Last Updated: 4 Jul 2026 9:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. 48ರ ಹರೆಯದಲ್ಲೂ ಸಂಗಕ್ಕಾರ ಅಬ್ಬರ: ತ್ರಿವರ್ಣ ಧ್ವಜದ ಹೆಲ್ಮೆಟ್ ಧರಿಸಿ ಮಿಂಚು(22 hours ago)35
  2. Cobra in Hesaraghatta: ಹೆಸರಘಟ್ಟದ ತೋಟಗೆರೆ ಬಳಿ ರಾತ್ರಿ 11 ಗಂಟೆಗೆ ಬಿಹಾರ ಮೂಲದ ಅಂಜು ಅವರ ಇಬ್ಬರು ಮಕ್ಕಳಾದ ರಾಶಿ ಹಾಗೂ ಅನುಮೋನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಉರಗ ತಜ್ಞ ಪ್ರಶಾಂತ್ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.(15 hours ago)28
  3. Jackfruit Recipes: ಹಲಸಿನ ಬೀಜದಲ್ಲಿರುವ ಪ್ರೋಟೀನ್ ಮತ್ತು ನಾರು ಆರೋಗ್ಯಕ್ಕೆ ಪೂರಕ. ಕೇರಳ ವೈದ್ಯಕೀಯ ಕಾಲೇಜು ಅಧ್ಯಯನದಂತೆ ಹಲಸಿನ ಹಿಟ್ಟು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಕಾರಿಯಾಗಿದೆ.(21 hours ago)23
  4. Iran Funeral: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಶುಕ್ರವಾರ ಅಂತಿಮ ನಮನವನ್ನು ಸಲ್ಲಿಸಿತು.(15 hours ago)21
  5. Kumar Sangakkara News: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ತ್ರಿವರ್ಣ ಧ್ವಜ ಹೊಂದಿರುವ ಹೆಲ್ಮೆಟ್ ಧರಿಸಿ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಆಡುವ ಮೂಲಕ ಗಮನಸೆಳೆದಿದ್ದಾರೆ.(22 hours ago)20
  6. Narendra Modi Awards Controversy: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ವಿದೇಶಿ ಪ್ರವಾಸಗಳ ಸಂದರ್ಭಗಳಲ್ಲಿ ಅವರಿಗೆ ಲಭಿಸುತ್ತಿರುವ ಸಾಲು ಸಾಲು ಅಂತರರಾಷ್ಟ್ರೀಯ ಪ್ರಶಸ್ತಿಗಳ ಕುರಿತು 'ದಿ ಗಾರ್ಡಿಯನ್' ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.(17 hours ago)19
  7. ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.(12 hours ago)18
  8. Congress vs RSS: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.(12 hours ago)17
  9. Khamenei Funeral: ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಜಾರ್ಜಿಯಾ ಮತ್ತು ತಜಿಕಿಸ್ತಾನ ಸೇರಿದಂತೆ ಸುಮಾರು 100 ದೇಶಗಳ ಪ್ರತಿನಿಧಿಗಲು ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.(21 hours ago)17
  10. Mandya firing incident: ಅಮರಾವತಿ ಹೋಟೆಲ್ ಬಳಿ ಔಷಧ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ರೋಹನ್‌ಗೌಡ ಹಾಗೂ ಶಶಾಂಕ್ ಸೇರಿ ಒಟ್ಟು ಏಳು ಜನರನ್ನು ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿ ಬಂಧಿಸಿ ಏರ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.(16 hours ago)15

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jul 4
Jul 3