Last Updated: 26 Apr 2026 5:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೈಕೊಟ್ಟ ಪ್ರಿಯಕರ; ₹75 ಸಾವಿರ ಜೀವನಾಂಶ: ದೇಶದ ಇತಿಹಾಸದಲ್ಲೇ ಮೊದಲ ಆದೇಶ
(20 hours ago)
32
RCB vs GT: ಆತನ ಸ್ಫೋಟಕ ಬ್ಯಾಟಿಂಗ್ ನಮ್ಮ ಗೆಲುವಿಗೆ ಕಾರಣ ಎಂದ ವಿರಾಟ್ ಕೊಹ್ಲಿ
(20 hours ago)
30
ಇಬ್ಬರು ಸಚಿವರ ತಲೆದಂಡ; ಸರ್ಕಾರದ ವಿರುದ್ಧ ಹಲವೆಡೆ ಪ್ರತಿಭಟನೆ
(23 hours ago)
27
ಒಳಮೀಸಲಾತಿಯ ಗೊಂದಲಕ್ಕೆ ತೆರೆ | ಬಲಗೈ–ಎಡಗೈ: ತಲಾ ಶೇ 5.25
(22 hours ago)
21
Koramangala Pub Clash: ಕೋರಮಂಗಲದ ಮುಖ್ಯರಸ್ತೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಯುವಕನನ್ನು ಎಳೆದು ತಂದು ಥಳಿಸಿದ ಇಬ್ಬರು ಯುವತಿಯರು. ಪ್ರಸ್ತುತ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(23 hours ago)
21
Karnataka crime news: ಬಸ್ ನಿಲ್ದಾಣದ ಹೋಟೆಲ್ನಲ್ಲಿ ರಾತ್ರಿ 11 ಗಂಟೆಗೆ ಖಾರದಪುಡಿ ಎರಚಿ ಜಮೀರ್ ಕೊಲೆ ಮಾಡಲಾಗಿದೆ. ಮೃತನ ಮೇಲೆ ಹಿಂದೆಯೇ ಐದು ಕೇಸ್ ದಾಖಲಾಗಿದ್ದು ಶಿರಸಿ ಡಿಎಸ್ಪಿ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.
(19 hours ago)
19
Raghav Chadha: ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸುಮಾರು 10 ಲಕ್ಷ ಜನರು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೊ ಮಾಡಿದ್ದಾರೆ.
(11 hours ago)
18
Ranveer Singh: ಕಾಂತಾರ ಚಿತ್ರದ ದೈವವನ್ನು ಅಣಕಿಸಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಒಬ್ಬರು ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಸೂಚನೆ ನೀಡಿದೆ.
(16 hours ago)
17
Abbas Araghchi: ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡದೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಶನಿವಾರ ಸಂಜೆ ಪಾಕಿಸ್ತಾನದಿಂದ ನಿರ್ಗಮಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
(8 hours ago)
16
Raghav Chadha: ರಾಘವ್ ಚಡ್ಡಾ ಮತ್ತು ಹರಭಜನ್ ಸಿಂಗ್ ಸೇರಿದಂತೆ ಏಳು ಸಂಸದರು ಎಎಪಿ ತೊರೆದಿದ್ದಾರೆ. ಏಪ್ರಿಲ್ 2 ರಂದು ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ವಜಾಗೊಳಿಸಿದ ನಂತರ ಈ ರಾಜಕೀಯ ಬೆಳವಣಿಗೆ ನಡೆದಿದೆ.
