Last Updated: 21 Feb 2026 8:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
US Supreme Court Tariff Ruling: ಅಮೆರಿಕ ಸುಪ್ರೀಂ ಕೋರ್ಟ್ ಹೆಚ್ಚುವರಿ ಸುಂಕ ರದ್ದು ಮಾಡಿದ ಬಳಿಕ, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು.
(12 hours ago)
23
Toxic Hindi Teaser: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆ (ಫೆ.20) ಬಿಡುಗಡೆಯಾಗಿದೆ. ‘ಕೆವಿಎನ್ ಪ್ರೊಡಕ್ಷನ್’ ಯೂಟ್ಯೂಬ್ ಚಾನೆಲ್ನಲ್ಲಿ 1 ನಿಮಿಷ 55 ಸೆಕೆಂಡಿನ ಟೀಸರ್ಗೆ ದಾಖಲೆಯ ವೀಕ್ಷಣೆ ಬಂದಿದೆ.
(8 hours ago)
20
ಸೂಪರ್ 8 ಇಂದಿನಿಂದ: ಕಿವೀಸ್ ಬ್ಯಾಟರ್ಗಳಿಗೆ ಪಾಕಿಸ್ತಾನ ಸ್ಪಿನ್ನರ್ಗಳ ಸವಾಲು
(15 hours ago)
20
ಬಾಂಗ್ಲಾ ಮಾತ್ರವಲ್ಲ ಭಾರತದಲ್ಲೂ ಹಿಂದೂಗಳ ಸ್ಥಿತಿ ಭಯಾನಕವಾಗಿದೆ: ಪೇಜಾವರ ಶ್ರೀ
(10 hours ago)
19
ಚಿನ್ನ ಹುಡುಕಿಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದು ಚಾಕೊಲೆಟ್!
(11 hours ago)
18
ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ನಿಜವಾದ ವಯಸ್ಸೆಷ್ಟು ಗೊತ್ತಾ?
(7 hours ago)
17
Vijay Raghavendra: ಊರಿನ ಕೊನೆಯಲ್ಲಿರುವ ಹಿನ್ನೀರಿನಲ್ಲಿ ನರಭಕ್ಷಕನಾಗಿ ಕುಳಿತ ಮೊಸಳೆಯೊಂದು ಜನರನ್ನು ತಿನ್ನುತ್ತಿದೆ ಎನ್ನುವ ಗುಲ್ಲು ಆ ಊರಿನ ಜನರನ್ನು ಮಾತ್ರವಲ್ಲದೆ ಪೋಲೀಸರ ನಿದ್ದೆಗೆಡಿಸುತ್ತದೆ. ಮೊಸಳೆಯ ಭಯದೊಂದಿಗೆ ಆರಂಭವಾಗುವ ಕಥೆ, ಸಾಗುತ್ತಾ ಕೊಲೆ ಪ್ರಕರಣಕ್ಕೆ ತೆರೆದುಕೊಳ್ಳುತ್ತದೆ.
(7 hours ago)
17
Player statistics: ಟಿ20 ವಿಶ್ವಕಪ್ನಲ್ಲಿ ಲೀಗ್ ಹಂತದ ಆಟದಲ್ಲಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರರ ವಿವರ.
(9 hours ago)
14
Donald Trump Tariffs: ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿ ತೀರ್ಪು ನೀಡಿದ ಅಮೆರಿಕ ಸುಪ್ರೀಂ ಕೋರ್ಟ್ನ ಆರು ನ್ಯಾಯಮೂರ್ತಿಗಳ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
(12 hours ago)
14
Karnataka Politics Siddaramaiah: ರಾಜ್ಯದಲ್ಲಿ ‘ಮುಖ್ಯಮಂತ್ರಿ’ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.
(24 hours ago)
14
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ಸುವರ್ಣ ನ್ಯೂಸ್
ಕನ್ನಡಪ್ರಭ
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 21
ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿ
19 mins ago
Global Trade: ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಕುರಿತು ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅವಲೋಕನ ನಡೆಸಲಾಗುತ್ತಿದೆ ಎಂದು ಹೇಳಿದೆ.
