Last Updated: 22 Apr 2026 11:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Odisha Hero Dog: ಬೀದಿ ನಾಯಿಯೊಂದು ವಿಷಪೂರಿತ ಹಾವಿನಿಂದ ಸುಮಾರು 30 ಶಾಲಾ ಮಕ್ಳಳನ್ನು ರಕ್ಷಿಸಿ, ಬಳಿಕ ತಾನೂ ಪ್ರಾಣಬಿಟ್ಟ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
(23 hours ago)
30
High Court Legal Guidelines: ಬೆಂಗಳೂರಿನ ಕೆ.ಆರ್.ಪುರದ ಎಮನ್ ಅಬ್ಬಾಸ್ ಟೋಪಿವಾಲ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪುರಸ್ಕರಿಸಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 51ರ ನಿಯಮಗಳನ್ನು ಉಲ್ಲೇಖಿಸಿದ್ದಾರೆ.
(15 hours ago)
21
Karnataka Bitcoin Case: ಬಿಟ್ಕಾಯಿನ್ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಕ್ಷಣೆ ಹಾಗೂ 2016-17ರ ವಿಚಾರ ಸಂಕಿರಣದ ಬಗ್ಗೆ ಚಲವಾದಿ ನಾರಾಯಣಸ್ವಾಮಿ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.
(15 hours ago)
18
Middle East Tension: ಇರಾನ್ ಪರಮಾಣು ಕಾರ್ಯಕ್ರಮ ಮತ್ತು ಹೋರ್ಮುಜ್ ಜಲಸಂಧಿ ಮುಚ್ಚುವ ಬೆದರಿಕೆಯಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಗಳು ವಿಫಲವಾಗಿವೆ ಎನ್ನಲಾಗಿದೆ.
(18 hours ago)
17
Surat Labor Migration: ಸೂರತ್ನ ಉದ್ನಾ ನಿಲ್ದಾಣದಿಂದ 1,300 ಕಾರ್ಮಿಕರು ಎಸಿ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಜವಳಿ ಕೇಂದ್ರದಿಂದ ತೆರಳುವ 5,000 ಮತದಾರರ ಪ್ರಯಾಣ ವೆಚ್ಚವನ್ನು ಬಿಜೆಪಿ ಭರಿಸಲಿದೆ ಎಂದು ವರದಿಯಾಗಿದೆ.
(23 hours ago)
17
Pahalgam Terror attack survivor facts: ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಪುಣೆಯ ಅಸವಾರಿಗೆ ಮಹಾರಾಷ್ಟ್ರ ಸರ್ಕಾರ ಪುಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತಾಧಿಕಾರಿ ಕೆಲಸ ನೀಡಿದೆ.
(23 hours ago)
17
ಹಾರ್ದಿಕ್ ಗುಡುಗು, ತಿಲಕ್ ಸ್ಫೋಟಕ ಶತಕ: ‘ಕಾಂತಾರ’ ದರ್ಶನ ಎಂದ ಫ್ಯಾನ್ಸ್
(23 hours ago)
15
Tennis Legend Novak Djokovic: ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಟೆನಿಸ್ ದಿಗ್ಗಜ ಮಾತನಾಡಿದ್ದು, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಿ ತಮ್ಮ ಆಪ್ತ ಮಿತ್ರ ವಿರಾಟ್ ಕೊಹ್ಲಿರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
(13 hours ago)
14
Siddaramaiah Jobs: ಗುಂಡ್ಲುಪೇಟೆಯ ಕ್ರೀಡಾಂಗಣದಲ್ಲಿ 25 ಮೃತರ ಕುಟುಂಬದವರಿಗೆ ಸಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ವೃಂದದ ಉದ್ಯೋಗ ನೀಡಲಾಗಿದೆ. ಮೇ 2021ರಲ್ಲಿ ನಡೆದ ಈ ದುರ್ಘಟನೆಯ ಸಂತ್ರಸ್ತರಿಗೆ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿದೆ.
(21 hours ago)
13
Pappu Yadav: ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಮಹಿಳೆಯರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ.
