Last Updated: 24 May 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ದಯವಿಟ್ಟು ಗಮನಿಸಿ’: ಕಾಕ್ರೋಚ್ ಪಕ್ಷದ ಸಂಸ್ಥಾಪಕನಿಂದ ಮಹತ್ವದ ಪೋಸ್ಟ್
(17 hours ago)
209
Jhargram Police: ಏಪ್ರಿಲ್ 19 ರಂದು ಮೋದಿ ಭೇಟಿ ನೀಡಿದ್ದ ಬಿಕ್ರಮ್ ಕುಮಾರ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬಂದಿದ್ದು, ರಕ್ಷಣೆಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
(22 hours ago)
19
Karnataka School Education: ಪ್ರಾಥಮಿಕ ಶಾಲೆಗೆ 40 ಸಾವಿರ ಹಾಗೂ ಪ್ರೌಢಶಾಲೆಗೆ 11 ಸಾವಿರ ಶಿಕ್ಷಕರನ್ನು ತಾತ್ಕಾಲಿಕವಾಗಿ ಜೂನ್ 1ರಿಂದ ನೇಮಿಸಲಿದ್ದು, ಉಪನ್ಯಾಸಕರ ವೇತನಕ್ಕಾಗಿ ಒಟ್ಟು 85.20 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
(21 hours ago)
16
Fuel Price Hike: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹108.09 ಕ್ಕೆ ಏರಿಕೆಯಾಗಿದ್ದು ಸಿಎನ್ಜಿ ಬೆಲೆ ಕೆಜಿಗೆ ₹1 ರಷ್ಟು ಹೆಚ್ಚಾಗಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಮುನ್ಸೂಚನೆ ನೀಡಿದೆ.
(20 hours ago)
15
LSG vs PBKS | ಶ್ರೇಯಸ್ ಶತಕಕ್ಕೆ ಒಲಿದ ಜಯ: ಪಂಜಾಬ್ ಪ್ಲೇ ಆಫ್ ಕನಸು ಜೀವಂತ
(19 hours ago)
15
SBI Recruitment 2026: ಸ್ಟೇಟ್ ಬ್ಯಾಂಕ್ ಒಟ್ಟು 7,150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕದಲ್ಲಿ 276 ಸೀಟುಗಳಿವೆ. ಪದವೀಧರರು ಜೂನ್ 8ರೊಳಗೆ 300 ರೂಪಾಯಿ ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
(3 hours ago)
13
ಪ್ಲೇ–ಆಫ್ಗೂ ಮುನ್ನವೇ ಆರ್ಸಿಬಿಗೆ ಆಘಾತ: ತವರಿಗೆ ಮರಳಿದ ಸ್ಟಾರ್ ಬ್ಯಾಟರ್
(22 hours ago)
12
Fuel prices protest: ಕೇಂದ್ರವು ಇಂಧನದ ಮೇಲೆ ನಿತ್ಯ ಸಾವಿರ ಕೋಟಿ ಸುಂಕ ವಿಧಿಸುತ್ತಿದೆ ಎಂದು ಟೀಕಿಸಿದ ಖರ್ಗೆ, ಐರ್ಲೆಂಡ್ ಹಾಗೂ ಜರ್ಮನಿ ದೇಶಗಳು ತೆರಿಗೆ ಕಡಿತಗೊಳಿಸಿ ನೀಡುತ್ತಿರುವ ರಿಯಾಯಿತಿಯನ್ನು ಉದಾಹರಿಸಿದ್ದಾರೆ.
(22 hours ago)
12
International News: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಪ್ರಧಾನಿ ಮೋದಿ ಅವರಿಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ್ದಾರೆ ಹಾಗೂ ತೆಲಂಗಾಣದಲ್ಲಿ ತೀವ್ರ ಬಿಸಿಗಾಳಿಯಿಂದ 16 ಜನರು ಮೃತಪಟ್ಟಿರುವುದು ವರದಿಯಾಗಿದೆ.
(23 hours ago)
12
Hormuz Strait Toll: ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಜಲಮಾರ್ಗ ಇಂದು ಜಗತ್ತಿನ ಹಲವು ದೇಶಗಳ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಯುದ್ಧದಾಹಿ ಟ್ರಂಪಾಧಿಪತಿಗಳ ನಿದ್ದೆಗೆಡಿಸಿದೆ. ಏಷ್ಯಾದ ಹಲವು ರಾಷ್ಟ್ರಗಳ ಕರೆನ್ಸಿಗಳನ್ನು ಪಾತಾಳಕ್ಕೆ ಧುಮುಕಿಸಿದೆ.
