Last Updated: 23 Mar 2026 11:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವೇದ ಪಾಠಶಾಲೆಯ ವಿದ್ಯಾರ್ಥಿಗೆ ಮನಸೋಇಚ್ಚೆ ಥಳಿಸಿದ ವಾರ್ಡನ್; ಆಕ್ರೋಶ
(8 hours ago)
19
ಇರಾನ್ ವಿರುದ್ಧ ತೊಡೆತಟ್ಟಿದ ಬ್ರಿಟನ್: ಯುದ್ಧಕ್ಕೆ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆ
(11 hours ago)
18
Traffic Violation: ಬೆಂಗಳೂರಿನ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಅಪಾಯಕಾರಿಯಾಗಿ ಚಾಲನೆ ಮಾಡಿದ ಲ್ಯಾಂಬೋರ್ಗಿನಿ ಕಾರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
(14 hours ago)
14
Karnataka By Election: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಮರ್ಥ ಶಾಮನೂರು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ. ಶಾಮನೂರು ಕುಟುಂಬದ ಮೂರನೇ ತಲೆಮಾರು ರಾಜಕೀಯ ಪ್ರವೇಶಿಸಿದೆ.
(23 hours ago)
12
LPG and Crude Oil: ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತ ಹಡಗು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಬಂದಿದೆ. ಕಚ್ಚಾ ತೈಲ ಹೊತ್ತ ಇನ್ನೊಂದು ಹಡಗು ಮಂಗಳೂರು ತಲುಪಿದೆ.
(17 hours ago)
11
Dimona Nuclear Site: ಇಸ್ರೇಲ್ನ ಡಿಮೋನಾ ಪರಮಾಣು ಕೇಂದ್ರದ ಸಮೀಪ ಇರಾನ್ ದೀರ್ಘ ಶ್ರೇಣಿಯ ಕ್ಷಿಪಣಿ ಅಪ್ಪಳಿಸಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ವಾಯು ರಕ್ಷಣಾ ವ್ಯವಸ್ಥೆ ವಿಫಲವಾದ ಬಗ್ಗೆ ವರದಿ ತಿಳಿಸಿದೆ.
(22 hours ago)
11
SCSP TSP Funds: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ನಿಧಿಯಿಂದ ₹14,198 ಕೋಟಿ ಹಣವನ್ನು ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ.
(3 hours ago)
11
IPL 2026: ಬೆಥೆಲ್ to ಹೆಡ್; ಈ ಹತ್ತು ವಿದೇಶಿ ಆಟಗಾರರ ಮೇಲೆ ಅಭಿಮಾನಿಗಳ ಕಣ್ಣು
(21 hours ago)
10
ಫುಟ್ಬಾಲ್ | ಸ್ಯಾಂಚೇಜ್ ಕಾಲ್ಚಳಕ: ಬಿಎಫ್ಸಿ ಜಯಭೇರಿ
(6 hours ago)
10
ಆತಂಕಕಾರಿ ತಿದ್ದುಪಡಿ ಮಸೂದೆ: ಲಿಂಗತ್ವ ಅಲ್ಪಸಂಖ್ಯಾತರಿಗೆ ಸಂಕಷ್ಟ
(3 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ಪಬ್ಲಿಕ್ ಟಿವಿ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
News18 ಕನ್ನಡ
Zee News ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 23
Kashmir Donation for Iran: ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಗೆ ತತ್ತರಿಸಿರುವ ಇರಾನ್ಗೆ ನೆರವು ಒದಗಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆ ದೇಣಿಗೆ ಸಂಗ್ರಹಿಸಿದ್ದಾರೆ.
23 mins ago
Village of Body Donors: ಶೇಗುಣಸಿ ದೇಹದಾನಿಗಳ ಗ್ರಾಮ!
54 mins ago
Prime Minister Record: ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ 8,931 ದಿನಗಳನ್ನು ಪೂರೈಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ದಾಖಲೆ ಬರೆದಿದ್ದಾರೆ. ಪವನ್ ಕುಮಾರ್ ಚಾಮ್ಲಿಂಗ್ ದಾಖಲೆ ಮುರಿದರು.
