Last Updated: 25 Jun 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Political satire: ಬಿಡದಿ ಭೂಮಿಯನ್ನು ಮಗ ಬಿಟ್ಟುಕೊಡುವ ನಿರ್ಧಾರ ಮತ್ತು ಅದರ ಬಗ್ಗೆ ಅವರ ತಂದೆ ವ್ಯಕ್ತಪಡಿಸಿದ ಅಸಮ್ಮತಿಯ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಹಾಸ್ಯಮಯವಾಗಿ ವಿಶ್ಲೇಷಿಸಲಾಗಿದೆ.
(7 hours ago)
24
₹1.5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜನಗೇರಾ ಪಿಡಿಒ ಲಕ್ಷ್ಮೀ
(7 hours ago)
22
ಡಿಸೈನರ್ ಸೀರೆ, ಫ್ಯಾಷನ್ ಲುಕ್ನಲ್ಲಿ ಗಮನ ಸೆಳೆದ ನಟಿ ಶ್ರೀಲೀಲಾ
(24 hours ago)
16
ED Raids: ಜಾರಿನಿರ್ದೇಶನಾಲಯವು ಹೆಚ್ಚುವರಿ ಆಯುಕ್ತ ಮಂಜುನಾಥ್ ನಿವಾಸದಲ್ಲಿ ನೂರಕ್ಕೂ ಹೆಚ್ಚು ಮದ್ಯದಂಗಡಿ ಸನ್ನದು ಹಾಗೂ ಚಿನ್ನದ ಬಿಸ್ಕತ್ ಪತ್ತೆಹಚ್ಚಿದ್ದು, ಮೈಸೂರು ಮತ್ತು ಗೋವಾ ಸೇರಿದಂತೆ ವಿವಿಧೆಡೆ ಶೋಧ ಮುಂದುವರಿಸಿದೆ.
(7 hours ago)
15
Emergency In India: 'ತುರ್ತು ಪರಿಸ್ಥಿತಿ'ಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು.
(2 hours ago)
11
Hormuz Strait: ಹೊರ್ಮುಜ್ ಜಲಸಂಧಿಯಲ್ಲಿ 11 ಸಾವಿರ ನಾವಿಕರಿದ್ದ ನೂರಾರು ಹಡಗುಗಳ ಸಂಚಾರಕ್ಕೆ ಐಎಂಒ ಅನುವು ಮಾಡಿಕೊಟ್ಟಿದ್ದು, 60 ದಿನಗಳ ಮಾತುಕತೆ ಅವಧಿಯಲ್ಲಿ ಇರಾನ್ ಯಾವುದೇ ವಿಮಾ ವೆಚ್ಚ ಅಥವಾ ಶುಲ್ಕ ವಿಧಿಸುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
(14 hours ago)
10
Krishi Thapanda: ನಟಿ ಕ್ರಿಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
(3 hours ago)
10
US India Trade Deal: ಭಾರತದೊಂದಿಗೆ ಐತಿಹಾಸಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಬಹಳ ಹತ್ತಿರದಲ್ಲಿದ್ದೇವೆ ಎಂದು ಅಮೆರಿಕ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(23 hours ago)
10
Elon Musk Kids: ಆಗಸ್ಟ್ 2024 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಶ್ಲೆ, ಸಂಬಂಧ ಗೋಪ್ಯವಾಗಿಡಲು ಒಪ್ಪಂದಕ್ಕೆ ಸಹಿ ಹಾಕಿದರೆ ಮಾಸಿಕ 15 ಮಿಲಿಯನ್ ಡಾಲರ್ ನೀಡುವುದಾಗಿ ಮಸ್ಕ್ ಆಮಿಷ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
(57 mins ago)
9
Venezuela Earthquakes: ವೆನೆಜುವೆಲಾದ ರಾಜಧಾನಿ ಕಾರಕಾಸ್ನಲ್ಲಿ ಬುಧವಾರ ಸಂಜೆ ಸಂಭವಿಸಿದ ಪ್ರಬಲ ಸರಣಿ ಭೂಕಂಪಕ್ಕೆ ಬೃಹತ್ ಕಟ್ಟಡಗಳು ನೆಲಕ್ಕುರುಳಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
(4 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 25
ವೈಭವ್ ಸೂರ್ಯವಂಶಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆ ಯಾಕೆ?
