Last Updated: 18 May 2026 8:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒಂದೇ ಮರದಲ್ಲಿ ಹದಿನಾಲ್ಕು ತಳಿಯ ಮಾವು ಬೆಳೆದು ಬೆರಗು ಮೂಡಿಸಿದ ರೈತ
(19 hours ago)
47
ಸತೀಶನ್ ಪ್ರಮಾಣ ವಚನ: ಖರ್ಗೆ, ರಾಹುಲ್ ಭಾಗಿ; ವಿಜಯ್, ಸಿದ್ದರಾಮಯ್ಯಗೆ ಆಹ್ವಾನ
(14 hours ago)
35
ಮದ್ಯದ ಪರಿಷ್ಕೃತ ಬೆಲೆ ಪಟ್ಟಿ ಪ್ರಕಟಿಸಿದ ಅಬಕಾರಿ ಇಲಾಖೆ
(10 hours ago)
34
Barakah Nuclear Plant Attack: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬರಕಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ‘ಅಪಾಯಕಾರಿ ನಡೆ’ ಎಂದು ಭಾರತ ತೀವ್ರವಾಗಿ ಖಂಡಿಸಿದೆ.
(11 hours ago)
22
Dubare Elephant Camp accident: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
(5 hours ago)
20
ಕೊನೆಯ IPL ಪಂದ್ಯಕ್ಕೆ ಸಜ್ಜಾದರೆ ಧೋನಿ? 5 ವರ್ಷದ ಹಿಂದೆಯೇ ಕೊಟ್ಟಿದ್ರು ಸೂಚನೆ...
(9 hours ago)
19
ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಆಯ್ಕೆ: ಮೌನ ಮುರಿದ ಸೂಪರ್ಸ್ಟಾರ್
(21 hours ago)
18
K Rajan Death: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ರಾಜನ್(85) ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
(23 hours ago)
18
Mohammad Usman Jat: ಜಮ್ಮು ಕಾಶ್ಮೀರದ ಉತ್ತರ ಭಾಗದಿಂದ ನುಸುಳಿದ್ದ ಪಾಕಿಸ್ತಾನಿ ಉಗ್ರ ಉಸ್ಮಾನ್ಗೆ ಚೀನೀಸ್ ಎಂಬ ಅನ್ವರ್ಥನಾಮವಿದ್ದು, ಬಂಧನಕ್ಕೂ ಮುನ್ನ ಶ್ರೀನಗರದ ಕೇಂದ್ರವೊಂದರಲ್ಲಿ ಕೂದಲು ಕಸಿ ಚಿಕಿತ್ಸೆ ಪಡಯಲಾಗುತ್ತಿತ್ತು.
(20 hours ago)
16
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
(8 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 18
Middle East Peace: ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಇರಾನ್ ನೀಡಿದ ಪರಿಷ್ಕೃತ ಅಂಶಗಳನ್ನು ಪಾಕಿಸ್ತಾನವು ಅಮೆರಿಕಕ್ಕೆ ಸಲ್ಲಿಕೆ ಮಾಡಿದೆ. ಆರು ವಾರಗಳ ಯುದ್ಧದ ನಂತರ ಇಸ್ಮಾಯಿಲ್ ಬಾಘೈ ಈ ಮಹತ್ವದ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
4 mins ago
IMD Weather news: ಬಂಗಾಳಕೊಲ್ಲಿಯ ಆಂಧ್ರ ಪ್ರದೇಶ ಭಾಗದಲ್ಲಿ ಎದ್ದಿರುವ ಸುಳಿಗಾಳಿಯಿಂದಾಗಿ ಆಗ್ನೇಯ ಅರಬ್ಬಿ ಸಮುದ್ರಕ್ಕೆ ಮುಂಗಾರು ಪ್ರವೇಶಿಸದ್ದು, ಮೇ ಇಪ್ಪತ್ತಾರಕ್ಕೆ ಕೇರಳಕ್ಕೆ ಮಾರುತಗಳು ಅಪ್ಪಳಿಸುವ ನಿರೀಕ್ಷೆಯಿದೆ.
