Last Updated: 13 Mar 2026 8:36 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಾವು ಹೇಳಿದಂತೆ ಭಾರತ ಕೇಳುತ್ತದೆ: ಅಮೆರಿಕ
(23 hours ago)
42
ಬೂಮ್ರಾಗೆ ನಿಧಾನಗತಿಯ ಬೌಲಿಂಗ್ ಮಾಡಲು ಹೇಳಿಕೊಟ್ಟಿದ್ದು ನಾನು: ಪಾಕ್ ಮೂಲದ ಆಟಗಾರ
(20 hours ago)
23
ಬೂಮ್ರಾ, ಸ್ಯಾಮ್ಸನ್ ಅಲ್ಲ.. ಈ ಬ್ಯಾಟರ್ಗೆ ಬಿಸಿಸಿಐ ವಾರ್ಷಿಕ ಆಟಗಾರ ಪ್ರಶಸ್ತಿ
(16 hours ago)
17
Interfaith Marriage Kerala: ಕುಂಭಮೇಳದ ಮೂಲಕ ಖ್ಯಾತರಾದ ಮೊನಾಲಿಸಾ ಭೋಸ್ಲೆ ಪೋಷಕರ ವಿರೋಧದ ನಡುವೆಯೂ ಗೆಳೆತನ ಜೊತೆ ಕೇರಳದ ದೇವಾಲಯದಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ವಿವಾಹವಾಗಿದ್ದಾರೆ.
(22 hours ago)
17
ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗೆ ಗಾಯ: ಇರಾನ್ ಜನರಲ್ಲಿ ಆತಂಕ
(18 hours ago)
16
ಐಪಿಎಲ್ 2026: CSK ವಿರುದ್ಧ ಸೇರಿ RCBಯ ಆರಂಭಿಕ ಪಂದ್ಯಗಳ ವೇಳಾಪಟ್ಟಿ ಹೀಗಿದೆ
(18 hours ago)
14
Iran Israel War: ನಮ್ಮ ಮೂರು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಪ್ರಸ್ತುತ ಸಂಘರ್ಷವನ್ನು ಅಂತ್ಯಗೊಳಿಸುತ್ತೇವೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.
(17 hours ago)
12
top 10 news: ಇರಾನ್ ಯುದ್ಧ, ಸುಪ್ರಿಂ ಕೋರ್ಟ್, ಕುಮಾರಸ್ವಾಮಿ, ಸಿದ್ಧರಾಮಯ್ಯ ಸುದ್ದಿ ಸೇರಿದಂತೆ ಈ ದಿನ ಸಂಜೆಯ ಪ್ರಮುಖ 10 ಸುದ್ದಿಗಳು ಇಲ್ಲಿವೆ..
(14 hours ago)
11
ವಿಶ್ವಕಪ್ ಗೆದ್ದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯಾಗೆ ಸಂಕಷ್ಟ: ದೂರು ದಾಖಲಿಸಿದ ವಕೀಲ
(21 hours ago)
11
Rashmika Warning: ಖಾಸಗಿ ಸಂಭಾಷಣೆ ಎಂದು ಹೇಳಲಾದ ಆಡಿಯೊ ವೈರಲ್ ಹಿನ್ನೆಲೆ 24 ಗಂಟೆಯೊಳಗೆ ಅಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ರಶ್ಮಿಕಾ ಮಂದಣ್ಣ ಎಚ್ಚರಿಸಿದ್ದಾರೆ.
(14 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 13
Energy Crisis Discussion: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಹೇರಿರುವ ಯುದ್ಧವು ಭಾರತೀಯರ ಮೇಲೆ ಪರಿಣಾಮ ಬೀರಲು ಆರಂಭಿಸಿದೆ, ಇಂಧನದ ಬೆಲೆಯಲ್ಲಿ ಏರಿಕೆಯಾಗಿದೆ.
