Last Updated: 18 May 2026 6:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Dalit history: 1930ರ ಸಮಯದಲ್ಲಿ ಕರೆಹನುಮಯ್ಯ ಎನ್ನುವವರು ಮೈಸೂರು ಮಹಾರಾಜರಿಂದ 2 ಎಕರೆ ಜಮೀನು ಮಂಜೂರಾತಿ ಪಡೆದರು. ಶ್ಯಾನುಭೋಗ ಶೇಷಗಿರಿರಾವ್ ವಿರುದ್ಧ ಬಂಡಾಯವೆದ್ದ ಈ ಯಶೋಗಾಥೆಯನ್ನು ಎಲ್ ಹನುಮಂತಯ್ಯ ದಾಖಲಿಸಿದ್ದಾರೆ.
(23 hours ago)
17
ಕೊಹ್ಲಿ, ವೆಂಕಿ ಅರ್ಧಶತಕ: ಪಂಜಾಬ್ ವಿರುದ್ಧ ಗೆದ್ದು ಪ್ಲೇ–ಆಫ್ಗೇರಿದ ಆರ್ಸಿಬಿ
(11 hours ago)
14
Crime News: ಹಾವೇರಿ: ರಾಜ್ಯದಲ್ಲಿ ಅತೀ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಮೂರು ತಿಂಗಳಲ್ಲಿ 11,265 ಅಪಘಾತಗಳಲ್ಲಿ 2,917 ಮಂದಿ ಮೃತಪಟ್ಟಿದ್ದಾರೆ.
(21 hours ago)
14
WHO Global Emergency: ಕಾಂಗೋದಲ್ಲಿ ಎಬೋಲಾ ಭೀತಿಯಿಂದ ಶಂಕಿತ 336 ಪ್ರಕರಣಗಳು ದಾಖಲಾಗಿದ್ದು ಮೃತರ ಸಂಖ್ಯೆ 88ಕ್ಕೇರಿದೆ. ಗೋಮಾದಲ್ಲಿ ಪ್ರಯೋಗಾಲಯ ಪರೀಕ್ಷೆಯ ಮೂಲಕ ವೈರಾಣು ದೃಢಪಟ್ಟ ಹಿನ್ನೆಲೆ ಟೆಡ್ರೊಸ್ ತುರ್ತುಸ್ಥಿತಿ ಸಾರಿದ್ದಾರೆ.
(12 hours ago)
13
Gujarat Farmer Ukabhai Bhati: ಗುಜರಾತಿನ 74 ವರ್ಷದ ರೈತ ಉಕಭಾಯ್ ಭಟ್ಟಿ ಹದಿನಾಲ್ಕು ವಿವಿಧ ಮಾವಿನ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿದ್ದಾರೆ. ಹೋಳಿಯಿಂದ ದೀಪಾವಳಿವರೆಗೆ ಆರು ತಿಂಗಳು ಈ ಮರದಲ್ಲಿ ಹಣ್ಣುಗಳು ಲಭ್ಯವಿವೆ.
