Last Updated: 1 May 2026 8:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Exit Poll Result 2026: ಎಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಮತಗಟ್ಟೆ ಭವಿಷ್ಯ
(23 hours ago)
31
ಇ–ಸಿಗರೇಟ್ ಸೇದಿ ಸಿಕ್ಕಿಬಿದ್ದ ಪರಾಗ್ಗೆ ಭಾರಿ ಪ್ರಮಾಣದ ದಂಡ ವಿಧಿಸಿದ IPL
(16 hours ago)
24
Orange Alert: ರಾಜ್ಯದ ಹಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಶುಕ್ರವಾರ ಐದು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಹದಿನೈದು ಜಿಲ್ಲೆಗಳಿಗೆ ನೀಡಿದೆ
(12 hours ago)
18
Rape Survivor Case: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತದ ಮಿತಿಯನ್ನು ತೆಗೆದುಹಾಕುವಂತೆ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. 15 ವರ್ಷದ ಬಾಲಕಿಯ 30 ವಾರಗಳ ಭ್ರೂಣ ತೆಗೆಯುವ ಬಗ್ಗೆ ಏಮ್ಸ್ ಆರೋಗ್ಯದ ಕಳವಳ ವ್ಯಕ್ತಪಡಿಸಿದೆ.
(16 hours ago)
18
ನಮಗೆ ಹೆಚ್ಚು ಅವಕಾಶಗಳು ಉಳಿದಿಲ್ಲ: SRH ವಿರುದ್ಧ ಸೋಲಿನ ಬಳಿಕ ಹಾರ್ದಿಕ್ ಮಾತು
(21 hours ago)
18
ಪರಾಗ್ ಧೂಮಲೀಲೆಗೆ ಬಿತ್ತು ದಂಡ: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧವೂ ಕ್ರಮ?
(12 hours ago)
16
Bengaluru Weather Update: ಬುಧವಾರ (ಏ.29) ರಾತ್ರಿ ಹಲವೆಡೆ ಬಿರುಸಾಗಿ ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ನಾಗರಿಕರಿಗೆ, ದಾಖಲೆ ಪ್ರಮಾಣದಲ್ಲಿ ಆಲಿಕಲ್ಲಿನೊಂದಿಗೆ ಸುರಿದ ಮಳೆ ತಂಪೆರೆಯಿತು
(16 hours ago)
16
Baby Bump Photoshoot: ನಟ ಡಾಲಿ ಧನಂಜಯ್ ಹಾಗೂ ಧನ್ಯಾತಾ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಬೇಬಿಬಂಪ್ ಪೋಟೊಶೂಟ್ ಮಾಡಿಸಿದ ಚಿತ್ರಗಳನ್ನು ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
(15 hours ago)
15
Delhi High Court: ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅವರಿದ್ದ ಪೀಠವು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೂರು ಬಾರಿ ಅಶ್ಲೀಲ ವಿಡಿಯೊಗಳು ಪ್ರಸಾರವಾಗಿದ್ದು, ಕಲಾಪವನ್ನು ಮೊಟಕುಗೊಳಿಸಲಾಗಿದೆ.
(22 hours ago)
15
Bangalore space documentary: ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ವಾಯೇಜರ್ ಕುರಿತ ‘ಅಂತ್ಯವಿಲ್ಲದ ಪಯಣ’ ಸಾಕ್ಷ್ಯಚಿತ್ರ ಆರಂಭವಾಗಿದೆ. ಸಚಿವ ಎನ್. ಎಸ್. ಬೋಸರಾಜು ಉದ್ಘಾಟಿಸಿದ ಈ ಪ್ರದರ್ಶನವು ಒಟ್ಟು 33 ನಿಮಿಷಗಳ ಅವಧಿಯದ್ದಾಗಿದೆ.
