Last Updated: 13 Feb 2026 7:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Brick Industry: ತುಂಗಭದ್ರಾ ನದಿ ದಡದ ಉದ್ದಕ್ಕೂ ಆಚೀಚೆ, ಹೆಜ್ಜೆಹೆಜೆಗೂ ಎದುರಾಗುವ ಇಟ್ಟಿಗೆ ಭಟ್ಟಿಗಳು.. ಕೆಸರು, ಕಲ್ಲಿದ್ದಲಿನ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು... ಸಾಲಾಗಿ ಜೋಡಿಸಿಟ್ಟ ಬೆಂಕಿಪೊಟ್ಟಣದ ರೀತಿಯಲ್ಲಿ ಕಾಣುವ ನೋಟವಿದು.
(23 hours ago)
22
Aviation Investigation Report: ಇಟಲಿಯ ಕೊರಿಯರ್ ಡೆಲ್ಲಾ ಸೆರಾ ವರದಿ ಪ್ರಕಾರ, ಅಹಮದಾಬಾದ್– ಲಂಡನ್ ಎಐ–171 ವಿಮಾನ ಪತನಕ್ಕೆ ಪೈಲಟ್ ಉದ್ದೇಶಪೂರ್ವಕವಾಗಿ ಇಂಧನ ಗುಂಡಿ ಬಂದ್ ಮಾಡಿದ್ದೇ ಕಾರಣ ಎಂದು ಹೇಳಲಾಗಿದೆ.
(13 hours ago)
17
T20 WC: ಭಾರತ–ಪಾಕ್ ಪಂದ್ಯ ನಡೆಯದೇ ಇದ್ದಿದ್ದರೆ ಅಪಾರ ನಷ್ಟ; ಯಾರಿಗೆ ಎಷ್ಟು?
(21 hours ago)
17
Bengaluru Metro: ಬೆಂಗಳೂರು: ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೊ ಕಾರಿಡಾರ್ ಯೋಜನೆ( ಕೆಂಪು ಮಾರ್ಗ)ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದು ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
(16 hours ago)
15
Bescom AEE: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ‘ಬೆಸ್ಕಾಂ’ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್. ಅರ್ಜುನ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
(21 hours ago)
13
Disproportionate Assets Case: ಕ್ರೈಸ್ ಸೂಪರ್ಇಂಟೆಂಡಿಂಗ್ ಎಂಜಿನಿಯರ್ ಎಚ್.ಎಂ.ಜನಾರ್ಧನ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿ ₹1.70 ಕೋಟಿ ನಗದು ವಶಪಡಿಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.
(15 hours ago)
12
Energy Exports: ಭಾರತದ ಜೊತೆಗಿನ ವ್ಯಾಪಾರ ಒಪ್ಪಂದವನ್ನು ‘ಐತಿಹಾಸಿಕ’ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕ ಮತ್ತು ಅದರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ಇತರ ದೇಶಗಳಿಗೆ ಕಲ್ಲಿದ್ದಲು ರಫ್ತು ಪ್ರಮಾಣವನ್ನು ಹೆಚ್ಚಿಸುತ್ತದೆ.
(20 hours ago)
12
CID Arrest: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದು ಬಂಧನ ಪ್ರಕ್ರಿಯೆ ಆರಂಭಿಸಿದ್ದಾರೆ.
(12 hours ago)
11
Zee Kannada: ಪುಟಾಣಿಗಳ ಮಧುರ ಧ್ವನಿ ಆಲಿಸಲು ಝೀ ಕನ್ನಡ ವಾಹಿನಿಯು ‘ಸರಿಗಮಪ ಲಿಟಲ್ ಚಾಂಪ್ಸ್’ ಆರಂಭಿಸುತ್ತಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಆಡಿಷನ್ ನಡೆಸುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಆಡಿಷನ್ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ಇಲ್ಲಿದೆ.
(17 hours ago)
11
Deepali Ghosh Hotel: ಬಂಗಾಳದ ಹೌರಾದಲ್ಲಿ 70ರ ವೃದ್ಧೆಯೊಬ್ಬರು ಸ್ವ–ಉದ್ಯಮ ಮಾಡುವ ಮೂಲಕ ಇಳಿವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಹೋಟೆಲ್ ನಡೆಸುತ್ತದ್ದಾರೆ. ಇತ್ತೀಚೆಗೆ ಬಂಗಾಳ ಮೂಲದ 'ಆರಾಧನಾ ಚಟರ್ಜಿ' ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವೃದ್ಧೆಯ ವಿಡಿಯೊ ಹಂಚಿಕೊಂಡಿದ್ದಾರೆ.
