Last Updated: 15 Jul 2026 1:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Tirumala First Arati: ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಗೆ ನೆರವೇರಿಸುವ ಪ್ರಥಮ ಆರತಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪಿಸಿರುವ ಹೊಸ ಶಿಷ್ಟಾಚಾರ ವ್ಯವಸ್ಥೆಯು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
(19 hours ago)
31
ತಂದೆ, ತಾಯಿಯೊಂದಿಗೆ ಜೀವನ ಕಳೆಯಲು ಅಮೆರಿಕದಿಂದ ಬೆಂಗಳೂರಿಗೆ ಬಂದ ಮೆಟಾ ಉದ್ಯೋಗಿ
(9 hours ago)
28
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
(19 hours ago)
25
ಎಸ್ಐಆರ್ | ನಮೂನೆ ಹಿಂತಿರುಗಿಸದಿದ್ದರೆ ಪಟ್ಟಿಯಲ್ಲಿ ಹೆಸರಿರಲ್ಲ: ಕೆ.ಎನ್.ರಮೇಶ್
(8 hours ago)
23
ಭೋಜಶಾಲಾ ಸಮೀಪ ನಮಾಜ್ ಮಾಡಲು ಜಾಗ ನೀಡಿ: ಸುಪ್ರೀಂ ಕೋರ್ಟ್ ಆದೇಶ
(4 hours ago)
16
Fifa World Cup: ಕಾಲ್ಚೆಂಡಿನ ಮೈದಾನದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಪರಸ್ಪರ ಮುಖಾಮುಖಿಯಾಗುತ್ತಿವೆ ಎಂದರೆ ಅಲ್ಲಿ ಬರೀ ಕ್ರೀಡಾ ಮನೋಭಾವನೆಯಷ್ಟೇ ಇರುವುದಿಲ್ಲ.
(21 hours ago)
16
FIFA World Cup | ಸ್ಪೇನ್ಗೆ ಹೇಗೆ ಪೆಟ್ಟು ನೀಡಬೇಕೆಂಬುದೇ ತಿಳಿಯಲಿಲ್ಲ: ಎಂಬಾಪೆ
(5 hours ago)
15
ನೇಮಕಾತಿ ಪ್ರಕ್ರಿಯೆ ನಡೆಸಲು ಕೆಪಿಎಸ್ಸಿಗೆ ಪ್ರಸ್ತಾವ ಕಳುಹಿಸಿದ ಡಿಪಿಎಆರ್
(6 hours ago)
15
IND vs ENG Series: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
(14 hours ago)
15
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್ಐಆರ್) ಪ್ರಕ್ರಿಯೆ ಪ್ರಾರಂಭವಾಗಿ ಎರಡು ವಾರಗಳಾಗಿವೆ. ಆದರೆ, ಈವರೆಗೂ ಮತದಾರರಲ್ಲಿ ಹಲವು ಗೊಂದಲಗಳು, ಪ್ರಶ್ನೆಗಳು ಹಾಗೇ ಇವೆ.
(18 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 15
Taslima Nasreen return: ಎರಡು ದಶಕಗಳ ಬಳಿಕ ಅಗಸ್ಟ್ 1ರಂದು ರವೀಂದ್ರ ಸದನದಲ್ಲಿ ಆಯೋಜಿಸಿರುವ ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ 63 ವರ್ಷದ ಲೇಖಕಿ ಭಾಗವಹಿಸಲಿದ್ದು ಸುವೇಂದು ಅಧಿಕಾರಿ ಹಾಗೂ ದಾಸ್ ಗುಪ್ತಾ ಹಾಜರಿರುವರು.
24 mins ago
Srisailam Temple Silk Saree: ತೆಲಂಗಾಣದ ವಿಜಯ್ ಕುಮಾರ್ ಎಂಬುವವರು 200 ಗ್ರಾಂ ತೂಕದ ಇಕ್ಕತ್ ಶೈಲಿಯ ಬಟ್ಟೆಯನ್ನು 1 ವಾರದಲ್ಲಿ ಸಿದ್ಧಪಡಿಸಿ ಟ್ರಸ್ಟ್ ಅಧ್ಯಕ್ಷ ರಮೇಶ್ ನಾಯ್ಡು ಅವರಿಗೆ ಹಸ್ತಾಂತರಿಸಿದ್ದಾರೆ.
