Last Updated: 23 Jun 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ಗೆ ಮರಳುವ ಬಗ್ಗೆ ವಿರಾಟ್ ಪ್ರತಿಕ್ರಿಯೆ
(21 hours ago)
21
RR ತಂಡದ ಸ್ಫೋಟಕ ಯುವ ಆರಂಭಿಕನ ಜೊತೆ ಹಾರ್ದಿಕ್ ಪಾಂಡ್ಯ ಟ್ರೇಡ್ಗೆ ಮುಂದಾದ MI..!
(22 hours ago)
19
ನ್ಯೂಜಿಲೆಂಡ್ ತಂಡವನ್ನು ಮಣಿಸಿ ನಾಕೌಟ್ನತ್ತ ಹೆಜ್ಜೆ
(10 hours ago)
18
10 ವರ್ಷಗಳಲ್ಲಿ 7ನೇ ಪ್ರಧಾನಿ ಆಯ್ಕೆಯ ಅನಿವಾರ್ಯ ಸ್ಥಿತಿ
(4 hours ago)
17
ಮೆಸ್ಸಿ ವಿಶ್ವದಾಖಲೆಯ ಗೋಲು; ನಾಕೌಟ್ಗೆ ಲಗ್ಗೆ ಇಟ್ಟ ಅರ್ಜೆಂಟೀನಾ
(4 hours ago)
17
ಕುರಿಗಾಹಿ ಟು ಫಿಫಾ ವಿಶ್ವಕಪ್: ಇರಾನಿ ಗೋಲ್ಕೀಪರ್ ಅಲಿರೆಜಾ ರೋಚಕ ಜರ್ನಿ
(23 hours ago)
17
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನ್ವಯ; ಪರಿಶಿಷ್ಟ ಪಂಗಡಕ್ಕೆ ಶೇ 3
(11 hours ago)
16
Switzerland high level meeting: ಸ್ವಿಟ್ಜರ್ಲೆಂಡ್ನಲ್ಲಿ ಸೋಮವಾರ ನಡೆದ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಮೊದಲ ಸುತ್ತಿನ ಮಾತುಕತೆಯು ಹಲವು ಮುಜುಗರದ ಕ್ಷಣಗಳಿಗೆ ಸಾಕ್ಷಿಯಾಯಿತು.
(19 hours ago)
16
AI Voice Manipulation: ಶಶಿ ತರೂರ್ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆನ್ನಲಾದ ವಿಡಿಯೊ ನಕಲಿ ಎಂದು ಸಾಬೀತಾಗಿದೆ. ಇಂಡಿಯಾ-ಥಾಯ್ ಚೇಂಬರ್ ಆಫ್ ಕಾಮರ್ಸ್ ಹೆಸರಿನಲ್ಲಿ ಎಐ ತಂತ್ರಜ್ಞಾನ ಬಳಸಿ ಧ್ವನಿ ಬದಲಿಸಲಾಗಿದೆ.
(4 hours ago)
14
Lionel Messi Goals: ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಹೊಡೆದ ಆಟಗಾರನೆಂಬ ದಾಖಲೆ ಬರೆದರು.
(4 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 23
Bidadi Township Row: ಬಿಡದಿ ಟೌನ್ಶಿಪ್ ಯೋಜನೆಯ ವಿಚಾರವು ಅಲ್ಲೇ ಚರ್ಚೆಯಾಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
24 mins ago
Medical Entrance Exam: 'ನೀಟ್–ಯುಜಿ' ಪರೀಕ್ಷಾ ಆಕಾಂಕ್ಷಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
24 mins ago
Fitness Coach Shikha Surana: ಜೈಪುರದ ಫಿಟ್ನೆಸ್ ತರಬೇತುಗಾರ್ತಿ ಶಿಖಾ ಸುರಾನಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ 23 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.