34 mins ago
ಇಂದು ಕಣಕ್ಕಿಳಿಯದ ಧೋನಿ: ಕೊನೆಯ ಪಂದ್ಯದಲ್ಲಿ ಆಡುವರೇ? ಋತುರಾಜ್ ಉತ್ತರ ಹೀಗಿತ್ತು
34 mins ago
Road Accident Deaths: ಬಿಹಾರದ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಶಿಶು ಸೇರಿ ಏಳು ಮಂದಿ ಮೃತಪಟ್ಟರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.
34 mins ago
Supreme Court Virtual Hearing: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ವೆಚ್ಚ ತಗ್ಗಿಸಲು ಸುಪ್ರೀಂ ಕೋರ್ಟ್ ಈ ನಿರ್ಧಾರ ಮಾಡಿದ್ದು, ವಕೀಲ ಮುಕುಲ್ ರೊಹ್ಟಗಿ ಬೆಂಬಲದೊಂದಿಗೆ ಮೇ 15ರಿಂದ ಜಾರಿಗೆ ತರಲು ಸಿಜೆಐ ಸೂರ್ಯಕಾಂತ್ ಸೂಚಿಸಿದ್ದಾರೆ.
34 mins ago
Anthropic Mythos vulnerabilities: ಎಫ್ಎಸ್ಬಿ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರಿಗೆ ಆಂಥ್ರೋಪಿಕ್ ವರದಿ ನೀಡಲಿದ್ದು, ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಆ್ಯಂಡ್ಯೂ ಬೈಲಿ ಈ ಹೊಸ ತಂತ್ರಜ್ಞಾನದ ಮಾಹಿತಿ ಕೋರಿದ್ದಾರೆ.
65 mins ago
IPL| ಚೆಪಾಕ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ CSK: ಕಣಕ್ಕಿಳಿಯದ ಧೋನಿ
65 mins ago
Pakistan Defense: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಮಾತುಕತೆಯ ನಡುವೆ ಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ ಹಾಗೂ ಸುಮಾರು ಎಂಟು ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
65 mins ago
MP Sheikh Abdul Rashid: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಎದುರಿಸುತ್ತಿರುವ ಬಾರಾಮುಲ್ಲಾ ಸಂಸದರಿಗೆ ಜೂನ್ 2ರವರೆಗೆ ನ್ಯಾಯಾಲಯ ಜಾಮೀನು ನೀಡಿದ್ದು, ತಿಹಾರ್ ಜೈಲಿನಿಂದ ಶ್ರೀನಗರಕ್ಕೆ ಕಳುಹಿಸಲು ಹೈಕೋರ್ಟ್ ಆದೇಶಿಸಿದೆ.
65 mins ago
Information Commission Ruling: ಕೇಂದ್ರ ಮಾಹಿತಿ ಆಯೋಗವು ತನ್ನದೇ 2018ರ ಆದೇಶವನ್ನು ರದ್ದುಗೊಳಿಸಿ, ಬಿಸಿಸಿಐ ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.
94 mins ago
ಬಿಸಿಸಿಐ, ಆರ್ಟಿಐ ಕಾಯ್ದೆಯಡಿ ಬರುವ ಸಾರ್ವಜನಿಕ ಪ್ರಾಧಿಕಾರವಲ್ಲ: ಮಾಹಿತಿ ಆಯೋಗ
94 mins ago
PM Modi Award: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾರ್ವೆ ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್' ಅನ್ನು ನೀಡಿ ಗೌರವಿಸಲಾಗಿದೆ.
2 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 18 ಮೇ 2026
3 hours ago
Wildlife Travel: ಒತ್ತಡ ಜೀವನದಲ್ಲಿ ಒಂದಷ್ಟು ವಿರಾಮ ಬೇಕು, ಹೊಸ ಪರಿಸರದಲ್ಲಿ ಕಾಲ ಕಳೆಯಬೇಕು ಎನ್ನುವ ಕಾರಣಕ್ಕೆ ಅನೇಕರು ಟ್ರೆಕ್ಕಿಂಗ್, ಸಫಾರಿ, ಮೃಗಾಲಯ, ಆನೆ ಶಿಬಿರಗಳಿಗೆ ಹೋಗುವುದು ಸಹಜ.