24 mins ago
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮನವಿ
24 mins ago
Bengaluru Career: ಬೆಂಗಳೂರು ಲಕ್ಷಾಂತರ ಜನರಿಗೆ ಉದ್ಯೋಗದಾತ ನಗರವಾಗಿದೆ. ಇಂದಿಗೂ ಓದು ಮುಗಿಸಿದ ವಿದ್ಯಾರ್ಥಿಗಳ ಮೊದಲ ಆದ್ಯತೆ ಬೆಂಗಳೂರೇ ಆಗಿರುತ್ತದೆ. ದೇಶದ ಎಲ್ಲಾ ರಾಜ್ಯದ ಜನರು ಬೆಂಗಳೂರಿನಲ್ಲಿದ್ದಾರೆ ಎಂದರೂ ಅತಿಶಯೋಕ್ತಿ ಎನಿಸದು.
54 mins ago
Sonam Wangchuk: ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರಿಗೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
54 mins ago
ಬಿಎಸಿ ಪ್ರಾಬಲ್ಯ ಮುಂದುವರಿಕೆ, ನಿಶಾಂತ್ ಜೆ, ತಿಸ್ಯಾ ಸೋನಾರ್ ಚಿನ್ನ ಗೆದ್ದರು
54 mins ago
ಫಿಫಾ: ‘ಸೂಪರ್ಸ್ಟಾರ್‘ಗಳಿಲ್ಲದ ಸ್ಪೇನ್ ಆರ್ಭಟಕ್ಕೆ ಮಂಡಿಯೂರಿದ ದಿಗ್ಗಜರು
84 mins ago
Legal Student Arrest: ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
84 mins ago
ಕರ್ನಾಟಕದ ಕಾವೇರಿ ಕಣಿವೆಯಲ್ಲೂ ಮಳೆ ಕೊರತೆಯಿಂದ ಬರದ ವಾತಾವರಣ ನಿರ್ಮಾಣವಾಗಿದ್ದು, ಇದರ ಆರಂಭಗೊಂಡಿದೆ ನಡುವೆ ಕಾವೇರಿ ನಿಯಂತ್ರಣ ಸಮಿತಿ ಸಭೆ
84 mins ago
Donald Trump News: ಅಮೆರಿಕದಲ್ಲಿ ಹೂಡಿಕೆ ಮಾಡುವ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ಮುಕ್ತ ಸಂಚಾರದ ಭರವಸೆ ನೀಡಲಾಗಿದ್ದು, ಹಡಗುಗಳ ಸಂಚಾರವು ದಿನಕ್ಕೆ 130 ರಿಂದ ಕೇವಲ 10 ಕ್ಕೆ ಇಳಿಕೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ.
84 mins ago
FIFA World Cup: ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಗೋಲುಗಳಿಂದ ಜಯಿಸಿದ ಸ್ಪೇನ್ ಫೈನಲ್ ಮುಟ್ಟಿದೆ. ಪಂದ್ಯದಲ್ಲಿ 22 ಟ್ಯಾಕಲ್ಸ್ ನಡೆಸಿದ ಸ್ಪೇನ್ ಪರ ಪೆಡ್ರೊ ಪೊರೊ ಅದ್ಭುತ ಗೋಲು ಗಳಿಸಿ ಮಿಂಚಿದರು.
84 mins ago
Health Research: ದಂಪತಿಗಳ ಸಂತಾನಹೀನತೆಗೆ ಪುರುಷನೇ ಹೆಚ್ಚು ಕಾರಣ ಎಂದು ಮಿಚಿಗನ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯ ಸಂಶೋಧಕರು ಕಂಡು ಹಿಡಿದಿದ್ದಾರೆ.
