Last Updated: 3 Jul 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಹಾರಾಜ ಟ್ರೋಫಿ: ದ್ರಾವಿಡ್ ಮಗನ ಬ್ಯಾಟಿಂಗ್ ಶೈಲಿಗೆ ಬೆರಗಾದ ಅಭಿಮಾನಿಗಳು
(20 hours ago)
28
ಗೌರಿ ಜತೆ ನಟ ಅಮೀರ್ ಖಾನ್ ಮದುವೆಗೆ ಸಜ್ಜು; ಮಕ್ಕಳೇ ನಿರ್ಧರಿಸಿದ ವಿಶೇಷ ಮೆನು
(6 hours ago)
26
ಬಸ್ಸಿನಲ್ಲಿ ಮರಳುತ್ತಿದ್ದ ಮಗು ಕಣ್ಣು ಕಳೆದುಕೊಂಡ ವ್ಯಥೆಯ ಗಾಥೆ
(16 hours ago)
22
ಲಾಸ್ ಏಂಜಲೀಸ್ನಲ್ಲಿ ಐತಿಹಾಸಿಕ ಕ್ರಿಕೆಟ್ ಮೈದಾನ ಉದ್ಘಾಟಿಸಿದ ಶಾರುಖ್ ಖಾನ್
(21 hours ago)
21
IAS ಅಧಿಕಾರಿಗಳ ವರ್ಗಾವಣೆ: ಹರ್ಷ ಗುಪ್ತ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ
(9 hours ago)
18
US-Saudi Relations: ಪ್ರಾಜೆಕ್ಟ್ ಫ್ರೀಡಂ ಕಾರ್ಯಾಚರಣೆಗೆ ಸೌದಿ ವಾಯುಪ್ರದೇಶ ನಿರಾಕರಿಸಿದ್ದರಿಂದ ಮೇ 4 ರಂದು ಟ್ರಂಪ್ ಮತ್ತು ಸಲ್ಮಾನ್ ನಡುವೆ ಅಸಮಾಧಾನ ಸ್ಫೋಟಗೊಂಡಿತು. ಕೇವಲ 48 ಗಂಟೆಗಳಲ್ಲಿ ಅಮೆರಿಕ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತು.
(21 hours ago)
17
Karnataka Government: ಐವರು ಅಧಿಕಾರಿಗಳ ಅದಲು ಬದಲು ಮಾಡಲಾಗಿದ್ದು, ಎಚ್ ಎನ್ ಗೋಪಾಲಕೃಷ್ಣ ಕಾಲೇಜು ಶಿಕ್ಷಣ ಇಲಾಖೆಗೆ ಮತ್ತು ಆರ್ ರಾಗಪ್ರಿಯ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ನೇಮಕಗೊಂಡ ಸುದ್ಧಿ ಇಲ್ಲಿದೆ.
(22 hours ago)
16
ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 3ರಂದು ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
(15 hours ago)
15
Voter List Fraud: ರಾಮನಗರ ಮತ್ತು ಕುಣಿಗಲ್ನಲ್ಲಿ ಬಾಂಗ್ಲಾ ವಲಸಿಗರಿಗೆ ಗುರುತಿನ ಚೀಟಿ ನೀಡಲು ಯತ್ನ ನಡೆಯುತ್ತಿದ್ದು, 25 ಲಕ್ಷ ಅಕ್ರಮ ನಿವಾಸಿಗಳ ಬಗ್ಗೆ ಅಮಿತ್ ಶಾ ಅವರಿಗೆ ದೂರು ನೀಡುವುದಾಗಿ ಎಚ್ಡಿಕೆ ಎಚ್ಚರಿಸಿದ್ದಾರೆ.
(5 hours ago)
13
ನಾಲ್ವರ ಸ್ಥಿತಿ ಗಂಭೀರ; ನಜ್ಜುಗಜ್ಜಾದ ಟ್ರಾಕ್ಟರ್ಗಳು
(5 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 3
NEET ಅಭ್ಯರ್ಥಿಗಳ ಗಮನಕ್ಕೆ: ಈ ದಿನಾಂಕದೊಳಗೆ ಫಲಿತಾಂಶ ಪ್ರಕಟ ಎಂದ NTA
16 mins ago
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಸಾ ಶಿಕ್ಷಕನಿಗೆ ಇಲ್ಲಿನ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ.
