Last Updated: 18 Jul 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿತ ವಿರಾಟ್
(21 hours ago)
31
ಜಪಾನ್ನ ಮಾಜಿ ಸಚಿವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಳಂಬಕ್ಕೆ ಭಾರತದ ಧೋರಣೆಯೇ ಕಾರಣ ಎಂದು ದೂರಿದ್ದಾರೆ.
(19 hours ago)
29
ಫಿಫಾ ಫೈನಲ್: ಅಂದು ಮೆಸ್ಸಿ ಎತ್ತಿ ಆಡಿಸಿದ ಮಗು ಇಂದು ಫೈನಲ್ನಲ್ಲಿ ಎದುರಾಳಿ
(19 hours ago)
21
SIR vs Citizenship: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದರಿಂದ ವ್ಯಕ್ತಿಯೊಬ್ಬರು ತನ್ನ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
(16 hours ago)
20
‘ನೀಟ್’ನಲ್ಲಿ 695 ಅಂಕ ಪಡೆದ ದಾವಣಗೆರೆಯ ಸುಚಿತಾ: ರಾಜ್ಯಕ್ಕೆ 2ನೇ ಸ್ಥಾನ
(3 hours ago)
17
Explainer | ಫಿಫಾ ಸಂಸ್ಥೆ ನಿಜಕ್ಕೂ ಅರ್ಜೆಂಟೀನಾ ಪರವಾಗಿದೆಯೇ? ಏನಿದು ವಿವಾದ?
(22 hours ago)
16
ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತದ ಮುನ್ನೆಚ್ಚರಿಕೆ
(19 hours ago)
15
Sonam Wangchuk: ಬಾಲಿವುಡ್ನ ಹಿಟ್ ಸಿನಿಮಾ 3 ಈಡಿಯಟ್ಸ್, ಸೋನಮ್ ವಾಂಗ್ಚೂಕ್ ಅವರ ಜೀವನದ ಕಥೆಯನ್ನು ಆಧರಿಸಿದ್ದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು.
(23 hours ago)
15
ಬಿ.ಸಿ.ರೋಡ್: ತಲವಾರಿನಿಂದ ಹಲ್ಲೆ ನಡೆಸಿ ಯುವತಿ ಹತ್ಯೆ
(23 hours ago)
15
ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
(3 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 18
NEET Entrance Exam: ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
19 mins ago
Lionel Messi Records: ಭಾನುವಾರ ನಡೆಯುವ ಫೈನಲ್ನಲ್ಲಿ ಸ್ಪೇನ್ ಎದುರಿಸಲಿರುವ 39 ವರ್ಷದ ಮೆಸ್ಸಿ, ಆರು ವಿಶ್ವಕಪ್ಗಳಲ್ಲಿ ಒಟ್ಟು 21 ಗೋಲು ಗಳಿಸಿದ್ದಾರೆ. ಸೆಮಿಸ್ನಲ್ಲಿ ಇಂಗ್ಲೆಂಡ್ ಸೋಲಿಸಿ ಅರ್ಜೆಂಟೀನಾ ಈ ಹಂತಕ್ಕೇರಿದೆ.
49 mins ago
Type 1 diabetes treatment: ಸ್ವೀಡನ್ನಿನ ಕರೊಲಿನ್ಸ್ಕಾ ಸಂಸ್ಥೆಯ ವಿಜ್ಞಾನಿಗಳು ಇಲಿಗಳ ಕಣ್ಣಿನ ಹಿಂಬದಿಯಲ್ಲಿ ಆಕರ ಕೋಶ ಕಸಿ ಮಾಡಿ ಯಶಸ್ವಿಯಾಗಿದ್ದಾರೆ. ವಿವಿಧ ಸಂಸ್ಥೆಗಳ ಧನಸಹಾಯದೊಂದಿಗೆ ಈ ಸಂಶೋಧನೆ ನಡೆಸಲಾಗಿದೆ.
