Last Updated: 28 Jun 2026 10:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫಿಫಾ: ಜೋರ್ಡಾನ್ ವಿರುದ್ಧ ಗೆದ್ದ ಅರ್ಜೆಂಟೀನಾ; ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
(11 hours ago)
19
RSS ನೋಂದಣಿ ಮಾಡಿದರೆ ಆರೋಪವೇ ಇರಲ್ಲ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
(11 hours ago)
19
ಮೀಸೆ ತಿರುವಿದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ; ಅದು ಪೊಲೀಸರ ಮೇಲೆ ಬಿತ್ತು
(16 hours ago)
19
ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗ ಸಮುದಾಯ ಕೆಂಡಾಮಂಡಲ:ಹುಚ್ಚ ಹುಚ್ಚ ಎಂದು ಘೋಷಣೆ
(19 hours ago)
15
Sira car explosion: ಬೆಂಗಳೂರಿನ ಸಿದ್ದಾಪುರದಿಂದ ಅಪಹರಣಕ್ಕೊಳಗಾಗಿದ್ದ ಲ್ಯಾಬ್ ಟೆಕ್ನೀಷಿಯನ್ ರಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ನಾಗೇಂದ್ರ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಮೃತಪಟ್ಟ ಘಟನೆ ನಡೆದಿದೆ.
(22 hours ago)
15
ಫಿಫಾ ವಿಶ್ವಕಪ್: ಅಂತಿಮ 32ರ ಹಂತದ ಪಂದ್ಯಗಳ ಸಂಪೂರ್ಣ ವಿವರ ಇಲ್ಲಿದೆ
(7 hours ago)
12
Muharram mass poisoning: ಮುಂಬೈನ ಬೈಕುಲ್ಲಾದಲ್ಲಿ ಫಯಾಜ್ ಪ್ರೇಮ್ಜಿ ಎಂಬಾತ ಇಲಿ ಪಾಷಾಣದ ಜಿಂಕ್ ಫಾಸ್ಫೈಡ್ ಮಿಶ್ರಿತ 14,900 ಮಾತ್ರೆ ಹಂಚುವಾಗ ಸಿಕ್ಕಿಬಿದ್ದಿದ್ದು, ಈಗಾಗಲೇ ಅಸ್ವಸ್ಥರಾದ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
(10 hours ago)
11
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ವಾಗ್ದಾಳಿ
(23 hours ago)
10
Ram Mandir Theft Case: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಚಂಪತ್ ರಾಯ್ ರಾಜೀನಾಮೆ ನೀಡಿದ್ದು, ಶೌಚಾಲಯದಲ್ಲಿ 2.5 ಲಕ್ಷ ರೂ. ಪತ್ತೆಯಾಗಿದೆ ಹಾಗೂ ಸಿಸಿಟಿವಿಯ 180 ದಿನಗಳ ದೃಶ್ಯಾವಳಿ ರಕ್ಷಿಸದ ಲೋಪವನ್ನು ಎಸ್ಐಟಿ ಪತ್ತೆಹಚ್ಚಿದೆ.
(24 hours ago)
10
Pune Real Estate Murder: ಉದ್ಯಮಿ ಕೇತನ್ ಹತ್ಯೆ ಸಂಬಂಧ ಸಾಹಿಲ್ ಗೋಯಲ್ ರನ್ನು 10 ಗಂಟೆ ವಿಚಾರಣೆ ನಡೆಸಲಾಗಿದ್ದು, ವಿಶೇಷ ಅಭಿಯೋಜಕರಾಗಿ ಉಜ್ವಲ್ ನಿಕ್ಕಂ ನೇಮಕಕ್ಕೆ ಸಿಎಂ ದೇವೇಂದ್ರ ಫಡಣವೀಸ್ ಒಪ್ಪಿಗೆ ನೀಡಿದ್ದಾರೆ.
(24 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 28
‘ಕಿಂಚಿತ್ ಅಮಲು ಪದಾರ್ಥ ಬೆರಕೆ ಮಾಡಿದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಮಾರಾಟವನ್ನು ನಿಷೇಧ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
51 mins ago
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೇಲಿನ ನಿಯಂತ್ರಣಕ್ಕಾಗಿ ಆರಂಭವಾದ ಘರ್ಷಣೆಯು ಭಾನುವಾರ ಕಾನೂನಿನ ಅಂಗಳ ತಲುಪಿದೆ.
