Last Updated: 8 Jun 2026 12:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಂದು ಹೋಗುವ ಜನರ ನಡುವೆ ರಕ್ಷಿತ್ ಶೆಟ್ಟಿ ಶಾಶ್ವತ ಅಧ್ಯಾಯವಾಗಿ ಉಳಿದರು: ರಿಷಬ್
(15 hours ago)
23
ರಾಷ್ಟ್ರಪತಿ ಆಳ್ವಿಕೆ ತಡೆಯಲು ಮಿತ್ರಪಕ್ಷಗಳಿಂದ ಟಿವಿಕೆಗೆ ಬೆಂಬಲ: ಸ್ಟಾಲಿನ್
(13 hours ago)
21
CET ಫಲಿತಾಂಶ: ಅಮೂಲ್ಯಗೆ 5 ವಿಭಾಗಗಳಲ್ಲಿ 2ನೇ ರ್ಯಾಂಕ್, ಸುಚಿತಾ 3ನೇ ರ್ಯಾಂಕ್
(20 hours ago)
17
ತೆಲಂಗಾಣ ಟಿ20 ಲೀಗ್: ತಿಲಕ್ ವರ್ಮಾ, ಸಿರಾಜ್ ದೊಡ್ಡ ಮೊತ್ತಕ್ಕೆ ಬಿಕರಿ
(6 hours ago)
14
ಅದೊಂದೇ ಕಾರಣಕ್ಕೆ ನಾನು RCB ಅಭಿಮಾನಿಯಾಗಿದ್ದೆ ಎಂದ ವೈಭವ್ ಸೂರ್ಯವಂಶಿ
(8 hours ago)
14
Culture News: ಕೊಡಗಿನ ಪ್ರಸಿದ್ಧ 'ಕುಂಡೆ ಹಬ್ಬ'ದ ವಿಶೇಷತೆಗಳು ಇಲ್ಲಿವೆ. ವಿಚಿತ್ರ ವೇಷಧಾರಿಗಳು, ಬೈಗುಳ, ಹಾಡು, ಕುಣಿತದ ಸಂಭ್ರಮದ ವಿವರಗಳನ್ನು ತಿಳಿಯಿರಿ.
(17 hours ago)
14
Belagavi CID DIG Dr Bhimashankar Guled: ಶಿವಾನಂದ ನೀಲಣ್ಣವರ ಷೇರು ಮಾರುಕಟ್ಟೆಯಲ್ಲಿ 170 ಕೋಟಿ ರೂ ಕಳೆದುಕೊಂಡಿದ್ದು, ಸನ್ನಿ ಲಿಯೋನ್ ಸೇರಿದಂತೆ ಚಿತ್ರತಾರೆಯರಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.
(6 hours ago)
13
ಫಿಫಾ ವಿಶ್ವಕಪ್: ಪ್ರತಿಷ್ಠಿತ ಟ್ರೋಫಿಯನ್ನು ಅತ್ಯಧಿಕ ಬಾರಿ ಗೆದ್ದ ದೇಶ ಯಾವುದು?
(9 hours ago)
13
Bengaluru Traffic Solution: ಸಾರ್ವಜನಿಕರಿಗೆ ತೊಂದರೆ ಆಗಬಹುದಾದ 'ಜೀರೊ ಟ್ರಾಫಿಕ್' ಕಾರು ಪ್ರಯಾಣ ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ವಿಧಾನಸೌಧದ ಎದುರಿನ ಮೆಟ್ರೊ ಸ್ಟೇಷನ್ನಿಂದ ಕನಕಪುರ ರಸ್ತೆ ಕೊನೇಯ ಮೆಟ್ರೊ ಸ್ಟೇಷನ್ವರೆಗೆ ರೈಲಿನಲ್ಲಿ ಪ್ರಯಾಣಿಸಿದರು.
