Last Updated: 7 Jul 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದತ್ತ ಎನ್ಡಿಎ
(6 hours ago)
41
Portugal Football: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
(8 hours ago)
29
ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ: ಕೆಕೆಆರ್ಟಿಸಿಯ ಮೂವರ ಅಮಾನತು
(11 hours ago)
28
Ramesh Aravind Wife: ರಮೇಶ್ ಅರವಿಂದ್ 1991ರ ಜುಲೈ 7ರಂದು ಅರ್ಚನಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಮಕ್ಕಳಿದ್ದಾರೆ. ಈ ಸಂಭ್ರಮದಂದು ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
(5 hours ago)
25
ಫಿಫಾ ವಿಶ್ವಕಪ್: ಕಣ್ಣೀರಿಟ್ಟ ರೊನಾಲ್ಡೊ, ನನಸಾಗದ ಟ್ರೋಫಿ ಕನಸು
(8 hours ago)
23
FIFA World CUP: ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಬಲಿಷ್ಠ ತಂಡಗಳ ಭಾರೀ ಪೈಪೋಟಿ
(24 hours ago)
20
ಅನುಭವ ಮಂಟಪ ಕೆಲಸಕ್ಕೆ ಹಣದ ಕೊರತೆ ಇಲ್ಲ: ಡಿ.ಕೆ. ಶಿವಕುಮಾರ್
(21 hours ago)
20
Karnataka Rains: ಆಗುಂಬೆಯಲ್ಲಿ 9.8 ಸೆಂ.ಮೀ ಅತಿಹೆಚ್ಚು ಮಳೆ ದಾಖಲಾಗಿದೆ. ಕೃಷ್ಣಾ ನದಿಗೆ 77 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೊಡಗು ಜಿಲ್ಲಾಧಿಕಾರಿಗಳು ಜಲಪಾತ ಹಾಗೂ ಕೆರೆಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಿದ್ದಾರೆ.
(7 hours ago)
19
ಫಿಫಾ ವಿಶ್ವಕಪ್: ಆತಿಥೇಯ ಅಮೆರಿಕ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ಗೆ ಲಗ್ಗೆ
(7 hours ago)
16
FIFA World Cup: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ.
(9 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 7
Kriti Sanon Egg Freezing: ಬಾಲಿವುಡ್ ನಟಿ ಕೃತಿ ಸನೂನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಜೀವನದ ಬಗೆಗಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಂಡಾಣು ಸಂರಕ್ಷಣೆ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.
28 mins ago
Bridge Man of India: ‘ತೂಗುಸೇತುವೆಗಳ ಸರದಾರ’, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
28 mins ago
IOCL Jobs: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಗುಜರಾತ್ ಮತ್ತು ಪ್ಯಾರದೀಪ್ ಘಟಕಗಳಲ್ಲಿನ ಹುದ್ದೆಗಳಿಗೆ 18-24 ವರ್ಷದೊಳಗಿನ ಅಭ್ಯರ್ಥಿಗಳಿಂದ ಜುಲೈ 28 ರೊಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮೆರಿಟ್ ಆಧಾರದಲ್ಲಿ ಆಯ್ಕೆ ನಡೆಯಲಿದೆ.
28 mins ago
Ahmedabad Bomb Blast Case: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
28 mins ago
Kerala Monsoon disaster: ವಯನಾಡ್ ಜಿಲ್ಲೆಯ ಕಲ್ಲಾಡಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವಘಡದಲ್ಲಿ ಏಳು ಮಂದಿ ಗಾಯಗೊಂಡಿದ್ದರೆ, ಇತರ ಏಳು ಜನರು ನಾಪತ್ತೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.