(15 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 1
IPL: ಗುಜರಾತ್ ವಿರುದ್ಧ ಎಡವಿದ ಆರ್ಸಿಬಿ, ವಿಕೆಟ್ ಬೇಟೆಯಲ್ಲಿ ಭುವಿಗೆ ಅಗ್ರಸ್ಥಾನ
26 mins ago
ರಾಷ್ಟ್ರೀಯ ಕುಸ್ತಿ: ರಾಜ್ಯದ ಹನುಮಂತಗೆ ಚಿನ್ನ
26 mins ago
IPL Match Summary: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
26 mins ago
ಭಾರತಕ್ಕೆ ಚೀನಾ ತೈಪೆ ಎದುರಾಳಿ
26 mins ago
ರಾಯಲ್ಸ್ಗೆ ಡೆಲ್ಲಿ ಸವಾಲು ಇಂದು
26 mins ago
ಕಾರ್ಮಿಕ ಸಂಘಟನೆಗಳು ಈಗ ಬಲಗುಂದಿವೆ. ಕೆಂಪುಹೊಳೆಯ ಹರಿವು ಮತ್ತು ಕಾವು ಕಡಿಮೆ ಆಗಿದೆ. ಕಾರ್ಮಿಕರ ಭವಿಷ್ಯ ಗಾಳಿಗೆ ಹಿಡಿದ ದೀಪದಂತಾಗಿದೆ.
56 mins ago
Election Banter Summary: ರಾಜಕೀಯ ವಿಡಂಬನೆಯು ಚುನಾವಣಾ ಫಲಿತಾಂಶಗಳ ಕುರಿತಾದ ಚರ್ಚೆಯನ್ನು ಚಿತ್ರಿಸುತ್ತದೆ. ಇದರಲ್ಲಿ ಡಿಕೆಶಿ ಮುಖ್ಯಮಂತ್ರಿಯಾಗುವ ಭವಿಷ್ಯದ ಬಗ್ಗೆ ಮತ್ತು ಉಚಿತ ಅಕ್ಕಿ, ವಿದ್ಯುತ್ನಂತಹ ಯೋಜನೆಗಳ ಬಗೆಗಿನ ಸಂಭಾಷಣೆ ಹಾಸ್ಯಮಯವಾಗಿ ಪ್ರಸ್ತುತಗೊಂಡಿದೆ.
56 mins ago
ರೊಟ್ಟಿ ಮುಟ್ಟಿದರೆ ಹತ್ತಿಯಂತೆ, ಮತ್ತೆ ಮತ್ತೆ ಸವಿಯುವ ಬಯಕೆ
116 mins ago
Karnataka Drugs Case: ರಾಜ್ಯದಲ್ಲಿ ಕಳೆದ ಮೂರು ವರ್ಷ ನಾಲ್ಕು ತಿಂಗಳಲ್ಲಿ ₹653 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 18,593 ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
116 mins ago
Karnataka Politics: ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಪರಮೇಶ್ವರ ಹಾಗೂ ತಂಗಡಗಿ ಅವರ 'ದಲಿತ ಸಿಎಂ' ಹೇಳಿಕೆ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.
116 mins ago
ನಿರ್ಲಕ್ಷ್ಯ ಕಂಡುಬಂದರೆ ಜಿಬಿಎ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಎಫ್ಐಆರ್
116 mins ago
Bengaluru Infrastructure Failure: ಬೆಂಗಳೂರಿನ ಕಳಪೆ ವ್ಯವಸ್ಥೆಯಿಂದಾಗಿ ಏಪ್ರಿಲ್ 29ರಂದು ಸುರಿದ ಮಳೆಗೆ ಭಾರಿ ಅನಾಹುತ ಸಂಭವಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸೇರಿದಂತೆ ಒಟ್ಟು 10 ಜನರು ದುರಂತದಲ್ಲಿ ಮೃತಪಟ್ಟಿದ್ದಾರೆ.