(13 hours ago)
13
ಒಳನೋಟ: ಜೈಲಿಗೆ ಬೇಕು ಸುಧಾರಣೆ
(18 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 7
‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು
88 mins ago
Border Security: ಪಶ್ಚಿಮ ಬಂಗಾಳದ ಗಡಿಯಲ್ಲಿ ಬೇಲಿ ನಿರ್ಮಿಸಲು 100 ಕಿ ಮೀ ಭೂಮಿಯನ್ನು ಬಿಎಸ್ಎಫ್ಗೆ ನೀಡಲಾಗಿದ್ದು, ಸಿಎಎ ಅಡಿಯಲ್ಲಿ ಬರದ ವಲಸಿಗರನ್ನು ನೇರವಾಗಿ ಬಿಎಸ್ಎಫ್ ವಶಕ್ಕೆ ಒಪ್ಪಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
2 hours ago
Shigella Outbreak: ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಮಗು ಮೃತಪಟ್ಟಿದ್ದು, ಸಚಿವ ಮುರಳೀಧರನ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಬಾಧಿಸುವ ಈ ಬ್ಯಾಕ್ಟೀರಿಯಾ ಕರುಳಿನ ಮೇಲೆ ಪರಿಣಾಮ ಬೀರುತ್ತದೆ.
2 hours ago
ಬ್ರಿಜ್ ಚಾಂಪಿಯನ್ಷಿಪ್: ಕೆಜಾದ್, ವಿದ್ಯಾಗೆ ಭಟ್ನಗರ್ ಸ್ಮಾರಕ ಪ್ರಶಸ್ತಿ
3 hours ago
ಬ್ಯಾಸ್ಕೆಟ್ಬಾಲ್: ಯಂಗ್ ಓರಿಯನ್ಸ್ ಚಾಂಪಿಯನ್
3 hours ago
ಲಾರ್ಡ್ಸ್ನಲ್ಲಿ 150ನೇ ಟೆಸ್ಟ್: ಅಟ್ಕಿನ್ಸನ್ ದಾಳಿಗೆ ಕುಸಿದ ಕಿವೀಸ್
3 hours ago
ವಿದೇಶ ಪ್ರವಾಸಕ್ಕೆ ವೈಭವ್ ಸೂರ್ಯವಂಶಿ ಪಾಲಕರಿಗೆ ಅವಕಾಶ
4 hours ago
ಫುಟ್ಬಾಲ್ ತಾರೆ ಗ್ರೇಸ್ ಡಾಂಗ್ಮೆಯಿ ನಿವೃತ್ತಿ
4 hours ago
ಅಕ್ವಾಟಿಕ್ ಚಾಂಪಿಯನ್ಷಿಪ್ ಡೈವಿಂಗ್ ಸ್ಪರ್ಧೆ: ಪೂರ್ವಿಕಾಗೆ ಮೂರು ಚಿನ್ನ
4 hours ago
ಜೀರೊ ಟ್ರಾಫಿಕ್ ತಪ್ಪಿಸಲು ಇಂದು ಮೆಟ್ರೊದಲ್ಲಿ ಸಂಚರಿಸಲಿರುವ CM ಡಿ.ಕೆ.ಶಿವಕುಮಾರ್
4 hours ago
‘ಭಾರತದೊಂದಿಗಿನ ಗಡಿ ವಿವಾದವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನೇಪಾಳ ಬಯಸುತ್ತದೆ. ಉಭಯ ರಾಷ್ಟ್ರಗಳು ಮುಕ್ತ ಮನಸ್ಸಿನಿಂದ ಮಾತುಕತೆಗೆ ಕುಳಿತುಕೊಂಡರೆ ಯಾವುದೇ ಸಮಸ್ಯೆ ದೊಡ್ಡದಲ್ಲ’ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಭಾನುವಾರ ತಿಳಿಸಿದ್ದಾರೆ.