24 mins ago
MLC Election Cross Voting: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರು ಪಕ್ಷಕ್ಕೆ ಮೋಸ ಮಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
54 mins ago
Avani Kejriwal: ಸಿಬಿಎಸ್ಸಿಯಲ್ಲಿ ತನಗೆ ಬಂದಿದ್ದ ಅಂಕಗಳು ತೃಪ್ತಿ ನೀಡಿಲ್ಲ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯೊಬ್ಬಳು ಶೇಕಡ 100ರಷ್ಟು ಅಂಕ ಪಡೆಯುವ ಮೂಲಕ ದೆಹಲಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
54 mins ago
Meta Investment: ಭಾರತೀಯ ಫಿನ್ಟೆಕ್ ಸಂಸ್ಥೆ ಕ್ರೆಡ್ನಲ್ಲಿ ಮೆಟಾ ಬರೋಬ್ಬರಿ ₹8,550 ಕೋಟಿ (ಸುಮಾರು 900 ಮಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲಿದೆ.
84 mins ago
Iran US Conflict: ಅಮೆರಿಕದೊಂದಿಗಿನ ಯುದ್ಧವು ಅಂತ್ಯವಾದ ಬಳಿಕವೂ ಹೊರ್ಮುಜ್ ಜಲಸಂಧಿಯನ್ನು ಟೆಹರಾನ್ ನಿರ್ವಹಿಸುತ್ತದೆ ಎಂದು ಇರಾನ್ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ ಎಂದು ಐಆರ್ಎನ್ಎ ಸುದ್ಧಿಸಂಸ್ಥೆ ವರದಿ ಮಾಡಿವೆ.
3 hours ago
US Iran Conflict: ಶಾಂತಿ ಒಪ್ಪಂದದ ಮಾರ್ಗಸೂಚಿಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಲು ಇರಾನ್ ಸಮ್ಮತಿಸಿದ್ದು, ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದಾರೆ.
3 hours ago
ಫಿಫಾ ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ಸಾಧಕರು: ಮೆಸ್ಸಿ ಸನಿಹಕ್ಕೆ ಎಂಬಾಪೆ
3 hours ago
ಎಂಬಾಪೆ ಡಬಲ್ ಧಮಾಕಾ: ಇರಾಕ್ ಮಣಿಸಿದ ಫ್ರಾನ್ಸ್ ನಾಕೌಟ್ಗೆ ಲಗ್ಗೆ
4 hours ago
FIFA World Cup 2026: ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಕೈಲಿಯಾನ್ ಎಂಬಾಪೆ ಗಳಿಸಿದ ಎರಡು ಗೋಲುಗಳ ನೆರವಿನಿಂದ ಇರಾನ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಫ್ರಾನ್ಸ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
4 hours ago
l ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು
4 hours ago
Lionel Messi Goals: ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಹೊಡೆದ ಆಟಗಾರನೆಂಬ ದಾಖಲೆ ಬರೆದರು.
4 hours ago
Ethics of AI: ಮನುಷ್ಯನ ಘನತೆ, ಸ್ವಾತಂತ್ರ್ಯ, ಕರುಣೆ ಮತ್ತು ನೈತಿಕ ವಿವೇಕದ ಹೊಳಪು ತಂತ್ರಜ್ಞಾನದ ಉತ್ಕರ್ಷದಲ್ಲಿ ಮರೆಯಾಗಬಾರದು ಎನ್ನುವ ವಾದವನ್ನು ಅಮೆರಿಕದ ಪೋಪ್ ಅವರು ‘ಕೃತಕ ಬುದ್ಧಿಮತ್ತೆ’ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ.
4 hours ago
ನಟಿ ಭವ್ಯಾ ಗೌಡ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ
4 hours ago
Karnataka Drinking Water: ಮಳೆ ಅಭಾವದಿಂದ 500 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 618 ಖಾಸಗಿ ಕೊಳವೆಬಾವಿಗಳ ಬಾಡಿಗೆ ಒಪ್ಪಂದ ಮಾಡಿಕೊಂಡಿರುವ ಇಲಾಖೆಯು ಸಂಕಷ್ಟ ಎದುರಿಸುತ್ತಿದೆ.