(21 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 26
‘ಪೊಲೀಸರಿಗೆ ಪ್ರೇಮಿಗಳ ಹಿಂದೆಯೇ ಸುತ್ತುವ ತವಕ’
48 mins ago
ಯೆಜ್ಡಿ , ಬಿಎಸ್ಎ ಸ್ಕ್ರ್ಯಾಂಬ್ಲರ್ ಬಿಡುಗಡೆ
48 mins ago
ಸಿಲಿಕಾನ್ ಸಿಟಿಯಲ್ಲಿ ಮಿಂಚು ಹರಿಸಲಿರುವ ಅಥ್ಲೀಟ್ಗಳು
78 mins ago
ಅಭಿಷೇಕ್–ಇಶಾನ್ ಆಟಕ್ಕೆ ಒಲಿದ ಜಯ
78 mins ago
ಒಳನೋಟ: ಬೇಕು ತಾಲ್ಲೂಕು ಆಸ್ಪತ್ರೆಗೆ ‘ಚಿಕಿತ್ಸೆ’
78 mins ago
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕಾಂಗ್ರೆಸ್, ರಾಹುಲ್ ಗಾಂಧಿ ಕಿಡಿ
78 mins ago
ರನ್ ಸಾಗರ ಈಜಿ ಗೆದ್ದ ಪಂಜಾಬ್ ‘ಕಿಂಗ್’
78 mins ago
ಕರ್ನಾಟಕದ ನೂಪುರಾ ಹೊಳ್ಳಗೆ ಕಂಚು
78 mins ago
‘ಶಿಕ್ಷಕರೇ ಇಲ್ಲ, SSLCಯಲ್ಲಿ 94% ಬಂದಿದ್ದು ಹೇಗೆ? ದೊಡ್ಡ ಗೋಲ್ಮಾಲ್ ನಡೆದಿದೆ’
108 mins ago
Apr 25
IPL 2026| ಅಭಿಷೇಕ್, ಕಿಶನ್ ಅರ್ಧಶತಕ; ಆರ್ಆರ್ ವಿರುದ್ಧ ಎಸ್ಆರ್ಎಚ್ಗೆ ಗೆಲುವು
6 hours ago
‘ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಪ್ರಧಾನಿ, ಗೃಹಮಂತ್ರಿ ಸೇರಿದಂತೆ ಇಡೀ ಕೇಂದ್ರ ಸಂಪುಟವನ್ನೇ ಬಿಜೆಪಿ ನಿಯೋಜಿಸಿದೆ. ಜತೆಗೆ ಎನ್ಡಿಎ ಆಡಳಿತದ 19 ರಾಜ್ಯಗಳ ಮುಖ್ಯಮಂತ್ರಿಗಳೂ ಇಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ.
8 hours ago
Dam safety improvement: ಆಗಸ್ಟ್ 10, 2024 ರಂದು ಗೇಟ್ ಕೊಚ್ಚಿಹೋದ ನಂತರ, ಹೊಸ ಕ್ರೆಸ್ಟ್ಗೇಟ್ ಅಳವಡಿಕೆ ಪೂರ್ಣಗೊಂಡಿದೆ. ಇದು 15 ಲಕ್ಷ ಎಕರೆಗೆ ನೀರು ಒದಗಿಸಲಿದ್ದು, ಮೇ ಅಂತ್ಯದೊಳಗೆ ಅಣೆಕಟ್ಟೆ ಸಂಪೂರ್ಣ ಸಜ್ಜುಗೊಳ್ಳಲಿದೆ.
8 hours ago
Abbas Araghchi: ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡದೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಶನಿವಾರ ಸಂಜೆ ಪಾಕಿಸ್ತಾನದಿಂದ ನಿರ್ಗಮಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
8 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 25, ಶನಿವಾರ
8 hours ago
ಮರಾಠರ ರಾಜ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ರಾಜ್ಯವನ್ನು ತತ್ವಜ್ಞಾನಿ, ಆಧ್ಯಾತ್ಮಿಕ ಗುರು ಸಮರ್ಥ ರಾಮದಾಸರಿಗೆ ಅರ್ಪಿಸಲು ಮುಂದಾಗಿದ್ದರು’ ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪೀಠಾಧೀಶ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೇಳಿಕೆ ನೀಡಿದ್ದಾರೆ.
8 hours ago
Prem Movie Clarification: 'ಕೆಡಿ: ದಿ ಡೆವಿಲ್' ಚಿತ್ರದ ನಿರ್ದೇಶಕ ಪ್ರೇಮ್, ಸಿನಿಮಾದ 'ಸರಸೆ' ಹಾಡಿನ ವಿವಾದ ಮತ್ತು ಸೆನ್ಸಾರ್ ಮಂಡಳಿಯ ವಿಚಾರಗಳ ಬಗ್ಗೆ ಸ್ಪಷ್ಟವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
9 hours ago
IPL 2026: ಡೆಲ್ಲಿ ವಿರುದ್ಧ ಪಂಜಾಬ್ಗೆ 6 ವಿಕೆಟ್ಗಳ ಜಯ; ರಾಹುಲ್ ಶತಕ ವ್ಯರ್ಥ!
