Last Updated: 29 Apr 2026 4:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
LPG New Rules: ಭಾರತದಲ್ಲಿ ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ.
(15 hours ago)
41
Chetan Ahimsa Vs Nikhil Kumaraswamy: ವರನಟ ಡಾ. ರಾಜ್ಕುಮಾರ್ ಅವರ ಸ್ಮಾರಕದ ವಿಚಾರವಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(18 hours ago)
36
ಹಸ್ತಾಕ್ಷರ ನೀಡದ ವಿರಾಟ್ ಕೊಹ್ಲಿ: ಬ್ಯಾಟ್ ಎಸೆದು ಗಳಗಳನೇ ಅತ್ತ ಪುಟ್ಟ ಬಾಲಕ
(12 hours ago)
26
ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್ ಬುಕ್ಕಿಂಗ್: ಎಚ್.ಡಿ.ಕುಮಾರಸ್ವಾಮಿ
(21 hours ago)
26
Perarivalan: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.
(18 hours ago)
24
Salim Dola: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಸಲೀಂ ಡೋಲಾನನ್ನು ಮಂಗಳವಾರ ಮುಂಜಾನೆ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
(16 hours ago)
23
Pakistan Terrorist Killed: ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಲಾಂಡಿ ಕೋಟಲ್ನಲ್ಲಿ, ಲಷ್ಕರ್-ಎ-ತಯಬಾ ಮುಖಂಡ ಯೂಸುಫ್ ಅಫ್ರಿದಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಈತ ಸಂಘಟನೆಗೆ ಹೊಸಬರನ್ನು ನೇಮಿಸುವ ಪ್ರಮುಖ ಪಾತ್ರ ವಹಿಸಿದ್ದ.
(20 hours ago)
20
Thane terror incident: ಮಹಾರಾಷ್ಟ್ರದ ಠಾಣೆಯಲ್ಲಿ, ಅಮೆರಿಕದಿಂದ ಹಿಂದಿರುಗಿದ ಜೈಬ್ ಜುಬೈರ್ ಅನ್ಸಾರಿ ಎಂಬ ವ್ಯಕ್ತಿಯು ಭದ್ರತಾ ಸಿಬ್ಬಂದಿಯ ಧರ್ಮ ಕೇಳಿ ಚಾಕುವಿನಿಂದ ಇರಿದಿದ್ದಾನೆ. ಆತನ ಮನೆಯಲ್ಲಿ 'ಒಂಟಿ ತೋಳ' ದಾಳಿಯ ಟಿಪ್ಪಣಿಗಳನ್ನು ಪತ್ತೆ ಮಾಡಲಾಗಿದೆ.
(10 hours ago)
17
Cricketer Fan Interaction: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ, ವಿರಾಟ್ ಕೊಹ್ಲಿಯ ಹಸ್ತಾಕ್ಷರ ಸಿಗದ ಕಾರಣ ಭದ್ರತಾ ಸಿಬ್ಬಂದಿಯಿಂದ ತಡೆಯಲ್ಪಟ್ಟ ಬಾಲಕನೊಬ್ಬ ಬ್ಯಾಟನ್ನು ಎಸೆದು ಅತ್ತಿದ್ದಾನೆ.
(12 hours ago)
17
ಪವರ್ಪ್ಲೇನಲ್ಲಿ 6 ವಿಕೆಟ್: IPLನ ಒಂದೇ ರೀತಿಯ 2 ಘಟನೆಗಳಿಗೆ ಸಾಕ್ಷಿಯಾದ ಏ. 27
(18 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 29
ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ
51 mins ago
Apr 28
Punjab Kings Innings Highlights: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿದೆ.
