Last Updated: 20 May 2026 6:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪ್ರಶ್ನೆ ಸ್ವೀಕರಿಸದೇ ತೆರಳಿದ ಮೋದಿ: ನಾವೇಕೆ ನಿಮ್ಮನ್ನು ನಂಬಬೇಕು ಎಂದ ಪತ್ರಕರ್ತೆ
(18 hours ago)
191
ನದಿಗೆ 11,000 ಲೀಟರ್ ಹಾಲು: ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿಕ್ರಿಯೆ ಕೇಳಿದ NGT
(12 hours ago)
18
State Government Plea: ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿದ್ದ ರಾಜ್ಯ ಸರ್ಕಾರದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸಲು ನೀಡಿದ್ದ ಜನವರಿ 12ರ ಆದೇಶವನ್ನು ಮಾರ್ಪಡಿಸಿ ಈ ಗಡುವು ನೀಡಿದೆ.
(6 hours ago)
14
Aftenposten Cartoon Controversy: ನಾರ್ವೆಯ ಆಫ್ಟೆನ್ಪೋಸ್ಟನ್ ಪತ್ರಿಕೆಯು ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಚಿತ್ರಿಸಿದೆ. 'ಚೋರ ಮತ್ತು ಸ್ವಲ್ಪ ಕಿರಿಕಿರಿ ವ್ಯಕ್ತಿ' ಎಂಬ ಶೀರ್ಷಿಕೆಯ ಲೇಖನದಲ್ಲಿ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ.
(8 hours ago)
14
ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ 7 ಗುಜರಾತ್ ಆಟಗಾರರು
(3 hours ago)
13
Harihara Rural PSI Manjula: ದಾವಣಗೆರೆ ಎಸ್ಪಿ ಎಚ್.ಟಿ.ಶೇಖರ್ ಅವರು ಮಂಜುಳಾ ಅವರನ್ನು ಆಜಾದ್ನಗರ ಠಾಣೆಗೆ ವರ್ಗಾಯಿಸಿದ್ದು, ಸುರೇಶ್ ಸಗರಿ ಅವರಿಗೆ ತನಿಖೆ ವಹಿಸಲಾಗಿದೆ. ಸಿಬ್ಬಂದಿಯ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.
(21 hours ago)
13
ಪ್ರೇಕ್ಷಕರ ಮುಂದೆಯೇ ಅಶ್ಲೀಲ ಪದ ಬಳಕೆ: ರಿಷಬ್ ಪಂತ್ ಮಾತಿಗೆ ಆಕ್ರೋಶ
(2 hours ago)
12
ಬಾಂಗ್ಲಾ ಟೆಸ್ಟ್ ಸರಣಿ ಹೀನಾಯವಾಗಿ ಸೋತ ಪಾಕ್: WTC ಟೇಬಲ್ನಲ್ಲಿ ಕುಸಿದ ಭಾರತ
(6 hours ago)
12
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ
(7 hours ago)
12
India Bangladesh Relations: ಭಾರತ ಮತ್ತು ಬಾಂಗ್ಲಾ ನಡುವಿನ 30 ವರ್ಷಗಳ ಗಂಗಾ ನದಿ ನೀರು ಹಂಚಿಕೆ ಒಪ್ಪಂದವು 2026 ರ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, 1996 ರಲ್ಲಿ ಹೆಚ್.ಡಿ. ದೇವೇಗೌಡರು ಇದಕ್ಕೆ ಸಹಿ ಹಾಕಿದ್ದರು.
(4 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 20
Suvendu Adhikari: ಸಿಲಿಗುರಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಿಎಂ, ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ನೆರವು ಹಾಗೂ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿರುವ ಬಗ್ಗೆ ಮಾಹಿತಿ ನೀಡಿದರು.
21 mins ago
Parle Melody: ಭಾರತದ ಜನಪ್ರಿಯ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ಪಾರ್ಲೆ ಕಂಪನಿಯ ಉಪ ಉತ್ಪನ್ನವಾದ ಮೆಲೋಡಿ ಚಾಕೊಲೇಟ್ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
21 mins ago
ಚಿನಕುರುಳಿ: ಬುಧವಾರ, 20 ಮೇ 2026
21 mins ago
NTA exam reforms: ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು, ಸರ್ಕಾರವು 4 ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ. ಅಲ್ಲದೆ, ಸಂಸ್ಥೆಯು ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಮತ್ತು ಮುಖ್ಯ ಹಣಕಾಸು ಅಧಿಕಾರಿ (CFO) ಹುದ್ದೆಗಳನ್ನು ರಚಿಸುತ್ತಿದೆ.
