Last Updated: 15 Apr 2026 12:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ
(4 hours ago)
50
ಯಾವುದೇ ತರ್ಕವಿಲ್ಲದೆ ನೀವು ಏನೂ ಬೇಕಾದರೂ ಮಾಡಬಹುದು, ಅದು ಎಷ್ಟು ದೊಡ್ಡ ವಿನಾಶಕ್ಕೆ ಕಾರಣವಾದರೂ ನೀವು ಅಂಜುವುದಿಲ್ಲ, ನಿಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಎದುರಾಳಿ ನಂಬುವಂತೆ ಮಾಡಿ ಅವರಲ್ಲಿ ಹೆದರಿಕೆ ಹುಟ್ಟಿಸುವುದೇ ಈ ಸಿದ್ಧಾಂತ
(23 hours ago)
27
TCS Scam: ನಾಸಿಕ್ ಬಿಪಿಒದ ಎಂಟು ಮಹಿಳಾ ಉದ್ಯೋಗಿಗಳ ದೂರಿನನ್ವಯ ತನಿಖೆ ನಡೆಸುತ್ತಿರುವ ಎಸ್ಐಟಿ, ನಿಧಾ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದೆ.
(17 hours ago)
19
ವೈಭವ್ ಸೂರ್ಯವಂಶಿಗೆ ಹೆಚ್ಚು ಪ್ರಚಾರ ಬೇಡ: ಮಾಜಿ ಆಟಗಾರ ಗವಾಸ್ಕರ್ ಎಚ್ಚರಿಕೆ
(19 hours ago)
17
Constitutional Amendment Bill 2026: ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಹಾಗೂ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳನ್ನು 336ಕ್ಕೆ ಹೆಚ್ಚಿಸುವ ಈ ಪ್ರಸ್ತಾವನೆಯನ್ನು ಏಪ್ರಿಲ್ 16 ರಂದು ಚರ್ಚಿಸಲಾಗುವುದು.
(6 hours ago)
15
ಲಸಿಕೆ ಪಡೆಯಲು ಒತ್ತಡ: ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂದ ಪುತ್ರ
(17 hours ago)
15
Union Minister Pralhad Joshi: ಮುಂಬೈ-ಬೆಂಗಳೂರು ವಂದೇ ಭಾರತ್ ರೈಲು ಹುಬ್ಬಳ್ಳಿ ಬದಲು ಕಲಬುರ್ಗಿ ಮೂಲಕ ಸಂಚರಿಸಲಿದೆ. ಕೆಎಸ್ಆರ್ ಹೆಸರಿನ ಬಳಕೆಗೆ ರೂಪೇಶ್ ರಾಜಣ್ಣ ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(21 hours ago)
15
US Vatican Row: ಅಮೆರಿಕ ಆಡಳಿತ ಹಾಗೂ ಕ್ರೈಸ್ತರ ಧರ್ಮಗುರು ಪೋಲ್ ಪೋಪ್ ಲಿಯೋ XIV ನಡುವಿನ ವಾಗ್ವಾದ ಮುಂದುವರಿದಿದೆ. ಧರ್ಮಶಾಸ್ತ್ರದ ವಿಷಯಗಳ ಬಗ್ಗೆ ಮತನಾಡುವಾಗ ಪೋಪ್ ಅವರ ಹೇಳಿಕೆಗಳು ಸತ್ಯವನ್ನು
(3 hours ago)
14
China Middle East Policy: ಬೀಜಿಂಗ್ನಲ್ಲಿ ಅಬುಧಾಬಿ ರಾಜಕುಮಾರ ಶೇಖ್ ಖಾಲಿದ್ ಭೇಟಿ ಮಾಡಿದ ಷಿ ಜಿನ್ಪಿಂಗ್, ಅಮೆರಿಕವು ಹೊರ್ಮುಜ್ ಜಲಸಂಧಿ ಸಂಚಾರ ನಿರ್ಬಂಧಿಸುವುದನ್ನು ವಿರೋಧಿಸಿ ಅಂತರರಾಷ್ಟ್ರೀಯ ಕಾನೂನು ಪಾಲಿಸಲು ಸೂಚಿಸಿದರು.
(20 hours ago)
13
Karnataka CM political secretary: ದಾವಣಗೆರೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಜಾಗೊಳಿಸಿ ಆದೇಶಿಸಿದೆ.