(23 hours ago)
13
K Rajan Death: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ರಾಜನ್(85) ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
(9 hours ago)
12
ಪಂಜಾಬ್ ವಿರುದ್ಧ RCB ನಾಯಕ ಆಡದಿರಲು ಕಾರಣವೇನು? ಜಿತೇಶ್ ಕೊಟ್ರು ಸ್ಪಷ್ಟನೆ
(12 hours ago)
12
Thane assault case: ಉಲ್ಲಾಸ್ನಗರದ ದೇವಸ್ಥಾನದ ಬಳಿ ಗುರುವಾರ ಕೃತ್ಯ ನಡೆದಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
(22 hours ago)
12
Tamil Nadu: ವಿಜಯ್ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಮಾಹಿತಿ
(22 hours ago)
12
ಸಾವಿರಾರು ಕೋಟಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ನೀಲಣ್ಣವರ ಬಂಧನ
(23 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 18
ಸತೀಶನ್ ಪ್ರಮಾಣ ವಚನ: ಖರ್ಗೆ, ರಾಹುಲ್ ಭಾಗಿ; ವಿಜಯ್, ಸಿದ್ದರಾಮಯ್ಯಗೆ ಆಹ್ವಾನ
3 mins ago
May 17
ಒಂದೇ ಮರದಲ್ಲಿ ಹದಿನಾಲ್ಕು ತಳಿಯ ಮಾವು ಬೆಳೆದು ಬೆರಗು ಮೂಡಿಸಿದ ರೈತ
5 hours ago
Education Ministry: ಕೇಂದ್ರ ಶಿಕ್ಷಣ ಸಚಿವಾಲಯವು 12ನೇ ತರಗತಿ ಪರೀಕ್ಷೆಗಳ ಉತ್ತರ ಪತ್ರಿಕೆ ಪರಿಶೀಲನಾ ದರ ಕಡಿತಗೊಳಿಸಿದೆ. ಒಎಸ್ಎಂ ವ್ಯವಸ್ಥೆಯಿಂದ ಅಂಕಗಳ ಮೇಲೆ ಪರಿಣಾಮ ಬೀರಲಿದೆ ಎಂಬ ವಿದ್ಯಾರ್ಥಿಗಳ ಆತಂಕವನ್ನು ಇಲಾಖೆ ತಳ್ಳಿಹಾಕಿದೆ.
5 hours ago
PM Modi Sweden Visit: ಪ್ರಧಾನಿ ಮೋದಿ ಮತ್ತು ಉಲ್ಫ್ ಕ್ರಿಸ್ಟೆರ್ಸನ್ ಕಾರ್ಯತಂತ್ರದ ಪಾಲುದಾರಿಕೆಗೆ ಸಹಿ ಹಾಕಿದರು. ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ಪ್ರಶಸ್ತಿ ಪ್ರದಾನ ಹಾಗೂ ರಕ್ಷಣಾ ವಲಯದ ಚರ್ಚೆಗಳು ಪ್ರಮುಖವಾಗಿದ್ದವು.
5 hours ago
ಅಯ್ಯರ್ ಭರಾಟೆಗೆ ಮಣಿದ ಶ್ರೇಯಸ್ ಪಡೆ: ಪ್ಲೇ ಆಫ್ ಪ್ರವೇಶಿಸಿದ ಆರ್ಸಿಬಿ
6 hours ago
Mohammad Usman Jat: ಜಮ್ಮು ಕಾಶ್ಮೀರದ ಉತ್ತರ ಭಾಗದಿಂದ ನುಸುಳಿದ್ದ ಪಾಕಿಸ್ತಾನಿ ಉಗ್ರ ಉಸ್ಮಾನ್ಗೆ ಚೀನೀಸ್ ಎಂಬ ಅನ್ವರ್ಥನಾಮವಿದ್ದು, ಬಂಧನಕ್ಕೂ ಮುನ್ನ ಶ್ರೀನಗರದ ಕೇಂದ್ರವೊಂದರಲ್ಲಿ ಕೂದಲು ಕಸಿ ಚಿಕಿತ್ಸೆ ಪಡಯಲಾಗುತ್ತಿತ್ತು.
6 hours ago
RR vs DC | ಸ್ಟಾರ್ಕ್ ಮಿಂಚು: ಡೆಲ್ಲಿಗೆ ಜಯ
6 hours ago
ಪೊರೆಲ್, ರಾಹುಲ್ ಅರ್ಧಶತಕ: ರಾಯಲ್ಸ್ಗೆ ನಿರಾಸೆ
6 hours ago
ಗುಂಡಣ್ಣ ಕಾರ್ಟೂನು: 2026ರ ಮೇ 17
7 hours ago
Moscow drone attack: ಮಾಸ್ಕೊ ಮೇಲೆ ಉಕ್ರೇನ್ ನಡೆಸಿದ 600 ಡ್ರೋನ್ಗಳ ಭೀಕರ ದಾಳಿಯಲ್ಲಿ ಮೂವರು ಬಲಿಯಾಗಿದ್ದು, ಮೃತರ ಬಗ್ಗೆ ಮಾಹಿತಿ ಪಡೆಯಲು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
7 hours ago
NEET Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪದಚ್ಯುತಿಗೆ ಆಗ್ರಹಿಸಿರುವ ರಾಹುಲ್ ಗಾಂಧಿ, ಸಿಬಿಐ ತನಿಖೆ ಹಾಗೂ ಒಂಬತ್ತು ಜನರ ಬಂಧನದ ನಡುವೆ ಮೌನ ಮುರಿಯುವಂತೆ ಪ್ರಧಾನಿ ಮೋದಿಗೆ ಪತ್ರದಲ್ಲಿ ಸವಾಲು ಹಾಕಿದ್ದಾರೆ.