114 mins ago
Tvisha Sharma Case: ಭೋಪಾಲ್ನ ಕತಾರ ಹಿಲ್ಸ್ ನಿವಾಸದಲ್ಲಿ ಮೇ 12 ರಂದು ನಟಿ ಮೃತಪಟ್ಟಿದ್ದು, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಮತ್ತು ಸಮರ್ಥ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 28ರ ವರೆಗೆ ವಿಸ್ತರಿಸಲಾಗಿದೆ.
114 mins ago
NCP Politics: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೊಂದಿಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಎರಡೂ ಬಣಗಳ ಹಿರಿಯ ನಾಯಕರು ಮಂಗಳವಾರ ರಾತ್ರಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
114 mins ago
ಉಕ್ರೇನ್ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸದಂತೆ ತಡೆದ ಮೋದಿ: ಪೋಲೆಂಡ್ ಸಚಿವ
114 mins ago
Uma Shankari Cancer Update: ನಟಿ ಉಮಾಶಂಕರಿ ಅವರಿಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಪತ್ತೆಯಾಗಿದ್ದು, ಪ್ರಸ್ತುತ ಎರಡನೇ ಹಂತದ ಕಿಮೋಥೆರಪಿ ಹಾಗೂ ಇಮ್ಯುನೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
114 mins ago
Targeted Advertising: ಕುಕೀಸ್ ಹಾಗೂ ವೆಬ್ ಟ್ರ್ಯಾಕರ್ ಬಳಸಿ ಗ್ರಾಹಕರ ಆನ್ಲೈನ್ ನಡವಳಿಕೆಯನ್ನು ವಿಶ್ಲೇಷಿಸಲಾಗುತ್ತದೆ. ಫ್ರೀಕ್ವೆನ್ಸಿ ಇಲ್ಯೂಷನ್ ಹಾಗೂ ಬಾಡರ್-ಮೈನ್ಹೋಫ್ ಪರಿಣಾಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
114 mins ago
Ashadha Month Astrology: 2026ರ ಆಷಾಢ ಮಾಸವು ಜುಲೈ 15ರಿಂದ ಆರಂಭವಾಗುತ್ತಿದೆ. ಆಷಾಢ ಮಾಸದಲ್ಲಿ ಬುಧ ಮತ್ತು ಶುಕ್ರ ಗ್ರಹಗಳು ಪ್ರಮುಖ ಪಾತ್ರವನ್ನು ನಿಭಾಯಿಸುತ್ತವೆ.
114 mins ago
CM Delhi Visit: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು(ಬುಧವಾರ) ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
2 hours ago
Dog Rescue News: ಗಾಂಜಾ ತಿಂದು ಸ್ಕಾಟ್ಲ್ಯಾಂಡ್ನ ಅತ್ಯಂತ ಎತ್ತರದ ಪರ್ವತ ಹತ್ತಿ ಅಸ್ವಸ್ಥಗೊಂಡು ಬಿದ್ದಿದ್ದ ಲ್ಯಾಬ್ರಡಾರ್ ನಾಯಿಯನ್ನು ತುರ್ತು ರಕ್ಷಣಾ ತಂಡ ರಕ್ಷಿಸಿದೆ.
2 hours ago
Politics: ಬಿಡದಿಯ ಮಂಡಲಹಳ್ಳಿ ಗ್ರಾಮದ ರೈತರ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ, ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು. ರೈತರ ಮೇಲೆ ಸುಳ್ಳು ಕೇಸ್ ಎಂದು ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
2 hours ago
ಕರ್ನಾಟಕದ 25 ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆ, ವರದಿ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
2 hours ago
Chikkaballapur Crime: ಕೊಳವನಹಳ್ಳಿಯ ಬಸವರಾಜು ಅವರ ಜಮೀನಿನಿಂದ 3 ಲಕ್ಷ ರೂಪಾಯಿ ಮೌಲ್ಯದ ರೆಡ್ ಗ್ಲೋಬ್ ತಳಿ ದ್ರಾಕ್ಷಿ ಕಳುವಾಗಿದೆ.