3 hours ago
ಚಿನಕುರುಳಿ: ಸೋಮವಾರ, 18 ಮೇ 2026
3 hours ago
CSK vs SRH: ಈ ತಂಡ ಗೆದ್ದರೆ, ಇಂದೇ ನಿರ್ಧಾರವಾಗುತ್ತೆ RCBಯ ಟಾಪ್ 2 ಸ್ಥಾನ
4 hours ago
Jogi AI video: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಅಭಿಮಾನಿ ಸಿದ್ಧಪಡಿಸಿದ ಈ ದೃಶ್ಯಕಾವ್ಯದಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಆಶೀರ್ವಾದದ ಚಿತ್ರಣವಿದೆ. ಮಾದೇಶ ಹಳ್ಳಿಯಿಂದ ಬೆಂಗಳೂರಿಗೆ ಬಂದ ಕಥೆಯನ್ನು ಶಿವಣ್ಣ ಶ್ಲಾಘಿಸಿದ್ದಾರೆ.
4 hours ago
Kerala CM VD Satheesan: ಕೇರಳಂ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ವಿ.ಡಿ. ಸತೀಶನ್, ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವಾರು ಜನಪರ ಘೋಷಣೆಗಳನ್ನು ಮಾಡಿದ್ದಾರೆ.
4 hours ago
Telangana CM Revanth Reddy: ಕೇರಳದ ವಿ.ಡಿ ಸತೀಶನ್ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸುಖ್ವಿಂದರ್ ಸಿಂಗ್ ಭೇಟಿಯಾದ ಸಿಎಂ, ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪರ ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ.
4 hours ago
RCB qualification scenario: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಚೆನ್ನೈ ಗೆದ್ದರೆ, ಆರ್ಸಿಬಿಯು ಅಗ್ರ ಎರಡು ಸ್ಥಾನಗಳಲ್ಲಿ ಲೀಗ್ ಮುಗಿಸುವುದು ಖಚಿತವಾಗಲಿದೆ. ಆರ್ಸಿಬಿ ಈಗಾಗಲೇ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದೆ.
4 hours ago
Alternative career paths: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಹೊರತುಪಡಿಸಿ, ಪಿಯುಸಿ ನಂತರ ಅನೇಕ ವೃತ್ತಿಪರ ಕೋರ್ಸ್ಗಳಿವೆ. 4.5 ವರ್ಷಗಳ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT) ಮತ್ತು 3 ವರ್ಷಗಳ ಬಿಎಸ್ಸಿ ರೇಡಿಯಾಗ್ರಫಿ ಕೋರ್ಸ್ಗಳು ಉತ್ತಮ ವೃತ್ತಿಜೀವನಕ್ಕೆ ಸಹಾಯಕವಾಗಿವೆ.
4 hours ago
Vishnu Temple Iran: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಇರಾನ್ನ ಬಾಂದರ್ ಅಬ್ಬಾಸ್ನಲ್ಲಿರುವ 134 ವರ್ಷ ಹಳೆಯ ವಿಷ್ಣು ದೇಗುಲದ ವಿಡಿಯೊ ಹಂಚಿಕೊಂಡಿದ್ದಾರೆ
5 hours ago
Dubare Elephant Camp accident: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
5 hours ago
Supreme Court Justice BV Nagarathna: ಉಗ್ರವಾದ ವಿರೋಧಿ ಕಾಯ್ದೆಯಡಿ ವಿಚಾರಣೆ ವಿಳಂಬವಾಗಬಾರದು ಎಂದು ಪೀಠ ಹೇಳಿದೆ. ಸೈಯದ್ ಇಫ್ತಿಕಾರ್ ಅಂದ್ರಾಬಿಗೆ ಜಾಮೀನು ನೀಡುವಾಗ ಹಳೆಯ ತೀರ್ಪಿನ ತತ್ವಗಳನ್ನು ನ್ಯಾಯಾಲಯ ಪ್ರಶ್ನಿಸಿದೆ.
6 hours ago
CBI Investigation: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ಲಾತೂರ್ನಲ್ಲಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (ಆರ್ಸಿಸಿ) ಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ(ಮೇ 18) ತಿಳಿಸಿದ್ದಾರೆ.
