Last Updated: 21 Apr 2026 10:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸರಿಗಮಪ ಲಿಟಲ್ ಚಾಂಪ್ಸ್ಗೆ ಆಯ್ಕೆಯಾದ ಕನ್ನಡದ ಪ್ರಸಿದ್ಧ ನಟನ ಪುತ್ರ
(12 hours ago)
58
ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನಿದ್ದೆಗೆಡಿಸಿದ ಇರಾನ್ನ ‘ಸೊಳ್ಳೆ ಪಡೆ’!
(13 hours ago)
45
ನಾವೀಗ ವಿಶ್ವಗುರು ಅಲ್ಲ, ಆ ಪದವನ್ನು ಬಳಸಬಾರದು: BJP ನಾಯಕ ಮುರಳಿ ಮನೋಹರ್ ಜೋಶಿ
(17 hours ago)
34
ತೀವ್ರ ಅಪಾಯ ಎದುರಿಸುತ್ತಿರುವ ಭಾರತ
(16 hours ago)
27
Odisha Hero Dog: ಬೀದಿ ನಾಯಿಯೊಂದು ವಿಷಪೂರಿತ ಹಾವಿನಿಂದ ಸುಮಾರು 30 ಶಾಲಾ ಮಕ್ಳಳನ್ನು ರಕ್ಷಿಸಿ, ಬಳಿಕ ತಾನೂ ಪ್ರಾಣಬಿಟ್ಟ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
(10 hours ago)
21
* ರೆಹಮಾನ್ ಖಾನ್ ಮೊಮ್ಮಗನೂ ಗುರಿ* 12 ಕಡೆ ಜಾರಿ ತಪಾಸಣೆ
(16 hours ago)
19
LeT Terrorist Network: ಪಾಕಿಸ್ತಾನದ ಅಬ್ದುಲ್ಲಾ 2010ರಲ್ಲಿ ಕಾಶ್ಮೀರಕ್ಕೆ ನುಸುಳಿ ನಂತರ ಪಂಜಾಬ್ನಲ್ಲಿ ನೆಲೆಸಿದ್ದ ಹಾಗೂ ಕಳೆದ 16 ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಜಾಲ ವಿಸ್ತರಿಸುತ್ತಿದ್ದ ಎನ್ನಲಾಗಿದೆ.
(13 hours ago)
18
Surat Labor Migration: ಸೂರತ್ನ ಉದ್ನಾ ನಿಲ್ದಾಣದಿಂದ 1,300 ಕಾರ್ಮಿಕರು ಎಸಿ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಜವಳಿ ಕೇಂದ್ರದಿಂದ ತೆರಳುವ 5,000 ಮತದಾರರ ಪ್ರಯಾಣ ವೆಚ್ಚವನ್ನು ಬಿಜೆಪಿ ಭರಿಸಲಿದೆ ಎಂದು ವರದಿಯಾಗಿದೆ.
(10 hours ago)
16
Pahalgam Terror attack survivor facts: ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಪುಣೆಯ ಅಸವಾರಿಗೆ ಮಹಾರಾಷ್ಟ್ರ ಸರ್ಕಾರ ಪುಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತಾಧಿಕಾರಿ ಕೆಲಸ ನೀಡಿದೆ.
