Last Updated: 30 May 2026 3:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಮಾತುಗಳು
(17 hours ago)
56
DySP ಆಗಿ ಬಡ್ತಿ ಪಡೆದ ದಿನವೇ ಬೆಳಗಾವಿಯಲ್ಲಿ CPI ಶ್ರೀಶೈಲ ಚೌಗಲೆ ಆತ್ಮಹತ್ಯೆ!
(17 hours ago)
48
ಸಕ್ರಿಯ ರಾಜಕಾರಣದಲ್ಲಿಲ್ಲದ ದೇವೇಗೌಡ, ಯಡಿಯೂರಪ್ಪ: ಹುದ್ದೆಯಿಂದ ಕೆಳಕ್ಕಿಳಿದ ಸಿದ್ದರಾಮಯ್ಯ
(20 hours ago)
34
ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು..
(24 hours ago)
25
ಕೆಎಂಎಫ್ ಎಂ.ಡಿ ಬಿ. ಶಿವಸ್ವಾಮಿ ವರ್ಗಾವಣೆ
(20 hours ago)
19
Venkataramanappa Death:ಮಾಜಿ ಸಚಿವ ವೆಂಕಟರಮಣಪ್ಪ(85) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
(19 hours ago)
18
Engineering Entrance: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
(10 hours ago)
17
Japan Mango Import: ಉತ್ತರ ಪ್ರದೇಶದ ರೆಹಮಾನ್ಪುರದಲ್ಲಿ ವಿಎಚ್ಟಿ ವ್ಯವಸ್ಥೆ ಪರಿಶೀಲಿಸಿದ ನಂತರ ಜಪಾನ್ ರಫ್ತು ನಿಷೇಧಿಸಿದೆ. ಭಾರತ ವಾರ್ಷಿಕ 26 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಬೆಳೆಯುತ್ತಿದ್ದು ಕೀಟಬಾಧೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
(15 hours ago)
17
Siddaramaiah Resignation: ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಂದು ಅಂಗೀಕರಿಸಿದ್ದು, ಅವರ ನೇತೃತ್ವದ ಸಚಿವ ಸಂಪುಟವನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ.
(18 hours ago)
17
Bishwa Ijtema Video: ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವಲಸಿಗರು ಭಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಹೇಳುವ ಹಲವು ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
(10 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 30
ಸಿದ್ದರಾಮಯ್ಯ ವಿರುದ್ಧ 37 ಮಂದಿ ಸಹಿ: ಸತೀಶ ಜಾರಕಿಹೊಳಿ ಸ್ಪಷ್ಟನೆ
23 mins ago
May 29
ಪ್ರಶಸ್ತಿಗಾಗಿ ಆರ್ಸಿಬಿ– ಗುಜರಾತ್ ಪೈಪೋಟಿ * ಫಲ ನೀಡದ ವೈಭವ್ ಹೋರಾಟ * ರಾಯಲ್ಸ್ಗೆ ನಿರಾಸೆ
83 mins ago
IPL 2026: ಶುಭಮನ್ ಶತಕ: ಫೈನಲ್ಗೆ ಟೈಟನ್ಸ್
83 mins ago
IPL 2026: ಸಾಯಿ–ಗಿಲ್ ಅಬ್ಬರ: ಫೈನಲ್ಗೆ ಲಗ್ಗೆ ಇಟ್ಟ ಗುಜರಾತ್ ಟೈಟನ್ಸ್
3 hours ago
IPL Cricket: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಕ್ವಾಲಿಫಯರ್–2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಜತೆಗೆ, ಫೈನಲ್ಗೆ ಲಗ್ಗೆ ಇಟ್ಟಿದೆ.
