Last Updated: 12 May 2026 9:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಈ ಗೆಲುವಿಗೆ ನಾವು ಅರ್ಹರಲ್ಲ’ ಮುಂಬೈ ಪಂದ್ಯದ ಬಳಿಕ RCB ನಾಯಕ ಪಾಟಿದಾರ್ ಬೇಸರ
(19 hours ago)
45
ತುಂಬಾ ಸಮಸ್ಯೆಯಾಗುತ್ತಿದೆ... ಮನೆಯಿಂದಲೇ ಕೆಲಸ ಮಾಡಲು ಪ್ರಧಾನಿ ಸಲಹೆ
(19 hours ago)
35
Social Media Censorship: 'ವಿಜಯ್ ಜೊತೆಗಿನ ನನ್ನ ವಿಡಿಯೊವನ್ನು ಐ.ಟಿ ಕಾಯ್ದೆಯಡಿ ಏಕೆ ನಿರ್ಬಂಧಿಸಲಾಯಿತು? ಇದರಲ್ಲಿ ಭಯಾನಕವಾಗಿ ಅಂತದ್ದೇನಿತ್ತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
(23 hours ago)
33
IPLನಲ್ಲಿ ಶರವೇಗದ ಅರ್ಧಶತಕ: ‘ಅಪ್ಪ ಇದು ನಿನಗಾಗಿ’ ಎಂದ ಉರ್ವಿಲ್ ಪಟೇಲ್
(24 hours ago)
27
IPL 2026ರಿಂದ ಎರಡು ತಂಡಗಳು ಹೊರಕ್ಕೆ: 4 ಸ್ಥಾನಗಳಿಗಾಗಿ 6 ತಂಡಗಳ ಪೈಪೋಟಿ
(18 hours ago)
26
ಇಂಧನ ಉಳಿತಾಯ, ವರ್ಷದವರೆಗೆ ಚಿನ್ನ ಖರೀದಿಸದಂತೆ ಮೋದಿ ಕರೆ ನೀಡಿದ್ದು ಏಕೆ?
(22 hours ago)
24
Rural Employment: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಬದಲಿಗೆ ಕೇಂದ್ರ ಸರ್ಕಾರವು ರೂಪಿಸಿರುವ ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯು ಜುಲೈ 1 ರಿಂದ ಜಾರಿಗೆ
(18 hours ago)
23
Anjanadri Hill controversy: ಹೈದರಾಬಾದ್ ದಾನಿಗಳು ನೀಡಿದ ಚಿನ್ನದ ಲೇಪಿತ ತಾಮ್ರದ ಕವಚಗಳಲ್ಲಿ ಕೇವಲ 250-300 ಗ್ರಾಂ ಬಂಗಾರ ಇರುವುದಾಗಿ ಅಕ್ಕಸಾಲಿಗರು ದೃಢಪಡಿಸಿದ್ದು, ಡಿಸಿ ಸುರೇಶ ಇಟ್ನಾಳ ದಾಖಲೆಗಳ ಮರು ತನಿಖೆಗೆ ಆದೇಶಿಸಿದ್ದಾರೆ.
(8 hours ago)
21
Government Employee News: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ 14.25ರಿಂದ ಶೇ 15.75ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
(20 hours ago)
21
Tamil Nadu Politics: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮರುದಿನವೇ ಮಾಜಿ ಸಿಎಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ.
(18 hours ago)
21
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 12
European T20 Premier League: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡದ ಮಾಲೀಕರಾಗಿದ್ದಾರೆ. ಈ ಲೀಗ್ನ ಉದ್ಘಾಟನಾ ಋತುವು ಆಗಸ್ಟ್ 26 ರಿಂದ ಸೆಪ್ಟೆಂಬರ್ 20ರವರೆಗೆ ನಡೆಯಲಿದೆ.
31 mins ago
ಫ್ರಾಂಚೈಸಿ ಲೀಗ್ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್: ಅಶ್ವಿನ್ ನಾಯಕ
31 mins ago
Daily News Roundup: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...
