Last Updated: 3 Jul 2026 2:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬುಡಕಟ್ಟು ಕುಟುಂಬಕ್ಕೆ ಒಲಿದ ಅದೃಷ್ಟ: ಎರಡು ವರ್ಷದಲ್ಲಿ ಎರಡನೇ ಸಲ ಸಿಕ್ತು ವಜ್ರ!
(20 hours ago)
337
ಮನೆಯಂಗಳಲ್ಲಿ ತಾನಾಗೇ ಬೆಳೆದ ಶ್ರೀಗಂಧದಿಂದ ಸಿಕ್ಕಿತು ₹28 ಲಕ್ಷ ಆದಾಯ, ಗೌರವ !
(16 hours ago)
94
Crime News: ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ. ಶ್ವೇತಾ ಮತ್ತು ಕೆನೆತ್ ಪ್ರೇಮಿಗಳಲ್ಲ, ಸ್ನೇಹಿತರು ಅಷ್ಟೇ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
(17 hours ago)
26
Maharashtra Political Crisis: 1999 ರಲ್ಲಿ ಕಾಂಗ್ರೆಸ್ ತೊರೆದಿದ್ದ ಶರದ್ ಪವಾರ್ ಮರಳಿ ವಿಲೀನಕ್ಕೆ ಮುಂದಾಗಿರುವುದು ಮಹತ್ವ ಪಡೆದಿದೆ.
(14 hours ago)
24
ಮಹಾರಾಜ ಟ್ರೋಫಿ: ದ್ರಾವಿಡ್ ಮಗನ ಬ್ಯಾಟಿಂಗ್ ಶೈಲಿಗೆ ಬೆರಗಾದ ಅಭಿಮಾನಿಗಳು
(9 hours ago)
17
ಲಾಸ್ ಏಂಜಲೀಸ್ನಲ್ಲಿ ಐತಿಹಾಸಿಕ ಕ್ರಿಕೆಟ್ ಮೈದಾನ ಉದ್ಘಾಟಿಸಿದ ಶಾರುಖ್ ಖಾನ್
(11 hours ago)
17
Karnataka Government: ಐವರು ಅಧಿಕಾರಿಗಳ ಅದಲು ಬದಲು ಮಾಡಲಾಗಿದ್ದು, ಎಚ್ ಎನ್ ಗೋಪಾಲಕೃಷ್ಣ ಕಾಲೇಜು ಶಿಕ್ಷಣ ಇಲಾಖೆಗೆ ಮತ್ತು ಆರ್ ರಾಗಪ್ರಿಯ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ನೇಮಕಗೊಂಡ ಸುದ್ಧಿ ಇಲ್ಲಿದೆ.
(11 hours ago)
16
ಜುಲೈ ಮೊದಲ ದಿನದಂದು ಕೊಪ್ಪಳ ಜಿಲ್ಲೆ ಬಿಟ್ಟು ಎಲ್ಲೆಡೆ ಮಳೆ, ಕರಾವಳಿಯಲ್ಲೇ ಅಧಿಕ
(14 hours ago)
14
Football Health: ಫುಟ್ಬಾಲ್ ಸಾರ್ವಕಾಲಿಕ ಜನಪ್ರಿಯ ಕ್ರೀಡೆಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಇದನ್ನು ಆಡುವ ಆಟಗಾರರು ಧೀರ್ಘಕಾಲದ ಮಿದುಳಿನ ಆರೋಗ್ಯದ ಸಮಸ್ಯೆ ಎದುರಿಸುವುದು ಬಹುತೇಕರಿಗೆ ತಿಳಿದಿರದ ಸಂಗತಿಯಾಗಿದೆ.
(14 hours ago)
14
Meghalaya Murder Case: ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
(14 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 2
ಮೈಸೂರು–ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಕ್ ಅನ್ನು ಅಡ್ಡಗಟ್ಟಿ ದರೋಡೆ ನಡೆಸಲು ಹೊಂಚು ಹಾಕಿದ ಆರೋಪಿಗಳ ತಂಡ, ಗುರುವಾರ ನಸುಕಿನ ವೇಳೆ ಗುಂಡಿನ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
3 hours ago
Messaging App Safety: ಡಿಜಿಟಲ್ ಅರೆಸ್ಟ್ ಹಾಗೂ ವಂಚನೆ ತಡೆಗಟ್ಟಲು ಐಟಿ ಸಚಿವಾಲಯವು ಪಿಟಿಐ ವರದಿ ಪ್ರಕಾರ ಮೆಟಾದ ಬೆನ್ನಲ್ಲೇ ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿಗೊಳಿಸಿದೆ.
