Last Updated: 5 Jun 2026 10:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹುಣಸೆ ಬೀಜದಿಂದ ಪ್ಲಾಸ್ಟಿಕ್ ನಾಶ: ಭಾರತದ ಮಕ್ಕಳ ಆವಿಷ್ಕಾರಕ್ಕೆ ‘ಅರ್ಥ್’ಪ್ರಶಸ್ತಿ
(16 hours ago)
54
ಕಷ್ಟವೆಂದು ಬಂದವರಿಗೆ ಮಾತಿನಲ್ಲೇ ಪರಿಹಾರ ಸೂಚಿಸುತ್ತಿದ್ದ ‘ಅವಧೂತ’ ಸಿದ್ದಪ್ಪಾಜಿ
(13 hours ago)
35
ಮಹಾರಾಜ ಟ್ರೋಫಿ ಆಕ್ಷನ್: ಕರುಣ್ಗೆ ಅತೀ ಹೆಚ್ಚು, ಮಯಂಕ್, ಮನೀಷ್ಗೂ ಬಂಪರ್
(10 hours ago)
31
ರಾಹುಲ್ ಆರಂಭಿಕ, 4ರಲ್ಲಿ ಗಿಲ್: ಅಫ್ಗಾನಿಸ್ತಾನ ವಿರುದ್ಧ ಭಾರತ ಆಡುವ XIರ ಬಳಗ
(7 hours ago)
24
Powerlifter Santosh Pujari: ಮಂಗಳೂರಿನ ಪದವಿನಂಗಡಿಯ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುವಾಗ ಕೆಳಗೆ ಬಿದ್ದು 43 ವರ್ಷದ ಸಂತೋಷ್ ಮೃತಪಟ್ಟಿದ್ದು, ಇವರು ಮುಂದಿನ ತಿಂಗಳು ಔರಂಗಾಬಾದ್ನಲ್ಲಿ ನಡೆಯಲಿರುವ ನ್ಯಾಷನಲ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದರು.
(23 hours ago)
21
Anand Megalingam: ಕುಟುಂಬ ನಡೆಸಲು ಟ್ರಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ತಂದೆ, ಕಡುಬಡತನ, ಅವಕಾಶಗಳ ಕೊರತೆ... ಇಂತಹ ಪರಿಸ್ಥಿತಿಯನ್ನೂ ಎದುರಿಸಿ ವಿದ್ಯೆ ಕಲಿಯಬೇಕೆಂಬ ಹಂಬಲದಿಂದ 6 ಕಿ.ಮೀ ನಡೆದು ಸಾಗುತ್ತಿದ್ದ ಹುಡುಗ ಈಗ ದೇಶಕ್ಕಾಗಿ ರಾಕೆಟ್ ನಿರ್ಮಿಸುತ್ತಿದ್ದಾನೆ.
(6 hours ago)
16
DK Shivakumar: ಪ್ರಜಾವಾಣಿ ಪಾಡ್ಕಾಸ್ಟ್ ಕೇಳಿ: ಸಿಎಂ ಡಿ.ಕೆ.ಶಿವಕುಮಾರ್ ಮುಂದಿರುವ ಸವಾಲುಗಳಿವು
(12 hours ago)
15
Karnataka Cabinet Portfolios: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ ಸಚಿವರ ಪಟ್ಟಿ ರಾಜಭವನಕ್ಕೆ ಸಲ್ಲಿಕೆಯಾಗಿದ್ದು, ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ
(14 hours ago)
15
Rajya Sabha Election: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ವಿಧಾನಸಭೆಯಿಂದ ಆಯ್ಕೆಯಾಗಲು ಉಮೇದುವಾರಿಕೆ ಸಲ್ಲಿಸಿದರು.
(8 hours ago)
14
BK Hariprasad: ಜಲಸಂಪನ್ಮೂಲ ಖಾತೆ ನಿರಾಕರಿಸಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಾಗಿ ಪಟ್ಟು ಹಿಡಿದಿರುವ ಹಿರಿಯ ನಾಯಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಂದು ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ರವಾನಿಸಿದ್ದಾರೆ.
(11 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 5
PM Modi Gujarat Visit: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾದ ಕೆಲವೇ ದಿನಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
8 mins ago
Missing Case: 6 ವರ್ಷಗಳ ಹಿಂದೆ ಕಾಣೆಯಾಗಿದ್ದ ಚಿಂಚೋಳಿ ತಾಲ್ಲೂಕಿನ ಭಕ್ತಂಪಳ್ಳಿ ಗ್ರಾಮದ ಜಗಮ್ಮ ಬುಡ್ಗಜಂಗಮ ಎನ್ನುವ ಮಹಿಳೆಯೊಬ್ಬರು ಇತ್ತೀಚೆಗೆ ಪತ್ತೆಯಾಗಿದ್ದಾರೆ.
