Last Updated: 16 Apr 2026 10:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶಾಸಕ ವಿನಯ ಕುಲಕರ್ಣಿ ಅಪರಾಧಿ, CBSE ಫಲಿತಾಂಶ ಸೇರಿ ಪ್ರಮುಖ ಸುದ್ದಿಗಳು ಇಲ್ಲಿವೆ
(15 hours ago)
46
PHOTOS: ಪಾಟೀದಾರ್, ಕೊಹ್ಲಿ ಅಬ್ಬರ, ಲಖನೌ ವಿರುದ್ಧ ಗೆಲುವು ದಾಖಲಿಸಿದ RCB
(10 hours ago)
45
Iran China Satellite: ಇತ್ತೀಚಿಗೆ ನಡೆದ ಯುದ್ಧದಲ್ಲಿ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್ ರಹಸ್ಯವಾಗಿ ಚೀನಾದ ಗೂಢಚಾರ ಉಪಗ್ರಹವೊಂದನ್ನು ಪಡೆದುಕೊಂಡಿತ್ತು
(24 hours ago)
24
RBI Bengaluru: ₹2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಗೆ ತಂದಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
(13 hours ago)
19
Bengaluru Matricide Case: 72 ವರ್ಷದ ಸಾವಿತ್ರಮ್ಮ ಅವರನ್ನು ಪುತ್ರ ವೆಂಕಟೇಶ್ ಆರ್.ಆರ್ ನಗರದ ಬಿಇಎಂಎಲ್ ಲೇಔಟ್ ಮನೆಯಲ್ಲಿ ಹತ್ಯೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಸೆಕ್ಷನ್ 103 ಅಡಿಯಲ್ಲಿ ಬಂಧಿಸಿದ್ದಾರೆ.
(13 hours ago)
19
Yogeshgouda : ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.
(15 hours ago)
18
Iran War Update: ಇರಾನ್ ಜೊತೆಗಿನ ಯುದ್ಧವು 'ಮುಕ್ತಾಯದ ಹಂತಕ್ಕೆ ಬಂದಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(23 hours ago)
18
Kejriwal Allegations: ನ್ಯಾಯಮೂರ್ತಿಗಳ ಪುತ್ರನಿಗೆ 2023 ರಲ್ಲಿ 2,487 ಪ್ರಕರಣಗಳ ಕೆಲಸ ನೀಡಲಾಗಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಏಪ್ರಿಲ್ 14 ರ ಅಫಿಡವಿಟ್ ಹೇಳಿದೆ.
(21 hours ago)
15
Rohingya migration crisis: ಮಲೇಷಿಯಾಗೆ ತೆರಳುತ್ತಿದ್ದ ದೋಣಿ ಮುಳುಗಿದ ಪರಿಣಾಮ ಅಂಡಮಾನ್ ಸಮುದ್ರದಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿಗರು ಸೇರಿ ಕನಿಷ್ಠ 250 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರು ಮತ್ತು ವಲಸೆ ಸಂಸ್ಥೆ ತಿಳಿಸಿದೆ.
(22 hours ago)
15
IPL 2026| ಆರ್ಸಿಬಿಗೆ ಲಖನೌ ಸವಾಲು: ಉಭಯ ತಂಡಗಳ ಬಲಾಬಲ ಹೀಗಿದೆ
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 16
100% ಫಿಟ್ ಇಲ್ಲ ವಿರಾಟ್: ಪಂದ್ಯದ ಬಳಿಕ ಕೊಹ್ಲಿ ಹೇಳಿದ್ದಿಷ್ಟು
13 mins ago
Short Kurta Trends: ಕಾಲಕ್ಕೆ ತಕ್ಕಂತೆ ಫ್ಯಾಷನ್ ಟ್ರೆಂಡ್ಗಳು ಬದಲಾಗುವುದು ಸಾಮಾನ್ಯ. ಈ ಜೆನ್–ಝಿ ಕಾಲಘಟ್ಟದಲ್ಲಿ ‘ಸಿಂಪಲ್ ಆ್ಯಂಡ್ ಎಲಿಗೆಂಟ್’ ಫ್ಯಾಷನ್ ಹೆಚ್ಚು ಸೆಳೆಯುತ್ತಿದೆ
13 mins ago
IPL 2026 Update: ಮೊಣಕಾಲಿನ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಲಖನೌ ವಿರುದ್ಧ 49 ರನ್ ಗಳಿಸಿದ ಅವರು ಫಿಟ್ನೆಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
13 mins ago
Women Reservation Bill: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಇಂದಿನಿಂದ (ಏಪ್ರಿಲ್ 16) ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ
43 mins ago
Women Reservation Bill: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಇಂದಿನಿಂದ (ಏಪ್ರಿಲ್ 16) ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ
73 mins ago
Donald Trump updates: ಅಮೆರಿಕ ಅಧ್ಯಕ್ಷ ಟ್ರಂಪ್ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ. ಇರಾನ್ ಅಣ್ವಸ್ತ್ರ ತ್ಯಜಿಸಿದರೆ ಅಭಿವೃದ್ಧಿಗೆ ನೆರವು ಹಾಗೂ ಎರಡು ದಿನದಲ್ಲಿ ಶಾಂತಿ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ.