4 hours ago
ಸಾರಿಗೆ ನಿಗಮಗಳ ನೌಕರರಿಗೆ ಶೇ 12.5ರಷ್ಟು ಮೂಲವೇತನ ಹೆಚ್ಚಳವು 2025ರ ಏಪ್ರಿಲ್ನಿಂದ ಅನ್ವಯವಾಗುವಂತೆ ಈ ತಿಂಗಳಿನಿಂದಲೇ ಜಾರಿಯಾಗಲಿದೆ. ಪರಿಷ್ಕೃತ ವೇತನವು ಆಗಸ್ಟ್ ಮೊದಲ ವಾರದಲ್ಲಿ ನೌಕರರ ಕೈ ಸೇರಲಿದೆ.
5 hours ago
ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 3ರಂದು ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
5 hours ago
ಭೀಕರ ಬರಗಾಲದ ಮುನ್ಸೂಚನೆ; ಸಂಪುಟ ಸಭೆಯಲ್ಲಿ ಚರ್ಚೆ
5 hours ago
‘ಪಾಕಿಸ್ತಾನಕ್ಕೆ ಹರಿಯುವ ನದಿಗಳ ನಿಯಂತ್ರಣಕ್ಕೆ ಭಾರತ ಯತ್ನಿಸುತ್ತಿದೆ. ವಿಶೇಷವಾಗಿ ಸಿಂಧೂ ನದಿ ನೀರನ್ನು ತನ್ನ ‘ಯುದ್ಧತಂತ್ರದ ಸಾಧನ’ ಎಂಬಂತೆ ಪರಿಗಣಿಸುತ್ತದೆ’ ಎಂದು ಪಾಕಿಸ್ತಾನ ಗುರುವಾರ ಆರೋಪಿಸಿದೆ.
5 hours ago
ನಿರ್ಲಕ್ಷ್ಯ: ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು
5 hours ago
ಬಸ್ಸಿನಲ್ಲಿ ಮರಳುತ್ತಿದ್ದ ಮಗು ಕಣ್ಣು ಕಳೆದುಕೊಂಡ ವ್ಯಥೆಯ ಗಾಥೆ
5 hours ago
ಬೆಂಗಳೂರು ನಗರದಲ್ಲಿರುವ ಇಸ್ರೊ ಸಂಸ್ಥೆ ಕಚೇರಿಯ ಅಧಿಕೃತ ಇ-ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
6 hours ago
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಷಣ ಮಾಡುತ್ತಾ, ಜಪಾನ್ನ ಪ್ರಧಾನಿ ಸನೇ ತಕೈಚಿ ಅವರನ್ನು ತಮ್ಮ ‘ತಂಗಿ’ ಎಂದು ಸಂಬೋಧಿಸಿ, ಅವರನ್ನು ‘ದೂರದೃಷ್ಟಿಯ ಮತ್ತು ಜನಪ್ರಿಯ ನಾಯಕಿ’ ಎಂದು ಹೊಗಳಿದರು.
6 hours ago
ಎನ್ಸಿಎಲ್ಟಿ ತೀರ್ಪು ರದ್ದುಗೊಳಿಸಿದ ಸುಪ್ರೀಂ
6 hours ago
ಭಾರತ ಕ್ರಿಕೆಟ್ ತಂಡವು ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಗುರುವಾರ ಪ್ರಕಟಿಸಿದೆ. ಒಂಬತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಭಾರತ ತಂಡವು ಟೆಸ್ಟ್ ಸರಣಿ ಆಡಲಿದೆ.
6 hours ago
ಒಂಬತ್ತು ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಲಿರುವ ಭಾರತ
6 hours ago
Indian Navy: ಗಲ್ಫ್ ಆಫ್ ಅದೆನ್ ಬಳಿ ಎಂವಿ ಗೋಲ್ಡನ್ ಅರ್ಸನಲ್ ಹಡಗಿನ ಮೇಲೆ ಕಡಲ್ಗಳ್ಳರ ದಾಳಿಯನ್ನು ಕಮಾಂಡೋಗಳು ತಡೆದಿದ್ದಾರೆ. ಈ ನೌಕೆಯಲ್ಲಿದ್ದ ಏಕೈಕ ಭಾರತೀಯ ಸಿಬ್ಬಂದಿ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ.