(10 hours ago)
16
ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಘಟಕಕ್ಕೆ ಬೆಂಕಿ: ಕಾರ್ಯಕ್ರಮ ಮುಂದೂಡಿಕೆ
(12 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 21
Tennis Legend Novak Djokovic: ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಟೆನಿಸ್ ದಿಗ್ಗಜ ಮಾತನಾಡಿದ್ದು, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಿ ತಮ್ಮ ಆಪ್ತ ಮಿತ್ರ ವಿರಾಟ್ ಕೊಹ್ಲಿರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
5 mins ago
ನನಗೆ ಕ್ರಿಕೆಟ್ ಬಗ್ಗೆ ಒಲವು ಮೂಡಲು ಕೊಹ್ಲಿಯೇ ಕಾರಣ: ಜೊಕೊವಿಚ್
5 mins ago
ತ್ರಿಶ್ಯೂರ್ ಪೂರಂ ಉತ್ಸವಕ್ಕಾಗಿ ಪಟಾಕಿ ತಯಾರಿಸುತ್ತಿದ್ದ ವೇಳೆ ಸ್ಫೋಟ
5 mins ago
ಶಬರಿಮಲೆ ಸೇರಿ ವಿವಿಧೆಡೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ: ಅರ್ಜಿಗಳ ವಿಚಾರಣೆ
5 mins ago
IPL T20 Cricket: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ ಶರ್ಮಾ, ಹತ್ತು ಸಿಕ್ಸರ್ಗಳನ್ನು ಸಿಡಿಸಿ ಕ್ರಿಸ್ ಗೇಲ್ ನಂತರ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
35 mins ago
ಅಭಿಷೇಕ್ ಶತಕದ ಅಬ್ಬರ, ಡೆಲ್ಲಿ ಗೆಲುವಿಗೆ 243 ರನ್ ಗುರಿ ನೀಡಿದ ಹೈದರಾಬಾದ್
35 mins ago
IPL 2026: 47 ಎಸೆತಗಳಲ್ಲಿ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಅಭಿಷೇಕ್
35 mins ago
Iran Missile Support: ಕಳೆದ ಎರಡು ದಶಕಗಳ ಬಹುಪಾಲು ಅವಧಿಯಲ್ಲಿ ಇರಾನ್ನೊಂದಿಗೆ ಚೀನಾ ಮಿಲಿಟರಿ ಸಂಬಂಧದಲ್ಲಿ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಂಡಿದೆ ಶಸ್ತ್ರಾಸ್ತ್ರ ಮಾರಾಟದ ಬದಲಿಗೆ ಪರೋಕ್ಷ ನೆರವನ್ನು ನೀಡುತ್ತಾ ಬಂದಿದೆ
35 mins ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 21, ಮಂಗಳವಾರ
66 mins ago
Karnataka Bitcoin Case: ಬಿಟ್ಕಾಯಿನ್ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಕ್ಷಣೆ ಹಾಗೂ 2016-17ರ ವಿಚಾರ ಸಂಕಿರಣದ ಬಗ್ಗೆ ಚಲವಾದಿ ನಾರಾಯಣಸ್ವಾಮಿ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.
96 mins ago
Vishwaguru Remarks: ಮೋದಿ ‘ವಿಶ್ವಗುರು’ ಅಲ್ಲ ಎಂದು ಮುರಳಿ ಮನೋಹರ್ ಜೋಶಿ ಹೇಳಿದರೆ, ಮೋದಿ ಒಬ್ಬ ಅದ್ಭುತ ‘ಇವೆಂಟ್ ಮ್ಯಾನೇಜರ್’ ಎಂದು ಎಲ್.ಕೆ. ಅಡ್ವಾಣಿ ಅವರು ಹೇಳಿದ್ದರು
96 mins ago
High Court Legal Guidelines: ಬೆಂಗಳೂರಿನ ಕೆ.ಆರ್.ಪುರದ ಎಮನ್ ಅಬ್ಬಾಸ್ ಟೋಪಿವಾಲ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪುರಸ್ಕರಿಸಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 51ರ ನಿಯಮಗಳನ್ನು ಉಲ್ಲೇಖಿಸಿದ್ದಾರೆ.
2 hours ago
Pakistan Aviation Restrictions: ಕಳೆದ ಏಪ್ರಿಲ್ ತಿಂಗಳ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನಲೆಯಲ್ಲಿ ಪಿಎಎ ಈ ಆದೇಶ ಹೊರಡಿಸಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರದ ಉದ್ವಿಗ್ನತೆಯಿಂದ ನಿರ್ಬಂಧ ಮುಂದುವರಿದಿದೆ.
2 hours ago
Thrissur Blast: ಕೇರಳದ ತ್ರಿಶೂರ್ನಲ್ಲಿರುವ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅವಘಡದಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 hours ago
Hindi Examination Policy: ನ್ಯಾ. ಎ.ಎಸ್. ಇಂದಿರೇಶ್ ಪೀಠವು ಸರ್ಕಾರಿ ಅರ್ಜಿಯನ್ನು ವಜಾಗೊಳಿಸಿದ್ದು, ಹಿಂದಿ ಕಲಿಸಲು ಉತ್ತಮ ಶಿಕ್ಷಕರನ್ನು ನೇಮಿಸುವಂತೆ ಸಲಹೆ ನೀಡಿದೆ ಹಾಗೂ ಈ ನಿಯಮವು 2025-26ನೇ ಸಾಲಿಗೆ ಅನ್ವಯಿಸಲಿದೆ.