28 mins ago
Tamil Nadu:ಡಿಎಂಕೆ ಪಕ್ಷವನ್ನು ಸೇರಲು ತಮಗೆ ₹30 ರಿಂದ ₹100 ಕೋಟಿವರೆಗೆ ಆಮಿಷ ಒಡ್ಡಲಾಗಿದೆ. ಪಕ್ಷಾಂತರಕ್ಕೆ ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಶ್ರೀವೈಕುಂಠಂ ಕ್ಷೇತ್ರದ ಟಿವಿಕೆ ಶಾಸಕ ಜಿ.ಶರವಣನ್ ಗಂಭೀರ ಆರೋಪ ಮಾಡಿದ್ದಾರೆ.
58 mins ago
Delhi High Court verdict: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ‘ಎಕ್ಸ್’ ಖಾತೆ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
88 mins ago
GD Naidu Life Story: ಜಿಡಿಎನ್ ಸಿನಿಮಾದಲ್ಲಿ ‘ಎಡಿಸನ್ ಆಫ್ ಇಂಡಿಯಾ’ ಎಂದೇ ಖ್ಯಾತಿಯಾಗಿರುವ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
88 mins ago
Kailash Mansarovar: ಹಿಮಾಲಯದ ತಪ್ಪಲಿನಲ್ಲಿರುವ ಕೈಲಾಸ ಮಾನಸ ಸರೋವರವು ಆಧ್ಯಾತ್ಮಿಕವಾಗಿ ಮಹತ್ವವುಳ್ಳ ಪ್ರದೇಶವಾಗಿದೆ. ಅದರಂತೆ ಪ್ರತಿ ವರ್ಷ ಕೈಲಾಸ ಮಾನಸ ಸರೋವರದ ತೀರ್ಥಯಾತ್ರೆಯನ್ನು ಮಾಡಲಾಗುತ್ತದೆ.
88 mins ago
Kerala Revenue Minister Siddique: ಸುರಂಗ ಯೋಜನೆಯ ಕಾಮಗಾರಿ ನಡೆಯುತ್ತಿರುವ ವಯನಾಡ್ನ ಮೇಪ್ಪಾಡಿಯ ಕಲ್ಲಾಡಿಯಲ್ಲಿ ನಡೆದ ಭೂ ಕುಸಿತವು ’ಮಾನವ ನಿರ್ಮಿತ’ ಎಂದು ಕೇರಳಂ ಕಂದಾಯ ಸಚಿವ ಟಿ. ಸಿದ್ದೀಕ್ ಹೇಳಿದ್ದಾರೆ.
118 mins ago
Ram Mandir Trust: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಭಕ್ತರು ಸಮರ್ಪಿಸಿರುವ ಬೆಲೆಬಾಳುವ ಕಾಣಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ತಿಳಿಸಿದ್ದಾರೆ.
118 mins ago
Karnataka CM Action: 'ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಸಿದರು.
118 mins ago
Kodagu Weather Update: ಮಡಿಕೇರಿ: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ರಸ್ತೆಯ ಬದಿ ಕುಸಿತವಾಗಿದೆ.
3 hours ago
India Indonesia Defense: ನಿರೀಕ್ಷೆಯಂತೆ ಭಾರತದ ಸ್ವದೇಶಿ ನಿರ್ಮಿತ ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ ಹಾಕಿದೆ.
3 hours ago
Young Entrepreneur Jainam Jain: ಪುಣೆಯ ಜೈನಮ್ ಜೈನ್ ದುಬೈನಲ್ಲಿ ಮೆಂಗೊ ಎಂಜಿನ್ ಎಂಬ ಎಐ ಸಂಸ್ಥೆ ಸ್ಥಾಪಿಸಿದ್ದು, ಕೇವಲ 105 ದಿನಗಳಲ್ಲಿ 10ನೇ ತರಗತಿ ಮುಗಿಸಿದ್ದಾರೆ. ಇವರು TEDx ಭಾಷಣಕಾರ ಹಾಗೂ ಲೇಖಕರೂ ಆಗಿದ್ದಾರೆ.