38 mins ago
ಆಯಾ ದೇಶಗಳ ರಾಯಭಾರ ಕಚೇರಿಯೊಂದಿಗೆ ಸಂಪರ್ಕ: ರಣಧೀರ್ ಜೈಸ್ವಾಲ್
38 mins ago
Konanakatte Estate: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಕೋಣನಕಟ್ಟೆ ತೋಟದಲ್ಲಿ ಶುಕ್ರವಾರ ನಡೆದ ಕಾಡಾನೆ ದಾಳಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ(51) ಮೃತಪಟ್ಟಿದ್ದಾರೆ.
38 mins ago
Mallikarjun Kharge: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ಹಾಗೂ ಜೂನ್ 6 ರಂದು ಸಿಇಟಿ ಫಲಿತಾಂಶ ಪ್ರಕಟವಾಗುವ ಕುರಿತಾದ ಪ್ರಮುಖ ವರದಿಗಳು ಮತ್ತು ಈ ದಿನದ ಹತ್ತು ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ.
38 mins ago
ಫಿಪಾ ವಿಶ್ವಕಪ್: ತಾಂತ್ರಿಕ ದೋಷದಿಂದ ಉಚಿತವಾಗಿ ನೀಡಲಾಗಿದ್ದ ಟಿಕೆಟ್ ರದ್ದು
38 mins ago
: ‘ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಬಿಹಾರದಲ್ಲಿ ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆಯನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ. ಒಳನುಸುಳುವಿಕೆ ತಡೆಯಲು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಭದ್ರತೆ ಬಿಗಿಗೊಳಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
68 mins ago
Delhi Police Statement: ದೆಹಲಿಯ ಜಂತರ್–ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಯೋಜಿಸಿರುವ ಪ್ರತಿಭಟನೆಗೆ ಅನುಮತಿ ಕೋರಿ ಯಾವುದೇ ಅರ್ಜಿ ಬಂದಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
68 mins ago
ಭಾರತದಲ್ಲಿಯೇ ಉತ್ಪಾದಿಸಲು ರಷ್ಯಾ ಅಧ್ಯಕ್ಷ ಪುಟಿನ್ ಒಲವು
98 mins ago
Delhi Police IFSO: ಸಂತ್ರಸ್ತ ಪೋರ್ಟಲ್ ಮೇಲೆ 15 ಲಕ್ಷ ನುಸುಳುವಿಕೆ ಯತ್ನ ನಡೆದಿದ್ದು ಐಟಿ ಕಾಯ್ದೆಯಡಿ ದೂರು ದಾಖಲಾಗಿದೆ. ಐಐಟಿ ತಜ್ಞರ ನೆರವಿನಿಂದ ದತ್ತಾಂಶ ಸುರಕ್ಷಿತವಾಗಿದ್ದು ಜೂನ್ 6 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
98 mins ago
Karnataka CET Results: ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರು ಜೂನ್ 6 ರಂದು ಮಧ್ಯಾಹ್ನ 12 ಗಂಟೆಗೆ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ.
3 hours ago
Uttar Pradesh Tragedy: ಚೌರಿ ಚೌರಾ ಬಳಿ ವೇಗದ ಟ್ರಕ್ ಡಿಕ್ಕಿಯಿಂದ ಸಂತರಾಜ್ ಭಾರತಿ ಹಾಗೂ ಪ್ರೇಮಶೀಲಾ ಮೃತಪಟ್ಟಿದ್ದು, 7 ವರ್ಷದ ಬಾಲಕನನ್ನು ಚಿಕಿತ್ಸೆಗಾಗಿ ಗೋರಖ್ಪುರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
3 hours ago
ಕರ್ನಾಟಕದಲ್ಲೂ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ( SIR) ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
3 hours ago
Karnataka Politics: ಬೆಂಗಳೂರು ಅಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರೆಡ್ಡಿ ಅವರನ್ನು ಮನವೊಲಿಸಲು ಡಿಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
3 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, ಜೂನ್ 05, 2026
4 hours ago
Saokat Molla absconding: ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮಾರ್ಚ್ 19ರಂದು ಬಾಂಬ್ ತಯಾರಿಸುವ ವೇಳೆ ಸ್ಫೋಟ ಸಂಭವಿಸಿತ್ತು. ಈಗ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅರೆಸ್ಟ್ ಆಗಿದ್ದು, ಬಿಎಸ್ಎಫ್ ನೆರವು ಪಡೆಯಲಾಗಿದೆ.