6 hours ago
Monsoon Failure: ರಾಜ್ಯದಲ್ಲಿ ಮುಂಗಾರು ವಿಫಲವಾದ ಕಾರಣ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಬೆಳಗಾವಿಯಿಂದ ಕೊಡಗುವರೆಗೆ ಬಿತ್ತನೆ ಕಾರ್ಯ ಕುಂಠಿತಗೊಂಡಿರುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
7 hours ago
‘ಡಬಲ್ ಎಂಜಿನ್’ ಎನ್ಡಿಎ ಸರ್ಕಾರಗಳ ಭಾರಿ ಭರವಸೆಗಳು ಮಾಯವಾಗಿದ್ದು, ಈಶಾನ್ಯ ಭಾರತದಲ್ಲಿ ಪ್ರವಾಹ ಎಂಬುದು ವಾರ್ಷಿಕ ವಿದ್ಯಮಾನದಂತೆ ಭಾಸವಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ.
7 hours ago
ಬರದ ವಾತಾವರಣ ಇರುವುದರಿಂದ ಸರ್ಕಾರದಿಂದ ಮೇವು, ಕುಡಿಯುವ ನೀರಿನ ಪೂರೈಕೆಗೆ ಸಕಲ ಸಿದ್ಧತೆ
7 hours ago
ಹತ್ಯೆಗೈಯುವ ಸಿದ್ಧಾಂತವನ್ನು ಬೇರುಸಮೇತ ಕಿತ್ತೊಗೆಯಲು ಕರೆ
7 hours ago
Ram Mandir Donation Scam: ಅಯೋಧ್ಯೆ ದೇಣಿಗೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕೆ.ಸಿ. ವೇಣುಗೋಪಾಲ್, ಈ ಹಗರಣದಲ್ಲಿ ದೊಡ್ಡ ತಲೆಗಳ ಕೈವಾಡವಿರುವುದರಿಂದ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
7 hours ago
CJP Protests: ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 02 ಜುಲೈ 2026
8 hours ago
ಚುರುಮುರಿ: ಕೆಲಸವಲ್ಲದ ಕೆಲಸ!
8 hours ago
ಚಿನಕುರುಳಿ: ಗುರುವಾರ, 02 ಜುಲೈ 2026
8 hours ago
Khamenei Funeral: ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
9 hours ago
ಮಹಾರಾಜ ಟ್ರೋಫಿ: ದ್ರಾವಿಡ್ ಮಗನ ಬ್ಯಾಟಿಂಗ್ ಶೈಲಿಗೆ ಬೆರಗಾದ ಅಭಿಮಾನಿಗಳು
9 hours ago
Purushottama Bilimale: ಕನ್ನಡ ಸೇನೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಇಂದಿನ ಶಿಕ್ಷಣದಲ್ಲಿ ದೇಶದ ಪ್ರಗತಿಯ ಚಿಂತನೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
9 hours ago
ಭದ್ರಾ ಜಲಾಶಯದ ಜಲಾಶಯ ವ್ಯಾಪ್ತಿಯ ನೀರಾವರಿಗೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ವಿಜಯನಗರ ಜಿಲ್ಲೆಯ ಕೆಲ ಭಾಗಗಳಿಗೆ ನೀರು ಹರಿಸಲಾಗುತ್ತದೆ.
10 hours ago
Ranveer Singh Movie: ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದ ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾವು ಇದೇ ಜುಲೈ 10 ರಿಂದ ಜಪಾನ್ನ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
10 hours ago
Samantha Ruth Prabhu: ಮಾ ಇಂಟಿ ಬಂಗಾರಂ ಚಿತ್ರ 12 ದಿನಗಳಲ್ಲಿ 83.12 ಕೋಟಿ ರೂಪಾಯಿ ಗಳಿಸಿದೆ. ಅರುಂಧತಿ ಚಿತ್ರದ 70 ಕೋಟಿ ದಾಖಲೆ ಅಳಿಸಿರುವ ಈ ಸಿನಿಮಾದಲ್ಲಿ ಕನ್ನಡದ ದಿಗಂತ್ ಮಂಚಾಲೆ ಪ್ರಮುಖ ಪಾತ್ರದಲ್ಲಿದ್ದಾರೆ.