3 hours ago
Supreme Court Judgment: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇಲ್ಲ ಎಂಬ ತೀರ್ಮಾನಕ್ಕೆ ಬಂದಾಗ ಮಾತ್ರ ಮರಣ ದಂಡನೆ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
4 hours ago
ಟೀಕೆಗಳಿಗೆ ಆಸ್ಪದ ಬೇಡ ಎಂಬ ಉದ್ದೇಶ * ರಾಹುಲ್ ಭೇಟಿಯ ಚಿತ್ರ ಬಿಡುಗಡೆಗೆ ಹಿಂದೇಟು
4 hours ago
SC Directions to High Courts: ಕಾಯ್ದಿರಿಸಿದ ತೀರ್ಪುಗಳನ್ನು ಮೂರು ತಿಂಗಳೊಳಗೆ ಪ್ರಕಟಿಸುವಂತೆ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
4 hours ago
RCB IPL Final Guidelines: ಐಪಿಎಲ್ ಟಿ-20 ಕ್ರಿಕೆಟ್ ಫೈನಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಲುಪಿರುವ ಹಿನ್ನೆಲೆಯಲ್ಲಿ, ಮೇ 31ರಂದು ಪಂದ್ಯದ ಫಲಿತಾಂಶದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ನಗರ ಪೊಲೀಸರು ಸೂಚಿಸಿದ್ದಾರೆ.
4 hours ago
ಪತ್ನಿ ಹಾಗೂ ಕುಟುಂಬಸ್ಥರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ
4 hours ago
ರಸ್ತೆಯಲ್ಲಿ ಹರಿದ ನೀರು * ವಾಹನ ಸಂಚಾರಕ್ಕೆ ತೊಡಕು
4 hours ago
ಟಿ20 ಕ್ರಿಕೆಟ್ | ಜೆಮಿಮಾ, ಯಷ್ಟಿಕಾ ಅರ್ಧಶತಕ: ಭಾರತ ವನಿತೆಯರ ಶುಭಾರಂಭ
4 hours ago
ಹಾಕಿ: ಫೈನಲ್ಗೆ ಡಿವೈಇಎಸ್ ಹಾಸನ, ಕೂಡಿಗೆ ತಂಡಗಳು
5 hours ago
ಫ್ರೆಂಚ್ ಓಪನ್ |ಬೆನ್ ಶೆಲ್ಟನ್ಗೆ ಆಘಾತ ಪ್ರಿ ಕ್ವಾರ್ಟರ್ಗೆ ಶ್ವಾಂಟೆಕ್, ಮೀರಾ
5 hours ago
ಇಂಡಿಯನ್ ಓಪನ್ ಆಫ್ ಸರ್ಫಿಂಗ್: ಮಂಗಳೂರು ಕಡಲಿನಲ್ಲಿ ಕಮಲಿ ಕಮಾಲ್
5 hours ago
ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್: ವಿನೇಶ್ಗೆ ಸುಪ್ರೀಂ ಕೋರ್ಟ್ ಅನುಮತಿ
5 hours ago
IPL 2026: ಮತ್ತೊಮ್ಮೆ ಬ್ಯಾಟಿಂಗ್ ‘ವೈಭವ’; ಗುಜರಾತ್ ಗೆಲುವಿಗೆ 215 ರನ್ ಗುರಿ
5 hours ago
ಹೃದಯಾಘಾತದಿಂದ ಮಾಜಿ ಸಚಿವ ವೆಂಕಟರಮಣಪ್ಪ ನಿಧನ
5 hours ago
ಐಪಿಎಲ್ನಲ್ಲಿ ಅಬ್ಬರ ಮುಂದುವರಿಕೆ; ಈ ದಾಖಲೆ ಬರೆದ ಮೊದಲ ಆಟಗಾರ ಎನಿಸಿದ ವೈಭವ್
5 hours ago
IPL 2024 records: ಗುಜರಾತ್ ಟೈಟನ್ಸ್ ವಿರುದ್ಧ ಕ್ವಾಲಿಫಯರ್ ಎರಡರಲ್ಲಿ 96 ರನ್ ಗಳಿಸಿದ ವೈಭವ್ ಸೂರ್ಯವಂಶಿ, ಅನ್ಕ್ಯಾಪ್ಡ್ ಆಟಗಾರನಾಗಿ ಒಂದೇ ಆವೃತ್ತಿಯಲ್ಲಿ 776 ರನ್ ಸಿಡಿಸಿ ಶಾನ್ ಮಾರ್ಷ್ ಅವರ ದಾಖಲೆ ಹಿಂದಿಕ್ಕಿದ್ದಾರೆ.