4 hours ago
HYDRA Telangana: ‘ಕೆರೆ, ನಾಲೆ ಒತ್ತುವರಿ ತೆರವಿಗೆ ರಚಿಸಿರುವ ‘ಹೈಡ್ರಾ’ ಸಮಿತಿಗೆ ಆ ಹೆಸರು ಇಡಲು ಸರ್ವಾಧಿಕಾರಿ ಹಿಟ್ಲರ್ ಸ್ಫೂರ್ತಿ’ ಎಂಬ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಹೇಳಿಕೆಯು ಈಗ ರಾಜಕೀಯ ವಿವಾದಕ್ಕೆ ಗ್ರಾಸವಾಗಿದೆ.
4 hours ago
NEET Exam Center: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನ್ 21ರಂದು ನಡೆಸಲಿರುವ ‘ನೀಟ್–ಯುಜಿ 2026’ ಮರು ಪರೀಕ್ಷೆ ಕುರಿತ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಪ್ರಕಟಿಸಿದೆ.
4 hours ago
Voter ID Revision: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಶಂಕಿತ ವಿದೇಶಿಗರ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.
4 hours ago
India Indonesia Relations: ಭಾರತ ಮತ್ತು ಇಂಡೋನೇಷ್ಯಾ ನಡುವೆ ಪಾಲುದಾರಿಕೆ ವಿಸ್ತರಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಯೊನೊ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
4 hours ago
Congress Protest: ಸಿಬಿಎಸ್ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 1ರಿಂದ ತ್ರಿಭಾಷಾ ನೀತಿಯ ಕಡ್ಡಾಯ ಜಾರಿಯನ್ನು ತಡೆಹಿಡಿಯಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಪತ್ರ ಬರೆದಿದ್ದಾರೆ.
4 hours ago
Kerala Shigella Death: ಕೇರಳಂನ ಕೋಯಿಕ್ಕೋಡ್ನಲ್ಲಿ ಶಿಗೆಲ್ಲಾ ಸೋಂಕಿನಿಂದ ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದೆ. ಸೋಂಕು ಹರಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವ ಕೆ.ಮುರಳೀಧರನ್ ಭಾನುವಾರ ತಿಳಿಸಿದರು.
4 hours ago
Congress Protest: ಡಿಎಂಕೆಗೆ ಮಾಹಿತಿ ನೀಡಿದ ನಂತರವೇ ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚನೆಗೆ ಬೆಂಬಲ ನೀಡಿತ್ತು ಎಂದು ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ತಿಳಿಸಿದ್ದಾರೆ.
4 hours ago
ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್ಇ ಪರೀಕ್ಷಾ ವ್ಯವಸ್ಥೆಯ ಲೋಪಗಳನ್ನು ಖಂಡಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
4 hours ago
Karnataka IPS reshuffle: ಪ್ರಣವ್ ಮೊಹಂತಿ ಅವರಿಗೆ ಸಿಐಡಿ ಸೈಬರ್ ಅಪರಾಧಗಳ ಹೆಚ್ಚುವರಿ ಹೊಣೆ ನೀಡಲಾಗಿದ್ದು, ಮೌನೀಶ್ ಮೌದ್ಗಿಲ್ ಸೃಜಿಸಿರುವ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಿದ್ದಾರೆ.
5 hours ago
Priyank Kharge: ಕಾರ್ಕಳದ ಕೇರ್ವಾಶೆ ನಿವಾಸಿ 48 ವರ್ಷದ ಸುಧೀರ ಬಂಗೇರ ಎಂಬಾತನನ್ನು ಫೇಸ್ಬುಕ್ನಲ್ಲಿ ಬೆದರಿಕೆ ಹಾಕಿದ ಆರೋಪದಡಿ ಬಂಧಿಸಲಾಗಿದೆ. ಸುರೇಶ ಚೇತನಹಳ್ಳಿ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
5 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 07 ಜೂನ್ 2026
6 hours ago
DK Shivakumar Event: ಕೊಡಳ್ಳಿಯ ಬಸ್ ನಿಲ್ದಾಣ ವೃತ್ತದಲ್ಲಿ ಸಚಿವರಿಗೆ ಸೇಬಿನ ಹಾರ ಹಾಕುವಾಗ ಕ್ರೇನ್ ತಗುಲಿ ಕೆಎಸ್ಆರ್ಟಿಸಿ ಬಸ್ಸಿನ ಗಾಜು ಒಡೆದಿದೆ. ಚೂರುಗಳು ಚುಚ್ಚಿ ಗಾಯಗೊಂಡ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಕೂಡಲೇ ಚಿಕಿತ್ಸೆ ನೀಡಲಾಗಿದೆ.