10 hours ago
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾಡಾನೆ ನಿಯಂತ್ರಣಕ್ಕೆ ರೈಲ್ವೆ ಹಳಿ ಅಳವಡಿಕೆ 431.75 ಕಿ.ಮಿ. ಪೂರ್ಣ, 304 ಕಿ.ಮೀ ಬಾಕಿ
10 hours ago
Whatsapp security features: ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬಹಿರಂಗಪಡಿಸದೆ, ಬಳಕೆದಾರರ ಹೆಸರು (ಯೂಸರ್ನೇಮ್) ಮಾತ್ರ ಬಳಸಿ ಸಂದೇಶ ರವಾನಿಸುವ ಅವಕಾಶ ನೀಡುವುದಾಗಿ ಹೇಳಿರುವ ವಾಟ್ಸ್ಆ್ಯಪ್ಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
10 hours ago
US-Saudi Relations: ಪ್ರಾಜೆಕ್ಟ್ ಫ್ರೀಡಂ ಕಾರ್ಯಾಚರಣೆಗೆ ಸೌದಿ ವಾಯುಪ್ರದೇಶ ನಿರಾಕರಿಸಿದ್ದರಿಂದ ಮೇ 4 ರಂದು ಟ್ರಂಪ್ ಮತ್ತು ಸಲ್ಮಾನ್ ನಡುವೆ ಅಸಮಾಧಾನ ಸ್ಫೋಟಗೊಂಡಿತು. ಕೇವಲ 48 ಗಂಟೆಗಳಲ್ಲಿ ಅಮೆರಿಕ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತು.
10 hours ago
Ranbir Kapoor Ramayana Leak: ರೆಡ್ಡಿಟ್ನಲ್ಲಿ ಹರಿದಾಡುತ್ತಿರುವ ೧೧ ಸೆಕೆಂಡುಗಳ ಅಸ್ಪಷ್ಟ ವಿಡಿಯೊದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದು, ಇದನ್ನು ಅಭಿಮಾನಿಗಳು ಕಾಮಿಕ್ ಕಾನ್ ತುಣುಕು ಎನ್ನುತ್ತಿದ್ದಾರೆ.
10 hours ago
Ram Temple Scam: ಸೋಹಾವಾಲ್ ತಹಸೀಲ್ ನಲ್ಲಿ ಅನುಮತಿ ಇಲ್ಲದೆ ಮನೆ ನಿರ್ಮಿಸುತ್ತಿರುವ ಸುಪ್ರಿಯಾ ಮಿಶ್ರಾಗೆ ಎಡಿಎ ನೋಟಿಸ್ ನೀಡಿದೆ. ಆರೋಪಿಗಳ ಬಳಿ ಪೊಲೀಸರು 1,121 ಅಮೆರಿಕ ಡಾಲರ್ ಸೇರಿದಂತೆ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
11 hours ago
Japan India Summit: ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಸನೇ ತಕೈಚಿ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ವ್ಯಾಪಾರ ಒಪ್ಪಂದ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
11 hours ago
Knight Riders Cricket Ground: ಬಾಲಿವುಡ್ ನಟ ಹಾಗೂ ನೈಟ್ ರೈಡರ್ಸ್ ಗ್ರೂಪ್ನ (ಕೆಆರ್ಜಿ) ಸಹ–ಮಾಲೀಕ ಶಾರುಖ್ ಖಾನ್ ಅವರು ಇತ್ತೀಚೆಗೆ ಲಾಸ್ ಏಂಜಲೀಸ್ನ ಪೊಮೊನಾದ ಫೇರ್ಪ್ಲೆಕ್ಸ್ನಲ್ಲಿ ನಿರ್ಮಾಣವಾಗಿರುವ ವಿಶ್ವ ದರ್ಜೆಯ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ.
11 hours ago
Hardik Pandya IPL: ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಖರೀದಿಸಲು 7 ಫ್ರಾಂಚೈಸಿಗಳು ಆಸಕ್ತಿ ಹೊಂದಿರುವುದಾಗಿಯೂ ವರದಿ ತಿಳಿಸಿದೆ.