5 hours ago
Bengaluru Metro: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಮೇ 31ರಂದು ಭಾನುವಾರ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೊ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
6 hours ago
Karnataka Politics: ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ರವೀಂದ್ರ ಭಟ್ಟ ಮತ್ತು ಕೆ.ವಿ. ಸುಬ್ರಹ್ಮಣ್ಯ ಅವರು ಹಿಂದುಳಿದ ವರ್ಗದ ಮಾಸ್ ಲೀಡರ್ ನಿರ್ಗಮನದ ಕುರಿತು ವಿಶೇಷ ಸಂವಾದ ನಡೆಸಿಕೊಟ್ಟಿದ್ದಾರೆ.
6 hours ago
ನಾರ್ವೆ ಚೆಸ್: ಕೊನೆಯ ಸ್ಥಾನಕ್ಕಿಳಿದ ಗುಕೇಶ್
6 hours ago
IPL Smart Glasses Ban: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಣ್ಣು ಈಗ ಆಟಗಾರರ ‘ಸ್ಮಾರ್ಟ್ ಸುಲೋಚನೆ’ಯ ಮೇಲೆ ಬಿದ್ದಿದೆ!
6 hours ago
Skin Care Tips: ಕಣ್ಣಿನ ಸುತ್ತಲಿನ ಚರ್ಮವು ಅತ್ಯಂತ ತೆಳುವಾಗಿರುವುದರಿಂದ, ಮುಖದ ಮೇಲೆ ಸುಕ್ಕುಗಳು (Wrinkles) ಮೊದಲು ಕಾಣಿಸಿಕೊಳ್ಳುವುದು ಕಣ್ಣಿನ ಕೆಳಭಾಗದಲ್ಲಿಯೇ. ಇದರಿಂದ ವಯಸ್ಸಾದಂತೆ ಕಾಣುತ್ತದೆ. ಇಂದಿನ ಜೀವನಶೈಲಿ, ಒತ್ತಡದಿಂದಾಗಿ ಚಿಕ್ಕವಯಸ್ಸಿನಲ್ಲೇ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
6 hours ago
IPL: ಮುಂಬೈ ಫ್ರ್ಯಾಂಚೈಸಿ ತೊರೆಯಲು ಹಾರ್ದಿಕ್ ಪಾಂಡ್ಯ ಸಜ್ಜು
6 hours ago
Cauvery Dispute: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ನಡೆಯನ್ನು ಕನ್ನಡ ಗೆಳೆಯರ ಬಳಗ ಖಂಡಿಸಿದೆ.
6 hours ago
ಐಪಿಎಲ್: 700ರನ್ ಕಲೆಹಾಕಿ ದಾಖಲೆ ಬರೆದ ಸೂರ್ಯವಂಶಿ
6 hours ago
CBSE OSM Controversy: ಸಿಬಿಎಸ್ಇ ವೈಫಲ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
6 hours ago
LSG Captaincy: ಐಪಿಎಲ್ ಲೀಗ್ ಹಂತದ ಹದಿನಾಲ್ಕು ಪಂದ್ಯಗಳಲ್ಲಿ ಹತ್ತರಲ್ಲಿ ಸೋಲು ಕಂಡಿದ್ದ ಲಖನೌ ತಂಡದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ರಾಜೀನಾಮೆ ನೀಡಿದ್ದು, ಇಡೀ ಟೂರ್ನಿಯಲ್ಲಿ ಅವರು ಕೇವಲ ಮುನ್ನೂರ ಹನ್ನೆರಡು ರನ್ ಕಲೆಹಾಕಿದ್ದಾರೆ.