22 mins ago
ಗುಂಡಣ್ಣ ಕಾರ್ಟೂನು: ಬುಧವಾರ, 20 ಮೇ 2026
51 mins ago
Extreme Temperature: ಉತ್ತರ ಪ್ರದೇಶದ ಬಂಡಾದಲ್ಲಿ 48 ಡಿಗ್ರಿಗೂ ಹೆಚ್ಚು ತಾಪಮಾನ ದಾಖಲಾಗಿದ್ದು, ಹಗಲು ಕೆಲಸ ನಿಲ್ಲಿಸಿ ಜನರು ರಾತ್ರಿ LED ಬೆಳಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಸರ ನಾಶವೇ ಕಾರಣವೆಂದು ಅಧ್ಯಯನ ಹೇಳುತ್ತದೆ.
51 mins ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 20 ಮೇ 2026
51 mins ago
Dowry Death: ವರದಕ್ಷಿಣೆ ಕಿರುಕುಳಕ್ಕೆ ಕಳೆದ ನಾಲ್ಕೈದು ದಿನಗಳಲ್ಲಿ ಇಬ್ಬರು ಮಹಿಳೆಯರು ಬಲಿಯಾಗಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಹಿಳಾ ಸಬಲೀಕರಣದತ್ತ ದೇಶ ಮುನ್ನೆಡೆಯುತ್ತಿದ್ದರೂ, ದೆಹಲಿಯಂತಹ ಮಹಾನಗರಗಳಲ್ಲಿಯೇ ವರದಕ್ಷಿಣೆ ಪಿಡುಗು ಹೆಚ್ಚುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
82 mins ago
Mosquito Prevention Tips: ಡೆಂಗಿ ಮತ್ತು ಮಲೇರಿಯಾ ತಡೆಗಟ್ಟಲು ಚರಂಡಿಗಳಲ್ಲಿ ಡಿಡಿಟಿ ಪೌಡರ್ ಬಳಸಿ. ಉದ್ದ ತೋಳಿನ ಬಟ್ಟೆ ಧರಿಸುವುದು ಹಾಗೂ ಕಿಟಕಿಗಳಿಗೆ ಪರದೆ ಅಳವಡಿಸುವುದು ರೋಗಗಳಿಂದ ದೂರವಿರಲು ಸಹಕಾರಿ.
82 mins ago
PM Modi Giorgia Meloni Meet: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
111 mins ago
ISRO Research: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ೪೦ ರಿಂದ ೫೦ ಸೆಂಟಿಮೀಟರ್ ಜಿಗಿದಿದ್ದು, ಶಿವಶಕ್ತಿ ಪಾಯಿಂಟ್ ಮಣ್ಣು ಕೇಕ್ ನಂತೆ ಪದರಗಳನ್ನು ಹೊಂದಿದೆ ಎಂದು ಇಸ್ರೋ ವಿಜ್ಞಾನಿಗಳು ಸಂಶೋಧನೆಯಲ್ಲಿ ಪತ್ತೆಹಚ್ಚಿದ್ದಾರೆ.
111 mins ago
ಗೇಲ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ವೈಭವ್ ಮುರಿಯಲಿದ್ದಾರೆ: ಕುಂಬ್ಳೆ ವಿಶ್ವಾಸ
111 mins ago
Russia China trade: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಆದಷ್ಟು ಬೇಗನೇ ಕೊನೆಗೊಳಿಸುವಂತೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬುಧವಾರ ಕರೆ ನೀಡಿದ್ದಾರೆ.
2 hours ago
Kangana Ranaut Instagram post: ತ್ವಿಶಾ ಶರ್ಮಾ ಹಾಗೂ ದೀಪಿಕಾ ನಾಗರ್ ಅವರ ವರದಕ್ಷಿಣೆ ಕಿರುಕುಳದ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಮಹಿಳೆಯರು ವೃತ್ತಿಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಂಸದೆ ಸಲಹೆ ನೀಡಿದ್ದಾರೆ.
2 hours ago
IPL post match interview: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಂತರದ ಸಂದರ್ಶನದಲ್ಲಿ ರಿಷಬ್ ಪಂತ್ ಅಶ್ಲೀಲ ಪದಬಳಕೆ ಮಾಡಿದ್ದಾರೆ. ಇದರಿಂದಾಗಿ, ಸಂದರ್ಶಕ ಇಯಾನ್ ಬಿಷಪ್ ಅವರು ಕ್ಷಮೆಯಾಚಿಸಿ ಚರ್ಚೆಯನ್ನು ಕೊನೆಗೊಳಿಸಿದರು.