16 mins ago
ಆಂಥ್ರೋಪಿಕ್ನ ಫೇಬಲ್ 5, ಮಿಥೋಸ್ 5 ಎಐ ಮಾದರಿಗಳ ಮೇಲಿನ ಅಮೆರಿಕ ನಿರ್ಬಂಧ ರದ್ದು
16 mins ago
National Testing Agency: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ - ಪದವಿಪೂರ್ವ (NEET UG)2026ರ ಮರು ಪರೀಕ್ಷೆಯ ಫಲಿತಾಂಶವು ಜುಲೈ 20ರೊಳಗೆ ಪ್ರಕಟಿಸಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ಹಿರಿಯ ಅಧಿಕಾರಿ ತಿಳಿಸಿದ್ದಾರೆ.
16 mins ago
ಜನ ನಾಯಗನ್ ಸಿನಿಮಾ ಬಿಡುಗಡೆಗೂ ಮುನ್ನವೇ 1.2 ಕೋಟಿ ವೀಕ್ಷಣೆ: ಆಘಾತಕಾರಿ ಅಂಶ ಬಯಲು
16 mins ago
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮದರಸಾ ಶಿಕ್ಷಕನಿಗೆ 20 ವರ್ಷ ಕಠಿಣ ಶಿಕ್ಷೆ
16 mins ago
Jackfruit Recipes: ಹಲಸಿನ ಬೀಜದಲ್ಲಿರುವ ಪ್ರೋಟೀನ್ ಮತ್ತು ನಾರು ಆರೋಗ್ಯಕ್ಕೆ ಪೂರಕ. ಕೇರಳ ವೈದ್ಯಕೀಯ ಕಾಲೇಜು ಅಧ್ಯಯನದಂತೆ ಹಲಸಿನ ಹಿಟ್ಟು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಕಾರಿಯಾಗಿದೆ.
16 mins ago
US Export Restrictions: ಅಮೆರಿಕ ವಾಣಿಜ್ಯ ಇಲಾಖೆಯು ಬುಧವಾರದಿಂದ ಜಾರಿಗೆ ಬರುವಂತೆ ರಫ್ತು ತಡೆ ಹಿಂತೆಗೆದುಕೊಂಡಿದ್ದು, ಜೂನ್ 12 ರಂದು ಹೇರಿದ್ದ ನಿರ್ಬಂಧದ ನಂತರ ಈಗ ಜಾಗತಿಕ ಲಭ್ಯತೆಗೆ ಆಂಥ್ರೋಪಿಕ್ ಸಂಸ್ಥೆ ಸಮ್ಮತಿ ನೀಡಿದೆ.
16 mins ago
Khamenei Funeral: ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಜಾರ್ಜಿಯಾ ಮತ್ತು ತಜಿಕಿಸ್ತಾನ ಸೇರಿದಂತೆ ಸುಮಾರು 100 ದೇಶಗಳ ಪ್ರತಿನಿಧಿಗಲು ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
46 mins ago
Vijay Jana Nayakan: ಸೆನ್ಸಾರ್ ಪ್ರಮಾಣಪತ್ರ ಸಿಗುವ ಮೊದಲೇ ಏಪ್ರಿಲ್ 9ರಂದು ಲೀಕ್ ಆದ ಚಿತ್ರವನ್ನು 1.2 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆರೋಪಿಗಳಾದ ರಜನಿ ಮತ್ತು ಜಯಪ್ರಕಾಶ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
46 mins ago
Terrorism in Pakistan: ಭಾರತ ಮತ್ತು ಅಫ್ಗಾನಿಸ್ತಾನದ ವಿರುದ್ಧ ಭಯೋತ್ಪಾದನೆಯನ್ನು ತನ್ನ ವಿದೇಶಾಂಗ ನೀತಿಯ ರಹಸ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಪಾಕಿಸ್ತಾನ, ಇಂದು ತಾನೇ ಸೃಷ್ಟಿಸಿದ ಭಸ್ಮಾಸುರನಿಗೆ ಬಲಿಯಾಗುತ್ತಿದೆ.