(17 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 22
IPL 2026 Orange Cap: ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ 323 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದು, ಹೆನ್ರಿಕ್ ಕ್ಲಾಸೆನ್ 320 ರನ್ ಗಳಿಸಿದ್ದಾರೆ. ಆನ್ಶುಲ್ ಕಂಬೋಜ್ 13 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
35 mins ago
30 ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಬೀದಿನಾಯಿ: ಕಾಳಿ ಸ್ವರೂಪವೆಂದು ಅಂತ್ಯಕ್ರಿಯೆ
35 mins ago
IPL 2026 | ಎಲ್ಲಾ ಅದಲು-ಬದಲು: ಆರೆಂಜ್ ಕ್ಯಾಪ್ ಓಟದಲ್ಲಿ ಇಬ್ಬರು SRH ಬ್ಯಾಟರ್
35 mins ago
ಅಮೆರಿಕ–ಇರಾನ್ ಶಾಂತಿ ಮಾತುಕತೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು
65 mins ago
ಚುರುಮುರಿ Podcast: ನಾರೀ ಜಪ
65 mins ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 22, ಬುಧವಾರ
65 mins ago
Donald Trump: ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರೀಡೆ ಸೇರಿದಂತೆ ಈ ದಿನದ ಹತ್ತು ಪ್ರಮುಖ ಸುದ್ದಿಗಳು ಇಲ್ಲಿವೆ ಎರಡು ವಾರಗಳ ಯುದ್ಧ ವಿರಾಮ ಅಂತ್ಯದ ವೇಳೆಗೆ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ
95 mins ago
ಶೆಹಬಾಜ್ ಶರೀಫ್, ಅಸೀಮ್ ಮುನೀರ್ಗೆ ನೊಬೆಲ್ ಶಾಂತಿ ಪ್ರಶಸ್ತಿ: ನಿರ್ಣಯ ಮಂಡನೆ
95 mins ago
Donald Trump Peace Talks: ಪಾಕಿಸ್ತಾನದ ಮಧ್ಯಸ್ಥಿಕೆಯ ವಿನಂತಿಯನ್ನು ಪುರಸ್ಕರಿಸಿರುವ ಟ್ರಂಪ್, ಇರಾನ್ ವಿರುದ್ಧ ಫೆಬ್ರುವರಿ 28ರಿಂದ ಆರಂಭವಾಗಿದ್ದ ಯುದ್ಧದ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ.
2 hours ago
ಅಜೇಯ ಶತಕ: ರೋಹಿತ್ ರೆಕಾರ್ಡ್ ಮುರಿದು, ಹಲವು ದಾಖಲೆ ತನ್ನದಾಗಿಸಿಕೊಂಡ ಅಭಿಷೇಕ್
2 hours ago
Firecracker factory explosion:ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಟ್ಟಾನಿಪಟ್ಟಿ ಎಂಬಲ್ಲಿ ಭಾನುವಾರ ಸಂಭವಿಸಿದ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 23 ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಪೈಕಿ 19 ಮಂದಿ ಮಹಿಳೆಯರಾಗಿದ್ದರು.
3 hours ago
Apple Leadership Transition: 50 ವರ್ಷದ ಜಾನ್ ಟರ್ನಸ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಸೆಪ್ಟೆಂಬರ್ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಕುಕ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
3 hours ago
ಜೂನಿಯರ್ ಶೂಟಿಂಗ್ ವಿಶ್ವಕಪ್: ಭಾರತದ ಶಿವ ನರ್ವಾಲ್ಗೆ ಚಿನ್ನ
3 hours ago
ನಾಯಕರ ಕೋಣೆಗೆ ಹೋಗದಿದ್ದರೆ ಮಹಿಳೆಯರಿಗೆ ರಾಜಕೀಯ ಪ್ರವೇಶ ಅಸಾಧ್ಯ: ಪಪ್ಪು ಯಾದವ್
3 hours ago
IPL 2026 RR vs LSG: ರಾಯಲ್ಸ್–ಲಖನೌ ಸೆಣಸಾಟ ಇಂದು
3 hours ago
ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಬೋಲಾನಾಥ್ಗೆ ಕೋರ್ಟ್ ತರಾಟೆ
4 hours ago
ಜೂನಿಯರ್ ಶೂಟಿಂಗ್ ವಿಶ್ವಕಪ್ ಭಾರತದ ಶಿವ ನರ್ವಾಲ್ಗೆ ಚಿನ್ನ
5 hours ago
ಸಿದ್ಧಾಂತ್ ‘ಹ್ಯಾಟ್ರಿಕ್’ ಗೋಲು: ಬಾಂಬರ್ಸ್ ತಂಡ ಜಯಭೇರಿ
5 hours ago
ರಾಯಲ್ಸ್–ಲಖನೌ ಸೆಣಸಾಟ ಇಂದು
5 hours ago
ಬೋಲಾನಾಥ್ಗೆ ಕೋರ್ಟ್ ತರಾಟೆ
5 hours ago
US Iran Conflict: ಬುಧವಾರ ಕೊನೆಗೊಳ್ಳಲಿರುವ ಕದನ ವಿರಾಮ ಅವಧಿಯನ್ನು ಡೊನಾಲ್ಡ್ ಟ್ರಂಪ್ ವಿಸ್ತರಿಸಿಲ್ಲ. ಎರಡನೇ ಸುತ್ತಿನ ಸಭೆಯಲ್ಲಿ ಜೆಡಿ ವ್ಯಾನ್ಸ್ ಮತ್ತು ಖಾಲೀಬಾಫ್ ಭಾಗವಹಿಸುವ ಸಾಧ್ಯತೆಯಿದೆ.
