Last Updated: 30 Jun 2026 1:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಂಡೀಪುರದಲ್ಲೂ ರಣಹದ್ದುಗಳ ಹಿಂಡು ಪ್ರತ್ಯಕ್ಷ
(15 hours ago)
23
ಆಟ ಅಖಾಡ: ಭಾರತಕ್ಕೆ ಸೋಲಿನ ಬಿಸಿ ಮುಟ್ಟಿಸಿದ ಭಾರತೀಯ ಜೈ ಮೂಂದ್ರಾ
(14 hours ago)
22
Diabetes control: ಹಲಸಿನ ಕಾಯಿಯ ಹಿಟ್ಟು (ಹುಡಿ) ಮಧುಮೇಹಿಗಳಿಗೆ ಉತ್ತಮ ಪೂರಕ ಆಹಾರ ಎಂಬುದನ್ನು ಕೇರಳದ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ತಂಡ ಸಂಶೋಧನಾ ಅಧ್ಯಯನದ ಮೂಲಕ ಸಾಬೀತುಪಡಿಸಿದೆ.
(13 hours ago)
20
ಐರ್ಲೆಂಡ್ಗೆ ಚಾರಿತ್ರಿಕ ಸರಣಿ ಜಯ
(19 hours ago)
16
ಐರ್ಲೆಂಡ್ ವಿರುದ್ಧ ವಿಶ್ವ ಚಾಂಪಿಯನ್ನರಿಗೆ ಮುಖಭಂಗ: ಕೋಚ್ ಗಂಭೀರ್ ವೈಫಲ್ಯವೇ?
(10 hours ago)
15
Gold silver price drop: ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಕಡಿಮೆ ಆಗಿದ್ದರಿಂದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈ ಲೋಹಗಳ ಬೆಲೆಯಲ್ಲಿ ಇಳಿಕೆ ಆಗಿದೆ.
(13 hours ago)
14
Electricity Privatization: ವಿದ್ಯುತ್ ಪೂರೈಕೆಯ ಹೊಣೆಯನ್ನು ಟಾಟಾ ಕಂಪನಿಗೆ ವಹಿಸುವ ಪ್ರಸ್ತಾವವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಖಾಸಗೀಕರಣಗೊಳಿಸಬಾರದು ಎಂಬ ನೌಕರರ ಬೇಡಿಕೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
(11 hours ago)
14
Mumbai Monsoon: ಮುಂಬೈ ನಗರಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಭಾನುವಾರ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 100 ಮಿ.ಮೀಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
(14 hours ago)
13
ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿಯಾಗಿ ನಿವೃತ್ತರಾಗಿದ್ದ ಡಾ.ಬಸಪ್ಪನವರ್ ನಿಧನ, ಹುಟ್ಟೂರಲ್ಲಿ ಅಂತ್ಯಕ್ರಿಯೆ
(10 hours ago)
13
ಮೆಸ್ಸಿ–ರೊನಾಲ್ಡೊ; ಫಿಫಾ ವಿಶ್ವಕಪ್ ಗುಂಪು ಹಂತದಲ್ಲಿ ನಿರ್ಮಾಣವಾದ ದಾಖಲೆಗಳಿವು..
(15 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 29
ಕುಮಾರಸ್ವಾಮಿ ಜೈಲಿಗೆ ಹೋಗುವುದು ಬೇಡ: ಎಚ್.ಸಿ.ಬಾಲಕೃಷ್ಣ
44 mins ago
2025–26ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ದೇಶದ ಒಟ್ಟು ಬಾಹ್ಯ ಸಾಲವು ₹72.11 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ.
4 hours ago
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ‘ಪೋಲಿಯೊ ಮುಕ್ತ ಪಾಕಿಸ್ತಾನ’ ಎಂಬ ಬರಹವಿರುವ ಅನಧಿಕೃತ ಕರಪತ್ರವನ್ನು ಹಂಚಲಾಗಿದೆ.
4 hours ago
Ram Mandir Case: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಚಂಪತ್ ರಾಯ್ ಅವರನ್ನು ಸಮರ್ಥನೆ ಮಾಡಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಎಸ್ಐಟಿ ತನಿಖೆಗೆ ಆಗ್ರಹಿಸಿದೆ.
