Last Updated: 25 Apr 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮಗ ‘ಶ್ರೀಕೃಷ್ಣ’ ಪ್ರಕರಣ | ಕೈಕೊಟ್ಟ ಪ್ರಿಯಕರ: ₹75 ಸಾವಿರ ಜೀವನಾಂಶ
(17 hours ago)
30
RCB vs GT: ಆತನ ಸ್ಫೋಟಕ ಬ್ಯಾಟಿಂಗ್ ನಮ್ಮ ಗೆಲುವಿಗೆ ಕಾರಣ ಎಂದ ವಿರಾಟ್ ಕೊಹ್ಲಿ
(4 hours ago)
27
ಇಬ್ಬರು ಸಚಿವರ ತಲೆದಂಡ; ಸರ್ಕಾರದ ವಿರುದ್ಧ ಹಲವೆಡೆ ಪ್ರತಿಭಟನೆ
(8 hours ago)
27
ಕೈಕೊಟ್ಟ ಪ್ರಿಯಕರ; ₹75 ಸಾವಿರ ಜೀವನಾಂಶ: ದೇಶದ ಇತಿಹಾಸದಲ್ಲೇ ಮೊದಲ ಆದೇಶ
(4 hours ago)
20
Koramangala Pub Clash: ಕೋರಮಂಗಲದ ಮುಖ್ಯರಸ್ತೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಯುವಕನನ್ನು ಎಳೆದು ತಂದು ಥಳಿಸಿದ ಇಬ್ಬರು ಯುವತಿಯರು. ಪ್ರಸ್ತುತ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(8 hours ago)
17
Cricket Rules: ಐಪಿಎಲ್ ಇತಿಹಾಸದಲ್ಲಿ ಅಲ್ಬೀ ಮಾರ್ಕೆಲ್ 125 ಮೀಟರ್ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿಯಲ್ಲಿ ಟಿಮ್ ಡೇವಿಡ್ 106 ಮೀಟರ್ ಸಿಕ್ಸರ್ ಬಾರಿಸಿದ ನಂತರ 8-10 ರನ್ ನೀಡುವ ನಿಯಮದ ಚರ್ಚೆ ಮುನ್ನೆಲೆಗೆ ಬಂದಿದೆ.
(8 hours ago)
16
ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರು, ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಹೊಸ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
(18 hours ago)
16
Raghav Chadha: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರಾದ ರಾಘವ್ ಛಡ್ಡಾ, ಸಂದೀಪ್ ಪಾಠಕ್ ಸೇರಿದಂತೆ ಪಕ್ಷದ ಏಳು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
(21 hours ago)
16
ಒಳಮೀಸಲಾತಿಯ ಗೊಂದಲಕ್ಕೆ ತೆರೆ | ಬಲಗೈ–ಎಡಗೈ: ತಲಾ ಶೇ 5.25
(6 hours ago)
15
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ, ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲು
(17 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 25
Ranveer Singh: ಕಾಂತಾರ ಚಿತ್ರದ ದೈವವನ್ನು ಅಣಕಿಸಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಒಬ್ಬರು ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಸೂಚನೆ ನೀಡಿದೆ.
29 mins ago
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಕಲು: ವಿಶ್ವನಾಥ್ ಆರೋಪ
29 mins ago
ಮತದಾರರು ಈ ಬಾರಿ ಚುನಾವಣಾ ರಾಜಕೀಯವನ್ನು ಮರುವ್ಯಾಖ್ಯಾನಿಸಿದ್ದಾರೆ: ವಿಜಯ್
89 mins ago
Former Army Chief: ರೂಪಾ ಪಬ್ಲಿಕೇಷನ್ಸ್ ಹೊರತಂದಿರುವ ಹೊಸ ಪುಸ್ತಕದ ಬಿಡುಗಡೆ ವೇಳೆ ನರವಣೆ ಮಾತನಾಡಿದ್ದಾರೆ. ಅಗ್ನಿಪಥ್ ಯೋಜನೆ ಕುರಿತ ಆತ್ಮಚರಿತ್ರೆಯನ್ನು ರಕ್ಷಣಾ ಸಚಿವಾಲಯವು ಈ ಮೊದಲು ತಡೆಹಿಡಿದಿದ್ದನ್ನು ಅವರು ಸ್ಮರಿಸಿದರು.
