Last Updated: 30 Apr 2026 6:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Assembly Election Exit Polls: ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಜೊತೆಗೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಮತದಾನೋತ್ತರ ಸಮೀಕ್ಷೆಯ ವಿವರಗಳು ಪ್ರಕಟವಾಗಿವೆ.(11 hours ago)105
  2. ರಾಜ್‌ಕುಮಾರ್‌ ಸ್ಮಾರಕ ವಿವಾದ; ಸುದೀಪ್‌ ನೇರ ಮಾತು(22 hours ago)42
  3. ಪಂದ್ಯದ ನಡುವೆ ವೇಪಿಂಗ್: ಸಂಕಷ್ಟದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಪರಾಗ್(20 hours ago)31
  4. Artificial Watermelon Dangers: ಮುಂಬೈನಲ್ಲಿ ಕಲ್ಲಂಗಡಿ ಸೇವಿಸಿ ನಾಲ್ವರು ಮೃತಪಟ್ಟ ಘಟನೆಯು ಆತಂಕ ಮೂಡಿಸಿದೆ. ಹಣ್ಣಿಗೆ ಸಿಂಪಡಿಸುವ ಕೃತಕ ಬಣ್ಣವನ್ನು ಮನೆಯಲ್ಲೇ ಟಿಶ್ಯೂ ಪೇಪರ್ ಬಳಸಿ ಪರೀಕ್ಷಿಸಬಹುದು, ಬಣ್ಣ ಅಂಟಿದರೆ ಅದು ಹಾನಿಕಾರಕ.(18 hours ago)27
  5. LPG Shortage: ಪಾಕಿಸ್ತಾನದ ಕರಾಚಿಯ ಓರಂಗಿ ಪಟ್ಟಣದಲ್ಲಿ ಅಡುಗೆ ಅನಿಲದ ತೀವ್ರ ಕೊರತೆಯಾಗಿದೆ. ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅಪಾಯಕಾರಿಯಾಗಿ ಗ್ಯಾಸ್ ಸಂಗ್ರಹಿಸುತ್ತಿದ್ದಾರೆ.(15 hours ago)20
  6. Past Election Analysis: ಹಿಂದಿನ ಚುನಾವಣೋತ್ತರ ಸಮೀಕ್ಷೆಗಳ ನಿಖರತೆಯನ್ನು ವಿಶ್ಲೇಷಿಸಲಾಗಿದೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಪಡೆದಿತ್ತು.(13 hours ago)19
  7. P-MARQ Exit Poll: ಪಶ್ಚಿಮ ಬಂಗಾಳದ ಮತದಾನೋತ್ತರ ಸಮೀಕ್ಷೆಯಲ್ಲಿ, P-MARQ ಸಂಸ್ಥೆಯು ಬಿಜೆಪಿಗೆ 150-175 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಊಹಿಸಿದೆ. ಟಿಎಂಸಿಗೆ 118-138 ಸ್ಥಾನಗಳು ಸಿಗಬಹುದೆಂದು ಅಂದಾಜಿಸಲಾಗಿದೆ.(12 hours ago)18
  8. ದೇವರೇ ನನ್ನ ಬ್ಯಾಟ್‌ನಲ್ಲಿ AI ಚಿಪ್‌ ಇಟ್ಟಿದ್ದಾರೆ ಎಂದ ವೈಭವ್ ಸೂರ್ಯವಂಶಿ (11 hours ago)17
  9. ಪಶ್ಚಿಮ ಏಷ್ಯಾ ಸಂಘರ್ಷದಿಂದ ಈಗಾಗಲೇ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇದರ ನಡುವೆಯೇ ಈಗ, ‘ಒಪೆಕ್‌’ ಹಾಗೂ ‘ಒಪೆಕ್+’ನಿಂದ ಹೊರಬರಲು ಯುಎಇ ತೀರ್ಮಾನಿಸಿದ್ದು, ಇದು ತೈಲ ಆಮದಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ.(19 hours ago)17
  10. ಜೈಲು ಸೇರ್ತಾರಾ ಪರಾಗ್? ಇ–ಸಿಗರೇಟ್ ಸೇದಿದರೆ ಭಾರತದಲ್ಲಿ ಶಿಕ್ಷೆ ಏನು..?(13 hours ago)16

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Apr 30
Apr 29