27 mins ago
Vaibhav Suryavanshi news: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಅವರಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆಯ ವ್ಯವಸ್ಥೆ ಮಾಡಲಾಗಿದೆ.
27 mins ago
Tungabhadra Dam: ತುಂಗಭದ್ರಾ ಅಣೆಕಟ್ಟೆಯ ನೂತನ ಕ್ರೆಸ್ಟ್ ಗೇಟ್ಗಳ ಲೋಕಾರ್ಪಣೆ ಗುರುವಾರ ನಡೆಯಿತು.
57 mins ago
Ram Mandir Donation Case: ರಾಮಮಂದಿರ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಜೂನ್ ೨೯ ರಂದು ವಿಚಾರಣೆ ನಡೆಸಲಿದೆ.
57 mins ago
Elon Musk Kids: ಆಗಸ್ಟ್ 2024 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಶ್ಲೆ, ಸಂಬಂಧ ಗೋಪ್ಯವಾಗಿಡಲು ಒಪ್ಪಂದಕ್ಕೆ ಸಹಿ ಹಾಕಿದರೆ ಮಾಸಿಕ 15 ಮಿಲಿಯನ್ ಡಾಲರ್ ನೀಡುವುದಾಗಿ ಮಸ್ಕ್ ಆಮಿಷ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
57 mins ago
Indian Cricketer Marriage: ಭಾರತ ತಂಡದ ಯುವ ವೇಗಿ ಆಕಾಶ್ ದೀಪ್, ಅಕ್ಷಿತಾ ರಾಜ್ ಅವರನ್ನು ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಾಹವಾಗಿದ್ದಾರೆ. ಸದ್ಯ ವಿವಾಹದ ಪೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
87 mins ago
Tungabhadra Crest Gate Inauguration: ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ನೂತನ ಕ್ರೆಸ್ಟ್ ಗೇಟ್ಗಳ ಲೋಕಾರ್ಪಣೆಯಾಗಿದೆ.
87 mins ago
ಅಕ್ಷಿತಾ ರಾಜ್ ಜೊತೆ ಹಸೆಮಣೆ ಏರಿದ ಭಾರತ ತಂಡದ ಯುವ ವೇಗಿ ಆಕಾಶ್ ದೀಪ್
87 mins ago
West Bengal Tragedy: ಪಶ್ಚಿಮ ಕೋಲ್ಕತ್ತದ ತರಾತಲ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಗೋದಾಮು ಕುಸಿದು ಒಂಬತ್ತು ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಗುರುವಾರ ಹೇಳಿದ್ದಾರೆ.
117 mins ago
Emergency In India: ತುರ್ತು ಪರಿಸ್ಥಿತಿಯು ಸಂವಿಧಾನದ ಮೇಲೆ ನಡೆಸಿದ ನೇರ ದಾಳಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
117 mins ago
Union Cabinet Reshuffle: ಗೃಹ ಸಚಿವ ಅಮಿತ್ ಶಾ ರಾಷ್ಟ್ರಪತಿ ಭವನದಲ್ಲಿ ಮುರ್ಮು ಅವರನ್ನು ಭೇಟಿಯಾದರು. ಜಾರ್ಜ್ ಕುರಿಯನ್ ರಾಜೀನಾಮೆ ನೀಡಿದ್ದು ಜೂನ್ 21ಕ್ಕೆ ರವನೀತ್ ಸಿಂಗ್ ರಾಜ್ಯಸಭೆ ಅವಧಿ ಅಂತ್ಯವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
117 mins ago
Emergency In India: 'ತುರ್ತು ಪರಿಸ್ಥಿತಿ'ಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು.
2 hours ago
Sushruta Statue: ಪ್ರಾಚೀನ ಭಾರತದ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಮಹರ್ಷಿ ಸುಶ್ರುತರ ಕಂಚಿನ ಪ್ರತಿಮೆಯನ್ನು ಸ್ಕಾಟ್ಲೆಂಡ್ನ ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವಿಶ್ವವಿದ್ಯಾನಿಲಯದಲ್ಲಿ ಅನಾವರಣಗೊಳಿಸಲಾಗಿದೆ.