103 mins ago
ಐಎಸ್ಎಲ್ ಪಂದ್ಯ: ಬಿಎಫ್ಸಿಗೆ ಈಸ್ಟ್ ಬೆಂಗಾಲ್ ಸವಾಲು
103 mins ago
Harihara Peetha conflict: ವಚನಾನಂದ ಶ್ರೀಗಳ ಉಚ್ಚಾಟನೆ ಬೆನ್ನಲ್ಲೇ ಬಿ ಸಿ ಉಮಾಪತಿ ನೇತೃತ್ವದ ಟ್ರಸ್ಟ್ ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದು, ಸಂಘದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
2 hours ago
Yogesh Gowda Murder Case: ಧಾರವಾಡದ ಜನಪ್ರತಿನಿಧಿಗಳ ನ್ಯಾಯಾಲಯವು ಶಾಸಕ ವಿನಯ ಕುಲಕರ್ಣಿ ಸೇರಿ 17 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಿದೆ. 2016ರ ಜೂನ್ 15ರ ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ಪರ್ಜುರಿ ಕೇಸ್ ದಾಖಲಾಗಿದೆ.
2 hours ago
ಐಪಿಎಲ್ : ಕಿಂಗ್ಸ್–ಇಂಡಿಯನ್ಸ್ ಹಣಾಹಣಿ ಇಂದು
3 hours ago
CBSE 10ನೇ ತರಗತಿ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ
3 hours ago
Politics: 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದಾಗ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪಾಲು ಕುಸಿಯಲಿದೆ ಎಂದು ಮಾಹಿತಿ.
3 hours ago
ತವರಿನಲ್ಲಿ ಆರ್ಸಿಬಿ ಜಯದ ‘ಹ್ಯಾಟ್ರಿಕ್’
3 hours ago
ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆದ್ದ ಸಿಂದರೋವ್
3 hours ago
ಬಿಎಫ್ಸಿಗೆ ಈಸ್ಟ್ ಬೆಂಗಾಲ್ ಸವಾಲು
3 hours ago
ಕಿಂಗ್ಸ್–ಇಂಡಿಯನ್ಸ್ ಹಣಾಹಣಿ ಇಂದು
3 hours ago
PM Modi Mandya visit: ಮಂಡ್ಯದಲ್ಲಿ 71ನೇ ಪೀಠಾಧಿಪತಿ ಬಾಲಗಂಗಾಧರನಾಥ ಶ್ರೀಗಳ ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ, ಸೌಂದರ್ಯಲಹರೀ ಮತ್ತು ಶಿವಮಹಿಮ್ನಃ ಸ್ತೋತ್ರಮ್ ಗ್ರಂಥಗಳನ್ನು ಇದೇ ವೇಳೆ ಬಿಡುಗಡೆಗೊಳಿಸಿದರು.
4 hours ago
ಪಿಯು ಪರೀಕ್ಷೆಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ಇಂಗ್ಲಿಷ್ ಭಾಷಾ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
4 hours ago
Tamil Nadu Politics: ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, 1.18 ಕೋಟಿ ಯುವ ಮತದಾರರು ಈ ಚುನಾವಣೆಯ ಫಲಿತಾಂಶ ನಿರ್ಧರಿಸುವ ಸಾಧ್ಯತೆಯಿದೆ.
4 hours ago
Karnataka High Court: ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠವು ಬೆಳಗಾವಿಯ ಹೋಟೆಲ್ ಕಾರ್ಮಿಕ ಚಂದ್ರವ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಮಹಿಳೆಯರಿಗೆ ಮಾಸಿಕ ಒಂದು ದಿನದ ವೇತನ ಸಹಿತ ರಜೆ ನೀಡಲು ಆದೇಶಿಸಿದೆ.