89 mins ago
Shiva Rajkumar Bail Movie: ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಬೇಲ್ ಎಂದು ಹೆಸರಿಡಲಾಗಿದ್ದು, ಕೆಂಪು ಹಿನ್ನೆಲೆಯ ಪೋಸ್ಟರ್ನಲ್ಲಿ ಶಿವಣ್ಣ ಛತ್ರಿ ಹಿಡಿದಿದ್ದಾರೆ. ರಾಜಕುಮಾರ್ ಜನ್ಮದಿನದಂದು ಈ ಅಪ್ಡೇಟ್ ಹೊರಬಿದ್ದಿದೆ.
118 mins ago
Pawan Khera Case: ಬೆದರಿಕೆ ಮತ್ತು ದಮನಕಾರಿ ರಾಜಕಾರಣದ ವಿರುದ್ಧ ಅಂತಿಮವಾಗಿ ನ್ಯಾಯವೇ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು, ತನ್ನ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದಾಗಿ ಹೇಳಿದೆ.
118 mins ago
ವಿಡಿಯೊ: ಪ್ರಾಕ್ಟೀಸ್ ವೇಳೆ ತೀವ್ರವಾಗಿ ಗಾಯಗೊಂಡ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ
2 hours ago
Arun Jaitley Stadium accident: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆಟ್ ಬೌಲರ್ ಒಬ್ಬರು ತಲೆಗೆ ಏಟು ಬಿದ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಡೆಲ್ಲಿ ಶನಿವಾರ ಪಂಜಾಬ್ ವಿರುದ್ಧ ಆಡಲಿದೆ.
2 hours ago
Cash for Votes: ತಮಿಳುನಾಡಿನ ಚುನಾವಣೆಯಲ್ಲಿ ಪ್ರತಿ ಮತಕ್ಕೆ 1,000 ದಿಂದ 4,000 ರೂಪಾಯಿ ಹಂಚಿಕೆಯಾಗಿದ್ದು, ಒಟ್ಟು 599.24 ಕೋಟಿ ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ಜಪ್ತಿ ಮಾಡಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.
2 hours ago
Telangana Politics: ನಗದು ಬದಲು ತೆಲಂಗಾಣ ರಾಷ್ಟ್ರ ಸೇನಾ ಹೆಸರಿನ ಹೊಸ ಪಕ್ಷ ಸ್ಥಾಪಿಸಿದ ಕವಿತಾ, ಸೆಪ್ಟೆಂಬರ್ 2025ರಲ್ಲಿ ಬಿಆರ್ಎಸ್ ಪಕ್ಷದಿಂದ ಅಮಾನತುಗೊಂಡಿದ್ದರು ಮತ್ತು ಹರೀಶ್ ರಾವ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
3 hours ago
RBI Banking License: ಗ್ರಾಹಕರ ಹಿತಾಸಕ್ತಿ ಹಿನ್ನೆಲೆ ಪೇಟಿಎಂ ಬ್ಯಾಂಕ್ ಪರವಾನಗಿ ರದ್ದಾಗಿದೆ. ಇದು 2 ಲಕ್ಷದವರೆಗೆ ಠೇವಣಿ ಪಡೆಯುತ್ತಿದ್ದು, ಮಾರ್ಚ್ 2022 ರಿಂದಲೇ ಹೊಸ ಗ್ರಾಹಕರ ಸೇರ್ಪಡೆಗೆ ನಿಷೇಧ ಹೇರಲಾಗಿತ್ತು.
3 hours ago
US Navy maritime blockade: ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಧ್ವಜ ಹೊಂದಿದ್ದ ಹಡಗನ್ನು ಕ್ಷಿಪಣಿ ವಿಧ್ವಂಸಕ ನೌಕೆ ‘ಯುಎಸ್ಎಸ್ ರಾಫೆಲ್ ಪೆರಾಲ್ಟಾ’ ಯಶಸ್ವಿಯಾಗಿ ತಡೆದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ತಿಳಿಸಿದೆ.