2 hours ago
IPL 2026 | SRH vs DH: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್
3 hours ago
Karnataka High Court: ಐಷಾರಾಮಿ ಲ್ಯಾಂಬೊರ್ಗಿನಿ ಕಾರಿನ ನಕಲಿ ನಂಬರ್ ಪ್ಲೇಟ್ ಹಗರಣದಲ್ಲಿ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಕಬ್ಬನ್ ಪಾರ್ಕ್ ಪೊಲೀಸರಿಗೆ ತುರ್ತು ನಿರ್ದೇಶನ ನೀಡಿದ್ದಾರೆ.
3 hours ago
IPL cricket news: ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಆಯ್ದುಕೊಂಡಿದೆ. ಹೈದರಾಬಾದ್ ಪ್ರಸ್ತುತ ಪ್ಲಸ್ 0.566 ರನ್ರೇಟ್ನೊಂದಿಗೆ ಅಂಕಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ.
3 hours ago
Vantara Experts: ಜಾಮಿನಗರದ ತಜ್ಞರ ತಂಡವು ಪುನತ್ತೂರ್ ಕೊಟ್ಟದ ಆನೆ ಶಿಬಿರವನ್ನು ಪರಿಶೀಲಿಸಿದ್ದು, ದೇವಸ್ವಂ ಮಂಡಳಿಯ ನಿಯೋಗಕ್ಕೆ ಗುಜರಾತಿಗೆ ಆಹ್ವಾನ ನೀಡಿದೆ. ನಂದನ್ ಎಂಬ ಆನೆಯ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡಿದ್ದಾರೆ.
3 hours ago
CSK Injury News: ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಸಾಧನೆ ತೋರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಗದೊಂದು ಹೊಡೆತ ಬಿದ್ದಿದೆ.
3 hours ago
ಚೆನ್ನೈ ಗಾಯದ ಮೇಲೆ ಬರೆ; ಯುವ ಪ್ರತಿಭಾವಂತ ಆಟಗಾರ ಆಯುಷ್ ಟೂರ್ನಿಯಿಂದಲೇ ನಿರ್ಗಮನ
3 hours ago
Karnataka Daily News: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು...
3 hours ago
Karnataka CM Siddaramaiah: ಪಿರಿಯಾಪಟ್ಟಣದಲ್ಲಿ 419 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ 1.31 ಲಕ್ಷ ಕೋಟಿ ವ್ಯಯಿಸಲಾಗಿದ್ದು ದಾವಣಗೆರೆ ಉಪಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
4 hours ago
Pappu Yadav: ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಮಹಿಳೆಯರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ.
4 hours ago
Apple CEO Tim Cook: ಆ್ಯಪಲ್ ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಟಿಮ್ ಕುಕ್ ಘೋಷಿಸಿದ್ದಾರೆ. ಟಿಮ್ ಕುಕ್ ಸುಮಾರು 15 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.
4 hours ago
Karnataka Water Policy: ಮೈಸೂರಿನ ಪಿರಿಯಾಪಟ್ಟಣದಲ್ಲಿ 419 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್, ಕಂದಾಯ ಇಲಾಖೆಯಡಿ 1.11 ಕೋಟಿ ಜನರಿಗೆ ಭೂದಾಖಲೆ ಒದಗಿಸುವ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಿದರು.
4 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 21 ಏಪ್ರಿಲ್ 2026
4 hours ago
Chikkaballapur Congress Leaders: ಶಾಸಕ ಪ್ರದೀಪ್ ಈಶ್ವರ್ ಅವರು ಪರಿಶ್ರಮ ಅಕಾಡೆಮಿ ಹೆಸರಿಗೆ 27 ಸಾವಿರ ಅಡಿ ಸಿಎ ನಿವೇಶನ ಪಡೆಯಲು ಮುಂದಾಗಿದ್ದಾರೆ ಮತ್ತು ನಗರಸಭೆಯಲ್ಲಿ 18 ಸದಸ್ಯರಿದ್ದರೂ ಅಧಿಕಾರ ಹಿಡಿಯಲು ವಿಫಲರಾಗಿದ್ದಾರೆ.
5 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 21 ಏಪ್ರಿಲ್ 2026
5 hours ago
Middle East Tension: ಇರಾನ್ ಪರಮಾಣು ಕಾರ್ಯಕ್ರಮ ಮತ್ತು ಹೋರ್ಮುಜ್ ಜಲಸಂಧಿ ಮುಚ್ಚುವ ಬೆದರಿಕೆಯಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲವಾಗಿವೆ ಎನ್ನಲಾಗಿದೆ.