9 hours ago
Punjab Kings Victory: ಅಯ್ಯರ್ (72) ಮತ್ತು ಪ್ರಭ್ಸಿಮ್ರಾನ್ ಸಿಂಗ್ (76) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ, ಪಂಜಾಬ್ ಕಿಂಗ್ಸ್ ತಂಡವು ಜಯಭೇರಿ ಬಾರಿಸಿತು.
9 hours ago
Karnataka News Highlights: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದಲ್ಲದೆ, ಎರಡು ತಿಂಗಳ ನಂತರ ಟೆಹರಾನ್ನಿಂದ ವಾಣಿಜ್ಯ ವಿಮಾನ ಹಾರಾಟವನ್ನು ಇರಾನ್ ಪುನರಾರಂಭಿಸಿದೆ.
9 hours ago
Akshay Kumar: ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ 13 ವರ್ಷದ ಮಗಳಿಗೆ ‘ಬೆತ್ತಲೆ ಫೋಟೊ’ ಕಳುಹಿಸಲು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯೊಬ್ಬನನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಬಂಧಿಸಿದ್ದಾರೆ.
9 hours ago
Rajkumar Fans Protest: ಡಾ. ರಾಜ್ಕುಮಾರ್ ಸಮಾಧಿಗೆ 2.5 ಎಕರೆ ಭೂಮಿ ನೀಡಿದ್ದನ್ನು ಪ್ರಶ್ನಿಸಿ ಚೇತನ್ ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿದ ನಂತರ ನಟ ಕ್ಷಮೆಯಾಚಿಸಿದರು.
9 hours ago
ದಿನ ಭವಿಷ್ಯ : ಈ ರಾಶಿಯವರು ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ಇದೆ
10 hours ago
SRH vs RR Toss: ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಸನ್ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಸಂಜೆ ವೇಳೆಗೆ ಇಬ್ಬನಿ ಪ್ರಭಾವ ಬೀರುವ ಸಾಧ್ಯತೆ ಇದೆ.
10 hours ago
IPL 2026: ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ
10 hours ago
PBKS ಮೇಲೆ ರಾಹುಲ್ ಸವಾರಿ:ಕನ್ನಡಿಗನ ಆರ್ಭಟಕ್ಕೆ ಧೋನಿ, ಅಭಿಷೇಕ್ ದಾಖಲೆಗಳು ಛಿದ್ರ
10 hours ago
ಒಲಿಂಪಿಕ್ ಪದಕ ವಿಜೇತ ಹಾಕಿ ಆಟಗಾರ ಗುರುಬಕ್ಷ್ ಸಿಂಗ್ ಗ್ರೇವಾಲ್ ನಿಧನ
10 hours ago
Amit Shah remarks: ಆರಂಭ್ಬಾಗ್ನಲ್ಲಿ ದುಷ್ಕರ್ಮಿಗಳನ್ನು 'ತಲೆಕೆಳಗಾಗಿ ನೇತುಹಾಕಲಾಗುವುದು' ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
10 hours ago
India Heatwave Alert: ದೇಶದ ಹಲವು ಪ್ರದೇಶಗಳಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದ, ಭಾರತ ಹವಾಮಾನ ಇಲಾಖೆ ( ಐಎಂಡಿ ) ಕೆಲ ಸಲಹೆ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ
11 hours ago
Raghav Chadha: ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸುಮಾರು 10 ಲಕ್ಷ ಜನರು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೊ ಮಾಡಿದ್ದಾರೆ.
