Last Updated: 3 Feb 2026 7:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಚಿನ್ನದ ದರ ₹12,800, ಬೆಳ್ಳಿ ₹52 ಸಾವಿರ ಇಳಿಕೆ
(9 hours ago)
60
Bailagadde School: ಸಹ್ಯಾದ್ರಿ ಬೆಟ್ಟಗಳ ಹೊಟ್ಟೆಯೊಳಗೆ ಹಚ್ಚೆ ಹಾಕಿದ ರಹಸ್ಯದಂತೆ ಮಲಗಿರುವ ಪುಟ್ಟ ಊರು ಬೈಲಗದ್ದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ. ದೂರ. ಮಣ್ಣಿನ ಮಡಿಲಲ್ಲಿ ಮುದ್ದಿನ ಕಥೆಗಳು ಸಾಕಷ್ಟಿವೆ.
(8 hours ago)
27
Karnataka HC Dismissal: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ 51 ಜನರ ಹುದ್ದೆ ವಜಾಗೊಳಿಸಬೇಕೆಂದು ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಅರ್ಜಿದಾರನಿಗೆ ₹10 ಲಕ್ಷ ದಂಡದ ಎಚ್ಚರಿಕೆ ನೀಡಿದೆ.
(21 hours ago)
27
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ
(10 hours ago)
19
CJ Roy Legal Twist: ಕಾನ್ಫಿಡೆಂಟ್ ಗ್ರೂಪ್ನ ಸಿ.ಜೆ.ರಾಯ್ ಆದಾಯ ತೆರಿಗೆ ಶೋಧನೆ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ, ಎರಡನೇ ದಿನದಲ್ಲಿ ಅರ್ಜಿಯನ್ನು ಹಿಂಪಡೆದಿದ್ದರು. ನ್ಯಾಯಪೀಠದ ಮುಂದೆ ವಕೀಲರು ಮೆಮೊ ಸಲ್ಲಿಸಿದ್ದರು.
(12 hours ago)
17
Yash Toxic: ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗಾಗಿ ಇಡೀ ಭಾರತ ಕಾಯುತ್ತಿದ್ದು, ಐಎಂಡಿಬಿ ವರದಿ ಪ್ರಕಾರ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.
(6 hours ago)
16
Global Trade: ಭರತನ ಮನೆಗೆ ಯುರೋಪಣ್ಣಾರು ಮುಕ್ತ ಯಾಪಾರಕ್ಕೆ ಬಂದು ಸುಂಕದ ಮಾತು–ಕತೆ ಆತಿತ್ತು. ಯುರೋಪಣ್ಣಾರು ‘ಇದು ಸರ್ವ ಒಪ್ಪಂದಗಳ ತಾಯಿ ಕನ್ರಿ’ ಅಂತಿದ್ರು. ರಷ್ಯಪ್ಪ, ಚೀನಣ್ಣ, ಬೇಲಿ ಮರೇಲಿ ನಿಂತು ಕದ್ದು ನೋಡ್ತಿದ್ದಾಗಲೂ ಪಾಕಣ್ಣ ಕೇಳ್ತಿದ್ದ.
(12 hours ago)
16
Lok Sabha Ruckus: ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಭಾಗಗಳನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರವೂ ನಿರಾಕರಿಸಿದರು.
(6 hours ago)
13
Air India Flight Safety: ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದಲ್ಲಿ, ಎಂಜಿನ್ಗೆ ಇಂಧನ ಪೂರೈಸುವ ಸ್ವಿಚ್ ವಿಫಲವಾಗಿದ್ದರಿಂದ ಆ ವಿಮಾನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
(21 hours ago)
13
Four Stars of Destiny: ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಚರಿತ್ರೆ ಬಗ್ಗೆ ಪ್ರಟಕವಾದ ಲೇಖನವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉಲ್ಲೇಖಿಸಿದ್ದು ಲೋಕಸಭೆಯಲ್ಲಿ ಸೋಮವಾರ ಗದ್ದಲಕ್ಕೆ ಕಾರಣವಾಯಿತು.