83 mins ago
Prenatal Health: ಗರ್ಭಾವಸ್ಥೆಯನ್ನು ಒಂದು ಸುಂದರ ಪ್ರಯಾಣ ಎಂದು ಹೇಳಲಾಗುತ್ತದೆ ಆದರೆ ವೈದ್ಯಕೀಯ ದೃಷ್ಟಿಕೋನದಿಂದ ನೋಡಿದರೆ ಇದು ಮಹಿಳೆಯ ಜೀವನದ ಅತ್ಯಂತ ಸೂಕ್ಷ್ಮ ಹಂತ ಗರ್ಭಧಾರಣೆ ಖಚಿತವಾದಾಗಿನಿಂದ
83 mins ago
ನಿದ್ರೆ ಮಂಪರಿನಲ್ಲಿ ರಸ್ತೆ ಬದಿ ಬೇಲಿಗೆ ಗುದ್ದಿದ ಚಾಲಕ
83 mins ago
Hardik Pandya career: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ 2013ರಲ್ಲಿ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಐದು ಬಾರಿ ಚಾಂಪಿಯನ್ ಆದ ಮುಂಬೈ ತಂಡವು ಪ್ರಸ್ತುತ ಆರು ಬಾರಿ ಪ್ರಶಸ್ತಿ ಗೆಲ್ಲುವ ಗುರಿಯನ್ನು ಹೊಂದಿದೆ.
113 mins ago
ಜಗತ್ತೇ ತಲೆಕೆಳಗಾದರೂ, ನಾನು ನಂಬೋದು ಕಠಿಣ ಪರಿಶ್ರಮವನ್ನಷ್ಟೇ: ಹಾರ್ದಿಕ್ ಪಾಂಡ್ಯ
113 mins ago
US Cuba Relations: ಅಮೆರಿಕದ ಯಾವುದೇ ಸನ್ನದ್ಧ ಹಾಗೂ ಸಂಭವನೀಯ ದಾಳಿಯನ್ನು ತಡೆಯಲು ನಾವು ಸರ್ವಶಕ್ತರಿದ್ದೇವೆ ಎಂದು ಕ್ಯೂಬಾ ದೇಶದ ವಿದೇಶಾಂಗ ಸಚಿವ ಕಾರ್ಲೋಸ್ ಫರ್ನಾಂಡೀಸ್ ಡಿ ಕೊಸಿಯೊ ಎಚ್ಚರಿಕೆ ನೀಡಿದ್ದಾರೆ.
3 hours ago
ಆತಂಕಕಾರಿ ತಿದ್ದುಪಡಿ ಮಸೂದೆ: ಲಿಂಗತ್ವ ಅಲ್ಪಸಂಖ್ಯಾತರಿಗೆ ಸಂಕಷ್ಟ
3 hours ago
Iran military warning: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನ ವಿದ್ಯುತ್ ಸ್ಥಾವರಗಳನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ಸ್, ಅಮೆರಿಕದ ಹೂಡಿಕೆ ಇರುವ ಕಂಪನಿಗಳನ್ನು ಧ್ವಂಸಗೊಳಿಸುವುದಾಗಿ ಘೋಷಿಸಿದೆ.
3 hours ago
SCSP TSP Funds: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ನಿಧಿಯಿಂದ ₹14,198 ಕೋಟಿ ಹಣವನ್ನು ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ.
3 hours ago
ಸಂಸತ್ತಿನಲ್ಲಿ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನೋಟಿಸ್
3 hours ago
ಡಿಎಂಕೆ ದೊಡ್ಡಣ್ಣನಂತೆ ವರ್ತಿಸುತ್ತಿದೆ ಎಂದು ಮೈತ್ರಿಕೂಟದಿಂದ ಹೊರನಡೆದ ಮಿತ್ರಪಕ್ಷ
4 hours ago
ಫುಟ್ಬಾಲ್ | ಸ್ಯಾಂಚೇಜ್ ಕಾಲ್ಚಳಕ: ಬಿಎಫ್ಸಿ ಜಯಭೇರಿ
6 hours ago
ವೇದ ಪಾಠಶಾಲೆಯ ವಿದ್ಯಾರ್ಥಿಗೆ ಮನಸೋಇಚ್ಚೆ ಥಳಿಸಿದ ವಾರ್ಡನ್; ಆಕ್ರೋಶ
8 hours ago
Mar 22
ರೈನಾ, ಹೇಡನ್ಗೆ ಸಿಎಸ್ಕೆ ‘ಹಾಲ್ ಆಫ್ ಫೇಮ್’ ಗೌರವ
11 hours ago
ಇರಾನ್ ವಿರುದ್ಧ ತೊಡೆತಟ್ಟಿದ ಬ್ರಿಟನ್: ಯುದ್ಧಕ್ಕೆ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆ
11 hours ago
IPL 2026: ಆಕಾಶ್ ಬದಲು ಸೌರಭ್ಗೆ ಅವಕಾಶ?