11 hours ago
ಲಾಸ್ ಏಂಜಲೀಸ್ನಲ್ಲಿ ಐತಿಹಾಸಿಕ ಕ್ರಿಕೆಟ್ ಮೈದಾನ ಉದ್ಘಾಟಿಸಿದ ಶಾರುಖ್ ಖಾನ್
11 hours ago
ಹಾರ್ದಿಕ್ ಪಾಂಡ್ಯ ಖರೀದಿಗೆ 7 ಫ್ರಾಂಚೈಸಿಗಳ ಆಸಕ್ತಿ: ಮೂರು ತಂಡಗಳ ನಡುವೆ ಪೈಪೋಟಿ
11 hours ago
Karnataka BJP: ‘ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಾದ ಅಡ್ಡ ಮತದಾನದಿಂದ ಉಂಟಾಗಿದ್ದ ಗೊಂದಲಗಳು ಈಗ ಮುಗಿದಿವೆ. ಎಲ್ಲ ವಿಚಾರವನ್ನೂ ನಾವು ಹೈಕಮಾಂಡ್ಗೆ ತಲುಪಿಸಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
11 hours ago
US Vice President JD Vance: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇವರು ಇತ್ತೀಚೆಗೆ ನೀಡಿದ ಹೇಳಿಕೆಯೂಂದು ಭಾರಿ ವಿವಾದಕ್ಕೆ ಕಾರಣವಾಗಿದೆ.
11 hours ago
Karnataka Government: ಐವರು ಅಧಿಕಾರಿಗಳ ಅದಲು ಬದಲು ಮಾಡಲಾಗಿದ್ದು, ಎಚ್ ಎನ್ ಗೋಪಾಲಕೃಷ್ಣ ಕಾಲೇಜು ಶಿಕ್ಷಣ ಇಲಾಖೆಗೆ ಮತ್ತು ಆರ್ ರಾಗಪ್ರಿಯ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ನೇಮಕಗೊಂಡ ಸುದ್ಧಿ ಇಲ್ಲಿದೆ.
11 hours ago
Qatar Air Force One: ಕತಾರ್ ಉಡುಗೊರೆಯಾಗಿ ನೀಡಿದ್ದ ‘ಏರ್ ಪೋರ್ಸ್ ಒನ್’ ವಿಮಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಪ್ರಯಾಣ ಮಾಡಿದ್ದಾರೆ.
11 hours ago
Russian Couple In New York: ರಷ್ಯಾದ ಇವಾನ್ ಬೀರ್ಕಸ್ 443 ಮೀಟರ್ ಎತ್ತರದಲ್ಲಿ ಏಂಜೆಲಾಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಅತಿಕ್ರಮಣ ಆರೋಪದಡಿ ಇವರನ್ನು ಪೊಲೀಸರು ಬಂಧಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.
12 hours ago
NTA Exam Errors: ಸಮಾಜಶಾಸ್ತ್ರ ವಿಷಯದ ಜಾರ್ಜ್ ರಿಟ್ಟರ್ ಮತ್ತು ಎ.ಆರ್. ದೇಸಾಯಿ ಹೆಸರುಗಳಲ್ಲಿ ಅಕ್ಷರದೋಷಗಳಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತಜ್ಞರ ಮೂಲಕ ದೂರುಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದೆ.
13 hours ago
Bengaluru Quarry Mishap: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಮೃತಪಟ್ಟಿರುವ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
13 hours ago
ಜುಲೈ ಮೊದಲ ದಿನದಂದು ಕೊಪ್ಪಳ ಜಿಲ್ಲೆ ಬಿಟ್ಟು ಎಲ್ಲೆಡೆ ಮಳೆ, ಕರಾವಳಿಯಲ್ಲೇ ಅಧಿಕ
14 hours ago
Private Bus Crash: ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕಾರವಾರ ಮಾರ್ಗ ಮಧ್ಯೆ ಹಾರವಾಡ ಕ್ರಾಸ್ ಸಮೀಪ ಗುರುವಾರ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ.
14 hours ago
Maharashtra Political Crisis: 1999 ರಲ್ಲಿ ಕಾಂಗ್ರೆಸ್ ತೊರೆದಿದ್ದ ಶರದ್ ಪವಾರ್ ಮರಳಿ ವಿಲೀನಕ್ಕೆ ಮುಂದಾಗಿರುವುದು ಮಹತ್ವ ಪಡೆದಿದೆ.
14 hours ago
KEA PGCET Update: ಪಿಜಿ-ಸಿಇಟಿ-2026ಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿಗೆ ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಜುಲೈ 3ರಿಂದ 6ರವರೆಗೆ ಅಂತಿಮ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.