4 hours ago
ಹೆಂಡತಿ ಆರ್ಥಿಕವಾಗಿ ಸದೃಢಳಾಗಿದ್ದು, ಗಂಡನಿಗಿಂತ ಹೆಚ್ಚು ಸಂಪಾದಿಸುತ್ತಾಳೆ ಮತ್ತು ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಹೆಚ್ಚುವರಿ ಹೊಣೆಗಾರಿಕೆ ಹೊಂದಿಲ್ಲ ಎಂದಾದರೆ, ಪತ್ನಿಯು ತಮ್ಮ ಗಂಡನಿಂದ ಜೀವನಾಂಶ ಪಡೆಯಲು ಆದೇಶಿಸಲಾಗದು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
5 hours ago
ನೂರಾರು ವರ್ಷಗಳಿಂದ ವಿದ್ಯುತ್ ಲೈನ್ ಎಳೆದ ನೌಕರರು: ಶ್ಲಾಘನೆ
5 hours ago
ಭೂಕಂಪದಿಂದ ನಲುಗಿರುವ ವೆನೆಜುವೆಲಾದಲ್ಲಿ ಭಾರತೀಯ ಸೇನೆ ತಾತ್ಕಾಲಿಕ ಆಸ್ಪತ್ರೆ ಆರಂಭಿಸಿದೆ.
5 hours ago
Paper Leak: ಕಳೆದೆರೆಡು ವರ್ಷಗಳಲ್ಲಿ ದೇಶದಲ್ಲಿ ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಲಕ್ಷಾಂತರ ಆಕಾಂಕ್ಷಿಗಳ ಭವಿಷ್ಯಕ್ಕೆ ಅಡ್ಡಿಯಾಗಿದೆ. ವರ್ಷಾನುಗಟ್ಟಲೇ ಪರೀಕ್ಷೆಗೆ ಸಿದ್ದತೆ ನಡೆಸುವ ಅವರ ಪ್ರಯತ್ನಕ್ಕೆ ಬೆಲೆಯಿಲ್ಲದಂತಾಗಿದೆ
5 hours ago
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ನಮ್ಮ ಯೋಧರು ಹುತಾತ್ಮರಾಗಿಲ್ಲ ಎಂದು ಸಂಸತ್ತಿಗೆ ಸುಳ್ಳು ಹೇಳಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರಾಜೀನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸಬೇಕು’ ಎಂದು ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.
6 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 29 ಜೂನ್ 2026
6 hours ago
ಚಿನಕುರುಳಿ: ಸೋಮವಾರ, 29 ಜೂನ್ 2026
6 hours ago
ಚುರುಮುರಿ | ಪ್ರಜಾಸೇವಾ ವೈಖರಿ
6 hours ago
Donald Trump claims: ಪಶ್ಟಿಮ ಏಷ್ಯಾ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಮುಂದುವರಿಯುತ್ತಿರುವ ಶಾಂತಿ ಮಾತುಕತೆಯ ಭಾಗವಾಗಿ ಮುಂದಿನ ಸಭೆ ಜೂನ್ 30ರಂದು ದೋಹಾದಲ್ಲಿ ನಿಗದಿಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
6 hours ago
Sadananda Gowda Audio: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂಬುದಾಗಿ ಪ್ರದೀಪ್ ಎಂಬುವರ ಜತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿದ್ದಾರೆನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
6 hours ago
‘ಗೋವಿಗೆ ರಾಷ್ಟ್ರಮಾತೆ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ರಕ್ತದಿಂದ ಪತ್ರ ಬರೆದಿದ್ದೇನೆ’ ಎಂದು ಸಮಾಜವಾದಿ ಪಕ್ಷದ ನಾಯಕ ಜೀಶನ್ ಅನ್ಸಾರಿ ಸೋಮವಾರ ತಿಳಿಸಿದ್ದಾರೆ.