46 mins ago
Dr Madhav Prabhu ನೇತೃತ್ವದಲ್ಲಿ 9 ಹಳೇ ವಿದ್ಯಾರ್ಥಿಗಳ ತಂಡ ಬೆಳಗಾವಿ ಜಿಲ್ಲೆಯ 14 ಕೆರೆ ಹಾಗೂ 7 ಬಾವಿಗಳನ್ನು ಪುನರುಜ್ಜೀವನಗೊಳಿಸಿದೆ. ಮುತಗಾದಲ್ಲಿ 300 ವರ್ಷ ಹಳೆಯ ಬಾವಿಯನ್ನು 60 ಅಡಿ ಆಳದವರೆಗೆ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.
46 mins ago
Kumar Sangakkara News: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ತ್ರಿವರ್ಣ ಧ್ವಜ ಹೊಂದಿರುವ ಹೆಲ್ಮೆಟ್ ಧರಿಸಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನಸೆಳೆದಿದ್ದಾರೆ.
75 mins ago
48ರ ಹರೆಯದಲ್ಲೂ ಸಂಗಕ್ಕಾರ ಅಬ್ಬರ: ತ್ರಿವರ್ಣ ಧ್ವಜದ ಹೆಲ್ಮೆಟ್ ಧರಿಸಿ ಮಿಂಚು
75 mins ago
Middle East Tensions: ಏಪ್ರಿಲ್ ತಿಂಗಳ ಶಾಂತಿ ಸಂಧಾನದ ವೇಳೆ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹತ್ಯೆಗೆ ಇಸ್ರೇಲ್ ಸಂಚು ರೂಪಿಸಿತ್ತು ಎಂದು ಅಮೆರಿಕ ಶಂಕಿಸಿದ್ದು, ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮೂಲಕ ಎಚ್ಚರಿಕೆ ರವಾನಿಸಿತ್ತು.
75 mins ago
India Pakistan ties: ಉಭಯ ದೇಶಗಳ 117 ಗಣ್ಯರು ಬರೆದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದರು, ಪಹಲ್ಗಾಮ್ ದಾಳಿ ನಂತರದ ಸಿಂಧೂ ಜಲ ಒಪ್ಪಂದದ ಅಮಾನತು ಸೇರಿ ಹಿಂದಿನ ಶಾಂತಿ ಪ್ರಯತ್ನಗಳ ಇತಿಹಾಸವನ್ನು ಉಲ್ಲೇಖಿಸಿದ್ದಾರೆ.
75 mins ago
ನಿವೃತ್ತಿ ತಳ್ಳಿಹಾಕಿದ ರೊನಾಲ್ಡೊ: ಹತ್ತಿರದಲ್ಲಿವೆ ಫುಟ್ಬಾಲ್ ಪಯಣದ ಅಂತಿಮ ದಿನಗಳು
105 mins ago
Henley Passport Index: ಭಾರತದ ಪಾಸ್ಪೋರ್ಟ್ ಸ್ಥಾನ 80ಕ್ಕೆ ಕುಸಿದಿದ್ದು, ಜುಲೈ 1ರಿಂದ ಸಾಮಾನ್ಯ ಪಾಸ್ಪೋರ್ಟ್ ಶುಲ್ಕವನ್ನು 1,500 ರಿಂದ 2,500 ರೂಪಾಯಿಗಳಿಗೆ ಏರಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
105 mins ago
Microplastic Pollution: ಪ್ಲಾಸ್ಟಿಕ್ ಚೀಲಗಳು (ಬ್ಯಾಗ್) ಜೈವಿಕ ವಿಘಟನೀಯವಲ್ಲದ ವಸ್ತುಗಳಾಗಿದ್ದು, ಭೂಮಿಯಲ್ಲಿ ಇವು ಕರಗಲು 1,000ಕ್ಕೂ ಹೆಚ್ಚು ವರ್ಷ ತೆಗೆದುಕೊಳ್ಳುತ್ತವೆ. ಆದಾಗ್ಯೂ ಇವು ಪರಿಸರದಲ್ಲಿ ಮೈಕ್ರೋ ಪ್ಲಾಸ್ಟಿಕ್ಗಳಾಗಿ ಉಳಿದು ಬಿಡುತ್ತವೆ.