2 hours ago
ಪ್ರೇಕ್ಷಕರ ಮುಂದೆಯೇ ಅಶ್ಲೀಲ ಪದ ಬಳಕೆ: ರಿಷಬ್ ಪಂತ್ ಮಾತಿಗೆ ಆಕ್ರೋಶ
2 hours ago
K Rail Corridor Cancellation:: 'ಹಿಂದಿನ ಎಲ್ಡಿಎಫ್ ಆಡಳಿತದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಿಲ್ವರ್ಲೈನ್ ಸೆಮಿ-ಹೈ ಸ್ಪೀಡ್ ರೈಲು ಯೋಜನೆಯನ್ನು ರದ್ದುಗೊಳಿಸಲಾಗಿದೆ' ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ಘೋಷಿಸಿದ್ದಾರೆ.
3 hours ago
Taiwan Travelogue book: ತೈವಾನ್ ಮೂಲದ ಲೇಖಕಿ ಯಾಂಗ್ ಶುವಾಂಗ್-ಜಿ ಮತ್ತು ಅನುವಾದಕ ಲಿನ್ ಕಿಂಗ್ ಅವರು 2026ನೇ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
3 hours ago
Aviation Sector Impact: ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅದರ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ದೇಶ ಸಜ್ಜಾಗಿರಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಬುಧವಾರ ಕರೆ ನೀಡಿದ್ದಾರೆ.
3 hours ago
ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ 7 ಗುಜರಾತ್ ಆಟಗಾರರು
3 hours ago
India Squad Afghanistan Series: ಅಫ್ಗಾನಿಸ್ತಾನ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಮಾನವ್ ಸುತಾರ್ ಮತ್ತು ಗುರ್ನೂರ್ ಬ್ರಾರ್ ಸೇರಿ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ 7 ಆಟಗಾರರನ್ನು ಆಯ್ಕೆ ಮಾಡಲಾಗಿದೆ.
3 hours ago
Operation Epic Fury: ಫೆಬ್ರುವರಿ 28ರ ಕಾರ್ಯಾಚರಣೆಯಲ್ಲಿ ಎಂಕ್ಯೂ-9 ರೀಪರ್ ಸೇರಿ 42 ವಿಮಾನಗಳು ಧ್ವಂಸಗೊಂಡಿದ್ದು, ಅಮೆರಿಕದ ಯುದ್ಧ ವೆಚ್ಚವು ಸುಮಾರು 2.4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಸಿಆರ್ಎಸ್ ವರದಿ ತಿಳಿಸಿದೆ.
3 hours ago
Rahul Gandhi Raebareli Speech: 'ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಧ್ವನಿಯನ್ನು ಪ್ರತಿನಿಧಿಸುತ್ತಿರುವ ದೇಶದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
4 hours ago
Coastal Karnataka Fisheries: ಅರಬ್ಬೀ ಸಮುದ್ರದಲ್ಲಿ ಮೀನು ಸಿಗುವಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಬೋಟ್ಗಳು ಮುಂಚಿತವಾಗಿ ಲಂಗರು ಹಾಕಿವೆ. ತಜ್ಞರು ಮತ್ಸ್ಯ ಸಂಪತ್ತಿನ ಕುಸಿತದ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.
4 hours ago
India Bangladesh Relations: ಭಾರತ ಮತ್ತು ಬಾಂಗ್ಲಾ ನಡುವಿನ 30 ವರ್ಷಗಳ ಗಂಗಾ ನದಿ ನೀರು ಹಂಚಿಕೆ ಒಪ್ಪಂದವು 2026 ರ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, 1996 ರಲ್ಲಿ ಹೆಚ್.ಡಿ. ದೇವೇಗೌಡರು ಇದಕ್ಕೆ ಸಹಿ ಹಾಕಿದ್ದರು.
4 hours ago
Meta Workforce Reduction: ಮೇ 20 ರಂದು, ಮೆಟಾ ತನ್ನ ಶೇ 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಕಾರ್ಯವು ಸಿಂಗಪುರದಲ್ಲಿ ಆರಂಭವಾಗಿದ್ದು, 7,000 ಉದ್ಯೋಗಿಗಳನ್ನು ಹೊಸ ಎಐ ಉಪಕ್ರಮಗಳಿಗೆ ಮರು ನಿಯೋಜಿಸಲಾಗುವುದು.