4 hours ago
ಕರ್ನಾಟಕದ 12 ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆ, ಈಗ ಜೀವ ಕಳೆ
4 hours ago
Mark Zuckerberg Cattle Farming: ಹವಾಯಿಯ 2300 ಎಕರೆ ವಿಸ್ತೀರ್ಣದ ಕೂಲೌ ರಾಂಚ್ನಲ್ಲಿ ಮೆಟಾ ಮುಖ್ಯಸ್ಥರು ವಾಗ್ಯು ಮತ್ತು ಅಂಗಸ್ ತಳಿಯ ದನಗಳಿಗೆ ಹಸಿವು ಹೆಚ್ಚಿಸಲು ಸ್ವತಃ ತಯಾರಿಸಿದ ಬಿಯರ್ ನೀಡುವ ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ.
4 hours ago
Kerala Landslide: ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದಾಗ ಅನಾಹುತ ಸಂಭವಿಸಿದ್ದು, ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಎನ್ಡಿಆರ್ಎಫ್ ಸಿಬ್ಬಂದಿ ಹಾಗೂ ಸಚಿವ ಸಿದ್ದೀಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
4 hours ago
ಫಿಫಾ ರೆಡ್ ಕಾರ್ಡ್ ನಿಯಮ: ಟ್ರಂಪ್ 'ಫೌಲ್', ಸಂಚಲನ ಸೃಷ್ಟಿಸಿದ ವಿವಾದ
4 hours ago
God of War Movie: ತೆಲುಗಿನ ನಟ ಜೂನಿಯರ್ ಎನ್ಟಿಆರ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಪೌರಾಣಿಕ ಚಿತ್ರವು ಬಿಡುಗಡೆಗೂ ಮುನ್ನ ಭಾರಿ ವಿವಾದವನ್ನು ಹುಟ್ಟುಹಾಕಿದೆ.
4 hours ago
Chocolate History: ಇಂದು (ಜುಲೈ 7) ವಿಶ್ವ ಚಾಕೊಲೇಟ್ ದಿನ. ವರ್ಷದ ವಿವಿಧ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಾಕೊಲೇಟ್ ದಿನಗಳನ್ನಾಗಿ ಆಚರಿಸಲಾಗುತ್ತದೆ. ಒಬ್ಬಂಟಿಯಾಗಿ ಕುಳಿತು ಚಾಕೊಲೇಟ್ ತಿನ್ನುವ ಮಜಾನೇ ಬೇರೆ. ನಿಮಗೂ ಚಾಕೊಲೇಟ್ ಎಂದರೆ ಇಷ್ಟವೇ?
5 hours ago
ನಿಕಲ್ ಸೇರಿದಂತೆ ನಿರ್ಣಾಯಕ ಖನಿಜಗಳನ್ನು ಸಂಸ್ಕರಿಸಿ, ಪ್ರಮುಖವಾಗಿ ಭಾರತಕ್ಕೆ ರಫ್ತು ಮಾಡಲು ಎರಡೂ ದೇಶಗಳ ಕಂಪನಿಗಳ ಜಂಟಿ ಉದ್ಯಮಗಳಿಗೆ ಅನುಕೂಲವಾಗುವಂತಹ ಒಪ್ಪಂದಕ್ಕೆ ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸಹಿ ಹಾಕಲಿದ್ದಾರೆ.
5 hours ago
Ramesh Aravind Wife: ರಮೇಶ್ ಅರವಿಂದ್ 1991ರ ಜುಲೈ 7ರಂದು ಅರ್ಚನಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎಂಬ ಮಕ್ಕಳಿದ್ದಾರೆ. ಈ ಸಂಭ್ರಮದಂದು ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
5 hours ago
ಕರ್ನಾಟಕ ಅರಣ್ಯ ಇಲಾಖೆ ಪಶುವೈದ್ಯಾಧಿಕಾರಿಗಳ ತಂಡದಿಂದ ಈಗಾಗಲೇ ಆನೆ ಶಿಬಿರಗಳಿಗೆ ತೆರಳಿ ತಪಾಸಣೆ ಆರಂಭ
5 hours ago
Bertrand Russell Quotes: ಬರ್ಟ್ರಂಡ್ ರಸೆಲ್ ಅವರ ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸಫಿ ಕೃತಿಯಲ್ಲಿ ವಿಜ್ಞಾನ ಮತ್ತು ಮತಧರ್ಮಶಾಸ್ತ್ರದ ನಡುವಿನ ವಲಯವೇ ತತ್ತ್ವಶಾಸ್ತ್ರವೆಂದು ವಿವರಿಸಲಾಗಿದೆ. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಉಲ್ಲೇಖವಿದೆ.