105 mins ago
ಸಂಪಾದಕೀಯ Podcast|ಹುತಾತ್ಮರಿಗೆ ವಿಳಂಬ ಗೌರವ: ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ
2 hours ago
Iran Leadership: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ತಂದೆ ಹಾಗೂ ಹಿಂದಿನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ.
2 hours ago
Cristiano Ronaldo: ಸಹೋದರಿ ಕಟಿಯಾ ಅಲ್ವೇರೊ ಮಾಹಿತಿ ಪ್ರಕಾರ 41 ವರ್ಷದ ರೊನಾಲ್ಡೊ 232 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 146 ಗೋಲು ಗಳಿಸಿದ್ದು, ಫಿಫಾ ವಿಶ್ವಕಪ್ ಬಳಿಕ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ.
2 hours ago
Venezuela Earthquake: ಗ್ಯಾಲರಿಯಾಸ್ ಗ್ರಾಂಡೆ ಮಾಲ್ ಬೇಸ್ಮೆಂಟ್ನಲ್ಲಿ 8 ದಿನ ಸಿಲುಕಿದ್ದ ಭದ್ರತಾ ಸಿಬ್ಬಂದಿ ಆಲ್ಬರ್ಟೊ ಫ್ಲೋರೆಸ್ ಅವರನ್ನು 100 ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಪವಾಡಸದೃಶವಾಗಿ ರಕ್ಷಿಸಲಾಗಿದೆ.
2 hours ago
Portugal vs Croatia: ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಗೊಂಕಲೊ ರಾಮೋಸ್ ಅವರ ಕಾಲ್ಚೆಳಕದ ಬಲದಿಂದ ಪೋರ್ಚುಗಲ್ ತಂಡವು ಫಿಫಾ ವಿಶ್ವಕಪ್ 2026 ಟೂರ್ನಿಯ ಪಂದ್ಯದಲ್ಲಿ ಕ್ರೊಯೇಷ್ಯಾವನ್ನು ಮಣಿಸಿ ‘ಸೂಪರ್–16’ ಹಂತಕ್ಕೇರಿದೆ.
3 hours ago
Synthetic polymers: ಲಿಯೊ ಬೆಕಲ್ಯಾಂಡ್ 1907 ರಲ್ಲಿ ಪ್ಲಾಸ್ಟಿಕ್ ಆವಿಷ್ಕರಿಸಿದರು. ಪ್ರತಿ ವರ್ಷ ಸಮುದ್ರದ ಪ್ಲಾಸ್ಟಿಕ್ ತ್ಯಾಜ್ಯದಿಂದ 1 ಕೋಟಿ ಪ್ರಾಣಿಗಳು ಸಾಯುತ್ತಿವೆ ಹಾಗೂ 2060 ರ ವೇಳೆಗೆ ಪ್ಲಾಸ್ಟಿಕ್ ಉತ್ಪಾದನೆ ಮೂರು ಪಟ್ಟು ಹೆಚ್ಚಾಗಲಿದೆ.
3 hours ago
Gold silver rate update: ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿವೆ.
3 hours ago
ಬ್ಯಾಡ್ಮಿಂಟನ್: ಗರಿಷ್ಠ 15 ಅಂಕ ನಿಯಮ ಜಾರಿಗೆ
3 hours ago
ಫಿಫಾ ವಿಶ್ವಕಪ್ | ಕೇನ್ ಸಾಹಸ; ಇಂಗ್ಲೆಂಡ್ಗೆ ಮಣಿದ ಕಾಂಗೊ ರಿಪಬ್ಲಿಕ್
3 hours ago
Lumiere Institute: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಫ್ರಾನ್ಸ್ನ ಲಿಯಾನ್ನಲ್ಲಿರುವ ಪ್ರತಿಷ್ಠಿತ ಲೂಮಿಯೆರ್ ಸಂಸ್ಥೆಯು (Institut Lumière) ಅಪರೂಪದ ಗೌರವ ನೀಡಿದೆ.
