Last Updated: 19 May 2026 3:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮದ್ಯದ ಪರಿಷ್ಕೃತ ಬೆಲೆ ಪಟ್ಟಿ ಪ್ರಕಟಿಸಿದ ಅಬಕಾರಿ ಇಲಾಖೆ
(16 hours ago)
37
ಸತೀಶನ್ ಪ್ರಮಾಣ ವಚನ: ಖರ್ಗೆ, ರಾಹುಲ್ ಭಾಗಿ; ವಿಜಯ್, ಸಿದ್ದರಾಮಯ್ಯಗೆ ಆಹ್ವಾನ
(21 hours ago)
35
Barakah Nuclear Plant Attack: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬರಕಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ‘ಅಪಾಯಕಾರಿ ನಡೆ’ ಎಂದು ಭಾರತ ತೀವ್ರವಾಗಿ ಖಂಡಿಸಿದೆ.
(17 hours ago)
23
Dubare Elephant Camp accident: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
(12 hours ago)
22
ಕೊನೆಯ IPL ಪಂದ್ಯಕ್ಕೆ ಸಜ್ಜಾದರೆ ಧೋನಿ? 5 ವರ್ಷದ ಹಿಂದೆಯೇ ಕೊಟ್ಟಿದ್ರು ಸೂಚನೆ...
(15 hours ago)
19
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
(15 hours ago)
15
New Kalaburagi Zoo: ಕಾಳಗಿ ತಾಲ್ಲೂಕಿನ ಮಾಡಬೂಳದಲ್ಲಿ 35 ಕೋಟಿ ವೆಚ್ಚದ ಮೃಗಾಲಯವನ್ನು ಈಶ್ವರ ಖಂಡ್ರೆ ಉದ್ಘಾಟಿಸಿದರು. ಇಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣವಿದ್ದು ಬನ್ನೇರುಘಟ್ಟದಿಂದ ಎರಡು ಸಿಂಹಗಳು ಈಗಾಗಲೇ ಬಂದಿವೆ.
(14 hours ago)
15
Dwarka Expressway: ಗುರುಗ್ರಾಮದ ದ್ವಾರಕಾ ಎಕ್ಸ್ಪ್ರೆಸ್ವೇನಲ್ಲಿ ಮೂವರು ಕಿಡಿಗೇಡಿಗಳು ಎಸ್ಯುವಿ ಕಾರುಗಳಲ್ಲಿ ಸಂಚರಿಸುವಾಗ ‘ಅಪಾಯಕಾರಿ ಸ್ಟಂಟ್’ಗಳನ್ನು ಮಾಡುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
(14 hours ago)
14
Telangana CM Revanth Reddy: ಕೇರಳದ ವಿ.ಡಿ ಸತೀಶನ್ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸುಖ್ವಿಂದರ್ ಸಿಂಗ್ ಭೇಟಿಯಾದ ಸಿಎಂ, ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪರ ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ.
(10 hours ago)
14
Organic Farming India: ಬೇಲದ ಹಣ್ಣಿನ ಕೃಷಿ ಹಾಗೂ ಮೌಲ್ಯವರ್ಧನೆಯಿಂದಲೇ ನಾಡಿಗೆ ಪರಿಚಯವಾಗಿರುವ ಹುಲಿಕೆರೆಯ ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್, ಮೂರು ಎಕರೆಯಲ್ಲಿ ‘ಮಳೆಯಾಶ್ರಿತ’ವಾಗಿ ‘ಅರಣ್ಯ ಕೃಷಿ' ಮಾಡಿದ್ದಾರೆ.
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 18
ಬೇಲ್ ಸಿಗದಿದ್ದರೆ ಜೈಲ್ ಎಂದ ಶಿವಣ್ಣ
100 mins ago
CSK vs SRH: 'ದಕ್ಷಿಣ ಡರ್ಬಿ' ಗೆದ್ದ ಸನ್ರೈಸರ್ಸ್
2 hours ago
ಗುಜರಾತ್ ಟೈಟನ್ಸ್ ತಂಡವೂ ಮುಂದಿನ ಹಂತಕ್ಕೆ l ಪ್ಯಾಟ್ ಕಮಿನ್ಸ್ಗೆ ಮೂರು ವಿಕೆಟ್ l ಇಶಾನ್, ಕ್ಲಾಸೆನ್ ಮಿಂಚು
2 hours ago
Palghar Crash: ಮುಂಬೈ-ಅಹಮದಾಬಾದ್ ಹೆದ್ದಾರಿಯ ಧನಿವಾರಿ ಗ್ರಾಮದ ಬಳಿ ಸಂಜೆ 4 ಗಂಟೆಗೆ ಅಪಘಾತ ಸಂಭವಿಸಿದ್ದು 20 ಮಂದಿ ಗಾಯಗೊಂಡಿದ್ದಾರೆ. ಸಿಎಂ ಫಡಣವೀಸ್ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ತನಿಖೆ ನಡೆಯುತ್ತಿದೆ.