5 hours ago
Karnataka Farmers: ಕಲಬುರಗಿ ಕಂದಾಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ. ಅಜಯ್ ಸಿಂಗ್ ಹಾಗೂ ಜಿ.ಪರಮೇಶ್ವರ ಜೊತೆಗೂಡಿ ಬರ ಪರಿಸ್ಥಿತಿ ಮತ್ತು ಕೃಷಿ ಸಾಲದ ಅಂಕಿಅಂಶಗಳ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
6 hours ago
ಬೆಂಗಳೂರಿನಲ್ಲಿ ಕಾರ್ಲ್ ಟೆಕ್ನಾಲಜಿಯ ಹೊಸ ಕಚೇರಿ ಆರಂಭ; ಭಾರತದಿಂದ ಏಷ್ಯಾ-ಪೆಸಿಫಿಕ್ ವಿಸ್ತರಣೆ
6 hours ago
IIT Aspirant Gunjan Kumar: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದವು. ಅದೇ ವೇಳೆ ಐಐಟಿಯಲ್ಲಿ ಓದಬೇಕೆಂದು ಕನಸು ಕಂಡಿದ್ದ ಬಿಹಾರದ ಗುಂಜನ್ ಕುಮಾರ್ ಎಂಬ ವಿದ್ಯಾರ್ಥಿ ತೀವ್ರ ಶ್ವಾಸಕೋಶದ ಸಮಸ್ಯೆಗೆ ತುತ್ತಾದರು.
6 hours ago
ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದತ್ತ ಎನ್ಡಿಎ
6 hours ago
ಎಚ್.ಎಂ.ಟಿ ಅರಣ್ಯ ಭೂಮಿ: ಕುಮಾರಸ್ವಾಮಿ ಆರೋಪಗಳಿಗೆ ಈಶ್ವರ ಖಂಡ್ರೆ ತಿರುಗೇಟು
6 hours ago
Maharashtra Floods: ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರಿ ಮಳೆಗೆ 15 ಮಂದಿ ಬಲಿಯಾಗಿದ್ದು, ಪುಣೆ ಹಾಗೂ ಮುಂಬೈ ಮೆಟ್ರೋ ನಗರಗಳಲ್ಲಿ 200-250 ಮಿ.ಮೀ ಮಳೆ ವರದಿಯಾಗಿದೆ. ಸುಮಾರು 1,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
7 hours ago
Kannada Poojari Hiremagaluru Kannan: ಚಿಕ್ಕಮಗಳೂರಿನ ಹಿರೇಮಗಳೂರು ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಕೋದಂಡರಾಮಸ್ವಾಮಿ ದೇವಾಲಯ ಮತ್ತು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್.
7 hours ago
Karnataka Rains: ಆಗುಂಬೆಯಲ್ಲಿ 9.8 ಸೆಂ.ಮೀ ಅತಿಹೆಚ್ಚು ಮಳೆ ದಾಖಲಾಗಿದೆ. ಕೃಷ್ಣಾ ನದಿಗೆ 77 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೊಡಗು ಜಿಲ್ಲಾಧಿಕಾರಿಗಳು ಜಲಪಾತ ಹಾಗೂ ಕೆರೆಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಿದ್ದಾರೆ.