(24 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 24
ಜೋಫ್ರಾ ಅಬ್ಬರ: ನಿರ್ಣಾಯಕ ಪಂದ್ಯದಲ್ಲಿ ಮುಂಬೈಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ
42 mins ago
ಚಿನಕುರುಳಿ: ಭಾನುವಾರ, 24 ಮೇ 2026
72 mins ago
West Bengal Assembly Polls: ದೆಭಾಂಶು ಪಾಂಡಾ ಭರ್ಜರಿ ಗೆಲುವು ಸಾಧಿಸಿದ್ದು ಮರುಮತದಾನದಲ್ಲಿ ಶೇ 88 ರಷ್ಟು ದಾಖಲೆ ಮತದಾನವಾಗಿದೆ. ಇದರಿಂದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಬಲವು ಇದೀಗ 208ಕ್ಕೆ ಏರಿಕೆಯಾಗಿದೆ.
72 mins ago
ಜೋಫ್ರಾ ಸಾಹಸ: ನಿರ್ಣಾಯಕ ಪಂದ್ಯದಲ್ಲಿ ಮುಂಬೈಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ
72 mins ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 24 ಮೇ 2026
72 mins ago
ಗುಂಡಣ್ಣ ಕಾರ್ಟೂನು: ಭಾನುವಾರ, 24 ಮೇ 2026
72 mins ago
10.09 ಸೆಕೆಂಡುಗಳಲ್ಲಿ 100 ಮೀಟರ್ ಓಡಿದ ರೈತನ ಮಗ ಗುರ್ವಿಂದರ್: ಹೊಸ ದಾಖಲೆ
103 mins ago
Healthy Samosa: ರಾಗಿಯು ಪೋಷಕಾಂಶಗಳ ಆಗರವಾಗಿದೆ. ಮುಖ್ಯವಾಗಿ ಮೂಳೆಗಳ ಬಲವರ್ಧನೆ ಹಾಗೂ ತೂಕ ನಿಯಂತ್ರಣಕ್ಕೆ ಹೇಳಿ ಮಾಡಿಸಿದ ಧಾನ್ಯವಾಗಿದೆ. ಮಾತ್ರವಲ್ಲ, ಅತ್ಯುತ್ತಮ ನಾರಿನ ಅಂಶ ಹಾಗೂ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ.
103 mins ago
Rahul Gandhi Allegations: ದೇಶದಲ್ಲಿ ಅರಾಜಕತೆ ಸೃಷ್ಟಿಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಚು ರೂಪಿಸುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
2 hours ago
CBSE Fee Reimbursement: ಮೇ 21 ಮತ್ತು 22ರ ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ದೋಷದಿಂದ ಉಂಟಾದ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ ನೀಡಿದ್ದು, ಪಾವತಿಸಿದ ಹಳೆಯ ವಿಧಾನದಲ್ಲೇ ಹಣ ಮರಳಿಸಲಾಗುವುದು.
3 hours ago
Weather Forecast: ಮೇ 24 ರಿಂದ 30ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಮೇ 25 ರಂದು ಉತ್ತರ ಒಳನಾಡಿನ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಬೀಳುವ ಮುನ್ಸೂಚನೆ ಇದೆ.
3 hours ago
Bollywood Alien Movie: ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಚಿತ್ರಕ್ಕೆ ಲ್ಯೂಕ್ ಟಂಬರ್ ಸಾಹಸ ನಿರ್ದೇಶನವಿದ್ದು, 2027 ರಲ್ಲಿ ಬಿಡುಗಡೆಯಾಗಲಿದೆ. ಹಾಲಿವುಡ್ ಪ್ರೆಡೇಟರ್ ತಂಡವು ತಾಂತ್ರಿಕವಾಗಿ ಕೆಲಸ ಮಾಡಲಿದೆ.