6 hours ago
Witchcraft suspicion: ಬೆಂಗಳೂರಿನ ಜಿಬಿಎ ಮೈದಾನದ ಎದುರಿನ ಕೂಡು ರಸ್ತೆಯಲ್ಲಿ ಶನಿವಾರ ತಡರಾತ್ರಿ ಕಿಡಿಗೇಡಿಗಳು ನಾಟಿ ಕೋಳಿ ಕತ್ತು ಸೀಳಿದ್ದು, ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳ ತಪಾಸಣೆ ನಡೆಸುತ್ತಿದ್ದಾರೆ.
6 hours ago
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ವಾರದೊಳಗೆ ಆಡಳಿತ ಯಂತ್ರಕ್ಕೆ ಸರ್ಜರಿ ಆರಂಭಿಸಿದ್ದು, ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ.
6 hours ago
Belagavi CID DIG Dr Bhimashankar Guled: ಶಿವಾನಂದ ನೀಲಣ್ಣವರ ಷೇರು ಮಾರುಕಟ್ಟೆಯಲ್ಲಿ 170 ಕೋಟಿ ರೂ ಕಳೆದುಕೊಂಡಿದ್ದು, ಸನ್ನಿ ಲಿಯೋನ್ ಸೇರಿದಂತೆ ಚಿತ್ರತಾರೆಯರಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.
6 hours ago
ಚಿನಕುರುಳಿ ಕಾರ್ಟೂನು; ಜೂನ್ 07, ಭಾನುವಾರ, 2026
6 hours ago
ತೆಲಂಗಾಣ ಟಿ20 ಲೀಗ್: ತಿಲಕ್ ವರ್ಮಾ, ಸಿರಾಜ್ ದೊಡ್ಡ ಮೊತ್ತಕ್ಕೆ ಬಿಕರಿ
6 hours ago
Eshwar Khandre criticizes BJP: ಕೇಂದ್ರ ಸರ್ಕಾರ 14.2 ಕೆಜಿ ಅಡುಗೆ ಅನಿಲ ದರವನ್ನು ₹29 ಹೆಚ್ಚಿಸಿದ್ದು, ವಾಣಿಜ್ಯ ಸಿಲಿಂಡರ್ ಬೆಲೆ ₹3,200 ಗಡಿ ದಾಟಿದೆ ಎಂದು ಸಚಿವರು ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
6 hours ago
‘10 ಗಂಟೆ ಒಳಗೆ ಕಚೇರಿಯಲ್ಲಿರಿ’
8 hours ago
ಅದೊಂದೇ ಕಾರಣಕ್ಕೆ ನಾನು RCB ಅಭಿಮಾನಿಯಾಗಿದ್ದೆ ಎಂದ ವೈಭವ್ ಸೂರ್ಯವಂಶಿ
8 hours ago
Opposition Unity: ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಜೂನ್ 8ರ ಮಧ್ಯಾಹ್ನ 12 ಗಂಟೆಗೆ ಜೈರಾಮ್ ರಮೇಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, 2029ರ ಸಾರ್ವತ್ರಿಕ ಚುನಾವಣೆ ಎದುರಿಸಲು ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ.
