Last Updated: 7 Jun 2026 2:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Just Maath Maathalli: ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಗಳ ನಡೆದರೂ ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಯ ನಂತರ ಬಗೆಹರಿಸುತ್ತಿದ್ದುದು ಅಂಬರೀಶ್. ಒಮ್ಮೆ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ ನಡೆದಿತ್ತು.(15 hours ago)21
  2. Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.(10 hours ago)18
  3. ಭಾರತ ಟಿ20 ತಂಡಕ್ಕೆ ಸೂರ್ಯನ ಬದಲು ಶ್ರೇಯಸ್‌ಗೆ ನಾಯಕತ್ವ, ವೈಭವ್‌ಗೆ ಸ್ಥಾನ(11 hours ago)18
  4. Niger Sahara Death: ಮಾಲಿಯಿಂದ ಈದ್ ಹಬ್ಬ ಮುಗಿಸಿ ಮರಳುತ್ತಿದ್ದ ಲಾರಿ ಅಸ್ಸಾಮಕಾದಿಂದ 80 ಕಿಮೀ ದೂರದಲ್ಲಿ ಕೆಟ್ಟುಹೋದ ಪರಿಣಾಮ, 49 ಜನರು ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದು 50 ಕಿಮೀ ನಡೆದು ಮಾಹಿತಿ ನೀಡಿದ್ದಾರೆ.(10 hours ago)16
  5. South India Weather Update: ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ತಾಪಮಾನ ದಾಖಲಾಗಲಿದ್ದು ಹೈದರಾಬಾದ್ ಮತ್ತು ಅಮರಾವತಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.(16 hours ago)16
  6. Innovative Farming: ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ಅನಿಲ್ ಐದಾರು ಲಕ್ಷ ಖರ್ಚು ಮಾಡಿ ಒಂದು ಎಕರೆಯಲ್ಲಿ ಹರಿಮನ್-99 ಸೇರಿದಂತೆ ಮೂರು ತಳಿಯ 400 ಸೇಬಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.(15 hours ago)15
  7. Kannada Actor Rakshit Shetty: ನಟ, ನಿರ್ದೇಶಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪರಂವಃ ಸ್ಟುಡಿಯೋಸ್‌ ಅವರಿಗೆ ಶುಭಕೋರಿದೆ.(15 hours ago)15
  8. ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ(17 hours ago)13
  9. Norway Chess Tournament: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಜ್ಞಾನಂದ ಅವರು ನಾರ್ವೆ ಚೆಸ್‌ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.(18 hours ago)13
  10. Kerala Monsoon Update: ದಕ್ಷಿಣದ ರಾಜ್ಯದಲ್ಲಿ ಮಳೆ ತೀವ್ರಗೊಂಡಿದ್ದು ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 6 ರಂದು ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.(19 hours ago)13

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 6