3 hours ago
SBI Recruitment 2026: ಸ್ಟೇಟ್ ಬ್ಯಾಂಕ್ ಒಟ್ಟು 7,150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕದಲ್ಲಿ 276 ಸೀಟುಗಳಿವೆ. ಪದವೀಧರರು ಜೂನ್ 8ರೊಳಗೆ 300 ರೂಪಾಯಿ ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
3 hours ago
ನಿರ್ಣಾಯಕ ಪಂದ್ಯದಲ್ಲಿ MI ವಿರುದ್ಧ ಟಾಸ್ ಸೋತ RR: ತಂಡಕ್ಕೆ ಮರಳಿದ ಪರಾಗ್
3 hours ago
Coastal Karnataka News: ಶಿರಾಲಿಯ ಅಳ್ವೆಕೋಡಿ ಬಳಿ ಚಪ್ಪೆಕಲ್ಲು ಸಂಗ್ರಹಿಸಲು ಹೋದ ಎಂಟು ಮಂದಿ ಅಸುನೀಗಿದ್ದು, ನಾಗರತ್ನಾ ಮತ್ತು ಮಹಾದೇವಿ ಎಂಬುವವರು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
4 hours ago
IPL 2026: ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದು, ಸೋತರೆ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ಮರಳಿದ್ದಾರೆ.
4 hours ago
IPL Playoff Qualification: ಐಪಿಎಲ್ ಪ್ಲೇ ಆಫ್ನ ಅಂತಿಮ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ನಡೆದಿದೆ. 15 ಅಂಕಗಳೊಂದಿಗೆ ಪಂಜಾಬ್ ನಿರೀಕ್ಷೆಯಲ್ಲಿದ್ದರೆ, 14 ಅಂಕಗಳಿಸಿರುವ ರಾಜಸ್ಥಾನ್ ಮುಂಬೈ ವಿರುದ್ಧ ಗೆಲ್ಲಲೇಬೇಕಿದೆ. ಕೆಕೆಆರ್ ಪ್ಲೇ ಆಫ್ ತಲುಪುವ ಉತ್ಸಾಹದಲ್ಲಿದೆ.
4 hours ago
ಐಪಿಎಲ್ ನಿರ್ಣಾಯಕ ದಿನ: RR, PBKS, KKR ನಡುವೆ ಪ್ಲೇ ಆಫ್ ತಲುಪುವವರು ಯಾರು?
4 hours ago
Post Graduation Upskilling: ಪದವಿ ನಂತರದ ವಿರಾಮದಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಒತ್ತು ನೀಡಿ. ಅಪ್ಲೈಡ್ ಜೆನ್-ಎಐ ಮತ್ತು ಡೇಟಾ ಇಂಜಿನಿಯರಿಂಗ್ನಂತಹ ಕೌಶಲ್ಯಗಳನ್ನು ಕಲಿತು, ಮೈಕ್ರೋಸಾಫ್ಟ್ನಂತಹ ಜಾಗತಿಕ ಪ್ರಮಾಣೀಕರಣಗಳನ್ನು ಪಡೆಯುವುದು ನಿಮ್ಮ ವೃತ್ತಿಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ.
6 hours ago
Tamil Nadu Politics: ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರು ಡಿಎಂಕೆ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರ ನೆರವಿನಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ರಹಸ್ಯ ಮಾತುಕತೆಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
6 hours ago
Tulu Nadu Architecture: ತುಳುನಾಡಿನ ಹಲವೆಡೆ ಕಾಣಸಿಗುವ ಗುತ್ತಿನ ಮನೆಗಳು ನೂರಾರು ವರ್ಷಗಳ ಇತಿಹಾಸವನ್ನು ಹೊತ್ತಿವೆ.
6 hours ago
Quetta explosion details: ಕ್ವೆಟ್ಟಾದ ಚಮನ್ ಪಟ್ಟಾಕ್ನಲ್ಲಿ, ಈದ್ ಹಬ್ಬಕ್ಕೆ ತೆರಳುತ್ತಿದ್ದ ಸೇನಾ ಸಿಬ್ಬಂದಿಯ ರೈಲಿಗೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
6 hours ago
ರಾಯಚೂರ ನಗರದಲ್ಲಿ 17.4 ಮಿ.ಮೀ ಮಳೆ
6 hours ago
‘ಕ್ರಿಕೆಟ್ ತಾಳ್ಮೆ ಪರೀಕ್ಷಿಸುತ್ತದೆ’ ಮಗನ ಆಟಕ್ಕೆ ಸಚಿನ್ ಭಾವುಕ ಸಂದೇಶ
6 hours ago
Rahul Gandhi Allegations: 'ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ' ಎಂದು ಬಿಜೆಪಿ ಆರೋಪಿಸಿದೆ.