7 hours ago
Social Worker: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
7 hours ago
ಫಿಫಾ ವಿಶ್ವಕಪ್: ಆತಿಥೇಯ ಅಮೆರಿಕ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ಗೆ ಲಗ್ಗೆ
7 hours ago
Belgium Soccer: ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಆತಿಥೇಯ ಅಮೆರಿಕ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಗಳಿಸಿರುವ ಬೆಲ್ಜಿಯಂ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
8 hours ago
Portugal Football: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
8 hours ago
ಫಿಫಾ ವಿಶ್ವಕಪ್: ಕಣ್ಣೀರಿಟ್ಟ ರೊನಾಲ್ಡೊ, ನನಸಾಗದ ಟ್ರೋಫಿ ಕನಸು
8 hours ago
ಬೆಂಗಳೂರುದಲ್ಲಿ ಕಾರ್ಲ್ ಟೆಕ್ನಾಲಜಿಯ ಹೊಸ ಕಚೇರಿ ಆರಂಭ; ಭಾರತದಿಂದ ಏಷ್ಯಾ-ಪೆಸಿಫಿಕ್ ವಿಸ್ತರಣೆ
8 hours ago
Deepfake Video: ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ 2026ರ ಜೂನ್ 29ರ ಹಳೆಯ ವಿಡಿಯೋ ಬಳಸಿ ಡೀಪ್ ಫೇಕ್ ಸೃಷ್ಟಿಸಲಾಗಿದೆ.
9 hours ago
ಕಂದಾಯ ಪಾವತಿಸದ 10 ಸಾವಿರಕ್ಕೂ ಹೆಚ್ಚು ಕೃಷಿಕರ ಪಹಣಿಗಳಲ್ಲಿ ನಮೂದು
9 hours ago
FIFA World Cup: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ.
9 hours ago
ಮೈದುಂಬಿದ ಚಿಕಲೆ ಜಲಪಾತ * ಜಲಾಶಯಗಳಿಗೆ ಹೆಚ್ಚಿನ ಒಳಹರಿವು
9 hours ago
WhatsApp Feature Update: ಜುಲೈ 3ರೊಳಗೆ ಮಾಹಿತಿ ನೀಡಲು ಕೇಂದ್ರ ಸೂಚಿಸಿದ್ದು ಮೆಟಾ ಅಧಿಕಾರಿಗಳು ಐಟಿ ಸಚಿವಾಲಯವನ್ನು ಭೇಟಿಯಾಗಿದ್ದಾರೆ. ವಂಚನೆ ತಡೆಯಲು ವಿದೇಶಿ ಸಂದೇಶಗಳ ಗುರುತಿಸುವಿಕೆ ಹಾಗೂ ಸಂಪರ್ಕ ಮಿತಿಯನ್ನು ಹೇರಲಾಗುವುದು.
9 hours ago
ಫಿಫಾ ಅಧ್ಯಕ್ಷಗೆ ಟ್ರಂಪ್ ಕರೆ?
9 hours ago
ಯಶ್ ಠಾಕೂರ್, ಅಶೋಕ್ಗೆ ಅವಕಾಶ
9 hours ago
ಶ್ರೀಲಂಕಾಕ್ಕೆ ಮಣಿದ ಭಾರತ ಯುವ ತಂಡ
9 hours ago
Artificial Intelligence: ವಿಶಾಖಪಟ್ಟಣದಲ್ಲಿ 1.43 ಲಕ್ಷ ಕೋಟಿ ರೂಪಾಯಿ ವೆಚ್ಚದ ದತ್ತಾಂಶ ಕೇಂದ್ರ ಸ್ಥಾಪನೆಗೆ ರೈತರ ವಿರೋಧ ವ್ಯಕ್ತವಾಗಿದ್ದು, ಒಂದು ಎಐ ಪ್ರಶ್ನೆಗೆ ಅರ್ಧ ಬಾಟಲಿ ನೀರು ವ್ಯಯವಾಗುತ್ತಿದೆ.