31 mins ago
Israel Iran Conflict: ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ಹಿನ್ನೆಲೆ ಇರಾನ್ನ ನೂತನ ನಾಯಕ ಮೊಜ್ತಬಾ ಖಮೇನಿ ಜೀವಕ್ಕೆ ಖಾತ್ರಿ ಇಲ್ಲ ಎಂದು ನೆತನ್ಯಾಹು ಹೇಳಿಕೆ ನೀಡಿದ್ದಾರೆ. ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ಮುಂದುವರಿದಿದೆ.
31 mins ago
Energy conservation tips: ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸರ್ಕಾರವು ಸಾರ್ವಜನಿಕರಿಗೆ ಇಂಧನ ಮಿತವ್ಯಯ ಪಾಲಿಸಲು ಸೂಚಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ.
31 mins ago
Right to Die with Dignity: ಹತ್ತು ವರ್ಷಗಳ ಕಾಲ ಕೋಮಾದಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಭಾರತದಲ್ಲಿ ದಯಾಮರಣದ ಕಾನೂನು ಮತ್ತು ಇತಿಹಾಸದ ವಿವರ ಇಲ್ಲಿದೆ.
31 mins ago
Commercial LPG Crisis: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದಾಗಿ ನಗರದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಬಂದ್ ಆಗುತ್ತಿವೆ. ಪಿ.ಜಿ ಮತ್ತು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.
31 mins ago
Energy Supply Assurance: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಭಾರತದಲ್ಲಿ ಇಂಧನ ಪೂರೈಕೆ ಸ್ಥಿತಿ ಸುಸ್ಥಿತಿಯಲ್ಲಿದೆ. ಹೊರ್ಮುಜ್ ಜಲಸಂಧಿ ಹೊರತು ನಿರ್ವಹಣಾ ಮಾರ್ಗದಿಂದ 70% ಕಚ್ಚಾ ತೈಲ ಬಂದ್ ಆಗುತ್ತಿದೆ.
31 mins ago
LPG Supply Assurance: ವಾಣಿಜ್ಯ ಎಲ್ಪಿಜಿ ಕೊರತೆಯನ್ನು ನಿವಾರಿಸಲು ತಿಂಗಳ ಸರಾಸರಿ ಅಗತ್ಯದ ಶೇಕಡ 20ರಷ್ಟು ಪೂರೈಕೆ ತಕ್ಷಣ ಆರಂಭವಾಗಲಿದೆ ಎಂದು ಸಚಿವ ಹರದೀಪ್ ಸಿಂಗ್ ಪುರಿ ಲೋಕಸಭೆಯಲ್ಲಿ ಭರವಸೆ ನೀಡಿದರು.
3 hours ago
ಯುದ್ಧ ಅಂತ್ಯಕ್ಕೆ ಇರಾನ್ನಿಂದ 3 ಷರತ್ತು: ಹೋರ್ಮುಜ್ ಮುಚ್ಚಲು ಮೊಜ್ತಬಾ ಸೂಚನೆ
3 hours ago
ಹಾಕಿ ವಿಶ್ವಕಪ್: ಇಟಲಿ ವಿರುದ್ಧ ಸೆಮಿಫೈನಲ್ ಪಂದ್ಯ ಇಂದು
4 hours ago
Mar 12
Narendra Modi: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಲಭ್ಯತೆ ವಿಚಾರವಾಗಿ ಜನರಲ್ಲಿ ಆತಂಕ ಸೃಷ್ಟಿಸಲು ಯತ್ನಿಸುತ್ತಿರುವವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
9 hours ago
Food Safety Crisis: ಬೆಂಗಳೂರು ನಗರದ ಸುತ್ತಮುತ್ತ ಬೆಳೆಯುವ ಸೊಪ್ಪು–ತರಕಾರಿಗಳಲ್ಲಿ ಸೀಸ ಮತ್ತು ಭಾರಿ ಲೋಹಗಳ ಅಂಶಗಳಿವೆ. ನೆಲ, ಜಲ, ವಾಯು ಮಾಲಿನ್ಯ ತಾರಕಕ್ಕೆ ಏರಿದ್ದು ಜನರ ಆರೋಗ್ಯಕ್ಕೆ ಗಂಡಾಂತರಕಾರಿಯಾಗಿದೆ.