3 hours ago
Iran News Update: ಫೆಬ್ರುವರಿ 28ರಂದು ಹತ್ಯೆಯಾಗಿದ್ದ ನಾಯಕನ ಅಂತ್ಯಕ್ರಿಯೆ ಜುಲೈ 9ರಂದು ಮಷಾದ್ನಲ್ಲಿ ನಡೆಯಲಿದ್ದು, ಟೆಹರಾನ್ ಕಾರ್ಯಕ್ರಮಕ್ಕೆ 2 ಕೋಟಿ ಜನರು ಸೇರುವ ನಿರೀಕ್ಷೆಯಿದೆ ಎಂದು ಐಆರ್ಜಿಸಿ ತಿಳಿಸಿದೆ.
4 hours ago
Washim Police Sentence: ರಿಸೋಡ್ ಠಾಣೆಯ ಮಾಧವ್ ಧಾಂಡೆ ಸೇರಿ ಒಂಬತ್ತು ಮಂದಿಗೆ ನ್ಯಾಯಾಧೀಶ ಜೆ.ಪಿ.ಜಾಪಾಟೆ ಶಿಕ್ಷೆ ನೀಡಿದ್ದಾರೆ. ಮೃತನ ದೇಹದ ಮೇಲೆ 44 ಗಾಯಗಳಿದ್ದವು ಹಾಗೂ ಸಿಐಡಿ ಈ ಸಾವು ಪ್ರಕರಣದ ತನಿಖೆ ನಡೆಸಿತ್ತು.
4 hours ago
US Iran Relations: ಇರಾನ್ ದೇಶದೊಂದಿಗಿನ ರಾಜತಾಂತ್ರಿಕ ಮಾತುಕತೆಗಳು ಸಕಾರಾತ್ಮಕ ಹಾದಿಯಲ್ಲಿ ಮುನ್ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
4 hours ago
ಭಾರತ ಎ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್: ಶ್ರೀಲಂಕಾ ಎ ನೆರವಿಗೆ ಸಹನ್
5 hours ago
Voter List Fraud: ರಾಮನಗರ ಮತ್ತು ಕುಣಿಗಲ್ನಲ್ಲಿ ಬಾಂಗ್ಲಾ ವಲಸಿಗರಿಗೆ ಗುರುತಿನ ಚೀಟಿ ನೀಡಲು ಯತ್ನ ನಡೆಯುತ್ತಿದ್ದು, 25 ಲಕ್ಷ ಅಕ್ರಮ ನಿವಾಸಿಗಳ ಬಗ್ಗೆ ಅಮಿತ್ ಶಾ ಅವರಿಗೆ ದೂರು ನೀಡುವುದಾಗಿ ಎಚ್ಡಿಕೆ ಎಚ್ಚರಿಸಿದ್ದಾರೆ.
5 hours ago
Amarnath Yatra: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇವಾಲಯಕ್ಕೆ ತೆರಳುವ 57 ದಿನಗಳ ವಾರ್ಷಿಕ ಯಾತ್ರೆಗೆ ಶುಕ್ರವಾರ ಮುಂಜಾನೆ ಅಧಿಕೃತ ಚಾಲನೆ ದೊರೆತಿದೆ.
5 hours ago
Portugal vs Croatia: ಟೊರೊಂಟೊದಲ್ಲಿ ನಡೆದ ಪಂದ್ಯದಲ್ಲಿ ರಾಮೋಸ್ 94ನೇ ನಿಮಿಷದಲ್ಲಿ ಗೋಲು ಗಳಿಸಿ ಜಯ ತಂದರು. ಸ್ಪೇನ್ ತಂಡವು ಆಸ್ಟ್ರಿಯಾವನ್ನು 3-0 ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ.
