Last Updated: 12 Apr 2026 2:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಮರ್ಥ್ ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ: ಕಾಂಗ್ರೆಸ್ ಹೈಕಮಾಂಡ್ಗೆ ದೂರು
(16 hours ago)
31
60 ಎಕರೆ ಜಮೀನು ಒತ್ತುವರಿ ತೆರವಿಗೆ ಆದೇಶ: ರಮೇಶ್ ಕುಮಾರ್ ಮೇಲ್ಮನವಿ ತಿರಸ್ಕೃತ
(14 hours ago)
29
Iran US Conflict: ಫೆಬ್ರುವರಿ 28ರಂದು ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಮೃತಪಟ್ಟಿದ್ದು, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಶಾಂತಿ ಮಾತುಕತೆಗೆ ರಕ್ತಸಿಕ್ತ ಬ್ಯಾಗ್ ಹಾಗೂ ಶೂಗಳನ್ನು ತರಲಾಗಿದೆ.
(16 hours ago)
18
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಣೋಯಿ
(11 hours ago)
16
CAA Citizenship: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆರೆ ಮತುವಾ, ನಮಸುದ್ರಾ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
(11 hours ago)
13
GST ruling india: ಪಿಗ್ಮಿ ಏಜೆಂಟರು ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಲಾಗಿದೆ.
(6 hours ago)
12
ಕರ್ನಾಟಕ ಸರ್ಕಾರ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ..
(14 hours ago)
10
ವಿದ್ಯುನ್ಮಾನ ಮತಯಂತ್ರದ ಬದಲು ಮತ ಪತ್ರ ಬಳಕೆ: ಮಸೂದೆಗೆ ರಾಜ್ಯಪಾಲರ ತಡೆ
(16 hours ago)
10
ಪಾರ್ಶ್ವವಾಯುವಿಗೆ ತುತ್ತಾಗುವ ಮುನ್ನ ದೇಹ ನೀಡುವ 7 ಮುನ್ನೆಚ್ಚರಿಕೆ ಸೂಚನೆಗಳಿವು
(18 hours ago)
10
PM Security Threats: ಬಿಹಾರದ ಬಕ್ಸಾರ್ ಜಿಲ್ಲೆಯ ಸಿಮ್ರಿ ನಿವಾಸಿ ಅನ್ಮಲ್ ಕುಮಾರ್ ತಿವಾರಿ ಬಂಧಿತನಾಗಿದ್ದು, ಈತ ಅಮೆರಿಕದ ಗುಪ್ತಚರ ಸಂಸ್ಥೆಗೆ ಹಣ ಪಾವತಿಸುವಂತೆ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣದ ಹ್ಯಾಕಿಂಗ್ ಬೆದರಿಕೆ ಹಾಕಿದ್ದನು.
(5 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 11
CSK vs DC Match Highlights: ಗೆಲುವಿನ ಖಾತೆ ತೆರೆದ ಚೆನ್ನೈ
45 mins ago
Asha Bhosle: ಹಿಂದಿ ಚಿತ್ರರಂಗದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ (92) ಅವರು ಹೃದಯ ಸ್ತಂಭನದಿಂದ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
45 mins ago
West Asia conflict: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್ನಲ್ಲಿ ಶನಿವಾರ ತ್ರಿಪಕ್ಷೀಯ ಮಾತುಕತೆ ಆರಂಭವಾಗಿದೆ.
75 mins ago
Strait of Hormuz: ಇರಾನ್ ನಿಯೋಜಿಸಿದ್ದ 28 ಜಲಬಾಂಬ್ಗಳನ್ನು ತೆರವುಗೊಳಿಸಿದ ಅಮೆರಿಕದ ಎರಡು ಯುದ್ಧನೌಕೆಗಳು ಶನಿವಾರ ಈ ಪ್ರದೇಶವನ್ನು ದಾಟಿದ್ದು, ಗುರಿ ನಿರ್ದೇಶಿತ ಕ್ಷಿಪಣಿ ನಾಶಕಗಳನ್ನು ಇವು ಒಳಗೊಂಡಿವೆ ಎಂದು ವರದಿಯಾಗಿದೆ.
75 mins ago
CSK vs DC: ಸಂಜು ಸ್ಯಾಮ್ಸನ್ ಅವರ ಸ್ಪೋಟಕ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು(ಸಿಎಸ್ಕೆ), ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 23 ರನ್ಗಳ ಜಯ ಸಾಧಿಸಿದೆ.