11 hours ago
ಸ್ವ್ಯಾಷ್: ಅಭಯ್, ಅನಾಹತ್ಗೆ ಪ್ರಶಸ್ತಿ
11 hours ago
ಚೆಸ್: ಕ್ಯಾಂಡಿಡೇಟ್ಸ್ ಟೂರ್ನಿಯಿಂದ ಹಿಂದೆ ಸರಿದ ಕೋನೇರು ಹಂಪಿ
11 hours ago
Tumakuru News: ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಚಿವ ಶಿವರಾಜ ತಂಗಡಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
12 hours ago
ಗುಂಡಣ್ಣ; ಮಾರ್ಚ್ 22 ಭಾನುವಾರ 2026
12 hours ago
ವಿಶ್ವ ಒಳಾಂಗಣ ಚಾಂಪಿಯನ್ಷಿಪ್ನಲ್ಲಿ ಸತತ 4ನೇ ಚಿನ್ನ: ಡುಪ್ಲಾಂಟಿಸ್ ಕೂಟ ದಾಖಲೆ
14 hours ago
Rashmika Mandanna Marriage: ಕಳೆದ ಕೆಲವು ದಿನಗಳ ಹಿಂದೆ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ವಿವಾಹವಾಗಿದ್ದರು. ಈ ಜೋಡಿಯು ಉದಯಪುರದಲ್ಲಿ ಆತ್ಮೀಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು.
14 hours ago
Gas supply policy: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕಾರಣದಿಂದ ಎಲ್ಪಿಜಿ ಪೂರೈಕೆ ಸುಗಮಗೊಳಿಸಲು ಕೇಂದ್ರವು ಈ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಸಿಜಿಡಿ ಅರ್ಜಿಗಳನ್ನು 10 ದಿನದೊಳಗೆ ವಿಲೇವಾರಿ ಮಾಡಬೇಕೆಂದು ಪಿಇಎಸ್ಒ ಕಚೇರಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಲಾಗಿದೆ.
14 hours ago
ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿ : 2027ರ ಜನವರಿಯಲ್ಲಿ ಆರಂಭ
14 hours ago
Traffic Violation: ಬೆಂಗಳೂರಿನ ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಅಪಾಯಕಾರಿಯಾಗಿ ಚಾಲನೆ ಮಾಡಿದ ಲ್ಯಾಂಬೋರ್ಗಿನಿ ಕಾರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
14 hours ago
ಇಂಡಿಯನ್ ಓಪನ್ ಅಥ್ಲೆಟಿಕ್ಸ್: ಮಂಡ್ಯದ ವಿಜಯಕುಮಾರಿಗೆ ಬೆಳ್ಳಿ
14 hours ago
Election Campaign Strategy: ಬಿಧನ್ನಗರ ಕ್ಷೇತ್ರದ ಅಭ್ಯರ್ಥಿ ಡಾ.ಶರದ್ವತ್ ಮುಖೋಪಾಧ್ಯಾಯ ಭಾನುವಾರ ಮೀನು ಹಿಡಿದು ವಿಶಿಷ್ಟವಾಗಿ ಮತಯಾಚಿಸಿದರು. ಟಿಎಂಸಿ ಪಕ್ಷದ ಮಾಂಸಾಹಾರ ನಿಷೇಧದ ಸುಳ್ಳು ಆರೋಪಗಳನ್ನು ಖಂಡಿಸಿ ತಮ್ಮ ಇಚ್ಛೆಯ ಆಹಾರ ಸೇವನೆ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡರು.
14 hours ago
Minority political strategy: ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಜನಸಂಖ್ಯೆ ಆಧಾರದ ಮೇಲೆ ಕೇಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
14 hours ago
ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿ : 2007ರ ಜನವರಿಯಲ್ಲಿ ಆರಂಭ
14 hours ago
21 ಸಿಕ್ಸರ್, 11 ಬೌಂಡರಿ: ದಾಖಲೆಯ ಬ್ಯಾಟಿಂಗ್ ಮಾಡಿದ RCB ಮಾಜಿ ಆಟಗಾರ
14 hours ago
Ayodhya Premier League: RCB ಮಾಜಿ ಆಟಗಾರ ಸ್ವಸ್ತಿಕ್ ಚಿಕಾರ 69 ಎಸೆತಗಳಲ್ಲಿ 195 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. 21 ಸಿಕ್ಸರ್ ಮತ್ತು 11 ಬೌಂಡರಿಗಳಿಂದ ಗೋಮ್ಟಿ ಥಂಡರ್ 307 ರನ್ ಕಲೆಹಾಕಿತು.