6 hours ago
Fuel price hike: ಕಲಬುರಗಿಯ ಮಾಡಬೂಳ ಮೃಗಾಲಯ ಉದ್ಘಾಟಿಸಿದ ಸಚಿವರು, ಮೋದಿಯವರ 850 ಕೋಟಿ ರೂಪಾಯಿ ವಿದೇಶಿ ಪ್ರವಾಸ ವೆಚ್ಚ ಹಾಗೂ ನೀಟ್ ಹಗರಣದ ಬಗ್ಗೆ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
7 hours ago
Medical Education in Karnataka: ಕರ್ನಾಟಕಕ್ಕೆ ಹೆಚ್ಚುವರಿಯಾಗಿ 1,122 ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಅವರು ತಿಳಿಸಿದ್ದಾರೆ.
7 hours ago
New Kalaburagi Zoo: ಕಾಳಗಿ ತಾಲ್ಲೂಕಿನ ಮಾಡಬೂಳದಲ್ಲಿ 35 ಕೋಟಿ ವೆಚ್ಚದ ಮೃಗಾಲಯವನ್ನು ಈಶ್ವರ ಖಂಡ್ರೆ ಉದ್ಘಾಟಿಸಿದರು. ಇಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣವಿದ್ದು ಬನ್ನೇರುಘಟ್ಟದಿಂದ ಎರಡು ಸಿಂಹಗಳು ಈಗಾಗಲೇ ಬಂದಿವೆ.
7 hours ago
Disha Madan: ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಸತತ ಎರಡನೇ ಬಾರಿ ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಫ್ರಾನ್ಸ್ನ ಕಾನ್ ನಗರದಲ್ಲಿ ನಡೆಯುತ್ತಿರುವ
7 hours ago
Dwarka Expressway: ಗುರುಗ್ರಾಮದ ದ್ವಾರಕಾ ಎಕ್ಸ್ಪ್ರೆಸ್ವೇನಲ್ಲಿ ಮೂವರು ಕಿಡಿಗೇಡಿಗಳು ಎಸ್ಯುವಿ ಕಾರುಗಳಲ್ಲಿ ಸಂಚರಿಸುವಾಗ ‘ಅಪಾಯಕಾರಿ ಸ್ಟಂಟ್’ಗಳನ್ನು ಮಾಡುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
7 hours ago
Vijayalakshmi Instagram post: ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಇನ್ನೂ ಇನ್ನೂರ ಐವತ್ತೆಂಟು ಸಾಕ್ಷಿಗಳ ವಿಚಾರಣೆ ಬಾಕಿ ಇರುವ ಮಾಹಿತಿ ಲಭ್ಯವಿದ್ದು ಒಂದು ವರ್ಷದೊಳಗೆ ಅರವತ್ತು ಪ್ರಮುಖ ಸಾಕ್ಷ್ಯಗಳ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ.
8 hours ago
Organic Farming India: ಬೇಲದ ಹಣ್ಣಿನ ಕೃಷಿ ಹಾಗೂ ಮೌಲ್ಯವರ್ಧನೆಯಿಂದಲೇ ನಾಡಿಗೆ ಪರಿಚಯವಾಗಿರುವ ಹುಲಿಕೆರೆಯ ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್, ಮೂರು ಎಕರೆಯಲ್ಲಿ ‘ಮಳೆಯಾಶ್ರಿತ’ವಾಗಿ ‘ಅರಣ್ಯ ಕೃಷಿ' ಮಾಡಿದ್ದಾರೆ.
8 hours ago
Taliban Marriage Rules: ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಮಹಿಳೆಯರ, ಹೆಣ್ಣುಮಕ್ಕಳ ಹಕ್ಕಿಗೆ, ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಒಂದಲ್ಲ ಒಂದು ಕಾನೂನನ್ನು ಜಾರಿಗೊಳಿಸಲಾಗುತ್ತಿದೆ.
8 hours ago
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
8 hours ago
CBSE Education Update: 2026-27ರ ಶೈಕ್ಷಣಿಕ ವರ್ಷ ಪ್ರಾರಂಭವಾದ ಎರಡು ತಿಂಗಳ ಬಳಿಕ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಜುಲೈ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿದೆ.
9 hours ago
ಕೊನೆಯ IPL ಪಂದ್ಯಕ್ಕೆ ಸಜ್ಜಾದರೆ ಧೋನಿ? 5 ವರ್ಷದ ಹಿಂದೆಯೇ ಕೊಟ್ಟಿದ್ರು ಸೂಚನೆ...