51 mins ago
Actress Kushboo Sundar: ಮಗಳ ವಿವಾಹವು ಜೂನ್ 25ರಂದು ಗೋವಾದ ರೆಸಾರ್ಟ್ನಲ್ಲಿ ಶ್ರವಣ್ ಶ್ರೀನಿವಾಸನ್ ಜೊತೆ ನಡೆದಿದ್ದು, ಸಮಾರಂಭಕ್ಕೆ ಜಾಕಿ ಶ್ರಾಫ್ ಹಾಗೂ ನಟಿ ತ್ರಿಷಾ ಸೇರಿದಂತೆ ಹಲವು ಗಣ್ಯ ನಟರು ಸಾಕ್ಷಿಯಾಗಿದ್ದಾರೆ.
51 mins ago
ಮದ್ಯ ಸೇವಿಸದಂತೆ ಬುದ್ಧಿ ಹೇಳಿದ ತಾಯಿಯ ಮಾತಿನಿಂದ ಬೇಸರಗೊಂಡ ಮಗ, ಕಸದ ಲಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಬಳಿಯ ಸಿ.ಕೆ.ಪಾಳ್ಯ ರಸ್ತೆಯಲ್ಲಿ ಭಾನುವಾರ ನಡೆದಿದೆ.
51 mins ago
T20 WC: ಹರ್ಮನ್ 25 ಎಸೆತಗಳಲ್ಲಿ ಫಿಫ್ಟಿ, ಆಸೀಸ್ ಗೆಲುವಿಗೆ 171 ರನ್ ಗುರಿ
80 mins ago
ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ– ಮುಖ್ಯಮಂತ್ರಿ
80 mins ago
ಫಿಫಾ ವಿಶ್ವಕಪ್: ಸೆಲ್ಸೊ, ಮೆಸ್ಸಿ ಗೋಲು; ಜೋರ್ಡನ್ ಎದುರು ಅರ್ಜೆಂಟೀನಾ ಜಯಭೇರಿ
2 hours ago
‘ಹಿಂದೂ ಮಹಾಸಾಗರವನ್ನು ಅವಕಾಶಗಳ ಸಾಗರವನ್ನಾಗಿ ಮಾಡುವ ದೃಷ್ಟಿಕೋನವನ್ನು ಭಾರತ ಹೊಂದಿದೆ ಎಂದು ಸೆಷೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗಿನ ಮಾತುಕತೆ ಬಳಿಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.
2 hours ago
MEA Spokesperson Randhir Jaiswal: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದು ಆರು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.
2 hours ago
France skydiving accident: ಟೊಂಬ್ಲೇನ್ ಸ್ಕೈಡೈವಿಂಗ್ ಕ್ಲಬ್ಗೆ ಸೇರಿದ ವಿಮಾನವು ಯಾನ್ಸಿ-ಎಸ್ಸೆ ನಿಲ್ದಾಣದಿಂದ ಹಾರಿದ ಕೆಲ ಹೊತ್ತಿನಲ್ಲಿ ಹುಲ್ಲುಗಾವಲಿಗೆ ಅಪ್ಪಳಿಸಿದ್ದು, ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
2 hours ago
IND vs IRE: ಚೊಚ್ಚಲ ಪಂದ್ಯದಲ್ಲೇ ಪ್ರಿನ್ಸ್ 3 ವಿಕೆಟ್,ಭಾರತಕ್ಕೆ 155 ರನ್ ಗುರಿ
2 hours ago
Raichur Devadurga Accident: ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಕಟ್ಟಡವೊಂದರ ಮುಂಭಾಗದ ಮೊದಲ ಅಂತಸ್ತಿನ ಚಾವಣಿ ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
2 hours ago
Shiv Sena UBT: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
3 hours ago
Saudi oil facility accident: ದೇಶದ ಪೂರ್ವ ಭಾಗದ ರಾಸ್ ತನುರಾ ಸಂಸ್ಕರಣಾ ಘಟಕದ ಬಳಿ ನಡೆದ ಈ ದುರಂತದಲ್ಲಿ ಮೃತಪಟ್ಟವರೆಲ್ಲರೂ ಸೌದಿ ನಿವಾಸಿಗಳಾಗಿದ್ದು, ಇಂಧನ ಸಚಿವಾಲಯವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
3 hours ago
Mizoram Voters List: ಇತ್ತೀಚಿನ ಎಸ್ಐಆರ್ ಪರಿಷ್ಕರಣೆಯಲ್ಲಿ ಒಟ್ಟು 21,290 ಮೃತಪಟ್ಟವರು ಮತ್ತು 2,245 ನಕಲಿ ದಾಖಲಾತಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಪ್ರಸ್ತುತ ಒಟ್ಟು ಮತದಾರರ ಸಂಖ್ಯೆ 8,28,877 ಕ್ಕೆ ತಲುಪಿದೆ.