5 hours ago
IPL | ಜೈಸ್ವಾಲ್-ಫೆರಿರಾ ಫಿಫ್ಟಿ, ಸೂರ್ಯವಂಶಿ ಅಬ್ಬರ: ಪಂಜಾಬ್ ವಿರುದ್ಧ ಗೆದ್ದ RR
5 hours ago
ಮೂರು ಬಾರಿ ಸೋತವರಿಗೆ ‘ಯೋಗ್ಯತೆ’ ಇದೆಯಾ?: ನಿಖಿಲ್ ಕುಮಾರಸ್ವಾಮಿಗೆ ಚೇತನ್
5 hours ago
Modi Sikkim Visit: ಗ್ಯಾಂಗ್ಟಕ್ನಲ್ಲಿ ಹಸ್ತಾಕ್ಷರ ನೀಡಿದ ಪ್ರಧಾನಿ ಮೋದಿ, ಬಾಗ್ಡೋಗ್ರಾದಿಂದ ಎಕ್ಸ್ಪ್ರೆಸ್ ವೇ ನಿರ್ಮಾಣ ಮತ್ತು ಬಿಲ್ಲುಗಾರಿಕೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಭರವಸೆ ನೀಡಿದರು.
6 hours ago
US Iran Relations: ಇರಾನ್ ದೇಶವು ಪ್ರಸ್ತುತ ಆಂತರಿಕವಾಗಿ ಕುಸಿದಿದ್ದು, ಹೊರ್ಮುಜ್ ಜಲಸಂಧಿಯನ್ನು ಶೀಘ್ರ ತೆರೆಯಲು ಅಮೆರಿಕಕ್ಕೆ ಮನವಿ ಮಾಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
6 hours ago
India Fuel Prices: ವಿಧಾನಸಭಾ ಚುನಾವಣೆಗಳ ಮತದಾನ ಪ್ರಕ್ರಿಯೆ ಏಪ್ರಿಲ್ 29ಕ್ಕೆ ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ದೇಶದಲ್ಲಿ ಇಂಧನ ದರಗಳು ಗಗನಕ್ಕೇರಲಿವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
6 hours ago
IPL 2026: ರಾಜಸ್ಥಾನ ರಾಯಲ್ಸ್ಗೆ 223 ರನ್ಗಳ ಬೃಹತ್ ಗುರಿ ನೀಡಿದ ಪಂಜಾಬ್
7 hours ago
ಮೋದಿ ಫುಟ್ಬಾಲ್ ಕಮಾಲ್; 2–0 ಗೋಲುಗಳಿಂದ ಸಿಕ್ಕಿಂ ಯುವಕರನ್ನು ಸೋಲಿಸಿದ ಪಿಎಂ!
7 hours ago
Video: ಸೆಲ್ಫಿ ಬೇಕೇ ಹಣ ಕೊಡಿ: ಬಾಲಕರ ಬಳಿ ವೈಭವ್ ಸೂರ್ಯವಂಶಿ ಹಾಸ್ಯ ಪ್ರಸಂಗ
7 hours ago
ಕೊಲಂಬಿಯಾ ಸರ್ಕಾರಕ್ಕೆ ಅನಂತ್ ಅಂಬಾನಿ ಪತ್ರ
7 hours ago
Rihanna Fenty Beauty: ಹಾಲಿವುಡ್ನ ಖ್ಯಾತ ಪಾಪ್ ಗಾಯಕಿ ರಿಹಾನಾ ಅವರು ತಮ್ಮ ಸೌಂದರ್ಯವರ್ಧಕ ಬ್ರಾಂಡ್ 'ಫೆಂಟಿ ಬ್ಯೂಟಿ' ಪ್ರಚಾರಕ್ಕಾಗಿ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
7 hours ago
ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಭಾರತಕ್ಕೆ 4 ಚಿನ್ನ
8 hours ago
2026ರ ಮಹಿಳಾ ಟಿ20 ವಿಶ್ವಕಪ್ಗೆ ತಂಡ ಪ್ರಕಟ: ಇಂಗ್ಲೆಂಡ್ ತಂಡಕ್ಕೆ ಬ್ರಂಟ್ ನಾಯಕಿ
8 hours ago
ಜನನ ಪ್ರಮಾಣಪತ್ರದಲ್ಲಿ ವ್ಯತ್ಯಾಸ: ಮಹಿಳಾ ಕುಸ್ತಿಪಟುವಿನ ಸ್ಪರ್ಧೆಗೆ ತಡೆ