4 hours ago
10 ವರ್ಷಗಳಲ್ಲಿ 7ನೇ ಪ್ರಧಾನಿ ಆಯ್ಕೆಯ ಅನಿವಾರ್ಯ ಸ್ಥಿತಿ
4 hours ago
Bidadi Township Dispute: ಯೋಜನೆಯ ಕುರಿತು ಚರ್ಚಿಸಲು ಡಿಕೆ ಶಿವಕುಮಾರ್ ಇದೇ 26ಕ್ಕೆ ಪತ್ರ ಬರೆದಿದ್ದು, ಇದಕ್ಕೆ ಪ್ರತಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ರೈತರ ಸಮ್ಮುಖದಲ್ಲಿ 27ರಂದು ಬೈರಮಂಗಲದಲ್ಲಿ ಭೇಟಿಯಾಗಲು ಸಿದ್ಧ ಎಂದಿದ್ದಾರೆ.
4 hours ago
AI Voice Manipulation: ಶಶಿ ತರೂರ್ ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆನ್ನಲಾದ ವಿಡಿಯೊ ನಕಲಿ ಎಂದು ಸಾಬೀತಾಗಿದೆ. ಇಂಡಿಯಾ-ಥಾಯ್ ಚೇಂಬರ್ ಆಫ್ ಕಾಮರ್ಸ್ ಹೆಸರಿನಲ್ಲಿ ಎಐ ತಂತ್ರಜ್ಞಾನ ಬಳಸಿ ಧ್ವನಿ ಬದಲಿಸಲಾಗಿದೆ.
4 hours ago
Cough Syrup Ban: ಔಷಧ ತಯಾರಿಕೆಯ ಹಂತದಲ್ಲಿ ಗುಣಮಟ್ಟದ ಕಟ್ಟುನಿಟ್ಟು ಪರಿಶೀಲನೆ ನಡೆಸದೆ, ಮಾರಾಟದ ಹಂತದಲ್ಲಿ ನಿರ್ಬಂಧಗಳನ್ನು ವಿಧಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ.
4 hours ago
ಮೆಸ್ಸಿ ವಿಶ್ವದಾಖಲೆಯ ಗೋಲು; ನಾಕೌಟ್ಗೆ ಲಗ್ಗೆ ಇಟ್ಟ ಅರ್ಜೆಂಟೀನಾ
4 hours ago
ಶಾಸಕರ ಪ್ರಾಮಾಣಿಕತೆಯನ್ನು ಆಣೆ ಪ್ರಮಾಣದ ಮೂಲಕ ಪರೀಕ್ಷಿಸಬಹುದೆ? ಪ್ರತ್ಯಕ್ಷ ದೈವಗಳಾದ ಪ್ರಜೆಗಳಿಗೆ ಅಳುಕದವರು ಕಾಣದ ದೈವಕ್ಕೆ ಅಂಜುವರೆ?
4 hours ago
Karnataka Politics: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪತ್ತೆಹಚ್ಚಲು ಸತ್ಯಶೋಧನಾ ಸಮಿತಿ ರಚನೆಯಾಗಿದ್ದು, ಕೊಳ್ಳೇಗಾಲದ ಸದಸ್ಯರ ಮೂಲಕ ಅಂಜನ ಹಾಕಿಸಿ ಪತ್ತೆಹಚ್ಚುವ ಹಾಸ್ಯಮಯ ಚರ್ಚೆ ಇಲ್ಲಿದೆ.