5 hours ago
Loan Dispute Case: ₹55 ಲಕ್ಷ ಸಾಲದ ಹಣ ಕೇಳಿದಾಗ ಹಲ್ಲೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರು ಎಂಎಲ್ಸಿ ಎಚ್.ವಿಶ್ವನಾಥ್ ವಿರುದ್ಧ ದೇವರಾಜ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
5 hours ago
India Italy Relations: ಐದು ದೇಶಗಳ ಪ್ರವಾಸದ ಭಾಗವಾಗಿ ಇಟಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ರೋಮ್ನಲ್ಲಿ ಮೆಲೋನಿ ಅವರನ್ನು ಭೇಟಿ ಮಾಡಿ ‘ಮೆಲೋಡಿ’ ಚಾಕಲೇಟ್ ಉಡುಗೊರೆಯಾಗಿ ನೀಡಿ ಗಮನ ಸೆಳೆದರು.
5 hours ago
Animal News: ಮಡಿಕೇರಿ: ಮಹಿಳೆ ಮತ್ತು ಸಾಕಾನೆಯೊಂದರ ಸಾವಿಗೆ ಕಾರಣನಾದ ಆರೋಪ ಹೊತ್ತಿರುವ ಕಂಜನ್ ಆನೆ ಬಗ್ಗೆ ಅರಣ್ಯ ಸಚಿವರು ಮೈಸೂರು ದಸರಾಕ್ಕೆ ಬೇಡ ಎಂದರು.
5 hours ago
ಬಾಂಗ್ಲಾ ಟೆಸ್ಟ್ ಸರಣಿ ಹೀನಾಯವಾಗಿ ಸೋತ ಪಾಕ್: WTC ಟೇಬಲ್ನಲ್ಲಿ ಕುಸಿದ ಭಾರತ
6 hours ago
ICC Test Championship: ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ 2-0 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ, ಭಾರತವು 6ನೇ ಸ್ಥಾನಕ್ಕೆ ಕುಸಿದಿದೆ. ಭಾರತವು ಶೇ. 48.15 ಅಂಕಗಳನ್ನು ಹೊಂದಿದ್ದರೆ, ಬಾಂಗ್ಲಾ ಶೇ. 58.33 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಿದೆ.
6 hours ago
Youth Political Satire: ಸಿಜೆಐ ಹೇಳಿಕೆಗೆ ವಿರೋಧವಾಗಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
6 hours ago
PM Modi Italy Visit: 5 ದೇಶಗಳ ಪ್ರವಾಸದ ಕೊನೆಯ ಹಂತವಾಗಿ ರೋಮ್ ತಲುಪಿದ ಪ್ರಧಾನಿ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಐತಿಹಾಸಿಕ ಕೊಲೋಸಿಯಮ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಫೋಟೊಗಳು ಇಲ್ಲಿವೆ.
6 hours ago
State Government Plea: ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿದ್ದ ರಾಜ್ಯ ಸರ್ಕಾರದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸಲು ನೀಡಿದ್ದ ಜನವರಿ 12ರ ಆದೇಶವನ್ನು ಮಾರ್ಪಡಿಸಿ ಈ ಗಡುವು ನೀಡಿದೆ.
6 hours ago
Student Well-being: ಅತಿಯಾದ ಹೋಮ್ವರ್ಕ್ ಮಕ್ಕಳನ್ನು ಸಾಮಾಜಿಕವಾಗಿ ದೂರವಿಡುತ್ತದೆ ಎಂದು ಲೇಖಕ ಹಳೆಮನೆ ರಾಜಶೇಖರ ಹೇಳುತ್ತಾರೆ. ನೋಟ್ಸ್ ತುಂಬಿಸುವ ಬದಲು, ಕೃಷಿ, ಸಮಾಜ ಸೇವೆ, ಮತ್ತು ಹಿರಿಯರ ಆರೈಕೆಯಂತಹ ಚಟುವಟಿಕೆಗಳನ್ನು ನೀಡಬೇಕು.