3 hours ago
Karnataka crime news: ಬಸ್ ನಿಲ್ದಾಣದ ಹೋಟೆಲ್ನಲ್ಲಿ ರಾತ್ರಿ 11 ಗಂಟೆಗೆ ಖಾರದಪುಡಿ ಎರಚಿ ಜಮೀರ್ ಕೊಲೆ ಮಾಡಲಾಗಿದೆ. ಮೃತನ ಮೇಲೆ ಹಿಂದೆಯೇ ಐದು ಕೇಸ್ ದಾಖಲಾಗಿದ್ದು ಶಿರಸಿ ಡಿಎಸ್ಪಿ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.
3 hours ago
ತಿರುಪತಿ ದೇವಸ್ಥಾನಕ್ಕೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕ ನೀಡಿದ ಬೆಂಗಳೂರು ಭಕ್ತೆ
4 hours ago
IPL Cricket: ಗುಜರಾತ್ ಟೈಟನ್ಸ್ ಬ್ಯಾಟರ್ 47 ಇನಿಂಗ್ಸ್ಗಳಲ್ಲಿ 2000 ರನ್ ಪೂರೈಸಿ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 58 ಎಸೆತಗಳಲ್ಲಿ ಶತಕ ಸಿಡಿಸಿದರು.
4 hours ago
ಕ್ರಿಸ್ ಗೇಲ್ ದಾಖಲೆ ಮುರಿದ ಸಾಯಿ, ಕೊಹ್ಲಿಯಿಂದಲೂ ಆಗದ್ದನ್ನು ಮಾಡಿದ GT ಬ್ಯಾಟರ್
4 hours ago
West Bengal Elections: ಪನಿಹಾಟಿಯಲ್ಲಿ ನಡೆದ ರ್ಯಾಲಿಯಲ್ಲಿ ಜೆಡಿಯು ಸ್ಥಿತಿ ಬಗ್ಗೆ ಮೋದಿ ಟೀಕಿಸಿದರೆ, ಮಮತಾ ಬ್ಯಾನರ್ಜಿ ಅವರು ಎನ್ಐಆರ್ಎಫ್ ಶ್ರೇಯಾಂಕಗಳನ್ನು ಪರಿಶೀಲಿಸುವಂತೆ ತಿರುಗೇಟು ನೀಡಿದ್ದಾರೆ.
4 hours ago
IPL Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಡಿಕ್ಕಲ್ 27 ಎಸೆತಗಳಲ್ಲಿ 55 ರನ್ ಚಚ್ಚಿದರು ಮತ್ತು ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ ಕಲೆಹಾಕಿ 5 ವಿಕೆಟ್ ಅಂತರದ ಗೆಲುವಿಗೆ ನಾಂದಿ ಹಾಡಿದರು.
4 hours ago
RCB vs GT: ಆತನ ಸ್ಫೋಟಕ ಬ್ಯಾಟಿಂಗ್ ನಮ್ಮ ಗೆಲುವಿಗೆ ಕಾರಣ ಎಂದ ವಿರಾಟ್ ಕೊಹ್ಲಿ
4 hours ago
ಕೈಕೊಟ್ಟ ಪ್ರಿಯಕರ; ₹75 ಸಾವಿರ ಜೀವನಾಂಶ: ದೇಶದ ಇತಿಹಾಸದಲ್ಲೇ ಮೊದಲ ಆದೇಶ
4 hours ago
Dattatreya Hosabale: ವಾಷಿಂಗ್ಟನ್ನಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಆರ್ಎಸ್ಎಸ್ ನಾಯಕ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು. ಆತ್ಮ ನಿರ್ಭರ್ ಭಾರತ್ ಯೋಜನೆ ಮತ್ತು ಮುಂದಿನ 25 ವರ್ಷಗಳ ಕಾಲ ಸಂಘವು ಹಾಕಿಕೊಂಡ ಐದು ಅಭಿವೃದ್ಧಿ ಗುರಿಗಳನ್ನು ಪ್ರಸ್ತಾಪಿಸಿದರು.