(18 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
Zee News ಕನ್ನಡ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 13
Positive Thinking: ನಿರೀಕ್ಷೆ ಕಡಿಮೆ ಮಾಡಿ, ಕೃತಜ್ಞತೆ ಹೆಚ್ಚಿಸಿಕೊಂಡು ಬದುಕನ್ನು ಸರಳವಾಗಿ ನೋಡುವುದರಿಂದ ಖಿನ್ನತೆ ದೂರವಾಗಿ ಸಂತೋಷ ಹೆಚ್ಚುತ್ತದೆ ಎಂಬ ಸರಳ ಜೀವನ ಪಾಠಗಳು ಇಲ್ಲಿವೆ.
14 mins ago
Congress Protest: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಬಂಧನಕ್ಕೆ ಒಳಗಾಗಿದ್ದಾರೆ.
14 mins ago
Bengaluru: ಬೆಂಗಳೂರು ಮಹಾನಗರಕ್ಕೆ ನವೀಕೃತ ಯೋಜನಾ ನಕ್ಷೆ ಇಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವೈಫಲ್ಯದ ಸಂಕೇತ.
14 mins ago
ಕುರ್ಚಿಗಾಗಿ ಶಾಸಕರಿಗೆ ಸಿದ್ದರಾಮಯ್ಯ ಅವರಿಂದ ವಿದೇಶಿ ಭಾಗ್ಯ –ವಿಜಯೇಂದ್ರ
14 mins ago
DK Shivakumar: ಅಧಿಕಾರ ಹಂಚಿಕೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದರು. ಶೀಘ್ರದಲ್ಲಿ ಗೊಂದಲ ನಿವಾರಣೆ ಮಾಡುವುದಾಗಿ ರಾಹುಲ್ ಅಭಯ ನೀಡಿದ್ದಾರೆ.
14 mins ago
Siddaramaiah Budget: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಮಾರ್ಚ್ 6 ರಂದು ಮಂಡಿಸಲಿದ್ದಾರೆ.
14 mins ago
ಪ್ರತ್ಯೇಕ ಪ್ರಕರಣದಲ್ಲಿ ₹3 ಕೋಟಿ ಗಾಂಜಾ, ₹4.25 ಲಕ್ಷ ಮೌಲ್ಯದ ಹಶೀಶ್ ಜಪ್ತಿ
14 mins ago
ತಜ್ಞರ ಸಮಿತಿ ಆಧರಿಸಿ ಮುಂದಿನ ಕ್ರಮ: ಸುಪ್ರೀಂ ಕೋರ್ಟ್
14 mins ago
‘ನಮ್ಮದು ಮನುಷ್ಯ ಜಾತಿ’ ಎನ್ನುತ್ತಿದೆ ಮಹಾರಾಷ್ಟ್ರದ ಸೌಂದಾಳಾ l ಪಂಚಾಯಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ
14 mins ago
Energy Storage Technology: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದಿವೆ.
14 mins ago
Expensive Mushroom: ಮಹಾಶಿವರಾತ್ರಿ ಅಂಗವಾಗಿ ಕೊಪ್ಪಳ ತೋಟಗಾರಿಕಾ ಇಲಾಖೆಯು ಹಣ್ಣು, ಜೇನು, ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದೆ. ವಿಶ್ವದ ಅತ್ಯಂತ ದುಬಾರಿ ಅಣಬೆಗಳಲ್ಲಿ ಒಂದು ಎನ್ನಲಾದ ‘ಯರ್ಸಗುಂಬ’ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
14 mins ago
ನೇಮಕಾತಿಯಲ್ಲಿ ಭ್ರಷ್ಟಾಚಾರ: ವಿಚಾರಣೆಗೆ ಆದೇಶಿಸಿದ ರಾಜ್ಯಪಾಲ ಗೆಹಲೋತ್
14 mins ago
Chinnaswamy Stadium: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಷರತ್ತುಬದ್ಧ ಅನುಮತಿ ನೀಡಿದೆ.