49 mins ago
Shiva Rajkumar: ಡಾಲಿ ಧನಂಜಯ್ ನಟನೆಯ ಮದರ್ ಪ್ರಾಮಿಸ್ ಸಿನಿಮಾವು ಜುಲೈ 10ರಂದು ಬಿಡುಗಡೆಯಾಗಿದೆ. ಹಾಸ್ಯ ಮತ್ತು ಕ್ರೈಮ್ ಥ್ರಿಲ್ಲರ್ ಕಥೆ ಒಳಗೊಂಡಿರುವ ಮದಾರ್ ಪ್ರಾಮಿಸ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
79 mins ago
Actress Bhagyashri Borse: ‘ಲೆನಿನ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ ಅವರು ತಮ್ಮ ಬಾಲ್ಯದ ಅತ್ಯಂತ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ.
79 mins ago
NEET Success Story:ಬಿಹಾರದ ಮುಜಫರ್ಪುರ ಜಿಲ್ಲೆಯ ರತ್ನಲಿ ಗ್ರಾಮದ ಆದಿತ್ಯ ಅವರು ನಿನ್ನೆ (ಜುಲೈ 17) ಬಿಡುಗಡೆಯಾದ ನೀಟ್ (NEET) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 946ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
79 mins ago
Sonam Wangchuk Protest: ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ, ವೈದ್ಯಕೀಯ ನೆರವು ಒದಗಿಸಲು ಪೊಲೀಸರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
79 mins ago
Thiruvananthapuram incident: ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ ಬಂದಿದ್ದ ಸಂಸದರನ್ನು ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣ ಬಳಸಿ ರಕ್ಷಿಸಲಾಯಿತು. ರಾತ್ರಿ 7:37ಕ್ಕೆ ಕರೆ ಸ್ವೀಕರಿಸಿದ ಅಗ್ನಿಶಾಮಕ ದಳವು ಕಾರ್ಯಾಚರಣೆ ನಡೆಸಿತು.
109 mins ago
Ayurveda Tips: ಕೀಲು ನೋವಿಗೆ 10 ಮಿ.ಲೀ ಹರಳೆಣ್ಣೆಯನ್ನು ಬಿಸಿ ಹಾಲಿನೊಂದಿಗೆ ಸೇವಿಸಬಹುದು. ಮೆಂತ್ಯ ಕಷಾಯ ಮತ್ತು ಎಕ್ಕದ ಎಲೆಗಳ ಶಾಖದಿಂದ ಬಿಗಿತವನ್ನು ಕಡಿಮೆ ಮಾಡಿ ಕೀಲುಗಳ ಆರೋಗ್ಯವನ್ನು ಸುಧಾರಿಸುವ ಕ್ರಮಗಳು ಇಲ್ಲಿವೆ.
109 mins ago
FIFA: ಆರು ದಶಕಗಳಿಂದ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆ ಬರೆಯಲು ಅರ್ಜೆಂಟೀನಾ ಸಜ್ಜು
109 mins ago
ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಈಗ ಸ್ವಂತ ಮನೆಯ ಒಡೆಯ!
3 hours ago
‘ನೀಟ್’ನಲ್ಲಿ 695 ಅಂಕ ಪಡೆದ ದಾವಣಗೆರೆಯ ಸುಚಿತಾ: ರಾಜ್ಯಕ್ಕೆ 2ನೇ ಸ್ಥಾನ
3 hours ago
ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
3 hours ago
Middle East Tension: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ ಉಭಯ ದೇಶಗಳು ಪರಸ್ಪರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.
3 hours ago
FIFA World Cup: ‘ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯು ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದಾಗಿದೆ’ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಶ್ಲಾಘಿಸಿದ್ದಾರೆ.
3 hours ago
ಟ್ರಂಪ್ ಇಲ್ಲದಿದ್ದರೆ ವಿಶ್ವಕಪ್ ಸಾಧ್ಯವಾಗುತ್ತಿರಲಿಲ್ಲ: ಫಿಫಾ ಅಧ್ಯಕ್ಷ ಗಿಯಾನಿ
3 hours ago
ಬರದಿಂದ ಕಂಗೆಟ್ಟ ರೈತರ ಅಳಲು l ಬತ್ತಿದ ಕೆರೆಕುಂಟೆಗಳು, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತ
4 hours ago
Sonam Wangchuk Fast: ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹದ ಕುರಿತು ಕೇಂದ್ರ ಸರ್ಕಾರದ ಮೌನ ಮತ್ತು ನೈತಿಕ ಹೊಣೆಗಾರಿಕೆಯ ಬಗ್ಗೆ ಲೇಖನವು ಚರ್ಚಿಸುತ್ತದೆ. ಮಣಿಪುರ ಹಿಂಸಾಚಾರ ಹಾಗೂ ರೈತ ಹೋರಾಟದ ನಿದರ್ಶನಗಳಿವೆ.