2 hours ago
ಭಾರತ ಸೀನಿಯರ್ ಮಹಿಳಾ ಹಾಕಿ ತಂಡಕ್ಕೆ ಸಲೀಮಾ ಸಾರಥ್ಯ
2 hours ago
CSK vs SRH| ಕಾರ್ತಿಕ್, ಬ್ರೆವಿಸ್ ಉಪಯುಕ್ತ ಆಟ: ಸವಾಲಿನ ಮೊತ್ತ ಪೇರಿಸಿದ ಚೆನ್ನೈ
3 hours ago
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಸಂಗ್ರಹಕ್ಕೂ ಡಿಜಿಪಿ ಸೂಚನೆ
3 hours ago
ಮುಂದಿನ ಮೂರು ದಿನ ಹೆಚ್ಚಿನ ಮಳೆ ಸಾಧ್ಯತೆ
3 hours ago
Civil Services Exam: ಮೇ 24ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಅಜಯ್ ಕುಮಾರ್ ನೇತೃತ್ವದಲ್ಲಿ ಮೊದಲ ಬಾರಿಗೆ ವೆಬ್ಸೈಟ್ನಲ್ಲಿ ಸುಧಾರಿತ ಪ್ರಕ್ರಿಯೆಯಡಿ ಉತ್ತರ ಪ್ರಕಟಿಸಲು ಆಯೋಗವು ಪಾರದರ್ಶಕ ಕ್ರಮ ಕೈಗೊಂಡಿದೆ.
3 hours ago
ಪಶ್ಚಿಮ ಏಷ್ಯಾ, ಉಕ್ರೇನ್ ಬಿಕ್ಕಟ್ಟು ಇತ್ಯರ್ಥಕ್ಕೆ ಪ್ರಧಾನಿ ಮೋದಿ ಸಲಹೆ
3 hours ago
ಆರ್ಥಿಕ ಭಯೋತ್ಪಾದನೆ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ‘ಸುಪ್ರೀಂ’
4 hours ago
ಗುಂಡಣ್ಣ: 2026ರ ಮೇ 18, ಸೋಮವಾರ
4 hours ago
Siddaramaiah Letter: ಸಿಎಂ ಸಿದ್ದರಾಮಯ್ಯ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿದ್ದು, ಮಂಗಳೂರಿನ ಹಳೆಯ ಡಿಸಿ ಕಚೇರಿಯ 50 ಸಾವಿರ ಚದರ ಅಡಿ ಜಾಗದಲ್ಲಿ ಸಂಚಾರಿ ಪೀಠಕ್ಕೆ ಮೂಲಸೌಕರ್ಯ ಒದಗಿಸಲು ಸಿದ್ಧತೆ ನಡೆಸಿದ್ದಾರೆ.
4 hours ago
CBI arrest Rajkumar Singh: ಸಿಬಿಐ ತಂಡವು ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಆರೋಪಿ ರಾಜ್ಕುಮಾರ್ ಸಿಂಗ್ನನ್ನು ಬಂಧಿಸಿದೆ. ಮೇ 6 ರಂದು ಮಧ್ಯಮ್ಗ್ರಾಮ್ನಲ್ಲಿ ನಡೆದ ಈ ಕೊಲೆ ಪ್ರಕರಣದ ತನಿಖೆಯನ್ನು ಏಳು ಸದಸ್ಯರ ಎಸ್ಐಟಿ ನಡೆಸುತ್ತಿದೆ.