14 mins ago
T20 World Cup: ಆಸ್ಟ್ರೇಲಿಯಾಕ್ಕೆ ಮಾರ್ಷ್ ಫಿಟ್ನೆಸ್ ಚಿಂತೆ
105 mins ago
ಹುಬ್ಬಳ್ಳಿ: ಕ್ರೀಡಾ ಸಂಕೀರ್ಣ ಉದ್ಘಾಟನೆಗೆ ಸಿದ್ಧ; 22 ಕ್ರೀಡೆಗಳಿಗೆ ಅಂಕಣ
105 mins ago
ಪ್ರೊ ಲೀಗ್ ಹಾಕಿ: ಭಾರತ ವಿರುದ್ಧ ಅರ್ಜೆಂಟೀನಾಕ್ಕೆ ದಾಖಲೆ ಜಯ
105 mins ago
ಲೋಕಾಯುಕ್ತ ದಾಳಿ: ಕ್ರೈಸ್ ಎಸ್ಇ ಜನಾರ್ಧನ್ ಮನೆಯಲ್ಲಿ ₹1.70 ಕೋಟಿ ನಗದು ಪತ್ತೆ
2 hours ago
IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ
2 hours ago
ಪಾವತಿಸದ ಬುಕ್ಕಿಂಗ್ ಹಣ: ಪಾಕ್ ಹಾಕಿ ತಂಡ ಬೀದಿಗೆ
2 hours ago
T20 World Cup: ಪಾಕ್ ಎದುರಿನ ಪಂದ್ಯಕ್ಕೆ ಅಭಿಷೇಕ್ ಅನುಮಾನ?
2 hours ago
ಬ್ಯಾಸ್ಕೆಟ್ಬಾಲ್: ಕ್ವಾರ್ಟರ್ ಫೈನಲ್ಗೆ ಜೈನ್ ವಿ.ವಿ
3 hours ago
ಏಪ್ರಿಲ್ 26ಕ್ಕೆ ಟಿಸಿಎಸ್ ವಿಶ್ವ ಟೆನ್ ಕೆ ಓಟ
3 hours ago
ಶಾಂತಾ ರಂಗಪ್ರೇಕ್ಷಕರ ಸ್ಟ್ಯಾಂಡ್ಗೆ ಶಾಂತಾ ರಂಗಸ್ವಾಮಿ ನಾಮಕರಣ ಇಂದುಸ್ವಾಮಿ
3 hours ago
ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು..
3 hours ago
Feb 12
ಅಮೆರಿಕದಲ್ಲಿ ಕೊಲ್ಲಲ್ಪಟ್ಟ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ ₹260ಕೋಟಿ ಪರಿಹಾರ
6 hours ago
ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್: ನ್ಯಾಷನಲ್ ಎಸ್.ಸಿ ಮೈಸೂರು ತಂಡಕ್ಕೆ ಜಯ
9 hours ago
T20 World Cup: ಇಶಾನ್, ಹಾರ್ದಿಕ್ ಅರ್ಧಶತಕ; ಭಾರತಕ್ಕೆ ಎರಡನೇ ಜಯ
9 hours ago
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಅನುಮತಿ: ಡಿ.ಕೆ. ಶಿವಕುಮಾರ್
9 hours ago
Bengaluru Cricket: ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
9 hours ago
Project Cheetah: ಅಳಿವಿನಂಚಿನಲ್ಲಿರುವ ಜೀವಿಗಳ ರಕ್ಷಣೆ ಹಾಗೂ ಅಳಿದುಹೋಗಿದ್ದ ಪ್ರಾಣಿಗಳನ್ನು ದೇಶದಲ್ಲಿ ಮರುಪರಿಚಯಿಸುವ ಉದ್ದೇಶದ ಭಾರತ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಆರಂಭಿಕ ಸವಾಲುಗಳನ್ನು ಮೀರಿ ಈ ಯೋಜನೆಗಳು ಯಶಸ್ವಿಯಾಗಿವೆ.
10 hours ago
BCCI ಸೀನಿಯರ್ ಮಹಿಳಾ ಏಕದಿನ ಕ್ರಿಕೆಟ್ | ಶುಭ ಅರ್ಧಶತಕ: ರಾಜ್ಯ ವನಿತೆಯರಿಗೆ ಜಯ
10 hours ago
Labour Strike: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಗುರುವಾರ ನಡೆಸಿದ ಮುಷ್ಕರದಿಂದಾಗಿ ರಾಜ್ಯದ ವಿವಿಧ ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿತು.