116 mins ago
ಬಿಡದಿಯಲ್ಲಿ ಸ್ಥಾಪನೆಯಾಗಲಿದೆ ‘ವರ್ಕ್–ಲಿವ್–ಪ್ಲೇ’ ಪರಿಕಲ್ಪನೆಯ ಉಪನಗರ
116 mins ago
ಸಮಸ್ಯೆ ಅರಿವಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬೇಜವಾಬ್ದಾರಿ; ಮಳೆ ಬಂದಾಗ ತುರ್ತು ಕಾಮಗಾರಿ ಆರಂಭ
116 mins ago
Apr 30
ನನಗೆ ಸಹಾಯ ಮಾಡುವ ಮುನ್ನ ನಿಮ್ಮ ಯುದ್ಧ ಕೊನೆಗೊಳಿಸುತ್ತೇನೆ: ಪುಟಿನ್ಗೆ ಟ್ರಂಪ್
6 hours ago
ಟೂರ್ನಿಯಲ್ಲಿ ಮೊದಲ ಬಾರಿ ಆಲೌಟ್ ಆದ ಆರ್ಸಿಬಿ; ಟೈಟನ್ಸ್ಗೆ 4 ವಿಕೆಟ್ ಜಯ
8 hours ago
IPL 2026 | ಗಿಲ್–ಬಟ್ಲರ್ ಅಬ್ಬರ: ಆರ್ಸಿಬಿ ಎದುರು ಗೆದ್ದು ಬೀಗಿದ ಗುಜರಾತ್
9 hours ago
Gujarat Titans vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಗುಜರಾತ್ ಟೈಟನ್ಸ್ (ಜಿಟಿ) ಭರ್ಜರಿ ಗೆಲುವು ಸಾಧಿಸಿದೆ.
9 hours ago
Nitin Paranjpe Appointment: ಹಿಂದೂಸ್ತಾನ್ ಯೂನಿಲಿವರ್ ಮಾಜಿ ಅಧ್ಯಕ್ಷರನ್ನು ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರನ್ನಾಗಿ ನೇಮಿಸಲು ನಂದನ್ ನಿಲೇಖಣಿ ನೇತೃತ್ವದ ಇನ್ಫೋಸಿಸ್ ಮಂಡಳಿ ಅನುಮೋದನೆ ನೀಡಿದ್ದು ಇದು ತಕ್ಷಣದಿಂದ ಜಾರಿಗೆ ಬರಲಿದೆ.
10 hours ago
IPL 2026: ಗುಜರಾತ್ ಎದುರು ಕೈಕೊಟ್ಟ ಬ್ಯಾಟರ್ಗಳು, ಮೊದಲ ಸಲ ಆಲೌಟ್ ಆದ ಆರ್ಸಿಬಿ
11 hours ago
ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಸ್ಲೊವಾಕಿಯಾಕ್ಕೆ ಸೋಲುಣಿಸಿದ ಭಾರತ
12 hours ago
Orange Alert: ರಾಜ್ಯದ ಹಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಶುಕ್ರವಾರ ಐದು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಹದಿನೈದು ಜಿಲ್ಲೆಗಳಿಗೆ ನೀಡಿದೆ
12 hours ago
ಪರಾಗ್ ಧೂಮಲೀಲೆಗೆ ಬಿತ್ತು ದಂಡ: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧವೂ ಕ್ರಮ?
12 hours ago
IPL 2026: ಬೌಲಿಂಗ್ ಆಯ್ದುಕೊಂಡ ಗುಜರಾತ್, ಗೆದ್ದು ಅಗ್ರಸ್ಥಾನಕ್ಕೇರುತ್ತಾ RCB?
12 hours ago
Anti Ship Missile: ಒಡಿಶಾದ ಚಂಡೀಪುರ ತೀರದಲ್ಲಿ ಹೆಲಿಕಾಪ್ಟರ್ ಮೂಲಕ 55 ಕಿಮೀ ವ್ಯಾಪ್ತಿಯ ಕ್ಷಿಪಣಿ ಪರೀಕ್ಷಿಸಲಾಗಿದ್ದು, ಸೀ ಕಿಂಗ್ ಹೆಲಿಕಾಪ್ಟರ್ಗಳಲ್ಲಿ 380 ಕೆಜಿ ತೂಕದ ಈ ವ್ಯವಸ್ಥೆ ಅಳವಡಿಕೆಯಾಗಲಿದೆ.
12 hours ago
Gujarat Titans vs RCB: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್ಸಿಬಿ ಇದುವರೆಗೆ ೬ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದ್ದರೆ, ಜಿಟಿ ೪ ಗೆಲುವಿನೊಂದಿಗೆ ೫ನೇ ಸ್ಥಾನದಲ್ಲಿದೆ.
13 hours ago
Places to visit near bangalore: ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚು ರಜಾ ದಿನಗಳು ಸಿಕ್ಕರೆ ಸಾಕು, ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಕೈಗೊಳ್ಳುವುದನ್ನು ಕಾಣುತ್ತೇವೆ.