3 hours ago
India vs Australia T20: ಲಂಡನ್: 2026ರ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದಿರುವ ಭಾರತ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಶದ ದೃಷ್ಟಿಯಿಂದ ಈ ಪಂದ್ಯ ಮುಖ್ಯವಾಗಿದೆ.
3 hours ago
T20 WC: 'ಮಾಡು ಇಲ್ಲವೇ ಮಡಿ'; ಆಸೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್
3 hours ago
ವಾರ ಭವಿಷ್ಯ | 28-06-26ರಿಂದ 04-07-2026: ತೀರ್ಥಯಾತ್ರೆಗೆ ಅವಕಾಶ ದೊರೆಯುತ್ತವೆ
3 hours ago
K Bhagyaraj Death: 73 ವರ್ಷದ ಹಿರಿಯ ನಟ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಇವರು ಇರೋಡ್ ಜಿಲ್ಲೆಯ ಬೆಳ್ಳಂಕೋವಿಲ್ನಲ್ಲಿ ಜನಿಸಿದ್ದರು. ಮಲ್ಲಮ್ಮನ ಪವಾಡ ಚಿತ್ರವನ್ನು ಇಂಗ ಚಿನ್ನ ಹೆಸರಿನಲ್ಲಿ ಇವರು ನಿರ್ಮಿಸಿದ್ದರು.
4 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 28 ಜೂನ್ 2026
4 hours ago
ಚಿನಕುರುಳಿ: ಭಾನುವಾರ, 28 ಜೂನ್ 2026
4 hours ago
IND vs IRE T20: ಆತಿಥೇಯ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಅಂತರರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
4 hours ago
NEET Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಲಡಾಖ್ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಅಭಿಜೀತ್ ದೀಪ್ಕೆ ಜೊತೆ ರಾಜಘಾಟ್ಗೆ ಭೇಟಿ ನೀಡಿ ನಂತರ ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ಆರಂಭಿಸಿದ್ದಾರೆ.
4 hours ago
IND vs IRE: ಟಾಸ್ ಗೆದ್ದ ಭಾರತ ಫೀಲ್ಡಿಂಗ್; ಸೂರ್ಯಾಂಶ್, ಪ್ರಿನ್ಸ್ ಪದಾರ್ಪಣೆ
4 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 28 ಜೂನ್ 2026
4 hours ago
Ayodhya fund theft: 'ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯನ್ನು ದುರುಪಯೋಪಡಿಸಿಕೊಂಡಿರುವ ಆರೋಪಗಳು ತೀವ್ರ ಕಳವಳಕಾರಿಯಾಗಿದೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ.
5 hours ago
Karnataka politics | ಸಚಿವ ಸ್ಥಾನ: ಆಕಾಂಕ್ಷಿಗಳಿಂದ ಲಾಬಿ
5 hours ago
Bangladesh political crisis: ಅವಾಮಿ ಲೀಗ್ ಪಕ್ಷದ 77ನೇ ಸಂಸ್ಥಾಪನಾ ದಿನಾಚರಣೆ ಮತ್ತು ಮರಣದಂಡನೆ ಶಿಕ್ಷೆಯ ತೀರ್ಪಿನ ನಡುವೆಯೇ, ಬಾಂಗ್ಲಾ ಪ್ರಜಾಪ್ರಭುತ್ವದ ಪುನಶ್ಚೇತನಕ್ಕಾಗಿ ಈ ವರ್ಷವೇ ಮರಳುವುದಾಗಿ ಹಸೀನಾ ಘೋಷಿಸಿದ್ದಾರೆ.
