Last Updated: 27 May 2026 4:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಸಂದರ್ಶನ: ಭಯ ಬಿಟ್ಟು ಭರವಸೆಯ ನಟಿಯಾದ ಹಾವೇರಿ ಚೆಲುವೆ ಸ್ನೇಹಾ ಮಂಜುನಾಥ್!(10 hours ago)32
  2. Siddaramaiah Resignation: ಅಂತೂ ಇಂತೂ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಹಸನಕ್ಕೆ ತೆರೆಬಿದ್ದಂತೆ ಕಾಣುತ್ತಿದೆ. ಹೈಕಮಾಂಡ್‌ನ ಬಹುತೇಕ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ನಿಂತಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಸೂಚಿಸಿದ್ದಾರೆ.(15 hours ago)29
  3. IPL 2026| ರಜತ್ ರೌದ್ರಾವತಾರಕ್ಕೆ ಬಸವಳಿದ ಟೈಟನ್ಸ್‌: ಫೈನಲ್‌ಗೆ ಲಗ್ಗೆ ಇಟ್ಟ RCB(16 hours ago)23
  4. Congress Leadership: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯತೀಂದ್ರ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದ್ದು, ಲಿಂಗಾಯತ ಮತ್ತು ಮುಸ್ಲಿಂ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯಿದೆ.(7 hours ago)21
  5. Waste Management: ಅಯ್ಯನಕೆರೆಗೆ ಹಣ್ಣು ತರಕಾರಿ ಸುರಿಯುತ್ತಿದ್ದ ನಸೀರ್ ಎಂಬುವವರಿಗೆ ನಗರಸಭೆ ಎಂಜಿನಿಯರ್ ಅಮರೇಶ್ 500 ರೂಪಾಯಿ ದಂಡ ವಿಧಿಸಿದ್ದು, ಚೆಲ್ಲಿದ್ದ ಕಸವನ್ನು ಆತನಿಂದಲೇ ಮರಳಿ ಆಟೋಗೆ ತುಂಬಿಸಲಾಗಿದೆ.(21 hours ago)21
  6. ರಾಜೀನಾಮೆಗೆ ಸಿದ್ದರಾಮಯ್ಯ ಅಣಿ, ಸಂಪಾದಕೀಯ, ಆಳ–ಅಗಲ, ವಿಶ್ಲೇಷಣೆ ಹಾಗೂ ಕ್ರಿಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...(7 hours ago)20
  7. Supreme Court Review: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ವಜಾಗೊಳಿಸಿದೆ. 177 ಟಿಎಂಸಿ ನೀರು ಬಿಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರವು ಈಗ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಮಾಡುತ್ತಿದೆ.(24 hours ago)20
  8. ‘ಚಿತ್ತಾರ’ ವೇದಿಕೆಯಲ್ಲಿ ತಾಯಿ ಪ್ರಮೀಳಾ ಜೋಷಾಯ್ ಜೊತೆ ಮಿಂಚಿದ ಮೇಘನಾ ರಾಜ್(6 hours ago)17
  9. Karnataka Politics: ದೆಹಲಿಯ ಇಂದಿರಾ ಭವನದಲ್ಲಿ ಮಧ್ಯಾಹ್ನದ ಭೋಜನದ ನಂತರ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿದ್ದು ಕುತೂಹಲ ಮೂಡಿಸಿದೆ.(7 hours ago)16
  10. RCB Into IPL 2026 Final: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷವೂ ಫೈನಲ್‌ಗೆ ಲಗ್ಗೆ ಇಟ್ಟಿತು.(16 hours ago)16

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 27