Last Updated: 14 May 2026 8:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆರ್ಸಿಬಿ ಜಯಭೇರಿ l ಪ್ಲೇ ಆಫ್ ಹೊಸ್ತಿಲಿಗೆ ರಜತ್ ಪಡೆ l ಪಡಿಕ್ಕಲ್ ಮಿಂಚು
(19 hours ago)
44
ನಿಮಗೆ ಸದಾ ಚಿರಋಣಿ: ದಿಲೀಪ್ ರಾಜ್ ನೆನೆದು ನಟಿ ಮಲೈಕಾ ಭಾವುಕ
(9 hours ago)
34
Delhi Crime News: ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಚಾಲಕ ಮತ್ತು ನಿರ್ವಾಹಕ ಸೇರಿ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
(10 hours ago)
26
v d satheesan: ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ತಮ್ಮ ನಿವಾಸದಿಂದ ಹೊರನಡೆದಿದ್ದಾರೆ.
(7 hours ago)
25
Dileep Raj Death: ಹೃದಯಘಾತದಿಂದ ಮೃತಪಟ್ಟ ನಟ ದಿಲೀಪ್ ರಾಜ್ ಅವರ ಕುರಿತು ಪತ್ನಿ ಶ್ರೀವಿದ್ಯಾ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
(7 hours ago)
22
ಹಿಂದೂ ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೆ ಹೋಗಲೇ ಬೇಕೆಂದಿಲ್ಲ: ಸುಪ್ರೀಂ ಕೋರ್ಟ್
(14 hours ago)
20
ಸಿದ್ದರಾಮಯ್ಯ ನಿರ್ದೇಶನದಂತೆ ಕ್ರಮ: ಪ್ರವೇಶಕ್ಕೆ ನಿರಾಕರಿಸುವಂತೆ ಇಲ್ಲ–ಮಧು ಬಂಗಾರಪ್ಪ
(18 hours ago)
18
ಈ ದಿನದ ಪಂಚಾಂಗ: 14 ಮೇ 2026 ಗುರುವಾರ
(18 hours ago)
17
ಪ್ಲೇ ಆಫ್ ಕನಸು ಕಾಣುತ್ತಿದ್ದ CSKಗೆ ಆಘಾತ: ಪ್ರಮುಖ ವೇಗಿ ಟೂರ್ನಿಯಿಂದಲೇ ಹೊರಕ್ಕೆ
(9 hours ago)
16
IPL Stats: 0,0 ಬಳಿಕ ಶತಕ, ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಚೇಸ್ ಮಾಸ್ಟರ್
(12 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 14
IPL 2026: ಧರ್ಮಶಾಲಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ 11 ಪಂದ್ಯಗಳಿಂದ 13 ಅಂಕ ಗಳಿಸಿದ್ದು, ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ.
12 mins ago
Animal Slaughter Guidelines: ಅಧಿಕಾರಿಗಳಿಂದ ‘ದೃಢೀಕರಣ ಪತ್ರ’ ಪಡೆಯದೆ ಪ್ರಾಣಿಗಳನ್ನು ವಧೆ ಮಾಡುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
12 mins ago
ತೈವಾನ್ ವಿಷಯವನ್ನು ತಪ್ಪಾಗಿ ನಿರ್ವಹಿಸಿದರೆ ಉಭಯ ದೇಶಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎಚ್ಚರಿಸಿದ್ದಾರೆ.
12 mins ago
IPL 2026: ಮುಂಬೈಗೆ ಬೂಮ್ರಾ ನಾಯಕ, ಪಂಜಾಬ್ ತಂಡದಲ್ಲಿ ಮೂರು ಬದಲಾವಣೆ
12 mins ago
Indian Maritime Security: ಸಿಮಿ ಮತ್ತು ಸಮ್ಶೈನ್ ಹಡಗುಗಳು ಸುರಕ್ಷಿತವಾಗಿ ಜಲಸಂಧಿ ದಾಟಿದ್ದು, ಇದರ ಬೆನ್ನಲ್ಲೇ ಹಾಜಿ ಅಲಿ ಎಂಬ ನೌಕೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಹಡಗಿನಲ್ಲಿದ್ದ 14 ಸಿಬ್ಬಂದಿಯನ್ನು ಒಮಾನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ.