(22 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 15
Child abuse investigation: ಅಮರಾವತಿಯ ತನ್ವೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಸ್ಟಡಿಗೆ ಪಡೆಯಲಾಗಿದೆ. ಈತ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳನ್ನು ಸಿದ್ಧಪಡಿಸಿದ್ದನು.
7 mins ago
Rohingya migration crisis: ಮಲೇಷಿಯಾಗೆ ತೆರಳುತ್ತಿದ್ದ ದೋಣಿ ಮುಳುಗಿದ ಪರಿಣಾಮ ಅಂಡಮಾನ್ ಸಮುದ್ರದಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿಗರು ಸೇರಿ ಕನಿಷ್ಠ 250 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರು ಮತ್ತು ವಲಸೆ ಸಂಸ್ಥೆ ತಿಳಿಸಿದೆ.
7 mins ago
Haridwar Kumbh Mela: 2027ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ ಅರ್ಧ ಕುಂಭಮೇಳದಲ್ಲಿ ಮೂರು 'ಅಮೃತ' ಸ್ನಾನಗಳು ಸೇರಿದಂತೆ ಒಟ್ಟು 10 ಪ್ರಮುಖ ಸ್ನಾನಗಳು ನಡೆಯಲಿವೆ ಎಂದು ಮೇಳ ಆಡಳಿತ ಮಂಡಳಿಯು ಮಂಗಳವಾರ ಪ್ರಕಟಿಸಿದೆ.
7 mins ago
Ashok Mittal ED Case: ಫೆಮಾ ಕಾಯ್ದೆಯಡಿ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಮುಖ್ಯಸ್ಥ ಅಶೋಕ್ ಮಿತ್ತಲ್ ಅವರ ಜಲಂಧರ್ ಹಾಗೂ ಫಗ್ವಾರಾ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಕ್ರಮವನ್ನು ಭಗವಂತ್ ಮಾನ್ ಖಂಡಿಸಿದ್ದಾರೆ.
7 mins ago
Constituency Delimitation: ಧರ್ಮಪುರಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಉತ್ತರ ಭಾರತದ ರಾಜಕೀಯ ಶಕ್ತಿ ಹೆಚ್ಚಳದ ವಿರುದ್ಧ ದೊಡ್ಡ ಚಳವಳಿ ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.
37 mins ago
Bihar Politics: ಬುಧವಾರ ಬೆಳಿಗ್ಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಯ್ಯದ್ ಅತಾ ಹಸನೈನ್ ಅವರು ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಇವರು ಆಯ್ಕೆಯಾಗಿದ್ದಾರೆ.
37 mins ago
ಶ್ರೀರಂಗಪಟ್ಟಣದ ಮುತ್ತು ಮಾರಮ್ಮ ದೇವಿ ಕರಗ: ಕೊಂಡದಲ್ಲಿ ಬಿದ್ದು ಇಬ್ಬರಿಗೆ ಗಾಯ
66 mins ago
Iran War Update: ಇರಾನ್ ಜೊತೆಗಿನ ಯುದ್ಧವು 'ಮುಕ್ತಾಯದ ಹಂತಕ್ಕೆ ಬಂದಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
66 mins ago
Heatwave alert: ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ ಹದಿನೇಳರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಡಿಸಿ ಫೌಜಿಯಾ ತರನ್ನಮ್ ಅವರು ಮಧ್ಯಾಹ್ನ ಹೊರಬರದಂತೆ ಮತ್ತು ಹತ್ತಿ ಬಟ್ಟೆ ಧರಿಸಲು ಜನರಿಗೆ ಸೂಚಿಸಿದ್ದಾರೆ.
66 mins ago
Karnataka Ministry expansion: ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿರುವ ನಾಲ್ಕು ಬಾರಿಯ ಶಾಸಕ ಜೆ.ಟಿ. ಪಾಟೀಲರು ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿದ್ದು, ಜಿಲ್ಲೆಗೆ ಬಿ.ಜೆ.ಪಿ ಅವಧಿಯಂತೆ ಇಬ್ಬರು ಸಚಿವರ ಕೋಟಾ ಬಯಸಿದ್ದಾರೆ.
