Last Updated: 17 May 2026 11:36 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. 80 ವರ್ಷ ಹಳೆಯ ಸೀರೆಗಳ ಉಡುಪು: ‘ಕಾನ್’ ಅಂಗಳದಲ್ಲಿ ಕನ್ನಡತಿ ದಿಶಾ ಮದನ್ ಜಾದೂ!(20 hours ago)78
  2. Dalit history: 1930ರ ಸಮಯದಲ್ಲಿ ಕರೆಹನುಮಯ್ಯ ಎನ್ನುವವರು ಮೈಸೂರು ಮಹಾರಾಜರಿಂದ 2 ಎಕರೆ ಜಮೀನು ಮಂಜೂರಾತಿ ಪಡೆದರು. ಶ್ಯಾನುಭೋಗ ಶೇಷಗಿರಿರಾವ್ ವಿರುದ್ಧ ಬಂಡಾಯವೆದ್ದ ಈ ಯಶೋಗಾಥೆಯನ್ನು ಎಲ್ ಹನುಮಂತಯ್ಯ ದಾಖಲಿಸಿದ್ದಾರೆ.(16 hours ago)16
  3. Crime News: ಹಾವೇರಿ: ರಾಜ್ಯದಲ್ಲಿ ಅತೀ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಮೂರು ತಿಂಗಳಲ್ಲಿ 11,265 ಅಪಘಾತಗಳಲ್ಲಿ 2,917 ಮಂದಿ ಮೃತಪಟ್ಟಿದ್ದಾರೆ.(14 hours ago)14
  4. Gujarat Farmer Ukabhai Bhati: ಗುಜರಾತಿನ 74 ವರ್ಷದ ರೈತ ಉಕಭಾಯ್ ಭಟ್ಟಿ ಹದಿನಾಲ್ಕು ವಿವಿಧ ಮಾವಿನ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿದ್ದಾರೆ. ಹೋಳಿಯಿಂದ ದೀಪಾವಳಿವರೆಗೆ ಆರು ತಿಂಗಳು ಈ ಮರದಲ್ಲಿ ಹಣ್ಣುಗಳು ಲಭ್ಯವಿವೆ.(16 hours ago)13
  5. ಒಳನೋಟ: ಆಮೆಗತಿಯಲ್ಲಿ ಸಾಗುವ ‘ಸರ್ವೆ’(18 hours ago)13
  6. WHO Global Emergency: ಕಾಂಗೋದಲ್ಲಿ ಎಬೋಲಾ ಭೀತಿಯಿಂದ ಶಂಕಿತ 336 ಪ್ರಕರಣಗಳು ದಾಖಲಾಗಿದ್ದು ಮೃತರ ಸಂಖ್ಯೆ 88ಕ್ಕೇರಿದೆ. ಗೋಮಾದಲ್ಲಿ ಪ್ರಯೋಗಾಲಯ ಪರೀಕ್ಷೆಯ ಮೂಲಕ ವೈರಾಣು ದೃಢಪಟ್ಟ ಹಿನ್ನೆಲೆ ಟೆಡ್ರೊಸ್ ತುರ್ತುಸ್ಥಿತಿ ಸಾರಿದ್ದಾರೆ.(5 hours ago)12
  7. Thane assault case: ಉಲ್ಲಾಸ್‌ನಗರದ ದೇವಸ್ಥಾನದ ಬಳಿ ಗುರುವಾರ ಕೃತ್ಯ ನಡೆದಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.(15 hours ago)12
  8. Tamil Nadu: ವಿಜಯ್ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಮಾಹಿತಿ(15 hours ago)12
  9. ಸಾವಿರಾರು ಕೋಟಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ನೀಲಣ್ಣವರ ಬಂಧನ(16 hours ago)12
  10. ಕೊಹ್ಲಿ, ವೆಂಕಿ ಅರ್ಧಶತಕ: ಪಂಜಾಬ್‌ ವಿರುದ್ಧ ಗೆದ್ದು ಪ್ಲೇ–ಆಫ್‌ಗೇರಿದ ಆರ್‌ಸಿಬಿ(4 hours ago)11

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 17