2 hours ago
CSK vs DC | ಸಂಜು ಸ್ಯಾಮ್ಸನ್ ಶತಕ: ಚೆನ್ನೈಗೆ ಮೊದಲ ಜಯದ ಪುಳಕ
2 hours ago
ಗುಂಡಣ್ಣ ಕಾರ್ಟೂನ್: ಏಪ್ರಿಲ್ 11 ಶನಿವಾರ 2026
3 hours ago
Strait of Hormuz ship movement: ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ನ ಈ ಹಡಗು 20,400 ಟನ್ ಇಂಧನ ಹೊಂದಿದ್ದು, ಕದನ ವಿರಾಮದ ನಂತರ ಏಪ್ರಿಲ್ 15 ರಂದು ಭಾರತಕ್ಕೆ ತಲುಪುವ ಮೊದಲ ನೌಕೆಯಾಗಿದೆ.
4 hours ago
Karnataka politics: ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದ ಸಿದ್ದರಾಮಯ್ಯನವರು ಸಾಧಕಿಯರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಪ್ರೀತಿಯ ಕಥೆಯನ್ನು ಹಂಚಿಕೊಂಡರು.
5 hours ago
Ashutosh Hegde Passport: ದಬಾಸ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಿಂದ ಅಶುತೋಷ್ಗೆ ಪಾಸ್ಪೋರ್ಟ್ ಪಡೆಯಲು ಅಡ್ಡಿಯಾಗಿದ್ದು, ಇದನ್ನು ರದ್ದುಪಡಿಸುವಂತೆ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಪೀಠಕ್ಕೆ ಮನವಿ ಮಾಡಲಾಗಿದೆ.
5 hours ago
International Election Visitors: 22 ರಾಷ್ಟ್ರಗಳ 38 ಪ್ರತಿನಿಧಿಗಳು ಅಸ್ಸಾಂ ಮತ್ತು ಪುದುಚೆರಿಗೆ ಏಪ್ರಿಲ್ 8 ಹಾಗೂ 9 ರಂದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದರು.
5 hours ago
PM Security Threats: ಬಿಹಾರದ ಬಕ್ಸಾರ್ ಜಿಲ್ಲೆಯ ಸಿಮ್ರಿ ನಿವಾಸಿ ಅನ್ಮಲ್ ಕುಮಾರ್ ತಿವಾರಿ ಬಂಧಿತನಾಗಿದ್ದು, ಈತ ಅಮೆರಿಕದ ಗುಪ್ತಚರ ಸಂಸ್ಥೆಗೆ ಹಣ ಪಾವತಿಸುವಂತೆ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣದ ಹ್ಯಾಕಿಂಗ್ ಬೆದರಿಕೆ ಹಾಕಿದ್ದನು.
5 hours ago
ಐಪಿಎಲ್ ಟೂರ್ನಿಯ 17ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್(ಎಸ್ಆರ್ಎಚ್) ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಮುಲ್ಲನಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 6 ವಿಕೆಟ್ಗಳಿಂದ ಗೆಲುವು ಸಾಧಿಸಿತು.
5 hours ago
Karnataka politics: ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಾವೇಶದಲ್ಲಿ ಎಚ್ಡಿಕೆ ಮಾತನಾಡಿ 28,000 ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನು ಟೀಕಿಸಿದರು ಮತ್ತು ಬಿಬಿಎಂಪಿಯನ್ನು ಜಿಬಿಎ ಎಂದು ಬದಲಿಸಿರುವುದನ್ನು ಖಂಡಿಸಿದರು.
5 hours ago
Chhattisgarh Crime: ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ಧನೇಶ್ವರ್ ಸಾಹು ಎಂಬ ಆರೋಪಿ ಐದು ವರ್ಷದ ಮಗುವನ್ನು ಅಪಹರಿಸಿ ಕೃತ್ಯವೆಸಗಿದ್ದಾನೆ. ಶಾಲೆಯಿಂದ ಹಿಂತಿರುಗುತ್ತಿದ್ದ ಬಾಲಕಿಯನ್ನು ಎರಡು ಗಂಟೆಗಳ ಬಳಿಕ ರಕ್ಷಿಸಲಾಗಿದೆ.