14 hours ago
Karnataka MLC: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಘು ಕೌಟಿಲ್ಯ, ಲಿಂಗರಾಜ ಪಾಟೀಲ ಅವರು ಇಂದು (ಗುರುವಾರ) ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
14 hours ago
ಫುಟ್ಬಾಲ್ ಆಟಗಾರರೇ ಗಮನಿಸಿ: ಪ್ರತೀ ಹೆಡ್ ಶಾಟ್ ಕೂಡ ನಿಮ್ಮ ಮಿದುಳಿಗೆ ಅಪಾಯಕಾರಿ
14 hours ago
Football Health: ಫುಟ್ಬಾಲ್ ಸಾರ್ವಕಾಲಿಕ ಜನಪ್ರಿಯ ಕ್ರೀಡೆಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಇದನ್ನು ಆಡುವ ಆಟಗಾರರು ಧೀರ್ಘಕಾಲದ ಮಿದುಳಿನ ಆರೋಗ್ಯದ ಸಮಸ್ಯೆ ಎದುರಿಸುವುದು ಬಹುತೇಕರಿಗೆ ತಿಳಿದಿರದ ಸಂಗತಿಯಾಗಿದೆ.
14 hours ago
Mysuru security alert: ಕೃಷ್ಣರಾಜ ಬುಲೇವಾಡ್ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯ ಹಾಗೂ ಜಯನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದ್ದು, ನಗರ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
14 hours ago
Meghalaya Murder Case: ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
14 hours ago
Tamilaga Vettri Kazhagam: ಮಾಮಲ್ಲಪುರಂನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ವಿಜಯ್ ಸಮ್ಮುಖದಲ್ಲಿ ಎಐಎಡಿಎಂಕೆ ಹಿರಿಯ ನಾಯಕರು ಸೇರ್ಪಡೆಯಾಗಲಿದ್ದಾರೆ. ನೂರಾರು ಬಸ್ಗಳಲ್ಲಿ ಆಗಮಿಸಿರುವ ಬೆಂಬಲಿಗರು ಮತ್ತು ಸಾರಿಗೆ ಮಾಜಿ ಸಚಿವ ವಿಜಯಭಾಸ್ಕರ್ ಉಪಸ್ಥಿತರಿರುವರು.
15 hours ago
Aamir Khan Marriage: ಬೆಂಗಳೂರು ಮೂಲದ ಉದ್ಯಮಿ ಗೌರಿ ಅವರನ್ನು ಅಮೀರ್ ಖಾನ್ ಜುಲೈ 5ರಂದು ಮುಂಬೈ ನಿವಾಸದಲ್ಲಿ ಮದುವೆಯಾಗಲಿದ್ದು ಸೌತ್ ಮತ್ತು ನಾರ್ತ್ ಇಂಡಿಯನ್ ಶೈಲಿಯ ಊಟದ ಮೆನುವನ್ನು ಮಕ್ಕಳೇ ಸಿದ್ಧಪಡಿಸಿದ್ದಾರೆ.
15 hours ago
Sikh Heritage: ಫಾರೂಕಾಬಾದ್ನಲ್ಲಿ ಜೂನ್ 24ರ ರಾತ್ರಿ ಅನುಮತಿ ಇಲ್ಲದೆ ಗುರುದ್ವಾರ ನೆಲಸಮ ಮಾಡಲಾಗಿದ್ದು, ವಕ್ತಾರ ರಣಧೀರ್ ಜೈಸ್ವಾಲ್ ಇದನ್ನು ತನಿಖೆ ನಡೆಸಿ ಪುನರ್ನಿರ್ಮಿಸಲು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
15 hours ago
UAE ವೀಸಾ ಸೇವೆಗಳು: ಟೆಂಡರ್ ವಿವಾದದಿಂದಾಗಿ ಬಿಎಲ್ಎಸ್ ಇಂಟರ್ನ್ಯಾಷನಲ್ ಒಪ್ಪಂದ ಜೂನ್ 30ಕ್ಕೆ ಮುಗಿದಿದೆ. ಜುಲೈ 2ರಿಂದ ಬೆಳಗ್ಗೆ 9ರಿಂದ 12:30ರವರೆಗೆ ಮಾತ್ರ ರಾಯಭಾರ ಕಚೇರಿಯಲ್ಲಿ ನಗದು ಮೂಲಕ ಅರ್ಜಿ ಸ್ವೀಕರಿಸಲಾಗುವುದು.
15 hours ago
Mother Promise Movie: ಇತ್ತೀಚೆಗೆ ನಟ ಡಾಲಿ ಧನಂಜಯ್ ಅವರು, ತಮ್ಮ ಮುಂಬರುವ ಸಿನಿಮಾ ‘ಮದರ್ ಪ್ರಾಮಿಸ್’ ಚಿತ್ರತಂಡದೊಂದಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