4 hours ago
ಚುರುಮುರಿ: ನಿಂತ್ರೆ ಪೂರ್ವ, ಕುಂತ್ರೆ ಉತ್ತರ!
4 hours ago
ಚಿನಕುರುಳಿ ಕಾರ್ಟೂನು; ಜೂನ್ 05, ಶುಕ್ರವಾರ, 2026
4 hours ago
Mamata Banerjee: ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹಲವು ಶಾಸಕರು ಪಕ್ಷದೊಳಗೆ ಬಂಡಾಯ ಎದ್ದಿರುವ ಬೆನ್ನಲ್ಲೇ ಇದೀಗ 20ರಿಂದ 23 ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಕೂಡ ಪಕ್ಷಾಂತರ ಮಾಡಲು ಯೋಚನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
4 hours ago
Pickles Dog FIFA: 1996ರಲ್ಲಿ ಲಂಡನ್ನಲ್ಲಿ ನಡೆದ ಫೀಫಾ ವಿಶ್ವಕಪ್ ಟ್ರೋಫಿಯು ಕಳ್ಳತನವಾಗಿತ್ತು. ಆ ಟ್ರೋಫಿಯನ್ನು ‘ಪಿಕಲ್ಸ್’ ಹೆಸರಿನ ಸಾಮಾನ್ಯ ನಾಯಿಯೊಂದು ಪತ್ತೆ ಮಾಡಿತ್ತು.
5 hours ago
ಕಳುವಾಗಿದ್ದ ಫೀಫಾ ವಿಶ್ವಕಪ್ ಕಂಡು ಹಿಡಿದ ‘ಪಿಕಲ್ಸ್’ ನಾಯಿಯ ರೋಚಕ ಕಥೆ
5 hours ago
Bigg Boss Kannada 12 contestant: ಬಿಗ್ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಇತ್ತೀಚೆಗೆ ಹೊಸ ಕಾರನ್ನು ಖರೀದಿ ಮಾಡಿದ್ದಾರೆ.
5 hours ago
Rahul Gandhi Allegation: ಕೈಗಾರಿಕೋದ್ಯಮಿಗೆ ನೆರವಾಗಲು ಹೋಟೆಲ್ ಹಾಗೂ ಕ್ಯಾಸಿನೊ ನಿರ್ಮಿಸುವ ಉದ್ದೇಶದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ರಾಹುಲ್ ದೂರಿದ್ದಾರೆ.
5 hours ago
Bigg Boss Kannada 12 contestant: ಬಿಗ್ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಇತ್ತೀಚೆಗೆ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
5 hours ago
Karnataka Minister HK Patil: ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಚ್.ಕೆ. ಪಾಟೀಲ, ರಾಜೀನಾಮೆ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
5 hours ago
Kannada Cinema on OTT: ಜೀ5, ಅಮೆಜಾನ್ ಪ್ರೈಮ್, ಸನ್ನೆಕ್ಸ್ಟ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಜೂನ್ 1–ಜೂನ್ 7) ಕನ್ನಡದ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ನೋಡಲೇಬೇಕಾದ ಕೆಲವು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
5 hours ago
ಪಡಿಕ್ಕಲ್, ಸಾಯಿ 3ನೇ ಕ್ರಮಾಂಕಕ್ಕೆ ಯಾರು? ಗೊಂದಲಕ್ಕೆ ತೆರೆ ಎಳೆದ ಕೋಚ್ ಗಂಭೀರ್
6 hours ago
Digital Payment: ಈ ವೈಶಿಷ್ಟ್ಯವನ್ನು ಬಳಸಲು ಮೊದಲು ನಿಮ್ಮ ಯುಪಿಐ ಆಪ್ನ್ನು ತೆರೆಯಬೇಕು. ನಂತರ ಅದರಲ್ಲಿ ಲಭ್ಯವಿರುವ UPI Circle ಅಥವಾ Pocket Money ವಿಭಾಗಕ್ಕೆ ಹೋಗಬೇಕು. ಅಲ್ಲಿ Invite Dependent
6 hours ago
Journalism awards: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ಗೆ ಪತ್ರಕರ್ತ ಎನ್.ಉದಯಕುಮಾರ್ ಆಯ್ಕೆಯಾಗಿದ್ದಾರೆ.