5 hours ago
Iran-US Conflict: ಹೊರ್ಮುಜ್ ಜಲಸಂಧಿ ಮಾರ್ಗಗಳಿಗೆ ಪರ್ಯಾಯ ಮಾರ್ಗ ಹುಡುಕುವ ಯಾವುದೇ ಪ್ರಯತ್ನವು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಲಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಎಚ್ಚರಿಕೆ ನೀಡಿದ್ದಾರೆ.
5 hours ago
ರಾಕದಲ್ಲಿ ಅಲ್ಲು ಅರ್ಜುನ್ ಜತೆ ಕಾಣಿಸಿಕೊಳ್ಳಲಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ
6 hours ago
Seychelles International Award: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಷಲ್ಸ್ ದೇಶದ ಅತ್ಯುನ್ನತ ಪ್ರಶಸ್ತಿ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಅನ್ನು ನೀಡಿ ಗೌರವಿಸಲಾಗಿದೆ.
6 hours ago
Cabinet expansion: ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್ರಚನೆಗೆ ವೇದಿಕೆ ಸಿದ್ಧವಾಗಿದ್ದು, ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಹಾಗೂ ಜಾರ್ಜ್ ಕುರಿಯನ್ ರಾಜೀನಾಮೆ ನಂತರದ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
6 hours ago
Ram Mandir Donation Case: ಅಯೋಧ್ಯೆಯ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಆರೋಪಿಗಳ ಮನೆಗಳ ಮೇಲೆ ಅಯೋಧ್ಯೆ ಪೊಲೀಸರು ಭಾನುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
7 hours ago
Pakistan Terrorism: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ಜಮಾತ್ ಉಲ್ ಅಹ್ರಾರ್ ಉಗ್ರರು ಶನಿವಾರ ರಾತ್ರಿ 8.30ಕ್ಕೆ ನಡೆಸಿದ ದಾಳಿಯಲ್ಲಿ ನಾಲ್ವರು ಸೈನಿಕರು ಹತರಾಗಿದ್ದಾರೆ.
7 hours ago
Siddaramaiah warns: ದೇಶದ ಸಂವಿಧಾನ ಉಳಿವಿಗೆ ಎಸ್ ಐಆರ್ ಕುರಿತು ಪ್ರತಿಯೊಬ್ಬರೂ ಜಾಗೃತಿ ಆಗಬೇಕಿದೆ. ಇಲ್ಲವಾದರೆ ಈ ದೇಶ ಮತ್ತೆ ಸರ್ವಾಧಿಕಾರಕ್ಕೆ ಹೋಗಲಿದೆ. ಮತದಾರರು, ಪ್ರಜಾಪ್ರಭುತ್ವದ ಮಾರಣಹೋಮ ಆಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
7 hours ago
ಫಿಫಾ ವಿಶ್ವಕಪ್: ಅಂತಿಮ 32ರ ಹಂತದ ಪಂದ್ಯಗಳ ಸಂಪೂರ್ಣ ವಿವರ ಇಲ್ಲಿದೆ
7 hours ago
FIFA World Cup Schedule: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಎಲ್ಲ 72 ಪಂದ್ಯಗಳು ಅಂತ್ಯಗೊಂಡಿವೆ. ಇದರೊಂದಿಗೆ ಅಭಿಮಾನಿಗಳಲ್ಲಿ ನಾಕೌಟ್ ಹಂತದ ರೋಚಕತೆ ಮನೆ ಮಾಡಿದೆ.
7 hours ago
SIR Awareness Convention: ಮೈಸೂರಿನ ಜೆಕೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಯತೀಂದ್ರ ಅವರು ಮತದಾರರು 11 ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ಬಿಎಲ್ಒಗಳು ತಪ್ಪು ಮಾಹಿತಿ ತಡೆಯಬೇಕು ಎಂದು ಎಚ್ಚರಿಸಿದರು.