5 hours ago
IPL 2026| ಸ್ಪೋಟಕ ಶತಕ ಸಿಡಿಸಿದ ಸಂಜು ಸ್ಯಾಮ್ಸನ್: ಡೆಲ್ಲಿಗೆ 213 ರನ್ ಗುರಿ
5 hours ago
ಟಿಎಂಸಿ ವಿರುದ್ಧ ಮುಂದುವರಿದ ವಾಗ್ದಾಳಿ – ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ– ಕೊಲೆ ಪ್ರಕರಣವನ್ನು ಜನ ಮರೆತಿಲ್ಲ-ಪ್ರಧಾನಿ
5 hours ago
Delhi Capitals vs CSK: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ಸ್ ಕಿಂಗ್ಸ್ ತಂಡದ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
5 hours ago
Karnataka Congress Crisis: ದಾವಣಗೆರೆ ಉಪಚುನಾವಣೆ ಬಳಿಕ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಉಸ್ತುವಾರಿ ಅಭಿಷೇಕ್ ದತ್ತ ವರದಿ ನೀಡಿದ್ದು ನಸೀರ್ ಅಹಮದ್ ಕೆಳಗಿಳಿಯಲು ವರಿಷ್ಠರು ಸೂಚಿಸಿದ್ದಾರೆ.
5 hours ago
GST ruling india: ಪಿಗ್ಮಿ ಏಜೆಂಟರು ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಲಾಗಿದೆ.
6 hours ago
Pakistan Mediates Peace: ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ಭಾರತ ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿದ್ದರೂ ಈ ಸಂಧಾನದ ಅವಕಾಶ ತಪ್ಪಿಸಿಕೊಂಡಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
6 hours ago
Karnataka journalists conference: ಬೀದರ್ನಲ್ಲಿ ನಡೆದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಕರ್ತರು ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು, ಸಮಾಜ ಸುಧಾರಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
6 hours ago
West Asia War: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದೊಂದಿಗೆ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಮಾತುಕತೆಗಳು ಪ್ರಾರಂಭವಾಗಿವೆ ಎಂದು ಇರಾನ್ ಮಾಧ್ಯಮಗಳು ಶನಿವಾರ ತಿಳಿಸಿವೆ.
7 hours ago
IPL 2026|ಬೌಲಿಂಗ್ನಲ್ಲಿ ಮತ್ತೆ ಎಡವಿದ SRH: ಗೆಲುವಿನ ಓಟ ಮುಂದುವರಿಸಿದ ಪಂಜಾಬ್
7 hours ago
Parliament Interaction: ಸಂಸತ್ ಆವರಣದಲ್ಲಿ ಮಹಾತ್ಮ ಜ್ಯೋತಿರಾವ್ ಫುಲೆ ಜಯಂತಿ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ನೇಹಪೂರ್ವಕವಾಗಿ ಮಾತುಕತೆ ನಡೆಸಿದ ವಿಡಿಯೊ ವೈರಲ್ ಆಗಿದೆ.
7 hours ago
SRH vs PBKS Match Highlights| ಗೆಲುವಿನ ದಡ ಸೇರಿಸಿದ ನಾಯಕ ಶ್ರೇಯಸ್ ಅಯ್ಯರ್
7 hours ago
IPL 2026|ಟಾಸ್ ಗೆದ್ದು ಫೀಲ್ಡಿಂಗ್ ಆಯ್ದಕೊಂಡ ಡೆಲ್ಲಿ; ಈ ಪಂದ್ಯಕ್ಕೂ ಧೋನಿ ಅಲಭ್ಯ
7 hours ago
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 11, ಶನಿವಾರ
7 hours ago
Kasaragod Kannada: ಕಾಸರಗೋಡು ತಾಲ್ಲೂಕಿನಲ್ಲಿ ಸರ್ಕಾರಿ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ಅನುಮತಿ ನೀಡುವ 1982ರ ಸುತ್ತೋಲೆಯನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಕೆಯಾಗಿರುವ ಮನವಿಯನ್ನು
7 hours ago
ಸುಳ್ಳು ಪ್ರಮಾಣ ಪತ್ರಗಳ ಮೂಲಕ ಭವಾನಿಪುರದಲ್ಲಿ ನನ್ನ ಉಮೇದುವಾರಿಕೆಯನ್ನು ಅಸಿಂಧುಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
8 hours ago
ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಮಾತುಕತೆಯು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಕಾರಣವಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
8 hours ago
IPL 2026| ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕ: ಪಂಜಾಬ್ಗೆ 220 ರನ್ ಗುರಿ
8 hours ago
ಚಿನಕುರುಳಿ ಕಾರ್ಟೂನು: ಶನಿವಾರ, 11 ಏಪ್ರಿಲ್ 2026
9 hours ago
West Asia Peace: ಸಾವಿರಾರು ಜನರ ಸಾವಿಗೆ ಕಾರಣವಾಗಿರುವ, ಜಾಗತಿಕ ಇಂಧನ ಪೂರೈಕೆಯಲ್ಲಿ ಸಮಸ್ಯೆ ಉಂಟುಮಾಡಿದ, ವಿಶ್ವದ ಆರ್ಥಿಕತೆಗೆ ಹೊಡೆತ ನೀಡಿರುವ ಪಶ್ಚಿಮ ಎಷ್ಯಾ ಯುದ್ಧವನ್ನು ಅಂತ್ಯಗೊಳಿಸುವ
9 hours ago
Kerala student death: ಪಾಲಕ್ಕಾಡ್ ಬಳಿಯ ಕಾಡಂಬಪುರಂ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ ಅಂತ್ಯಕ್ರಿಯೆ ನಡೆಯಿತು. ಎಸ್ಡಿಆರ್ಎಫ್ ಹಾಗೂ ಡ್ರೋನ್ ಬಳಸಿ ಶವವನ್ನು ಪ್ರಪಾತದಲ್ಲಿ ಪತ್ತೆಹಚ್ಚಲಾಯಿತು.