7 hours ago
ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಆಯ್ಕೆ: ಮೌನ ಮುರಿದ ಸೂಪರ್ಸ್ಟಾರ್
7 hours ago
NCRB Report 2024: ಕಳೆದ ವರ್ಷ ರಾಜ್ಯದಲ್ಲಿ ನಡೆದ 43,062 ದುರಂತಗಳಲ್ಲಿ 12,339 ಜನರು ಸಾವನ್ನಪ್ಪಿದ್ದಾರೆ. ಅತೀ ವೇಗದಿಂದಾಗಿ 10,614 ಸಾವುಗಳು ಸಂಭವಿಸಿದ್ದು ನಗರ ಪ್ರದೇಶಕ್ಕಿಂತಲೂ ಹೆದ್ದಾರಿಗಳಲ್ಲಿ ಹೆಚ್ಚಿನ ಅನಾಹುತಗಳಾಗಿವೆ.
8 hours ago
Bhopal Police Investigation: ಗಿರಿಬಾಲಾ ಸಿಂಗ್ ಅವರ ಸೊಸೆ ತ್ವಿಶಾ ಶರ್ಮಾ ಮೇ 12 ರಂದು ಕತಾರ ಹಿಲ್ಸ್ ಮನೆಯಲ್ಲಿ ಮೃತಪಟ್ಟಿದ್ದು, ಎಸ್ಐಟಿ ಮುಖ್ಯಸ್ಥ ರಜನೀಶ್ ಕಶ್ಯಪ್ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
8 hours ago
Rain in Karnataka: ದಾವಣಗೆರೆ ಜಿಲ್ಲೆಯ 622 ಎಕರೆ ಪ್ರದೇಶದ ಬೆಳೆಹಾನಿಯಿಂದ 1.41 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಆಲಿಕಲ್ಲು ಸುರಿದಿದ್ದು ಗದಗದಲ್ಲಿ ಪವನ ವಿದ್ಯುತ್ ಕಂಬಗಳು ಉರುಳಿವೆ.
8 hours ago
HK Patil: ಪ್ರವಾಸೋದ್ಯಮ ಸಚಿವರು ತಿಳಿಸಿದಂತೆ ಮೇ ತಿಂಗಳ ಅಭಿಯಾನದಲ್ಲಿ ಐದು ಪುರಾತನ ದೇವಾಲಯ ಹಾಗೂ ಬಾವಿಗಳನ್ನು ಅನಾವರಣಗೊಳಿಸಲಾಗಿದೆ. 50 ವರ್ಷಗಳ ಹಿಂದೆ ದೆಹಲಿಗೆ ಕೊಂಡೊಯ್ದಿದ್ದ ಸ್ಮಾರಕಗಳನ್ನು ಮರಳಿ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
9 hours ago
KKR vs GT | ಬಿಟ್ಟ ಕ್ಯಾಚ್ಗಳು ಸೋಲಿಗೆ ಕಾರಣ: ಪಾರ್ಥಿವ್ ಪಟೇಲ್
9 hours ago
CPM Politburo Conflict: 81 ವರ್ಷದ ಪಿಣರಾಯಿ ಆಯ್ಕೆಗೆ ಏಳು ನಾಯಕರು ವಿರೋಧ ವ್ಯಕ್ತಪಡಿಸಿದ್ದು ಕೆ.ಎನ್. ಬಾಲಗೋಪಾಲ್ ಹೆಸರು ಮುಂಚೂಣಿಯಲ್ಲಿತ್ತು. ಹತ್ತು ಸದಸ್ಯರು ವಿಜಯನ್ ಪರ ನಿಂತರೆ ಇತರರು ಯುವ ನಾಯಕತ್ವದ ಬಯಕೆ ಹೊಂದಿದ್ದಾರೆ.