6 hours ago
ಸಿಂಗಪುರ ಓಪನ್ ಬ್ಯಾಡ್ಮಿಂಟನ್ | ಸಿಂಧು ನಿರ್ಗಮನ; ಸಾತ್ವಿಕ್–ಚಿರಾಗ್ ಸೆಮಿಗೆ
6 hours ago
ವಿಶ್ವಕಪ್ ಶೂಟಿಂಗ್: ಐಶ್ವರಿ ಪ್ರಸಾದ್ ಅನರ್ಹ
6 hours ago
ದೇಶಿ ಕ್ರಿಕೆಟ್ಗೆ ಕರ್ನಾಟಕ ತಂಡದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್ ವಿದಾಯ
6 hours ago
IPL | ‘ಸ್ಮಾರ್ಟ್ ಸುಲೋಚನೆ’ಯ ಸಖ್ಯ ಬೇಡ: ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ
6 hours ago
Ram Charan Peddi Movie: ತೆಲುಗು ನಟ ರಾಮ್ ಚರಣ್ ತಮ್ಮ ಮುಂಬರುವ ಬಹುನಿರೀಕ್ಷಿತ 'ಪೆದ್ದಿ' ಚಿತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.
7 hours ago
IPL: ಪಾಯಿಂಟ್ ಪಟ್ಟಿಯಲ್ಲಿ ಕೊನೇ ಸ್ಥಾನ; ಲಖನೌ ನಾಯಕತ್ವ ತ್ಯಜಿಸಿದ ರಿಷಭ್ ಪಂತ್
7 hours ago
Karnataka High Court Order: ಬಾಣಸವಾಡಿ ಇನ್ ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ನ್ಯಾ. ಎಂ.ನಾಗಪ್ರಸನ್ನ ಆದೇಶಿಸಿದ್ದು, ಆರು ತಿಂಗಳು ಜೈಲಿದ್ದ ಯುವಕನನ್ನು ಬಿಡುಗಡೆ ಮಾಡಲು ಹಾಗೂ 3 ತಿಂಗಳಲ್ಲಿ ವರದಿ ನೀಡಲು ಸೂಚಿಸಿದೆ.
7 hours ago
IPL Cricket: ಮುಲ್ಲನಪುರದ ಮಹಾರಾಜ ಯಾದವೀಂದ್ರಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. ಕಳೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದರು.
7 hours ago
ಟೈಟನ್ಸ್ ಎದುರು ರಾಯಲ್ಸ್ ಬ್ಯಾಟಿಂಗ್: ಗೆದ್ದವರಿಗೆ ಫೈನಲ್ನಲ್ಲಿ ಆರ್ಸಿಬಿ ಸವಾಲು
7 hours ago
Social Media Memes: ಆಪ್ತಮಿತ್ರ ಚಿತ್ರದ ಸನ್ನಿವೇಶ ಬಳಸಿ ಸೃಷ್ಟಿಸಿರುವ ಟ್ರೋಲ್ ಜೊತೆಗೆ ಬಕ್ರೀದ್ ದಿನದಂದೇ ಮುಖ್ಯಮಂತ್ರಿ ಪದತ್ಯಾಗ ಮಾಡಿದ ವಿಚಾರಗಳ ಕುರಿತು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮೀಮ್ಸ್ಗಳು ಗಮನಸೆಳೆದಿವೆ.
8 hours ago
Exam Preparation Tips: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಮೊದಲಿಗೆ ವಿದ್ಯಾರ್ಥಿಗಳು ತಮ್ಮ ಶಕ್ತಿ, ಬಲಹೀನತೆ, ಅವಕಾಶಗಳು ಮತ್ತು ಸವಾಲುಗಳನ್ನು ಅರಿತು ದಿನಕ್ಕೆ 4 ರಿಂದ 6 ಗಂಟೆಗಳ ಕಾಲ ಓದಬೇಕು.
8 hours ago
2026ರ ಮೇ 29: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
8 hours ago
ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ ಸಿ.ಎಂ
9 hours ago
ಚುರುಮುರಿ: ಕಂಡೀಶನ್ಸ್ ಅಪ್ಲೈ!
9 hours ago
Karnataka politics: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಪ್ರತಾಪ ಸಿಂಹ ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ್ದು, 2028ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
9 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, ಮೇ 29, 2026
9 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, ಮೇ 29, 2026
9 hours ago
Karnataka Politics: ಸಿದ್ದರಾಮಯ್ಯ ಒಟ್ಟು 17 ಬಜೆಟ್ ಮಂಡಿಸಿದ್ದು, ಎಂಟು ದಸರಾ ಉದ್ಘಾಟಿಸಿದ ದಾಖಲೆ ಹೊಂದಿದ್ದಾರೆ. ತಮ್ಮ ಮಗ ಯತೀಂದ್ರರನ್ನು ರಾಹುಲ್ ಗಾಂಧಿಗೆ ಪರಿಚಯಿಸಿದ್ದು, ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕೆ ಸಜ್ಜಾಗಿದ್ದಾರೆ.