8 hours ago
Virat Kohli: 15 ವರ್ಷದ ಸೂರ್ಯವಂಶಿ ಅವರು ಐಪಿಎಲ್ 2026ರ ಪಂದ್ಯದ ಸಂದರ್ಭದಲ್ಲಿ ಕೊಹ್ಲಿಯವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕೊಹ್ಲಿ ಅವರು ತಮ್ಮನ್ನು ಕಿರಿಯ ಸಹೋದರನಂತೆ ಮಾತನಾಡಿಸಿದ್ದು, ನನಗೆ ಕನಸಿನಂತೆ ಭಾಸವಾಗಿತ್ತು ಎಂದಿದ್ದಾರೆ.
8 hours ago
Himachal Pradesh Tourism: ಹಿಮಾಚಲ ಪ್ರದೇಶವು ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿರುವ ‘ಕಲ್ಪಾ’ ಹೆಸರಿನ ಗ್ರಾಮವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
8 hours ago
Kalaburagi Lokayukta: ಪಿಪಿ ಅವರಿಗೆ ಹಣ ನೀಡಬೇಕು ಹಾಗೂ ತಮಗೆ ಕಾನೂನು ನೆರವು ನೀಡಲು ನಗದು ಕೇಳಿದ್ದ ಸ್ಟೇಷನ್ ಬಜಾರ್ ಠಾಣೆಯ ಇಬ್ಬರನ್ನು ಇನ್ ಸ್ಪೆಕ್ಟರ್ ಅರುಣಕುಮಾರ್ ಮುರಗುಂಡಿ ನೇತೃತ್ವದ ತಂಡ ಬಂಧಿಸಿದೆ.
8 hours ago
Karnataka Health Minister UT Khader: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 900 ಹುದ್ದೆಗಳಿಗೆ ಎಂಬಿಬಿಎಸ್ ಪೂರ್ಣಗೊಳಿಸಿದವರನ್ನು 60 ಸಾವಿರ ರೂಪಾಯಿ ವೇತನದೊಂದಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುವುದು.
9 hours ago
IIRF Ranking: ಇಂಡಿಯನ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್’ನಿಂದ (ಐಐಆರ್ಎಫ್) ನೀಡಲಾಗುವ ಶ್ರೇಯಾಂಕದಲ್ಲಿ ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ದೇಶದಲ್ಲೇ ಹತ್ತನೇ ಸ್ಥಾನ ಗಳಿಸಿದೆ.
9 hours ago
DK Shivakumar Travel: ಜೀರೋ ಟ್ರಾಫಿಕ್ ತಪ್ಪಿಸಲು ವಿಧಾನಸೌಧದಿಂದ ಕನಕಪುರ ರಸ್ತೆವರೆಗೆ ಮೆಟ್ರೋ ಸಂಚರಿಸಿದ ಡಿಕೆಶಿ, ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಅಧಿಕಾರಿಗಳ ನೇಮಕ ಹಾಗೂ ಗ್ಯಾಸ್ ದರ ಏರಿಕೆ ವರದಿ ಬಗ್ಗೆ ತಿಳಿಸಿದರು.
9 hours ago
Pakistan Tehran Visit: ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಇರಾನ್ಗೆ ಭೇಟಿ ನೀಡಿದ್ದು, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಸಂದೇಶ ತಲುಪಿಸಲು ಶನಿವಾರ ರಾತ್ರಿಯೇ ಟೆಹರಾನ್ ತಲುಪಿ ಎಸ್ಕಂದರ್ ಮೊನೊನಿ ಅವರನ್ನು ಭೇಟಿಯಾದರು.
9 hours ago
ಫಿಫಾ ವಿಶ್ವಕಪ್: ಪ್ರತಿಷ್ಠಿತ ಟ್ರೋಫಿಯನ್ನು ಅತ್ಯಧಿಕ ಬಾರಿ ಗೆದ್ದ ದೇಶ ಯಾವುದು?