6 hours ago
ನರೇಗಲ್: ಕಾರ ಹುಣ್ಣಿಮೆ ಹೋರಿಗಳ ಮೆರವಣಿಗೆ ವೇಳೆ ಎರಡು ಕೋಮಿನ ನಡುವೆ ಮಾರಾಮಾರಿ
7 hours ago
Donald Trump claims: ಪಶ್ಟಿಮ ಏಷ್ಯಾ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಮುಂದುವರಿಯುತ್ತಿರುವ ಶಾಂತಿ ಮಾಕುಕತೆಯ ಭಾಗವಾಗಿ ಮುಂದಿನ ಸಭೆ ಜೂನ್ 30ರಂದು ದೋಹಾದಲ್ಲಿ ನಿಗದಿಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
ರಾಮನ ಲೂಟಿ, ದೇಶದ ಲೂಟಿ, 'ಅಚ್ಚೇ ದಿನ್' ಸುಳ್ಳು: ಕಪಿಲ್ ಸಿಬಲ್
7 hours ago
ಗಣಿ ಯೋಜನೆ ಅನುಮತಿ ಕಾಲಮಿತಿಯೊಳಗೆ ಕೊಡಿ, ಬಳಸದ ಭೂಮಿ ವಾಪಸ್ ಪಡೆಯಿರಿ: ಸಿಎಂ
7 hours ago
ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: 'ಮೋಕಾ' ಜಾರಿಗೆ ಮಹಾರಾಷ್ಟ್ರ ಸರ್ಕಾರ ಚಿಂತನೆ
7 hours ago
Ram Mandir fund scam: ಅಯೋಧ್ಯೆಯ ರಾಮಮಂದಿರ ದೇಣಿಕೆ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.
7 hours ago
Chikkaballapur homestay case: ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿ ಜೊತೆಯಲ್ಲಿದ್ದ ಯುವಕ ಅಸ್ವಸ್ಥನಾಗಿದ್ದು ಪ್ರಕರಣ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ.
7 hours ago
Raichur Reporters Guild: ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಬೆಳ್ಳಿ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ.
7 hours ago
How Mobile Towers Work: ಮೊಬೈಲ್ ಕರೆ ಮತ್ತು ಡೇಟಾವನ್ನು ಮೊದಲು ಎಂಎಸ್ ಸಿ ಕೇಂದ್ರಕ್ಕೆ ಕಳುಹಿಸಿ ನಂತರ ಮ್ಯಾಸಿವ್ ಮಿಮೊ ಆಂಟೆನಾ ಹಾಗೂ ಪ್ಯಾಕೆಟ್ ಸ್ವಿಚಿಂಗ್ ತಂತ್ರಜ್ಞಾನ ಬಳಸಿ ಬಳಕೆದಾರರಿಗೆ ಸಂಪರ್ಕ ಒದಗಿಸಲಾಗುತ್ತದೆ.
8 hours ago
Recycling Old Boxes: ಶೂ ಬಾಕ್ಸ್ಗಳನ್ನು ಬಳಸಿ ಸೃಜನಾತ್ಮಕವಾಗಿ ಉಡುಗೊರೆ ಡಬ್ಬಿ ತಯಾರಿಸಬಹುದು ಮತ್ತು ಮಕ್ಕಳ ಡ್ರಾಯಿಂಗ್ ಅಥವಾ ಪೇಂಟ್ ಬ್ರಷ್ಗಳಂತಹ ಲೇಖನ ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡಬಹುದಾಗಿದೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 29 ಜೂನ್ 2026
8 hours ago
ಬಂಧಿತ ಜೆಡಿಎಸ್ ಮುಖಂಡರ ಕುಟುಂಬಗಳಿಗೆ ನಿಖಿಲ್ ಕುಮಾರಸ್ವಾಮಿ ಸಾಂತ್ವನ; ಜಿಲ್ಲಾ ಕಾರಾಗೃಹಕ್ಕೆ ಭೇಟಿ
8 hours ago
MP Renukacharya: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಇದು ಹೀಗೆ ಮುಂದುವರಿದರೆ ಪಕ್ಷದ ಆಂತರಿಕ ವಿಚಾರಗಳ ಕುರಿತು ಬಹಿರಂಗವಾಗಿ ಧ್ವನಿ ಎತ್ತಬೇಕಾಗುತ್ತದೆ
8 hours ago
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಿಸಲಹಳ್ಳಿಯಲ್ಲಿ ತಲೆ ಎತ್ತುತ್ತಿದೆ ಪರಿಸರ ಪ್ರಿಯರು ರೂಪಿಸಿದ ವಿಶೇಷ ಉದ್ಯಾನ.