9 hours ago
IPL| ಸೂರ್ಯವಂಶಿ ಸ್ಪೋಟಕ ಆಟ; ಪರಾಗ್, ಜುರೆಲ್ ಅರ್ಧಶತಕ: ಡೆಲ್ಲಿಗೆ 194 ರನ್ ಗುರಿ
9 hours ago
Nuclear Program: ಇರಾನ್ ಆಸ್ತಿಯ ಶೇಕಡಾ 25 ರಷ್ಟು ಬಿಡುಗಡೆ ಮಾಡಲು ಅಮೆರಿಕ ನಿರಾಕರಿಸಿದ್ದು, ಏಪ್ರಿಲ್ 13 ರಿಂದ ಹಡಗುಗಳ ಮೇಲಿರುವ ದಿಗ್ಬಂಧನ ತೆರವುಗೊಳಿಸುವ ಪ್ರಸ್ತಾವನೆಯನ್ನು ಕೂಡ ತಿರಸ್ಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
9 hours ago
K Rajan Death: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ರಾಜನ್(85) ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
9 hours ago
Rekha Patra: ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿ ರೇಖಾ ಪಾತ್ರಾ, ಅವುಗಳ ಜನನ ಪ್ರಮಾಣಪತ್ರವನ್ನು ತೋರಿಸುವಂತೆ ಕೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ಗುರಿಯಾಗಿದೆ.
9 hours ago
Gold Export Analysis: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ರಫ್ತು ಸರಿಸುಮಾರು 20,825 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಬೆಳ್ಳಿ ಆಭರಣಗಳ ಮಾರಾಟದಲ್ಲಿ ಶೇ 444 ರಷ್ಟು ಭಾರಿ ಪ್ರಗತಿ ಕಂಡುಬಂದಿದೆ ಎಂದು ಮಂಡಳಿ ತಿಳಿಸಿದೆ.
10 hours ago
ಮರು ಮೌಲ್ಯಮಾಪನ ಮತ್ತು ಉತ್ತರ ಪ್ರತಿಕೆ ಪರಿಶೀಲನೆ ಶುಲ್ಕ ₹100ಕ್ಕೆ ಇಳಿಕೆ
10 hours ago
Supreme Court Strength: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿರುವ ಈ ತಿದ್ದುಪಡಿ ಸುಗ್ರೀವಾಜ್ಞೆಯು ಒಟ್ಟು ಸದಸ್ಯರ ಬಲವನ್ನು ಹೆಚ್ಚಿಸಲಿದ್ದು, ಆರು ತಿಂಗಳೊಳಗೆ ಸಂಸತ್ತಿನಲ್ಲಿ ಇದಕ್ಕೆ ಅಂಗೀಕಾರ ಪಡೆಯುವುದು ಪಡೆಯುವುದು ಕಡ್ಡಾಯವಾಗಿದೆ.
10 hours ago
Kerala Monsoon: ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ 204.4 ಮಿ.ಮೀ ಮಳೆಯ ಮುನ್ಸೂಚನೆಯೊಂದಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರಿಗೆ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡದಂತೆ ಹವಾಮಾನ ಇಲಾಖೆ ಸೂಚಿಸಿದೆ.
10 hours ago
Kerala Politics: ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ನೂತನ ಸಚಿವ ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದನ್ನು ಭಾನುವಾರ(ಮೇ 17) ಘೋಷಿಸಿದ್ದಾರೆ.