2 hours ago
ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ 131ನೇ ಸಂವಿಧಾನ ತಿದ್ದುಪಡಿ ತರಲು ಉದ್ದೇಶಿಸಿರುವ ಬಿಜೆಪಿಯು ಎನ್ಸಿಪಿ (ಎಸ್ಪಿ) ಮತ್ತು ಡಿಎಂಕೆ ಪಕ್ಷವನ್ನು ಓಲೈಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.
2 hours ago
Shivaji Madappagowda: ಸಾಧನೆ ಮಾಡುವುದಕ್ಕೆ ಕೌಟುಂಬಿಕ ಹಿನ್ನೆಲೆ ಎಂದಿಗೂ ಮಾನದಂಡಲ್ಲ ಎಂಬುದಕ್ಕೆ ಗ್ರಾಮೀಣ ಪ್ರತಿಭೆ ಶಿವಾಜಿ ಪರಶುರಾಮ ಮಾದಪ್ಪಗೌಡ (22) ಅವರು ಉತ್ತಮ ಉದಾಹರಣೆಯಾಗಿದ್ದಾರೆ.
3 hours ago
ಚೀನಾದಲ್ಲಿ ಕನ್ನಡಿಗನ ಅಮೋಘ ಓಟ; ಬೆಳ್ಳಿ ಪದಕ ಗೆದ್ದ ಹಳಿಯಾಳದ ಶಿವಾಜಿ ಸಂದರ್ಶನ
3 hours ago
US energy sanctions: ರಷ್ಯಾದಿಂದ ಇಂಧನ ಆಮದಿಗೆ ಶೇ 500ರಷ್ಟು ಸುಂಕ ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕ ಸಡಿಲಿಸಿದೆ. ಕೊಡಗಿನ ಮಲ್ಲಹಳ್ಳಿ ಜಲಪಾತ ಬಳಿ 550 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಚಾಲನೆ ದೊರೆಯುತ್ತಿದೆ.
3 hours ago
US Military Strike: ಹೊರ್ಮುಜ್ ಜಲಸಂಧಿ ಮತ್ತು ಕರಾವಳಿಯುದ್ದಕ್ಕೂ ಇರುವ ಇರಾನ್ನ ಸೇನಾ ನೆಲೆಗಳ ಮೇಲೆ ಮತ್ತೊಂದು ಸುತ್ತಿನ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.
3 hours ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ: ಬಿ.ದಯಾನಂದ್ ಸೇರಿ ಮೂವರು ದೋಷಮುಕ್ತ
3 hours ago
Iran Missile Attack: ಒಮಾನ್ನ ಜಲಗಡಿಯಲ್ಲಿ ಸಾಗುತ್ತಿದ್ದ, ಯುಎಇಗೆ ಸೇರಿದ ಎರಡು ತೈಲ ಹಡಗುಗಳ ಮೇಲೆ ಇರಾನ್ ಮಂಗಳವಾರ ದಾಳಿ ನಡೆಸಿದ್ದು, ಇವುಗಳಲ್ಲಿ ಒಂದು ಹಡಗಿನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ.
3 hours ago
ಭೋಜಶಾಲಾ ಸಮೀಪ ನಮಾಜ್ ಮಾಡಲು ಜಾಗ ನೀಡಿ: ಸುಪ್ರೀಂ ಕೋರ್ಟ್ ಆದೇಶ
4 hours ago
US import duties: ಉಕ್ರೇನ್ ಯುದ್ಧದಿಂದ 20 ಲಕ್ಷ ಜನ ಮೃತಪಟ್ಟ ಹಿನ್ನೆಲೆಯಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿರುವ ಅಮೆರಿಕ, ಅಧ್ಯಕ್ಷರಿಗೆ ಕೇವಲ ಶೇ 100 ರವರೆಗೆ ಮಾತ್ರ ಸುಂಕ ವಿಧಿಸುವ ಅಧಿಕಾರ ನೀಡಲು ನಿರ್ಧರಿಸಿದೆ.
