Last Updated: 15 Jul 2026 12:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ: ವಿಡಿಯೊ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ಹೀಗಿದೆ
(18 hours ago)
259
ಭಾರತದ ಹೆಸರು, ಅಮೆರಿಕ ಗುರಿ: ಮಾತಿನಲ್ಲಿಯೇ ವಿಶ್ವದ ದೊಡ್ಡಣ್ಣನ ತಿವಿದ ನೆತನ್ಯಾಹು
(12 hours ago)
40
ನಮ್ಮ ವಯಸ್ಸಿನ ಅಂತರದ ಚರ್ಚೆಗಳು ಬೇಸರ ತರಿಸಿದ್ದವು: ರಘು ದೀಕ್ಷಿತ್ ಮಾತು
(20 hours ago)
33
Aishu Challa: ಐಶು ಚಲ್ಲಾ ಅವರು ತಯಾರಿಸಿದ ಆಲೂ ಬೋಂಡಾಕ್ಕೆ ತೆಂಗಿನಕಾಯಿ ಚಟ್ನಿ ಬಳಸಲಾಗಿತ್ತು. ಈ ಖಾದ್ಯವು ಏಷ್ಯಾ ಪೆಸಿಫಿಕ್ ತಂಡಕ್ಕೆ ಇಮ್ಯುನಿಟಿ ಪಿನ್ ತಂದುಕೊಟ್ಟಿದ್ದಲ್ಲದೆ ಗೋರ್ಡಾನ್ ರಮಸೈ ಅವರಿಂದ ಶ್ಲಾಘನೆ ಪಡೆಯಿತು.
(12 hours ago)
23
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಇಂದು: ಭಾರತ ತಂಡಕ್ಕೆ ‘ರೋ–ಕೊ’ ಬಲ
(13 hours ago)
17
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
(5 hours ago)
16
Tirumala First Arati: ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಗೆ ನೆರವೇರಿಸುವ ಪ್ರಥಮ ಆರತಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪಿಸಿರುವ ಹೊಸ ಶಿಷ್ಟಾಚಾರ ವ್ಯವಸ್ಥೆಯು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
(6 hours ago)
16
ಯೋಜನೆ ವಿರೋಧಿಸಿ ವಿಷದ ಬಾಟಲಿ ಪ್ರದರ್ಶನ; ಪರ ಇರುವವರಿಂದ ಜೆಎಂಸಿಗಾಗಿ ರಸ್ತೆ ತಡೆ
(11 hours ago)
16
Ramachandregowda: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ಅನಾರೋಗ್ಯದಿಂದ ಇಂದು (ಮಂಗಳವಾರ) ನಿಧನರಾಗಿದ್ದಾರೆ.
(13 hours ago)
15
Lagaan Reunion: ಬಾಲಿವುಡ್ನ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ‘ಲಗಾನ್’ ಬಿಡುಗಡೆಯಾಗಿ 25 ವರ್ಷಗಳನ್ನು ಪೂರೈಸಿದೆ. ಇದರ ಭಾಗವಾಗಿ ಆಯೋಜಿಸಿದ್ದ, ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅಮೀರ್ ಖಾನ್ ಹಾಗೂ ನಟಿ ರೇಚೆಲ್ ಶೆಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.
(14 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 14
IND vs ENG Series: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
14 mins ago
ENG vs IND: ಗಿಲ್, ಅಕ್ಷರ್ ಅರ್ಧಶತಕ; ಇಂಗ್ಲೆಂಡ್ ಎದುರು ಭಾರತಕ್ಕೆ ಜಯ
14 mins ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 14 ಜೂನ್ 2026
75 mins ago
ಗುಂಡಣ್ಣ ಕಾರ್ಟೂನು: ಮಂಗಳವಾರ, 14 ಜುಲೈ 2026
75 mins ago
ಚುರುಮುರಿ: ಪೀಡೋತ್ಸವ ಪ್ರಶಸ್ತಿ
105 mins ago
ಚಿನಕುರುಳಿ: ಮಂಗಳವಾರ, 14 ಜುಲೈ 2026
105 mins ago
Indian Passport: ಪಾಸ್ಪೋರ್ಟ್ ಎನ್ನುವುದು ಭಾರತೀಯ ನಾಗರಿಕರು ದೇಶದಿಂದ ನಿರ್ಗಮಿಸುವುದನ್ನು ನಿಯಂತ್ರಿಸಲು ಸರ್ಕಾರವು ನೀಡುವ ದಾಖಲೆಯಷ್ಟೇ, ಅದು ಪೌರತ್ವದ ಪುರಾವೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
3 hours ago
ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್, ವಿಕಾಸ್ ಕುಮಾರ್ ವಿಕಾಸ್, ಶೇಖರ್ ಎಚ್. ತೆಕ್ಕಣ್ಣನವರ್ ವಿರುದ್ಧ ನಡೆದಿದ್ದ ವಿಭಾಗೀಯ ವಿಚಾರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಮುಕ್ತಾಯಗೊಳಿಸಿದೆ.