61 mins ago
US China Bilateral Talks: 'ಚೀನಾ ಪ್ರವಾಸವನ್ನು ತುಂಬಾ ಕಾತರದಿಂದ ಎದುರು ನೋಡುತ್ತಿದ್ದೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
91 mins ago
IPL Stats: ಪಂಜಾಬ್ಗೆ ಸತತ ನಾಲ್ಕನೇ ಸೋಲು, ಡೆಲ್ಲಿ ಪ್ಲೇ-ಆಫ್ ಕನಸು ಜೀವಂತ
2 hours ago
Donald Trump Middle East: ಪಶ್ಚಿಮ ಏಷ್ಯಾದಲ್ಲಿನ ಕದನ ವಿರಾಮವು ಜೀವರಕ್ಷಕ ಸ್ಥಿತಿಯಲ್ಲಿದೆ. ಇರಾನ್ನ ನೂತನ ಶಾಂತಿ ಪ್ರಸ್ತಾವನೆಯು ಕಸಕ್ಕಿಂತ ಕಡೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
2 hours ago
IPL Playoff Race: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದ ಮಹತ್ವದ ಗೆಲುವು ದಾಖಲಿಸಿದೆ.
2 hours ago
ಫುಟ್ಬಾಲ್: ಭಾರತ ವನಿತೆಯರಿಗೆ ನಿರಾಸೆ
3 hours ago
ಕುಸ್ತಿ ಫೆಡರೇಷನ್ ವಿರುದ್ಧ ವಿನೇಶ್ ಕಿಡಿ
3 hours ago
ಲಕ್ಷ್ಯ, ಆಯುಷ್, ಸಿಂಧು ಮೇಲೆ ನಿರೀಕ್ಷೆ
3 hours ago
ಉಜ್ಬೇಕಿಸ್ತಾನಕ್ಕೆ ಮಣಿದ ಭಾರತ ತಂಡ
3 hours ago
ಅಂಚೆಮತ ಮರುಎಣಿಕೆ ಫಲಿತಾಂಶಕ್ಕೆ SC ತಡೆ:ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ
3 hours ago
ಕೇಂದ್ರ ಜಲ ಆಯೋಗದ ವರದಿಯಂತೆ ಕಾವೇರಿ ಕೊಳ್ಳದ ನೀರಿನ ಮಟ್ಟವು ಪ್ರಸ್ತುತ ಶೇ 34.35 ಕ್ಕೆ ಇಳಿಕೆಯಾಗಿದೆ. ರಾಜ್ಯದ 18 ಜಲಾಶಯಗಳಲ್ಲಿ 5.601 ಬಿಸಿಎಂ ಬಳಕೆಯೋಗ್ಯ ನೀರಿದ್ದು ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹವಿದೆ.
3 hours ago
‘ಸಾಂತ್ವನ’ ಕೇಂದ್ರಗಳ ಮೇಲೇಕೆ ಸರ್ಕಾರದ ಕೆಂಗಣ್ಣು?
3 hours ago
TVK Party Leader Vijay: ರಾಜ್ಯದ ಹತ್ತು ಲಕ್ಷ ಕೋಟಿ ರೂಪಾಯಿ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸಲು ವಿಜಯ್ ನಿರ್ಧರಿಸಿದ್ದು, ಮಹಿಳಾ ರಕ್ಷಣೆಗಾಗಿ ಪ್ರತ್ಯೇಕ ದಳ ಹಾಗೂ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ನೀಡಿದ್ದಾರೆ.