(7 hours ago)
12
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
Zee News ಕನ್ನಡ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಉದಯವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 3
Russia India Relations: ಅಮೆರಿಕದ ಪ್ರಕಟಣೆಯ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುತ್ತಿದೆ ಎಂಬ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವೆಂದು ರಷ್ಯಾ ಅಧ್ಯಕ್ಷ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
8 mins ago
Modi US Deal Controversy: ಮೋದಿ ಅವರು ಅದಾನಿ ಪ್ರಕರಣ ಮತ್ತು ಎಪ್ಸ್ಟೀನ್ ಫೈಲ್ ಒತ್ತಡದಿಂದ ಅಮೆರಿಕ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಳಿಕ 8 ವಿರೋಧ ಪಕ್ಷದ ಸಂಸದರು ಅಮಾನತುಗೊಂಡರು.
8 mins ago
Climate Change: ಜಾಗತಿಕ ಹವಾಮಾನ ಬದಲಾವಣೆ ಮತ್ತು ಉಷ್ಣಾಂಶ ಏರಿಕೆಯಿಂದ ಹಿಮ ಪರ್ವತ ಕರಗುತ್ತಿರುವುದು ಗೊತ್ತಿರುವ ಸಂಗತಿ. ಇದು ಇಲ್ಲಿ ಹಿಮದಲ್ಲೇ ಬದುಕುತ್ತಿರುವ ಹಿಮ ಕರಡಿಗಳ ಆಹಾರ ಲಭ್ಯತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯಾ?
8 mins ago
Indian Newspaper Society: ಭಾರತದಲ್ಲಿ ನ್ಯೂಸ್ ಪ್ರಿಂಟ್ನ ಸಮಸ್ಯೆ ಹೀಗೆ ಮುಂದುವರೆದಲ್ಲಿ ಮುದ್ರಣ ಮಾಧ್ಯಮವನ್ನು ವಿಸ್ತರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಐಎನ್ಎಸ್ ಬೇಸರ ವ್ಯಕ್ತಪಡಿಸಿದೆ. ಶೇ 60 ರಷ್ಟು ನ್ಯೂಸ್ ಪ್ರಿಂಟ್ನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
8 mins ago
Domestic Violence: ಬಾಗಲಕೋಟೆ: ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವಮಾನ ಮಾಡುವ ಉದ್ದೇಶದಿಂದ ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ. ತೊದಲಬಾಗಿಯ ಉಮೇಶ ಎನ್ನುವ ಆರೋಪಿ ಎಲೆಕ್ಟ್ರಿಕ್ ಟ್ರಿಮ್ಮರ್ ನಿಂದ ತಲೆ ಬೋಳಿಸಿ ಜೀವ ಬೆದರಿಕೆ ಹಾಕೊದ್ದಾರೆ.
39 mins ago
ಚುರುಮುರಿ: ಸುಧಾರಣಾ ಸುಂಕ
98 mins ago
Electronics Industry: ಭಾರತದಿಂದ ಅಮೆರಿಕಕ್ಕೆ ಆಮದು ಆಗುವ ಸರಕುಗಳಿಗೆ ವಿಧಿಸುತ್ತಿದ್ದ ಶೇಕಡ 25ರಷ್ಟು ಸುಂಕವನ್ನು ಶೇ 18ಕ್ಕೆ ಇಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆಯಷ್ಟೆ ನಿರ್ಧಾರ ಕೈಗೊಂಡಿದ್ದರು. ಈ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದರು.
98 mins ago
ಗುಂಡಣ್ಣ: 2026ರ ಫೆಬ್ರುವರಿ 3, ಮಂಗಳವಾರ
2 hours ago
India US Economic Impact: ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಜಾಗತಿಕ ಆರ್ಥಿಕ ಅನಿಶ್ಚಿತತೆಯ ವಾತಾವರಣ ಕೊನೆಗೊಳಿಸಿದ್ದು, ಭಾರತೀಯ ಆರ್ಥಿಕ ಬೆಳವಣಿಗೆಯ ಅಂದಾಜು ಶೇ 7.2ಕ್ಕೆ ಏರಲಿದೆ ಎಂದು ಸಚಿವಾಲಯ ಹೇಳಿದೆ.
2 hours ago
Rahul Gandhi Remarks: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ವಿಷಯ ಇಂದೂ (ಮಂಗಳವಾರ) ಸಹ ಭಾರಿ ಕೋಲಾಹಲಕ್ಕೆ ಕಾರಣವಾಯಿತು.