4 hours ago
ವಿಂಬಲ್ಡನ್: ಸೆರೆನಾಗೆ ವೈಲ್ಡ್ಕಾರ್ಡ್
4 hours ago
ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭ
4 hours ago
ಕರ್ನಾಟಕ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ
5 hours ago
ಅಮೆರಿಕ ಓಪನ್ ಬ್ಯಾಡ್ಮಿಂಟನ್ ಇಂದಿನಿಂದ
5 hours ago
ಅಮ್ಮನಾದ ಆಟಗಾರ್ತಿಯರಿಗೆ ಐಸಿಸಿ ಮಾರ್ಗಸೂಚಿ
5 hours ago
ಕ್ಯಾಚ್ ಕೈಚೆಲ್ಲಿದ್ದು ಲೋಪ: ಕೌರ್ ಬೇಸರ
5 hours ago
ಕಮಲನಗರ ಸಿದ್ದರಾಮೇಶ್ವರ ಕಾಲೇಜಿಗೆ ಬೀದರ್ ವಿವಿ ಕುಲಪತಿ ಭೇಟಿ
5 hours ago
ತಾಳಿಕೋಟೆಯಲ್ಲಿ ಅಮ್ಮ ಫೌಂಡೇಷನ್ ಉದ್ಘಾಟನೆ ಇಂದು
5 hours ago
ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ರಮೇಶ್ ರಾಜಾಪೂರ ಆಯ್ಕೆ
5 hours ago
ಟೈಗರ್ಸ್ಗೆ ಮಣಿದ ವಾರಿಯರ್ಸ್
6 hours ago
Jun 22
ಫಿಫಾ ವಿಶ್ವಕಪ್: ಈಜಿಪ್ಟ್ಗೆ ‘ಮೊದಲ’ ಗೆಲುವು
10 hours ago
Qatar Energy Accident: ರಾಸ್ ಲಫನ್ ಕೈಗಾರಿಕಾ ವಲಯದ ಅನಿಲ ಘಟಕದಲ್ಲಿ ತಾಂತ್ರಿಕ ದೋಷದಿಂದ ಸಂಭವಿಸಿದ ಸ್ಫೋಟದಲ್ಲಿ 66 ಮಂದಿ ಗಾಯಗೊಂಡಿದ್ದು, ಮೃತರ ದೇಹಗಳನ್ನು ಭಾರತಕ್ಕೆ ರವಾನಿಸಲು ದೋಹಾ ರಾಯಭಾರ ಕಚೇರಿ ಕ್ರಮ ಕೈಗೊಂಡಿದೆ.
10 hours ago
ನ್ಯೂಜಿಲೆಂಡ್ ತಂಡವನ್ನು ಮಣಿಸಿ ನಾಕೌಟ್ನತ್ತ ಹೆಜ್ಜೆ
10 hours ago
West Asia Conflict: ಜೆ.ಡಿ. ವ್ಯಾನ್ಸ್ ಹಾಗೂ ಖಾಲೀಬಾಫ್ ನೇತೃತ್ವದಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದ ಸಭೆಯಲ್ಲಿ ಜೂನ್ 18ರ ಇಸ್ಲಾಮಾಬಾದ್ ಒಪ್ಪಂದದ ಅನುಷ್ಠಾನ ಮತ್ತು ಲೆಬನಾನ್ ಸಂಘರ್ಷ ನಿವಾರಣಾ ಕೋಶ ರಚನೆಗೆ ನಿರ್ಧರಿಸಲಾಯಿತು.
10 hours ago
Karnataka CM: ಸಲೀಂ ಅಹಮದ್ ಸಚಿವ ಸ್ಥಾನಕ್ಕಾಗಿ 14 ಜಿಲ್ಲೆಗಳ ದರ್ಗಾಗಳ ಮುಖ್ಯಸ್ಥರು ಮನವಿ ಸಲ್ಲಿಸಿದ್ದು, ಹೊಸಬರಿಗೆ ಅವಕಾಶ ನೀಡುವಂತೆ ಹೈಕಮಾಂಡ್ಗೆ ತಿಳಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿಂದು ತಿಳಿಸಿದರು.