5 hours ago
ನಾಲ್ವರ ಸ್ಥಿತಿ ಗಂಭೀರ; ನಜ್ಜುಗಜ್ಜಾದ ಟ್ರಾಕ್ಟರ್ಗಳು
5 hours ago
FIFA 2026: ರೊನಾಲ್ಡೊ ಪಡೆಗೆ ಜಯ, ‘ಸೂಪರ್ 16’ ಪಂದ್ಯದಲ್ಲಿ ಸ್ಪೇನ್ ಎದುರಾಳಿ
5 hours ago
ರಾಘವೇಂದ್ರ ಸ್ವಾಮಿ ಮಠದಿಂದ ನಿರ್ಮಾಣ
6 hours ago
ಗೌರಿ ಜತೆ ನಟ ಅಮೀರ್ ಖಾನ್ ಮದುವೆಗೆ ಸಜ್ಜು; ಮಕ್ಕಳೇ ನಿರ್ಧರಿಸಿದ ವಿಶೇಷ ಮೆನು
6 hours ago
ಯುರೋಪ್ನಲ್ಲಿ ತಾಪಮಾನ ಏರಿಕೆಯು ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಹೊಸ ದಾಖಲೆ ನಿರ್ಮಿಸಿದೆ. ತೀವ್ರವಾದ ಬಿಸಿಗಾಳಿಗೆ ಜನ ತತ್ತರಿಸುತ್ತಿದ್ದಾರೆ. ಜನರ ಆರೋಗ್ಯ, ಪರಿಸರ, ಕೃಷಿ, ಮೂಲಸೌಕರ್ಯ ಮತ್ತು ಕಾರ್ಮಿಕರ ಉತ್ಪಾದಕತೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
6 hours ago
ಭಾರತದ ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ಅಗತ್ಯವಿರುವೆಡೆ ‘ಫಿಸಿಕಲ್ ಇಂಟೆಲಿಜೆನ್ಸ್’ (ಭೌತಿಕ ಬುದ್ಧಿಮತ್ತೆ) ಪರಿಚಯಿಸಲು ‘ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್’ (ಎಂಇಐಎಲ್) ಮತ್ತು ‘ಅನಲಾಗ್’ ಸಂಸ್ಥೆಗಳು ಬುಧವಾರ ಒಪ್ಪಂದ ಮಾಡಿಕೊಂಡಿವೆ.
6 hours ago
ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ನಡೆಯುವ ನೀಟ್/ಜೆಇಇ ಪರೀಕ್ಷೆಗೆ ಶೇ 50 ಮತ್ತು ಬೋರ್ಡ್ ಪರೀಕ್ಷೆಗೆ ಶೇ 50ರಷ್ಟು ‘ವೇಟೇಜ್’ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
6 hours ago
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ‘ನೌಕರರ ಭವಿಷ್ಯ ನಿಧಿ ಯೋಜನೆ 2026’ ಅನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ್ದು, ಪಿ.ಎಫ್. ಕ್ಲೇಮ್ ಅರ್ಜಿಗಳನ್ನು 20 ದಿನಗಳಲ್ಲಿ ಇತ್ಯರ್ಥ ಪಡಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ.
6 hours ago
ಸಂಪುಟ ಸಭೆಯಲ್ಲಿ ಚರ್ಚೆ ರೈತರಿಗೆ ಡಿ.ಕೆ.ಶಿವಕುಮಾರ್ ಮನವಿ
6 hours ago
‘ರಾಮಾ, ಕೃಷ್ಣಾ’ ಅನ್ಕೋತ ಮಲಗಿದ್ದ ತೆಪರೇಸಿಗೆ ರಾತ್ರಿ ಕನಸಲ್ಲಿ ಯಾರೋ ‘ಭಕ್ತಾ...’ ಎಂದು ಕೂಗಿ ಕರೆದಂತಾಯಿತು. ನೋಡಿದರೆ ಎದುರಿಗೆ ಸಾಕ್ಷಾತ್ ಶ್ರೀರಾಮ!
6 hours ago
ಮಾದಾಪಟ್ಟಣದ ಕ್ವಾರಿಯಲ್ಲಿ ಘಟನೆ; ನಾಲ್ವರ ಸ್ಥಿತಿ ಗಂಭೀರ; ನಜ್ಜುಗಜ್ಜಾದ ಟ್ರಾಕ್ಟರ್ಗಳು
6 hours ago
ಸಂಪಾದಕೀಯ ಹುತಾತ್ಮರಿಗೆ ವಿಳಂಬ ಗೌರವ ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ
6 hours ago
‘ವಿಬಿ–ಜಿ ರಾಮ್ ಜಿ’ ಯೋಜನೆ ಉದ್ಯೋಗ ಖಾತರಿ ನೀಡುವ ಬದಲು, ಕೂಲಿ ಕಾರ್ಮಿಕರ ಹಕ್ಕುಗಳು ಹಾಗೂ ಅನ್ನದ ಬಟ್ಟಲನ್ನು ಕಸಿಯುವ ಪ್ರಯತ್ನದಂತಿದೆ.
