ಟ್ರೀಯ ಪಕ್ಷಗಳಲ್ಲಿ ಜೋರಾಗಿದೆ ತೆರೆಮರೆ ಲಾಬಿ, ಎರಡು ದಿನಗಳಲ್ಲಿ ಟಿಕೆಟ್ ಅಂತಿಮ ಸಾಧ್ಯತೆ
8 hours ago
Odisha Hospital Tragedy: ಭುವನೇಶ್ವರ: ಒಡಿಶಾದ ಕಟಕ್ನಲ್ಲಿ ಎಸ್ಸಿಬಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹೇಳಿದ್ದಾರೆ.
8 hours ago
Donald Trump Warning: ಕೈರೊ: ಹೊರ್ಮುಜ್ ಜಲಸಂಧಿ ಮುಕ್ತವಾಗಿರಿಸಲು ಯುದ್ಧ ನೌಕೆಗಳನ್ನು ಕಳುಹಿಸಬೇಕು ಎಂದು 7 ರಾಷ್ಟ್ರಗಳೊಂದಿಗೆ ಬೇಡಿಕೆ ಇಟ್ಟಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಆ ರಾಷ್ಟ್ರಗಳು ಯಾವುದೆಂದು ಅವರು ಬಹಿರಂಗಪಡಿಸಲಿಲ್ಲ.
9 hours ago
ಪ್ರಧಾನಿ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ: ಮಣಿಶಂಕರ್ ಅಯ್ಯರ್
9 hours ago
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆ
9 hours ago
Academy Awards: ಲಾಸ್ ಏಂಜಲೀಸ್ (ಅಮೆರಿಕ): ಚಲನಚಿತ್ರೋದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ 'ಆಸ್ಕರ್' ಪ್ರಧಾನ ಕಾರ್ಯಕ್ರಮ ನಡೆಯುತ್ತಿದೆ. ಪ್ರಶಸ್ತಿಯನ್ನು ಯಾರು ತನ್ನದಾಗಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳುತ್ತಿದೆ.
9 hours ago
Foreign Policy Critique:ಈವರೆಗಿನ ಭಾರತದ ಪ್ರಧಾನಿಗಳಲ್ಲಿ ಅತಿ ಹೆಚ್ಚು ವಿದೇಶ ಪ್ರವಾಸ ಕೈಗೊಂಡ ಅಗ್ಗಳಿಕೆ ನರೇಂದ್ರ ಮೋದಿ ಅವರದ್ದಾಗಿದೆ. ಈ ದಾಖಲೆ ದೇಶಕ್ಕೆ ಲಾಭ ತಂದುಕೊಟ್ಟಿದೆಯೆ?
10 hours ago
ರಾಜ್ಯದಲ್ಲಿ ಯೋಜನೆ ಜಾರಿಗೆ ಕಳೆದ ವರ್ಷವೇ ಆದೇಶವಾದರೂ ಅನುಷ್ಠಾನವಿಲ್ಲ
10 hours ago
Mutual Fund SIP: ಮಾರುಕಟ್ಟೆ ಇಳಿಕೆಯಲ್ಲಿ ಎಸ್ಐಪಿ ನಿಲ್ಲಿಸದೇ ಮುಂದುವರಿಸುವುದರಿಂದ ಕಡಿಮೆ ಬೆಲೆಗೆ ಹೆಚ್ಚು ಯೂನಿಟ್ ಖರೀದಿ, ದೀರ್ಘಕಾಲ ಲಾಭ ಮತ್ತು ಉಳಿತಾಯ ಶಿಸ್ತು ಸಾಧಿಸಲು ಸಾಧ್ಯ.
10 hours ago
Karnataka Bypolls: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಭರ್ಜರಿ ರಣತಂತ್ರ ರೂಪಿಸಿವೆ. ಉಸ್ತುವಾರಿ ಸಮಿತಿಗಳ ನೇಮಕದೊಂದಿಗೆ ಅಖಾಡ ಸಿದ್ಧಗೊಂಡಿದೆ.
10 hours ago
Bengaluru LPG Crisis: ವಾಣಿಜ್ಯ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯದಿಂದ ಹೋಟೆಲ್ಗಳು ಬಂದ್; ತೆರೆದ ಅಂಗಡಿಗಳ ಮುಂದೆ ಜನರ ದೀರ್ಘ ಸಾಲು, ಕಾರ್ಮಿಕರಿಗೆ ಉದ್ಯೋಗ ಸಂಕಷ್ಟ.
10 hours ago
Five State Polls: ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳ ಪೈಪೋಟಿ ಮತ್ತು ಚುನಾವಣಾ ಸಮೀಕರಣಗಳ ವಿಶ್ಲೇಷಣೆ.
10 hours ago
Bagalkot Assembly Seat: ಎಚ್.ವೈ. ಮೇಟಿ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವ ಚಿಂತನೆ. ಬಿಜೆಪಿ ವೀರಣ್ಣ ಚರಂತಿಮಠ ಮೇಲೆ ದೃಷ್ಠಿ ನೆಟ್ಟಿದೆ.
10 hours ago
CEC Removal Motion: ವಿರೋಧ ಪಕ್ಷಗಳ ದೂರು ಹಾಗೂ ಅಹವಾಲುಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ಸಹಾನುಭೂತಿಯಿಂದ ಪರಿಶೀಲಿಸಿಲ್ಲ. ಅದರ ಪ್ರತಿಫಲವೇ ಪದಚ್ಯುತಿ ಪ್ರಸ್ತಾವ.