9 hours ago
ಪೊಲೀಸ್ ಅಧಿಕಾರಿಯ ದೌರ್ಜನ್ಯ ಸ್ವತಂತ್ರ ತನಿಖೆಯೊಂದೇ ಸೂಕ್ತ
9 hours ago
ರೊನಾಲ್ಡೊ ಕನಸು ಭಗ್ನ, ಪೋರ್ಚುಗಲ್ ಮಣಿಸಿದ ಸ್ಪೇನ್ ಕ್ವಾರ್ಟರ್ಗೆ ಲಗ್ಗೆ
9 hours ago
ಕ್ವಾರ್ಟರ್ಗೆ ಲಿಂಡಾ, ಮಾರ್ತಾ
9 hours ago
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ನಿರ್ಧಾರ
9 hours ago
ಜುಲೈನಲ್ಲಿ ಆರು ದಿನಗಳ ಕಾಲ ಸತತ ಮಳೆ– ಚುರುಕು ಪಡೆದ ಮುಂಗಾರು
9 hours ago
Silt Removal: ಕರ್ನಾಟಕದ ಜಲಾಶಯಗಳಲ್ಲಿ ಹೂಳು ತುಂಬಿದ್ದು, ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರವನ್ನು ಲೇಖನವು ಟೀಕಿಸುತ್ತದೆ. ಕಲ್ಲು ಪುಡಿ ಮಾಡುವ ಕಾರ್ಮಿಕರು ಕೆಲಸ ಹುಡುಕುತ್ತಾ ವಲಸೆ ಬಂದ ವಾಸ್ತವ ಇಲ್ಲಿದೆ.
9 hours ago
Urban Flood Management: ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನಾ ದ್ಯಂತ ನಗರಗಳು ಒಂದೆಡೆ ಭೀಕರ ಪ್ರವಾಹಕ್ಕೆ ಸಿಲುಕುತ್ತಿದ್ದರೆ, ಮತ್ತೊಂದೆಡೆ ತೀವ್ರ ಜಲಕ್ಷಾಮ ಎದುರಿಸುತ್ತಿವೆ. ಆಧುನಿಕ ನಗರಗಳಲ್ಲಿ ಮಳೆನೀರು ಭೂಮಿಗೆ ಇಂಗದೆ, ರಸ್ತೆಗಳ ಮೇಲೆಯೇ ಹರಿದು ಪ್ರವಾಹ ಸೃಷ್ಟಿಸುತ್ತಿದೆ.
9 hours ago
ಕೃತಕ ಬುದ್ಧಿಮತ್ತೆ ಮಕ್ಕಳ ಮನೋವಿಕಾಸಕ್ಕೆ ಅಡ್ಡಿಯಾಗಿ ಪರಿಣಮಿಸುತ್ತಿದೆ. ಮಾನವರ ಮಿದುಳಿಗೆ ಪ್ರಕೃತಿ ನೀಡಿದ್ದ ಶಕ್ತಿಗಳನ್ನು ‘ಎಐ’ ಕುಂಠಿತಗೊಳಿಸುತ್ತಿದೆ.
9 hours ago
ಬಾಲೋಗನ್ಗೆ ರೆಡ್ ಕಾರ್ಡ್ ಹಿಂಪಡೆದ ಫಿಫಾ
11 hours ago
ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ: ಕೆಕೆಆರ್ಟಿಸಿಯ ಮೂವರ ಅಮಾನತು
11 hours ago
ಬ್ರೆಜಿಲ್ಗೆ ಆಘಾತ ನೀಡಿದ ನಾರ್ವೆ
11 hours ago
ಪ್ರತಿಯೊಂದು ಭರವಸೆಯೂ ಪ್ರೀತಿಯಿಂದಲೇ ಆರಂಭ: ಪುತ್ರನ ಬಗ್ಗೆ ಡಾಲಿ ಧನಂಜಯ್ ಪೋಸ್ಟ್
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