6 hours ago
K Annamalai Resignation:ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಗುರಿ ದೊಡ್ಡದಾಗಿದ್ದು, ಎಲ್ಲರನ್ನು ಒಳಗೊಂಡಿರುವ ಅಜೆಂಡಾದೊಂದಿಗೆ ಹೊಸ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದಾರೆ
6 hours ago
India vs Afghanistan Test: ಮುಲ್ಲನ್ಪುರದಲ್ಲಿ ನಾಳೆಯಿಂದ ಆರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಗಂಭೀರ್ ತಿಳಿಸಿದ್ದು, ದೇವದತ್ತ ಪಡಿಕ್ಕಲ್ ಬೆಂಚ್ ಕಾಯಬೇಕಾಗುತ್ತದೆ.
6 hours ago
Former IPS Annamalai: ತಮಿಳುನಾಡು ಬಿಜೆಪಿಯ ಆರು ವರ್ಷಗಳ ಸಖ್ಯ ತೊರೆದಿರುವ ಇವರು ಸಾಮಾನ್ಯ ಜನರಿಗಾಗಿ ಹೊಸ ಪಕ್ಷ ಕಟ್ಟುವ ಉದ್ದೇಶ ಹೊಂದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಇವರ ರಾಜೀನಾಮೆ ಪತ್ರವನ್ನು ಶೀಘ್ರವೇ ಅಂಗೀಕರಿಸಿದ್ದಾರೆ.
6 hours ago
Anand Megalingam: ಕುಟುಂಬ ನಡೆಸಲು ಟ್ರಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ತಂದೆ, ಕಡುಬಡತನ, ಅವಕಾಶಗಳ ಕೊರತೆ... ಇಂತಹ ಪರಿಸ್ಥಿತಿಯನ್ನೂ ಎದುರಿಸಿ ವಿದ್ಯೆ ಕಲಿಯಬೇಕೆಂಬ ಹಂಬಲದಿಂದ 6 ಕಿ.ಮೀ ನಡೆದು ಸಾಗುತ್ತಿದ್ದ ಹುಡುಗ ಈಗ ದೇಶಕ್ಕಾಗಿ ರಾಕೆಟ್ ನಿರ್ಮಿಸುತ್ತಿದ್ದಾನೆ.
6 hours ago
India playing XI: ಮುಲ್ಲನ್ಪುರದಲ್ಲಿ ಜೂನ್ 6 ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದು, ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ.
7 hours ago
ರಾಹುಲ್ ಆರಂಭಿಕ, 4ರಲ್ಲಿ ಗಿಲ್: ಅಫ್ಗಾನಿಸ್ತಾನ ವಿರುದ್ಧ ಭಾರತ ಆಡುವ XIರ ಬಳಗ
7 hours ago
Dharwad Mahanagara Palike: ಕಳೆದ ಮೂರು ವಾರಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದ್ದು, ಪ್ರತ್ಯೇಕ ಪಾಲಿಕೆ ರಚನೆಯ ಪ್ರಸ್ತಾವಕ್ಕೆ ಈಗಾಗಲೇ ರಾಜ್ಯಪಾಲರು ತಮ್ಮ ಷರತ್ತುಬದ್ಧ ಅನುಮೋದನೆ ನೀಡಿದ್ದಾರೆ.
7 hours ago
Tree conservation: ಜೂನ್ 5ರಂದು ನಡೆಯಲಿರುವ ಆಚರಣೆಯ ಹಿನ್ನೆಲೆಯಲ್ಲಿ ಗಿಡವಾಗಿ ಹುಟ್ಟುವ ಕುರಿತು ಯುವಜನರು ನೀಡಿದ ಅಭಿಪ್ರಾಯಗಳು ಇಲ್ಲಿವೆ. ಓದುಗರು ಪ್ರಶ್ನೆಗಳಿಗೆ ಕಮೆಂಟ್ ಮಾಡುವ ಮೂಲಕ ಈ ಸಂವಾದದಲ್ಲಿ ಭಾಗವಹಿಸಬಹುದಾಗಿದೆ.