8 hours ago
ಮಾಸ್ಟರ್ಸ್ ಟಿ.ಟಿ: ಆಡುತ್ತಿದ್ದಾಗಲೇ ಕುಸಿದು ಆಟಗಾರ ಸಾವು
8 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ 28 ಏಪ್ರಿಲ್ 2026
9 hours ago
Thane terror incident: ಮಹಾರಾಷ್ಟ್ರದ ಠಾಣೆಯಲ್ಲಿ, ಅಮೆರಿಕದಿಂದ ಹಿಂದಿರುಗಿದ ಜೈಬ್ ಜುಬೈರ್ ಅನ್ಸಾರಿ ಎಂಬ ವ್ಯಕ್ತಿಯು ಭದ್ರತಾ ಸಿಬ್ಬಂದಿಯ ಧರ್ಮ ಕೇಳಿ ಚಾಕುವಿನಿಂದ ಇರಿದಿದ್ದಾನೆ. ಆತನ ಮನೆಯಲ್ಲಿ 'ಒಂಟಿ ತೋಳ' ದಾಳಿಯ ಟಿಪ್ಪಣಿಗಳನ್ನು ಪತ್ತೆ ಮಾಡಲಾಗಿದೆ.
10 hours ago
Koppal MLA Aspiration: ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೂರು ಬಾರಿ ಶಾಸಕರಾಗಿರುವ ತಾವು, ಈ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿಯಾಗಿರುವುದಾಗಿ ತಿಳಿಸಿದರು.
10 hours ago
'ಉಪ ಮುಖ್ಯಮಂತ್ರಿ ಜನ್ಮದಿನಕ್ಕೆ ಸಿಎಂ ಹುದ್ದೆ ಉಡುಗೊರೆ'
10 hours ago
R Ashoka Criticism: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ಗೆ ಎನ್ಐಎ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದು, ಇದನ್ನು ಡೈವರ್ಶನ್ ಪಾಲಿಟಿಕ್ಸ್ ಎಂದಿದ್ದ ಕಾಂಗ್ರೆಸ್ ಮುಖವಾಡ ಕಳಚಿದೆ ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ.
12 hours ago
Puttige Swamiji Event: ಗ್ರೀಸ್ನ ಅಥೆನ್ಸ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀಗಳು 'ದೇವಿ ಚರಿತ್ರೆಯ ಮೊದಲ ನೋಟ' ಎಂಬ ಚಲನಚಿತ್ರವನ್ನು ಬಿಡುಗಡೆ ಮಾಡಿದರು. ಇದೇ ವೇಳೆ, ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ನೀಡಿದರು.
12 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 28 ಏಪ್ರಿಲ್ 2026
12 hours ago
Summer Laptop Care: ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ, ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಬಿಸಿಯಾಗುವುದು ಸಾಮಾನ್ಯ ಸಂಗತಿ. ಆದರೆ ಅತಿಯಾಗಿ ಬಿಸಿಯಾಗುವುದು ಅಪಾಯಕ್ಕೆ ಕಾರಣವಾಗಬಹುದು.