13 hours ago
ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ ಸೇರಿದಂತೆ ಪ್ರಮುಖ 10 ಸುದ್ದಿಗಳು ಇಲ್ಲಿವೆ
13 hours ago
ಗುಂಡಣ್ಣ ಕಾರ್ಟೂನು: ಗುರುವಾರ 30 ಏಪ್ರಿಲ್ 2026
13 hours ago
IPL 2026: ಬೌಲಿಂಗ್ ಆಯ್ದುಕೊಂಡ ಗುಜರಾತ್, ಅಗ್ರಸ್ಥಾನಕ್ಕೇರುತ್ತಾ ಆರ್ಸಿಬಿ?
13 hours ago
ಬೆಂಗಳೂರು ನಗರದಲ್ಲಿ ಬುಧವಾರ ಅಕಾಲಿಕವಾಗಿ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಹಲವು ಅವಾಂತರಗಳೇ ಸೃಷ್ಟಿಯಾಗಿವೆ. ವಾಹನ ಸವಾರರು ರಸ್ತೆ ಮಧ್ಯದಲ್ಲಿ ಸಿಲುಕಿ ಪರದಾಡಿದ್ದಾರೆ.
13 hours ago
ದಿನ ಭವಿಷ್ಯ: ಈ ರಾಶಿಯವರಿಗೆ ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ
13 hours ago
ಇದೇ ಮೊದಲಲ್ಲ, ಕ್ರಿಕೆಟ್ನಲ್ಲಿ ಈ ಹಿಂದೆಯೂ ದಾಖಲಾಗಿದ್ದವು ಇ–ಸಿಗರೇಟ್ ಪ್ರಕರಣಗಳು
13 hours ago
US Alien Disclosure: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಮೊದಲ ಅವಧಿಯಲ್ಲಿ ಕೆಲವು ಪೈಲಟ್ಗಳನ್ನು ಸಂದರ್ಶಿಸಿದ್ದು, ಅವರ ಅನುಭವಗಳ ಆಧಾರದ ಮೇಲೆ ಯುಎಫ್ಒ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
13 hours ago
ಚುರುಮುರಿ: ಕೂಲ್ ಕೂಲ್ ಈರುಳ್ಳಿ!
14 hours ago
Baby Bump Photoshoot: ನಟ ಡಾಲಿ ಧನಂಜಯ್ ಹಾಗೂ ಧನ್ಯಾತಾ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಬೇಬಿಬಂಪ್ ಪೋಟೊಶೂಟ್ ಮಾಡಿಸಿದ ಚಿತ್ರಗಳನ್ನು ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
15 hours ago
Bangalore space documentary: ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ವಾಯೇಜರ್ ಕುರಿತ ‘ಅಂತ್ಯವಿಲ್ಲದ ಪಯಣ’ ಸಾಕ್ಷ್ಯಚಿತ್ರ ಆರಂಭವಾಗಿದೆ. ಸಚಿವ ಎನ್. ಎಸ್. ಬೋಸರಾಜು ಉದ್ಘಾಟಿಸಿದ ಈ ಪ್ರದರ್ಶನವು ಒಟ್ಟು 33 ನಿಮಿಷಗಳ ಅವಧಿಯದ್ದಾಗಿದೆ.
15 hours ago
Odisha Tribal News: ಒಡಿಶಾದ ಪಟಣಾ ತಾಲ್ಲೂಕಿನ ಜೀತು ಮುಂಡಾ ಎಂಬುವವರಿಗೆ ಬ್ಯಾಂಕ್ ಸಿಬ್ಬಂದಿ ಅಂತಿಮವಾಗಿ 19,402 ರೂಪಾಯಿ ನೀಡಿದ್ದಾರೆ. ಜನವರಿ 26 ರಂದು ಮೃತಪಟ್ಟ ಸಹೋದರಿ ಕರ್ಳಾ ಮುಂಡಾ ಅವರ ಹಣಕ್ಕಾಗಿ ಅಸ್ಥಿಪಂಜರ ತಂದಿದ್ದರು.
15 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 30 ಏಪ್ರಿಲ್ 2026
15 hours ago
National Education Policy 2020: ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ, ಏಪ್ರಿಲ್ 9ರ ಸುತ್ತೋಲೆಯಂತೆ 6ನೇ ತರಗತಿಗೆ ತೃತೀಯ ಭಾಷೆ ಕಡ್ಡಾಯವಾಗಿದೆ. 2027-28ನೇ ಸಾಲಿನಿಂದ ವೃತ್ತಿಪರ ಶಿಕ್ಷಣವೂ ಬೋರ್ಡ್ ಪರೀಕ್ಷೆಯ ಭಾಗವಾಗಲಿದೆ.