5 hours ago
Karnataka Politics: ಪಿರಿಯಾಪಟ್ಟಣದಲ್ಲಿ ಮಾತನಾಡಿದ ಸಚಿವರು ಜಬ್ಬಾರ್ ಮೊದಲಾದ ನಾಯಕರ ಮೇಲಿನ ಶಿಸ್ತು ಕ್ರಮವು ಮುಸ್ಲಿಂ ಮತಗಳ ಮೇಲೆ ಪ್ರಭಾವ ಬೀರಲಿದ್ದು, ಎಸ್ಡಿಪಿಐಗೆ ಹಣಕಾಸು ನೆರವು ನೀಡಿದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.
5 hours ago
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರ ಜೋಶ್ ಇಂಗ್ಲಿಸ್
5 hours ago
Germany Gurdwara violence: ಮೋರ್ಸ್ ಸಿಟಿಯಲ್ಲಿ ಭಾನುವಾರ ಪ್ರಾರ್ಥನೆ ವೇಳೆ ಎರಡು ಗುಂಪುಗಳ ನಡುವಿನ ಗಲಾಟೆಯಲ್ಲಿ ಗುಂಡಿನ ಸದ್ದು ಕೇಳಿಬಂದಿದ್ದು, ಪ್ರಸ್ತುತ ಭದ್ರತೆಗಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
6 hours ago
Rahul Gandhi Letter: ಸಂಸತ್ ಸ್ಥಾನಗಳನ್ನು 816 ಕ್ಕೆ ಏರಿಸುವ ಪ್ರಸ್ತಾಪ ಮತ್ತು 2018 ರಲ್ಲಿ ರಾಹುಲ್ ಗಾಂಧಿ ಪ್ರಧಾನಿಗೆ ಬರೆದ ಪತ್ರದ ಆಧಾರದಲ್ಲಿ ಬಿಜೆಪಿ ಮೀಸಲಾತಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
6 hours ago
Apple CEO Transition: ಜಾನ್ ಟೆರ್ನಸ್ ಹೊಸ ಸಿಇಒ ಆಗಿ ನೇಮಕಗೊಂಡಿದ್ದು, 65 ವರ್ಷದ ಟಿಮ್ ಕುಕ್ ಅವರು ಸೆಪ್ಟೆಂಬರ್ನಲ್ಲಿ ಕಾರ್ಯಕಾರಿ ಅಧ್ಯಕ್ಷರಾಗಲಿದ್ದಾರೆ. ಅವರ ಅವಧಿಯಲ್ಲಿ ಲಾಭವು 110 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
6 hours ago
Iran US Mediation: ಅಮೆರಿಕದೊಂದಿಗೆ ಸಂಧಾನ ಮಾತುಕತೆ ನಡೆಸಲು ಇರಾನ್ನಿಂದ ಯಾವುದೇ ನಿಯೋಗವು ಪಾಕಿಸ್ತಾನಕ್ಕೆ ಹೊರಟಿಲ್ಲ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
6 hours ago
Cloud Computing Deal: ಕ್ಲಾಡ್ ಎ.ಐ.ನ ಮಾತೃ ಸಂಸ್ಥೆ ಆಂಥ್ರೋಪಿಕ್ನಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್ ಹೂಡಿಕೆ ಮಾಡಲು ಅಮೆಜಾನ್ ಒಪ್ಪಿದೆ. ತಂತ್ರಜ್ಞಾನ ದಿಗ್ಗಜ ಮತ್ತು ಎ.ಐ. ಸ್ಟಾರ್ಟ್ಅಪ್ ನಡುವೆ ನಡೆಯುತ್ತಿರುವ ಮತ್ತೊಂದು
7 hours ago
Tumpa Das: ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಪುರಂದರಪುರ ಚಿತಾಗಾರದಲ್ಲಿ 'ಸತ್ಕಾರ ಕರ್ಮಿ'ಯಾಗಿ ಕೆಲಸ ಮಾಡುವ ತುಂಪಾ ದಾಸ್ ಅವರ ಕಥೆ ಆರಂಭವಾಗಿದ್ದು 2014ರಲ್ಲಿ.