5 hours ago
Raghav Chadha: ರಾಘವ್ ಚಡ್ಡಾ ಮತ್ತು ಹರಭಜನ್ ಸಿಂಗ್ ಸೇರಿದಂತೆ ಏಳು ಸಂಸದರು ಎಎಪಿ ತೊರೆದಿದ್ದಾರೆ. ಏಪ್ರಿಲ್ 2 ರಂದು ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ವಜಾಗೊಳಿಸಿದ ನಂತರ ಈ ರಾಜಕೀಯ ಬೆಳವಣಿಗೆ ನಡೆದಿದೆ.
6 hours ago
ಒಳಮೀಸಲಾತಿಯ ಗೊಂದಲಕ್ಕೆ ತೆರೆ | ಬಲಗೈ–ಎಡಗೈ: ತಲಾ ಶೇ 5.25
6 hours ago
Iran Foreign Minister: ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಇಸ್ಲಾಮಾಬಾದ್ ತಲುಪಿದ್ದು ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಭೇಟಿಯಾಗಲಿದ್ದಾರೆ. ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಗಾಗಿ ಸಚಿವರು ಮುಂದೆ ರಷ್ಯಾಕ್ಕೂ ತೆರಳಲಿದ್ದಾರೆ.
7 hours ago
ಆಕ್ರಮಣಕಾರಿ ಆಟಕ್ಕೆ ಹೆಸರಾದ ತಂಡಗಳ ಪೈಪೋಟಿ: ರಾಯಲ್ಸ್ಗೆ ಸನ್ರೈಸರ್ಸ್ ಸವಾಲು
7 hours ago
ಥಾಮಸ್ ಕಪ್: ಭಾರತ ಶುಭಾರಂಭ
7 hours ago
ಬಿಎಫ್ಸಿಗೆ ಮುಂಬೈ ಸಿಟಿ ಸವಾಲು
7 hours ago
ಪ್ರಶಸ್ತಿ ಉಳಿಸಿಕೊಳ್ಳುವತ್ತ ಸಾರಾ ಚಿತ್ತ
7 hours ago
ಶ್ರೀನಿಧಿ, ಆದಿತ್ಯಗೆ ಪ್ರಶಸ್ತಿ
7 hours ago
Koramangala Pub Clash: ಕೋರಮಂಗಲದ ಮುಖ್ಯರಸ್ತೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಯುವಕನನ್ನು ಎಳೆದು ತಂದು ಥಳಿಸಿದ ಇಬ್ಬರು ಯುವತಿಯರು. ಪ್ರಸ್ತುತ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8 hours ago
ಇಬ್ಬರು ಸಚಿವರ ತಲೆದಂಡ; ಸರ್ಕಾರದ ವಿರುದ್ಧ ಹಲವೆಡೆ ಪ್ರತಿಭಟನೆ
8 hours ago
ಬಿಜೆಪಿಯಿಂದ ಪಂಜಾಬ್ ಜನತೆಗೆ ಮತ್ತೊಮ್ಮೆ ದ್ರೋಹ: ಕೇಜ್ರಿವಾಲ್
8 hours ago
Karnataka CET exams: ದ್ವಿತೀಯ ಪಿಯುಸಿಯಲ್ಲಿ ಶೇ 91 ಅಂಕ ಗಳಿಸಿರುವ ಲೋಕೇಶ ಯರೇಶೀಮಿ ಎಂಬುವವರು ತಾಯಿ ಗಾಯತ್ರಿ ಅವರ ನಿಧನದ ನಂತರವೂ ಪರೀಕ್ಷೆಗೆ ಹಾಜರಾಗಿ ಮುಂದೆ ಎಂಬಿಬಿಎಸ್ ಓದಿ ವೈದ್ಯನಾಗುವ ಛಲ ವ್ಯಕ್ತಪಡಿಸಿದ್ದಾರೆ.