72 mins ago
Odisha Bonded Labor: ವಿಜಯನಗರ ಜಿಲ್ಲೆಯ ನಂದಿಬಂಡಿಯಲ್ಲಿ 10 ಮಕ್ಕಳು ಸೇರಿ ಒಡಿಶಾದ 37 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ವಾರಕ್ಕೆ ಕೇವಲ 500 ರೂಪಾಯಿ ಕೂಲಿ ನೀಡಿ ಜೀತಕ್ಕೆ ಇರಿಸಿಕೊಂಡಿದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ.
72 mins ago
Energy conservation: ಪ್ರಧಾನಿ ನರೇಂದ್ರ ಮೋದಿಯವರ ಮಿತವ್ಯಯದ ಕರೆಗೆ ಸ್ಪಂದಿಸಿರುವ ಛತ್ತೀಸಗಢದ ನಾರಾಯಣಪುರ ಜಿಲ್ಲೆಯ ಪೊಲೀಸ್ ಪೇದೆಯೊಬ್ಬರು ತಮ್ಮ ಮದುವೆ ಮೆರವಣಿಗೆಗೆ (ಬರಾತ್) ವಾಹನಗಳನ್ನು ಬಳಸುವ ಬದಲು ಎತ್ತಿನ ಗಾಡಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
72 mins ago
ಈ ಆವೃತ್ತಿಯೇ ಕೊನೆ: IPLನಲ್ಲಿ ಈ ಮೂವರ ನಾಯಕತ್ವಕ್ಕೆ ಕೊಕ್ ಸಿಗುವುದು ಪಕ್ಕಾ..
72 mins ago
Underperforming IPL Captains: ಕಳಪೆ ಐಪಿಎಲ್ ಪ್ರದರ್ಶನದಿಂದಾಗಿ ಅಕ್ಷರ್ ಪಟೇಲ್, ರಿಷಭ್ ಪಂತ್, ಹಾಗೂ ಅಜಿಂಕ್ಯಾ ರಹಾನೆಯ ನಾಯಕತ್ವಕ್ಕೆ ಕುತ್ತು ಬಂದಿದೆ
72 mins ago
Iran Leader: ಫೆಬ್ರುವರಿ 28ರ ವಾಯುದಾಳಿಯಲ್ಲಿ ಬೆನ್ನುಹುರಿ ಪೆಟ್ಟಾಗಿರುವ ಮೊಜ್ತಬಾ ಖಮೇನಿ ಆರೋಗ್ಯ ಸುಧಾರಿಸಿದೆ ಎಂದು ಮಜರ್ ಹೊಸೇನಿ ತಿಳಿಸಿದ್ದಾರೆ. ಸದ್ಯ ಇವರು ರಷ್ಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವದಂತಿ ಹಬ್ಬಿದೆ.
102 mins ago
‘ಚಿನ್ನ ಖರೀದಿಸಬೇಡಿ’ ಎಂಬ ಪ್ರಧಾನಿ ಸಲಹೆಗೆ ಕಾಂಗ್ರೆಸ್ ನಾಯಕ ಕಿಡಿ
102 mins ago
ದಿನ ಭವಿಷ್ಯ: 14 ಮೇ 2026 ಗುರುವಾರ- ತಾಳ್ಮೆಯಿಂದ ಇರುವುದು ಉತ್ತಮ
2 hours ago
Delhi Fuel Savings: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಓಗೊಟ್ಟ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗುರುವಾರ ಸರ್ಕಾರಿ ನೌಕರರಿಗೆ ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’ ಘೋಷಿಸಿದ್ದಾರೆ.
3 hours ago
Indian Currency: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 95.73ಕ್ಕೆ ಕುಸಿದಿದ್ದು, ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 106.16 ಡಾಲರ್ಗೆ ಏರಿಕೆಯಾಗಿದೆ ಹಾಗೂ ಸೆನ್ಸೆಕ್ಸ್ 75,398 ಅಂಶಗಳಲ್ಲಿ ವಹಿವಾಟು ಮುಗಿಸಿದೆ.
3 hours ago
Kannada Film Awards: ಜೂನ್ 19 ರಂದು ನಡೆಯಲಿರುವ ಈ ಸಮಾರಂಭದಲ್ಲಿ 28 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಚಿತ್ರರಂಗದ 1400 ಸದಸ್ಯರು ಅಕಾಡೆಮಿ ಮತದಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.
3 hours ago
TVK Government: ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ 60ಕ್ಕೆ ಏರಿಕೆ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕವಾಗಿ 1,230 ಕೋಟಿ ರೂಪಾಯಿ ವೆಚ್ಚವಾಗಲಿದೆ.