8 hours ago
Congress SIR Awareness: ಜೆಕೆ ಮೈದಾನದಲ್ಲಿ ನಡೆದ ಮೈಸೂರು ವಿಭಾಗೀಯ ಸಮಾವೇಶದಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಮತದಾನದ ಹಕ್ಕನ್ನು ಎಕೆ 47 ಗೆ ಹೋಲಿಸಿ, ಜಾತಿ ಆಧಾರಿತವಾಗಿ ಮತದಾರರ ಹೆಸರು ಕೈಬಿಡುವುದನ್ನು ತಡೆಯಲು ಕರೆ ನೀಡಿದರು.
8 hours ago
Corruption Case: ಎಸಿಬಿ ಅಧಿಕಾರಿಗಳು ಹಿರಿಯ ಅಧಿಕಾರಿ ಡಾ.ವತ್ಸಲಾ ಅಗರ್ವಾಲ್ ಅವರನ್ನು ಬಂಧಿಸಿದ್ದು, ನೂರಾರು ಕೋಟಿ ಮೌಲ್ಯದ ಎಕ್ಸ್ ರೇ ಯಂತ್ರ ಹಾಗೂ ಔಷಧಿ ಖರೀದಿಯಲ್ಲಿ ಅಕ್ರಮ ನಡೆದಿದೆ.
9 hours ago
Srinath Reddy London Death: ಡಿ ಮಾಂಟ್ಫೋರ್ಟ್ ವಿವಿಯ ವಿದ್ಯಾರ್ಥಿ ಶ್ರೀನಾಥ್ ರೆಡ್ಡಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಟುಂಬಸ್ಥರು ವಿದ್ಯಾ ಸಾಲ ಪಡೆದಿದ್ದರು ಎಂದು ತಂದೆ ಮಧುಸೂದನ್ ರೆಡ್ಡಿ ತಿಳಿಸಿದ್ದಾರೆ.
9 hours ago
Muharram mass poisoning: ಮುಂಬೈನ ಬೈಕುಲ್ಲಾದಲ್ಲಿ ಫಯಾಜ್ ಪ್ರೇಮ್ಜಿ ಎಂಬಾತ ಇಲಿ ಪಾಷಾಣದ ಜಿಂಕ್ ಫಾಸ್ಫೈಡ್ ಮಿಶ್ರಿತ 14,900 ಮಾತ್ರೆ ಹಂಚುವಾಗ ಸಿಕ್ಕಿಬಿದ್ದಿದ್ದು, ಈಗಾಗಲೇ ಅಸ್ವಸ್ಥರಾದ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
10 hours ago
ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಶರ್ಮಿಳಾ ಮಾಂಡ್ರೆ
10 hours ago
Interstate drug peddlers: ಕೇರಳ ಪೊಲೀಸರು ವಾಣಿಯಂಪಾರದಲ್ಲಿ 308 ಗ್ರಾಂ ಎಂಡಿಎಂಎ ಮಾದಕವಸ್ತು ಜಪ್ತಿ ಮಾಡಿ ಶಿಫಾಸ್ ಮತ್ತು ವಿದ್ಯಾ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇವರು ಪಾಲಕ್ಕಾಡ್ ರೆಸಾರ್ಟ್ನಿಂದ ಬರುತ್ತಿದ್ದರು.
10 hours ago
US Military Strike: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್ನ 10 ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಅಮೆರಿಕ ಸೇನೆ ಶನಿವಾರ ತಿಳಿಸಿದೆ.