7 hours ago
Ram Charan Apology: ಭೂಪಾಲ್ನಲ್ಲಿ ನಡೆದ ಪೆದ್ದಿ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ಬುಮ್ರಾ ಅವರನ್ನು ಫುಟ್ಬಾಲ್ ಆಟಗಾರ ಎಂದಿದ್ದಕ್ಕೆ ನಟ ಕ್ಷಮೆಯಾಚಿಸಿದ್ದಾರೆ.
7 hours ago
Telangana government schemes: ತೆಲಂಗಾಣ ಸಂಪುಟವು ಜೂನಿಯರ್ ಕಾಲೇಜುಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅನುಮೋದನೆ ನೀಡಿದೆ. ಇದರೊಂದಿಗೆ 'ಇಂದಿರಮ್ಮ' ವಸತಿ ಯೋಜನೆಯಡಿ 2.50 ಲಕ್ಷ ಮನೆಗಳು ಮತ್ತು ಪಾಲಮೂರು-ರಂಗಾರೆಡ್ಡಿ ಯೋಜನೆಗೆ ₹587 ಕೋಟಿ ಮಂಜೂರು ಮಾಡಿದೆ.
7 hours ago
Vijayapura Rain: ಹೊಸಪೇಟೆ ಮತ್ತು ಕಮಲಾಪುರ ಭಾಗದಲ್ಲಿ ಗುರುವಾರ ವರ್ಷದ ಮೊದಲ ಮಳೆ ಸುರಿದಿದ್ದು, ಇದರಿಂದ ಸಂಕಷ್ಟದಲ್ಲಿದ್ದ ಪ್ರವಾಸಿ ಮಾರ್ಗದರ್ಶಿಗಳಿಗೆ ಈಗ ಆದಾಯದ ಮೂಲ ದೊರೆತಿದೆ ಎಂದು ವಿರೂಪಾಕ್ಷಿ ತಿಳಿಸಿದ್ದಾರೆ.
7 hours ago
ಸೂರ್ಯನಿಗೆ ಗ್ರಹಣ: ನಾಯಕತ್ವದ ರೇಸ್ನಲ್ಲಿ ಗಿಲ್, ಅಯ್ಯರ್ ಸೇರಿ ಐವರು ಆಟಗಾರರು
7 hours ago
Metro News: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಹೊಸ ರೈಲು ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ಅಧ್ಯಯನ ನಡೆಯುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ತಿಳಿಸಿದರು.
7 hours ago
ಬೂಮ್ರಾ ಫುಟ್ಬಾಲ್ ಆಟಗಾರ ಎಂದಿದ್ದೇಕೆ ನಟ ರಾಮ್ ಚರಣ್..?
7 hours ago
Suryakumar Yadav Captaincy: ಭಾರತದ ಟಿ20 ನಾಯಕತ್ವದಿಂದ ಸೂರ್ಯಕುಮಾರ್ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಅವರ ಸ್ಥಾನಕ್ಕೆ ಗಿಲ್, ಅಯ್ಯರ್ ಜೊತೆಗೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕೂಡ ರೇಸ್ನಲ್ಲಿದ್ದಾರೆ.
7 hours ago
Tamil Nadu Politics: 'ಡಿಎಂಕೆ ಬೆನ್ನಿಗೆ ಇರಿದಿರುವ ಇಂಗ್ರೆಸ್ ಪಕ್ಷವನ್ನು ಇನ್ನೆಂದೂ ನಂಬಬಾರದು' ಎಂದು ಪಕ್ಷದ ಕಾರ್ಯಕರ್ತರಿಗೆ ಡಿಎಂಕೆ ಯುವ ಘಟಕದ ಅಧ್ಯಕ್ಷ ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದಾರೆ.
7 hours ago
ಅಲ್ಲು ಭೇಟಿಯಾದ RCB ಆಲ್ರೌಂಡರ್ ವೆಂಕಿ: ಪುತ್ರನಿಗೆ ಸಿಕ್ತು ವಿಶೇಷ ಗಿಫ್ಟ್
8 hours ago
ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ‘ಮರ್ಮೇಡ್’ ಮ್ಯಾಜಿಕ್!
9 hours ago
Sports Update: ರಾಷ್ಟ್ರಮಟ್ಟದ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೊಡಗು ಮೂಲದ ಸಿ.ಎ.ಡೈನಿ ಕಂಚಿನ ಪದಕ ಪಡೆದರು.