8 hours ago
Germany Investors: ಮಾರಿಯೋ ವಾಯ್ಟ್ ನೇತೃತ್ವದ ನಿಯೋಗದೊಂದಿಗೆ ನಡೆದ ಮಾತುಕತೆಯಲ್ಲಿ ಸೆಮಿಕಂಡಕ್ಟರ್ ಹಾಗೂ ಬಯೋಟೆಕ್ ವಲಯದ ಹೂಡಿಕೆಗೆ ಒತ್ತು ನೀಡಲಾಗಿದೆ. ಎಲ್ ಕೆ ಅತೀಕ್ ಮತ್ತು ಸೆಲ್ವಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
8 hours ago
Rajya Sabha Election: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ವಿಧಾನಸಭೆಯಿಂದ ಆಯ್ಕೆಯಾಗಲು ಉಮೇದುವಾರಿಕೆ ಸಲ್ಲಿಸಿದರು.
8 hours ago
Bengaluru Urban Development: ಐಟಿ ಬೆಳವಣಿಗೆಯ ಜತೆಗೆ ಕ್ಷಿಪ್ರ ವೇಗದಲ್ಲಿ ನಗರ ಬೆಳವಣಿಗೆಯೂ ಕಾಣುತ್ತಿರುವುದರಿಂದಲೇ ಅಸ್ತಿತ್ವಕ್ಕೆ ಬಂದ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಪ್ರಭಾವಿಗಳ ಅಚ್ಚುಮೆಚ್ಚಿನದ್ದಾಗಿದೆ.
9 hours ago
Ram Charan Peddy Movie: ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದು, ಬರೋಬ್ಬರಿ ₹135 ಕೋಟಿ ಗಳಿಕೆ ಕಂಡಿದೆ.
9 hours ago
Kannada Cinema: ಗಾಯಕ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಬೆಂಗಳೂರಿನಲ್ಲಿ ತೆಲುಗು ಚಿತ್ರಗಳ ಅಬ್ಬರದಿಂದ ಚಿತ್ರಮಂದಿರಗಳ ಕೊರತೆ ಎದುರಿಸುತ್ತಿದೆ ಎಂದು ತಿಳಿಸಿ ವಿಡಿಯೊ ಹಂಚಿಕೊಂಡಿದ್ದಾರೆ.
9 hours ago
Karnataka Cabinet Portfolio: ಆಹಾರ ಇಲಾಖೆ ಬದಲಿಗೆ ಕೃಷಿ ಅಥವಾ ಸಮಾಜ ಕಲ್ಯಾಣ ಖಾತೆ ನೀಡುವಂತೆ ಬೇಡಿಕೆಯಿಟ್ಟಿರುವ ಎಂಟು ಬಾರಿ ಗೆದ್ದಿರುವ ಹಿರಿಯ ನಾಯಕರು, ಜೂನ್ 4ರ ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ದೂರಿದ್ದಾರೆ.
9 hours ago
KSCA Cricket bidding: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿಡ್ ಪ್ರಕ್ರಿಯೆ ಆಂಭವಾಗಿದ್ದು, ಆರಂಭಿಕ ಹಂತದಲ್ಲಿ ಖ್ಯಾತನಾಮ ಆಟಗಾರರು ಲಕ್ಷಾಂತರ ರೂಪಾಯಿಗೆ ಫ್ರಾಂಚೈಸಿಗಳ ಪಾಲಾಗಿದ್ದಾರೆ.
10 hours ago
Karnataka Congress: ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿ ಉದ್ಭವಿಸಿರುವ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
10 hours ago
ಮಹಾರಾಜ ಟ್ರೋಫಿ ಆಕ್ಷನ್: ಕರುಣ್ಗೆ ಅತೀ ಹೆಚ್ಚು, ಮಯಂಕ್, ಮನೀಷ್ಗೂ ಬಂಪರ್
10 hours ago
Ramalinga Reddy resignation: ನಗರ ಅಭಿವೃದ್ಧಿ ಖಾತೆಗಾಗಿ ರಾಮಲಿಂಗಾರೆಡ್ಡಿ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನಾಯಕರು ಪ್ರಭಾವಿ ಖಾತೆಗಳಿಗೆ ಮಾತ್ರ ಲಾಬಿ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ ಟೀಕಿಸಿದ್ದಾರೆ.
10 hours ago
Carabao Mango: ಫಿಲಿಪ್ಪೀನ್ಸ್ ಮೂಲದ ಕ್ಯಾರಬಾವೊ ಗಿನ್ನೆಸ್ ದಾಖಲೆ ಹೊಂದಿದ್ದು, ರಿಫ್ರಾಕ್ಟೋಮೀಟರ್ ಸಾಧನದಲ್ಲಿ ಇದರ ಸಿಹಿಯ ಮಟ್ಟ ಶೇ 22 ವರೆಗೆ ಇರುತ್ತದೆ.