14 hours ago
Petroleum fuel security: ಕಚ್ಚಾತೈಲ, ನೈಸರ್ಗಿಕ ಅನಿಲ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳು, ಇಂಧನ ಪೂರೈಕೆ ಹಾಗೂ ರಸಗೊಬ್ಬರ ದಾಸ್ತಾನಿಗೆ ಸಂಬಂಧಿಸಿ ವಸ್ತುಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಭೆ ನಡೆಸಿದರು.
14 hours ago
Trump Gold Coin: ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರ ಒಳಗೊಂಡ ಚಿನ್ನದ ನಾಣ್ಯವನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ.
14 hours ago
ಪಿಣರಾಯಿ ವಿಜಯನ್ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು
14 hours ago
Manipur Conflict Resolution: ಮಣಿಪುರದ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಗುವಾಹಟಿಯಲ್ಲಿ ಕುಕಿ ಜೋ ಕೌನ್ಸಿಲ್ ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಾದೇಶಿಕ ಸಮಗ್ರತೆಯಲ್ಲಿ ಯಾವುದೇ ರಾಜಿ ಇಲ್ಲವೆಂದು ಸ್ಪಷ್ಟಪಡಿಸಿರುವುದನ್ನು ಮುಖ್ಯಮಂತ್ರಿ ಪುನರುಚ್ಚರಿಸಿದರು.
14 hours ago
ಪರಸ್ಪರ ನೆರವಿನ ಒಪ್ಪಂದ: ಕೆ.ಸಿ ವೇಣುಗೋಪಾಲ್ ಆರೋಪ
15 hours ago
Congress Ticket Row: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮುಸ್ಲಿಂ ಸಮುದಾಯದ ಅಸಮಾಧಾನ ಭುಗಿಲೆದ್ದಿದೆ. ಮುಖಂಡರು ಪ್ರತಿಭಟನೆ ನಡೆಸಿದರು.
15 hours ago
ಡಿಮೋನಾ, ಅರಾದ್ ಪಟ್ಟಣಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಕಟ್ಟಡಗಳಿಗೆ ಹಾನಿ
15 hours ago
Daily News Digest: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ನವದೆಹಲಿ: ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನ ಕಡಿಮೆಯಾಗುತ್ತಿರುವುದು ಹಾಗೂ
15 hours ago
Davanagere By Election: ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದು ಬೇಸರವುಂಟು ಮಾಡಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ.
15 hours ago
Allu Arjun Atlee Movie: ಅಲ್ಲು ಅರ್ಜುನ್ ನಟನೆಯ, ಅಟ್ಲೀ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೆಸರು ನಿಗದಿಯಾಗದ ‘AA22xA6' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜತೆಗೆ ಸಹ ನಟಿಯಾಗಿ ಅನುಷ್ಕಾ ಶರ್ಮಾ ನಟಿಸಲಿದ್ದಾರೆ ಎಂದು ವರದಿಯಾಗಿದೆ.
15 hours ago
ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವಾಲಯ
15 hours ago
IPL 2026| ಲಯಕ್ಕೆ ಮರಳಿದ ಅಭಿಷೇಕ್ ಶರ್ಮಾ: ಸ್ಫೋಟಕ 94 ರನ್ ಸಿಡಿಸಿ ಮಿಂಚು
15 hours ago
LNG Supply Shortage: ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ
16 hours ago
IPL-2026: ಲಖನೌ ಸೂಪರ್ ಜೈಂಟ್ಸ್ ಪರ ಮೂರನೇ ಕ್ರಮಾಂಕದಲ್ಲಿ ಪಂತ್ ಬ್ಯಾಟಿಂಗ್
16 hours ago
ನಾಲ್ಕನೇ ಟಿ20 ಪಂದ್ಯ | ಸುಬ್ರಾಯನ್, ಮಹಾರಾಜ್ ಸ್ಪಿನ್: ದಕ್ಷಿಣ ಆಫ್ರಿಕಾ ಜಯಭೇರಿ
16 hours ago
Pawan Kalyan Ex Wife: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ‘ಧುರಂಧರ್ 2’ ಸಿನಿಮಾ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.