9 hours ago
RR ವಿರುದ್ಧ MI ಗೆಲ್ಲಬೇಕು: ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮನದ ಮಾತು
9 hours ago
Weekend News Roundup: ಆನೇಕಲ್ ತಾಲ್ಲೂಕಿನಲ್ಲಿ ದೇಶದ ಎರಡನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿ.ಎಂ. ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹುಣಸಗಿಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗಾಗಿ ₹2,000 ಠೇವಣಿ ಇಡಲು ಮುಂದಾಗಿದ್ದಾರೆ.
9 hours ago
IPL Playoffs Scenario: ಲಖನೌ ವಿರುದ್ಧ ಗೆದ್ದು 15 ಅಂಕಗಳೊಂದಿಗೆ ಪಂಜಾಬ್ 4ನೇ ಸ್ಥಾನಕ್ಕೆ ತಲುಪಿದೆ. ರಾಜಸ್ಥಾನ ರಾಯಲ್ಸ್ 14 ಅಂಕಗಳನ್ನು ಹೊಂದಿದ್ದು, ಅವರು ಮುಂಬೈ ವಿರುದ್ಧ ಆರ್ಆರ್ ಸೋಲಬೇಕೆಂದು ಶ್ರೇಯಸ್ ಅಯ್ಯರ್ ಆಶಿಸಿದ್ದಾರೆ.
9 hours ago
World Health Organization: ಎಬೋಲಾ ಸೋಂಕು ಹರಡುವಿಕೆಯನ್ನು ಜಾಗತಿಕ ಮಟ್ಟದಲ್ಲಿ ಗಮನ ಹರಿಸಬೇಕಾದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ (ಪಿಎಚ್ಇಐಸಿ) ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಘೋಷಿಸಿದೆ.
9 hours ago
Donald Trump Security: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ನಿವಾಸ ಶ್ವೇತಭವನದ ಸಮೀಪ ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
9 hours ago
Education News: ಹುಣಸಗಿ ಚನ್ನೂರ ತಾಂಡಾದ ಸರ್ಕಾರಿ ಶಾಲೆಯ ಶಿಕ್ಷಕ ರಮೇಶ ಅಂಗಡಿ ಒಂದನೇ ತರಗತಿ ವಿದ್ಯಾರ್ಥಿಗಳ ಹೆಸರಿನಲ್ಲಿ ₹2,000 ಠೇವಣಿ ಇಡಲು ಮುಂದಾಗಿದ್ದಾರೆ ಎಂದು ಮಾಹಿತಿ.
10 hours ago
Tourism News: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನಲ್ಲಿರುವ ಜೇನುಕಲ್ಲು ಗುಡ್ಡ ಅದ್ಭುತ ಪ್ರಕೃತಿ ಸೌಂದರ್ಯದಿಂದ ಕೂಡಿದೆ ಎಂದು ಪ್ರವಾಸಿಗರು ತಿಳಿಸಿದರು.
10 hours ago
Art & Culture: ತಿರುಪತಿ ಸಮೀಪದ ಲಕ್ಷ್ಮಿಗಾರಿಪಳ್ಳೆ ಹಳ್ಳಿಯಲ್ಲಿ ಚಂದನದ ರಾಜ–ರಾಣಿಯರ ಗೊಂಬೆಗಳು ಮತ್ತೆ ಜೀವ ಪಡೆದಿವೆ. ಕರ್ನಾಟಕ ಸಂಪ್ರದಾಯದ ಕಲೆ ಕೈಚಳಕದ ಕಲೆ.
10 hours ago
Sports Update: ಮಲ್ಪೆ ಕಡಲ ತೀರದಲ್ಲಿ ಸರ್ಫ್ಬೋರ್ಡ್ ಹಿಡಿದು ಯುವಕರಿಗೆ ತರಬೇತಿ ನೀಡುತ್ತಿರುವ ರೋಹನ್ ಆರ್. ಸುವರ್ಣ ಬಗ್ಗೆ ಸಂಪೂರ್ಣ ಮಾಹಿತಿ.
10 hours ago
US Iran Peace Agreement: ಈ ಒಪ್ಪಂದದ ಭಾಗವಾಗಿ ಹಾರ್ಮುಜ್ ಜಲಸಂಧಿಯನ್ನು ಹಂತಹಂತವಾಗಿ ತೆರೆಯಲಾಗುವುದು ಮತ್ತು ಅರವತ್ತು ದಿನಗಳ ಕಾಲ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
10 hours ago
ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿರುವ ಪುಟ್ಟ ಚಹಾ ಅಂಗಡಿ ಅಪರೂಪದ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಮಾಲೀಕ ಸುರೇಂದ್ರ ಕೋಟ್ಯಾನ್ ತುಳುನಾಡಿನ ಇತಿಹಾಸ, ಜಾನಪದ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಸಾವಿರಾರು ಪುಸ್ತಕಗಳನ್ನು ಹೊ
10 hours ago
ಸೀನಿಯರ್ ಫೆಡರೇಷನ್ ಕಪ್: ಗುರಿಂದರ್ವೀರ್ ರಾಷ್ಟ್ರೀಯ ದಾಖಲೆ
11 hours ago
Politics: ಆನೇಕಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಘೋಷಣೆ ಕೂಗಿದ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಗದರಿದರು.