3 hours ago
ದೇಶದ ಷೇರುಪೇಟೆ ಸೂಚ್ಯಂಕಗಳ ಕುಸಿತ, ರೂಪಾಯಿ ಮೌಲ್ಯವು ಡಾಲರ್ ಎದುರು ಮತ್ತಷ್ಟು ದುರ್ಬಲ
3 hours ago
3 ತಿಂಗಳ ಸಮಯ ಕೇಳಿದ ಸರ್ಕಾರ, ಆಯೋಗ: ‘ಸುಪ್ರೀಂ’ಗೆ ಅರ್ಜಿ ಸಲ್ಲಿಕೆ
3 hours ago
ಸಿಎಂ ಆಗಿ ಅಧಿಕಾರವಹಿಸಿಕೊಂಡ ಮರುದಿನವೇ ಮಾಜಿ ಸಿಎಂ ಸ್ಟಾಲಿನ್ ಭೇಟಿಯಾದ ವಿಜಯ್
4 hours ago
ಕ್ರಿಕೆಟ್ ಸ್ಟೇಡಿಯಂಗೆ 23ರಂದು ಶಂಕುಸ್ಥಾಪನೆ
4 hours ago
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ
6 hours ago
May 11
Rural Development Ministry: ಜೂನ್ 30ಕ್ಕೆ ನರೇಗಾ ರದ್ದಾಗಲಿದ್ದು, ಇ-ಕೆವೈಸಿ ಬಾಕಿ ಇರುವವರಿಗೂ ಕೆಲಸ ನಿರಾಕರಿಸದಂತೆ ಕೇಂದ್ರ ಸೂಚಿಸಿದೆ. ಹೊಸ ನಿಯಮಗಳ ಬಗ್ಗೆ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಅಧಿಸೂಚನೆ ಹೊರಡಿಸಲಾಗಿದೆ.
8 hours ago
ಪ್ರಜಾಪ್ರಭುತ್ವ ಹೈಜಾಕ್ ಮಾಡಲು ಸಾಧ್ಯವಿಲ್ಲ: ‘ಸುಪ್ರೀಂ’
8 hours ago
TD Rajegowda Supreme Court: ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಬಳಿಕ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಕಚೇರಿ ಮುಂದಿನ ನಾಮಫಲಕಕ್ಕೆ ಮಂಗಳವಾರ ಸಂಭ್ರಮದಿಂದ ಕ್ಷೀರಾಭಿಷೇಕ ಮಾಡಿದರು.
8 hours ago
Anjanadri Hill controversy: ಹೈದರಾಬಾದ್ ದಾನಿಗಳು ನೀಡಿದ ಚಿನ್ನದ ಲೇಪಿತ ತಾಮ್ರದ ಕವಚಗಳಲ್ಲಿ ಕೇವಲ 250-300 ಗ್ರಾಂ ಬಂಗಾರ ಇರುವುದಾಗಿ ಅಕ್ಕಸಾಲಿಗರು ದೃಢಪಡಿಸಿದ್ದು, ಡಿಸಿ ಸುರೇಶ ಇಟ್ನಾಳ ದಾಖಲೆಗಳ ಮರು ತನಿಖೆಗೆ ಆದೇಶಿಸಿದ್ದಾರೆ.
8 hours ago
IPL 2026 | ಮುಯ್ಯಿ ತೀರಿಸಿಕೊಂಡ ಕ್ಯಾಪಿಟಲ್ಸ್– PBKSಗೆ ಸತತ ನಾಲ್ಕನೇ ಸೋಲು!
9 hours ago
ಅಕ್ಷರ್, ಮಿಲ್ಲರ್ ಅರ್ಧಶತಕದ ಭರಾಟೆ, ಪಂಜಾಬ್ ಕಿಂಗ್ಸ್ಗೆ ಸತತ ನಾಲ್ಕನೇ ಸೋಲು
9 hours ago
ಗುಂಡಣ್ಣ ಕಾರ್ಟೂನು: ಸೋಮವಾರ 11 ಮೇ 2026
10 hours ago
ಕೆನರಾ ಬ್ಯಾಂಕ್ ನಿವ್ವಳ ಲಾಭ ಶೇ 10ರಷ್ಟು ಇಳಿಕೆ
11 hours ago
ಹಂಟಾವೈರಸ್: ವಿಹಾರನೌಕೆಯಿಂದ 22 ಮಂದಿ ಹೊರಕ್ಕೆ
11 hours ago
ಕಣ್ಣುಗಳು ನಿಮಗೆ ಎಚ್ಚರಿಕೆ ನೀಡುತ್ತಿವೆ: ನಿರ್ಲಕ್ಷಿಸಬಾರದ ಚಿಹ್ನೆಗಳಿವು
11 hours ago
ನಾಳೆ ಈ 14 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
11 hours ago
IPL 2026 | ಆರ್ಯ–ಅಯ್ಯರ್ ಫಿಫ್ಟಿ: ಡೆಲ್ಲಿಗೆ 211 ರನ್ ಗುರಿ ನೀಡಿದ ಪಂಜಾಬ್
12 hours ago
Delhi Capitals vs PBKS Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಪೇರಿಸಿದೆ.
12 hours ago
Delhi Capitals vs PBKS Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
13 hours ago
IPL PBKS vs DC: ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ
13 hours ago
Karnataka Economy: ‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳವೇ ತುಂಬಿಹೋಗಿದ್ದು, ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
14 hours ago
Border Security Policy: ಸುವೇಂದು ಅಧಿಕಾರಿ ನೇತೃತ್ವದ ಸಂಪುಟವು, 45 ದಿನಗಳಲ್ಲಿ ಬಿಎಸ್ಎಫ್ಗೆ ಭೂಮಿ ಹಸ್ತಾಂತರಿಸಲು ನಿರ್ಧರಿಸಿದೆ. ಜೊತೆಗೆ, ರಾಜ್ಯದಲ್ಲಿ ತಕ್ಷಣದಿಂದಲೇ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಿದೆ.
14 hours ago
Trisha Krishnan Crowd: ನಟ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ತ್ರಿಶಾ, ಕಾರ್ಯಕ್ರಮದ ಬಳಿಕ ಅಭಿಮಾನಿಗಳ ಗುಂಪಿನಲ್ಲಿ ಸಿಲುಕಿದರು. ತಮ್ಮ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಬಂದಿದ್ದ ಅವರನ್ನು ಪೊಲೀಸರು ಸುರಕ್ಷಿತವಾಗಿ ಹೊರತಂದರು.
14 hours ago
Kerala New CM: ಕೇರಳಂನ ನೂತನ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಮುಂದಿನ 48 ಗಂಟೆಗಳ ಒಳಗಾಗಿ ತೀರ್ಮಾನ ಹೊರಬೀಳಲಿದೆ ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿದ್ದಾರೆ.
14 hours ago
Iran US Tensions: ಅಮೆರಿಕದೊಂದಿಗಿನ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ನೀಡಿರುವ ಪ್ರಸ್ತಾವನೆಯು 'ನ್ಯಾಯಬದ್ಧ' ಮತ್ತು 'ಉದಾರ'ವಾದುದು ಎಂದು ಇರಾನ್ ಸೋಮವಾರ ಪ್ರತಿಪಾದಿಸಿದೆ.
15 hours ago
Sringeri Assembly Election Case: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
16 hours ago
Currency Markets: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 82 ಪೈಸೆಯಷ್ಟು ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.
16 hours ago
ಚಿನಕುರುಳಿ ಕಾರ್ಟೂನ್: ಮೇ 11 ಸೋಮವಾರ 2026
16 hours ago
Somnath Temple: ಭಾರತ ಯಾವುದೇ ಜಾಗತಿಕ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
17 hours ago
Animal cruelty case: ದೆಹಲಿಯಲ್ಲಿ, ಬೀದಿನಾಯಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಕ್ಕೆ ಭದ್ರತಾ ಸಿಬ್ಬಂದಿ ವಿನೋದ್ ಪಾಸ್ವಾನ್ ಮೇಲೆ ಪ್ರಾಣಿ ದಯಾ ಸಂಘದ ಕಾರ್ಯಕರ್ತೆ ಹಲ್ಲೆ ಮಾಡಿದ್ದಾರೆ. ನಂತರ ಚಿಕಿತ್ಸೆ ಫಲಕಾರಿಯಾಗದೆ ನಾಯಿ ಮೃತಪಟ್ಟಿದೆ.
17 hours ago
Siddharth Malhotra: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ʼಬೇರೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಭರದಲ್ಲಿ ನನ್ನ ಆರೋಗ್ಯವನ್ನೆ ಮರೆತೆ. ಆ ಸಂದರ್ಭದಲ್ಲಿ ಪತಿ ಸಿದ್ಧಾರ್ಥ್
17 hours ago
NEET UG Investigation: 2026–27ನೇ ಸಾಲಿನ ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್-ಯುಜಿ) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಆರೋಪಗಳನ್ನು ತಳ್ಳಿಹಾಕಿದೆ.