2 hours ago
ಯಾವುದೇ ತಂಡಕ್ಕೆ ಭಾರತದ ವಿರುದ್ಧ ಗೆಲುವು ಸುಲಭವಲ್ಲ: ಆಸೀಸ್ ಮಾಜಿ ಆಟಗಾರ
3 hours ago
Fancy Number Plate: ಅನೇಕರಿಗೆ ಕಾರು, ವಿಶೇಷ ನಂಬರ್ ಪ್ಲೇಟ್ಗಳನ್ನು ಕೊಳ್ಳುವ ಖಯಾಲಿ ಇರುತ್ತದೆ. ದುಬಾರಿ ಬೆಲೆಯಾದರೂ ತೊಂದರೆಯಿಲ್ಲ ಎನ್ನುವವರಿರುತ್ತಾರೆ. ಅಂತಹವರ ಸಾಲಿಗೆ ಆಂಧ್ರಪ್ರದೇಶ ಮೂಲದ ಕಿರಣ್ ಕೊಲಕುಲ ಎಂಬ ಉದ್ಯಮಿ ಸೇರುತ್ತಾರೆ.
3 hours ago
Shaadi.com Case: ಪ್ರಸಿದ್ಧ ಮ್ಯಾಟ್ರಿಮೋನಿ ವೆಬ್ಸೈಟ್ ಶಾದಿ ಡಾಟ್ ಕಾಮ್ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥಾಪಕ ಅನುಪಮ್ ಮಿತ್ತಲ್ ಸೇರಿದಂತೆ ಮೂವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
4 hours ago
Rahul Gandhi Statement: ಜನರಲ್ ಎಂ.ಎಂ. ನವರಣೆ ಆತ್ಮಚರಿತ್ರೆ ಕುರಿತಂತೆ ‘ದಿ ಕ್ಯಾರವಾನ್’ ಲೇಖನವನ್ನು ರಾಹುಲ್ ಗಾಂಧಿ ಲೋಕಸಭೆಯಲ್ಲಿ ದೃಢೀಕರಿಸಿದ್ದು, ಇದು ಮತ್ತೆ ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
4 hours ago
India US Trade Deal: ಭಾರತದಿಂದ ಆಮದು ಆಗುವ ಸರಕುಗಳಿಗೆ ವಿಧಿಸುತ್ತಿದ್ದ ಶೇಕಡ 25ರಷ್ಟು ಸುಂಕವನ್ನು ಶೇ 18ಕ್ಕೆ ಇಳಿಸಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ.
4 hours ago
ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ
4 hours ago
ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಅನ್ನು IPLಗೆ ಹೋಲಿಸಿದ ಸೌರವ್ ಗಂಗೂಲಿ
5 hours ago
Narendra Modi Advice: ಎನ್ಡಿಎ ಸಭೆಯಲ್ಲಿ ಪ್ರಧಾನಿ ಮೋದಿ, ವಿವಿಧ ಗೆಲುವುಗಳ ಮೇಲೆ ತೃಪ್ತರಾಗದೆ ಜನಪರ ನೀತಿಗಳೊಂದಿಗೆ ಕೆಲಸ ಮುಂದುವರಿಸಬೇಕೆಂದು ನಾಯಕರಿಗೆ ಸಲಹೆ ನೀಡಿದರು.
5 hours ago
Confident Group: ರಿಯಲ್ ಎಸ್ಟೇಟ್ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮದಲ್ಲೂ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ತನಿಖೆ ಆರಂಭಿಸಿದ್ದಾರೆ.
5 hours ago
ಐಎಸ್ಪಿಎಲ್: ಅಹಮದಾಬಾದ್ ಲಯನ್ಸ್ ವಿರುದ್ಧ ಚೆನ್ನೈ ಸಿಂಗಮ್ಸ್ ಗೆ ಸೋಲು!
6 hours ago
Yash Toxic: ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗಾಗಿ ಇಡೀ ಭಾರತ ಕಾಯುತ್ತಿದ್ದು, ಐಎಂಡಿಬಿ ವರದಿ ಪ್ರಕಾರ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.
6 hours ago
Lok Sabha Ruckus: ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಭಾಗಗಳನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರವೂ ನಿರಾಕರಿಸಿದರು.
6 hours ago
Ranveer Singh Movie: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಭಾರಿ ಯಶಸ್ಸು ಕಂಡ ಧುರಂಧರ್ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ ರಾಜಕೀಯ ಮತ್ತು ಗುಪ್ತಚರ ಕಥಾಹಂದರ ಹೊಂದಿದೆ.