4 hours ago
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಾಗದದ ಬದಲು ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಮುದ್ರಿಸಲು ನಿರ್ಧರಿಸಿದ್ದು, ನೋಟು ಮುದ್ರಣಕ್ಕೆ ಬೇಕಾಗುವ ಪಾಲಿಮರ್ ಹಾಳೆಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಆಹ್ವಾನಿಸಿದೆ.
4 hours ago
ಮಂಗಳೂರು: ಬಂಟ್ವಾಳದಲ್ಲಿ ಗುರುವಾರ ನಡೆದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ.
4 hours ago
ಪ್ರಧಾನ್ ರಾಜೀನಾಮೆಗಾಗಿ 21 ದಿನದಿಂದ ಉಪವಾಸದಲ್ಲಿರುವ ವಾಂಗ್ಚೂಕ್ ಹಿನ್ನೆಲೆ ಏನು?
4 hours ago
ನಗರದಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಐದು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳ
4 hours ago
ಹೊರ್ಮುಜ್ ವಿಚಾರವಾಗಿ ಅಮೆರಿಕ–ಇರಾನ್ ಮಧ್ಯೆ ತೀವ್ರಗೊಂಡ ಸಂಘರ್ಷ
4 hours ago
ಮಂಡೇಲಾ ಅವರ ಹೋರಾಟದಲ್ಲಿ ಗಾಂಧಿ–ಅಂಬೇಡ್ಕರ್ ಅರಿವಿನ ಬೀಜಗಳಿವೆ. ಈ ವಿಶಿಷ್ಟ ಸಮೀಕರಣದಲ್ಲಿ ವರ್ತಮಾನದ ಕೇಡುಗಳಿಗೆ ಉತ್ತರಗಳು ಇರುವಂತಿದೆ.
4 hours ago
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ಆರೇಂಜ್ ಅಲರ್ಟ್ ಘೋಷಿಸಿದೆ.
4 hours ago
Indian Citizenship: ಅಸ್ಸಾಂನ ಇಪ್ಪತ್ತೇಳು ನಿವಾಸಿಗಳನ್ನು ವಿದೇಶಿಯರೆಂದು ಘೋಷಿಸಿದ್ದ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
4 hours ago
Lokayukta Police: ಹಲ್ಲೆ ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರು (ಎಪಿಪಿ) ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
4 hours ago
ಅರ್ಜೆಂಟೀನಾ ಮೇಲೆ ಕ್ರಮ ಕೈಗೊಳ್ಳುವುದೇ ಫಿಫಾ
4 hours ago
ಪ್ರಶಸ್ತಿ: ಗುಕೇಶ್, ದಿವ್ಯಾ ನಾಮನಿರ್ದೇಶನ
4 hours ago
ರೋಹಿತ್ ನಿವೃತ್ತಿ ತಳ್ಳಿ ಹಾಕಿದ ಬಿಸಿಸಿಐ
4 hours ago
‘ಕೊಹ್ಲಿ– ಗಂಭೀರ್ ದಿನಕ್ಕೆ 10 ಸಲ ಮಾತನಾಡುತ್ತಾರೆ..’
4 hours ago
ಗುಕೇಶ್ಗೆ ಆಘಾತ ನೀಡಿದ ಅಲಿರೇಝಾ
5 hours ago
ಏನೇ ಆದರೂ ಜುಲೈ 20ರವರೆಗೆ ಬದುಕಿರುತ್ತೇನೆ.. ಉಪವಾಸ ನಿರತ ಸೊನಮ್ ವಾಂಗ್ಚೂಕ್
6 hours ago
Jul 17
ಇವರೇ ನೋಡಿ NEET ಟಾಪರ್ಸ್: ಅಗ್ರ–10ರಲ್ಲಿ ಇದ್ದಾರಾ ಕರ್ನಾಟಕದ ಅಭ್ಯರ್ಥಿಗಳು?
11 hours ago
Bullet Train Delay: ಜಪಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯ ಪ್ರಗತಿ ಉತ್ತಮವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ದೃಢಪಡಿಸಿದೆ.