8 hours ago
Cricket Rules: ಐಪಿಎಲ್ ಇತಿಹಾಸದಲ್ಲಿ ಅಲ್ಬೀ ಮಾರ್ಕೆಲ್ 125 ಮೀಟರ್ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿಯಲ್ಲಿ ಟಿಮ್ ಡೇವಿಡ್ 106 ಮೀಟರ್ ಸಿಕ್ಸರ್ ಬಾರಿಸಿದ ನಂತರ 8-10 ರನ್ ನೀಡುವ ನಿಯಮದ ಚರ್ಚೆ ಮುನ್ನೆಲೆಗೆ ಬಂದಿದೆ.
8 hours ago
ನಾನೂ ಸೇರಿ ಎಎಪಿಯ 7 ಸಂಸದರು ಬಿಜೆಪಿ ಸೇರಿದ್ದೇವೆ: ರಾಘವ್ ಛಡ್ಡಾ ಘೋಷಣೆ
8 hours ago
ಕಡತಗಳ ನಡುವೆ ಸಿಲುಕಿಕೊಂಡಿದ್ದ ಶ್ರೀಸಾಮಾನ್ಯನ ಭವಿಷ್ಯ ಈಗ ಡಿಜಿಟಲ್ ಕೆವೈಸಿ, ಆಧಾರ್, ಒಟಿಪಿ, ಫಿಂಗರ್ ಪ್ರಿಂಟ್ ಇತ್ಯಾದಿಗಳ ಮಧ್ಯೆ ಸಿಲುಕಿ ಉಸಿರುಗಟ್ಟುತ್ತಿದೆ.
8 hours ago
ತಾಪಮಾನ ಏರಿಕೆಯ ಜತೆಗೆ ಕಾಡುತ್ತಿರುವ ಬಿಸಿ ಗಾಳಿ *ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದ ಶಾಖಾಘಾತ
8 hours ago
Tourist Safety in Karnataka: ಕೊಡಗಿನ ಕುಟ್ಟ ಸಮೀಪದ ಹೋಂಸ್ಟೇನಲ್ಲಿ ಅಮೆರಿಕದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, ಆರೋಪಿ ಮತ್ತು ಮಾಲೀಕರನ್ನು ಬಂಧಿಸಿ, ಹೋಂಸ್ಟೇ ನೋಂದಣಿ ರದ್ದುಪಡಿಸಲಾಗಿದೆ.
8 hours ago
100 ಮೀ: ನಿಪಮ್ ರಾಷ್ಟ್ರೀಯ ದಾಖಲೆ
9 hours ago
ಕೊಹ್ಲಿ, ಪಡಿಕ್ಕಲ್ ಜುಗಲ್ಬಂದಿ
10 hours ago
ಒಳಮೀಸಲು: ಸ್ಪೃಶ್ಯ, ಅಲೆಮಾರಿಗಳಿಗೆ ಶೇ 4.5
10 hours ago
ಗುಜರಾತ್ ಟೈಟನ್ಸ್ಗೆ ಸೋಲು* ಬೆಂಗಳೂರಿನಲ್ಲಿ ಕೊನೆಯ ಲೀಗ್ ಪಂದ್ಯ ಗೆದ್ದ ಆರ್ಸಿಬಿ
10 hours ago
Apr 24
ಚೇಸಿಂಗ್ನಲ್ಲಿ ಮಿಂಚಿದ ವಿರಾಟ್, ಪಡಿಕ್ಕಲ್: ಆರ್ಸಿಬಿಗೆ 5 ವಿಕೆಟ್ ಗೆಲುವು
15 hours ago
IPL Cricket: ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಶತಕ ಬಾರಿಸಿದರೂ, ಕೊನೆಯಲ್ಲಿ ಕೃಣಾಲ್ ಪಾಂಡ್ಯ 12 ಎಸೆತಗಳಲ್ಲಿ 23 ರನ್ ಸಿಡಿಸಿ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡವನ್ನು ಎರಡನೇ ಸ್ಥಾನಕ್ಕೇರಿಸಿದರು.
15 hours ago
ಚಿನಕುರುಳಿ ಕಾರ್ಟೂನ್: ಶುಕ್ರವಾರ, 24 ಏಪ್ರಿಲ್ 2026
16 hours ago
BJP Election Prediction: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
17 hours ago
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ, ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲು
17 hours ago
Pinnakini Water Dispute:ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸಲು ಆರು ತಿಂಗಳ ಕಾಲಾವಕಾಶ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವಾಲಯವು ಸುಪ್ರೀಂ ಕೋರ್ಟ್ಗೆ ಕೋರಿದೆ.