16 hours ago
Rape Survivor Case: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತದ ಮಿತಿಯನ್ನು ತೆಗೆದುಹಾಕುವಂತೆ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. 15 ವರ್ಷದ ಬಾಲಕಿಯ 30 ವಾರಗಳ ಭ್ರೂಣ ತೆಗೆಯುವ ಬಗ್ಗೆ ಏಮ್ಸ್ ಆರೋಗ್ಯದ ಕಳವಳ ವ್ಯಕ್ತಪಡಿಸಿದೆ.
16 hours ago
Bengaluru Weather Update: ಬುಧವಾರ (ಏ.29) ರಾತ್ರಿ ಹಲವೆಡೆ ಬಿರುಸಾಗಿ ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ನಾಗರಿಕರಿಗೆ, ದಾಖಲೆ ಪ್ರಮಾಣದಲ್ಲಿ ಆಲಿಕಲ್ಲಿನೊಂದಿಗೆ ಸುರಿದ ಮಳೆ ತಂಪೆರೆಯಿತು
16 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಏಪ್ರಿಲ್ 30, 2026
16 hours ago
ಇ–ಸಿಗರೇಟ್ ಸೇದಿ ಸಿಕ್ಕಿಬಿದ್ದ ಪರಾಗ್ಗೆ ಭಾರಿ ಪ್ರಮಾಣದ ದಂಡ ವಿಧಿಸಿದ IPL
16 hours ago
R Ashoka Criticism: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ದುರ್ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದು, ಮುಂಗಾರು ಆರಂಭಕ್ಕೆ ನಾಲ್ಕು ವಾರ ಬಾಕಿ ಇರುವಾಗಲೇ ಮೂಲಸೌಕರ್ಯ ಸುಧಾರಿಸಲು ವಿಶೇಷ ತಂಡ ರಚಿಸಬೇಕೆಂದು ಅಶೋಕ ಆಗ್ರಹಿಸಿದ್ದಾರೆ.
16 hours ago
Coorg Summer Travel Guide: ಕರ್ನಾಟಕದ ಬೇರೆಡೆ ತಾಪಮಾನ 35-40 ಡಿಗ್ರಿ ಸೆಲ್ಸಿಯಸ್ ಇದ್ದರೂ, ಕೊಡಗಿನಲ್ಲಿ 25 ಡಿಗ್ರಿ ಆಸುಪಾಸಿನಲ್ಲಿದೆ. ಇಲ್ಲಿನ ಅಬ್ಬಿ ಜಲಪಾತ, ದುಬಾರೆ ಆನೆ ಶಿಬಿರ, ಮತ್ತು ತಲಕಾವೇರಿ ಪ್ರಮುಖ ಪ್ರವಾಸಿ ತಾಣಗಳಾಗಿವೆ.
17 hours ago
IPL 2026: ಗಾಯಗೊಂಡ ಲುಂಗಿ ಗಿಡಿಗೆ ನೆರವಾದ ಅಧಿಕಾರಿ ಕೊಹ್ಲಿ ಜೊತೆ ಆಡಿದ್ದರು!
17 hours ago
ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಕೊಲೆ ಪ್ರಕರಣ
18 hours ago
Bengal Election Predictions: ಈ ಬಾರಿಯ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಮುನ್ನಡೆ ಸೂಚಿಸಿವೆ. P-MARQ ಸಮೀಕ್ಷೆಯು ಬಿಜೆಪಿಗೆ 150-175 ಸ್ಥಾನಗಳನ್ನು ನೀಡಿದೆ. ಆದರೆ 2021ರಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದು ಸಮೀಕ್ಷೆಗಳನ್ನು ಸುಳ್ಳಾಗಿಸಿತ್ತು.