19 mins ago
ಗುಂಡಣ್ಣ: ಶನಿವಾರ, 21 ಫೆಬ್ರುವರಿ 2026
49 mins ago
ಸಿ.ಎಂ ಬದಲಾವಣೆ ಆಗಬೇಕೆಂಬುದು ಸಚಿವರು, ಶಾಸಕರ ಬಯಕೆ ಎಂದ ಡಿಸಿಎಂ ಆಪ್ತ ಶಾಸಕ
109 mins ago
Google Environmental Report: ಗೂಗಲ್ನ ಡಾಟಾ ಸೆಂಟರ್ಗಳಿಗೆ ಬಳಕೆಯಾಗುತ್ತಿರುವ ನೀರಿನ ಬಗ್ಗೆ ಜಾಗತಿಕವಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 2023ರಲ್ಲಿ ಗೂಗಲ್ನ ಡಾಟಾ ಸೆಂಟರ್ಗಳು ತಮ್ಮ ಸರ್ವರ್ಗಳನ್ನು ತಂಪಾಗಿಸಲು ಸುಮಾರು 23 ಶತಕೋಟಿ ಲೀಟರ್ ನೀರನ್ನು ಬಳಕೆ ಮಾಡಿದೆ.
109 mins ago
ಚುರುಮುರಿ | ಬಿಟ್ ಬಿಟ್ ಪರೀಕ್ಷೆ!
2 hours ago
ಚಿನಕುರುಳಿ: ಶನಿವಾರ 21 ಫೆಬ್ರುವರಿ 2026
3 hours ago
Illegal Migrants: ಭಾರತವು ನಕ್ಸಲರಿಂದ ಮುಕ್ತವಾಗಲು ಸಾಧ್ಯವಾದರೆ, ನುಸುಳುಕೋರರಿಂದಲೂ ಮುಕ್ತವಾಗಲು ಸಾಧ್ಯ ಎಂದು ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲದೆ ದೇಶದಿಂದಲೇ
4 hours ago
Corruption Case: ಗುತ್ತಿಗೆದಾರರಿಂದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರ ಪಿಎ ಮಂಜುನಾಥ ತಳವಾರ ಹಾಗೂ ಗುರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶನಿವಾರ ಲಕ್ಷ್ಮೀಶ್ವರ ಪಟ್ಟಣದಲ್ಲಿ ನಡೆದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
4 hours ago
Congress Protest: ಮುಂಬೈ: ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಎ.ಐ ಶೃಂಗಸಭೆಯ ‘ಎಕ್ಸ್ಪೋ’ ನಡೆಯುತ್ತಿರುವ ಹಾಲ್ನಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತೀಕಾರವಾಗಿ ಬಿಜೆಪಿ ಕಾರ್ಯಕರ್ತರು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ.
5 hours ago
Indian Local Languages: ಇಂದು 'ವಿಶ್ವ ಮಾತೃಭಾಷಾ' ದಿನ. ಭಾವಜೀವಿಯಾದ ಮನುಷ್ಯ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇನ್ನಿತರರೊಂದಿಗೆ ಹಂಚಿಕೊಳ್ಳಲು ಸಂವಹನ, ಸ್ಪಂದನದ ಅಗತ್ಯ ಇರಲೇಬೇಕು. ಇದಕ್ಕೆ ಚಂದದ ಸೇತುವೆಯೇ ಭಾಷೆ.
6 hours ago
AI Literacy: ‘ಇಡೀ ಜಗತ್ತಿಗೇ ಮಾದರಿಯಾಗಿರುವ ಭಾರತೀಯ ತತ್ವವನ್ನು ತಂತ್ರಜ್ಞಾನದೊಂದಿಗೆ ಬೆಸೆಯುವುದೇ ನನ್ನ ಗುರಿ’ ಎಂದು ಆತ್ಮವಿಶ್ವಾಸದಿಂದ ಹೇಳುವ 8ರ ಪೋರನ ಮಾತು ಸದ್ಯ ಸುದ್ದಿಯಲ್ಲಿದೆ. ದೆಹಲಿಯ ಭಾರತ ಮಂಟಪದಲ್ಲಿ ಆಯೋಜನೆಗೊಂಡಿರುವ ಜಾಗತಿಕ ಎಐ ಶೃಂಗ.