5 hours ago
Social media fact check: ಎಕ್ಸ್ ವೇದಿಕೆಯಲ್ಲಿ ನಕಲಿ ವಿಡಿಯೊ ಹರಿದಾಡುತ್ತಿದ್ದು, ಇದರಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವವರು ನ್ಯೂಜೆರ್ಸಿ ನಿವಾಸಿ ಜಸ್ಪಾಲ್ ಸಿಂಗ್ ಸರಾಯ್ ಎಂದು ಬೂಮ್ ತನಿಖೆಯಿಂದ ತಿಳಿದುಬಂದಿದೆ.
5 hours ago
ನಗರದ ಚಿಕಿತ್ಸಾ ಕೇಂದ್ರಗಳಿಗೆ ನಿಯಮಿತವಾಗಿ ಪೂರೈಕೆಯಾಗದ ಔಷಧ
5 hours ago
ಖಾಸಗಿ ಶಾಲೆಗಳು, ಟ್ಯೂಷನ್ನತ್ತ ಹೆಚ್ಚುತ್ತಿರುವ ಒಲವು l ಕುಟುಂಬದ ಆದಾಯದಲ್ಲಿ ಗಣನೀಯ ಮೊತ್ತ ವ್ಯಯ
5 hours ago
IPL 2026 SRH vs DC: ಸನ್ರೈಸರ್ಸ್ಗೆ ಗೆಲುವಿನ ‘ಅಭಿಷೇಕ’
5 hours ago
Higher Education Department: ಮಹಾರಾಣಿ ವಿ.ವಿಗೆ ಕಳೆದ 18 ತಿಂಗಳಲ್ಲಿ 6 ಹಂಗಾಮಿ ಕುಲಪತಿಗಳ ನೇಮಕವಾಗಿದ್ದು, ಕೇಂದ್ರದ ರೂಸಾ ಯೋಜನೆಯಡಿ ₹75 ಕೋಟಿ ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ.
5 hours ago
61 ಸಾವಿರ ಪ್ರಕರಣ ದಾಖಲು, 3,746 ಪ್ರಕರಣಗಳ ತನಿಖೆ ಪೂರ್ಣ
5 hours ago
ನಿರ್ವಹಣೆಗೆ ನಿಗದಿಪಡಿಸಿದ ಆಟೊ, ಸಿಬ್ಬಂದಿ ಇಲ್ಲ; ಬ್ಲ್ಯಾಕ್ ಸ್ಪಾಟ್ಗಳಿಗಿಲ್ಲ ನಿಯಂತ್ರಣ
5 hours ago
Political Representation: ಸಂವಿಧಾನ ತಿದ್ದುಪಡಿ ಮಸೂದೆ ಮೂಲಕ ಶೇಕಡ 33 ರಷ್ಟು ಮೀಸಲಾತಿ ನೀಡುವ ಪ್ರಸ್ತಾಪ ಮತ್ತು ಮೇಲ್ಮನೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಚುರುಮುರಿ ಲೇಖನ ಬೆಳಕು ಚೆಲ್ಲುತ್ತದೆ.
5 hours ago
ಪ್ರಸಕ್ತ ಮುಂಗಾರನ್ನು ‘ಎಲ್ ನಿನೊ’ ದುರ್ಬಲವಾಗಿಸಲಿದೆ ಎನ್ನಲಾಗಿದೆ. ಈ ವಿದ್ಯಮಾನವು ಕೃಷಿ ಸೇರಿದಂತೆ ಒಟ್ಟು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.
5 hours ago
ಸನ್ರೈಸರ್ಸ್ಗೆ ಗೆಲುವಿನ ‘ಅಭಿಷೇಕ’
7 hours ago
ಶರ್ಮಾ ಶತಕ ಸಂಭ್ರಮ; ಮಾಲಿಂಗಗೆ 4 ವಿಕೆಟ್; ಇಶಾನ್ ಪಡೆಗೆ 47 ರನ್ ಜಯ
7 hours ago
Apr 21
ಇರಾನ್ ನಂಟು ಹೊಂದಿರುವ ಜಗತ್ತಿನ ಯಾವುದೇ ದೇಶದ ಹಡಗನ್ನು ನಿರ್ಬಂಧಿಸುತ್ತಾ ಅಮೆರಿಕ?