12 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಏಪ್ರಿಲ್ 28, 2026
12 hours ago
ಒಡಿಶಾದಲ್ಲಿ ಹೀಗೊಂದು ವಿಲಕ್ಷಣ ಘಟನೆ
12 hours ago
ಹಸ್ತಾಕ್ಷರ ನೀಡದ ವಿರಾಟ್ ಕೊಹ್ಲಿ: ಬ್ಯಾಟ್ ಎಸೆದು ಗಳಗಳನೇ ಅತ್ತ ಪುಟ್ಟ ಬಾಲಕ
12 hours ago
Sikkim Development: ಸಿಕ್ಕಿಂ ಪ್ರವಾಸೋದ್ಯಮವನ್ನು ಹೆಚ್ಚಿಸಲು ಪಶ್ಚಿಮ ಬಂಗಾಳದ ಬಾಗ್ಡೋಗ್ರಾದಿಂದ ಎಕ್ಸ್ಪ್ರೆಸ್ವೇ ನಿರ್ಮಿಸಲಾಗುವುದು ಮತ್ತು ಪರಿಸರ ಪ್ರವಾಸೋದ್ಯಮಕ್ಕಾಗಿ 1,000 ಹೋಂಸ್ಟೇಗಳನ್ನು ಸ್ಥಾಪಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.
12 hours ago
Cricketer Fan Interaction: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ, ವಿರಾಟ್ ಕೊಹ್ಲಿಯ ಹಸ್ತಾಕ್ಷರ ಸಿಗದ ಕಾರಣ ಭದ್ರತಾ ಸಿಬ್ಬಂದಿಯಿಂದ ತಡೆಯಲ್ಪಟ್ಟ ಬಾಲಕನೊಬ್ಬ ಬ್ಯಾಟನ್ನು ಎಸೆದು ಅತ್ತಿದ್ದಾನೆ.
12 hours ago
Lifestyle Habits: ಕೆಲವು ವರ್ಷಗಳಿಂದ ಭಾರತದ ಆಹಾರ ಪದ್ಧತಿಯಲ್ಲಿ ಗಣನೀಯ ಬದಲಾವಣೆ ಕಾಣುತ್ತಿದ್ದೇವೆ. ಒತ್ತಡದ ಜೀವನ ಶೈಲಿಯಿಂದಾಗಿ ಮನೆಯಲ್ಲಿ ತಯಾರಿಸುವ ಆಹಾರಕ್ಕಿಂತ ಜಂಕ್ ಫುಡ್ ಸೇವನೆ ಹೆಚ್ಚಾಗಿದೆ.
13 hours ago
HSR Layout Rent: ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಲಕ್ಷಾಂತರ ಜನರು ಬರುತ್ತಾರೆ. ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಲು ಬಯಸುವವರಿಗೆ ಇಲ್ಲಿ ಮನೆ ಹುಡುಕುವುದೇ ದೊಡ್ಡ ಸವಾಲಾಗಿದೆ.
13 hours ago
Siddaramaiah Leadership: ಶಾಸಕ ರಾಜಣ್ಣ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದು, ದಲಿತ ಮುಖ್ಯಮಂತ್ರಿ ಪರ ದನಿ ಎತ್ತಿದ್ದಾರೆ. 2013-18ರ ಆಡಳಿತಕ್ಕೆ ಹೋಲಿಸಿದರೆ ಅಹಿಂದ ವರ್ಗದಲ್ಲಿ ಈಗ ಅಸಮಾಧಾನವಿದೆ.
13 hours ago
Heatwave onion myth: ಜ್ಯೋತಿರಾದಿತ್ಯ ಸಿಂಧಿಯಾ ಅವರ ಈರುಳ್ಳಿ ಹೇಳಿಕೆಗೆ ವೈಜ್ಞಾನಿಕ ಆಧಾರವಿಲ್ಲ. ಇದು ದೇಹದ ಉಷ್ಣಾಂಶ ನಿಯಂತ್ರಿಸುವುದಿಲ್ಲ ಅಥವಾ ಬಿಸಿಲು ಹೊಡೆತದಿಂದ ರಕ್ಷಿಸುವುದಿಲ್ಲ ಎಂದು ಆಸ್ಟರ್ ವೈಟ್ಫೀಲ್ಡ್ ಆಸ್ಪತ್ರೆಯ ಡಾ. ಬಸವರಾಜ್ ಕುಂಬಾರ್ ಸ್ಪಷ್ಟಪಡಿಸಿದ್ದಾರೆ.