17 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 11, ಸೋಮವಾರ
17 hours ago
Tamil Nadu Politics: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮರುದಿನವೇ ಮಾಜಿ ಸಿಎಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ.
18 hours ago
IPL Code of Conduct: ಆರ್ಸಿಬಿ ಮುಖ್ಯ ಕೋಚ್ ಆ್ಯಂಡಿ ಪ್ಲವರ್ಗೆ, ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇಕಡಾ 15ರಷ್ಟು ದಂಡ ವಿಧಿಸಲಾಗಿದೆ.
18 hours ago
ಮುಂಬೈ ವಿರುದ್ಧ ರೋಚಕ ಗೆಲುವು, ಆದರೂ RCB ಕೋಚ್ಗೆ ಬಿತ್ತು ದಂಡ
18 hours ago
National Technology Day: ರಾಜಸ್ಥಾನದ ಪೋಖ್ರಾನ್ನಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದು, ದೇಶದ ಹೆಮ್ಮೆಯ ಕ್ಷಣ ಎಂದಿದ್ದಾರೆ.
18 hours ago
IPL 2026ರಿಂದ ಎರಡು ತಂಡಗಳು ಹೊರಕ್ಕೆ: 4 ಸ್ಥಾನಗಳಿಗಾಗಿ 6 ತಂಡಗಳ ಪೈಪೋಟಿ
18 hours ago
IPL Points Table Update: ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ಜೈಂಟ್ಸ್ ತಂಡಗಳು ಪ್ಲೇಆಫ್ ರೇಸ್ನಿಂದ ಹೊರಬಿದ್ದಿವೆ. ಸನ್ರೈಸರ್ಸ್ ಹೈದರಾಬಾದ್ 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಅಗ್ರ 6 ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.
18 hours ago
Rural Employment: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಬದಲಿಗೆ ಕೇಂದ್ರ ಸರ್ಕಾರವು ರೂಪಿಸಿರುವ ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯು ಜುಲೈ 1 ರಿಂದ ಜಾರಿಗೆ
18 hours ago
Mahbubnagar Accident Details: ತೆಲಂಗಾಣದ ಮಹಬೂಬ್ನಗರದ ಪಾಲಕೊಂಡ ಬೈಪಾಸ್ನಲ್ಲಿ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರನ್ನು ಕಾರಿನಲ್ಲಿದ್ದ ಅರ್ಶಿಯಾ ಬೇಗಂ, ಉಜೇಪಾ, ಅಮರ್ ಮತ್ತು ಬೈಕ್ ಸವಾರ ಯಾಕೂಬ್ ಅಫ್ಜಲ್ ಎಂದು ಗುರುತಿಸಲಾಗಿದೆ.
18 hours ago
Jackfruit Sap Removal:ಮಾವು ಮತ್ತು ಹಲಸಿನ ಹಣ್ಣಿನ ಋತು ಆರಂಭವಾಗಿದೆ. ಈಗಾಗಲೆ ಅನೇಕ ವ್ಯಾಪಾರಿಗಳು ರಸ್ತೆಯ ಬದಿಯಲ್ಲಿ ಹಲಸಿನ ಮಾರಾಟ ಆರಂಭಿಸಿದ್ದಾರೆ. ಹಲಸಿನಲ್ಲಿ ಸಾಂಬಾರ್, ಪಲ್ಯ, ಚಿಪ್ಸ್, ಹಪ್ಪಳ ಸೇರಿದಂತೆ ಅನೇಕ ಖಾದ್ಯಗಳನ್ನು ಮಾಡಬಹುದಾಗಿದೆ.
18 hours ago
ತುಂಬಾ ಸಮಸ್ಯೆಯಾಗುತ್ತಿದೆ... ಮನೆಯಿಂದಲೇ ಕೆಲಸ ಮಾಡಲು ಪ್ರಧಾನಿ ಸಲಹೆ
19 hours ago
Chandranath Rath Case: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
19 hours ago
‘ಈ ಗೆಲುವಿಗೆ ನಾವು ಅರ್ಹರಲ್ಲ’ ಮುಂಬೈ ಪಂದ್ಯದ ಬಳಿಕ RCB ನಾಯಕ ಪಾಟಿದಾರ್ ಬೇಸರ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