10 hours ago
JD Vance Pakistan: ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಹಾಗೂ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಶನಿವಾರ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಮತ್ತು ಷರೀಫ್ ಅವರ ಕಚೇರಿ ತಿಳಿಸಿದೆ.
10 hours ago
Iran US Peace Talks: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವ ಕುರಿತು ಇಸ್ಲಾಮಾಬಾದ್ನಲ್ಲಿ ಮಾತುಕತೆ ನಡೆಯುತ್ತಿದೆ. ಇರಾನ್ ಜೊತೆ ಶಾಂತಿ ಮಾತುಕತೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಭಾಗಿಯಾಗಿದೆ.
10 hours ago
Iran Frozen Assets: ಕತಾರ್ ಹಾಗೂ ಇತರ ದೇಶಗಳ ಬ್ಯಾಂಕ್ಗಳಲ್ಲಿ ಮುಟ್ಟುಗೋಲು ಹಾಕಲಾಗಿರುವ ಇರಾನ್ನ ಸ್ವತ್ತುಗಳನ್ನು ಬಿಡುಗಡೆಗೊಳಿಸಲು ಅಮೆರಿಕ ಒಪ್ಪಿದೆ ಎಂದು ಇರಾನ್ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ.
10 hours ago
Electric Vehicle Policy: ವಾಯುಮಾಲಿನ್ಯ ಕಡಿಸಲು ದೆಹಲಿ ಸರ್ಕಾರ ಹೊಸ ಇವಿ ನೀತಿ ಕರಡು ಪ್ರಕಟಿಸಿದೆ. 2028ರಿಂದ ಪೆಟ್ರೋಲ್ ದ್ವಿಚಕ್ರ ವಾಹನ ನೋಂದಣಿ ನಿಲ್ಲಿಸುವುದು ಸೇರಿದಂತೆ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಒಳಗೊಂಡಿದೆ.
10 hours ago
Raaka Movie: ಅಲ್ಲು ಅರ್ಜುನ್ ಅವರು ತಮ್ಮ ಮುಂಬರುವ ಸಿನಿಮಾದ ‘ರಾಕಾ’ ದಲ್ಲಿ ನಟಿಸಲು ₹175 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
10 hours ago
CAA Citizenship: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆರೆ ಮತುವಾ, ನಮಸುದ್ರಾ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
11 hours ago
IPL 2026: ಎಸ್ಆರ್ಎಚ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್
11 hours ago
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಣೋಯಿ
11 hours ago
America America: ‘ಸಪ್ತ ಸಾಗರದಾಚೆ ಎಲ್ಲೋ’ ಈ ಹಾಡು ಕಿವಿಗೆ ಬಿದ್ದಾಗ ಮನಸ್ಸಿನಲ್ಲೇ ಪದೇ ಪದೇ ರಿರಿಲೀಸ್ ಆಗುವ ಸಿನಿಮಾ ‘ಅಮೆರಿಕಾ ಅಮೆರಿಕಾ’. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾಕ್ಕೀಗ 30 ವರ್ಷದ ಸಂಭ್ರಮ.