13 hours ago
Come On Kaali Song: ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಕೊನೆ ಹಾಡು ‘ಕಮ್ ಆನ್ ಕಾಳಿ’ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
15 hours ago
LPG New Rules: ಭಾರತದಲ್ಲಿ ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ.
15 hours ago
Marathon history and facts: ಒಂದು ವಾರದಿಂದಲೂ ಸಿಲಿಕಾನ್ ಸಿಟಿಯ ಕಡೆ ಕ್ರೀಡಾಸ್ತಕರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ‘ಮ್ಯಾರಥಾನ್’ ಓಟದ ಕುರಿತು, ಒಂದಿಷ್ಟು ಮಾಹಿತಿ ಇಲ್ಲಿದೆ..
16 hours ago
'ಮ್ಯಾರಥಾನ್' ಎನ್ನುವ ದೂರದ ಓಟದ ಸವಾಲು ಎದುರಿಸುವ ಮುನ್ನ ಇದನ್ನೊಮ್ಮೆ ಓದಿ..
16 hours ago
Free Trade Agreement: ದಶಕಗಳ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೈಜೋಡಿಸಿವೆ. ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
16 hours ago
ಬಾಲಿವುಡ್ನ ಹಿರಿಯ ನಟ ಭರತ್ ಕಪೂರ್ ನಿಧನ
16 hours ago
Salim Dola: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಸಲೀಂ ಡೋಲಾನನ್ನು ಮಂಗಳವಾರ ಮುಂಜಾನೆ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
16 hours ago
Global military expenditure: SIPRI ವರದಿಯ ಪ್ರಕಾರ, ರಕ್ಷಣಾ ವೆಚ್ಚದಲ್ಲಿ ಪಾಕಿಸ್ತಾನವು ಜಾಗತಿಕವಾಗಿ 31ನೇ ಸ್ಥಾನ ಪಡೆದಿದೆ. ಆತ್ಮನಿರ್ಭರ ಯೋಜನೆಗಳ ಹೊರತಾಗಿಯೂ, ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿದೆ.
16 hours ago
Summer Health Tips: ದಿನೇ ದಿನೇ ಬಿಸಿಲಿನ ಕಾವು ಹೆಚ್ಚುತ್ತಲೇ ಇದೆ. ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಇದರ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ದೇಹದ ಆರೈಕೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
17 hours ago
Delhi Excise Policy Case: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಮುಂದೆ ಖುದ್ದಾಗಿ ಅಥವಾ ವಕೀಲರ ಮೂಲಕವಾಗಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮಂಗಳವಾರ ತಿಳಿಸಿದ್ದಾರೆ.
17 hours ago
Perarivalan: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.
18 hours ago
ಈ ಸಾರಿ ಎಲ್ ನಿನೊ ಅಲ್ಲ.. ಸೂಪರ್ ಎಲ್ ನಿನೊ ಅಂತೆ! ಭಾರತಕ್ಕೆ ಭೀಕರ ಬರಗಾಲವೇ?
18 hours ago
Chetan Ahimsa Vs Nikhil Kumaraswamy: ವರನಟ ಡಾ. ರಾಜ್ಕುಮಾರ್ ಅವರ ಸ್ಮಾರಕದ ವಿಚಾರವಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
18 hours ago
IPL Powerplay Wickets: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸ ತೆಗೆದು ನೋಡಿದರೆ, ಇದುವರೆಗೆ ಪವರ್ಪ್ಲೇನಲ್ಲಿ 2 ಬಾರಿ ಮಾತ್ರ 6 ವಿಕೆಟ್ಗಳು ಉರುಳಿವೆ.