4 hours ago
US Russia Oil Sanctions: ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವ ಬಹುನಿರೀಕ್ಷಿತ ಮಸೂದೆಯನ್ನು ಅಮೆರಿಕದ ಉಭಯ ಪಕ್ಷಗಳ ಸೆನೆಟರ್ಗಳು ಮಂಡಿಸಿದ್ದಾರೆ. ರಷ್ಯಾದ ತೈಲ ಖರೀದಿ ಮುಂದುವರಿಸಿದ್ದಕ್ಕಾಗಿ ಸುಂಕ ಎದುರಿಸಬಹುದಾದ ಐದು ದೇಶಗಳ ಪೈಕಿ ಭಾರತವನ್ನು ಹೆಸರಿಸಲಾಗಿದೆ.
4 hours ago
ಫಿಫಾ ವಿಶ್ವಕಪ್: ಅರ್ಜೆಂಟೀನಾ–ಇಂಗ್ಲೆಂಡ್ ‘ಹಣಾಹಣಿ’ಗೆ ಕಣ ಸಿದ್ಧ
4 hours ago
Kalaburagi Police Shooting: ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ ಮೂವರ ಪೈಕಿ ಒಬ್ಬ ಕೈದಿಯ ಕಾಲಿಗೆ ಬುಧವಾರ ನಸುಕಿನಲ್ಲಿ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
4 hours ago
Daily Audio News: 2026ರ ಜುಲೈ 15ರ ಬುಧವಾರದ ಪ್ರಮುಖ ವಿದ್ಯಮಾನಗಳ ಕುರಿತು ಗಹನವಾದ ಚರ್ಚೆ ಮತ್ತು ವಿಶ್ಲೇಷಣೆ ಒಳಗೊಂಡ ಸಂಚಿಕೆ ಇಲ್ಲಿದೆ. ಈ ಪಾಡ್ಕ್ಯಾಸ್ಟ್ ಅನ್ನು ಈಗಲೇ ಆಲಿಸಿ.
4 hours ago
ENG vs IND: ಗಿಲ್, ಅಕ್ಷರ್ ಅರ್ಧಶತಕ; ಇಂಗ್ಲೆಂಡ್ ಎದುರು ಭಾರತ ಶುಭಾರಂಭ
5 hours ago
FIFA World Cup | ಸ್ಪೇನ್ಗೆ ಹೇಗೆ ಪೆಟ್ಟು ನೀಡಬೇಕೆಂಬುದೇ ತಿಳಿಯಲಿಲ್ಲ: ಎಂಬಾಪೆ
5 hours ago
Social Media Case: ಮನೀಶ್ ಕಶ್ಯಪ್ ಸೇರಿದಂತೆ ನಾಲ್ವರ ವಿರುದ್ಧ ನಾಗ್ಪುರ ಸೈಬರ್ ಕ್ರೈಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ನಾಯಕ ಶಿಶಿರ್ ತ್ರಿಪಾಠಿ ನೀಡಿದ ದೂರಿನನ್ವಯ ತನಿಖೆ ಕೈಗೊಳ್ಳಲಾಗಿದೆ.
5 hours ago
FIFA World Cup: ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು 2–0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್, ಫೈನಲ್ಗೆ ಲಗ್ಗೆ ಇಟ್ಟಿದೆ.
5 hours ago
AAIB Investigation: 2025ರ ಜೂನ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ತನಿಖೆಯ ಅಂತಿಮ ಕರಡು ವರದಿ ಈ ವರ್ಷದ ಅಕ್ಟೋಬರ್ನಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
5 hours ago
Deputy CM Row: ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಬಿಡದಿಯಲ್ಲಿ ಜಮೀನು ಸರ್ವೆ ಕಾರ್ಯಕ್ಕೆ ಅಧಿಕಾರಿಗಳನ್ನು ಬಿಟ್ಟು ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಗೌಡರು ದೂರಿದರು.