96 mins ago
Iran China Satellite: ಇತ್ತೀಚಿಗೆ ನಡೆದ ಯುದ್ಧದಲ್ಲಿ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್ ರಹಸ್ಯವಾಗಿ ಚೀನಾದ ಗೂಢಚಾರ ಉಪಗ್ರಹವೊಂದನ್ನು ಪಡೆದುಕೊಂಡಿತ್ತು
96 mins ago
Donald Trump Iran: ಇರಾನ್ನೊಂದಿಗೆ ಕದನ ವಿರಾಮದ ಎರಡನೇ ಹಂತದ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
2 hours ago
Manipur curfew update: ಬಿಷ್ಣುಪುರದಲ್ಲಿ ಸಂಜೆ 5 ಗಂಟೆಯಿಂದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಾದಕವಸ್ತು ಸಾಗಣೆದಾರ ಸಬೀರ್ ಅಹಮದ್ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಭದ್ರತಾ ಪಡೆಗಳ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
2 hours ago
US Vatican Row: ಅಮೆರಿಕ ಆಡಳಿತ ಹಾಗೂ ಕ್ರೈಸ್ತರ ಧರ್ಮಗುರು ಪೋಲ್ ಪೋಪ್ ಲಿಯೋ XIV ನಡುವಿನ ವಾಗ್ವಾದ ಮುಂದುವರಿದಿದೆ. ಧರ್ಮಶಾಸ್ತ್ರದ ವಿಷಯಗಳ ಬಗ್ಗೆ ಮತನಾಡುವಾಗ ಪೋಪ್ ಅವರ ಹೇಳಿಕೆಗಳು ಸತ್ಯವನ್ನು
3 hours ago
Climate News: ಬೆಂಗಳೂರು: ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಇದ್ದು, ಬೇಸಿಗೆ ಬೇಗೆ ಇನ್ನಷ್ಟು ಬಿರುಸುಗೊಳ್ಳಲಿದೆ ಎಂದು ಹವಾಮಾನ ತಜ್ಞರು ತಿಳಿಸಿದರು.
4 hours ago
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ
4 hours ago
ಅಭಿಷೇಕ್, ದೀಪ್ತಿ ಸೇರಿ ಭಾರತದ ಏಳು ಕ್ರಿಕೆಟಿಗರಿಗೆ ‘ವಿಸ್ಡನ್’ ಪ್ರಶಸ್ತಿ
4 hours ago
Gaza Protest: ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಷಣಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. 'ಟರ್ನಿಂಗ್ ಪಾಯಿಂಟ್ ಯುಎಸ್ಎ'
4 hours ago
ವಿಚಿತ್ರ ವರ್ತನೆ: ಟ್ರಂಪ್ ಮಾನಸಿಕ ಆರೋಗ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು
4 hours ago
ಐಪಿಎಲ್: ಸನ್ರೈಸರ್ಸ್ಗೆ ಕಾರ್ಸ್ ಬದಲು ಮಧುಶಂಕ
4 hours ago
Narendra Modi: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿಯನ್ನು 2029ರ ವೇಳೆಗೆ ಜಾರಿಗೊಳಿಸುವ ಗುರಿ ಹೊಂದಲಾಗಿದೆ. ಏಪ್ರಿಲ್ 16ರಿಂದ ನಡೆಯುವ 3 ದಿನಗಳ ವಿಶೇಷ ಅಧಿವೇಶನದಲ್ಲಿ ಕಾನೂನು ತಿದ್ದುಪಡಿಗೆ ಮೋದಿ ಕೋರಿದ್ದಾರೆ.
5 hours ago
ರಾಷ್ಟ್ರೀಯ ಫುಟ್ಬಾಲ್ ಲೀಗ್: ಫೈನಲ್ಗೆ ರಾಜ್ಯ ಬಾಲಕಿಯರ ತಂಡ
5 hours ago
ಸನ್ರೈಸರ್ಸ್ಗೆ ಕಾರ್ಸ್ ಬದಲು ಮಧುಶಂಕ
6 hours ago
ಫೈನಲ್ಗೆ ರಾಜ್ಯ ಬಾಲಕಿಯರ ತಂಡ
6 hours ago
ಐಪಿಎಲ್: ಜಯದ ಓಟದತ್ತ ಆರ್ಸಿಬಿ ನೋಟ
6 hours ago
ಯಾರ್ಕರ್ಗಳು ನನ್ನ ಅಸ್ತ್ರ: ಪ್ರಫುಲ್
6 hours ago
Education Reforms: ಒಟ್ಟು 6.32 ಲಕ್ಷ ವಿದ್ಯಾರ್ಥಿಗಳಲ್ಲಿ 5.46 ಲಕ್ಷ ಮಂದಿ ಉತ್ತೀರ್ಣರಾಗಿದ್ದು, ಶೇ 100ರಷ್ಟು ಫಲಿತಾಂಶ ಪಡೆದ ಸರ್ಕಾರಿ ಕಾಲೇಜುಗಳ ಸಂಖ್ಯೆ 13 ರಿಂದ 74ಕ್ಕೆ ಏರಿಕೆಯಾಗಿರುವುದು ಶ್ಲಾಘನೀಯ.