9 hours ago
FIFA trophy history: 1904ರಲ್ಲಿ ಫಿಫಾ ಸ್ಥಾಪನೆಯಾಗಿದ್ದು, 2026ರಲ್ಲಿ 48 ತಂಡಗಳು ಭಾಗವಹಿಸಲಿವೆ. ಬ್ರೆಜಿಲ್ ಗರಿಷ್ಠ 5 ಬಾರಿ ಗೆದ್ದಿದ್ದರೆ, 1930ರ ಮೊದಲ ಕೂಟದಲ್ಲಿ ಉರುಗ್ವೆ ಅರ್ಜೆಂಟೀನಾವನ್ನು ಸೋಲಿಸಿತ್ತು.
9 hours ago
Janhvi Kapoor Style: ಫ್ಯಾಷನ್ ಐಕಾನ್ ಶ್ರೀದೇವಿಯವರ ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜಾಹ್ನವಿ ಕಪೂರ್, ಆರಂಭದಲ್ಲೇ ಫ್ಯಾಷನ್ ಜಗತ್ತಿನ ಗಮನ ಸೆಳೆದರು. ಇಂದು ಅವರು ಕೇವಲ ಒಬ್ಬ ನಟಿಯಷ್ಟೇ ಅಲ್ಲ, ಲಕ್ಷಾಂತರ ಯುವತಿಯರಿಗೆ ಫ್ಯಾಷನ್ ಪ್ರೇರಣೆಯಾಗಿದ್ದಾರೆ.
10 hours ago
Ram Charan Peddi Collection: ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಯಾದ ಮೂರು ದಿನದಲ್ಲಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದು, ಬರೋಬ್ಬರಿ ₹236.7 ಕೋಟಿ ಗಳಿಕೆ ಕಂಡಿದೆ.
11 hours ago
Eggplant Beetroot Chips: ಮಳೆಗಾಲದ ಚುಮುಚುಮು ಮಳೆಯಲ್ಲಿ ರುಚಿಕರವಾದ ಚಿಪ್ಸ್ ಅಥವಾ ಖಾದ್ಯಗಳನ್ನು ಸೇವಿಸುವುದು ಸಾಮಾನ್ಯ. ಕೆಲವರಂತೂ ಬಾಲ್ಕನಿಯಲ್ಲಿ ಕುಳಿತು ಹಚ್ಚಹಸಿರಿನ ಪರಿಸರ ಹಾಗೂ ಮಳೆಯನ್ನು ಅನುಭವಿಸುತ್ತ ಗರಿಗರಿಯಾದ ಖಾದ್ಯಗಳನ್ನು ಸೇವಿಸುತ್ತಾರೆ.
11 hours ago
ಹಾರೋಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ
11 hours ago
Parents Meeting: ವಿದ್ಯಾರ್ಥಿಗಳ ಹಾಜರಾತಿ ಮತ್ತು ಗುಣನಡತೆ ಸುಧಾರಿಸಲು ಶಿಕ್ಷಕ ಹಾಗೂ ಪೋಷಕರ ಸಭೆಯು ಮಹತ್ವದ್ದಾಗಿದೆ. ಶಾಲಾ ಸೌಲಭ್ಯಗಳ ಕೊರತೆ ಮತ್ತು ಬೋಧನಾ ಪದ್ಧತಿಯ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಿ ಸಲಹೆ ನೀಡಬಹುದು.
11 hours ago
Kashmir militancy decline: 2018ರಲ್ಲಿ 200ರಷ್ಟಿದ್ದ ಉಗ್ರರ ಸೇರ್ಪಡೆ ಪ್ರಮಾಣ ಈಗ ಗಣನೀಯವಾಗಿ ಇಳಿಕೆಯಾಗಿದೆ. ಸ್ಥಳೀಯ ಯುವಕರು ನೀಟ್ ಹಾಗೂ ನಾಗರಿಕ ಸೇವಾ ಪರೀಕ್ಷೆಗಳತ್ತ ಒಲವು ತೋರುತ್ತಾ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ.