11 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 25 ಏಪ್ರಿಲ್ 2026
11 hours ago
IPL 2026: ಪಂಜಾಬ್ ಕಿಂಗ್ಸ್ ವಿರುದ್ಧ ಆಕರ್ಷಕ ಶತಕ ಸಿಡಿಸಿದ ರಾಹುಲ್
12 hours ago
ಚಿನಕುರುಳಿ ಕಾರ್ಟೂನ್ : ಶನಿವಾರ 25 ಏಪ್ರಿಲ್ 2026
12 hours ago
Anti-Defection Law Explained: ರಾಘವ್ ಚಡ್ಡಾ ಸೇರಿದಂತೆ ಎಎಪಿಯ 10 ರಾಜ್ಯಸಭಾ ಸದಸ್ಯರಲ್ಲಿ 7 ಮಂದಿ ಬಿಜೆಪಿಗೆ ಸೇರ್ಪಡೆ ಘೋಷಿಸಿದ್ದಾರೆ. ಪಕ್ಷದ ಮೂರನೇ ಎರಡರಷ್ಟು ಸಂಸದರು ಪಕ್ಷಾಂತರಗೊಂಡರೆ ಅನರ್ಹತೆ ತಪ್ಪಲಿದೆ ಎಂಬುದು ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿದೆ.
12 hours ago
Karnataka Minister Statement: ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಕೆ. ವೆಂಕಟೇಶ್, ಸಿಎಂ ಹುದ್ದೆ ಖಾಲಿಯಾದಾಗ ಯಾರು ಬರುತ್ತಾರೆ ನೋಡೋಣ ಎಂದರು. ಸಂಪುಟ ವಿಸ್ತರಣೆ ವೇಳೆ ಅರ್ಧದಷ್ಟು ಸಚಿವರನ್ನು ಕೈಬಿಡಬೇಕೆಂಬ ಅಭಿಪ್ರಾಯವಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.
12 hours ago
Chetan Ahimsa Controversy: ವರನಟ ಡಾ. ರಾಜ್ಕುಮಾರ್ ಸಮಾಧಿ ಜಾಗದ ವಿಚಾರವಾಗಿ ನಟ ಚೇತನ್ ಅವರು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
13 hours ago
Rahul Gandhi: ಗಾಜಿಪುರದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಳ್ಳಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಗಾಜಿಯಾಬಾದ್ ಪೊಲೀಸರು ಮನವಿ ಮಾಡಿದ್ದಾರೆ.
13 hours ago
IPL Advertisement: 2008ರ ಐಪಿಎಲ್ ಪ್ರಕರಣವನ್ನು ಹರ್ಭಜನ್ ಸಿಂಗ್ ಟಿವಿ ಜಾಹೀರಾತಿನಲ್ಲಿ ಬಳಸಿ 80 ಲಕ್ಷದಿಂದ 1 ಕೋಟಿ ರೂ ಗಳಿಸಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿ ಭಜ್ಜಿಯವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ.
14 hours ago
GT ವಿರುದ್ಧ ಸ್ಫೋಟಕ ಆಟ: ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಕಿಂಗ್ ಕೊಹ್ಲಿ
14 hours ago
ಕಪಾಳಮೋಕ್ಷ ಘಟನೆಯಿಂದ ₹1 ಕೋಟಿ ಗಳಿಸಿದ್ದಾರೆ: ಭಜ್ಜಿ ವಿರುದ್ಧ ಶ್ರೀಶಾಂತ್ ಆರೋಪ
14 hours ago
IPL Toss Updates: ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಗೆದ್ದ ಅಕ್ಷರ್ ಪಟೇಲ್ ಬ್ಯಾಟಿಂಗ್ ಆರಿಸಿದ್ದು ಎರಡು ತಂಡಗಳು ಪರಸ್ಪರ ೩೫ ಬಾರಿ ಮುಖಾಮುಖಿಯಾಗಿ ಇಲ್ಲಿಯವರೆಗೆ ತಲಾ ೧೭ ಪಂದ್ಯಗಳಲ್ಲಿ ಜಯ ಗಳಿಸಿವೆ.
14 hours ago
IPL 2026 | ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಡಿಸಿ: ಉಭಯ ತಂಡಗಳ ಆಡುವ ಬಳಗ ಹೀಗಿದೆ
14 hours ago
Religious Symbol Incident: ಚಿಕ್ಕಬಳ್ಳಾಪುರದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ಚಿಂತಾಮಣಿಯ ವಿದ್ಯಾರ್ಥಿ ಸುಪ್ರೀತ್ ಅವರ ಜನಿವಾರವನ್ನು ಪರೀಕ್ಷಾ ಸಿಬ್ಬಂದಿ ಕತ್ತರಿಸಿದ್ದಾರೆ. ಘಟನೆಯನ್ನು ಖಂಡಿಸಿ ಸಮುದಾಯದ ಮುಖಂಡರು ದೂರು ನೀಡಲು ಮುಂದಾಗಿದ್ದಾರೆ.