11 hours ago
ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಜಾಗ, ಕಟ್ಟಡ ವ್ಯವಸ್ಥೆಗೆ ಸೂಚನೆ
11 hours ago
ಯುವಕನ ಬೆದರಿಕೆಗೆ ಹೆದರಿ ಮಗಳು, ಪೋಷಕರು ಆತ್ಮಹತ್ಯೆ
11 hours ago
ಕಾಂಗ್ರೆಸ್ ನಾಯಕರ ಜತೆ ಮೂವರು ಭಾಗಿ: ಡಿ.ವಿ. ಸದಾನಂದಗೌಡ ಹೇಳಿಕೆ
11 hours ago
Uttarakhand Trekking: ಉತ್ತರಕಾಶಿಯ ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಶಾಲೆಯಲ್ಲಿ ತರಬೇತಿ ಪಡೆದ ಸೃಷ್ಟಿ, ಅಶ್ವಿನಿ ಹಾಗೂ ಜಯಲಕ್ಷ್ಮಿ ಜೂನ್ 17ರಂದು ಎರಡೂವರೆ ಗಂಟೆಯಲ್ಲಿ ಶಿಖರ ಏರಿ ಸಾಧನೆ ಮಾಡಿದ್ದಾರೆ.
11 hours ago
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನ್ವಯ; ಪರಿಶಿಷ್ಟ ಪಂಗಡಕ್ಕೆ ಶೇ 3
11 hours ago
NEET Controversy: ಮೈಸೂರಿನಲ್ಲಿ 1400 ಹಾಗೂ ಯಾದಗಿರಿಯಲ್ಲಿ 286 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಗೈರಾಗಿದ್ದಕ್ಕೆ ಬಿಜೆಪಿಯೇ ಕಾರಣ ಎಂದು ಬಿ.ಕೆ. ಹರಿಪ್ರಸಾದ್ ದೂರಿದ್ದಾರೆ. ಸಂತ್ರಸ್ತರಿಗೆ ನಷ್ಟ ತುಂಬಿಕೊಡಲು ಕಾಂಗ್ರೆಸ್ ತಂಡ ರಚಿಸಲಿದೆ.
11 hours ago
Social Media Fraud: ಉದ್ಯಮಿಗಳಿಗೆ ವಂಚಿಸುತ್ತಿದ್ದ 31 ವರ್ಷದ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದು, ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಠಾಣೆಗಳಲ್ಲಿಯೂ ಇವಳ ವಿರುದ್ಧ ದೂರುಗಳು ದಾಖಲಾಗಿವೆ.
11 hours ago
Electricity Connection: 2,400 ಚದರ ಅಡಿವರೆಗಿನ ನಿವೇಶನಗಳ ಜಿ+3 ಕಟ್ಟಡಗಳಿಗೆ ಒ.ಸಿ ವಿನಾಯಿತಿ ನೀಡಿ ಇಂಧನ ಇಲಾಖೆ ಆದೇಶಿಸಿದೆ. ಅಕ್ಟೋಬರ್ 31ರ ಒಳಗೆ ನಿರ್ಮಾಣವಾದ ಸುಮಾರು 60 ಸಾವಿರ ಕಟ್ಟಡಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.
11 hours ago
H.D. Kumaraswamy critics: ಹೊನ್ನಾಪುರ ಬಳಿಯ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗಾಗಿ ಬಳಸಲಾಗುತ್ತಿದೆ ಎಂದು 4000 ರೈತರು ಆಕ್ಷೇಪಣೆ ಸಲ್ಲಿಸಿದರೂ ಸರ್ಕಾರ ಉತ್ತರ ನೀಡಿಲ್ಲವೆಂದು ಕುಮಾರಸ್ವಾಮಿ ಟೀಕಿಸಿದರು.