9 hours ago
IPL 2026| ಅಭಿಷೇಕ್ ಶರ್ಮಾ ಸ್ಟೋಟಕ ಶತಕ: ಎಸ್ಆರ್ಎಚ್ಗೆ 47 ರನ್ ಗೆಲುವು
12 hours ago
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 31ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಟೋಟಕ ಶತಕದ ನೆರವಿನಿಂದ ಎಸ್ಆರ್ಎಚ್ ತಂಡವು 47 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
12 hours ago
Tennis Legend Novak Djokovic: ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಟೆನಿಸ್ ದಿಗ್ಗಜ ಮಾತನಾಡಿದ್ದು, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಿ ತಮ್ಮ ಆಪ್ತ ಮಿತ್ರ ವಿರಾಟ್ ಕೊಹ್ಲಿರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
13 hours ago
ನನಗೆ ಕ್ರಿಕೆಟ್ ಬಗ್ಗೆ ಒಲವು ಮೂಡಲು ಕೊಹ್ಲಿಯೇ ಕಾರಣ: ಜೊಕೊವಿಚ್
13 hours ago
ತ್ರಿಶ್ಯೂರ್ ಪೂರಂ ಉತ್ಸವಕ್ಕಾಗಿ ಪಟಾಕಿ ತಯಾರಿಸುತ್ತಿದ್ದ ವೇಳೆ ಸ್ಫೋಟ
13 hours ago
ಶಬರಿಮಲೆ ಸೇರಿ ವಿವಿಧೆಡೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ: ಅರ್ಜಿಗಳ ವಿಚಾರಣೆ
13 hours ago
IPL T20 Cricket: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ ಶರ್ಮಾ, ಹತ್ತು ಸಿಕ್ಸರ್ಗಳನ್ನು ಸಿಡಿಸಿ ಕ್ರಿಸ್ ಗೇಲ್ ನಂತರ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
14 hours ago
ಅಭಿಷೇಕ್ ಶತಕದ ಅಬ್ಬರ, ಡೆಲ್ಲಿ ಗೆಲುವಿಗೆ 243 ರನ್ ಗುರಿ ನೀಡಿದ ಹೈದರಾಬಾದ್
14 hours ago
IPL 2026: 47 ಎಸೆತಗಳಲ್ಲಿ ಶತಕ ಸಿಡಿಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಅಭಿಷೇಕ್
14 hours ago
Iran Missile Support: ಕಳೆದ ಎರಡು ದಶಕಗಳ ಬಹುಪಾಲು ಅವಧಿಯಲ್ಲಿ ಇರಾನ್ನೊಂದಿಗೆ ಚೀನಾ ಮಿಲಿಟರಿ ಸಂಬಂಧದಲ್ಲಿ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಂಡಿದೆ ಶಸ್ತ್ರಾಸ್ತ್ರ ಮಾರಾಟದ ಬದಲಿಗೆ ಪರೋಕ್ಷ ನೆರವನ್ನು ನೀಡುತ್ತಾ ಬಂದಿದೆ
14 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 21, ಮಂಗಳವಾರ
14 hours ago
Karnataka Bitcoin Case: ಬಿಟ್ಕಾಯಿನ್ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಕ್ಷಣೆ ಹಾಗೂ 2016-17ರ ವಿಚಾರ ಸಂಕಿರಣದ ಬಗ್ಗೆ ಚಲವಾದಿ ನಾರಾಯಣಸ್ವಾಮಿ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.
15 hours ago
Vishwaguru Remarks: ಮೋದಿ ‘ವಿಶ್ವಗುರು’ ಅಲ್ಲ ಎಂದು ಮುರಳಿ ಮನೋಹರ್ ಜೋಶಿ ಹೇಳಿದರೆ, ಮೋದಿ ಒಬ್ಬ ಅದ್ಭುತ ‘ಇವೆಂಟ್ ಮ್ಯಾನೇಜರ್’ ಎಂದು ಎಲ್.ಕೆ. ಅಡ್ವಾಣಿ ಅವರು ಹೇಳಿದ್ದರು
15 hours ago
High Court Legal Guidelines: ಬೆಂಗಳೂರಿನ ಕೆ.ಆರ್.ಪುರದ ಎಮನ್ ಅಬ್ಬಾಸ್ ಟೋಪಿವಾಲ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪುರಸ್ಕರಿಸಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 51ರ ನಿಯಮಗಳನ್ನು ಉಲ್ಲೇಖಿಸಿದ್ದಾರೆ.