14 hours ago
Iran US War: ಅಮೆರಿಕದೊಂದಿಗೆ ಸಂಘರ್ಷ ಆರಂಭವಾದ ಸುಮಾರು ಎರಡು ತಿಂಗಳ ನಂತರ, ಇಂದು ಟೆಹರಾನ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನು ಇರಾನ್ ಪುನರಾರಂಭಿಸಿದೆ.
14 hours ago
Ranveer Singh: ಕಾಂತಾರ ಚಿತ್ರದ ದೈವವನ್ನು ಅಣಕಿಸಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಒಬ್ಬರು ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಸೂಚನೆ ನೀಡಿದೆ.
16 hours ago
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಕಲು: ವಿಶ್ವನಾಥ್ ಆರೋಪ
16 hours ago
ಮತದಾರರು ಈ ಬಾರಿ ಚುನಾವಣಾ ರಾಜಕೀಯವನ್ನು ಮರುವ್ಯಾಖ್ಯಾನಿಸಿದ್ದಾರೆ: ವಿಜಯ್
17 hours ago
Former Army Chief: ರೂಪಾ ಪಬ್ಲಿಕೇಷನ್ಸ್ ಹೊರತಂದಿರುವ ಹೊಸ ಪುಸ್ತಕದ ಬಿಡುಗಡೆ ವೇಳೆ ನರವಣೆ ಮಾತನಾಡಿದ್ದಾರೆ. ಅಗ್ನಿಪಥ್ ಯೋಜನೆ ಕುರಿತ ಆತ್ಮಚರಿತ್ರೆಯನ್ನು ರಕ್ಷಣಾ ಸಚಿವಾಲಯವು ಈ ಮೊದಲು ತಡೆಹಿಡಿದಿದ್ದನ್ನು ಅವರು ಸ್ಮರಿಸಿದರು.
17 hours ago
Shiva Rajkumar Bail Movie: ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಬೇಲ್ ಎಂದು ಹೆಸರಿಡಲಾಗಿದ್ದು, ಕೆಂಪು ಹಿನ್ನೆಲೆಯ ಪೋಸ್ಟರ್ನಲ್ಲಿ ಶಿವಣ್ಣ ಛತ್ರಿ ಹಿಡಿದಿದ್ದಾರೆ. ರಾಜಕುಮಾರ್ ಜನ್ಮದಿನದಂದು ಈ ಅಪ್ಡೇಟ್ ಹೊರಬಿದ್ದಿದೆ.
17 hours ago
Pawan Khera Case: ಬೆದರಿಕೆ ಮತ್ತು ದಮನಕಾರಿ ರಾಜಕಾರಣದ ವಿರುದ್ಧ ಅಂತಿಮವಾಗಿ ನ್ಯಾಯವೇ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು, ತನ್ನ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದಾಗಿ ಹೇಳಿದೆ.
17 hours ago
ವಿಡಿಯೊ: ಪ್ರಾಕ್ಟೀಸ್ ವೇಳೆ ತೀವ್ರವಾಗಿ ಗಾಯಗೊಂಡ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ
18 hours ago
Arun Jaitley Stadium accident: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆಟ್ ಬೌಲರ್ ಒಬ್ಬರು ತಲೆಗೆ ಏಟು ಬಿದ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಡೆಲ್ಲಿ ಶನಿವಾರ ಪಂಜಾಬ್ ವಿರುದ್ಧ ಆಡಲಿದೆ.
18 hours ago
Cash for Votes: ತಮಿಳುನಾಡಿನ ಚುನಾವಣೆಯಲ್ಲಿ ಪ್ರತಿ ಮತಕ್ಕೆ 1,000 ದಿಂದ 4,000 ರೂಪಾಯಿ ಹಂಚಿಕೆಯಾಗಿದ್ದು, ಒಟ್ಟು 599.24 ಕೋಟಿ ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ಜಪ್ತಿ ಮಾಡಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.