6 hours ago
Constitutional Amendment Bill 2026: ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಹಾಗೂ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳನ್ನು 336ಕ್ಕೆ ಹೆಚ್ಚಿಸುವ ಈ ಪ್ರಸ್ತಾವನೆಯನ್ನು ಏಪ್ರಿಲ್ 16 ರಂದು ಚರ್ಚಿಸಲಾಗುವುದು.
6 hours ago
ನಾಡಿನ ಆತ್ಮಸಾಕ್ಷಿಯ ಪ್ರತೀಕದಂತಿದ್ದ ರೈತ ಸಂಘ ಈಗ ಒಡೆದಮನೆ. ರೈತರ ಘನತೆಯ ಸಂಕೇತವಾಗಿದ್ದ ಹಸಿರು ಟವೆಲ್ ಈಗ ಬಣ್ಣ ಕಳೆದುಕೊಂಡಂತಿದೆ.
6 hours ago
SGB Tax Rules: ಹೂಡಿಕೆದಾರರು 8 ವರ್ಷಗಳ ನಂತರ ಬಾಂಡ್ಗಳನ್ನು ನಗದೀಕರಿಸಿದರೆ ಸಂಪೂರ್ಣ ತೆರಿಗೆ ಮುಕ್ತ ಲಾಭ ಪಡೆಯಬಹುದು. ಅಕಾಲಿಕ ಮಾರಾಟಕ್ಕೆ ಶೇ 12.5 ತೆರಿಗೆ ಹಾಗೂ ₹1.25 ಲಕ್ಷದವರೆಗೆ ವಿನಾಯಿತಿ ಅನ್ವಯಿಸುತ್ತದೆ.
6 hours ago
PM Narendra Modi: ನಾಗಮಂಗಲದ ಶ್ರೀ ಕ್ಷೇತ್ರದಲ್ಲಿ ಕಾಲಭೈರವನಿಗೆ ಮಂಗಳಾರತಿ ನೆರವೇರಿಸಿ ಗುರು ಭೈರವೈಕ್ಯ ಮಂದಿರವನ್ನು ಏಪ್ರಿಲ್ 15 ರಂದು ಉದ್ಘಾಟಿಸಿ ಮೈಸೂರು ಒಡೆಯರ ಮಾದರಿಯ ಕೆಂಪು ಪೇಟದ ಕಾಣಿಕೆಯನ್ನು ಸ್ವೀಕರಿಸಲಿದ್ದಾರೆ.
6 hours ago
US Iran Mediation: ಏಪ್ರಿಲ್ 11ರ 21 ಗಂಟೆಗಳ ಸುದೀರ್ಘ ಚರ್ಚೆಯ ನಂತರ, ಇಸ್ಲಾಮಾಬಾದ್ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸಲು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪ್ರಯತ್ನಿಸುತ್ತಿದ್ದಾರೆ.
6 hours ago
Hassan Coffee News: ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಭಾಗದ ಕಾಫಿ ಬೆಳೆಗಾರರು ಕಾಡಾನೆ ಹಾವಳಿ, ಮಳೆ ಅಭಾವ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
6 hours ago
ನೆಟ್ಸ್ನಲ್ಲಿ ಅಭ್ಯಾಸ ಮಾಡಿದ ವಿರಾಟ್; ಲಖನೌ ಸೂಪರ್ ಜೈಂಟ್ಸ್ಗೆ ಜಯದ ಹಾದಿಗೆ ಮರಳುವ ಸವಾಲು
6 hours ago
Karnataka Public Service Commission: ಅಭ್ಯರ್ಥಿಗಳು ಇಂದಿರಾ ಕ್ಯಾಂಟೀನ್ ಅವಲಂಬಿಸಿ ಕಷ್ಟಪಡುತ್ತಿದ್ದು, ನೇಮಕಾತಿ ಪೂರ್ಣಗೊಳಿಸಲು ಐದು ವರ್ಷ ತೆಗೆದುಕೊಳ್ಳುವ ಪದ್ಧತಿ ನಿಲ್ಲಿಸಿ ಯುಪಿಎಸ್ಸಿ ಮಾದರಿ ಪರೀಕ್ಷಾ ವೇಳಾಪಟ್ಟಿ ಜಾರಿಗೊಳಿಸಬೇಕು.