15 hours ago
Pakistan Aviation Restrictions: ಕಳೆದ ಏಪ್ರಿಲ್ ತಿಂಗಳ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನಲೆಯಲ್ಲಿ ಪಿಎಎ ಈ ಆದೇಶ ಹೊರಡಿಸಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರದ ಉದ್ವಿಗ್ನತೆಯಿಂದ ನಿರ್ಬಂಧ ಮುಂದುವರಿದಿದೆ.
15 hours ago
Thrissur Blast: ಕೇರಳದ ತ್ರಿಶೂರ್ನಲ್ಲಿರುವ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅವಘಡದಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 hours ago
Hindi Examination Policy: ನ್ಯಾ. ಎ.ಎಸ್. ಇಂದಿರೇಶ್ ಪೀಠವು ಸರ್ಕಾರಿ ಅರ್ಜಿಯನ್ನು ವಜಾಗೊಳಿಸಿದ್ದು, ಹಿಂದಿ ಕಲಿಸಲು ಉತ್ತಮ ಶಿಕ್ಷಕರನ್ನು ನೇಮಿಸುವಂತೆ ಸಲಹೆ ನೀಡಿದೆ ಹಾಗೂ ಈ ನಿಯಮವು 2025-26ನೇ ಸಾಲಿಗೆ ಅನ್ವಯಿಸಲಿದೆ.
15 hours ago
IPL 2026 | SRH vs DH: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್
16 hours ago
Karnataka High Court: ಐಷಾರಾಮಿ ಲ್ಯಾಂಬೊರ್ಗಿನಿ ಕಾರಿನ ನಕಲಿ ನಂಬರ್ ಪ್ಲೇಟ್ ಹಗರಣದಲ್ಲಿ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಕಬ್ಬನ್ ಪಾರ್ಕ್ ಪೊಲೀಸರಿಗೆ ತುರ್ತು ನಿರ್ದೇಶನ ನೀಡಿದ್ದಾರೆ.
16 hours ago
IPL cricket news: ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಆಯ್ದುಕೊಂಡಿದೆ. ಹೈದರಾಬಾದ್ ಪ್ರಸ್ತುತ ಪ್ಲಸ್ 0.566 ರನ್ರೇಟ್ನೊಂದಿಗೆ ಅಂಕಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ.
16 hours ago
Vantara Experts: ಜಾಮಿನಗರದ ತಜ್ಞರ ತಂಡವು ಪುನತ್ತೂರ್ ಕೊಟ್ಟದ ಆನೆ ಶಿಬಿರವನ್ನು ಪರಿಶೀಲಿಸಿದ್ದು, ದೇವಸ್ವಂ ಮಂಡಳಿಯ ನಿಯೋಗಕ್ಕೆ ಗುಜರಾತಿಗೆ ಆಹ್ವಾನ ನೀಡಿದೆ. ನಂದನ್ ಎಂಬ ಆನೆಯ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡಿದ್ದಾರೆ.
16 hours ago
CSK Injury News: ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಸಾಧನೆ ತೋರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಗದೊಂದು ಹೊಡೆತ ಬಿದ್ದಿದೆ.
16 hours ago
ಚೆನ್ನೈ ಗಾಯದ ಮೇಲೆ ಬರೆ; ಯುವ ಪ್ರತಿಭಾವಂತ ಆಟಗಾರ ಆಯುಷ್ ಟೂರ್ನಿಯಿಂದಲೇ ನಿರ್ಗಮನ
16 hours ago
Karnataka Daily News: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು...
16 hours ago
Karnataka CM Siddaramaiah: ಪಿರಿಯಾಪಟ್ಟಣದಲ್ಲಿ 419 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ 1.31 ಲಕ್ಷ ಕೋಟಿ ವ್ಯಯಿಸಲಾಗಿದ್ದು ದಾವಣಗೆರೆ ಉಪಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
17 hours ago
Pappu Yadav: ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್, ಮಹಿಳೆಯರ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ.
17 hours ago
Apple CEO Tim Cook: ಆ್ಯಪಲ್ ಸಂಸ್ಥೆಯ ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ಟಿಮ್ ಕುಕ್ ಘೋಷಿಸಿದ್ದಾರೆ. ಟಿಮ್ ಕುಕ್ ಸುಮಾರು 15 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