8 hours ago
ದುಡ್ಡಿನ ಚೀಲದ ಜೊತೆ ಆರೋಪಿ: ಅಯೋಧ್ಯೆ ಅಕ್ರಮ ಟ್ರಸ್ಟ್ಗೆ ಮೊದಲೇ ತಿಳಿದಿತ್ತು..!
9 hours ago
BK Hariprasad demand: ಸಂಸತ್ತಿನಲ್ಲಿ ಯೋಧರ ಸಾವಿನ ಬಗ್ಗೆ ಸುಳ್ಳು ಹೇಳಿಕೆ ನೀಡಿದ ರಕ್ಷಣಾ ಸಚಿವರಿಗೆ ರಾಜೀನಾಮೆಗೆ ಆಗ್ರಹಿಸಿ ಬಿ.ಕೆ. ಹರಿಪ್ರಸಾದ್ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯನ್ನು ಪ್ರಶ್ನಿಸಿದ್ದಾರೆ.
9 hours ago
Mangalore Robbery: ಮಹಾರಾಷ್ಟ್ರದ ಸಾಂಗ್ಲಿಯಿಂದ ಕೇರಳಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ 180 ಗ್ರಾಂ ಚಿನ್ನಾಭರಣ ದರೋಡೆ ಮಾಡಿರುವ ಏಳು ಮಂದಿಯ ತಂಡ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
9 hours ago
TET Paper Leak: ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ದಾದಾ ಭೂಸೆ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭಾ ಪರಿಷತ್ ಕಲಾಪದಲ್ಲಿ ವಿಪಕ್ಷಗಳು ಪಟ್ಟು ಹಿಡಿದಿವೆ.
9 hours ago
ಐರ್ಲೆಂಡ್ ವಿರುದ್ಧ ವಿಶ್ವ ಚಾಂಪಿಯನ್ನರಿಗೆ ಮುಖಭಂಗ: ಕೋಚ್ ಗಂಭೀರ್ ವೈಫಲ್ಯವೇ?
10 hours ago
ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿಯಾಗಿ ನಿವೃತ್ತರಾಗಿದ್ದ ಡಾ.ಬಸಪ್ಪನವರ್ ನಿಧನ, ಹುಟ್ಟೂರಲ್ಲಿ ಅಂತ್ಯಕ್ರಿಯೆ
10 hours ago
Faizabad Bar Association: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳ ಪರವಾಗಿ ಯಾವುದೇ ವಕಾಲತ್ತು ನಡೆಸದಿರಲು ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್ ಸೋಮವಾರ ನಿರ್ಧರಿಸಿದೆ.
11 hours ago
Electoral Transparency: ಪಾರದರ್ಶಕ ಚುನಾವಣೆಗಳನ್ನು ನಡೆಸುವ ಮೂಲಕ ಭಾರತವು ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.
11 hours ago
Jagaddhatri Serial: ಕನ್ನಡ ಕಿರುತೆರೆಯಲ್ಲಿ ತಮ್ಮ ಸಹಜ ಅಭಿನಯದ ಮೂಲಕವೇ ಮನೆಮಾತಾಗಿರುವ ನಟ ಅನೂಪ್ ಬೆಳ್ಳಾವಿ, ಜೀ ಕನ್ನಡದಲ್ಲಿ ಪ್ರಸಾರಕ್ಕೆ ಸಿದ್ಧವಾಗಿರುವ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
11 hours ago
Shoaib Akhtar Brother Funeral: 2011ರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ಇದೀಗ ಸುದ್ದಿಯಾಗಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಬಗ್ಗೆ ಚರ್ಚೆಯಾಗುತ್ತಿದೆ.