6 hours ago
ಜಯದ ಓಟದತ್ತ ಆರ್ಸಿಬಿ ನೋಟ
9 hours ago
Apr 14
CSK vs KKR Match: ಅಫ್ಗಾನಿಸ್ತಾನದ ಸ್ಪಿನ್ನರ್ ನೂರ್ ಅಹಮದ್ (21ಕ್ಕೆ 3) ಕೈಚಳಕ ತೋರಿದರು. ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ ಸತತ ಎರಡನೇ ಜಯ ದಾಖಲಿಸಿತು.
10 hours ago
IPL 2026: KKR ವಿರುದ್ಧ CSKಗೆ ಭರ್ಜರಿ ಜಯ
11 hours ago
US Foreign Policy: ಕೆಲವು ಸಮಯದಿಂದ ಸ್ಥಗಿತಗೊಂಡಿದ್ದ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.
12 hours ago
IPL 2026: ಸಂಜು-ಬ್ರೆವಿಸ್ ಅಬ್ಬರ, ಕೆಕೆಆರ್ ವಿರುದ್ಧ ಸಿಎಸ್ಕೆಗೆ ಗೆಲುವು
12 hours ago
CSK vs KKR Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು 32 ರನ್ಗಳ ಗೆಲುವು ಸಾಧಿಸಿದೆ.
12 hours ago
Kerala Health Alert: ಕುನ್ನುಕರ ಮತ್ತು ಚೆಂಗಮನಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ಒಂಬತ್ತು ಪ್ರಕರಣಗಳು ದೃಢಪಟ್ಟಿದ್ದು, ನಿಯಮ ಉಲ್ಲಂಘಿಸುವವರಿಗೆ 10,000 ರೂಪಾಯಿಗಳ ದಂಡ ವಿಧಿಸಲು ಆರೋಗ್ಯ ಕಾಯ್ದೆಯಡಿ ನಿರ್ಧರಿಸಲಾಗಿದೆ.
14 hours ago
ನಾಳೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ: ಎಲ್ಲೆಲ್ಲಿ ವಾಹನ ಸಂಚಾರ ಮಾರ್ಪಾಡು?
14 hours ago
CSK vs KKR Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಬೃಹತ್ ಮೊತ್ತ ಪೇರಿಸಿದೆ.
14 hours ago
IPL 2026: ಸಂಜು-ಬ್ರೆವಿಸ್ ಅಬ್ಬರ, ಕೆಕೆಆರ್ ಗೆಲುವಿಗೆ 193 ರನ್ ಗುರಿ ನೀಡಿದ CSK
14 hours ago
TVK ನಾಯಕ ವಿಜಯ್ ಭತ್ತಕ್ಕೆ ಕ್ವಿಂಟಲ್ಗೆ ₹3,500 ಬೆಂಬಲ ಬೆಲೆ ಘೋಷಿಸಿದ್ದಾರೆ. ಪೊಲೀಸರ ಮೂಲ ವೇತನ ₹25,000ಕ್ಕೆ ಏರಿಕೆ ಹಾಗೂ ನೇಕಾರರಿಗೆ ₹3,000 ಪಿಂಚಣಿ ನೀಡುವ ಭರವಸೆಗಳನ್ನು ತಿರುಪ್ಪೂರು ರ್ಯಾಲಿಯಲ್ಲಿ ನೀಡಿದ್ದಾರೆ.
15 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ 14 ಏಪ್ರಿಲ್ 2026
15 hours ago
Narendra Modi visit: ಏಪ್ರಿಲ್ 15ರಂದು ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಲಿರುವ ಪ್ರಧಾನಿಗಳಿಗೆ ಮೈಸೂರು ಪೇಟ ಗೌರವ ನೀಡಲಾಗುವುದು. ಬೆಳಗ್ಗೆ 10ಕ್ಕೆ ತಪೋವನ ಹೆಲಿಪ್ಯಾಡ್ ಮೂಲಕ ಆಗಮಿಸಿ ಜ್ವಾಲಾಪೀಠ ದರ್ಶನ ಪಡೆಯುವರು.