14 hours ago
ಚುರುಮುರಿ: ಫೈರ್ ಬ್ರ್ಯಾಂಡ್!
14 hours ago
ಉಪವಾಸ ಅಂತ್ಯಗೊಳಿಸಿ ಎಂದು ಹೇಳುವ ಬದಲು ಪ್ರತಿಭಟನೆಯಲ್ಲಿ ಭಾಗಿಯಾಗಿ: ವಾಂಗ್ಚೂಕ್
15 hours ago
SIR ಪ್ರಕ್ರಿಯೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಸಾಮಾನ್ಯ ಮತದಾರರಿಗಿಂತ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕುಟುಂಬದಿಂದ ದೂರವಾಗಿರುವುದು, ಹೆಸರು ಬದಲಾವಣೆ ಹಾಗೂ ದಾಖಲೆಗಳ ಸಮಸ್ಯೆಯಿಂದ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡುವುದು ಅನೇಕರಿಗೆ ಕಷ್ಟಕರವಾಗಿದೆ.
15 hours ago
ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ವಿಶ್ವಕಪ್ ಟ್ರೋಫಿಯ ಜೊತೆಗೆ ಹಲವು ಬಹುಮಾನಗಳನ್ನು ಪಡೆದುಕೊಳ್ಳಲಿದೆ.
16 hours ago
ಫಿಫಾ ವಿಶ್ವಕಪ್ ವಿಜೇತರಿಗೆ ಸಿಗಲಿದೆ ವಜ್ರ ಖಚಿತ ಚಿನ್ನದ ‘ಚಾಂಪಿಯನ್ಶಿಪ್ ಉಂಗುರ’
16 hours ago
SIR vs Citizenship: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದರಿಂದ ವ್ಯಕ್ತಿಯೊಬ್ಬರು ತನ್ನ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
16 hours ago
ಡೋಪಿಂಗ್: ಪಾಕ್ ಆಲ್ರೌಂಡರ್ ಮೊಹಮ್ಮದ್ ನವಾಜ್ಗೆ ಮೂರು ತಿಂಗಳ ನಿಷೇಧ
16 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 17 ಜುಲೈ 2026
17 hours ago
Swiggy Delivery Boy Success: ಕೋಲ್ಕತ್ತದ ರೂಪ್ಚಂದ್ ಬಾರ್ ಬೆಂಗಳೂರಿನಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡಿ ಕೇವಲ 2700 ರೂಪಾಯಿ ಸಂಬಳ ಪಡೆಯುತ್ತಿದ್ದರು. ಸ್ವಿಗ್ಗಿಯಲ್ಲಿ 10 ವರ್ಷ ಸೇವೆ ಸಲ್ಲಿಸಿ ಈಗ ಸ್ವಂತ ಮನೆ ಕಟ್ಟಿದ್ದಾರೆ.
17 hours ago
Greater Bengaluru Authority: ಜಿಬಿಎ ಚುನಾವಣೆಗೆ ಮತ್ತೆ ಕಾಲಾವಕಾಶ ಕೇಳುವ ಯಾವ ಉದ್ದೇಶವೂ ನಮಗೆ ಇಲ್ಲ. ನಾವು ಚುನಾವಣೆ ಮಾಡಲು ತಯಾರಿದ್ದೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
17 hours ago
ಚಿನಕುರುಳಿ: ಶುಕ್ರವಾರ, 17 ಜುಲೈ 2026
18 hours ago
NEET Success Story: ಶಿಸ್ತುಬದ್ಧ ಅಧ್ಯಯನ, ಕಠಿಣ ಪರಿಶ್ರಮದ ಜೊತೆಗೆ ಪೋಷಕರು ಹಾಗೂ ಶಿಕ್ಷಕರ ಸಹಕಾರವಿದ್ದರೆ, ಯಾವ ಸ್ಫರ್ಧಾತ್ಮಕ ಪರೀಕ್ಷೆಯೂ ಅಸಾಧ್ಯವಲ್ಲ ಎಂಬುದನ್ನು ವಿದ್ಯಾರ್ಥಿ ಉಪ್ಲಾಕ್ಷಯ ಗೋಯಲ್ ಅವರು ಸಾಬೀತು ಮಾಡಿದ್ದಾರೆ.