11 hours ago
Electricity Privatization: ವಿದ್ಯುತ್ ಪೂರೈಕೆಯ ಹೊಣೆಯನ್ನು ಟಾಟಾ ಕಂಪನಿಗೆ ವಹಿಸುವ ಪ್ರಸ್ತಾವವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಖಾಸಗೀಕರಣಗೊಳಿಸಬಾರದು ಎಂಬ ನೌಕರರ ಬೇಡಿಕೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
11 hours ago
ಕರ್ನಾಟಕದಲ್ಲೂ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ( SIR) ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
12 hours ago
Rishab Shetty Puja: ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ರಿಷಬ್ ಶೆಟ್ಟಿ ಅವರು ತಮ್ಮ ಮನೆಯಲ್ಲಿ ರಾಮ ಭಜನೆ, ನಾಗ ಪೂಜೆ, ಧೈವಾರಾಧನೆ, ಯಕ್ಷಗಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಪೂರೈಸಿದ್ದಾರೆ.
12 hours ago
ಮತದಾರರ ಶುದ್ದೀಕರಣ ಪ್ರಕ್ರಿಯೆ ಮತ್ತು ಪೌರತ್ವ ನಿರ್ಣಯ
12 hours ago
Ram Mandir SC Hearing: ಅಯೋಧ್ಯೆಯ ರಾಮಮಂದಿರದಲ್ಲಿ ಕಾಣಿಕೆ ಹಾಗೂ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
12 hours ago
Shoaib Akhtar Brother Funeral: ಶೋಯಬ್ ಅಖ್ತರ್ ಸಹೋದರ ಶಾಹಿದ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಸೇರಿದಂತೆ ಪಿಎಂಎಂಎಲ್ ನಾಯಕರು ಭಾಗವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಈ ಪಕ್ಷ 5.25 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು.
13 hours ago
Mokshitha Pai News: ಬಿಗ್ಬಾಸ್ ನಂತರ ಜೀ ಕನ್ನಡದ ಜಗದ್ಧಾತ್ರಿ ಧಾರಾವಾಹಿಗಾಗಿ ಮೋಕ್ಷಿತಾ ಪೈ ವಿಶೇಷ ಆ್ಯಕ್ಷನ್ ತರಬೇತಿ ಪಡೆಯುತ್ತಿದ್ದಾರೆ. ವಿಜಯ್ ಸೂರ್ಯ ನಟನೆಯ ಈ ಪ್ರೋಮೊ ಈಗಾಗಲೇ ೪೬ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
13 hours ago
Diabetes control: ಹಲಸಿನ ಕಾಯಿಯ ಹಿಟ್ಟು (ಹುಡಿ) ಮಧುಮೇಹಿಗಳಿಗೆ ಉತ್ತಮ ಪೂರಕ ಆಹಾರ ಎಂಬುದನ್ನು ಕೇರಳದ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ತಂಡ ಸಂಶೋಧನಾ ಅಧ್ಯಯನದ ಮೂಲಕ ಸಾಬೀತುಪಡಿಸಿದೆ.
13 hours ago
Gold silver price drop: ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಕಡಿಮೆ ಆಗಿದ್ದರಿಂದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈ ಲೋಹಗಳ ಬೆಲೆಯಲ್ಲಿ ಇಳಿಕೆ ಆಗಿದೆ.
13 hours ago
Heat Dome: ಜರ್ಮನಿಯಲ್ಲಿ 41.7 ಡಿಗ್ರಿ ತಾಪಮಾನ ದಾಖಲಾಗಿದ್ದು, ಜೂನ್ 21ರಿಂದ ಬಿಸಿಗಾಳಿಗೆ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೆಡಿಟರೇನಿಯನ್ ಸಮುದ್ರದ ಅಸಾಮಾನ್ಯ ಉಷ್ಣತೆ ಇದಕ್ಕೆ ಪ್ರಮುಖ ಕಾರಣವಾಗಿದೆ.
13 hours ago
Lunar Phenomenon: ಬಾನಂಗಳವು ವಿಸ್ಮಯಗಳ ಗೂಡು. ಅದಕ್ಕೆ ಪೂರಕವೆಂಬಂತೆ ಇಂದು (ಜೂನ್ 29) ಆಕಾಶದಲ್ಲಿ ಮತ್ತೊಂದು ಅಪರೂಪದ ಕೌತುಕ ಅನಾವರಣಗೊಳ್ಳುತ್ತಿದೆ.