2 hours ago
Venezuela Quake: ವೆನೆಜುವೆಲಾ ಕರಾವಳಿಯಲ್ಲಿ ಸಂಭವಿಸಿದ ಅವಳಿ ಭೂಕಂಪದಲ್ಲಿ 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
2 hours ago
Emergency In School Syllabus: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ‘ತುರ್ತು ಪರಿಸ್ಥಿತಿ’ಗೆ ಸಂಬಂಧಿಸಿದ ವಿಷಯವನ್ನು ಸೇರ್ಪಡೆ ಮಾಡಿದೆ.
2 hours ago
Indian Passport: ಪಾಸ್ಪೋರ್ಟ್ ಕೇವಲ ಒಂದು ಪ್ರಯಾಣದ ದಾಖಲೆಯಾಗಿದ್ದು, ಅದನ್ನು ಪೌರತ್ವದ ದಾಖಲೆ ಎಂದು ಪರಿಗಣಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಸ್ಪಷ್ಟಪಡಿಸಿದೆ.
3 hours ago
Uttar Pradesh Assembly Election: ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದು ಸಂತೋಷ್ ದುಬೆ ದೂರು ನೀಡಿದ್ದು, ಬೆಳ್ಳಿ ಬಂಗಾರದ ಆಭರಣಗಳು ನಾಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಎಸ್ಐಟಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ.
3 hours ago
Tungabhadra Dam: ತುಂಗಭದ್ರಾ ಅಣೆಕಟ್ಟೆಯ ನೂತನ ಕ್ರೆಸ್ಟ್ ಗೇಟ್ಗಳ ಲೋಕಾರ್ಪಣೆಗೆ ಗುರುವಾರ ಬೆಳಿಗ್ಗೆ ಅಣೆಕಟ್ಟೆಯ ಮೇಲ್ಭಾಗದಲ್ಲಿ ಎಲ್ಲಾ ಸಿದ್ಧತೆ ನಡೆದಿದ್ದು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರು ಆಗಮಿಸಿದ್ದಾರೆ.
3 hours ago
Krishi Thapanda: ನಟಿ ಕ್ರಿಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3 hours ago
Tungabhadra Dam: ತುಂಗಭದ್ರಾ ಅಣೆಕಟ್ಟೆಯ ನೂತನ ಕ್ರೆಸ್ಟ್ ಗೇಟ್ಗಳ ಲೋಕಾರ್ಪಣೆಗೆ ಗುರುವಾರ ಬೆಳಿಗ್ಗೆ ಅಣೆಕಟ್ಟೆಯ ಮೇಲ್ಭಾಗದಲ್ಲಿ ಎಲ್ಲಾ ಸಿದ್ಧತೆ ನಡೆದಿದ್ದು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಗೈರಾಗುವ ಸಾಧ್ಯತೆ ಇದೆ.
3 hours ago
ವಿಶ್ವಕಪ್ ಗೆಲುವಿಗೆ 43ರ ಸಂಭ್ರಮ: ಆಂಗ್ಲರ ನಾಡಲ್ಲಿ ಕಪಿಲ್ ಪಡೆ ಚರಿತ್ರೆ ಸೃಷ್ಟಿ
3 hours ago
Kapil Dev: 1983ರ ಏಕದಿನ ವಿಶ್ವಕಪ್ನಲ್ಲಿ ಜಗತ್ತಿನ ಬಲಿಷ್ಠ ತಂಡವಾಗಿದ್ದ ವೆಸ್ಟ್ ಇಂಡೀಸ್ ಅನ್ನು ಮಣಿಸಿದ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.
3 hours ago
ರೈತರು ಬೇಡವೆಂದರೆ, ಬಿಡದಿ ಟೌನ್ಶಿಪ್ ಕೈಬಿಡುತ್ತೇವೆ: ಬಿ.ಕೆ. ಹರಿಪ್ರಸಾದ್
3 hours ago
Tungabhadra Dam: ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಖಾತೆ ಸಚಿವರ ಸಮ್ಮುಖದಲ್ಲಿ ನಡೆಯುವ ಅಂತರರಾಜ್ಯ ನದಿ ಯೋಜನೆಗಳ ಕುರಿತ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ.