9 hours ago
Yuki Bhambri: ಭಾರತದ ಯುಕಿ ಭಾಂಬ್ರಿ ಇದೇ ಮೊದಲ ಬಾರಿ ಎಟಿಪಿ ಮಾಸ್ಟರ್ಸ್ 1000 ದರ್ಜೆಯ ಟೂರ್ನಿಯೊಂದರ ಸೆಮಿಫೈನಲ್ ತಲುಪಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಆ್ಯಂಡ್ರೆ ಗೊರಾನ್ಸನ್ ಜೊತೆಗೂಡಿ ಗೆದ್ದಿದ್ದಾರೆ.
9 hours ago
GAIL Gas Update: ಕೊಳವೆ ಮೂಲಕ ಪೂರೈಕೆ ಆಗುವ ನೈಸರ್ಗಿಕ ಅನಿಲದ ಕೊರತೆ ಬೆಂಗಳೂರಿನಲ್ಲಿ ಆಗಿಲ್ಲ, ಪಿಎನ್ಜಿ ಜಾಲದ ಜೊತೆ ಸಂಪರ್ಕ ಹೊಂದಿರುವ ಹೋಟೆಲ್ಗಳು ಅನಿಲ ಪಡೆಯಲಿವೆ ಎಂದು ಗೇಲ್ ಹೇಳಿದೆ.
9 hours ago
West Asia Conflict: ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಜೊತೆ ಗುರುವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದು ಪಶ್ಚಿಮ ಏಷ್ಯಾದ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.
9 hours ago
ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಸೆಮಿಗೆ ಯುಕಿ ಭಾಂಬ್ರಿ
9 hours ago
ಬೆಂಗಳೂರಿನಿಂದ ಕಾರವಾರ ಹೊರಟಿದ್ದ ಖಾಸಗಿ ಬಸ್ ಹಾವೇರಿಯಲ್ಲಿ ಪಲ್ಟಿ; ಹಲವರಿಗೆ ಗಾಯ
9 hours ago
Koppal Crime News: ನಗರದ ಹಲಗೇರಿ ಗ್ರಾಮದ ಸಮೀಪದಲ್ಲಿರುವ ತವ ಪಂಜಾಬ್ ಹೊಟೇಲ್ ಮುಂಭಾಗದಲ್ಲಿ ಊಟಕ್ಕೆಂದು ನಿಲ್ಲಿಸಲಾಗಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ನಲ್ಲಿದ್ದ ₹97 ಲಕ್ಷ ಮೌಲ್ಯದ ಚಿನ್ನದ ಬ್ಯಾಗ್ ದೋಚಲಾಗಿದೆ.
9 hours ago
DK Shivakumar on AI: ಸರ್ಕಾರಿ ಆಡಳಿತದಲ್ಲಿ ನೌಕರರ ಬದಲಿಗೆ ಕೃತಕ ಬುದ್ಧಿಮತ್ತೆ (AI) ಅಳವಡಿಕೆ ಈಗಲೇ ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
11 hours ago
Dhaka Parliament Session: ಬಾಂಗ್ಲಾದೇಶ ಸಂಸತ್ತಿನಲ್ಲಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಯಕರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
11 hours ago
Mohanlal Praises Modi: ಸಿನಿಮಾ ತಾರೆ ಮೋಹನ್ ಲಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದು, ‘ಅವರು ಕಲಾವಿದರು ಮತ್ತು ಸೃಜನಶೀಲರನ್ನು ಗೌರವಿಸುವ ನಿಜವಾದ ಮುತ್ಸದ್ದಿ ಮತ್ತು ದೂರದೃಷ್ಟಿ ಹೊಂದಿರುವವರು’ ಎಂದು ಬಣ್ಣಿಸಿದ್ದಾರೆ.