6 hours ago
ನೇಮಕಾತಿ ಪ್ರಕ್ರಿಯೆ ನಡೆಸಲು ಕೆಪಿಎಸ್ಸಿಗೆ ಪ್ರಸ್ತಾವ ಕಳುಹಿಸಿದ ಡಿಪಿಎಆರ್
6 hours ago
ಕಾವೇರಿದ ಪ್ರತಿಭಟನೆ; ರಸ್ತೆತಡೆ, ವಿಷ, ಒನಕೆ ಹಿಡಿದು ಹೋರಾಟ
6 hours ago
FIFA 2026: ಫ್ರಾನ್ಸ್ ಮಣಿಸಿ ಫೈನಲ್ ತಲುಪಿದ ಸ್ಪೇನ್
6 hours ago
Spain Football: ಡಲ್ಲಾಸ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2 - 0 ಗೋಲುಗಳ ಅಂತರದಿಂದ ಗೆದ್ದು ಸ್ಪೇನ್ ತಂಡವು ಜಯಭೇರಿ ಬಾರಿಸಿದ್ದು, ಕಿಲಿಯನ್ ಎಂಬಾಪೆ ತಂಡದ ಪ್ರಶಸ್ತಿ ಕನಸು ಭಂಗಗೊಂಡಿದೆ.
6 hours ago
ಯುಎಇ ಹಡಗುಗಳ ಮೇಲೆ ಇರಾನ್ ದಾಳಿ: ಭಾರತೀಯ ನಾವಿಕ ಸಾವು, ಭಾರತ ಖಂಡಿನೆ
6 hours ago
ಇಂಗ್ಲೆಂಡ್ಗೆ ರೂಟ್, ಡಾಸನ್ ಆಸರೆ
7 hours ago
ಏಕದಿನ ಸರಣಿ: ಭಾರತ ಶುಭಾರಂಭ
7 hours ago
ಅಸುಂತಾ ಆರೋಪ: ತನಿಖೆಗೆ ಕ್ರೀಡಾ ಸಚಿವಾಲಯ ಸೂಚನೆ
7 hours ago
ಎಸ್ಐಆರ್ | ನಮೂನೆ ಹಿಂತಿರುಗಿಸದಿದ್ದರೆ ಪಟ್ಟಿಯಲ್ಲಿ ಹೆಸರಿರಲ್ಲ: ಕೆ.ಎನ್.ರಮೇಶ್
8 hours ago
ತಂದೆ, ತಾಯಿಯೊಂದಿಗೆ ಜೀವನ ಕಳೆಯಲು ಅಮೆರಿಕದಿಂದ ಬೆಂಗಳೂರಿಗೆ ಬಂದ ಮೆಟಾ ಉದ್ಯೋಗಿ
9 hours ago
25 ವರ್ಷಗಳ ಬಳಿಕ ಭೇಟಿಯಾದ 'ಲಗಾನ್' ಖ್ಯಾತಿಯ ಅಮೀರ್ ಖಾನ್, ನಟಿ ರೇಚೆಲ್ ಶೆಲ್ಲಿ
9 hours ago
Jul 14
IND vs ENG Series: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
14 hours ago
ENG vs IND: ಗಿಲ್, ಅಕ್ಷರ್ ಅರ್ಧಶತಕ; ಇಂಗ್ಲೆಂಡ್ ಎದುರು ಭಾರತಕ್ಕೆ ಜಯ
14 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 14 ಜೂನ್ 2026
15 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 14 ಜುಲೈ 2026
15 hours ago
ಚುರುಮುರಿ: ಪೀಡೋತ್ಸವ ಪ್ರಶಸ್ತಿ
15 hours ago
ಚಿನಕುರುಳಿ: ಮಂಗಳವಾರ, 14 ಜುಲೈ 2026
15 hours ago
Indian Passport: ಪಾಸ್ಪೋರ್ಟ್ ಎನ್ನುವುದು ಭಾರತೀಯ ನಾಗರಿಕರು ದೇಶದಿಂದ ನಿರ್ಗಮಿಸುವುದನ್ನು ನಿಯಂತ್ರಿಸಲು ಸರ್ಕಾರವು ನೀಡುವ ದಾಖಲೆಯಷ್ಟೇ, ಅದು ಪೌರತ್ವದ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