4 hours ago
HD Deve Gowda Union Relations: ತಮ್ಮ 93ನೇ ಜನ್ಮದಿನದಂದು ಮಾತನಾಡಿದ ಎಚ್.ಡಿ. ದೇವೇಗೌಡರು ವೀಲ್ಚೇರ್ನಲ್ಲಿ ರಾಜ್ಯಾದ್ಯಂತ ಸಂಚರಿಸಿ ಹೋರಾಡುವುದಾಗಿ ತಿಳಿಸಿದರು. ಮೈತ್ರಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾಯಕರೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
5 hours ago
IPL 2026| ಬ್ರೆವಿಸ್, ಕಾರ್ತಿಕ್ ಶರ್ಮಾ ಜವಾಬ್ದಾರಿಯುತ ಆಟ: SRHಗೆ 181 ರನ್ ಗುರಿ
5 hours ago
Petroleum Ministry: ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ವಾಣಿಜ್ಯ ದೃಷ್ಟಿಕೋನದಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾಖಲೆ ಮಟ್ಟದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
5 hours ago
Noida suicide case: ವರದಕ್ಷಿಣೆ ಕಿರುಕುಳ ತಾಳಲಾರದೇ ಮೂರು ಅಂತಸ್ತಿನ ಮನೆಯ ತಾರಸಿಯಿಂದ ಹಾರಿ 24 ವರ್ಷದ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದೆ.
6 hours ago
Iran Maritime Policy: ಟೆಹರಾನ್ ಉನ್ನತ ಭದ್ರತಾ ಮಂಡಳಿಯು ಜಲಸಂಧಿ ನಿರ್ವಹಣೆಗೆ ಹೊಸ ಸಂಸ್ಥೆ ಘೋಷಿಸಿದೆ. ಇಬ್ರಾಹಿಂ ಅಜಿಜಿ ನೇತೃತ್ವದಲ್ಲಿ ಏಪ್ರಿಲ್ನಿಂದ ಶುಲ್ಕ ಸಂಗ್ರಹಣೆ ಹಾಗೂ ಇಮೇಲ್ ಮೂಲಕ ನಿಯಮಾವಳಿ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.
6 hours ago
Artificial Intelligence Strategy: 2017ರಲ್ಲಿಯೇ ರಾಷ್ಟ್ರೀಯ ಎಐ ಯೋಜನೆ ಆರಂಭಿಸಿರುವ ಚೀನಾ ಡೀಪ್ಸೀಕ್ ವಿ4 ಮಾದರಿಯನ್ನು ಬಿಡುಗಡೆ ಮಾಡಿದೆ. ಅತ್ತ ಅಮೆರಿಕವು ಇರಾನ್ ಮೇಲಿನ ದಾಳಿಗೆ ಆಂಥ್ರೋಪಿಕ್ ಕ್ಲಾಡ್ ಎಐ ಬಳಸಿಕೊಂಡಿದೆ.
6 hours ago
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ
6 hours ago
ಬಾಲಕರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ವಚನಾನಂದ ಸ್ವಾಮೀಜಿ
6 hours ago
West Bengal CID Investigation: ಪಶ್ಚಿಮ ಬಂಗಾಳದ 2021ರ ಚುನಾವಣೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 458 ಹೊಸ ತನಿಖೆ ಆರಂಭವಾಗಿದ್ದು, ಈ ಹಿಂದೆ ಮುಕ್ತಾಯಗೊಂಡಿದ್ದ 59 ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
6 hours ago
Delhi High Court: ಹರಿಯಾಣದ ಶಿಕೊಹ್ಪುರದ ಭೂವ್ಯವಹಾರದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಜೈನ್ ವಿಲೇವಾರಿ ಮಾಡಿದ್ದು ಉದ್ಯಮಿ ವಿಚಾರಣಾ ನ್ಯಾಯಾಲಯದಲ್ಲಿ ದಾಖಲೆ ಸಲ್ಲಿಸಲಿದ್ದಾರೆ.
6 hours ago
Middle East Peace: ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಇರಾನ್ ನೀಡಿದ ಪರಿಷ್ಕೃತ ಅಂಶಗಳನ್ನು ಪಾಕಿಸ್ತಾನವು ಅಮೆರಿಕಕ್ಕೆ ಸಲ್ಲಿಕೆ ಮಾಡಿದೆ. ಆರು ವಾರಗಳ ಯುದ್ಧದ ನಂತರ ಇಸ್ಮಾಯಿಲ್ ಬಾಘೈ ಈ ಮಹತ್ವದ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
7 hours ago
IMD Weather news: ಬಂಗಾಳಕೊಲ್ಲಿಯ ಆಂಧ್ರ ಪ್ರದೇಶ ಭಾಗದಲ್ಲಿ ಎದ್ದಿರುವ ಸುಳಿಗಾಳಿಯಿಂದಾಗಿ ಆಗ್ನೇಯ ಅರಬ್ಬಿ ಸಮುದ್ರಕ್ಕೆ ಮುಂಗಾರು ಪ್ರವೇಶಿಸದ್ದು, ಮೇ ಇಪ್ಪತ್ತಾರಕ್ಕೆ ಕೇರಳಕ್ಕೆ ಮಾರುತಗಳು ಅಪ್ಪಳಿಸುವ ನಿರೀಕ್ಷೆಯಿದೆ.