10 hours ago
ಉಪಚುನಾವಣೆ ಘೋಷಣೆ, ಅಂತಿಮಗೊಳ್ಳದ ಅಭ್ಯರ್ಥಿ ಆಯ್ಕೆ
10 hours ago
Election Commission Announcement: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ. ಮೇ 4ರಂದು ಮತ ಎಣಿಕೆ ನಡೆಯಲಿದೆ.
10 hours ago
Misinformation: ಉಜ್ವಲ ಯೋಜನೆಯಡಿ ಉಚಿತ ಎಲ್ಪಿಜಿ ಸಿಲಿಂಡರ್ ವಿತರಣೆ ಘೋಷಿಸಿದ್ದಾರೆ ಎಂಬ ವೈರಲ್ ವಿಡಿಯೊ ಸುಳ್ಳು. ಹಳೆಯ ಭಾಷಣದ ದೃಶ್ಯಕ್ಕೆ ನಕಲಿ ಆಡಿಯೊ ಜೋಡಿಸಲಾಗಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
10 hours ago
LPG Shortage Satire: ಎಲ್ಪಿಜಿ ಸಿಲಿಂಡರ್ ಪೂರೈಕೆ ವಿಳಂಬದ ಹಿನ್ನೆಲೆ ಧನಾತ್ಮಕ ಚಿಂತನೆ ಹೆಸರಿನಲ್ಲಿ ನಡೆಯುವ ವಾದವಿವಾದಗಳನ್ನು ಹಾಸ್ಯಾತ್ಮಕವಾಗಿ ಚಿತ್ರಿಸುವ ಚುರುಮುರಿ ಲೇಖನ.
10 hours ago
Supreme Court Action: ಎನ್ಸಿಇಆರ್ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಕುರಿತು ಉಲ್ಲೇಖಿಸಿದ ವಿವಾದಾತ್ಮಕ ವಿಷಯ ಹಿಂತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಸರ್ಕಾರದ ಉತ್ತರದಾಯಿತ್ವದ ಪ್ರಶ್ನೆ ಎದ್ದಿದೆ.
10 hours ago
ದುಬೈ, ಕುವೈತ್ ಮೇಲೆ ಮುಂದುವರಿದ ದಾಳಿ * ವಸತಿ ಪ್ರದೇಶಗಳನ್ನು ಗುರಿಯಾಗಿಸಿದ ಅಮೆರಿಕ
10 hours ago
ಇರಾನ್ ವಿರುದ್ಧದ ಯುದ್ಧದಲ್ಲಿ ‘ಅಬ್ರಹಾಂ ಲಿಂಕನ್’: ಅಮೆರಿಕದ ದೈತ್ಯ ನೌಕೆ ಸುತ್ತ
11 hours ago
ಇಂಡಿಯನ್ ವೆಲ್ಸ್ ಟೆನಿಸ್: ಅಲ್ಕರಾಜ್ ‘ಓಟ’ಕ್ಕೆ ಮೆಡ್ವೆಡೇವ್ ತಡೆ
13 hours ago
ಕೋಲಾರ: ಜೈನ್ ವಿ.ವಿ.ಗೆ ಪ್ರಶಸ್ತಿ ‘ಡಬಲ್’
13 hours ago
ಅಥ್ಲೆಟಿಕ್ಸ್: ಸೆಲ್ವಪ್ರಭುಗೆ ಬೆಳ್ಳಿ ಪದಕ
13 hours ago
ರಾಷ್ಟ್ರೀಯ ಓಪನ್ ಜಂಪ್ ಸ್ಪರ್ಧೆ: ನಿಶಾದ್ಗೆ ಐದನೇ ಸ್ಥಾನ
13 hours ago
Mar 15
ರಾಣಿ ವಿಕ್ಟೋರಿಯಾ ಹೆಸರೂ.. ಕೆಂಪನಂಜಮ್ಮಣ್ಣಿ ಕಟ್ಟಿಸಿದ ಆಸ್ಪತ್ರೆಯೂ!
17 hours ago
ಚಿತ್ರದುರ್ಗದಲ್ಲಿ ಅಪಘಾತ: ಮೂವರು ರಿಸರ್ವ್ ಸಬ್ ಇನ್ಸ್ಪೆಕ್ಟರ್ ಸಾವು
18 hours ago
Karur Stampede Investigation: ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಚಿತ್ರನಟ ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು 13 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ.
18 hours ago
ಗುಂಡಣ್ಣ: 2026ರ ಮಾರ್ಚ್ 15, ಭಾನುವಾರ
19 hours ago
ಟಿ20 ಕ್ರಿಕೆಟ್: ನ್ಯೂಜಿಲೆಂಡ್ ಎದುರು ದಕ್ಷಿಣ ಆಫ್ರಿಕಾಕ್ಕೆ ಸುಲಭ ಜಯ
19 hours ago
ರಾಷ್ಟ್ರೀಯ ಓಪನ್ ಜಂಪ್ ಸ್ಪರ್ಧೆ: ಲಾಂಗ್ಜಂಪ್ನಲ್ಲಿ ಪುರುಷೋತ್ತಮ್ಗೆ ಸ್ವರ್ಣ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