18 hours ago
Lincoln Scholarship: ಅಮೆರಿಕದ ಪ್ರತಿಷ್ಠಿತ ‘ಲಿಂಕನ್ ವಿದ್ಯಾರ್ಥಿವೇತನ’ಕ್ಕೆ (Lincoln Scholarship) ಆಯ್ಕೆಯಾಗಿರುವ ಭಾರತದ ಮೊದಲ ವಿದ್ಯಾರ್ಥಿ ಎಂಬ ದಾಖಲೆಯನ್ನು ಶ್ರೇಯಾ ಕೌಶಿಕ್ ತಮ್ಮದಾಗಿಸಿಕೊಂಡಿದ್ದಾರೆ.
18 hours ago
ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿದ ಹೈಕೋರ್ಟ್
18 hours ago
Lionel Messi and Lamine Yamal: 2007ರಲ್ಲಿ ಯುನಿಸೆಫ್ ದತ್ತಿ ಕ್ಯಾಲೆಂಡರ್ಗಾಗಿ ನಡೆದ ಫೋಟೋಶೂಟ್ನಲ್ಲಿ ಲಯೊನಲ್ ಮೆಸ್ಸಿ ಅವರು ಲಾಮಿನೆ ಯಮಾಲ್ ಎಂಬ ಮಗುವನ್ನು ಎತ್ತಿಕೊಂಡಿದ್ದರು. ಈಗ ಅವರಿಬ್ಬರು ವಿಶ್ವಕಪ್ ಫೈನಲ್ನಲ್ಲಿ ಎದುರಾಗಲಿದ್ದಾರೆ.
19 hours ago
ಜಪಾನ್ನ ಮಾಜಿ ಸಚಿವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಳಂಬಕ್ಕೆ ಭಾರತದ ಧೋರಣೆಯೇ ಕಾರಣ ಎಂದು ದೂರಿದ್ದಾರೆ.
19 hours ago
ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತದ ಮುನ್ನೆಚ್ಚರಿಕೆ
19 hours ago
Sonam Wangchuk: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಬಯಸಿದ್ದು, ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
19 hours ago
ಫಿಫಾ ಫೈನಲ್: ಅಂದು ಮೆಸ್ಸಿ ಎತ್ತಿ ಆಡಿಸಿದ ಮಗು ಇಂದು ಫೈನಲ್ನಲ್ಲಿ ಎದುರಾಳಿ
19 hours ago
ನಿರೂಪಕ ಅಕುಲ್ ಬಾಲಾಜಿ ನೂತನ ಮನೆಗೆ ಶಿವರಾಜ್ ಕುಮಾರ್ ದಂಪತಿ ಭೇಟಿ: ವಿಡಿಯೊ
19 hours ago
R Ashoka Allegations: ರಾಜ್ಯದಲ್ಲಿ ಬಂಡಲ್ ಮುಖ್ಯಮಂತ್ರಿ ಮತ್ತು ರೀಲ್ಸ್ ಮಂತ್ರಿ ಇದ್ದಾರೆ. ಹೀಗಿರುವಾಗ ಬೆಂಗಳೂರು ಹೇಗೆ ಉದ್ಧಾರ ಆದೀತು? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
19 hours ago
NEET Exam Statistics: ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳ ಪೈಕಿ ಶೇಕಡಾ 58ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಅರ್ಹತೆ ಪಡೆದಿದ್ದಾರೆ.
20 hours ago
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿತ ವಿರಾಟ್
21 hours ago
Sonam Wangchuk Hunger Strike: 'ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೊನಮ್ ವಾಂಗ್ಚೂಕ್ ಅವರು 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
22 hours ago
World Health Organization: ಮೊಬೈಲ್ ಅನ್ನು ಕಿವಿ ಹತ್ತಿರ ಇಟ್ಟುಕೊಂಡು ಮಾತನಾಡುವುದರಿಂದ 'ಮಿದುಳಿನ ಕ್ಯಾನ್ಸರ್' ಬರುತ್ತದೆ ಎಂಬ ಭೀತಿ ದಶಕಗಳಿಂದಲೂ ಜನರಲ್ಲಿದೆ. ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯೊಂದು ಈ ಭಯವನ್ನು ದೂರ ಮಾಡಿದೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