7 hours ago
ಇಂದು ಕಣಕ್ಕಿಳಿಯದ ಧೋನಿ: ಕೊನೆಯ ಪಂದ್ಯದಲ್ಲಿ ಆಡುವರೇ? ಋತುರಾಜ್ ಉತ್ತರ ಹೀಗಿತ್ತು
7 hours ago
Road Accident Deaths: ಬಿಹಾರದ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಶಿಶು ಸೇರಿ ಏಳು ಮಂದಿ ಮೃತಪಟ್ಟರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.
7 hours ago
Supreme Court Virtual Hearing: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ವೆಚ್ಚ ತಗ್ಗಿಸಲು ಸುಪ್ರೀಂ ಕೋರ್ಟ್ ಈ ನಿರ್ಧಾರ ಮಾಡಿದ್ದು, ವಕೀಲ ಮುಕುಲ್ ರೊಹ್ಟಗಿ ಬೆಂಬಲದೊಂದಿಗೆ ಮೇ 15ರಿಂದ ಜಾರಿಗೆ ತರಲು ಸಿಜೆಐ ಸೂರ್ಯಕಾಂತ್ ಸೂಚಿಸಿದ್ದಾರೆ.
7 hours ago
Anthropic Mythos vulnerabilities: ಎಫ್ಎಸ್ಬಿ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರಿಗೆ ಆಂಥ್ರೋಪಿಕ್ ವರದಿ ನೀಡಲಿದ್ದು, ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಆ್ಯಂಡ್ಯೂ ಬೈಲಿ ಈ ಹೊಸ ತಂತ್ರಜ್ಞಾನದ ಮಾಹಿತಿ ಕೋರಿದ್ದಾರೆ.
8 hours ago
IPL| ಚೆಪಾಕ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ CSK: ಕಣಕ್ಕಿಳಿಯದ ಧೋನಿ
8 hours ago
Pakistan Defense: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಮಾತುಕತೆಯ ನಡುವೆ ಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ ಹಾಗೂ ಸುಮಾರು ಎಂಟು ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
8 hours ago
MP Sheikh Abdul Rashid: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಎದುರಿಸುತ್ತಿರುವ ಬಾರಾಮುಲ್ಲಾ ಸಂಸದರಿಗೆ ಜೂನ್ 2ರವರೆಗೆ ನ್ಯಾಯಾಲಯ ಜಾಮೀನು ನೀಡಿದ್ದು, ತಿಹಾರ್ ಜೈಲಿನಿಂದ ಶ್ರೀನಗರಕ್ಕೆ ಕಳುಹಿಸಲು ಹೈಕೋರ್ಟ್ ಆದೇಶಿಸಿದೆ.
8 hours ago
Information Commission Ruling: ಕೇಂದ್ರ ಮಾಹಿತಿ ಆಯೋಗವು ತನ್ನದೇ 2018ರ ಆದೇಶವನ್ನು ರದ್ದುಗೊಳಿಸಿ, ಬಿಸಿಸಿಐ ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.
8 hours ago
ಬಿಸಿಸಿಐ, ಆರ್ಟಿಐ ಕಾಯ್ದೆಯಡಿ ಬರುವ ಸಾರ್ವಜನಿಕ ಪ್ರಾಧಿಕಾರವಲ್ಲ: ಮಾಹಿತಿ ಆಯೋಗ
8 hours ago
PM Modi Award: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾರ್ವೆ ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್' ಅನ್ನು ನೀಡಿ ಗೌರವಿಸಲಾಗಿದೆ.
9 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 18 ಮೇ 2026
9 hours ago
Wildlife Travel: ಒತ್ತಡ ಜೀವನದಲ್ಲಿ ಒಂದಷ್ಟು ವಿರಾಮ ಬೇಕು, ಹೊಸ ಪರಿಸರದಲ್ಲಿ ಕಾಲ ಕಳೆಯಬೇಕು ಎನ್ನುವ ಕಾರಣಕ್ಕೆ ಅನೇಕರು ಟ್ರೆಕ್ಕಿಂಗ್, ಸಫಾರಿ, ಮೃಗಾಲಯ, ಆನೆ ಶಿಬಿರಗಳಿಗೆ ಹೋಗುವುದು ಸಹಜ.