17 hours ago
ಸಾಯಿ ಸುದರ್ಶನ್ ಶತಕ, ಬೆಂಗಳೂರು ಗೆಲುವಿಗೆ 206 ರನ್ ಗುರಿ ನೀಡಿದ ಗುಜರಾತ್
17 hours ago
National Highway Tolls: ‘ಡಿಸೆಂಬರ್ ವೇಳೆಗೆ ದೇಶದ ಹಲವಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಟೋಲ್ ವ್ಯವಸ್ಥೆ ಜಾರಿಗೆ ತರಲು ಯೋಜಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
17 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 24, ಶುಕ್ರವಾರ
17 hours ago
ಕೋರಮಂಗಲದ ಕೃಪಾನಿಧಿ ಪದವಿಪೂರ್ವ ಕಾಲೇಜಿನ ಸಿಇಟಿ ಕೇಂದ್ರಕ್ಕೆ ಬಂದಿದ್ದ ಕೆಲ ಅಭ್ಯರ್ಥಿಗಳ ಜನಿವಾರ ತೆಗೆಸಿದ ಆರೋಪಿಸಲಾದ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಉಪ ಪ್ರಾಂಶುಪಾಲ ಸೇರಿ ಮೂವರನ್ನು ಅಮಾನತು ಮಾಡಿ ಕಾಲೇಜಿನ ಆಡಳಿತ ಮಂಡಳಿ ಆದೇಶಿಸಿದೆ.
17 hours ago
ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮಗ ‘ಶ್ರೀಕೃಷ್ಣ’ ಪ್ರಕರಣ | ಕೈಕೊಟ್ಟ ಪ್ರಿಯಕರ: ₹75 ಸಾವಿರ ಜೀವನಾಂಶ
17 hours ago
Meta job cuts: ಮೆಟಾ ಕಂಪನಿ, ತನ್ನ 8 ಸಾವಿರ ಸಿಬ್ಬಂದಿಯನ್ನು (ಶೇ 10ರಷ್ಟು) ಕೆಲಸದಿಂದ ವಜಾಗೊಳಿಸಲು ಯೋಜಿಸಿದೆ.
17 hours ago
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಅಭಿಮಾನಿಗಳ ಸಂಭ್ರಮ
17 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ, ಸಿನಿಮಾ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
18 hours ago
Modi Election Campaign: ಪಶ್ಚಿಮ ಬಂಗಾಳದಲ್ಲಿ ‘ಬದಲಾವಣೆಯ ಅಲೆ’ ಇದೆ ಎಂಬುದು ಮೊದಲ ಹಂತದ ಮತದಾನದಲ್ಲಿ ಸ್ಪಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ.
18 hours ago
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 24 ಏಪ್ರಿಲ್ 2026
18 hours ago
Coast Guard flight case: ಐಸಿಜಿ 821 ಹೆಲಿಕಾಪ್ಟರ್ ನಾಲ್ಕು ಬಾರಿ ಕಡಿಮೆ ಅಂತದಲ್ಲಿ ಹಾರಾಟ ನಡೆಸಿದ ಹಿನ್ನೆಲೆ ಪಂಪಾ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಶಬರಿಮಲೆ ವಿಶೇಷ ಆಯುಕ್ತರು ತನಿಖೆಗೆ ಆದೇಶ ನೀಡಿದ್ದಾರೆ.
18 hours ago
Murshidabad Nawab: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ, ಮುರ್ಷಿದಾಬಾದ್ ರಾಜವಂಶಸ್ಥ ಸಯ್ಯದ್ ರೆಜಾ ಅಲಿ ಮಿರ್ಜಾ ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. 1982 ರಿಂದ ಮತ ಚಲಾಯಿಸುತ್ತಿದ್ದ ಅವರು ಈ ಬಾರಿ ಮತದಾನದಿಂದ ವಂಚಿತರಾದರು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