3 hours ago
Rakhi Sawant Money: ಬಾಲಿವುಡ್ನ ನಟಿ, ನೃತ್ಯಗಾರ್ತಿ ರಾಖಿ ಸಾವಂತ್ ಅವರು ಆಗಾಗ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಇತ್ತೀಚಿನ ಪಾಡ್ಕಾಸ್ಟ್ನ ಸಂದರ್ಶನವೊಂದರಲ್ಲಿ ‘ಎಲ್ಲದಕ್ಕೂ ಹಣವೇ ಪರಿಹಾರ’ ಎಂದು ಹೇಳಿಕೊಂಡಿದ್ದಾರೆ.
4 hours ago
ಮಂಡ್ಯ: ಮುತ್ತತ್ತಿ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಐವರು ನೀರುಪಾಲು
4 hours ago
Venezuela Earthquakes: ವೆನೆಜುವೆಲಾದ ರಾಜಧಾನಿ ಕಾರಕಾಸ್ನಲ್ಲಿ ಬುಧವಾರ ಸಂಜೆ ಸಂಭವಿಸಿದ ಪ್ರಬಲ ಸರಣಿ ಭೂಕಂಪಕ್ಕೆ ಬೃಹತ್ ಕಟ್ಟಡಗಳು ನೆಲಕ್ಕುರುಳಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
4 hours ago
Online Scams Report: ದೇಶದ ಜನರು ಸರಾಸರಿ 2.03 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಟ್ರಾನ್ಸ್ಯೂನಿಯನ್ ವರದಿಯ ಪ್ರಕಾರ ಶೇಕಡಾ 39 ರಷ್ಟು ಜೆನ್ ಝೀ ಯುವಜನರು ವಂಚನೆಗೊಳಗಾಗಿದ್ದಾರೆಂದು ಈ ಅಧ್ಯಯನವು ತಿಳಿಸಿದೆ.
4 hours ago
Japan Earthquake Update: ಉತ್ತರ ಜಪಾನ್ನ ಕರಾವಳಿ ಪ್ರದೇಶದಲ್ಲಿ ಗುರುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಭೀತಿಯಿಲ್ಲ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
4 hours ago
Samantha Ruth Prabhu: ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಸಮಂತಾ ರುತ್ ಪ್ರಭು, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲ, ‘ಹೆರಿಗೆ ರಜೆ ಪಡೆಯಲಿದ್ದೇನೆ’ ಎಂದು ತಿಳಿಸಿದ್ದಾರೆ.
4 hours ago
ರೂಬರೂಹ್ ಪಾಡ್ಕಾಸ್ಟ್: ಪ್ರತಿ ಅಪೂರ್ಣ ಪ್ರೇಮಕಥೆಯೂ ನಿಜವಾದ ಪ್ರೇಮ ಕಥೆ
4 hours ago
Disgrace of Gijon: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿ ಗುಂಪಿನ ಅಂತಿಮ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತಿವೆ. ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಏಕಕಾಲದಲ್ಲಿ ಎರಡೆರಡು ಪಂದ್ಯಗಳನ್ನು ನೋಡಬೇಕಾದ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ.
5 hours ago
Business: ಎಂಎಸ್ಎಂಇ ಉದ್ಯಮಗಳಿಗೆ ಬಿಸಿನೆಸ್ ಸಾಲ ಮತ್ತು ಆಸ್ತಿ ಅಡಮಾನ ಸಾಲಗಳ ನಡುವೆ ಯಾವುದು ಸೂಕ್ತ ಎಂಬುದರ ಕುರಿತು ವಿವರವಾದ ಮಾಹಿತಿ, ಸೂಕ್ತ ಆಯ್ಕೆ ಮಾರ್ಗದರ್ಶನ.