7 hours ago
Kannada Action Movie: ಸಂಜಯ್ ದತ್ ಹಾಗೂ ಶಿಲ್ಪಾಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಬಿಗ್ ಬಜೆಟ್ ಚಿತ್ರವು ಏಪ್ರಿಲ್ 30ರಂದು ತೆರೆಗೆ ಬರಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾ ನಿರ್ಮಾಣ ಮಾಡಿದೆ.
8 hours ago
Siddaramaiah Jobs: ಗುಂಡ್ಲುಪೇಟೆಯ ಕ್ರೀಡಾಂಗಣದಲ್ಲಿ 25 ಮೃತರ ಕುಟುಂಬದವರಿಗೆ ಸಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ವೃಂದದ ಉದ್ಯೋಗ ನೀಡಲಾಗಿದೆ. ಮೇ 2021ರಲ್ಲಿ ನಡೆದ ಈ ದುರ್ಘಟನೆಯ ಸಂತ್ರಸ್ತರಿಗೆ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿದೆ.
8 hours ago
Karnataka CM: ಗುಂಡ್ಲುಪೇಟೆಯಲ್ಲಿ 110 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾತಿ ವಿಚಾರದಲ್ಲಿ ಸಂವಿಧಾನದ 73 ಮತ್ತು 74ನೇ ಕಲಂ ತಿದ್ದುಪಡಿಗೆ ಬಿಜೆಪಿ ಅಡ್ಡಿಪಡಿಸಿದೆ ಎಂದು ಟೀಕಿಸಿದರು.
8 hours ago
Donald Trump Iran peace talks: ಇಸ್ಲಾಮಾಬಾದ್ನಲ್ಲಿ 20,000 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಏಪ್ರಿಲ್ 21ರಂದು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ.
9 hours ago
Surat Labor Migration: ಸೂರತ್ನ ಉದ್ನಾ ನಿಲ್ದಾಣದಿಂದ 1,300 ಕಾರ್ಮಿಕರು ಎಸಿ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಜವಳಿ ಕೇಂದ್ರದಿಂದ ತೆರಳುವ 5,000 ಮತದಾರರ ಪ್ರಯಾಣ ವೆಚ್ಚವನ್ನು ಬಿಜೆಪಿ ಭರಿಸಲಿದೆ ಎಂದು ವರದಿಯಾಗಿದೆ.
10 hours ago
IPL 2026: ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 99 ರನ್ಗಳ ಜಯ ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಸಲಹೆ ಬಳಿಕ ತಿಲಕ್ ವರ್ಮಾ ಸಂಕಷ್ಟದ ಸ್ಥಿತಿಯಿಂದ ಚೇತರಿಸಿ ಶತಕ ಸಿಡಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
10 hours ago
Kashmir Terrorism: ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ನಾಳೆಗೆ (ಏಪ್ರಿಲ್ 22) ಒಂದು ವರ್ಷ. ಆದರೆ ವರ್ಷ ಕಳೆದರೂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಮಾತ್ರ ಇನ್ನೂ ಹಸಿಯಾಗಿಯೇ ಉಳಿದಿದೆ.
10 hours ago
Pahalgam Terror attack survivor facts: ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಪುಣೆಯ ಅಸವಾರಿಗೆ ಮಹಾರಾಷ್ಟ್ರ ಸರ್ಕಾರ ಪುಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತಾಧಿಕಾರಿ ಕೆಲಸ ನೀಡಿದೆ.
10 hours ago
Operation Sindhur: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಯು ತನ್ನ ಅಚಲ ಸಂಕಲ್ಪವನ್ನು ಪುನರುಚ್ಚರಿಸಿದೆ. ಪಹಲ್ಗಾಮ್ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಂದು ನಡೆದ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ನಡೆಸಲಾದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ಸೇನೆಯು ಸ್ಮರಿಸಿದೆ.