6 hours ago
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಲೇ ‘ಶಿಕ್ಷಣ ಗ್ಯಾರಂಟಿ’ಯ ಬಗ್ಗೆ ಸರ್ಕಾರ ಮೋಹಕವಾಗಿ ಮಾತನಾಡುತ್ತದೆ. ಮೂಲಭೂತ ಸೌಕರ್ಯಗಳೇ ಇಲ್ಲದ ಮೂಲಭೂತ ಹಕ್ಕಿನಿಂದ ಗುಣಮಟ್ಟದ ಶಿಕ್ಷಣ ದೊರೆಯುವುದು ಸಾಧ್ಯವೆ? ‘ಸಮಾನ ಶಿಕ್ಷಣ’ ಕಾರ್ಯರೂಪಕ್ಕೆ ಬರುತ್ತದೆಂದು ನಿರೀಕ್ಷಿಸಬಹುದೆ?
6 hours ago
ಕೇನ್ ಸಾಹಸ; ಇಂಗ್ಲೆಂಡ್ಗೆ ಮಣಿದ ಕಾಂಗೊ ರಿಪಬ್ಲಿಕ್
6 hours ago
ಹಾಕಿ ಕ್ರೀಡೆಗೆ ಮಹತ್ವದ ವರ್ಷ
6 hours ago
ಅಮೋಘ ಲಯಕ್ಕೆ ಮರಳಿದ ಶ್ವಾಂಟೆಕ್
6 hours ago
ಗರಿಷ್ಠ 15 ಅಂಕ ನಿಯಮ ಜಾರಿಗೆ
6 hours ago
SIR: 2002ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಆಯೋಗದ ಪರ್ಯಾಯ ಮಾರ್ಗ
7 hours ago
ಭೀಕರ ಬರಗಾಲದ ಮುನ್ಸೂಚನೆ ಸಂಪುಟ ಸಭೆಯಲ್ಲಿ ಚರ್ಚೆ ರೈತರಿಗೆ ಡಿ.ಕೆ.ಶಿವಕುಮಾರ್ ಮನವಿ
7 hours ago
IAS ಅಧಿಕಾರಿಗಳ ವರ್ಗಾವಣೆ: ಹರ್ಷ ಗುಪ್ತ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ
9 hours ago
Jul 2
ಮೈಸೂರು–ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಕ್ ಅನ್ನು ಅಡ್ಡಗಟ್ಟಿ ದರೋಡೆ ನಡೆಸಲು ಹೊಂಚು ಹಾಕಿದ ಆರೋಪಿಗಳ ತಂಡ, ಗುರುವಾರ ನಸುಕಿನ ವೇಳೆ ಗುಂಡಿನ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
13 hours ago
Messaging App Safety: ಡಿಜಿಟಲ್ ಅರೆಸ್ಟ್ ಹಾಗೂ ವಂಚನೆ ತಡೆಗಟ್ಟಲು ಐಟಿ ಸಚಿವಾಲಯವು ಪಿಟಿಐ ವರದಿ ಪ್ರಕಾರ ಮೆಟಾದ ಬೆನ್ನಲ್ಲೇ ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿಗೊಳಿಸಿದೆ.
15 hours ago
ಸಾರಿಗೆ ನಿಗಮಗಳ ನೌಕರರಿಗೆ ಶೇ 12.5ರಷ್ಟು ಮೂಲವೇತನ ಹೆಚ್ಚಳವು 2025ರ ಏಪ್ರಿಲ್ನಿಂದ ಅನ್ವಯವಾಗುವಂತೆ ಈ ತಿಂಗಳಿನಿಂದಲೇ ಜಾರಿಯಾಗಲಿದೆ. ಪರಿಷ್ಕೃತ ವೇತನವು ಆಗಸ್ಟ್ ಮೊದಲ ವಾರದಲ್ಲಿ ನೌಕರರ ಕೈ ಸೇರಲಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