7 hours ago
Prajavani Phone-In: SSLC ಮತ್ತು PU ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಹಾಗೂ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದರು.
7 hours ago
ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ನಿಜವಾದ ವಯಸ್ಸೆಷ್ಟು ಗೊತ್ತಾ?
7 hours ago
Vijay Raghavendra: ಊರಿನ ಕೊನೆಯಲ್ಲಿರುವ ಹಿನ್ನೀರಿನಲ್ಲಿ ನರಭಕ್ಷಕನಾಗಿ ಕುಳಿತ ಮೊಸಳೆಯೊಂದು ಜನರನ್ನು ತಿನ್ನುತ್ತಿದೆ ಎನ್ನುವ ಗುಲ್ಲು ಆ ಊರಿನ ಜನರನ್ನು ಮಾತ್ರವಲ್ಲದೆ ಪೋಲೀಸರ ನಿದ್ದೆಗೆಡಿಸುತ್ತದೆ. ಮೊಸಳೆಯ ಭಯದೊಂದಿಗೆ ಆರಂಭವಾಗುವ ಕಥೆ, ಸಾಗುತ್ತಾ ಕೊಲೆ ಪ್ರಕರಣಕ್ಕೆ ತೆರೆದುಕೊಳ್ಳುತ್ತದೆ.
7 hours ago
Lashkar-e-Taiba: ಕೆಂಪು ಕೋಟೆ ಬಳಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
8 hours ago
ಸೂಫಿ ಶೈನ್ ಜತೆ ಸಪ್ತಪದಿ ತುಳಿಯಲು ಸಜ್ಜಾದ ಧವನ್: 40ನೇ ವರ್ಷಕ್ಕೆ 2ನೇ ಮದುವೆ
8 hours ago
Toxic Hindi Teaser: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆ (ಫೆ.20) ಬಿಡುಗಡೆಯಾಗಿದೆ. ‘ಕೆವಿಎನ್ ಪ್ರೊಡಕ್ಷನ್’ ಯೂಟ್ಯೂಬ್ ಚಾನೆಲ್ನಲ್ಲಿ 1 ನಿಮಿಷ 55 ಸೆಕೆಂಡಿನ ಟೀಸರ್ಗೆ ದಾಖಲೆಯ ವೀಕ್ಷಣೆ ಬಂದಿದೆ.
8 hours ago
ಭಾರತ ಸೇರಿ ವಿವಿಧ ದೇಶಗಳಮೇಲೆ ಟ್ರಂಪ್ ವಿಧಿಸಿದ್ದ ಸುಂಕ ರದ್ದು:US ಸುಪ್ರೀಂಕೋರ್ಟ್
8 hours ago
Player statistics: ಟಿ20 ವಿಶ್ವಕಪ್ನಲ್ಲಿ ಲೀಗ್ ಹಂತದ ಆಟದಲ್ಲಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರರ ವಿವರ.
9 hours ago
Toxic Hindi Teaser: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆ (ಫೆ.20) ಬಿಡುಗಡೆಯಾಗಿದೆ. ‘ಕೆವಿಎನ್ ಪ್ರೋಡಕ್ಷನ್’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 1 ನಿಮಿಷ 55 ಸೆಕೆಂಡಿನ ಟೀಸರ್ಗೆ ದಾಖಲೆಯ ವೀಕ್ಷಣೆ ಬಂದಿದೆ.
9 hours ago
T20 World Cup 2026: ಲೀಗ್ ಹಂತದಲ್ಲಿ ಹೆಚ್ಚು ರನ್, ವಿಕೆಟ್ ಪಡೆದ ಆಟಗಾರರಿವರು..
