Last Updated: 12 Apr 2026 3:34 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. IPL 2026| ಸ್ಪೋಟಕ ಶತಕ ಸಿಡಿಸಿದ ಸಂಜು ಸ್ಯಾಮ್ಸನ್: ಡೆಲ್ಲಿಗೆ 213 ರನ್ ಗುರಿ(18 hours ago)15
  2. IPL 2026: ಸಿಎಸ್‍ಕೆ ಗೆಲುವಿನ ಬೆನ್ನಲ್ಲೇ ವಿವಾದಕ್ಕೀಡಾದ ಅಂಪೈರ್ ನಿರ್ಣಯ(5 hours ago)14
  3. Tehran Response: ಒಂದೇ ಅವಧಿಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಏರ್ಪಡಬಹುದು ಎಂಬ ನಿರೀಕ್ಷೆ ಯಾರಿಗೂ ಇದ್ದಿಲ್ಲ ಎಂದು ಇರಾನ್ ಹೇಳಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಇರಾನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.(4 hours ago)12
  4. ಮಗ ವಿದೇಶದಲ್ಲಿ ಓದುತ್ತಿದ್ದಾನೆ,ಪ್ರಕರಣ ಕೈಬಿಡಿ: ಹೈಕೋರ್ಟ್‌ಗೆ ಅನಂತಕುಮಾರ್ ಮನವಿ(5 hours ago)12
  5. GST ruling india: ಪಿಗ್ಮಿ ಏಜೆಂಟರು ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಷೋಕಾಸ್ ನೋಟಿಸ್‌ಗಳನ್ನು ರದ್ದುಪಡಿಸಲಾಗಿದೆ.(19 hours ago)12
  6. Iran Ceasefire Talks: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ನಿರ್ಗಮಿಸಿದರು(7 hours ago)11
  7. ಐಪಿಎಲ್ | ಅಭಿಷೇಕ್ ಅಬ್ಬರಕ್ಕೆ ಸಿಗದ ಜಯ: ಪಂಜಾಬ್‌ಗೆ ಗೆಲುವಿನ ‘ಶ್ರೇಯಸ್ಸು’(8 hours ago)11
  8. Karnataka politics: ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಾವೇಶದಲ್ಲಿ ಎಚ್‌ಡಿಕೆ ಮಾತನಾಡಿ 28,000 ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನು ಟೀಕಿಸಿದರು ಮತ್ತು ಬಿಬಿಎಂಪಿಯನ್ನು ಜಿಬಿಎ ಎಂದು ಬದಲಿಸಿರುವುದನ್ನು ಖಂಡಿಸಿದರು.(18 hours ago)11
  9. Karnataka Congress Crisis: ದಾವಣಗೆರೆ ಉಪಚುನಾವಣೆ ಬಳಿಕ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಉಸ್ತುವಾರಿ ಅಭಿಷೇಕ್ ದತ್ತ ವರದಿ ನೀಡಿದ್ದು ನಸೀರ್ ಅಹಮದ್ ಕೆಳಗಿಳಿಯಲು ವರಿಷ್ಠರು ಸೂಚಿಸಿದ್ದಾರೆ.(18 hours ago)11
  10. Karnataka politics: ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದ ಸಿದ್ದರಾಮಯ್ಯನವರು ಸಾಧಕಿಯರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಪ್ರೀತಿಯ ಕಥೆಯನ್ನು ಹಂಚಿಕೊಂಡರು.(18 hours ago)10

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Apr 12
Apr 11