10 hours ago
ಟಿ–20 ವಿಶ್ವಕಪ್: ಅಂಪೈರ್ ನಿರ್ಧಾರ ಪ್ರಶ್ನಿಸಿದ ಮೊಹಮ್ಮದ್ ನಬಿಗೆ ದಂಡ
10 hours ago
ಟಿ–20 ವಿಶ್ವಕಪ್: ಇಟಲಿಗೆ ಚೊಚ್ಚಲ ಜಯ
10 hours ago
ದೃಷ್ಟಿದೋಷವುಳ್ಳವರ ಚೆಸ್: ಸೊಮೇಂದ್ರ ಚಾಂಪಿಯನ್
10 hours ago
ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್: ಪ್ರಬಲ ಗುಂಪಿನಲ್ಲಿ ಭಾರತ
10 hours ago
Bengaluru Crime: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ₹7.11 ಕೋಟಿ ದರೋಡೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, 56ನೇ ಸಿಸಿಎಚ್ ನ್ಯಾಯಾಲಯಕ್ಕೆ 1,328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
10 hours ago
Complaint Rejection Case: ಪೊಲೀಸ್ ಠಾಣೆಯಲ್ಲಿ ದೂರು ತಿರಸ್ಕೃತವಾದರೆ ದೂರುದಾರರು ನೇರವಾಗಿ ಹೈಕೋರ್ಟ್ ಮೊರೆಹೋಗಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
10 hours ago
Bengaluru Police: ಕಾರಿನ ಬಾನೆಟ್ ಮೇಲೆ ಹತ್ತಿದ್ದ ಸರಕು ಸಾಗಣೆ ಆಟೊದ ಚಾಲಕನನ್ನು ಎಳೆದೊಯ್ದು ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಆರೋಪಿ.
10 hours ago
ಕೇರಳ, ತಮಿಳುನಾಡಿನಲ್ಲಿ ಕಚೇರಿಗೆ ಗೈರಾದ ಕಾರ್ಮಿಕರು; ಸರ್ಕಾರದ ವಿರುದ್ಧ ಆಕ್ರೋಶ
10 hours ago
Congress Power Struggle: ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಹಗ್ಗಜಗ್ಗಾಟ ಆರು ತಿಂಗಳಿನಿಂದ ಜೋರಾಗಿ ನಡೆಯುತ್ತಲೇ ಇದೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರದ ಬಗ್ಗೆ ಒಪ್ಪಂದವಾಗಿತ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದರೆ.
10 hours ago
Trade Agreement: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ, ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಸಿಕ್ಕಂತಹ ಪ್ರಯೋಜನವೇ ಸಿಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
10 hours ago
Stock Market Crash: ದೇಶದ ಷೇರುಪೇಟೆಗಳಲ್ಲಿ ಗುರುವಾರ ನಡೆದ ವಹಿವಾಟುಗಳಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳ ಮೌಲ್ಯವು ತೀವ್ರವಾಗಿ ಕುಸಿದಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್ಇ ಸೆನ್ಸೆಕ್ಸ್ 558 ಅಂಶ, ಎನ್ಎಸ್ಇ ನಿಫ್ಟಿ 146ರಷ್ಟು ಕುಸಿದಿವೆ.
10 hours ago
Double Murder: ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್ಚಂದ್ರ ಭಟ್ ಹಾಗೂ ದಂತ ವೈದ್ಯೆ ಶ್ಯಾಮಲಾ ಭಟ್ ಕೊಲೆ ಪ್ರಕರಣದ ಆರೋಪಿ ರೋಹನ್ಚಂದ್ರ ಭಟ್ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿರುವ ಎಚ್ಎಎಲ್ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
10 hours ago
Trade Agreement: ಭಾರತದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದವು ಐತಿಹಾಸಿಕವಾದುದು. ಭಾರತವೂ ಸೇರಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಇತರ ಹಲವು ದೇಶಗಳಿಗೆ ಅಮೆರಿಕವು ಭಾರಿ ಪ್ರಮಾಣದ ಕಲ್ಲಿದ್ದಲನ್ನು ರಫ್ತು ಮಾಡಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
11 hours ago
Gaza Peace Council: ಗಾಜಾ ಆಡಳಿತದ ಮೇಲ್ವಿಚಾರಣೆ ನಡೆಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಥಾಪಿಸಿರುವ ‘ಶಾಂತಿ ಮಂಡಳಿ’ಗೆ ಇಸ್ರೇಲ್ ಸೇರ್ಪಡೆಗೊಂಡಿದೆ ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದರು.