3 hours ago
ಚಿನಕುರುಳಿ ಕಾರ್ಟೂನ್: ಮೇ 14 ಗುರುವಾರ 2026
4 hours ago
Indian Navy security: ಒಮಾನ್ ಕರಾವಳಿಯಲ್ಲಿ ಭಾರತದ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದೆ. ಆದರೆ, ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
4 hours ago
Home Cleaning Tips: ದುರ್ವಾಸನೆ ತಡೆಯಲು, ತಿಂಗಳಿಗೊಮ್ಮೆ ಬೇಕಿಂಗ್ ಸೋಡಾವನ್ನು ಬದಲಾಯಿಸಿ ಮತ್ತು ಗುಲಾಬಿ ನೀರಿನಲ್ಲಿ ಅದ್ದಿದ ಹತ್ತಿಯಿಂದ ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸುವುದು ಉತ್ತಮ ಪರಿಹಾರವಾಗಿದೆ.
4 hours ago
Kerala CM Selection: ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಕೇರಳಂ ಮುಖ್ಯಮಂತ್ರಿಯಾಗಿ ಸೋಮವಾರ (ಮೇ 18) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
4 hours ago
Kerala CM: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಊಹಾಪೋಹಗಳಿಗೆ ತೆರೆ ಬಿದ್ದಿದೆ.
4 hours ago
Vachanananda Swamiji Investigation: ಪೋಕ್ಸೊ ಪ್ರಕರಣದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆ ಮಾಡಿದರು.
4 hours ago
IPL 2026 Highlights: ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರ ಮನೀಶ್ ಪಾಂಡೆ, 18ನೇ ಓವರ್ನಲ್ಲಿ ಟಿಮ್ ಡೇವಿಡ್ ಅವರ ಅದ್ಭುತ ಕ್ಯಾಚ್ ಹಿಡಿದರು. ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್ನಲ್ಲಿ, ಪಾಂಡೆ ಎಡಕ್ಕೆ ಜಿಗಿದು ಈ ಕ್ಯಾಚ್ ಪೂರ್ಣಗೊಳಿಸಿದರು.
5 hours ago
Karnataka Government Policy: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಅನುಮತಿಸಿದ್ದಾರೆ. ನೀಟ್ ಪರೀಕ್ಷೆ ನಿರ್ವಹಣೆಯಲ್ಲಿ ಕೇಂದ್ರ ವಿಫಲವಾಗಿದೆ ಎಂದ ಅವರು, ಸಚಿವ ಸಂಪುಟ ಪುನಾರಚನೆಯ ಉದ್ದೇಶವಿರುವುದಾಗಿಯೂ ಸ್ಪಷ್ಟಪಡಿಸಿದರು.
5 hours ago
Electoral Roll Update: ಚುನಾವಣಾ ಆಯೋಗವು ಮತದಾರರ ಪಟ್ಟಿಯ 3ನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್ಐಆರ್) ಆರಂಭಿಸಿದೆ. ಈ ಹಂತದಲ್ಲಿ ಸುಮಾರು 40 ಕೋಟಿ ಮತದಾರರು ಭಾಗವಹಿಸಲಿದ್ದು, ಕರ್ನಾಟಕ, ತೆಲಂಗಾಣ, ಪಂಜಾಬ್ ಸೇರಿವೆ.
5 hours ago
ಕನ್ನಡಿಗ ಮನೀಶ್ ಪಾಂಡೆ ಫೀಲ್ಡಿಂಗ್ ಪರಾಕ್ರಮ ಕಂಡು ನಿಬ್ಬೆರಗಾದ ವಿರಾಟ್ ಕೊಹ್ಲಿ...
5 hours ago
Energy Conservation: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಇಂಧನ ಬೆಲೆ ಏರಿಕೆಯ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ವಿಧಾನಭವನಕ್ಕೆ ಬೈಕ್ ಏರಿ ಬಂದಿದ್ದಾರೆ.
5 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 14, ಗುರುವಾರ
5 hours ago
IISc Admissions 2026: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು 2026ರ ಶೈಕ್ಷಣಿಕ ಅವಧಿಗೆ ಏರೋಸ್ಪೇಸ್ ಎಂಜಿನಿಯರಿಂಗ್ ಸೇರಿದಂತೆ ಮೂರು ಹೊಸ ಬಿಟೆಕ್ ಕೋರ್ಸ್ಗಳನ್ನು ಆರಂಭಿಸಿದೆ. ಇದಕ್ಕೆ ಜೆಇಇ ಅಡ್ವಾನ್ಸ್ಡ್ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.