10 hours ago
ಫಿಫಾ: ಜೋರ್ಡಾನ್ ವಿರುದ್ಧ ಗೆದ್ದ ಅರ್ಜೆಂಟೀನಾ; ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
11 hours ago
Pune Crime: ಉದ್ಯಮಿ ಕೇತನ್ ಹತ್ಯೆ ತನಿಖೆಯಲ್ಲಿ ಚೇತನ್ ಚೌಧರಿಯ ಬೈಕ್ ಮತ್ತು ಹೂಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳಾದ ಸಿಯಾ ಹಾಗೂ ಚೇತನ್ ರನ್ನು ಜೂನ್ 29ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
11 hours ago
ಫಿಫಾ ವಿಶ್ವಕಪ್ | Argentina vs Jordan: ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
11 hours ago
RSS ನೋಂದಣಿ ಮಾಡಿದರೆ ಆರೋಪವೇ ಇರಲ್ಲ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
11 hours ago
Bangladesh China News: ಪ್ರಧಾನಿ ತಾರೀಕ್ ರೆಹಮಾನ್ ಚೀನಾ ಭೇಟಿಯಲ್ಲಿ ಮೊಂಗ್ಲಾ ಬಂದರು ಆಧುನೀಕರಣ ಮತ್ತು ತೀಸ್ತಾ ನದಿ ನಿರ್ವಹಣೆ ಯೋಜನೆಗಳ ಜಾರಿಗೆ ಒಪ್ಪಿಕೊಂಡಿದ್ದು, ಸಿಲಿಗುರಿ ಕಾರಿಡಾರ್ ಭದ್ರತೆಗೆ ಆತಂಕ ಉಂಟುಮಾಡಿದೆ.
11 hours ago
Director NS Shankar death: ಕನ್ನಡ ಚಿತ್ರರಂಗದ ನಿರ್ದೇಶಕ, ಲೇಖಕ, ಪತ್ರಕರ್ತ ಎನ್.ಎಸ್. ಶಂಕರ್ ಅವರು ಬೆಂಗಳೂರಿನಲ್ಲಿ ಭಾನುವಾರ ನಿಧನರಾಗಿದ್ದಾರೆ.
12 hours ago
Chhattisgarh Police: 11 ವರ್ಷದ ಬಾಲಕಿ ಸಾವು ಮತ್ತು ಬ್ಯಾರಿಕೇಡ್ ಉಲ್ಲಂಘಿಸಿದ ಲಾರಿ ಚಾಲಕನನ್ನ 2 ತಾಸು ಬೆನ್ನಟ್ಟಿ ಬಂಧಿಸಲಾಗಿದೆ. ಆರೋಪಿಯು ಮದ್ಯ ಸೇವಿಸಿದ್ದು ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ವಾಹನ ವಶಪಡಿಸಿಕೊಳ್ಳಲಾಗಿದೆ.
12 hours ago
Shiv Sena UBT: ರಾಮ ಮಂದಿರದ ದೇಣಿಗೆ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
12 hours ago
Karachi Blast: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ಜಮಾತ್ ಉಲ್ ಅಹ್ರಾರ್ ಉಗ್ರರು ಕಾರು ಬಾಂಬ್ ಸ್ಫೋಟಿಸಿದ್ದು, ಸಿಬ್ಬಂದಿ ಆರು ಉಗ್ರರನ್ನು ಹತ್ಯೆ ಮಾಡಿ ಒಬ್ಬನನ್ನು ಜೀವಂತವಾಗಿ ಸೆರೆಹಿಡಿದಿದ್ದಾರೆ.
13 hours ago
ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್: ಹರ್ಮನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
13 hours ago
Pulse Polio Vaccination: ರಾಜ್ಯದ 64.84 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯಿದ್ದು, 36,076 ಬೂತ್ಗಳನ್ನು ಸ್ಥಾಪಿಸಲಾಗಿದೆ. 1.14 ಲಕ್ಷ ಕಾರ್ಯಕರ್ತರು ಈ ಬೃಹತ್ ಲಸಿಕಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
14 hours ago
ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್ ಗೆಲುವಿನ ಓಟ
14 hours ago
India vs Ireland T20: ಶ್ರೇಯಸ್ ಪಡೆಗೆ ಆಘಾತ ಮರೆಯುವ ಒತ್ತಡ
14 hours ago
ಯೋಜನೆ ಪರ– ವಿರುದ್ಧ ಹೆಚ್ಚಿದ ಹೋರಾಟದ ಕಿಚ್ಚು
14 hours ago
ಮಧ್ಯಂತರ ಕದನ ವಿರಾಮ ಉಲ್ಲಂಘನೆ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