11 hours ago
Vijay TVK Party: ವಿಜಯ್ ಅಭಿಮಾನಿಗಳು ಪಾಲಕ್ಕಾಡ್ನಲ್ಲಿ ಸಭೆ ನಡೆಸಿ ಕೇರಳ ಘಟಕ ಬಲಪಡಿಸಲು ಮುಂದಾಗಿದ್ದಾರೆ. ಐಟಿ ಉದ್ಯೋಗಿಗಳು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಬೂತ್ ಮಟ್ಟದ ಸಂಘಟನೆಗೆ ನಿರ್ಧರಿಸಲಾಗಿದೆ.
11 hours ago
ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಕೆಲವೊಮ್ಮೆ ಪ್ರತಿರೋಧ ಕಾಣಬಹುದು
11 hours ago
Energy conservation: ಇಂಧನ ಉಳಿತಾಯಕ್ಕಾಗಿ ವಾರಕ್ಕೆ ಎರಡು ದಿನ ಮನೆಯಿಂದ ಕೆಲಸ ಮಾಡಲು ಖಾಸಗಿ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಮೆಟ್ರೊ ನಿಗಮವು ಮೇ 18 ರಿಂದ ಪ್ರತಿದಿನ ಹೆಚ್ಚುವರಿ 24 ಟ್ರಿಪ್ಗಳನ್ನು ಸಂಚರಿಸಲಿದೆ.
11 hours ago
Ajmer crime news: ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಗಗವಾನಾ ಹಳ್ಳಿಯ 21 ವರ್ಷದ ಜೀತು ಎಂಬಾತನ ಮೇಲೆ ಮಾಜಿ ಅತ್ತೆ-ಮಾವ ಹಲ್ಲೆ ನಡೆಸಿದ್ದಾರೆ. ಈ ಕೃತ್ಯಕ್ಕೆ ಬಳಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
11 hours ago
Moscow Drone Attack: ಮಾಸ್ಕೋ ಮೇಲೆ ಉಕ್ರೇನ್ ನಡೆಸಿದ ಅತಿದೊಡ್ಡ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಬೆಲ್ಗೊರೊಡ್ ಪ್ರಾಂತ್ಯದಲ್ಲೂ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.
11 hours ago
IPL 2024 Cricket: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರನ್ಗಳ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ–ಆಫ್ಗೆ ಲಗ್ಗೆಯಿಟ್ಟಿದೆ.
11 hours ago
Maharashtra Suicide: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಮಹರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
11 hours ago
Train fire accident: ಬಿ-1 ಕೋಚ್ನಲ್ಲಿ ಮುಂಜಾನೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸಹಾಯಕ್ಕೆ ಬರುತ್ತಿದ್ದ ಟವರ್ ವ್ಯಾಗನ್ ಪಲ್ಟಿಯಾಗಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ ಹಾಗೂ ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿದೆ.
11 hours ago
IPL 2026| ರಾಜಸ್ಥಾನ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ
11 hours ago
ಕೊಹ್ಲಿ, ವೆಂಕಿ ಅರ್ಧಶತಕ: ಪಂಜಾಬ್ ವಿರುದ್ಧ ಗೆದ್ದು ಪ್ಲೇ–ಆಫ್ಗೇರಿದ ಆರ್ಸಿಬಿ
11 hours ago
ದಿನ ಭವಿಷ್ಯ: 17 ಮೇ 2026 ಭಾನುವಾರ– ಖರ್ಚಿನ ಮೇಲೆ ನಿಯಂತ್ರಣವಿರಲಿ
12 hours ago
WHO Global Emergency: ಕಾಂಗೋದಲ್ಲಿ ಎಬೋಲಾ ಭೀತಿಯಿಂದ ಶಂಕಿತ 336 ಪ್ರಕರಣಗಳು ದಾಖಲಾಗಿದ್ದು ಮೃತರ ಸಂಖ್ಯೆ 88ಕ್ಕೇರಿದೆ. ಗೋಮಾದಲ್ಲಿ ಪ್ರಯೋಗಾಲಯ ಪರೀಕ್ಷೆಯ ಮೂಲಕ ವೈರಾಣು ದೃಢಪಟ್ಟ ಹಿನ್ನೆಲೆ ಟೆಡ್ರೊಸ್ ತುರ್ತುಸ್ಥಿತಿ ಸಾರಿದ್ದಾರೆ.