9 hours ago
ಬಾಂಗ್ಲಾ ಮಾತ್ರವಲ್ಲ ಭಾರತದಲ್ಲೂ ಹಿಂದೂಗಳ ಸ್ಥಿತಿ ಭಯಾನಕವಾಗಿದೆ: ಪೇಜಾವರ ಶ್ರೀ
10 hours ago
US Supreme Court Verdict: ಟ್ರಂಪ್ ವಿಧಿಸಿದ ಹೆಚ್ಚುವರಿ ಸುಂಕ ರದ್ದು ಮಾಡಿದ ಐತಿಹಾಸಿಕ ತೀರ್ಪಿನಲ್ಲಿ ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ಪ್ರಮುಖ ವಾದ ಮಂಡಿಸಿ ಗಮನಸೆಳೆದರು.
10 hours ago
ಚಿನ್ನ ಹುಡುಕಿಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದು ಚಾಕೊಲೆಟ್!
11 hours ago
Donald Trump Tariffs: ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿ ತೀರ್ಪು ನೀಡಿದ ಅಮೆರಿಕ ಸುಪ್ರೀಂ ಕೋರ್ಟ್ನ ಆರು ನ್ಯಾಯಮೂರ್ತಿಗಳ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
12 hours ago
US Supreme Court Tariff Ruling: ಅಮೆರಿಕ ಸುಪ್ರೀಂ ಕೋರ್ಟ್ ಹೆಚ್ಚುವರಿ ಸುಂಕ ರದ್ದು ಮಾಡಿದ ಬಳಿಕ, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು.
12 hours ago
BMRCL Decision: ನಮ್ಮ ಮೆಟ್ರೊದಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ನೀಡುವ ಚಿಂತನೆ ಹಾಸ್ಯಾಸ್ಪದ ಎಂದು ಪ್ರಯಾಣಿಕರ ವೇದಿಕೆ ಟೀಕಿಸಿದೆ. ದರ ಇಳಿಕೆ, ಹೆಚ್ಚುವರಿ ರೈಲು, ಪಾರ್ಕಿಂಗ್ ಮತ್ತು ಫೀಡರ್ ಬಸ್ ಅಗತ್ಯವಿದೆ ಎಂದು ಒತ್ತಾಯಿಸಿದೆ.
13 hours ago
Self Improvement: ಎಲ್ಲರ ಜೀವನದಲ್ಲೂ ಇಂಥವು ನಡೆದೇ ಇರುತ್ತದೆ. ಅದ್ಯಾಕೆ ಹಾಗೆ ಮಾಡುತ್ತೇವೆ ಎಂಬುದಕ್ಕೆ ಉತ್ತರ ಸಿಗುವುದೇ ಇಲ್ಲ. ಎಲ್ಲವೂ ಗೊತ್ತಿದ್ದೂ ನಾವು ಹಾಗೆ ವರ್ತಿಸಿರುತ್ತೇವೆ, ಅದು ತಪ್ಪು ಎಂಬುದು ಗೊತ್ತಿದ್ದೂ ಮಾಡಿರುತ್ತೇವೆ.
13 hours ago
ಸಾಮಾಜಿಕ ಜಾಲತಾಣದಲ್ಲಿ ಸರಣಿ ‘ಪೋಸ್ಟ್’ ಹಂಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
13 hours ago
Emotional Journey: ದಿನಂಪ್ರತಿ ಎಷ್ಟೋ ಹೃದಯಗಳಲ್ಲಿ ಪ್ರೀತಿ ಹುಟ್ಟುತ್ತಲೇ ಇರುತ್ತದೆ; ಮಳೆಗಾಲದಲ್ಲಿ ಹುಟ್ಟುವ ಅಣಬೆಗಳಂತೆ ದಿನ, ವಾರಗಳಲ್ಲೆ ನಶಿಸಿಯೂ ಹೋಗುತ್ತದೆ. ಆದರೆ ಕೆಲವು ಹೃದಯಗಳ ನಡುವಿನ ಪ್ರೀತಿಯು ವರ್ಷಗಟ್ಟಲೆ ಅಗೋಚರವಾಗಿ ಇದ್ದರೂ ಉಳಿಯುತ್ತದೆ.
