Last Updated: 17 May 2026 3:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಇದು ಅತ್ಯಂತ ಗಂಭೀರ ಪ್ರಕರಣ ಎಂದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌(21 hours ago)32
  2. 80 ವರ್ಷ ಹಳೆಯ ಸೀರೆಗಳ ಉಡುಪು: ‘ಕಾನ್’ ಅಂಗಳದಲ್ಲಿ ಕನ್ನಡತಿ ದಿಶಾ ಮದನ್ ಜಾದೂ!(11 hours ago)25
  3. Rajkumar Funeral: ಅಂತಿಮ ದರ್ಶನದ ವ್ಯವಸ್ಥೆ ಅರಮನೆ ಮೈದಾನದಲ್ಲಿ ಎಂದು ಮೊದಲು ಸರ್ಕಾರದ ಅಧಿಕಾರಿಗಳು ಹೇಳಿದರೆಂದು ವಾಹಿನಿಗಳಲ್ಲಿ ಸುದ್ದಿ. ನಿಮಿಷಗಳಲ್ಲೇ ಅಲ್ಲಿ ಜನಸ್ತೋಮ. ಆಮೇಲೆ ಸದಾಶಿವನಗರದ(22 hours ago)22
  4. Vijay Cabinet Portfolios: ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಸಿ. ಜೋಸೆಫ್‌ ವಿಜಯ್ ಅವರು ನೂತನ ಸಂಪುಟ ಸಚಿವರಿಗೆ ಶನಿವಾರ ಸಂಜೆ ಖಾತೆ ಹಂಚಿಕೆ ಮಾಡಿದ್ದಾರೆ.(20 hours ago)18
  5. ISIS ಕಮಾಂಡರ್ ಅಲ್ ಮಿನುಕಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ. ಈತ ಲೇಕ್ ಚಾಡ್ ವಿಭಾಗಕ್ಕೆ ಹಣಕಾಸು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಮತ್ತು 2023 ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿತನಾಗಿದ್ದನು.(19 hours ago)14
  6. NEET Paper Leak: ಸಿಬಿಐ ಸಿಕರ್‌ನಲ್ಲಿ ದಿನೇಶ್ ಮತ್ತು ಮಂಗಿಲಾಲ್ ಸೇರಿದಂತೆ ಮೂವರನ್ನು ಬಂಧಿಸಿದೆ. 10ನೇ ತರಗತಿಯಲ್ಲಿ ಕೇವಲ ಶೇ 44 ಅಂಕ ಗಳಿಸಿದ್ದ ಮಗನಿಗಾಗಿ ತಂದೆ ಅಕ್ರಮವಾಗಿ ಪ್ರಶ್ನೆಪತ್ರಿಕೆ ಪಡೆದಿದ್ದರು.(17 hours ago)13
  7. Dalit history: 1930ರ ಸಮಯದಲ್ಲಿ ಕರೆಹನುಮಯ್ಯ ಎನ್ನುವವರು ಮೈಸೂರು ಮಹಾರಾಜರಿಂದ 2 ಎಕರೆ ಜಮೀನು ಮಂಜೂರಾತಿ ಪಡೆದರು. ಶ್ಯಾನುಭೋಗ ಶೇಷಗಿರಿರಾವ್ ವಿರುದ್ಧ ಬಂಡಾಯವೆದ್ದ ಈ ಯಶೋಗಾಥೆಯನ್ನು ಎಲ್ ಹನುಮಂತಯ್ಯ ದಾಖಲಿಸಿದ್ದಾರೆ.(7 hours ago)13
  8. Gujarat Farmer Ukabhai Bhati: ಗುಜರಾತಿನ 74 ವರ್ಷದ ರೈತ ಉಕಭಾಯ್ ಭಟ್ಟಿ ಹದಿನಾಲ್ಕು ವಿವಿಧ ಮಾವಿನ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿದ್ದಾರೆ. ಹೋಳಿಯಿಂದ ದೀಪಾವಳಿವರೆಗೆ ಆರು ತಿಂಗಳು ಈ ಮರದಲ್ಲಿ ಹಣ್ಣುಗಳು ಲಭ್ಯವಿವೆ.(8 hours ago)13
  9. Karnataka Updates: ಶಿವಾನಂದ ನೀಲಣ್ಣವರ ಬಂಧನದಿಂದ ಬೆಳಗಾವಿಯಲ್ಲಿ 50 ಕೋಟಿ ಬಡ್ಡಿ ಅವ್ಯವಹಾರ ಪತ್ತೆಯಾಗಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಾಲ್ಕನೇ ಮಗುವಿಗೆ 40,000 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.(20 hours ago)12
  10. Madhya Pradesh High Court: ‘ಮಧ್ಯಪ್ರದೇಶದ ಧಾರ್‌ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ’ ಎಂದು ಹೈಕೋರ್ಟ್‌ ಘೋಷಿಸಿದ ಮರುದಿನವೇ ಪ್ರಾರ್ಥನೆ ಸಲ್ಲಿಸಲು ಭಕ್ತರ ದಂಡು ಹರಿದು ಬರುತ್ತಿದೆ.(23 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 17
May 16