7 hours ago
ಟೆಸ್ಟ್ ಕ್ರಿಕೆಟ್ನಿಂದಲೇ ಗೌರವಾದರ: ಯುವ ಕ್ರಿಕೆಟಿಗರಿಗೆ ಕೊಹ್ಲಿ ಕಿವಿಮಾತು
7 hours ago
Mahatma Gandhi visit: ಕುಕನೂರಿನ ಭಾನಾಪುರ ರೈಲು ನಿಲ್ದಾಣಕ್ಕೆ ಗಾಂಧೀಜಿಯವರು 1934ರ ಮಾರ್ಚ್ 3ರಂದು ಭೇಟಿ ನೀಡಿ ಅಸ್ಪೃಶ್ಯತೆ ವಿರುದ್ಧ ಸಂದೇಶ ಸಾರಿದ್ದರು. ಇಲ್ಲಿ ಅಭಿಷೇಕ್ ಬಚ್ಚನ್ ನಟನೆಯ ಗುರು ಚಿತ್ರದ ಶೂಟಿಂಗ್ ಸಹ ನಡೆದಿದೆ.
7 hours ago
Agnisakshi Serial: ಕಿರುತೆರೆ ನಟ ಶಮಂತ್ ಬ್ರೋ ಗೌಡ ಅಗ್ನಿ ಎಂಬ ಕೋಪಿಷ್ಟ ಅಟಿಟ್ಯೂಡ್ ಪಾತ್ರದ ಮೂಲಕ ನವೆಂಬರ್ ವೇಳೆಗೆ ಸಿನೆಮಾ ಬಿಡುಗಡೆ ಸಜ್ಜಾಗಿದ್ದು ವೃತ್ತಿ ಬದುಕಿನ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
7 hours ago
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ
7 hours ago
10 ಸಿಕ್ಸರ್, 7 ಬೌಂಡರಿ ಸಹಿತ 93 ರನ್: IPLನಲ್ಲಿ ಹಲವು ದಾಖಲೆ ಸೃಷ್ಟಿಸಿದ ವೈಭವ್
7 hours ago
ಪ್ರೇಕ್ಷಕರ ಮನಗೆದ್ದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗೆ ಶೀಘ್ರದಲ್ಲೇ ತೆರೆ!
7 hours ago
Karnataka Monsoon: ಮೇ 20ರಿಂದ 26ರವರೆಗೆ ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಮಂಡ್ಯ ಮತ್ತು ಮೈಸೂರಿನಲ್ಲಿ ಗುಡುಗು ಸಹಿತ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
7 hours ago
Aftenposten Cartoon Controversy: ನಾರ್ವೆಯ ಆಫ್ಟೆನ್ಪೋಸ್ಟನ್ ಪತ್ರಿಕೆಯು ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಚಿತ್ರಿಸಿದೆ. 'ಚೋರ ಮತ್ತು ಸ್ವಲ್ಪ ಕಿರಿಕಿರಿ ವ್ಯಕ್ತಿ' ಎಂಬ ಶೀರ್ಷಿಕೆಯ ಲೇಖನದಲ್ಲಿ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ.
8 hours ago
10 ಸಿಕ್ಸರ್, 7 ಬೌಂಡರಿ ಸಹಿತ 93 ರನ್: IPLನಲ್ಲಿ ಹಲವು ದಾಖಲೆ ಸೃಷ್ಠಿಸಿದ ವೈಭವ್
8 hours ago
2026ರ ಮೇ 20: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
8 hours ago
Beekeeping in Malenadu: ಮಲೆನಾಡಿನಲ್ಲಿ ಜೇನು ಸಾಕಾಣಿಕೆ ಹವ್ಯಾಸದಿಂದ ಆರ್ಥಿಕ ಮೂಲದ ಕೃಷಿಯಾಗಿ ಬೆಳೆದಿದೆ.
9 hours ago
US Senate Resolution: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಯುದ್ಧ ಅಧಿಕಾರವನ್ನು ಮಿತಿಗೊಳಿಸಲು, ಯುಎಸ್ ಸೆನೆಟ್ ಮಂಗಳವಾರ 50-47 ಮತಗಳಿಂದ ನಿರ್ಣಯವನ್ನು ಅಂಗೀಕರಿಸಿದೆ. ಇರಾನ್ ಒಪ್ಪಂದಕ್ಕೆ ಸಿದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
9 hours ago
Chemists Strike: ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್ಲೈನ್ ಮೂಲಕ ಔಷಧ ಮಾರಾಟ ನಿಲ್ಲಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಇಂದು (ಮೇ 20) ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಬಂದ್ಗೆ ಕರೆ ನೀಡಿದೆ.