13 hours ago
AI Impact Summit: ಕೃತಕ ಬುದ್ಧಿಮತ್ತೆ ಯುಗದಲ್ಲಿ ಕವಿರಾಜಮಾರ್ಗದ ಬೆಳಕಿನಲ್ಲಿ ಕನ್ನಡ ಮತ್ತು ಮಾತೃಭಾಷೆಗಳ ಪಾತ್ರ, ಭಾಷಾ ವೈವಿಧ್ಯ ಮತ್ತು ತಂತ್ರಜ್ಞಾನ ನಡುವಿನ ಸಂಬಂಧದ ವಿಶ್ಲೇಷಣೆ.
13 hours ago
ರಕ್ಷಣೆ, ವ್ಯಾಪಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ಮಾಡಿಕೊಂಡಿರುವ ಒಪ್ಪಂದಗಳು ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳಾಗಿವೆ.
13 hours ago
ಕಾಂಗ್ರೆಸ್ ಸರ್ಕಾರವು ಎಸ್ಸಿಎಸ್ಪಿ– ಟಿಎಸ್ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ದಲಿತರಿಗೆ ಅನ್ಯಾಯ ಮಾಡಿದೆಯೆ?
13 hours ago
ಫೆ.24ರಿಂದ ರಣಜಿ ಟ್ರೋಫಿ ಫೈನಲ್ ಪಂದ್ಯ; ನಗರಕ್ಕೆ ಬಂದ ಜಮ್ಮು ಕಾಶ್ಮೀರ ತಂಡ
13 hours ago
ಸರಣಿ ಜಯದ ದಾಖಲೆಯ ಮೇಲೆ ಭಾರತ ಕಣ್ಣು
13 hours ago
Crowd Control SOP: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದಲ್ಲಿ ಎಸ್ಒಪಿ ಅಂಶಗಳನ್ನು ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ನಿಲುವು ತಿಳಿಸಲು ಹೈಕೋರ್ಟ್ ಸೂಚಿಸಿದೆ.
13 hours ago
ನಾಯಕಿ ರಾಧಾ ಯಾದವ್ ಆಲ್ರೌಂಡ್ ಆಟ: ಭಾರತ ‘ಎ’ ತಂಡ ಫೈನಲ್ಗೆ
14 hours ago
KAS ಅಧಿಕಾರಿ ವಿರುದ್ಧ ಸುಳ್ಳು ಮಾಹಿತಿ ಹಂಚಿಕೆ ಆರೋಪ: ಸ್ನೇಹಮಯಿ ಕೃಷ್ಣ ಬಂಧನ
15 hours ago
ಟಿ20 ವಿಶ್ವಕಪ್: ಜಂಪಾ ಬೌಲಿಂಗ್ಗೆ ಕುಸಿದ ಒಮಾನ್, ಆಸ್ಟ್ರೇಲಿಯಾ ತಂಡಕ್ಕೆ ಜಯ
15 hours ago
ಸೂಪರ್ ಡಿವಿಷನ್ಗೆ ಬಡ್ತಿ ಪಡೆದ ಸ್ಟ್ರೈಡ್ ಎಫ್ಸಿ
15 hours ago
ಸೂಪರ್ 8 ಇಂದಿನಿಂದ: ಕಿವೀಸ್ ಬ್ಯಾಟರ್ಗಳಿಗೆ ಪಾಕಿಸ್ತಾನ ಸ್ಪಿನ್ನರ್ಗಳ ಸವಾಲು
15 hours ago
ಟಿ20 ಕ್ರಿಕೆಟ್: ಆಸ್ಟ್ರೇಲಿಯಾದಲ್ಲಿ ಜಯದ ಇತಿಹಾಸ ಬರೆಯುವತ್ತ ಹರ್ಮನ್ ಪಡೆ ಚಿತ್ತ
15 hours ago
ರಣಜಿ ಟ್ರೋಫಿ ಫೈನಲ್ ಪಂದ್ಯ: ರಾಜನಗರ ಕ್ರೀಡಾಂಗಣದಲ್ಲಿ ಗರಿಗೆದರಿದ ಸಂಭ್ರಮ
16 hours ago
India vs South Africa T20: ಮಾರ್ಕೆಲ್ ಸಹೋದರರು ಈಗ ಎದುರಾಳಿಗಳು
16 hours ago
Ranji Trophy Final: ಕರ್ನಾಟಕ ತಂಡದಲ್ಲಿ ಬದಲಾವಣೆ ಇಲ್ಲ
16 hours ago
ಕೆಪಿಬಿ ಟ್ರಸ್ಟ್ ಐಟಿಎಫ್ ಟೆನಿಸ್: ಯಶಸ್ಸಿನ ಓಟ ಮುಂದುವರಿಸಿದ ವೈಷ್ಣವಿ
16 hours ago
Feb 20
ಹೂವಿನಹಡಗಲಿ: 7 ಸರ್ಕಾರಿ ಹುದ್ದೆಗೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿ ಮಂಜುನಾಥ
18 hours ago
ಪ್ರೊ ಲೀಗ್ ಹಾಕಿ: ಭಾರತ ತಂಡಕ್ಕೆ ಪುಟಿದೇಳುವ ತವಕ
19 hours ago
US Supreme Court: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ತೀರ್ಪು ಟ್ರಂಪ್ ಅಡಳಿತಕ್ಕೆ ಬಲುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.