4 hours ago
ಕೆಪಿಎಸ್ಸಿ ಸುಧಾರಣೆಯಾಗಬೇಕು ಎಂದರೆ, ಅದರ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕರ ನಡುವಿನ ಸಂಘರ್ಷ ತಪ್ಪಬೇಕು. ರಾಜಕೀಯ ನಂಟು,
4 hours ago
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ 70 ಸಾವಿರ ಮುಸ್ಲಿಂ ಮತದಾರರಿದ್ದರೂ ಟಿಕೆಟ್ ನಿರಾಕರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಬ್ದುಲ್ ಜಬ್ಬಾರ್ ರಾಜೀನಾಮೆ ಹಾಗೂ ನಸೀರ್ ಅಹಮದ್ ವಜಾ ಕ್ರಮಗಳು ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿವೆ.
4 hours ago
Constitutional Amendment: ಏಪ್ರಿಲ್ 11 ರಿಂದ 18 ರವರೆಗೆ ವಿಶೇಷ ಅಧಿವೇಶನ ನಡೆಯಲಿದ್ದು, 2011ರ ಜನಗಣತಿ ಆಧರಿಸಿ 2029ರಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಿಂದ ಲೋಕಸಭಾ ಸ್ಥಾನಗಳು ಶೇ 50 ರಷ್ಟು ಹೆಚ್ಚಾಗಲಿವೆ.
4 hours ago
Donald Trump Interview: ಇರಾನ್ ಬಂದರುಗಳ ದಿಗ್ಬಂಧನ ಯಶಸ್ವಿಯಾಗಿದ್ದು, ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ನಲ್ಲಿ ಸೌದಿ ಅರೇಬಿಯಾ 28 ಸಾವಿರ ಕೋಟಿ ರೂಪಾಯಿ ಠೇವಣಿ ಇರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
4 hours ago
KPME Act Violations: ಬೆಂಗಳೂರಿನ ಸಿಡ್ವಿನ್ ಆಸ್ಪತ್ರೆಗೆ 73,530 ರೂ. ಹಾಗೂ ಉದ್ಭವಿ ಆಸ್ಪತ್ರೆಗೆ 2.23 ಲಕ್ಷ ರೂ.ಗಳನ್ನು ರೋಗಿಗಳಿಗೆ ಮರುಪಾವತಿಸುವಂತೆ ಕೆಪಿಎಂಇ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ.
4 hours ago
Apr 15
ರಸಿಕ್ ಡಾರ್ಗೆ 4 ವಿಕೆಟ್ l ವಿರಾಟ್, ರಜತ್ ಮಿಂಚು l ಲಖನೌ ತಂಡಕ್ಕೆ ಸೋಲು
8 hours ago
IPL 2026: ತವರಿನಲ್ಲಿ ಆರ್ಸಿಬಿ ಜಯದ ‘ಹ್ಯಾಟ್ರಿಕ್’
8 hours ago
ಅಂಡಮಾನ್ ಸಮುದ್ರದಲ್ಲಿ ದೋಣಿ ಮುಳುಗಡೆ: ರೋಹಿಂಗ್ಯಾಗಳು ಸೇರಿ 250 ಮಂದಿ ನಾಪತ್ತೆ
9 hours ago
PHOTOS: ಪಾಟೀದಾರ್, ಕೊಹ್ಲಿ ಅಬ್ಬರ, ಲಖನೌ ವಿರುದ್ಧ ಗೆಲುವು ದಾಖಲಿಸಿದ RCB
10 hours ago
IPL 2026: ಪಾಟೀದಾರ್, ಕೊಹ್ಲಿ ಅಬ್ಬರ: ಲಖನೌ ವಿರುದ್ಧ ಆರ್ಸಿಬಿಗೆ ಭರ್ಜರಿ ಜಯ
11 hours ago
RCB vs LSG match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 23ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಭರ್ಜರಿ ಜಯ ಗಳಿಸಿದೆ
11 hours ago
Middle East Tension: ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ನಿಯೋಗದಲ್ಲಿದ್ದು, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಇವರನ್ನು ಸ್ವಾಗತಿಸಿದರು. ಮುಂದಿನ ಎರಡು ದಿನಗಳಲ್ಲಿ ಇಸ್ಲಾಮಾಬಾದ್ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.