5 hours ago
ಸಾಲು–ಸಾಲು ಅಕ್ರಮ, 1,570 ಎಕರೆ ಸರ್ಕಾರಿ ಜಮೀನು ಮಾಯ, ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕೈಯಲ್ಲಿ ದಲ್ಲಾಳಿ ಕೆಲಸ ಮಾಡಿಸುತ್ತಿರುವ ಉಪ ಮುಖ್ಯಮಂತ್ರಿ: ಕೇಂದ್ರ ಸಚಿವ ಆರೋಪ
6 hours ago
VD Satheesan political journey: ಪರವೂರು ಕ್ಷೇತ್ರವನ್ನು ಪ್ರತಿನಿಧಿಸುವ ವಿ.ಡಿ. ಸತೀಶನ್, ರಾಜಕೀಯಕ್ಕೆ ಬರುವ ಮುನ್ನ ಕೇರಳ ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ನಾಯಕನಾಗಿ ಬೆಳೆದು ಬಂದ ಇವರು ಇದೀಗ ಕೇರಳದ ನೂತನ ಮುಖ್ಯಮಂತ್ರಿಯಾಗಿದ್ದಾರೆ.
6 hours ago
v d satheesan: ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ತಮ್ಮ ನಿವಾಸದಿಂದ ಹೊರನಡೆದಿದ್ದಾರೆ.
7 hours ago
Dileep Raj Death: ಹೃದಯಘಾತದಿಂದ ಮೃತಪಟ್ಟ ನಟ ದಿಲೀಪ್ ರಾಜ್ ಅವರ ಕುರಿತು ಪತ್ನಿ ಶ್ರೀವಿದ್ಯಾ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
7 hours ago
Vande Mataram: ಪಶ್ಚಿಮ ಬಂಗಾಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ.
7 hours ago
Delhi Red Fort Blast: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 7,500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 hours ago
Exam Day Instructions: ಮೇ 17 ರಂದು ನಡೆಯಲಿರುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗುವವರು, ಪ್ರವೇಶ ಪತ್ರದ ಪ್ರತಿಯೊಂದಿಗೆ ಬೆಳಿಗ್ಗೆ 7ಕ್ಕೆ ಕೇಂದ್ರದಲ್ಲಿರಬೇಕು. ವಾಚ್, ಮೊಬೈಲ್ ಮತ್ತು ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
7 hours ago
Kerala CM Selection: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರೂ ಸಿಎಂ ರೇಸ್ನಲ್ಲಿತ್ತು ಎಂದು ತಿಳಿಸಿದ್ದಾರೆ.
7 hours ago
Kerala Congress Leader: ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ದೀಪದಾಸ್ ಮುನ್ಶಿ ಘೋಷಿಸಿದ್ದಾರೆ.
8 hours ago
India BRICS Summit: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಮಾತುಕತೆಯಲ್ಲಿ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಜೆಂಡಾ ಪರಿಗಣನೆಯಲ್ಲಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
8 hours ago
IPL Team Update: ಬಲ ತೊಡೆಯ ಗಾಯದಿಂದಾಗಿ ಆಲ್ರೌಂಡರ್ ಜೇಮಿ ಓವರ್ಟನ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್ಗೆ ಮರಳಲಿದ್ದಾರೆ.
9 hours ago
Top 10 News: : ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ಮತ್ತು ಜನಿವಾರ ಧರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೇಂದ್ರವು ಚಿನ್ನದ ಆಮದು ಸುಂಕವನ್ನು ಶೇ 6ರಿಂದ ಶೇ 15ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
9 hours ago
AIADMK Internal Conflict: ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿರುವ ಹಿನ್ನೆಲೆ ಪಕ್ಷದ ಪ್ರಧಾನ ಕಚೇರಿಯ ಬಳಿ ಗುರುವಾರ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
9 hours ago
Global Energy Challenge: ಎಐ ಡೇಟಾ ಸೆಂಟರ್ಗಳಿಂದ ವಿದ್ಯುತ್ ಬೇಡಿಕೆ ತೀವ್ರವಾಗಿ ಏರುತ್ತಿದೆ. 2024ರಲ್ಲಿ ಅಮೆರಿಕದ ಡೇಟಾ ಸೆಂಟರ್ಗಳು 183 TWh ವಿದ್ಯುತ್ ಬಳಸಿದ್ದು, ಮೈಕ್ರೋಸಾಫ್ಟ್ ಪರಮಾಣು ರಿಯಾಕ್ಟರ್ ಪುನರಾರಂಭಿಸಲು ಮುಂದಾಗಿದೆ.