12 hours ago
India vs England T20 series: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಬ್ಬರಿ ಮೂವತ್ತು ತಿಂಗಳುಗಳ ಹಿಂದೆ ‘ಮುಂಬೈಕರ್’ ಶ್ರೇಯಸ್ ಅಯ್ಯರ್ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ತಮ್ಮ 51ನೇ ಪಂದ್ಯ ಆಡಿದ್ದರು. ಅದರಲ್ಲಿ ಅರ್ಧಶತಕ ಗಳಿಸಿದ್ದರು.
12 hours ago
ಶ್ರೇಯಸ್ ಅಯ್ಯರ್ ನಾಯಕತ್ವದ ಸುತ್ತಮುತ್ತ....
12 hours ago
LPG Gas Price Hike: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ದರ ಏರಿಕೆಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
12 hours ago
Colors Kannada: ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೆ ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.
12 hours ago
Rachita Ram Mega 158: ಬಾಬಿ ನಿರ್ದೇಶನದ, ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಚಿತ್ರ ಮೆಗಾ 158 ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
12 hours ago
ಚುಟುಕು ಕ್ರಿಕೆಟ್ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟ ಅನುಭವಿಗಳಿರುವ ಕೌರ್ ಪಡೆ
12 hours ago
LPG Cost Update: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ದರವನ್ನು ₹29ರಷ್ಟು ಶನಿವಾರ ಏರಿಕೆ ಮಾಡಲಾಗಿದೆ.
13 hours ago
ರಾಷ್ಟ್ರಪತಿ ಆಳ್ವಿಕೆ ತಡೆಯಲು ಮಿತ್ರಪಕ್ಷಗಳಿಂದ ಟಿವಿಕೆಗೆ ಬೆಂಬಲ: ಸ್ಟಾಲಿನ್
13 hours ago
Osteoarthritis cases: ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮೂಳೆ ಸವೆತದಿಂದ ಕಂಡುಬರುತ್ತಿದ್ದ ಅಸ್ಥಿ ಸಂಧಿವಾತ, ಈಗ 30 ವರ್ಷದ ಯುವ ಜನರಲ್ಲಿಯೂ ಹೆಚ್ಚಾಗಿ ಪತ್ತೆಯಾಗುತ್ತಿದೆ ಎಂದು 'ಇಂಟರ್ ನ್ಯಾಷನಲ್ ಆರ್ಥೋಪೆಡಿಕ್ಸ್' ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ.
13 hours ago
Bengaluru Traffic Solution: ಸಾರ್ವಜನಿಕರಿಗೆ ತೊಂದರೆ ಆಗಬಹುದಾದ 'ಜೀರೊ ಟ್ರಾಫಿಕ್' ಕಾರು ಪ್ರಯಾಣ ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ವಿಧಾನಸೌಧದ ಎದುರಿನ ಮೆಟ್ರೊ ಸ್ಟೇಷನ್ನಿಂದ ಕನಕಪುರ ರಸ್ತೆ ಕೊನೇಯ ಮೆಟ್ರೊ ಸ್ಟೇಷನ್ವರೆಗೆ ರೈಲಿನಲ್ಲಿ ಪ್ರಯಾಣಿಸಿದರು.
13 hours ago
5 ವರ್ಷ ಮಿಂಚಿ ಮರೆಯಾದ ಸೂರ್ಯ: ಆಟಗಾರನಾಗಿ ಮಾತ್ರವಲ್ಲ ನಾಯಕನಾಗಿಯೂ ಯಶಸ್ಸು
13 hours ago
Suryakumar Yadav dropped: ಜೂನ್ 6ರಂದು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕಾಗಿ ಪ್ರಕಟಿಸಿದ ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿದೆ.
13 hours ago
ಪ್ರಧಾನ್ ವಜಾಗೊಳಿಸದಿದ್ದರೆ ಪ್ರತಿಭಟನೆ ತೀವ್ರ: ಸಿಜೆಪಿ ಸಂಸ್ಥಾಪಕ ದೀಪ್ಕೆ ಶಪಥ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