7 hours ago
ಬ್ಯಾಡ್ಮಿಂಟನ್: ತುಮಕೂರಿನ ಜೋಡಿಗೆ ಪ್ರಥಮ ಸ್ಥಾನ
7 hours ago
Four Stars of Destiny: ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಚರಿತ್ರೆ ಬಗ್ಗೆ ಪ್ರಟಕವಾದ ಲೇಖನವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉಲ್ಲೇಖಿಸಿದ್ದು ಲೋಕಸಭೆಯಲ್ಲಿ ಸೋಮವಾರ ಗದ್ದಲಕ್ಕೆ ಕಾರಣವಾಯಿತು.
7 hours ago
ದಯವಿಟ್ಟು ಆ ಒಂದು ಕೆಲಸ ಮಾಡಬೇಡಿ; ವಿಡಿಯೊ ಮೂಲಕ ಅಭಿಮಾನಿಗಳಿಗೆ ಕಾವ್ಯ ಶೈವ ಮನವಿ
7 hours ago
Aadhaar digital services:ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ಗೆ ಜೋಡಿಸಬೇಕೆ ಅಥವಾ ಈಗಾಗಲೇ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕೆ? ಅದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವ ಕಾಲ ಹೋಯ್ತು.
7 hours ago
ರಾಷ್ಟ್ರೀಯ ಹಿರಿಯರ ಕೊಕ್ಕೊ: ರಾಜ್ಯ ತಂಡ ಸೆಮಿಫೈನಲ್ಗೆ
8 hours ago
India US Trade Deal: ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ.
8 hours ago
Bailagadde School: ಸಹ್ಯಾದ್ರಿ ಬೆಟ್ಟಗಳ ಹೊಟ್ಟೆಯೊಳಗೆ ಹಚ್ಚೆ ಹಾಕಿದ ರಹಸ್ಯದಂತೆ ಮಲಗಿರುವ ಪುಟ್ಟ ಊರು ಬೈಲಗದ್ದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ. ದೂರ. ಮಣ್ಣಿನ ಮಡಿಲಲ್ಲಿ ಮುದ್ದಿನ ಕಥೆಗಳು ಸಾಕಷ್ಟಿವೆ.
8 hours ago
ವೀಲ್ಚೇರ್ ಕ್ರಿಕೆಟ್: ಬೆಂಗಳೂರು ತಂಡಕ್ಕೆ ಗೆಲುವು
9 hours ago
ಚಿನ್ನದ ದರ ₹12,800, ಬೆಳ್ಳಿ ₹52 ಸಾವಿರ ಇಳಿಕೆ
9 hours ago
India US Trade Deal: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿಗಳು ಮತ್ತು ಗ್ಯಾರಂಟಿಯಂತಹ ನೇರ ನಗದು ವರ್ಗಾವಣೆ ಯೋಜನೆಗಳಿಂದ ಭವಿಷ್ಯದ ಆರ್ಥಿಕ ಸ್ಥಿರತೆ ಹಾಳಾಗಲಿದೆ ಎಂದು 16ನೇ ಹಣಕಾಸು ಆಯೋಗ ಎಚ್ಚರಿಸಿದೆ.
9 hours ago
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ
10 hours ago
ರಜೆ ಇಲ್ಲದ ಪೊಲೀಸ್ ನೌಕರಿ.. ಎಗ್ ರೈಸ್ ಮಾರಿ ಬದುಕೋದೇ ಬೆಟರ್ ಎಂದ ಕೊಪ್ಪಳ PC!
11 hours ago
ಮೇ 31ರವರೆಗೆ ರೆಡಾರ್ ಸ್ಕ್ಯಾನರ್ ಬಳಸಿ ವೈಮಾನಿಕ ಸಮೀಕ್ಷೆ
11 hours ago
US Tariff Reduction: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಿಂದ ರೈತರು, ಎಂಎಸ್ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಯುಕ್ತ ಕಾರ್ಮಿಕರಿಗೆ ವಿಫುಲ ಅವಕಾಶಗಳು ಲಭ್ಯವಾಗಲಿದ್ದು ’ಮೇಕ್ ಇನ್ ಇಂಡಿಯಾ‘ಗೆ ಬಲ ದೊರೆಯಲಿದೆ.