13 hours ago
Mojtaba Khamenei: ಇರಾನ್ ನಾಯಕನ ಅಂತ್ಯಕ್ರಿಯೆ ಜುಲೈ 9ರಂದು ಮಷಾದ್ ನಗರದಲ್ಲಿ ನಡೆಯಲಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ 56 ವರ್ಷದ ಮೊಜ್ತಬಾ ಭಾಗವಹಿಸಿ ಉತ್ತರಾಧಿಕಾರಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವರೇ ಎಂಬ ಕುತೂಹಲ ಮೂಡಿದೆ.
14 hours ago
Krishi Thapanda: ಗೆಳೆಯ ವೈಶಾಕ್ ಆತ್ಮಹತ್ಯೆ ನಂತರದ ಊಹಾಪೋಹಗಳ ಬಗ್ಗೆ ನಟಿ ಕೃಷಿ ತಾಪಂಡ ಇನ್ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿದ್ದು, ಸದ್ಯ ತಾವು ಆಪ್ತ ಗೆಳೆಯರ ಜೊತೆಗಿರುವುದಾಗಿ ಹಾಗೂ ಅನಿವಾರ್ಯವಾಗಿ ಈ ನೋವಿನ ಬಗ್ಗೆ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.
14 hours ago
Mumbai Monsoon: ಮುಂಬೈ ನಗರಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಭಾನುವಾರ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 100 ಮಿ.ಮೀಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
14 hours ago
ಆಟ ಅಖಾಡ: ಭಾರತಕ್ಕೆ ಸೋಲಿನ ಬಿಸಿ ಮುಟ್ಟಿಸಿದ ಭಾರತೀಯ ಜೈ ಮೂಂದ್ರಾ
14 hours ago
Pakistan military operation: ಕರಾಚಿಯ ರೇಂಜರ್ಸ್ ಪ್ರಧಾನ ಕಚೇರಿ ಮೇಲಿನ ದಾಳಿಯ ನಂತರ ಪಾಕ್ ಪಡೆಗಳು ಬಾಜೌರ್ ಜಿಲ್ಲೆ ಹಾಗೂ ಅಫ್ಗಾನಿಸ್ತಾನದ ಕುನಾರ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ನಡೆಸಿರುವ ಕಾರ್ಯಾಚರಣೆಯಲ್ಲಿ 29 ಉಗ್ರರು ಹತರಾಗಿದ್ದಾರೆ.
14 hours ago
Ireland Cricket: ಎಂಜಿನಿಯರಿಂಗ್ ಪದವೀಧರ ಜೈ ಮೂಂದ್ರಾ ಭಾರತದ ವಿರುದ್ಧದ ಸರಣಿಯಲ್ಲಿ 5 ವಿಕೆಟ್ ಪಡೆದಿದ್ದು ಸಂಜು ಸ್ಯಾಮ್ಸನ್ ವಿಕೆಟ್ ಎಗರಿಸಿದರು. ಡಬ್ಲಿನ್ನಲ್ಲಿ ಎಂ ಟೆಕ್ ಓದಿದ ಇವರು ಐರ್ಲೆಂಡ್ ಪರ ಪದಾರ್ಪಣೆ ಮಾಡಿ ಗಮನಸೆಳೆದಿದ್ದಾರೆ.
14 hours ago
India Monsoon Update: ಸಿಕ್ಕಿಂ, ಉತ್ತರ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
15 hours ago
ಬಂಡೀಪುರದಲ್ಲೂ ರಣಹದ್ದುಗಳ ಹಿಂಡು ಪ್ರತ್ಯಕ್ಷ
15 hours ago
Assam Flood: ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರೈಲ್ವೆ ಸೇತುವೆಯೊಂದು ಹಾನಿಗೊಳಗಾಗಿದ್ದು, ಅರ್ಚಿಪಥರ್ ಮತ್ತು ಸಿಮೆನ್ ಚಾಪರಿ ನಿಲ್ದಾಣಗಳ ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ ತಿಳಿಸಿದೆ.
15 hours ago
ಮೆಸ್ಸಿ–ರೊನಾಲ್ಡೊ; ಫಿಫಾ ವಿಶ್ವಕಪ್ ಗುಂಪು ಹಂತದಲ್ಲಿ ನಿರ್ಮಾಣವಾದ ದಾಖಲೆಗಳಿವು..
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