16 hours ago
Cuba Energy Crisis: ಕ್ಯೂಬಾದ ಮೇಲೆ ಅಮೆರಿಕವು ಹೇರಿರುವ ನಿರ್ಬಂಧದಿಂದ ಸೃಷ್ಟಿಯಾಗಿರುವ ಇಂಧನ ಕೊರತೆ ಮತ್ತು ಹಾಳಾಗಿರುವ ದೇಶದ ವಿದ್ಯುತ್ ಉತ್ಪಾದನಾ ಮೂಲಸೌಕರ್ಯಗಳ ಕಾರಣ ಮತ್ತೊಮ್ಮೆ ದೇಶದಾದ್ಯಂತ
16 hours ago
ದಿನ ಭವಿಷ್ಯ: ಈ ರಾಶಿಯವರು ಹಿಡಿದ ಕೆಲಸದಲ್ಲಿ ಯಶಸ್ಸು ಕಾಣುವಿರಿ
16 hours ago
Iran-Israel conflict: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಈವರೆಗೆ ಇರಾನ್ ತನ್ನ ಮೇಲೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
16 hours ago
DK Shivakumar: ಬಾಗಲಕೋಟೆ ವಿಧಾನಸಭೆ ಟಿಕೆಟ್ ಅನ್ನು ಎಚ್.ವೈ. ಮೇಟಿ ಅವರ ಎರಡನೇ ಮಗ ಉಮೇಶ್ ಮೇಟಿ ಅವರಿಗೆ ಹಾಗೂ ದಾವಣಗೆರೆ ದಕ್ಷಿಣ ಟಿಕೆಟ್ ಅನ್ನು ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿದೆ.
17 hours ago
BJP Allegation: ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಸಮುದಾಯದ ಮನೆಗಳಿಗೆ ರಂಜಾನ್ ಹಬ್ಬದ ಅಂಗವಾಗಿ ಕಾಂಗ್ರೆಸ್ ವತಿಯಿಂದ ಫುಡ್ಕಿಟ್ಗಳನ್ನು ವಿತರಿಸಿ ಆಮಿಷ ಒಡ್ಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
17 hours ago
ಯುದ್ಧದ ಭೀತಿಯಿಂದ ಮೈದಾನದಲ್ಲಿ ಪ್ರೇಕ್ಷಕರಿಲ್ಲದೇ ನಡೆಯಲಿವೆ PSL ಪಂದ್ಯಗಳು
17 hours ago
Oman tragedy: ಒಮಾನ್ನ ಭಾರಿ ಮಳೆಯಲ್ಲಿ ಕೇರಳದ ತೃಥಲ ಮೂಲದ ಯೂಸುಫ್ ಮತ್ತು ಶಮ್ಲಾ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಒದಗಿಸುವಂತೆ ವಿ.ಡಿ. ಸತೀಶನ್ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.
17 hours ago
IPL 2026 Update: ಗಾಯಗೊಂಡ ಸ್ಯಾಮ್ ಕರನ್ ಬದಲು ಶ್ರೀಲಂಕಾ ನಾಯಕ ದಾಸುನ್ ಶನಕ ರಾಜಸ್ಥಾನ ರಾಯಲ್ಸ್ ತಂಡ ಸೇರಿದ್ದಾರೆ. ಶನಕ ಪಾಕಿಸ್ತಾನ್ ಪ್ರೀಮಿಯರ್ ಲೀಗ್ ತೊರೆದು ಐಪಿಎಲ್ ಆಡಲು ನಿರ್ಧರಿಸಿದ್ದಾರೆ.
17 hours ago
LPG and Crude Oil: ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಹೊತ್ತ ಹಡಗು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಬಂದಿದೆ. ಕಚ್ಚಾ ತೈಲ ಹೊತ್ತ ಇನ್ನೊಂದು ಹಡಗು ಮಂಗಳೂರು ತಲುಪಿದೆ.
17 hours ago
ಕರನ್ ಬದಲು ರಾಜಸ್ಥಾನ ಪರ ಆಡಲು ಪಾಕಿಸ್ತಾನ ಪ್ರೀಮಿಯರ್ ಲೀಗ್ ತೊರೆದ ಲಂಕಾ ನಾಯಕ
17 hours ago
ಚಿನಕುರುಳಿ ಕಾರ್ಟೂನು: ಭಾನುವಾರ, ಮಾರ್ಚ್ 22, 2026
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