5 hours ago
Venezuela Earthquakes: ವೆನೆಜುವೆಲಾದ ರಾಜಧಾನಿ ಕಾರಕಾಸ್ನಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಕ್ಕೆ ಬೃಹತ್ ಕಟ್ಟಡಗಳು ನೆಲಕ್ಕುರುಳಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
5 hours ago
ಫಿಫಾ ವಿಶ್ವಕಪ್: ಗುಂಪು ಹಂತದ ಅಂತಿಮ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತವೆ ಏಕೆ?
5 hours ago
Iran War Resolution: ‘ಯುದ್ಧಾಧಿಕಾರ ನಿರ್ಣಯ’ಕ್ಕೆ ಅಮೆರಿಕ ಸಂಸತ್ತಿನಲ್ಲಿ ಅನುಮೋದನೆ ದೊರೆತ ಬೆನ್ನಲ್ಲೇ ಬುಧವಾರ ನಡೆದ ರಿಪಬ್ಲಿಕನ್ ಪಕ್ಷದ ಭೋಜನಕೂಟದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸೆನೆಟರ್ ಬಿಲ್ ಕ್ಯಾಸಿಡಿ ನಡುವೆ ತೀವ್ರ ವಾಗ್ವಾದ ನಡೆದಿದೆ.
6 hours ago
FIFA World Cup 2026: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ ಹಾಗೂ ಬೊಸ್ನಿಯಾ ತಂಡಗಳು ಅಂತಿಮ 32ರ ಹಂತಕ್ಕೆ ಪ್ರವೇಶಿಸಿದೆ.
6 hours ago
FIFA World Cup: ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ, ಬೊಸ್ನಿಯಾ ನಾಕೌಟ್ಗೆ
6 hours ago
₹1.5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜನಗೇರಾ ಪಿಡಿಒ ಲಕ್ಷ್ಮೀ
7 hours ago
ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್ ಅಗ್ರಸ್ಥಾನಕ್ಕೆ
7 hours ago
FIFA World Cup 2026: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
7 hours ago
ಕಣಕ್ಕಿಳಿದ ನೇಮರ್, ವಿನಿಷಿಯಸ್ ಕಾಲ್ಚಳಕ: ಸ್ಕಾಟ್ಲೆಂಡ್ ಮಣಿಸಿದ ಬ್ರೆಜಿಲ್
7 hours ago
ಅನುಷ್ಕಾ, ದೇವ್ ರಾಷ್ಟ್ರೀಯ ದಾಖಲೆ
7 hours ago
Political satire: ಬಿಡದಿ ಭೂಮಿಯನ್ನು ಮಗ ಬಿಟ್ಟುಕೊಡುವ ನಿರ್ಧಾರ ಮತ್ತು ಅದರ ಬಗ್ಗೆ ಅವರ ತಂದೆ ವ್ಯಕ್ತಪಡಿಸಿದ ಅಸಮ್ಮತಿಯ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಹಾಸ್ಯಮಯವಾಗಿ ವಿಶ್ಲೇಷಿಸಲಾಗಿದೆ.
7 hours ago
ಗುಣಮಟ್ಟದ ಔಷಧಗಳನ್ನು ಖಾತರಿಪಡಿಸುವ ಕಾನೂನು ಕ್ರಮಗಳೊಂದಿಗೆ, ರೋಗ ಮತ್ತು ಔಷಧ ಬಳಕೆಯ ಬಗ್ಗೆ ಸಾರ್ವಜನಿಕ ತಿಳಿವಳಿಕೆ ಮೂಡಿಸುವುದೂ ಮುಖ್ಯ.