10 hours ago
ಚಿನಕುರುಳಿ: ಸೋಮವಾರ, 18 ಮೇ 2026
10 hours ago
CSK vs SRH: ಈ ತಂಡ ಗೆದ್ದರೆ, ಇಂದೇ ನಿರ್ಧಾರವಾಗುತ್ತೆ RCBಯ ಟಾಪ್ 2 ಸ್ಥಾನ
10 hours ago
Jogi AI video: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಅಭಿಮಾನಿ ಸಿದ್ಧಪಡಿಸಿದ ಈ ದೃಶ್ಯಕಾವ್ಯದಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಆಶೀರ್ವಾದದ ಚಿತ್ರಣವಿದೆ. ಮಾದೇಶ ಹಳ್ಳಿಯಿಂದ ಬೆಂಗಳೂರಿಗೆ ಬಂದ ಕಥೆಯನ್ನು ಶಿವಣ್ಣ ಶ್ಲಾಘಿಸಿದ್ದಾರೆ.
10 hours ago
Kerala CM VD Satheesan: ಕೇರಳಂ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ವಿ.ಡಿ. ಸತೀಶನ್, ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವಾರು ಜನಪರ ಘೋಷಣೆಗಳನ್ನು ಮಾಡಿದ್ದಾರೆ.
10 hours ago
Telangana CM Revanth Reddy: ಕೇರಳದ ವಿ.ಡಿ ಸತೀಶನ್ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸುಖ್ವಿಂದರ್ ಸಿಂಗ್ ಭೇಟಿಯಾದ ಸಿಎಂ, ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪರ ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ.
10 hours ago
RCB qualification scenario: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಚೆನ್ನೈ ಗೆದ್ದರೆ, ಆರ್ಸಿಬಿಯು ಅಗ್ರ ಎರಡು ಸ್ಥಾನಗಳಲ್ಲಿ ಲೀಗ್ ಮುಗಿಸುವುದು ಖಚಿತವಾಗಲಿದೆ. ಆರ್ಸಿಬಿ ಈಗಾಗಲೇ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದೆ.
10 hours ago
Alternative career paths: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಹೊರತುಪಡಿಸಿ, ಪಿಯುಸಿ ನಂತರ ಅನೇಕ ವೃತ್ತಿಪರ ಕೋರ್ಸ್ಗಳಿವೆ. 4.5 ವರ್ಷಗಳ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (BPT) ಮತ್ತು 3 ವರ್ಷಗಳ ಬಿಎಸ್ಸಿ ರೇಡಿಯಾಗ್ರಫಿ ಕೋರ್ಸ್ಗಳು ಉತ್ತಮ ವೃತ್ತಿಜೀವನಕ್ಕೆ ಸಹಾಯಕವಾಗಿವೆ.
11 hours ago
Vishnu Temple Iran: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಇರಾನ್ನ ಬಾಂದರ್ ಅಬ್ಬಾಸ್ನಲ್ಲಿರುವ 134 ವರ್ಷ ಹಳೆಯ ವಿಷ್ಣು ದೇಗುಲದ ವಿಡಿಯೊ ಹಂಚಿಕೊಂಡಿದ್ದಾರೆ
11 hours ago
Dubare Elephant Camp accident: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
12 hours ago
Supreme Court Justice BV Nagarathna: ಉಗ್ರವಾದ ವಿರೋಧಿ ಕಾಯ್ದೆಯಡಿ ವಿಚಾರಣೆ ವಿಳಂಬವಾಗಬಾರದು ಎಂದು ಪೀಠ ಹೇಳಿದೆ. ಸೈಯದ್ ಇಫ್ತಿಕಾರ್ ಅಂದ್ರಾಬಿಗೆ ಜಾಮೀನು ನೀಡುವಾಗ ಹಳೆಯ ತೀರ್ಪಿನ ತತ್ವಗಳನ್ನು ನ್ಯಾಯಾಲಯ ಪ್ರಶ್ನಿಸಿದೆ.
12 hours ago
CBI Investigation: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ಲಾತೂರ್ನಲ್ಲಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (ಆರ್ಸಿಸಿ) ಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ(ಮೇ 18) ತಿಳಿಸಿದ್ದಾರೆ.