9 hours ago
Karnataka Government: ತುಮಕೂರಿನಲ್ಲಿ ಮಂಗಳವಾರ ಮೂರು ವರ್ಷಗಳ ಪೂರೈಕೆ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾರಿಗೆ ನೌಕರರ ಕಪ್ಪು ಬಾವುಟ ಪ್ರದರ್ಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
9 hours ago
ಮದ್ಯದ ಪರಿಷ್ಕೃತ ಬೆಲೆ ಪಟ್ಟಿ ಪ್ರಕಟಿಸಿದ ಅಬಕಾರಿ ಇಲಾಖೆ
10 hours ago
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
10 hours ago
Politics: ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 75–80 ಸ್ಥಾನ ಗೆಲ್ಲಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಮಾತನಾಡಿದರು.
10 hours ago
Karnataka Weather: ಮುಂಗಾರು ಸನ್ನಿಹಿತವಾಗುತ್ತಿದ್ದಂತೆ ರಾಜ್ಯದಲ್ಲಿ ಹವಾಮಾನ ಬದಲಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದೇ ವಾತಾವರಣ ಇನ್ನೂ ಒಂದು ವಾರ ಮುಂದುವರಿಯಲಿದೆ
10 hours ago
ಕಾಲಿವುಡ್ ಹಿರಿಯ ನಿರ್ಮಾಪಕ ಕೆ.ರಾಜನ್ ಆತ್ಮಹತ್ಯೆಗೆ ಶರಣು
10 hours ago
ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ಗೆ ಮಾತೃವಿಯೋಗ
11 hours ago
Barakah Nuclear Plant Attack: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬರಕಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ‘ಅಪಾಯಕಾರಿ ನಡೆ’ ಎಂದು ಭಾರತ ತೀವ್ರವಾಗಿ ಖಂಡಿಸಿದೆ.
11 hours ago
Sports Update: ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರ ತಾಯಿ, ಮಾಜಿ ಒಲಿಂಪಿಯನ್ ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಜೆನ್ನಿಫರ್ ಪೇಸ್ (72) ಬೆಂಗಳೂರಿನಲ್ಲಿ ನಿಧನರಾದರು.
11 hours ago
Pakistan Army response: ಜನರಲ್ ಉಪೇಂದ್ರ ದ್ವಿವೇದಿ ಅವರ ಪ್ರಚೋದನಕಾರಿ ಮಾತುಗಳನ್ನು ಖಂಡಿಸಿರುವ ಇಸ್ಲಾಮಾಬಾದ್, ಅಣ್ವಸ್ತ್ರ ಹೊಂದಿರುವ ದೇಶಗಳು ಸಂಯಮದಿಂದ ವರ್ತಿಸಬೇಕು ಮತ್ತು ಕೆಣಕಿದರೆ ಪರಿಣಾಮ ಎದುರಿಸಬೇಕೆಂದು ಎಚ್ಚರಿಸಿದೆ.
11 hours ago
Politics: ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ಕಾನೂನು ಹೋರಾಟ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
11 hours ago
US Navy fighter jet crash: ಅಮೆರಿಕದಲ್ಲಿ ಭಾನುವಾರ ನಡೆದ ಏರ್ ಶೋ ಪ್ರದರ್ಶನದ ವೇಳೆ ಎರಡು ಫೈಟರ್ ಜೆಟ್ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ನಾಲ್ವರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
12 hours ago
ಚೆಪಾಕ್ನಲ್ಲಿ ‘ದಕ್ಷಿಣ್ ಡರ್ಬಿ’: ಚೆನ್ನೈ ಕಿಂಗ್ಸ್–ಸನ್ರೈಸರ್ಸ್ ಮುಖಾಮುಖಿ ಇಂದು
12 hours ago
India Netherlands Relations: ಪ್ರಧಾನಿ ಮೋದಿ ಮತ್ತು ರಾಬ್ ಜೆಟ್ಟೆನ್ ಭೇಟಿಯಾಗಿ ಸೆಮಿಕಂಡಕ್ಟರ್ ಹಾಗೂ ಬಾಹ್ಯಾಕಾಶ ಸೇರಿದಂತೆ 17 ಕ್ಷೇತ್ರಗಳಿಗೆ ಸಹಿ ಹಾಕಿದರು. ನೆದರ್ಲೆಂಡ್ಸ್ ಭಾರತದಲ್ಲಿ 5.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ.