10 hours ago
Odisha Hero Dog: ಬೀದಿ ನಾಯಿಯೊಂದು ವಿಷಪೂರಿತ ಹಾವಿನಿಂದ ಸುಮಾರು 30 ಶಾಲಾ ಮಕ್ಳಳನ್ನು ರಕ್ಷಿಸಿ, ಬಳಿಕ ತಾನೂ ಪ್ರಾಣಬಿಟ್ಟ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
10 hours ago
ಹಾರ್ದಿಕ್ ಗುಡುಗು, ತಿಲಕ್ ಸ್ಫೋಟಕ ಶತಕ: ‘ಕಾಂತಾರ’ ದರ್ಶನ ಎಂದ ಫ್ಯಾನ್ಸ್
10 hours ago
Eknath Shinde assistance: ಜಮ್ಮು ಕಾಶ್ಮೀರದ ದಾಳಿಯಲ್ಲಿ ಮೃತನಾದ ಆದಿಲ್ ಪತ್ನಿಗೆ ಸರ್ಕಾರದಿಂದ 5-7 ಲಕ್ಷ ರೂಪಾಯಿ ನೆರವು ಹಾಗೂ ವಕ್ಫ್ ಮಂಡಳಿಯಲ್ಲಿ ಕಿರಿಯ ಸಹೋದರನಿಗೆ ಉದ್ಯೋಗ ನೀಡಲಾಗಿದೆ.
11 hours ago
ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ಘಟಕಕ್ಕೆ ಬೆಂಕಿ: ಕಾರ್ಯಕ್ರಮ ಮುಂದೂಡಿಕೆ
12 hours ago
ಸರಿಗಮಪ ಲಿಟಲ್ ಚಾಂಪ್ಸ್ಗೆ ಆಯ್ಕೆಯಾದ ಕನ್ನಡದ ಪ್ರಸಿದ್ಧ ನಟನ ಪುತ್ರ
12 hours ago
MI vs GT: ಸ್ಫೋಟಕ ಶತಕದ ಮೂಲಕ 18 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ತಿಲಕ್ ವರ್ಮಾ
12 hours ago
US Navy Sanctions: ಹಡಗು ಸಂಚಾರ ತಡೆಯಲು ಆಪರೇಷನ್ ಫ್ಯೂರಿ ಜಾರಿಯಲ್ಲಿದ್ದು ಏಪ್ರಿಲ್ ಇಪ್ಪತ್ತೆರಡಕ್ಕೆ ಕದನವಿರಾಮ ಅಂತ್ಯವಾಗಲಿದೆ. ಪಾಕಿಸ್ತಾನದಲ್ಲಿ ಸೋಮವಾರ ನಡೆಯಬೇಕಿದ್ದ ಮಾತುಕತೆಯನ್ನು ಇರಾನ್ ತಿರಸ್ಕರಿಸಿದೆ.
12 hours ago
IPL 2026ರಲ್ಲಿ ಗುಜರಾತ್ ವಿರುದ್ಧ ತಿಲಕ್ ವರ್ಮಾ 45 ಎಸೆತಗಳಲ್ಲಿ ಅಜೇಯ 101 ರನ್ ಸಿಡಿಸಿ, 2008ರ ಸನತ್ ಜಯಸೂರ್ಯ ವೇಗದ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ.
12 hours ago
Current Affairs Updates: ಭಾರತ ಹಾಗೂ ದಕ್ಷಿಣ ಕೊರಿಯಾ 4.6 ಲಕ್ಷ ಕೋಟಿ ಮೊತ್ತದ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ. ಲೂಸಿಯಾನದಲ್ಲಿ ವ್ಯಕ್ತಿಯೊಬ್ಬ ಎಂಟು ಮಕ್ಕಳನ್ನು ಕೊಂದಿದ್ದು ರಾಜಸ್ಥಾನದ ತೈಲ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
12 hours ago
ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನಿದ್ದೆಗೆಡಿಸಿದ ಇರಾನ್ನ ‘ಸೊಳ್ಳೆ ಪಡೆ’!
13 hours ago
Economic Partnership: ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.
13 hours ago
LeT Terrorist Network: ಪಾಕಿಸ್ತಾನದ ಅಬ್ದುಲ್ಲಾ 2010ರಲ್ಲಿ ಕಾಶ್ಮೀರಕ್ಕೆ ನುಸುಳಿ ನಂತರ ಪಂಜಾಬ್ನಲ್ಲಿ ನೆಲೆಸಿದ್ದ ಹಾಗೂ ಕಳೆದ 16 ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಜಾಲ ವಿಸ್ತರಿಸುತ್ತಿದ್ದ ಎನ್ನಲಾಗಿದೆ.
13 hours ago
ಡೋಪಿಂಗ್ ನಿಯಮ ಉಲ್ಲಂಘನೆ: ತೀವ್ರ ಅಪಾಯ ಎದುರಿಸುತ್ತಿರುವ ಭಾರತ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