12 hours ago
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಟೋಯಿ
12 hours ago
Virat Kohli Wicket: ಗುವಾಹಟಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅವರು ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
12 hours ago
Karnataka High Court Penalty: ಎಸ್ಎಸ್ಎಲ್ ಸಿ ಹಿಂದಿ ಪರೀಕ್ಷೆಗೆ ಗ್ರೇಡ್ ನೀಡುವ ಕ್ರಮ ವಿರೋಧಿಸಿದ ಎಚ್ ಎನ್ ಚಂದನಾ ಮತ್ತು ವೆಂಕಟೇಶ್ ಅವರಿಗೆ ನ್ಯಾಯಾಲಯವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿದೆ.
13 hours ago
ಮೈಸೂರು: ‘ಸೆಸ್ಕ್’ ತಂಡಕ್ಕೆ ಅಂಬೇಡ್ಕರ್ ಕಪ್
13 hours ago
Thalapathy Vijay: ದಕ್ಷಿಣ ಭಾರತದ ಪ್ರಸಿದ್ಧ ನಟ, ರಾಜಕಾರಣಿ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರದ ವಿಡಿಯೊ ಕ್ಲಿಪ್ಗಳು ಬಿಡುಗಡೆಗೂ ಮುನ್ನವೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
13 hours ago
Movie Leak: ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಇದರ ವಿರುದ್ಧ ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 hours ago
Donald Trump Iran Policy: ಇರಾನಿಯನ್ನರ ಬಳಿ ಕೇವಲ ಮಾತುಕತೆ ಬಿಟ್ಟು, ಬೇರೆ ಯಾವುದೇ ಪರಿಣಾಮಕಾರಿ ಅಸ್ತ್ರಗಳಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ.
13 hours ago
Silk Saree Maintenance: ರೇಷ್ಮೆ ಸೀರೆಗಳ ಜರಿ ಕಪ್ಪಾಗದಂತೆ ತಡೆಯಲು ಸಿಲಿಕಾ ಜೆಲ್ ಬಳಸಿ. ಹಾಗೆಯೇ ಎಣ್ಣೆಯ ಕಲೆ ನಿವಾರಿಸಲು ಟಾಲ್ಕಮ್ ಪೌಡರ್ ಉಪಯೋಗಿಸಿ
13 hours ago
Social Reformer Phule: ಈ ವರ್ಷ ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜನ್ಮದಿನೋತ್ಸವದ ಆರಂಭವಾಗಿದ್ದು, ಪುಣೆಯಲ್ಲಿ 1827ರಲ್ಲಿ ಜನಿಸಿದ ಇವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮೊದಲ ಶಾಲೆಗಳನ್ನು ಪ್ರಾರಂಭಿಸಿದರು.
13 hours ago
NASA Artemis Mission: ನಾಸಾದ ಸಹಾಯಕ ಆಡಳಿತಾಧಿಕಾರಿ ಅಮಿತ್ ಕ್ಷತ್ರಿಯ ಅವರು ಈ ಹಿಂದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಫ್ಲೈಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು, ನಾಸಾದ ಅತ್ಯುತ್ತಮ ನಾಯಕತ್ವ ಪದಕಕ್ಕೆ ಭಾಜನರಾಗಿದ್ದಾರೆ.
13 hours ago
ಅಖಿಲ ಭಾರತ ಕೊಕ್ಕೊ: ಮೈಸೂರು ವಿವಿ ತಂಡ ಆಯ್ಕೆ
13 hours ago
ಕರ್ನಾಟಕ ಸರ್ಕಾರ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ..
14 hours ago
60 ಎಕರೆ ಜಮೀನು ಒತ್ತುವರಿ ತೆರವಿಗೆ ಆದೇಶ: ರಮೇಶ್ ಕುಮಾರ್ ಮೇಲ್ಮನವಿ ತಿರಸ್ಕೃತ
14 hours ago
Cricket Appreciation: ಗುವಾಹಟಿಯಲ್ಲಿ ನಡೆದ ಐಪಿಎಲ್ ಪಂದ್ಯದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
14 hours ago
Donald Trump News: ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಚರ್ಚಿಸಲು ಶನಿವಾರ(ಏ 11) ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ನಿಯೋಗಗಳು ಸಭೆ ಸೇರಲಿವೆ.
14 hours ago
IPL 2026: ವೈಭವದ ಆಟಕ್ಕೆ ಮೆಚ್ಚುಗೆಯ ಹಸ್ತಾಕ್ಷರ ನೀಡಿದ ಕಿಂಗ್ ಕೊಹ್ಲಿ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