11 hours ago
CJ Roy Legal Twist: ಕಾನ್ಫಿಡೆಂಟ್ ಗ್ರೂಪ್ನ ಸಿ.ಜೆ.ರಾಯ್ ಆದಾಯ ತೆರಿಗೆ ಶೋಧನೆ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ, ಎರಡನೇ ದಿನದಲ್ಲಿ ಅರ್ಜಿಯನ್ನು ಹಿಂಪಡೆದಿದ್ದರು. ನ್ಯಾಯಪೀಠದ ಮುಂದೆ ವಕೀಲರು ಮೆಮೊ ಸಲ್ಲಿಸಿದ್ದರು.
12 hours ago
LIC FPO Update: ಎಲ್ಐಸಿಯಲ್ಲಿ ಶೇ 6.5ರಷ್ಟು ಷೇರುಗಳನ್ನು ಎಫ್ಪಿಒ ಮೂಲಕ ಮಾರಾಟ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, 2027ರ ವೇಳೆಗೆ ಶೇ 10ರಷ್ಟು ಸಾರ್ವಜನಿಕ ಪಾಲು ನಿರ್ಬಂಧದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
12 hours ago
Majestic Bengaluru: ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಮಂದಿ ಬಂದು ಹೋಗುವ, ನಗರದ ಜನರು ನಿತ್ಯ ಸಂಚರಿಸುವ ಕೇಂದ್ರ ಸ್ಥಳವಾದ ಬೆಂಗಳೂರಿನ ‘ಮೆಜೆಸ್ಟಿಕ್’ ಎಂಬ ಮೋಹಕ ಜಾಗದಲ್ಲಿ ಸುಲಿಗೆಕೋರರ, ಕಳ್ಳಕಾಕರ ಹಾವಳಿ ಹೆಚ್ಚಾಗಿದೆ.
12 hours ago
Global Trade: ಭರತನ ಮನೆಗೆ ಯುರೋಪಣ್ಣಾರು ಮುಕ್ತ ಯಾಪಾರಕ್ಕೆ ಬಂದು ಸುಂಕದ ಮಾತು–ಕತೆ ಆತಿತ್ತು. ಯುರೋಪಣ್ಣಾರು ‘ಇದು ಸರ್ವ ಒಪ್ಪಂದಗಳ ತಾಯಿ ಕನ್ರಿ’ ಅಂತಿದ್ರು. ರಷ್ಯಪ್ಪ, ಚೀನಣ್ಣ, ಬೇಲಿ ಮರೇಲಿ ನಿಂತು ಕದ್ದು ನೋಡ್ತಿದ್ದಾಗಲೂ ಪಾಕಣ್ಣ ಕೇಳ್ತಿದ್ದ.
12 hours ago
India-US Trade: ‘ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಘೋಷಿಸಿದ್ದಾರೆ. ‘ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ.
12 hours ago
ಶಾಸಕರು ಜೊತೆಗಿಲ್ಲ ಎಂಬ ಪ್ರತಿಪಾದನೆಗೆ ಪರೋಕ್ಷ ಉತ್ತರ ನೀಡಿದ ಶಿವಕುಮಾರ್
12 hours ago
MNREGA Scheme: ಕೇಂದ್ರ ಸರ್ಕಾರ ಜಾರಿಗೆ ತಂದ ‘ವಿಬಿ–ಜಿ ರಾಮ್ ಜಿ’ ಕಾಯ್ದೆ ಈಗ ಕರ್ನಾಟಕದಲ್ಲಿ ಸುದ್ದಿಯಲ್ಲಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಾಯಿಸಿರುವುದನ್ನು ಆಕ್ಷೇಪಿಸಲಾಗಿದೆ.
12 hours ago
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನದ ಬಗೆಗಿನ ಪ್ರೊ. ಎಂ.ಗೋವಿಂದ ರಾವ್ ವರದಿಯಲ್ಲಿ ಉಲ್ಲೇಖ; ಹಲವು ಕ್ರಮಗಳ ಶಿಫಾರಸು
12 hours ago
Supreme Court Verdict: ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಶೌಚಾಲಯ ಒದಗಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
12 hours ago
Ikkis Movie Analysis: ಕೈಫಿ ಆಜ್ಮಿ ಅವರ ಈ ಕವಿತೆಯೊಂದಿಗೆ ಶುರುವಾಗುವ ಕನ್ನಡಿಗ ಎಂ.ಎಸ್. ಸತ್ಯು ನಿರ್ದೇಶನದ ‘ಗರಂ ಹವಾ’ ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಪರಿಗಣಿಸಲಾಗಿರುವ ಹಿಂದಿ ಸಿನಿಮಾ.