12 hours ago
Meta Kunal Shah: ಕ್ರೆಡ್ (CRED) ಸಂಸ್ಥಾಪಕ ಕುನಾಲ್ ಶಾ ಅವರು ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಗೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
14 hours ago
HD Kumaraswamy Letter: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಆಹ್ವಾನಿಸಿರುವ ನಿಮ್ಮ ಪತ್ರ ನನ್ನ ಕೈಸೇರಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
14 hours ago
Lallan Singh Encounter: ಸಹರಾನ್ಪುರದಲ್ಲಿ ಎಸ್ಟಿಎಫ್ ನಡೆಸಿದ ಕಾರ್ಯಾಚರಣೆಯಲ್ಲಿ ಬಿಹಾರದ ಲಲ್ಲನ್ ಸಿಂಗ್ ಹತ್ಯೆಯಾಗಿದ್ದು, ಈತನ ಪತ್ತೆಗೆ 1.25 ಲಕ್ಷ ರೂಪಾಯಿ ಬಹುಮಾನವಿತ್ತು. ಬ್ಯಾಂಕ್ ಹಣ ಲೂಟಿ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ.
15 hours ago
Nalkudure Explosion: ಈ ಘಟನೆಯಲ್ಲಿ ಅರಕೇರೆ ರುದ್ರೇಶ್ ಅವರ ಸಾಕು ಪ್ರಾಣಿ ಬಲಿಯಾಗಿದ್ದು ಪರೀಕ್ಷೆ ಮಾಡಲು ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿದೆ. ಹಂದಿ ಹಿಡಿಯಲು ಇರಿಸಿದ್ದ ಪ್ಲಾಸ್ಟಿಕ್ ಕವಚದ ವಸ್ತು ಸಿಡಿದು ಈ ಸಾವು ಸಂಭವಿಸಿದೆ.
15 hours ago
Singapore Labor Issue: ಕೆಪಿಎ ಎಂಜಿನಿಯರಿಂಗ್ ಕಂಪನಿಯ ವಿರುದ್ಧ ಸಂಪತ್ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಮಿಕರು ದೂರು ನೀಡಿದ್ದಾರೆ. ಎರಡು ತಿಂಗಳ ವೇತನ ಬಾಕಿ ಇರುವ ಬಗ್ಗೆ ಸಚಿವಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
15 hours ago
TMC Rebellion: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಬಂಡಾಯ ಬಣವು ಸೋಮವಾರ ವಿಶೇಷ ಸಭೆ ನಡೆಸಿದೆ.
15 hours ago
DK Shivakumar: ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಚರ್ಚಿಸೋಣ ಬನ್ನಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ.
15 hours ago
ಫಿಫಾ ವಿಶ್ವಕಪ್ ಟೂರ್ನಿ | ಯಾಮಲ್ ಕಮಾಲ್: ಸ್ಪೇನ್ ಜಯಭೇರಿ
15 hours ago
ವಿಶ್ವ ಚಾಂಪಿಯನ್ಷಿಪ್ನತ್ತ ಚಿತ್ತ: ಆಯುಷ್ ಶೆಟ್ಟಿ
15 hours ago
ಭಾರತದಲ್ಲಿ ವಿಶ್ವ ಬ್ಯಾಡ್ಮಿಂಟನ್: ಟಿಕೆಟ್ ಬಿಡುಗಡೆ
15 hours ago
ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಭಾರತ ತಂಡಕ್ಕೆ ರಾಜ್ಯದ ಅಭಿನವ್, ಶೈನಾ ಆಯ್ಕೆ
15 hours ago
Jamison Greer: ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ಇದೇ ವಾರ ನವದೆಹಲಿಗೆ ಭೇಟಿ ನೀಡಲಿದ್ದು, ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಫೆಬ್ರುವರಿಯ ಮಧ್ಯಂತರ ಒಪ್ಪಂದದ ಅಂತಿಮ ಹಂತದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
15 hours ago
Silver Rate Increase: ದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ನಾಲ್ಕೈದು ದಿನಗಳಿಂದ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಏರಿಕೆಯಾಗಿದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