11 hours ago
LPG Supply Update: ಬೆಂಗಳೂರು: ‘ರಾಜ್ಯದಲ್ಲಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಇಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜಿನಲ್ಲಿನ ವ್ಯತ್ಯಯವನ್ನು ವಾರದ ಒಳಗೆ ಬಗೆಹರಿಸಲಾಗುವುದು’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
11 hours ago
LPG cylinder shortage: ನವದೆಹಲಿ: ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಲಾದರೂ, ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಕ್ಸಮರ ಗುರುವಾರವೂ ಮುಂದುವರಿಯಿತು.
11 hours ago
Prisoner amnesty: ಜನವರಿ 8ರಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಪರಪ್ಪನ ಅಗ್ರಹಾರದಿಂದ 14 ಮಂದಿ ಸೇರಿದಂತೆ ವಿವಿಧ ಜೈಲುಗಳ 31 ಜೀವಾವಧಿ ಶಿಕ್ಷಿತರನ್ನು ಬಿಡುಗಡೆ ಮಾಡಲಾಗುತ್ತಿದೆ.
11 hours ago
ಲೋಕಸಭೆಯಲ್ಲಿ ಭರವಸೆ ನೀಡಿದ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ
11 hours ago
ಗುಂಡಣ್ಣ ಕಾರ್ಟೂನ್: ಗುರುವಾರ, ಮಾರ್ಚ್ 12 2026
11 hours ago
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್ಪ್ರಿ: ಸುಮಿತ್ಗೆ ಜಾವೆಲಿನ್ ಚಿನ್ನ
11 hours ago
ಪಿತೃವಿಯೋಗದ ಮುಂದೆ ವಿಶ್ವಕಪ್ ಸ್ಥಾನ ಸಿಗದ ಬೇಸರ ಗೌಣ: ಜಿತೇಶ್ ಶರ್ಮಾ
11 hours ago
G Parameshwara: ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಹಾಗೂ ನಿರ್ದೇಶನಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ವಿಧಾನಪರಿಷತ್ನಲ್ಲಿ
11 hours ago
ಪ್ರತೀಕಾ ಅವಳಿ ಗೋಲು; ಭಾರತಕ್ಕೆ ಮಣಿದ ಮ್ಯಾನ್ಮಾರ್
11 hours ago
Global Trade Measures: ಭಾರತ ಸೇರಿದಂತೆ 16 ದೇಶಗಳ ಮೇಲೆ ವಾಣಿಜ್ಯ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಆಮದು–ರಫ್ತು ವ್ಯವಹಾರಗಳಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ.
11 hours ago
Dera Sacha Sauda Organization: ಹರಿಯಾಣದ ಸಿರ್ಸಾದಲ್ಲಿ ಸ್ಥಾಪಿತವಾದ ಡೇರಾ ಸಚ್ಚಾ ಸೌದಾ ಸಂಸ್ಥೆಯ ಇತಿಹಾಸ, ಸಾಮಾಜಿಕ ಸೇವೆಗಳು, ನಿಯಮಗಳು ಮತ್ತು ಅದರ ಪ್ರಭಾವದ ಕುರಿತು ಒಂದು ಸಂಕ್ಷಿಪ್ತ ಸಾಂಸ್ಕೃತಿಕ ನೋಟ.
11 hours ago
KPSC Exam Scam: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಲಕ್ಷಾಂತರ ಬಡ ಮತ್ತು ಗ್ರಾಮಾಂತರ ಪ್ರದೇಶದ ಸರ್ಕಾರಿ ನೌಕರಿ ಆಕಾಂಕ್ಷಿಗಳ ಕನಸುಗಳನ್ನು ಕೊಲ್ಲುವ ಕೇಂದ್ರವಾಗಿದೆ ಎಂದು ಬಿಜೆಪಿಯ ವಿ.