18 hours ago
Watermelon Health Facts: ಕಲ್ಲಂಗಡಿ ಸೇವನೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಹೊಟ್ಟೆ ಉಬ್ಬರ ತಪ್ಪಿಸಲು ಇದನ್ನು ಹಗಲಿನಲ್ಲಿ ಸೇವಿಸುವುದು ಉತ್ತಮ ಮತ್ತು ಮಧುಮೇಹಿಗಳು ಸಕ್ಕರೆ ಅಂಶದ ಬಗ್ಗೆ ಜಾಗರೂಕರಾಗಿರಬೇಕು.
19 hours ago
Kashmir Map Error: ತನ್ನ ವಿಮಾನಯಾನ ಜಾಲದ ನಕ್ಷೆಯಲ್ಲಿ ಕಾಶ್ಮೀರವನ್ನು ತಪ್ಪಾಗಿ ತೋರಿಸಿದ್ದಕ್ಕಾಗಿ ನೇಪಾಳ ಏರ್ಲೈನ್ಸ್ ಕ್ಷಮೆಯಾಚಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾದ ನಂತರ, ಪೋಸ್ಟ್ ತೆಗೆದು ಆಂತರಿಕ ಪರಿಶೀಲನೆ ನಡೆಸುವುದಾಗಿ ಹೇಳಿದೆ.
19 hours ago
US Military Data Breach: ಇರಾನ್ ಪರವಾದ 'ಹಂಡಲಾ' ಹ್ಯಾಕರ್ ಗುಂಪು ಪರ್ಷಿಯನ್ ಕೊಲ್ಲಿಯಲ್ಲಿನ 2,379 ಅಮೆರಿಕ ಯೋಧರ ಡೇಟಾವನ್ನು ಸೋರಿಕೆ ಮಾಡಿದೆ. ವಾಟ್ಸ್ಆ್ಯಪ್ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
20 hours ago
Kerala Election Survey: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಇದರಂತೆ ಬಹುತೇಕ ಸಮೀಕ್ಷೆಗಳು ಕೇರಳದಲ್ಲಿ ಜನರು ಈ ಬಾರಿ ಯುಡಿಎಫ್ಗೆ ಮಣೆ ಹಾಕಲಿರುವುದು ನಿಚ್ಚಳ ಎಂದು ಹೇಳಿವೆ.
20 hours ago
ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?
20 hours ago
Bangalore Rain: ಬುಧವಾರ ಸಂಜೆ ಅಚಾನಕ್ ಆಗಿ ಸುರಿದ ಮಳೆ ಬೆಂಗಳೂರಿನಲ್ಲಿ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಜೋರಾದ ಗಾಳಿಗೆ ಮರಗಳು ರಸ್ತೆಗೆ ಉರುಳಿದರೆ, ಗೋಡೆ ಕುಸಿತದಂತಹ ಘಟನೆಗಳು ವರದಿಯಾಗಿವೆ.
20 hours ago
Putin warns US: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದಾರೆ.
21 hours ago
Mumbai Indians bowling: ಎಸ್ಆರ್ಎಚ್ ವಿರುದ್ಧ ಸೋತ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್ ವಿಭಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬೌಲರ್ಗಳು ಕೆಟ್ಟ ಎಸೆತಗಳನ್ನು ಎಸೆದರು ಎಂದು ಅವರು ಒಪ್ಪಿಕೊಂಡರು.
21 hours ago
ನಮಗೆ ಹೆಚ್ಚು ಅವಕಾಶಗಳು ಉಳಿದಿಲ್ಲ: SRH ವಿರುದ್ಧ ಸೋಲಿನ ಬಳಿಕ ಹಾರ್ದಿಕ್ ಮಾತು
21 hours ago
Karnataka Weather Update: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಮುನ್ಸೂಚನೆ ನೀಡಿದ್ದು, ಕಳೆದ ದಿನ ಬೆಂಗಳೂರು ಪೂರ್ವದಲ್ಲಿ 92 ಮಿ.ಮೀ. ಮಳೆಯಾಗಿದೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ನಿರೀಕ್ಷಿಸಲಾಗಿದೆ.
22 hours ago
Delhi High Court: ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅವರಿದ್ದ ಪೀಠವು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೂರು ಬಾರಿ ಅಶ್ಲೀಲ ವಿಡಿಯೊಗಳು ಪ್ರಸಾರವಾಗಿದ್ದು, ಕಲಾಪವನ್ನು ಮೊಟಕುಗೊಳಿಸಲಾಗಿದೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