9 hours ago
ಪ್ಲೇ ಆಫ್ ಕನಸು ಕಾಣುತ್ತಿದ್ದ CSKಗೆ ಆಘಾತ: ಪ್ರಮುಖ ವೇಗಿ ಟೂರ್ನಿಯಿಂದಲೇ ಹೊರಕ್ಕೆ
9 hours ago
AIADMK Internal Conflict: ಪಳನಿಸ್ವಾಮಿ ಅವರು 25 ಶಾಸಕರನ್ನು ಉಚ್ಛಾಟಿಸಿದ ಬೆನ್ನಲ್ಲೇ ಚೆನ್ನೈ ಕಚೇರಿಗೆ ಭದ್ರತೆ ನೀಡಲಾಗಿದೆ. ಬಂಡಾಯಗಾರರು ಟಿವಿಕೆ ಪರ ಮತ ಚಲಾಯಿಸಿದ್ದರಿಂದ ಸ್ಪೀಕರ್ಗೆ ದೂರು ನೀಡಲು ಇನ್ಬಾದುರೈ ಸಜ್ಜಾಗಿದ್ದಾರೆ.
9 hours ago
ನಿಮಗೆ ಸದಾ ಚಿರಋಣಿ: ದಿಲೀಪ್ ರಾಜ್ ನೆನೆದು ನಟಿ ಮಲೈಕಾ ಭಾವುಕ
9 hours ago
ಕೋಲ್ಕತ್ತ ನೈಟ್ ರೈಡರ್ಸ್: ರಘುವಂಶಿ, ರಿಂಕು ಅಮೋಘ ಬ್ಯಾಟಿಂಗ್
10 hours ago
ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಶ್ರೀಕಾಂತ್ ಮುನ್ನಡೆ
10 hours ago
Kohli IPL Century: ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಬಳಿಕ ಅಜೇಯ ಶತಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, 'ವೈಫಲ್ಯಗಳು ಅಷ್ಟೇ ಮುಖ್ಯ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
10 hours ago
ವೈಫಲ್ಯಗಳು ಅಷ್ಟೇ ಮುಖ್ಯ: ಶತಕದ ಬಳಿಕ ಕೊಹ್ಲಿ ಪ್ರತಿಕ್ರಿಯೆ
10 hours ago
Delhi Crime News: ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಚಾಲಕ ಮತ್ತು ನಿರ್ವಾಹಕ ಸೇರಿ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
10 hours ago
Dattatreya Hosabale: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸದಾ ದಾರಿಯೊಂದನ್ನು ತೆರೆದಿಟ್ಟುಕೊಳ್ಳಬೇಕು’ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ಅವರ ನಿಲುವನ್ನು ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಬೆಂಬಲಿಸಿದ್ದಾರೆ.
10 hours ago
Bilateral Talks: ಚೀನಾ ಪ್ರವಾಸ ಕೈಗೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
10 hours ago
UP Storm Relief: ಉತ್ತರ ಪ್ರದೇಶದ ಬಿರುಗಾಳಿ ಮಳೆಗೆ 56 ಮಂದಿ ಮೃತಪಟ್ಟಿದ್ದಾರೆ.
11 hours ago
LPG Ship Security: ಎಲ್ಪಿಜಿ ಹೊತ್ತ ಟ್ಯಾಂಕರ್ ಹೊರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದು, ಭಾರತೀಯ ನೌಕಾಪಡೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಏಜೆನ್ಸಿಗಳು ಬೇಕಾದ ನೆರವನ್ನು ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ.
11 hours ago
BRICS: ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ.
12 hours ago
ರಘುವಂಶಿ, ರಿಂಕು ಅಮೋಘ ಬ್ಯಾಟಿಂಗ್
12 hours ago
ಸಿಂಧು, ಶ್ರೀಕಾಂತ್ ಮುನ್ನಡೆ
12 hours ago
IPL Stats: 0,0 ಬಳಿಕ ಶತಕ, ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಚೇಸ್ ಮಾಸ್ಟರ್
12 hours ago
ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ಬೂಮ್ರಾ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