12 hours ago
Supreme Court Verdict: ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಯೊಬ್ಬರು ಕೆನೆಪದರದ ವ್ಯಾಪ್ತಿಯಲ್ಲಿ ಬರುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಆ ಅಭ್ಯರ್ಥಿಯ ಪೋಷಕರ ಆದಾಯವೊಂದನ್ನೇ ಆಧರಿಸಿ
12 hours ago
ಸ್ವಿಸ್ ಓಪನ್: ತರುಣ್ ಮನ್ನೆಪಲ್ಲಿ ಮುನ್ನಡೆ
12 hours ago
Bribe Case: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರು ಆರೋಪಿಗಳಿಗೆ ಜಾಮೀನು
12 hours ago
Middle East war: ಇರಾನ್ ವಿರುದ್ಧ ಭದ್ರತಾ ಮಂಡಳಿ 13-0 ಮತದಿಂದ ಖಂಡನೆ ವ್ಯಕ್ತಪಡಿಸಿದೆ.
12 hours ago
ಹೊರ್ಮುಜ್ ಜಲಸಂಧಿ ಮುಚ್ಚಲು ಮೊಜ್ತಬಾ ಸೂಚನೆ
12 hours ago
DK Shivakumar: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನೆಲೆ ಕಳೆದುಕೊಳ್ಳುವವರಿಗೆ ಪುನರ್ವಸತಿ ಬದಲಿಗೆ, ಹೆಚ್ಚುವರಿ ಹಣ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು
12 hours ago
Iran condemn resolution: ಕೊಲ್ಲಿ ಸಹಕಾರ ಮಂಡಳಿಯ ರಾಷ್ಟ್ರಗಳು ಮತ್ತು ಜೋರ್ಡಾನ್ ಮೇಲೆ ಇರಾನ್ ನಡೆಸಿದ ಭೀಕರ ದಾಳಿಗಳನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಭಾರತ ಸಹ–ಪ್ರಾಯೋಜಕತ್ವ ನೀಡಿದೆ.
12 hours ago
Illegal Tree Cutting: ಎಲ್ಪಿಜಿ ಸಿಲಿಂಡರ್ ಅಭಾವದಿಂದ ಸೌದೆಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಕಾಡು ಹಾಗೂ ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರ ಕಡಿತ ತಪ್ಪಿಸಲು ಗಸ್ತು ಹೆಚ್ಚಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
12 hours ago
Fuel Price Hike: ರಾಜ್ಯದ ಸಂಸದರು ಎಲ್ಪಿಜಿ ಸಿಲಿಂಡರ್ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
13 hours ago
Nitin Gadkari: ಕರ್ನಾಟಕದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಲೋಪ ಕಾಣಿಸಿಕೊಂಡಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್
13 hours ago
ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ, ವಿಂಡೀಸ್ ಆಟಗಾರರ ಕೊನೆಯ ಬ್ಯಾಚ್ ತವರಿಗೆ
13 hours ago
River Linking: ಕರ್ನಾಟಕದ ಬೇಡ್ತಿ–ವರದಾ ನದಿಗಳ ಜೋಡಣೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದು ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ತಿಳಿಸಿದ್ದಾರೆ.
13 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಬರಬೇಕಾದ ಹಣ ಕೈ ಸೇರಲು ಯತ್ನ ಅಗತ್ಯ
13 hours ago
Human Elephant Conflict: ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಐವರು ಸಾವನ್ನಪ್ಪಿದ ಘಟನೆ ಜನರಲ್ಲಿ ಭೀತಿ ಹೆಚ್ಚಿಸಿದೆ. ಶಾಶ್ವತ ಪರಿಹಾರಕ್ಕೆ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 hours ago
Mojtaba Khamenei: ಅಮೆರಿಕ –ಇಸ್ರೇಲ್ ದಾಳಿ ಬಗ್ಗೆ ಇರಾನ್ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
13 hours ago
Power supply disruption: ಯಲಹಂಕದಲ್ಲಿ ಇರುವ 370 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ ಅನಿಲ ಪೂರೈಕೆ ಸ್ಥಗಿತಗೊಂಡಿರುವ ಕಾರಣ, ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
13 hours ago
Mojtaba Khamenei: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಇರಾನ್ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
14 hours ago
top 10 news: ಇರಾನ್ ಯುದ್ಧ, ಸುಪ್ರಿಂ ಕೋರ್ಟ್, ಕುಮಾರಸ್ವಾಮಿ, ಸಿದ್ಧರಾಮಯ್ಯ ಸುದ್ದಿ ಸೇರಿದಂತೆ ಈ ದಿನ ಸಂಜೆಯ ಪ್ರಮುಖ 10 ಸುದ್ದಿಗಳು ಇಲ್ಲಿವೆ..