20 hours ago
ಬೆಂಗಳೂರು: ‘ಮಾತೃ ಕಪ್’ ಬ್ಯಾಸ್ಕೆಟ್ಬಾಲ್ ಮಾರ್ಚ್ 5ರಿಂದ
22 hours ago
ಪಾಕ್ ಹಾಕಿ ತಂಡದ ನಾಯಕನಿಗೆ ಹೇರಿದ್ದ ನಿಷೇಧ ರದ್ದುಗೊಳಿಸಿದ ಸರ್ಕಾರ
22 hours ago
ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಜಾರ್ಜಿವಾ ಅಭಿಪ್ರಾಯ
22 hours ago
Epstein Settlement: ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ₹318 ಕೋಟಿ (35 ಮಿಲಿಯನ್ ಡಾಲರ್) ಪರಿಹಾರ ಪಾವತಿಸಲು ಜೆಫ್ರಿ ಎಪ್ಸ್ಟೈನ್ ಎಸ್ಟೇಟ್ ಒಪ್ಪಿಕೊಂಡಿದೆ. ಅಮೆರಿಕದ ನ್ಯಾಯಾಲಯಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ.
22 hours ago
Royal Family Scandal: ಲೈಂಗಿಕ ಅಪರಾಧಿ ಎಪ್ಸ್ಟೈನ್ ಜತೆಗಿನ ನಂಟಿಗೆ ಸಂಬಂಧಿಸಿದಂತೆ ಬ್ರಿಟನ್ನ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್ಬ್ಯಾಟನ್–ವಿಂಡ್ಸರ್ ಅವರ ನಿವಾಸದಲ್ಲಿ ಪೊಲೀಸರು ಶುಕ್ರವಾರ ಶೋಧ ನಡೆಸಿದ್ದಾರೆ.
22 hours ago
US Supreme Court: ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಬಳಸಲು ಉದ್ದೇಶಿಸಲಾದ ಕಾನೂನ್ನು ಬಳಸಿಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಿಧ ದೇಶಗಳ ಆಮದು ಸರಕುಗಳ ಮೇಲೆ ವಿಧಿಸಿದ ವ್ಯಾಪಕ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
22 hours ago
Social Activist: ಕೆಎಎಸ್ ಅಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಮೈಸೂರಿನ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.
23 hours ago
ವಿಚಾರಣೆ ರಹಿತ ನ್ಯಾಯಾಂಗ ಬಂಧನದಲ್ಲಿ ಆರೋಪಿ
23 hours ago
Karnataka News: ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಬಾಂಗ್ಲಾದೇಶ ಮಾತ್ರವಲ್ಲ ಭಾರತದಲ್ಲಿ ಕೂಡ ಹಿಂದೂಗಳ ಸ್ಥಿತಿ ಭಯಾನಕವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
24 hours ago
Karnataka Politics Siddaramaiah: ರಾಜ್ಯದಲ್ಲಿ ‘ಮುಖ್ಯಮಂತ್ರಿ’ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.
24 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