10 hours ago
Interactive Hologram: ದೆಹಲಿಯ ಪ್ರಧಾನಮಂತ್ರಿಗಳ ಸಂಗ್ರಹಾಲಯದಲ್ಲಿ ಗಾಂಧೀಜಿಯವರ ಎಐ ಚಾಲಿತ ಹೋಲೋಬಾಕ್ಸ್ ಆರಂಭವಾಗಿದೆ. ಇದಕ್ಕೂ ಮೊದಲು ಸರ್ದಾರ್ ಪಟೇಲ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಹೋಲೊಬಾಕ್ಸ್ಗಳನ್ನು ಸ್ಥಾಪಿಸಲಾಗಿತ್ತು.
10 hours ago
Nirmala Sitharaman vs Congress: ಕಾಂಗ್ರೆಸ್ ದೇಶದ ಜನರಲ್ಲಿ ವಿನಾಕಾರಣ ಭಯ ಹುಟ್ಟಿಸುವುದು ಮತ್ತು ಸರ್ಕಾರದ ಕೆಲಸಗಳಿಗೆ ಅಡ್ಡಿಪಡಿಸುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
10 hours ago
ಮಲೇಷ್ಯಾ ಮಾಸ್ಟರ್ಸ್: ಪ್ರಧಾನ ಸುತ್ತಿಗೆ ಅಶ್ಮಿತಾ
11 hours ago
Siddaramaiah Govt: ತುಮಕೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆದಿದ್ದು, 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಜಿಎಸ್ಟಿ ಬೆಳವಣಿಗೆ ಶೇ 8.1ಕ್ಕೆ ಏರಿಕೆಯಾಗಿದೆ.
11 hours ago
ಟೆಸ್ಟ್ ಕ್ರಿಕೆಟ್ನಿಂದಲೇ ಗೌರವಾದರ
11 hours ago
ಗಾಯ: ಡಿ ಕಾಕ್, ರಾಜ್ ಬಾವಾ ಐಪಿಎಲ್ಗೆ ಅಲಭ್ಯ
11 hours ago
ಚೆಸ್: ಪ್ರಜ್ಞಾನಂದ– ಸೊ ಪಂದ್ಯ ಡ್ರಾ
11 hours ago
ಕೊರತೆ ಆದಾಯದ ಮೇಲೆ ಮತ್ತೊಂದು ಹೊಡೆತ
12 hours ago
Gold ETF and EGR: ಭಾರತದ ಬಾರ್ಷಿಕ ವಿದೇಶಿ ವಿನಿಮಯ ಶೇಖರಣೆಯ ಶೇಕಡಾ ಹತ್ತರಷ್ಟು ಭಾಗ ಚಿನ್ನದ ಆಮದಿಗೆ ಬಳಕೆಯಾಗುತ್ತದೆ. ಇಟಿಎಫ್ ಹೂಡಿಕೆಯು ಶೇರು ಮಾರುಕಟ್ಟೆಯಲ್ಲಿ ಟಿ ಪ್ಲಸ್ ಒನ್ ಆಧಾರದ ಮೇಲೆ ಕ್ಷಿಪ್ರವಾಗಿ ನಗದೀಕರಣಗೊಳ್ಳುತ್ತದೆ.
12 hours ago
ನದಿಗೆ 11,000 ಲೀಟರ್ ಹಾಲು: ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿಕ್ರಿಯೆ ಕೇಳಿದ NGT
12 hours ago
Bus Strike: ಮಾರ್ಚ್ 20 ರಿಂದ ನಡೆಯಬೇಕಿದ್ದ ಸಾರಿಗೆ ಪ್ರತಿಭಟನೆಯನ್ನು ಜಯದೇವರಾಜೇ ಅರಸು ಹಿಂಪಡೆದಿದ್ದಾರೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಈ ಮುಷ್ಕರಕ್ಕೆ ತಡೆಯಾಜ್ಞೆ ನೀಡಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದರು.
12 hours ago
Supreme Court review: 2021ರ ಕೆ.ಎ. ನಜೀಬ್ ಪ್ರಕರಣದ ತತ್ತ್ವಗಳನ್ನು ಗಾಳಿಗೆ ತೂರಿ ಐದು ವರ್ಷಗಳ ಕಾಲ ಉಮರ್ ಖಾಲಿದ್ ಬಂಧನಕ್ಕ ಒಳಪಡಿಸಿರುವುದು ಶಿಕ್ಷೆಯ ಸ್ವರೂಪ ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ಗಂಭೀರವಾಗಿ ಹೇಳಿದೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