15 hours ago
ಭಕ್ತರಿಗೆ 70 ಸಾವಿರ ಆಸನ ಮತ್ತು ಸುಸಜ್ಜಿತ ವೇದಿಕೆ ನಿರ್ಮಾಣ
15 hours ago
Karnataka Cabinet reshuffle: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಮೇ 4ರ ನಂತರ ಸಂಪುಟ ಪುನರ್ ರಚನೆ ಸಾಧ್ಯತೆಯ ಬಗ್ಗೆ ತಿಳಿಸಿದ್ದು, ಯಲಬುರ್ಗಾ ಶಾಸಕರಾದ ತಮಗೆ ಸಚಿವ ಸ್ಥಾನ ನೀಡುವ ಹಕ್ಕನ್ನು ಹೈಕಮಾಂಡ್ಗೆ ಬಿಟ್ಟಿದ್ದಾರೆ.
15 hours ago
Chhattisgarh Blast: ಸಿಂಘಿತರಾಯ್ ಗ್ರಾಮದಲ್ಲಿ ನಡೆದ ದುರಂತದಲ್ಲಿ 15 ಜನ ಗಾಯಗೊಂಡಿದ್ದು, ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ನೆರವು ನೀಡುವುದಾಗಿ ಕಂಪನಿ ತಿಳಿಸಿದೆ.
16 hours ago
CSK vs KKR Match: ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತ ತಂಡವು ಬೌಲಿಂಗ್ ಆಯ್ಕೆ ಮಾಡಿದ್ದು, ಋತುರಾಜ್ ಗಾಯಕವಾಡ್ ಮತ್ತು ಸಂಜು ಸ್ಯಾಮ್ಸನ್ ಚೆನ್ನೈ ಪರ ಕಣಕ್ಕಿಳಿಯುತ್ತಿದ್ದಾರೆ.
16 hours ago
IPL 2026: ಚೆನ್ನೈ ವಿರುದ್ಧ ಟಾಸ್ ಗೆದ್ದ ಕೆಕೆಆರ್, ಬೌಲಿಂಗ್ ಆಯ್ಕೆ
16 hours ago
ಲಸಿಕೆ ಪಡೆಯಲು ಒತ್ತಡ: ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆಯೇ ಕಾರಣ ಎಂದ ಪುತ್ರ
17 hours ago
Shane Warne COVID vaccine controversy: ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡುಮಾಡಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಇದೀಗ ಅವರ ಪುತ್ರ ಜಾಕ್ಸನ್ ವಾರ್ನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
17 hours ago
TCS Scam: ನಾಸಿಕ್ ಬಿಪಿಒದ ಎಂಟು ಮಹಿಳಾ ಉದ್ಯೋಗಿಗಳ ದೂರಿನನ್ವಯ ತನಿಖೆ ನಡೆಸುತ್ತಿರುವ ಎಸ್ಐಟಿ, ನಿಧಾ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದೆ.
17 hours ago
Global Market Update: ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರಲ್ಗೆ 98.93 ಡಾಲರ್ಗೆ ಇಳಿಕೆಯಾಗಿದ್ದು, ಜಪಾನ್ನ ನಿಕ್ಕಿ ಸೂಚ್ಯಂಕವು ಶೇ 2.4 ರಷ್ಟು ಏರಿಕೆ ಕಂಡಿದೆ. ಅಮೆರಿಕ ಮತ್ತು ಇರಾನ್ ಮಾತುಕತೆ ನಿರೀಕ್ಷೆ ಮೂಡಿಸಿದೆ.
17 hours ago
Rocking Star Yash: ಲಾಸ್ ವೇಗಾಸ್ನಲ್ಲಿ ನಡೆದ ‘ಸಿನಿಮಾಕಾನ್2026ರ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ‘ರಾಮಾಯಣ’ ಚಿತ್ರದ ನಿರ್ಮಾಪಕರು ಭಾಗಿಯಾಗಿ ಈ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಯಶ್, ನಮಿತ್ ಮಲ್ಹೋತ್ರಾ
18 hours ago
Bihar CM Samrat Choudhary: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌದರಿ ಆಯ್ಕೆಯಾಗಿದ್ದಾರೆ. 10 ಬಾರಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜೀನಾಮೆ ನೀಡಿದ್ದಾರೆ.
18 hours ago
Karnataka Temple Ritual: ಕೊಂಡೋತ್ಸವದಲ್ಲಿ ಅಕ್ಕ ರಾಜೇಶ್ವರಿ ಹಾಗೂ ಸಹೋದರ ಕುಮಾರ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