7 hours ago
ಪ್ರಾದೇಶಿಕ ಪಕ್ಷಗಳಲ್ಲಿ ದಿಢೀರ್ ಪಲ್ಲಟ: 2014ರ ನಂತರ ಹೆಚ್ಚಳ
7 hours ago
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವರಣೆ ಕೇಳಿರುವ ಸಿಎಜಿ
7 hours ago
ಬೆಂಗಳೂರು ವಿಶ್ವವಿದ್ಯಾಲಯ, ಹೊರಗುತ್ತಿಗೆ ನೌಕರರ ನಡುವೆ ಸಂಘರ್ಷ
7 hours ago
ಮೊದಲ ಬಾರಿ ಸಮಸ್ಯೆ: ತಾಂತ್ರಿಕ ದೋಷ ಸರಿಪಡಿಸಿದ ತಂತ್ರಜ್ಞರು
7 hours ago
‘ವಿಬಿ–ಜಿ ರಾಮ್ ಜಿ’ ಯೋಜನೆಯ ನಿಯಮಾವಳಿಗಳು ಗ್ರಾಮೀಣ ಜನರಿಗೆ ಆದ್ಯತೆ ಕೊಡುವ ಬದಲು, ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡುತ್ತಿವೆ. ಈ ಡಿಜಿಟಲ್ ವ್ಯವಸ್ಥೆಯು ಕಾರ್ಮಿಕರನ್ನು ಅಪನಂಬಿಕೆಯಿಂದ ನೋಡುವಂತಿದೆ. ಉದ್ಯೋಗ ನೀಡುವುದಕ್ಕಿಂತಲೂ ನಿರಾಕರಿಸುವುದೇ ನಿಯಮಗಳ ಒಳ ಉದ್ದೇಶ ಇರುವಂತಿದೆ.
7 hours ago
ED Raids: ಜಾರಿನಿರ್ದೇಶನಾಲಯವು ಹೆಚ್ಚುವರಿ ಆಯುಕ್ತ ಮಂಜುನಾಥ್ ನಿವಾಸದಲ್ಲಿ ನೂರಕ್ಕೂ ಹೆಚ್ಚು ಮದ್ಯದಂಗಡಿ ಸನ್ನದು ಹಾಗೂ ಚಿನ್ನದ ಬಿಸ್ಕತ್ ಪತ್ತೆಹಚ್ಚಿದ್ದು, ಮೈಸೂರು ಮತ್ತು ಗೋವಾ ಸೇರಿದಂತೆ ವಿವಿಧೆಡೆ ಶೋಧ ಮುಂದುವರಿಸಿದೆ.
7 hours ago
Privacy Rights: ಡಿಜಿಟಲ್ ವೇದಿಕೆಗಳ ಸೇಫ್ ಹಾರ್ಬರ್ ರಕ್ಷಣೆ ಸವಾಲಾಗಿದ್ದು, ಐಟಿ ಕಾಯ್ದೆ ಸೆಕ್ಷನ್ 79 ಅಡಿ ತಕ್ಷಣದ ಎಫ್ಐಆರ್ ದಾಖಲಿಸಲು ಎಂ.ಎ. ಸಲೀಂ ಅವರು ಹೊಸ ಮಾರ್ಗಸೂಚಿ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.
7 hours ago
ಟ್ರೀಸಾ–ಗಾಯತ್ರಿ ಜೋಡಿ ಶುಭಾರಂಭ
8 hours ago
2036ರ ಒಲಿಂಪಿಕ್ಸ್ ಆತಿಥ್ಯ: 2029ರಲ್ಲಿ ನಿರ್ಧಾರ
8 hours ago
ಏಕದಿನ ರ್ಯಾಂಕಿಂಗ್: ಎರಡನೇ ಸ್ಥಾನಕ್ಕೆ ಗಿಲ್
8 hours ago
ನಾಕೌಟ್ಗೆ ಕೊಲಂಬಿಯಾ ಲಗ್ಗೆ
8 hours ago
ಭಾರತ ತಂಡಕ್ಕೆ ಇಂದು ಬಾಂಗ್ಲಾ ಸವಾಲು
9 hours ago
ಬೆಂಗಳೂರು ಬ್ಲಾಸ್ಟರ್ಸ್ ಅಗ್ರಸ್ಥಾನಕ್ಕೆ
9 hours ago
‘ನರವಾನರ’ವನ್ನೂ ವೇಶ್ಯಾವಾಟಿಕೆಗೆ ತಳ್ಳಿದ್ದ ‘ನರಮಾನವ’ನ ಮಹಾಕ್ರೌರ್ಯದ ಕಥೆ!
10 hours ago
300 ನಗರಗಳಿಗೆ ‘ಅಮೆಜಾನ್ ನೌ’ ವಿಸ್ತರಣೆ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