14 hours ago
ಚುರುಮುರಿ: ಡೈರೆಕ್ಟ್ ಕನೆಕ್ಷನ್!
14 hours ago
Biklu Shivu Murder Case: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
14 hours ago
Rashmika Warning: ಖಾಸಗಿ ಸಂಭಾಷಣೆ ಎಂದು ಹೇಳಲಾದ ಆಡಿಯೊ ವೈರಲ್ ಹಿನ್ನೆಲೆ 24 ಗಂಟೆಯೊಳಗೆ ಅಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ರಶ್ಮಿಕಾ ಮಂದಣ್ಣ ಎಚ್ಚರಿಸಿದ್ದಾರೆ.
14 hours ago
Healthy Eating: ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ವೈದ್ಯರೂ ಸೇರಿದಂತೆ ವೆಲ್ನೆಸ್ ಕ್ಷೇತ್ರದಲ್ಲಿ ಎಲ್ಲರೂ ಹೇಳುವ ಮಾತು. ಹೌದು ಹಣ್ಣುಗಳಲ್ಲಿ ಸಹಜವಾಗಿ ಕಾರ್ಬೋಹೈಡ್ರೇಡ್, ಫೈಬರ್, ಪ್ರೋಟೀನ್ ಅಂಶವೂ ಇರುತ್ತದೆ.
14 hours ago
West Asia conflict: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
14 hours ago
Iqbal Hussain: ರಾಜ್ಯ ಬಜೆಟ್ನಲ್ಲಿ ತನ್ನ ಕ್ಷೇತ್ರಕ್ಕೆ ಅನುದಾನ ಸಿಗದೆ ನಿರಾಶೆಯಾಗಿದೆ ಎಂದು ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ನಂಬಿಕೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
15 hours ago
Mahakumbh Viral Girl: ಮಹಾಕುಂಭದಲ್ಲಿ ಪ್ರಸಿದ್ಧಿ ಪಡೆದ ಮೊನಾಲಿಸಾ ಫರ್ಮಾನ್ ಖಾನ್ ಜೊತೆ ವಿವಾಹವಾದ ಕುರಿತು ಹರ್ಷ ರಿಚಾರಿಯಾ ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟಿಸಿದ್ದಾರೆ.
15 hours ago
Global Commodity Crisis: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಿಂದ ಉಂಟಾಗಿರುವ ಪಶ್ಚಿಮ ಏಷ್ಯಾ ಸಂಘರ್ಷವು 13ನೇ ದಿನಕ್ಕೆ ಕಾಲಿಟ್ಟಿದೆ. ಹೊರ್ಮುಜ್ ಜಲಸಂಧಿ ಮೇಲೆ ಇರಾನ್ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ.
15 hours ago
HD Kumaraswamy: ಮಂಡ್ಯ ಜಿಲ್ಲೆಗೆ ಬಿಡುಗಡೆ ಮಾಡಿದ ₹10 ಸಾವಿರ ಕೋಟಿ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನ ಕೇಳಬೇಕು, ಸಂಸದರಾದ ಕುಮಾರಸ್ವಾಮಿಗೆ ಕೇಳುವ ಹಕ್ಕಿಲ್ಲ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
15 hours ago
ಚಿನಕುರುಳಿ ಕಾರ್ಟೂನು: 12 ಮಾರ್ಚ್ 2026
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