10 hours ago
World Environment Day: ಪ್ರತಿ ವರ್ಷ ಜೂನ್ 5 ರಂದು ಜಾಗತಿಕವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ‘ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದು, ಆದರೆ ದುರಾಸೆಗಳನ್ನಲ್ಲ’
10 hours ago
ರಾಜ್ಯಸಭೆಗೆ ಖರ್ಗೆ, ಪವನ್, ಮನ್ಸೂರ್ ಅಭ್ಯರ್ಥಿ
10 hours ago
BK Hariprasad: ಜಲಸಂಪನ್ಮೂಲ ಖಾತೆ ನಿರಾಕರಿಸಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಾಗಿ ಪಟ್ಟು ಹಿಡಿದಿರುವ ಹಿರಿಯ ನಾಯಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಂದು ತಮ್ಮ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ರವಾನಿಸಿದ್ದಾರೆ.
11 hours ago
Mango Pachcha movie: ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ನಿರ್ಮಿಸಿದ ಚೊಚ್ಚಲ ಚಿತ್ರದಲ್ಲಿ ಭಾವನಾ ರಾಮಣ್ಣ ಪೊಲೀಸ್ ಪಾತ್ರಧಾರಿಯಾಗಿದ್ದು, ಸಾನ್ವಿ ಸುದೀಪ್ ಅವರು ಅರಗಿಣಿಯೇ ಹಾಡಿಗೆ ಧ್ವನಿ ನೀಡುವ ಮೂಲಕ ಗಮನಸೆಳೆದಿದ್ದಾರೆ.
11 hours ago
ರಾಜ್ಯಸಭಾ ಚುನಾವಣೆ: 6 ರಾಜ್ಯಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ
11 hours ago
DK Shivakumar: ಪ್ರಜಾವಾಣಿ ಪಾಡ್ಕಾಸ್ಟ್ ಕೇಳಿ: ಸಿಎಂ ಡಿ.ಕೆ.ಶಿವಕುಮಾರ್ ಮುಂದಿರುವ ಸವಾಲುಗಳಿವು
12 hours ago
ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲಾರೆ ಎಂದು ಮುಖ್ಯಮಂತ್ರಿಗೆ ಪತ್ರ
12 hours ago
ರಾಷ್ಟ್ರೀಯ ಕಟ್ಟಡ ಸಂಹಿತೆ 2016ರ ಪ್ರಕಾರ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿಶಾಮಕ ಲಿಫ್ಟ್ ಕಡ್ಡಾಯ. ದೆಹಲಿಯ ಮಾಳವೀಯ ನಗರದ ಹೋಟೆಲ್ ದುರಂತದಲ್ಲಿ 21 ಹಾಗೂ ಬಿಹಾರದ ಆಸ್ಪತ್ರೆಯಲ್ಲಿ ನಾಲ್ವರು ರೋಗಿಗಳು ಮೃತಪಟ್ಟ ಹಿನ್ನೆಲೆ ಎನ್ಬಿಸಿ ನಿಯಮಗಳ ಚರ್ಚೆ ಆರಂಭವಾಗಿದೆ.
12 hours ago
Karnataka Cabinet Crisis: ಜಲಸಂಪನ್ಮೂಲ ಖಾತೆ ಹಂಚಿಕೆಯಾದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ನಾಯಕರು ಸಚಿವ ಸ್ಥಾನವನ್ನು ಸ್ವೀಕರಿಸಲು ನಿರಾಕರಿಸಿ ತಮ್ಮ ಹುದ್ದೆಗೆ ಹಠಾತ್ ಪದತ್ಯಾಗ ಮಾಡಿದ್ದಾರೆ.
12 hours ago
Test Match | ರಾಬಿನ್ಸನ್ ದಾಳಿಗೆ ಕುಸಿದ ಕಿವೀಸ್
13 hours ago
ಕಷ್ಟವೆಂದು ಬಂದವರಿಗೆ ಮಾತಿನಲ್ಲೇ ಪರಿಹಾರ ಸೂಚಿಸುತ್ತಿದ್ದ ‘ಅವಧೂತ’ ಸಿದ್ದಪ್ಪಾಜಿ
13 hours ago
ಯೋಜನೆಗಳ ಫಲಾನುಭವಿಗಳ ಸಂಪೂರ್ಣ ಮಾಹಿತಿ ಸಂಗ್ರಹ : ಡಿ.ಕೆ.ಶಿವಕುಮಾರ್
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