11 hours ago
ಚೆಸ್ ಕ್ಲಾಸಿಕ್ ಟೂರ್ನಿ: ಜರ್ಮನಿಯ ವಿನ್ಸೆಂಟ್ ಕೀಮರ್ಗೆ ಪ್ರಶಸ್ತಿ
11 hours ago
ಜಿನೀವಾ ಓಪನ್ ಟೆನಿಸ್: ಭಾಂಬ್ರಿ–ವೀನಸ್ ಜೋಡಿ ರನ್ನರ್ಸ್
11 hours ago
USA Secret Service: ಶ್ವೇತಭವನದ ಸಮೀಪ ಗುಂಡು ಹಾರಿಸಿದ ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಏಜೆಂಟ್ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
11 hours ago
BMTC Smart Ticketing: ಬಿಎಂಟಿಸಿ ಬಸ್ಗಳಲ್ಲಿ ನಿರ್ವಾಹಕರ 2765 ಇಟಿಎಂಗಳಿಗೆ ಯುಪಿಐ ಸ್ಕ್ಯಾನರ್ ಅಳವಡಿಸಲಾಗಿದೆ. ಮಹಿಳೆಯರ ಉಚಿತ ಟಿಕೆಟ್ ದುರ್ಬಳಕೆ ತಡೆಯಲು ಇವುಗಳ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ 11000 ಯಂತ್ರಗಳನ್ನು ಖರೀದಿಸಲಾಗಿದೆ.
11 hours ago
ರಾಜ್ಯದ ಪುರಾತತ್ವ ಇಲಾಖೆಯಲ್ಲಿ 917 ಹುದ್ದೆಗಳ ಪೈಕಿ 320 ಸ್ಥಾನಗಳು ಖಾಲಿ ಇವೆ. ಮಡಿಕೇರಿ ಅರಮನೆ ಮತ್ತು 1858ರ ಸೇಂಟ್ ಮಾರ್ಕ್ಸ್ ಚರ್ಚ್ ನಿರ್ವಹಣೆ ಕೊರತೆಯಿಂದ ಹದಗೆಟ್ಟಿದ್ದು, ಅನುದಾನದ ಹಂಚಿಕೆಯೂ ಇಳಿಮುಖವಾಗಿದೆ.
12 hours ago
International Cricket Stadium: ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ 75 ಎಕರೆ ವಿಸ್ತೀರ್ಣದ ಮೈದಾನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತಿದೆ.
12 hours ago
ಒಳನೋಟ: ಪುರಾತತ್ವ ತಾಣ ಅನಾಥ, ಹಾಳು ಸುರಿಯುವ ಸ್ಮಾರಕಗಳು
12 hours ago
Nagamangala Land Fraud: ಮಂಡ್ಯ ಲೋಕಾಯುಕ್ತ ಪೊಲೀಸರು ಏಳು ಕಡೆ ದಾಳಿ ನಡೆಸಿ ಒಟ್ಟು ಹತ್ತು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಆರು ತಿಂಗಳ ತನಿಖೆಯ ಉಸ್ತುವಾರಿಯನ್ನು ಎಎಸ್ಪಿ ಅವರಿಗೆ ವಹಿಸಿ ಗಡುವು ನೀಡಲಾಗಿದೆ.
12 hours ago
ರಾಜ್ಯದ 81 ಉದ್ಯೋಗ ವಲಯದ ಕಾರ್ಮಿಕರಿಗೆ ಅನುಕೂಲ
12 hours ago
ಬಿಎಂಟಿಸಿ: ಸರಳ, ಪಾರದರ್ಶಕ ವ್ಯವಸ್ಥೆಗಾಗಿ ನೂತನ ಟಿಕೆಟ್ ಯಂತ್ರ
12 hours ago
ತ್ವರಿತವಾಗಿ ಸಲ್ಲಿಸಲು ಕಾಲೇಜುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