12 hours ago
Rajat Patidar Fitness Update: ಫಿಟ್ನೆಸ್ ಸಮಸ್ಯೆಯಿಂದಾಗಿ ಪಂಜಾಬ್ ವಿರುದ್ಧ ನಾಯಕ ರಜತ್ ಪಾಟಿದಾರ್ ಆಡುತ್ತಿಲ್ಲ. ಅವರು ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಲಿದ್ದು, ಈ ಋತುವಿನಲ್ಲಿ ಈಗಾಗಲೇ 326 ರನ್ ಗಳಿಸಿದ್ದಾರೆ.
12 hours ago
Zodiac Vastu Tips: ಮೇಷ ರಾಶಿಯವರಿಗೆ ಸೂರ್ಯನ ಬೆಳಕು ಹಾಗೂ ಮಿಥುನ ರಾಶಿಯವರಿಗೆ ಗಾಳಿಯ ಸಂಚಾರವಿರುವ ಮನೆಗಳು ಶ್ರೇಯಸ್ಕರ. ಪ್ರತಿ ರಾಶಿಯವರ ಸ್ವಭಾವಕ್ಕೆ ಅನುಗುಣವಾಗಿ ಭೂಮಿ ಮತ್ತು ಕಟ್ಟಡಗಳ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ.
12 hours ago
ಪಂಜಾಬ್ ವಿರುದ್ಧ RCB ನಾಯಕ ಆಡದಿರಲು ಕಾರಣವೇನು? ಜಿತೇಶ್ ಕೊಟ್ರು ಸ್ಪಷ್ಟನೆ
12 hours ago
Dattatreya Hosabale: ‘ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ಕೊನೆಗಾಣಿಸಲು ಮಾತುಕತೆಯೊಂದೇ ದಾರಿ’ ಎಂದ ಆರ್ಎಸ್ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿಕೆಯನ್ನು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸ್ವಾಗತಿಸಿದ್ದಾರೆ.
13 hours ago
ಕೊಹ್ಲಿ, ವೆಂಕಿ ಸ್ಫೋಟಕ ಅರ್ಧಶತಕ: ಪಂಜಾಬ್ ಗೆಲುವಿಗೆ ಬೃಹತ್ ಗುರಿ ನೀಡಿದ RCB
13 hours ago
IPL Cricket News: ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ, ಆರ್ಸಿಬಿ ಪಂಜಾಬ್ ಕಿಂಗ್ಸ್ಗೆ 223 ರನ್ಗಳ ಗುರಿ ನೀಡಿದೆ. ವೆಂಕಟೇಶ್ ಐಯ್ಯರ್ 40 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ಮಿಂಚಿದರೆ, ವಿರಾಟ್ ಕೊಹ್ಲಿ 58 ರನ್ ಬಾರಿಸಿದರು.
13 hours ago
India Netherlands relations: ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲಾಗಿದೆ. ನೆದರ್ಲೆಂಡ್ಸ್ $55.6 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಮಾಡಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
14 hours ago
3,000 ರನ್: IPL ಮಾತ್ರವಲ್ಲ, T20 ಕ್ರಿಕೆಟ್ನಲ್ಲೇ ಹೊಸ ದಾಖಲೆ ಬರೆದ ಸುದರ್ಶನ್
14 hours ago
Kandla Port News: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಮಧ್ಯದಲ್ಲೇ 20 ಸಾವಿರ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಸಂಗ್ರಹವಿದ್ದ ಹಡಗೊಂದು ಹೊರ್ಮುಜ್ ಜಲಸಂಧಿಯನ್ನು ದಾಟಿ ಗುಜರಾತ್ನ ಕಾಂಡ್ಲಾದಲ್ಲಿರುವ ದೀನ್ದಯಾಳ್ ಬಂದರಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
14 hours ago
Dharwad Protest: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
15 hours ago
Jairam Ramesh Letter: ಗ್ರೇಟ್ ನಿಕೋಬಾರ್ ಯೋಜನೆಯು ಪರಿಸರ ವಿಕೋಪಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
15 hours ago
Purushottama Masa: ಪದ್ಮಪುರಾಣದ ಪ್ರಕಾರ ವಿಷ್ಣುವಿನ ಆರಾಧನೆ ಮತ್ತು ಬಡವರಿಗೆ ಅನ್ನದಾನ ಮಾಡುವುದರಿಂದ ಸಾವಿರ ಗುಣದಷ್ಟು ಪುಣ್ಯ ಲಭಿಸುತ್ತದೆ.