12 hours ago
ಕೆಪಿಟಿಸಿಎಲ್ನಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಲವು ಕಾರ್ಯಕ್ರಮ
12 hours ago
WPL: ಫೈನಲ್ ಟಿಕೆಟ್ಗಾಗಿ ಡೆಲ್ಲಿ–ಜೈಂಟ್ಸ್ ಸೆಣಸಾಟ ಇಂದು
12 hours ago
ಐಎಸ್ಎಲ್: ಪ್ರಸಾರದ ಹಕ್ಕು ಫ್ಯಾನ್ಕೋಡ್ ಪಾಲು
12 hours ago
Feb 2
ಬ್ಯಾಡ್ಮಿಂಟನ್: ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ತನ್ವಿ ಬಳಗ
20 hours ago
ಅನಾಹತ್ ಮುಡಿಗೆ 'ಸ್ಕ್ವಾಷ್ ಆನ್ ಫೈರ್' ಕಿರೀಟ
20 hours ago
ಟಿ20 ವಿಶ್ವಕಪ್: ಫಿಟ್ನೆಸ್ ಸಾಬೀತುಪಡಿಸಿದ ತಿಲಕ್ ವರ್ಮಾ
21 hours ago
Karnataka HC Dismissal: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ 51 ಜನರ ಹುದ್ದೆ ವಜಾಗೊಳಿಸಬೇಕೆಂದು ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಅರ್ಜಿದಾರನಿಗೆ ₹10 ಲಕ್ಷ ದಂಡದ ಎಚ್ಚರಿಕೆ ನೀಡಿದೆ.
21 hours ago
Gold Price India: ಚಿನ್ನದ ದರ ₹12,800 ಹಾಗೂ ಬೆಳ್ಳಿ ₹52,000 ಇಳಿಕೆಯಾಗಿದ್ದು, ಕಳೆದ ಮೂರು ವಹಿವಾಟು ದಿನಗಳಲ್ಲಿ ಹೂಡಿಕೆದಾರರ ಲಾಭದ ಮೊತ್ತ ವಾಪಸಿನಿಂದ ಅಮೂಲ್ಯ ಲೋಹಗಳ ಬೆಲೆಗೆ ಭಾರಿ ಕುಸಿತ ಕಂಡುಬಂದಿದೆ.
21 hours ago
Air India Flight Safety: ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದಲ್ಲಿ, ಎಂಜಿನ್ಗೆ ಇಂಧನ ಪೂರೈಸುವ ಸ್ವಿಚ್ ವಿಫಲವಾಗಿದ್ದರಿಂದ ಆ ವಿಮಾನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
21 hours ago
Gold Heist Probe: ಕೆಂಪಾಪುರದ ಬಿಲ್ಡರ್ ಮನೆಗೆ ಚಿನ್ನಾಭರಣ ಕಳ್ಳತನದ ಆರೋಪದಲ್ಲಿರುವ ನೇಪಾಳದ ದಂಪತಿ ಪತ್ತೆಗೆ 7 ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ದೇಶದಾದ್ಯಂತ ಶೋಧ ಕಾರ್ಯ ನಡೆಯುತ್ತಿದೆ.
21 hours ago
Wangchuk Controversy: ವಾಂಗ್ಚೂಕ್ ಬಂಧನದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, ಅವರು ಝೆನ್–ಜಿ ಸಮುದಾಯವನ್ನು ಪ್ರಚೋದಿಸಿ ಗಾಂಧಿ ಭಾಷಣಗಳನ್ನು ಬಳಸಿದರೆಂದು ಕೇಂದ್ರ ಸರ್ಕಾರ ಲಡಾಖ್ ಆಡಳಿತದ ಪರವಾಗಿ ವಾದಿಸಿದೆ.
21 hours ago
ವೇತನ ಕಡಿತಕ್ಕೆ ಒಪ್ಪಿದ ಬಿಎಫ್ಸಿ ಆಟಗಾರರು
21 hours ago
T20 World Cup Revenue: ಪಾಕಿಸ್ತಾನ ಭಾರತ ಪಂದ್ಯ ಬಹಿಷ್ಕಾರದಿಂದ ಐಸಿಸಿ, ಪ್ರಸಾರ ಸಂಸ್ಥೆಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ₹2,200 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಉದ್ಯಮ ಮೂಲಗಳು ಅಂದಾಜು ಮಾಡಿವೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