12 hours ago
ನಾಡಾದ ಪರೀಕ್ಷಾ ಗುಂಪಿನಲ್ಲಿ ಅಭಿಷೇಕ್ ಶರ್ಮಾ, ಅಕ್ಷರ್ ಪಟೇಲ್ ಸೇರ್ಪಡೆ
12 hours ago
IPL 2026: ಭುವಿ–ರಸಿಕ್ ದಾಳಿಗೆ ಲಖನೌ ತತ್ತರ, ಆರ್ಸಿಬಿ ಗೆಲುವಿಗೆ 147 ರನ್ ಗುರಿ
12 hours ago
RCB vs LSG match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡವು ಸಾಧಾರಣ ಮೊತ್ತ ಪೇರಿಸಿದೆ.
12 hours ago
Akshaya Tritiya 2026: ನವದೆಹಲಿ: ಆಭರಣ ವ್ಯಾಪಾರಿಗಳಿಂದ ಹೆಚ್ಚಿದ ಬೇಡಿಕೆಯ ಕಾರಣದಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಬುಧವಾರ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರವು ₹3 ಸಾವಿರದಷ್ಟು ಹೆಚ್ಚಳವಾಗಿದೆ.
13 hours ago
Iran Nuclear Crisis: ಇರಾನ್ ತನ್ನ ಯುರೇನಿಯಂ ಹಸ್ತಕ್ಷೇಪವನ್ನು ಶೇಕಡಾ 97 ರಷ್ಟು ಕಡಿತಗೊಳಿಸಿತ್ತು ಮತ್ತು ಫ್ರಾನ್ಸ್ ದೇಶದಿಂದ 1 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು 1991 ರಲ್ಲಿ ಮರಳಿ ಪಡೆದ ಇತಿಹಾಸವನ್ನು ಹೊಂದಿದೆ.
13 hours ago
ಗುಂಡಣ್ಣ ಕಾರ್ಟೂನು: ಬುಧವಾರ 15 ಏಪ್ರಿಲ್ 2026
13 hours ago
Punjab Security Protocol: ಏಪ್ರಿಲ್ 2ರಂದು ಅಶೋಕ್ ಮಿತ್ತಲ್ ಅವರನ್ನು ರಾಜ್ಯಸಭೆಯ ಉಪನಾಯಕನನ್ನಾಗಿ ನೇಮಿಸಿದ ನಂತರ, ಭಗವಂತ್ ಮಾನ್ ಸರ್ಕಾರವು ಈ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರವು ಭದ್ರತೆ ನೀಡುವ ಸಾಧ್ಯತೆಯಿದೆ.
13 hours ago
RBI Bengaluru: ₹2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಗೆ ತಂದಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
13 hours ago
Bengaluru Matricide Case: 72 ವರ್ಷದ ಸಾವಿತ್ರಮ್ಮ ಅವರನ್ನು ಪುತ್ರ ವೆಂಕಟೇಶ್ ಆರ್.ಆರ್ ನಗರದ ಬಿಇಎಂಎಲ್ ಲೇಔಟ್ ಮನೆಯಲ್ಲಿ ಹತ್ಯೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಸೆಕ್ಷನ್ 103 ಅಡಿಯಲ್ಲಿ ಬಂಧಿಸಿದ್ದಾರೆ.
13 hours ago
Karnataka CM Demands: ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ 18 ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಿದರು. ಮೀಸಲಾತಿ ಏರಿಕೆ, ಮೇಕೆದಾಟು ಮತ್ತು ಭದ್ರಾ ಯೋಜನೆಗಳಿಗೆ ಅನುದಾನದ ಒತ್ತಾಯ ಕೇಳಿಬಂದಿದೆ.
14 hours ago
Natural Gas Infrastructure: ಕೇಂದ್ರ ಪೆಟ್ರೋಲಿಯಂ ಸಚಿವಾಲಯವು 4.88 ಲಕ್ಷ ಹೊಸ ಗ್ರಾಹಕರನ್ನು ನೋಂದಾಯಿಸಿದ್ದು, ಸಮರ್ಪಕ ಪೂರೈಕೆಗಾಗಿ 2026ರ ವಿಶೇಷ ಅಧಿಸೂಚನೆ ಅಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ.
14 hours ago
Karnataka Heatwave: ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಯೆಲ್ಲೊ ಅಲರ್ಟ್' ಘೋಷಿಸಿದೆ.