15 hours ago
ಚಿನಕುರುಳಿ ಕಾರ್ಟೂನ್: ಮೇ 17 ಭಾನುವಾರ 2026
15 hours ago
ಪಾಟಿದಾರ್ ಇಲ್ಲದೆ RCB ಕಣಕ್ಕೆ: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್
15 hours ago
Rajinikanth vs Vijay: ಕುಳತ್ತೂರು ಕ್ಷೇತ್ರದಿಂದ ಎಂ.ಕೆ. ಸ್ಟಾಲಿನ್ ಸೋತಿರುವುದಕ್ಕೆ ಬೇಸರವಿದೆ. ಆದರೆ ಜೋಸೆಫ್ ವಿಜಯ್ ಅವರ ಪಕ್ಷ ಟಿವಿಕೆ ಗೆಲುವಿನ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ’ ಎಂದು ಸೂಪರ್ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
15 hours ago
IPL cricket news: ಧರ್ಮಶಾಲಾದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಜತ್ ಪಾಟಿದಾರ್ ಅನುಪಸ್ಥಿತಿಯಲ್ಲಿ ಜಿತೇಶ್ ಶರ್ಮಾ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
15 hours ago
Assistant Loco Pilot Jobs: ಭಾರತೀಯ ರೈಲ್ವೆಯು 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಮಾಸಿಕ ₹19,900 ವೇತನವಿದ್ದು, ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
16 hours ago
Chennai Super Kings: ಐದು ಬಾರಿ ಚಾಂಪಿಯನ್ ಸಿಎಸ್ಕೆ ಪ್ಲೇ-ಆಫ್ ತಲುಪಲು ಗುಜರಾತ್ ಮತ್ತು ಹೈದರಾಬಾದ್ ವಿರುದ್ಧದ ಕೊನೆಯ ಎರಡು ಪಂದ್ಯ ಗೆಲ್ಲಲೇಬೇಕು. ಅಂಕಪಟ್ಟಿಯ ಅಗ್ರ ಐದು ತಂಡಗಳ ಎದುರು ಈವರೆಗೆ ಒಂದೂ ಗೆಲುವು ಸಾಧಿಸಿಲ್ಲ.
16 hours ago
ಅಗ್ರ ತಂಡಗಳ ವಿರುದ್ಧ ಗೆದ್ದೇ ಇಲ್ಲ CSK: ಕಾಕತಾಳಿಯ ಆದರೂ ಇದೇ ಸತ್ಯ...
16 hours ago
Mount Everest Record: 56 ವರ್ಷದ ಪರ್ವತಾರೋಹಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ 8,849 ಮೀಟರ್ ಎತ್ತರದ ಶಿಖರ ತಲುಪಿದ್ದಾರೆ. 14 ಪೀಕ್ಸ್ ಎಕ್ಸ್ಪೆಡಿಶನ್ ಸಂಸ್ಥೆಯ ನೇತೃತ್ವದಲ್ಲಿ ಈ ಐತಿಹಾಸಿಕ ಸಾಧನೆ ಮೂಡಿಬಂದಿದೆ.
17 hours ago
ಒಂದು ಪಂದ್ಯ ಹಲವು ಲೆಕ್ಕಾಚಾರ: RCB vs PBKS ಗೆಲುವು, ಸೋಲಿನಿಂದ ಏನಾಗಲಿದೆ?
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