12 hours ago
India Netherlands Relations: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ (ಎಫ್ಟಿಎ) ಕೈಗಾರಿಕೋದ್ಯಮಿಗಳು, ಹೂಡಿಕೆದಾರರಿಗೆ ಹೊಸ ಅವಕಾಶಗಳು ದೊರೆಯಲಿವೆ ಎಂದು ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾಂಡರ್ ಲೇಯನ್ ಹೇಳಿದ್ದಾರೆ.
12 hours ago
Mandya Farmer Union: ಮಂಡ್ಯ ರೈತ ಸಂಘದ ಪಾದಯಾತ್ರೆ ಸಾವಿರ ಕಿಲೋಮೀಟರ್ ಕ್ರಮಿಸಿದ್ದು, ಜಿಲ್ಲೆಯಲ್ಲಿ ಮುಚ್ಚಿರುವ 351 ಕನ್ನಡ ಮಾಧ್ಯಮ ಶಾಲೆಗಳ ಪುನರಾರಂಭ ಹಾಗೂ ಶಿಕ್ಷಣ ಇಲಾಖೆಯ 80 ಸಾವಿರ ಹುದ್ದೆಗಳ ಭರ್ತಿಗಾಗಿ ಒತ್ತಾಯಿಸಲಾಗಿದೆ.
12 hours ago
ಎಸ್ಎಂವಿಟಿ ಬೆಂಗಳೂರು–ಎಲ್ಟಿಟಿ ಮುಂಬೈ ಎಕ್ಸ್ಪ್ರೆಸ್ ರೈಲಿಗೆ ಚಾಲನೆ
12 hours ago
Royal Order of Polar Star: ರಾಜಕುಮಾರಿ ವಿಕ್ಟೋರಿಯಾ ಅವರಿಂದ ಗೋಥೆನ್ಬರ್ಗ್ನಲ್ಲಿ ಮೋದಿಯವರು ಈ ಗೌರವ ಸ್ವೀಕರಿಸಿದರು. ಏಷ್ಯಾದ ಮೊದಲ ನಾಯಕರಾಗಿ ಪಾತ್ರರಾದ ಇವರು ಇದುವರೆಗೂ ಒಟ್ಟು 31 ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ.
13 hours ago
ಸ್ವೀಡನ್ ದೇಶವು ಮೋದಿಗೆ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿದೆ
13 hours ago
ಸಚಿವರ ಪಟ್ಟಿ ಅಂತಿಮಸಂಪುಟ ಸೇರಲಿರುವ ರಮೇಶ್ ಚೆನ್ನಿತ್ತಲ
13 hours ago
ಚೆಸ್: ಜಂಟಿ ಅಗ್ರಸ್ಥಾನದಲ್ಲಿ ಪ್ರಜ್ಞಾನಂದ
13 hours ago
Investment and Oil: ಭಾರತದ ಮೂಲಸೌಕರ್ಯದಲ್ಲಿ 500 ಕೋಟಿ ಡಾಲರ್ ಹೂಡಿಕೆ ಹಾಗೂ ವಿಶಾಖಪಟ್ಟಣದಲ್ಲಿ 3 ಕೋಟಿ ಬ್ಯಾರಲ್ ಕಚ್ಚಾ ತೈಲ ಸಂಗ್ರಹಿಸಲು ಯುಎಇ ಜೊತೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
13 hours ago
ಸಾತ್ವಿಕ್–ಚಿರಾಗ್ ರನ್ನರ್ಸ್ ಅಪ್
13 hours ago
Karnataka SSLC: ರಾಜ್ಯದ 358 ಕೇಂದ್ರಗಳಲ್ಲಿ ಇಂದಿನಿಂದ ಪರೀಕ್ಷೆ ನಡೆಯಲಿದ್ದು, ಒಟ್ಟು 1,15,112 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 76,673 ಬಾಲಕರು ಹಾಗೂ 38,439 ಬಾಲಕಿಯರು ಭಾಗವಹಿಸುತ್ತಿದ್ದಾರೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