12 hours ago
Fuel price hike: ಕಲಬುರಗಿಯ ಮಾಡಬೂಳ ಮೃಗಾಲಯ ಉದ್ಘಾಟಿಸಿದ ಸಚಿವರು, ಮೋದಿಯವರ 850 ಕೋಟಿ ರೂಪಾಯಿ ವಿದೇಶಿ ಪ್ರವಾಸ ವೆಚ್ಚ ಹಾಗೂ ನೀಟ್ ಹಗರಣದ ಬಗ್ಗೆ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
13 hours ago
Medical Education in Karnataka: ಕರ್ನಾಟಕಕ್ಕೆ ಹೆಚ್ಚುವರಿಯಾಗಿ 1,122 ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಅವರು ತಿಳಿಸಿದ್ದಾರೆ.
14 hours ago
New Kalaburagi Zoo: ಕಾಳಗಿ ತಾಲ್ಲೂಕಿನ ಮಾಡಬೂಳದಲ್ಲಿ 35 ಕೋಟಿ ವೆಚ್ಚದ ಮೃಗಾಲಯವನ್ನು ಈಶ್ವರ ಖಂಡ್ರೆ ಉದ್ಘಾಟಿಸಿದರು. ಇಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣವಿದ್ದು ಬನ್ನೇರುಘಟ್ಟದಿಂದ ಎರಡು ಸಿಂಹಗಳು ಈಗಾಗಲೇ ಬಂದಿವೆ.
14 hours ago
Disha Madan: ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಸತತ ಎರಡನೇ ಬಾರಿ ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಫ್ರಾನ್ಸ್ನ ಕಾನ್ ನಗರದಲ್ಲಿ ನಡೆಯುತ್ತಿರುವ
14 hours ago
Dwarka Expressway: ಗುರುಗ್ರಾಮದ ದ್ವಾರಕಾ ಎಕ್ಸ್ಪ್ರೆಸ್ವೇನಲ್ಲಿ ಮೂವರು ಕಿಡಿಗೇಡಿಗಳು ಎಸ್ಯುವಿ ಕಾರುಗಳಲ್ಲಿ ಸಂಚರಿಸುವಾಗ ‘ಅಪಾಯಕಾರಿ ಸ್ಟಂಟ್’ಗಳನ್ನು ಮಾಡುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
14 hours ago
Vijayalakshmi Instagram post: ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಇನ್ನೂ ಇನ್ನೂರ ಐವತ್ತೆಂಟು ಸಾಕ್ಷಿಗಳ ವಿಚಾರಣೆ ಬಾಕಿ ಇರುವ ಮಾಹಿತಿ ಲಭ್ಯವಿದ್ದು ಒಂದು ವರ್ಷದೊಳಗೆ ಅರವತ್ತು ಪ್ರಮುಖ ಸಾಕ್ಷ್ಯಗಳ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ.
14 hours ago
Organic Farming India: ಬೇಲದ ಹಣ್ಣಿನ ಕೃಷಿ ಹಾಗೂ ಮೌಲ್ಯವರ್ಧನೆಯಿಂದಲೇ ನಾಡಿಗೆ ಪರಿಚಯವಾಗಿರುವ ಹುಲಿಕೆರೆಯ ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್, ಮೂರು ಎಕರೆಯಲ್ಲಿ ‘ಮಳೆಯಾಶ್ರಿತ’ವಾಗಿ ‘ಅರಣ್ಯ ಕೃಷಿ' ಮಾಡಿದ್ದಾರೆ.
14 hours ago
Taliban Marriage Rules: ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಮಹಿಳೆಯರ, ಹೆಣ್ಣುಮಕ್ಕಳ ಹಕ್ಕಿಗೆ, ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಒಂದಲ್ಲ ಒಂದು ಕಾನೂನನ್ನು ಜಾರಿಗೊಳಿಸಲಾಗುತ್ತಿದೆ.
15 hours ago
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
15 hours ago
CBSE Education Update: 2026-27ರ ಶೈಕ್ಷಣಿಕ ವರ್ಷ ಪ್ರಾರಂಭವಾದ ಎರಡು ತಿಂಗಳ ಬಳಿಕ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಜುಲೈ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿದೆ.
15 hours ago
ಕೊನೆಯ IPL ಪಂದ್ಯಕ್ಕೆ ಸಜ್ಜಾದರೆ ಧೋನಿ? 5 ವರ್ಷದ ಹಿಂದೆಯೇ ಕೊಟ್ಟಿದ್ರು ಸೂಚನೆ...
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