10 hours ago
Engineering Entrance: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
10 hours ago
Rahul Gandhi Auto interaction: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ತಮ್ಮ ನಿವಾಸದ ಹೊರಗಡೆ ಆಟೊ ಚಾಲಕರ ಸಮವಸ್ತ್ರ ಧರಿಸಿ ಚಾಲಕರೊಂದಿಗೆ ಸಂವಾದ ನಡೆಸಿದ್ದಾರೆ.
10 hours ago
Bishwa Ijtema Video: ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವಲಸಿಗರು ಭಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಹೇಳುವ ಹಲವು ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
10 hours ago
ಸಮಂತಾ, ದಿಗಂತ್ ಜೋಡಿಯ ‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ಬಿಡುಗಡೆ
10 hours ago
Former Chief Ministers details: ರಾಜ್ಯ ರಾಜಕೀಯದಲ್ಲಿ 2005ರಿಂದ ಇಲ್ಲಿಯವರೆಗೆ ಅಧಿಕಾರಾವಧಿ ಪೂರೈಸದೆ ಪದತ್ಯಾಗ ಮಾಡಿದ ಮುಖ್ಯಮಂತ್ರಿಗಳ ಸಮಗ್ರ ಮಾಹಿತಿ ಮತ್ತು ಇತಿಹಾಸದ ಕುರಿತು ಈ ವಿಶೇಷ ಪಾಡ್ಕಾಸ್ಟ್ ತಿಳಿಸುತ್ತದೆ.
11 hours ago
Spurious Liquor: ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ಯಲ್ಲಿ ನಕಲಿ ಮದ್ಯ ಸೇವಿಸಿ ಏಳು ಮಂದಿ ಮೃತಪಟ್ಟಿದ್ದಾರೆ.
11 hours ago
Siddaramaiah Delhi Visit: ರಾಜೀನಾಮೆ ತರುವಾಯ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾದ ಸಿದ್ದರಾಮಯ್ಯ, ಪುತ್ರ ಯತೀಂದ್ರ ಹಾಗೂ ಕೆ.ಜೆ. ಜಾರ್ಜ್ ಅವರಿಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
11 hours ago
Asian Games Trials: ನ್ಯಾ. ಪಿ.ಎಸ್. ನರಸಿಂಹ ನೇತೃತ್ವದ ಪೀಠವು ಮೇ 30 ಮತ್ತು 31 ರಂದು ನಡೆಯಲಿರುವ ಕ್ರೀಡಾಕೂಟಕ್ಕೆ ಅನುಮತಿ ನೀಡಿದ್ದು, ಉದ್ದೀಪನ ಮದ್ದು ಮದ್ದುಸೇವನೆ ಪರೀಕ್ಷೆಯ ನಿಯಮಗಳ ಬಗ್ಗೆ ಡಬ್ಲ್ಯುಎಫ್ಐ ವಾದ ಮಂಡಿಸಿದೆ.
11 hours ago
Social Media Ban: ಈ ಹಂತದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಎಕ್ಸ್ ಖಾತೆ ಮೇಲಿನ ನಿರ್ಬಂಧ ತೆರವುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
11 hours ago
ನಿಮ್ಮನ್ನು ತಡೆಯುತ್ತಿಲ್ಲ, ಟ್ರಯಲ್ಸ್ನಲ್ಲಿ ಭಾಗವಹಿಸಿ: ವಿನೇಶ್ಗೆ ‘ಸುಪ್ರೀಂ’
11 hours ago
Kerala Governor: ಕೇರಳಂ ವಿಧಾನಸಭೆಯಲ್ಲಿ 'ವಂದೇ ಮಾತರಂ' ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ.
12 hours ago
Karnataka Politics: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಲಿಯಲ್ಲಿ ತಿಳಿಸಿದ್ದಾರೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