11 hours ago
ಏಷ್ಯನ್ ಶೂಟಿಂಗ್ | ಐಶ್ವರಿಗೆ ಸ್ವರ್ಣ: ನೀರಜ್ಗೆ ರಜತ
11 hours ago
ದಿನ ಭವಿಷ್ಯ: ವ್ಯವಹಾರಗಳಲ್ಲಿ ಸಲಹೆಗಳನ್ನು ಪಡೆದುಕೊಂಡಲ್ಲಿ ಯಶಸ್ವಿಯಾಗುವಿರಿ
11 hours ago
ಬೆಟ್ಟಿಂಗ್ ಪ್ರಕರಣ: ದಾಖಲೆಗಳ ಅನುವಾದಕ್ಕೆ ಧೋನಿಗೆ ₹10 ಲಕ್ಷ ಶುಲ್ಕ
11 hours ago
Bangladesh Election: 2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ನಡೆಯಿತು.
12 hours ago
CID Arrest: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದು ಬಂಧನ ಪ್ರಕ್ರಿಯೆ ಆರಂಭಿಸಿದ್ದಾರೆ.
12 hours ago
Sarla Maheshwari Death: ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ಅವರು ಇಂದು ದೆಹಲಿಯಲ್ಲಿ ನಿಧನರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.
12 hours ago
‘ದೇಶ ವಿರೋಧಿ ಶಕ್ತಿ’ಗ ನೆರವಿನಿಂದ ವಿದೇಶಗಳಿಗೆ ಭೇಟಿ ಆರೋಪ
12 hours ago
Sri Lanka vs Oman: ಮೆಂಡಿಸ್, ರತ್ನಾಯಕೆ ಮತ್ತು ಶನಕ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ 225 ರನ್ ಕಲೆಹಾಕಿ ಒಮಾನ್ ತಂಡವನ್ನು 105 ರನ್ಗಳಿಂದ ಸೋಲಿಸಿತು.
13 hours ago
ಚುರುಮುರಿ: ಎಐ ನಿರುದ್ಯೋಗ!
13 hours ago
Aviation Investigation Report: ಇಟಲಿಯ ಕೊರಿಯರ್ ಡೆಲ್ಲಾ ಸೆರಾ ವರದಿ ಪ್ರಕಾರ, ಅಹಮದಾಬಾದ್– ಲಂಡನ್ ಎಐ–171 ವಿಮಾನ ಪತನಕ್ಕೆ ಪೈಲಟ್ ಉದ್ದೇಶಪೂರ್ವಕವಾಗಿ ಇಂಧನ ಗುಂಡಿ ಬಂದ್ ಮಾಡಿದ್ದೇ ಕಾರಣ ಎಂದು ಹೇಳಲಾಗಿದೆ.
13 hours ago
Saint Valentine: ಫೆಬ್ರುವರಿ 14ರಂದು ಪ್ರೇಮಿಗಳ ದಿನವನ್ನಾಗಿ (Valentine's Day) ಆಚರಿಸಲಾಗುತ್ತದೆ. ಅಷ್ಟಕ್ಕೂ ಯಾರು ಈ ವ್ಯಾಲೆಂಟೈನ್. ಇಲ್ಲಿದೆ ಮಾಹಿತಿ.
13 hours ago
T20 World Cup | ಅಬ್ಬರಿಸಿದ ಲಂಕಾ; ಒಮಾನ್ ತಂಡಕ್ಕೆ 105 ರನ್ ಸೋಲು
13 hours ago
T20 World Cup: ಭಾರತ ವಿರುದ್ಧ ಟಾಸ್ ಗೆದ್ದ ನಮಿಬಿಯಾ ಬೌಲಿಂಗ್ ಆಯ್ಕೆ
13 hours ago
ಗುಂಡಣ್ಣ: ಗುರುವಾರ, 12 ಫೆಬ್ರುವರಿ 2026
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