Last Updated: 13 May 2026 12:35 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ತಮ್ಮ ಚೊಚ್ಚಲ ಭಾಷಣದಲ್ಲಿ, 2023ರ ಸೆಪ್ಟೆಂಬರ್‌ನ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.(21 hours ago)37
  2. Fact Check: ದೇಶದ ಹಿತ ದೃಷ್ಟಿಯಿಂದ ಒಂದು ವರ್ಷಗಳ ಚಿನ್ನವನ್ನು ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಬೆನ್ನಲ್ಲೇ, ಪ್ರಧಾನಿ ಇಂದಿರಾ ಗಾಂಧಿಯವರೂ ಚಿನ್ನ ಖರೀದಿಸದಂತೆ(21 hours ago)34
  3. Vijay liquor shop closure: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ದಳಪತಿ ವಿಜಯ್ ಹೊರಡಿಸಿರುವ ಮೊದಲ ಆದೇಶಕ್ಕೆ ಚಿತ್ರರಂಗ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.(20 hours ago)26
  4. ಸಿಎಂ ವಿಜಯ್ ಅವರೇ, ನಿಮಗೊಂದು ಸೆಲ್ಯೂಟ್: ಮದ್ಯದಂಗಡಿ ಬಂದ್‌ಗೆ ವಿಶಾಲ್ ಮೆಚ್ಚುಗೆ(6 hours ago)25
  5. Kannada actor death: ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ ತಮ್ಮ 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಾಸನದ ಅರಸೀಕೆರೆಯವರಾದ ಅವರು, 24ಕ್ಕೂ ಹೆಚ್ಚು ಸಿನಿಮಾಗಳು ಹಾಗೂ 12 ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.(3 hours ago)24
  6. ಕ್ರಿಕೆಟ್‌ ಆಟಗಾರ, ಟೆಕಿ ವಿನಯ್ ಬಾದಾಮಿ ನಿಧನ(15 hours ago)19
  7. ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ, ಅದನ್ನು ನಿರ್ಮೂಲನೆ ಮಾಡಬೇಕು: ಉದಯನಿಧಿ(7 hours ago)18
  8. ಮಕ್ಕಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ: ಮರದ ಬಂಡಿಗೆ ಕ್ರಿಕೆಟ್ ದೇವರು ಫಿದಾ(23 hours ago)18
  9. Tamil Nadu Assembly: ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮೇ 13 ರಂದು ವಿಶ್ವಾಸಮತ ಯಾಚಿಸಲಿದ್ದು, ಇದರ ವಿರುದ್ಧ ಮತ ಚಲಾಯಿಸಲು ಎಐಎಡಿಎಂಕೆ ನಿರ್ಧರಿಸಿದೆ ಎಂದು ಹಿರಿಯ ನಾಯಕ ಅಗ್ರಿ ಎಸ್ ಎಸ್ ಕೃಷ್ಣಮೂರ್ತಿ ತಿಳಿಸಿದ್ದಾರೆ.(15 hours ago)17
  10. ‘ಕಷ್ಟದ ಸಂದರ್ಭದಲ್ಲಿ ನಗುವುದು ಸುಲಭವಲ್ಲ’ ಸ್ವರ್ಣ ಮಂದಿರದಲ್ಲಿ ನಟ ದರ್ಶನ್ ಪತ್ನಿ(7 hours ago)16

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 13
May 12