18 hours ago
Telangana Politics: ನಗದು ಬದಲು ತೆಲಂಗಾಣ ರಾಷ್ಟ್ರ ಸೇನಾ ಹೆಸರಿನ ಹೊಸ ಪಕ್ಷ ಸ್ಥಾಪಿಸಿದ ಕವಿತಾ, ಸೆಪ್ಟೆಂಬರ್ 2025ರಲ್ಲಿ ಬಿಆರ್ಎಸ್ ಪಕ್ಷದಿಂದ ಅಮಾನತುಗೊಂಡಿದ್ದರು ಮತ್ತು ಹರೀಶ್ ರಾವ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
18 hours ago
RBI Banking License: ಗ್ರಾಹಕರ ಹಿತಾಸಕ್ತಿ ಹಿನ್ನೆಲೆ ಪೇಟಿಎಂ ಬ್ಯಾಂಕ್ ಪರವಾನಗಿ ರದ್ದಾಗಿದೆ. ಇದು 2 ಲಕ್ಷದವರೆಗೆ ಠೇವಣಿ ಪಡೆಯುತ್ತಿದ್ದು, ಮಾರ್ಚ್ 2022 ರಿಂದಲೇ ಹೊಸ ಗ್ರಾಹಕರ ಸೇರ್ಪಡೆಗೆ ನಿಷೇಧ ಹೇರಲಾಗಿತ್ತು.
19 hours ago
US Navy maritime blockade: ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಧ್ವಜ ಹೊಂದಿದ್ದ ಹಡಗನ್ನು ಕ್ಷಿಪಣಿ ವಿಧ್ವಂಸಕ ನೌಕೆ ‘ಯುಎಸ್ಎಸ್ ರಾಫೆಲ್ ಪೆರಾಲ್ಟಾ’ ಯಶಸ್ವಿಯಾಗಿ ತಡೆದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ತಿಳಿಸಿದೆ.
19 hours ago
Karnataka crime news: ಬಸ್ ನಿಲ್ದಾಣದ ಹೋಟೆಲ್ನಲ್ಲಿ ರಾತ್ರಿ 11 ಗಂಟೆಗೆ ಖಾರದಪುಡಿ ಎರಚಿ ಜಮೀರ್ ಕೊಲೆ ಮಾಡಲಾಗಿದೆ. ಮೃತನ ಮೇಲೆ ಹಿಂದೆಯೇ ಐದು ಕೇಸ್ ದಾಖಲಾಗಿದ್ದು ಶಿರಸಿ ಡಿಎಸ್ಪಿ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.
19 hours ago
ತಿರುಪತಿ ದೇವಸ್ಥಾನಕ್ಕೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕ ನೀಡಿದ ಬೆಂಗಳೂರು ಭಕ್ತೆ
19 hours ago
IPL Cricket: ಗುಜರಾತ್ ಟೈಟನ್ಸ್ ಬ್ಯಾಟರ್ 47 ಇನಿಂಗ್ಸ್ಗಳಲ್ಲಿ 2000 ರನ್ ಪೂರೈಸಿ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 58 ಎಸೆತಗಳಲ್ಲಿ ಶತಕ ಸಿಡಿಸಿದರು.
19 hours ago
ಕ್ರಿಸ್ ಗೇಲ್ ದಾಖಲೆ ಮುರಿದ ಸಾಯಿ, ಕೊಹ್ಲಿಯಿಂದಲೂ ಆಗದ್ದನ್ನು ಮಾಡಿದ GT ಬ್ಯಾಟರ್
19 hours ago
West Bengal Elections: ಪನಿಹಾಟಿಯಲ್ಲಿ ನಡೆದ ರ್ಯಾಲಿಯಲ್ಲಿ ಜೆಡಿಯು ಸ್ಥಿತಿ ಬಗ್ಗೆ ಮೋದಿ ಟೀಕಿಸಿದರೆ, ಮಮತಾ ಬ್ಯಾನರ್ಜಿ ಅವರು ಎನ್ಐಆರ್ಎಫ್ ಶ್ರೇಯಾಂಕಗಳನ್ನು ಪರಿಶೀಲಿಸುವಂತೆ ತಿರುಗೇಟು ನೀಡಿದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