18 hours ago
ಪವರ್ಪ್ಲೇನಲ್ಲಿ 6 ವಿಕೆಟ್: IPLನ ಒಂದೇ ರೀತಿಯ 2 ಘಟನೆಗಳಿಗೆ ಸಾಕ್ಷಿಯಾದ ಏ. 27
18 hours ago
Mohan Bhagwat: ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಪ್ರತ್ಯೇಕವಾಗಿ ಘೋಷಿಸುವ ಅಗತ್ಯವಿಲ್ಲ. ಈಗಾಗಲೇ ಅದು ಹಿಂದೂ ರಾಷ್ಟ್ರವಾಗಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
18 hours ago
Middle East Crisis: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ನೀಡಿರುವ ಇತ್ತೀಚಿನ ಪ್ರಸ್ತಾವನೆಯ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊಂದಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
18 hours ago
ಐಪಿಎಲ್ 2026: ಆರ್ಸಿಬಿ ‘ವೇಗ’ಕ್ಕೆ ಡೆಲ್ಲಿ ಚೆಲ್ಲಾಪಿಲ್ಲಿ
18 hours ago
ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಭಾರತಕ್ಕೆ ಪ್ರಾಬಲ್ಯ ಸಾಧಿಸುವ ಗುರಿ
18 hours ago
ಕಿಂಗ್ಸ್ಗೆ ಇಂದು ರಾಯಲ್ಸ್ ಸವಾಲು: ಅಯ್ಯರ್ ಬಳಗಕ್ಕೆ ಸಾಟಿಯಾಗುವುದೇ ಪರಾಗ್ ಪಡೆ?
18 hours ago
IPL Records:, ಐಪಿಎಲ್ ಇತಿಹಾಸ ತೆಗೆದು ನೋಡಿದರೆ, ನಿನ್ನೆಯ (ಏಪ್ರಿಲ್ 27) ಪಂದ್ಯಕ್ಕಿಂತಲೂ ಮೊದಲು ಇದಕ್ಕಿಂತಲೂ ಕಡಿಮೆ ರನ್ಗಳು ದಾಖಲಾಗಿರುವ ಹಲವು ನಿದರ್ಶನಗಳಿವೆ. ಅವುಗಳು ಯಾವುವು ಎಂಬುದನ್ನು ನೋಡೋಣ.
19 hours ago
75 ರನ್ಗಳಿಗೆ DC ಆಲೌಟ್: IPL ಇತಿಹಾಸದಲ್ಲಿ ದಾಖಲಾದ ಅತೀ ಕಡಿಮೆ ಮೊತ್ತದ ವಿವರ
19 hours ago
Washington DC Shooting Details: ವಾಷಿಂಗ್ಟನ್ನ ಹಿಲ್ಟನ್ ಹೋಟೆಲ್ನಲ್ಲಿನ ಗುಂಡಿನ ದಾಳಿ ಕುರಿತು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾದ ದಾಳಿಕೋರನನ್ನು ಮಾನಸಿಕ ಅಸ್ವಸ್ಥ ಎಂದು ಸಿಬಿಎಸ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
19 hours ago
Politics: ಕರ್ನಾಟಕದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಸಿಎಂ ಸಿದ್ದರಾಮಯ್ಯ ಎಂಟು ಗ್ಯಾರಂಟಿ ಘೋಷಿಸಿದ್ದಾರೆ.
19 hours ago
Politics: ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ನಾಯಕತ್ವ ಗೊಂದಲ ಬಗೆಹರಿಸಲು ಮನವಿ ಮಾಡಿದರು.
19 hours ago
ಮಹಿಳೆಯರು ಎಲ್ಲೂ ಸುರಕ್ಷಿತವಾಗಿಲ್ಲ: ಹೈಕೋರ್ಟ್ ಕಳವಳ
20 hours ago
Pakistan Terrorist Killed: ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಲಾಂಡಿ ಕೋಟಲ್ನಲ್ಲಿ, ಲಷ್ಕರ್-ಎ-ತಯಬಾ ಮುಖಂಡ ಯೂಸುಫ್ ಅಫ್ರಿದಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಈತ ಸಂಘಟನೆಗೆ ಹೊಸಬರನ್ನು ನೇಮಿಸುವ ಪ್ರಮುಖ ಪಾತ್ರ ವಹಿಸಿದ್ದ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