14 hours ago
ಬ್ಯಾಡ್ಮಿಂಟನ್ಗೆ ವಿದಾಯ ಹೇಳಿದ ವಿಕ್ಟರ್ ಆಕ್ಸೆಲ್ಸನ್
14 hours ago
ಕಾಲಭೈರವನ ಸನ್ನಿಧಿಯಲ್ಲಿ ‘ನವ ಸಂಕಲ್ಪ’
14 hours ago
ನಿಧಾನಗತಿಯ ಓವರ್: ಅಜಿಂಕ್ಯ ರಹಾನೆಗೆ ₹12 ಲಕ್ಷ ದಂಡ
14 hours ago
IPL 2026: ಲಖನೌ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿ
14 hours ago
Spandana and Dhanush: ಬಿಗ್ಬಾಸ್ ಸೀಸನ್ಗಳಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದ ಸ್ಪಂದನಾ ಹಾಗೂ ಧನುಷ್ ಗೌಡ ಅವರು ನಟಿಸಿರುವ ‘ಜಿನುಗೊ ಮಳೆ‘ ಆಲ್ಬಮ್ ಸಾಂಗ್ ಬಿಡುಗಡೆಯಾಗಿದೆ.
15 hours ago
ಶಾಸಕ ವಿನಯ ಕುಲಕರ್ಣಿ ಅಪರಾಧಿ, CBSE ಫಲಿತಾಂಶ ಸೇರಿ ಪ್ರಮುಖ ಸುದ್ದಿಗಳು ಇಲ್ಲಿವೆ
15 hours ago
Yogeshgouda : ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.
15 hours ago
ಇರಾನ್ಗೆ ಶಸ್ತ್ರಾಸ್ತ್ರ ಮಾರಾಟ ಮಾಡದಿರಲು ಚೀನಾ ಒಪ್ಪಿಕೊಂಡಿದೆ...
15 hours ago
ದಿನ ಭವಿಷ್ಯ: ಈ ರಾಶಿಯವರು ನಗದು ವ್ಯವಹಾರಗಳಲ್ಲಿ ಮೋಸ ಹೋಗುವಿರಿ, ಎಚ್ಚರವಹಿಸಿ
15 hours ago
Pawan Kalyan: ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಹಾಗೂ ನಟ ರಾಮ್ ಚರಣ್ ಬಗ್ಗೆ ಅವಹೇಳನಕಾರಿಯಾಗಿ ಹಾಸ್ಯ ಮಾಡಿದ ಆರೋಪದ ಮೇಲೆ ಕಾಮಿಡಿಯನ್ ಅನುದೀಪ್ ಕಾಟಿಕಾಲರನ್ನು ಪೊಲೀಸರು ಬಂಧಿಸಿದ್ದಾರೆ.
15 hours ago
Global Trade: ಬಿಎಸ್ಇ ಸೆನ್ಸೆಕ್ಸ್ 1,263 ಪಾಯಿಂಟ್ಸ್ ಏರಿಕೆಯಾಗಿ 78,111ಕ್ಕೆ ತಲುಪಿದ್ದು, ಕಚ್ಚಾತೈಲ ಬೆಲೆಯು ವಿಶ್ವ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ಗೆ 95.74 ಡಾಲರ್ಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.
15 hours ago
Vaginal Infection: ಬಿಳಿಮುಟ್ಟು ಅಥವಾ ಬಿಳಿಸ್ರಾವ. ಇದು ಅನೇಕ ಮಹಿಳೆಯರಿಗೆ ಬಿಟ್ಟೂ ಬಿಡದೆ ಕಾಡುವ ಸಮಸ್ಯೆಯಾಗಿದೆ. ಹಲವು ಸಂದರ್ಭಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ಆದರೆ ಸ್ರಾವದ ಬಣ್ಣದಲ್ಲಿ ಬದಲಾವಣೆ ಅಸ್ವಸ್ಥತೆ ಉಂಟುಮಾಡಬಹುದು.
15 hours ago
Women quota law: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಹಾಗೂ ಏಪ್ರಿಲ್ 16ರಿಂದ 18ರವರೆಗೆ ನಡೆಯುವ ವಿಶೇಷ ಅಧಿವೇಶನದ ಬಗ್ಗೆ ಚರ್ಚಿಸಲಾಯಿತು.
15 hours ago
Yogeshgouda : ಬುಧವಾರ ಬೆಳಿಗ್ಗೆ ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.
16 hours ago
Vinay Kulkarni Convicted: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ.
16 hours ago
ಚುರುಮುರಿ | ದೆಹಲಿ ದಂಡುಯಾತ್ರೆ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