3 hours ago
ಆಕ್ರಮಣಶೀಲತೆಯೊಂದಿಗೆ ತಾಳ್ಮೆ ಬೆರೆತಾಗ..
3 hours ago
ಇನ್ನೂ 10 ಟೆಸ್ಟ್ ಆಡುವ ಅವಕಾಶ: ಹರ್ಮನ್ಪ್ರೀತ್ ಕೌರ್
3 hours ago
ದೇಶದ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಹಣ ತೊಡಗಿಸಿ, ಅವುಗಳಿಂದ ಬರುವ ವರಮಾನದಲ್ಲಿ ಒಂದು ಪಾಲನ್ನು ಹೂಡಿಕೆದಾರರಿಗೆ ವಿತರಿಸುವ ಇನ್ವಿಟ್ಗಳು ಈಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಇನ್ವಿಟ್ ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ತಜ್ಞರ ಉತ್ತರ.
4 hours ago
ವಿಶ್ವಕಪ್ ಸ್ಮರಣಿಕೆ, ದಿರಿಸುಗಳು ಹರಾಜಿಗೆ
4 hours ago
ಅರ್ಜೆಂಟೀನಾ–ಇಂಗ್ಲೆಂಡ್ ‘ಹಣಾಹಣಿ’ಗೆ ಕಣ ಸಿದ್ಧ
4 hours ago
ಜಪಾನ್ ಓಪನ್ ಬ್ಯಾಡ್ಮಿಂಟನ್: ಪಿ.ವಿ.ಸಿಂಧು ಮುನ್ನಡೆ
4 hours ago
ಭಾರತ ಬಿಗಿ ಬೌಲಿಂಗ್ ದಾಳಿ: ಬ್ಯಾಟಿಂಗ್ ಕುಸಿತದಿಂದ ಕಾಪಾಡಿದ ರೂಟ್, ಡಾಸನ್
4 hours ago
Ram Janmabhoomi Trust: ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವುದಿಲ್ಲ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ ದೇವ್ ಗಿರಿ ಮಹಾರಾಜ್ ಮಂಗಳವಾರ ಹೇಳಿದ್ದಾರೆ.
4 hours ago
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್ಐಆರ್) ಪ್ರಕ್ರಿಯೆ ಪ್ರಾರಂಭವಾಗಿ ಎರಡು ವಾರಗಳಾಗಿವೆ. ಆದರೆ, ಈವರೆಗೂ ಮತದಾರರಲ್ಲಿ ಹಲವು ಗೊಂದಲಗಳು, ಪ್ರಶ್ನೆಗಳು ಹಾಗೇ ಇವೆ.
4 hours ago
ಟೇಬಲ್ ಟೆನಿಸ್ ವಿಶ್ವ ರ್ಯಾಂಕಿಂಗ್: 2ನೇ ಕ್ರಮಾಂಕಕ್ಕೆ ಮಾನವ್–ಮಾನುಷ್ ಜೋಡಿ
5 hours ago
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ಟೌನ್ಶಿಪ್ ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
5 hours ago
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣದಲ್ಲಿ ಏರಿಕೆ
5 hours ago
ಭಾರತ ಬಿಗಿ ಬೌಲಿಂಗ್ ದಾಳಿ: ಬ್ಯಾಟಿಂಗ್ ಕುಸಿತದಿಂದ ಕಾಪಾಡಿದ ಬಟ್ಲರ್, ಡಾಸನ್
5 hours ago
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
5 hours ago
RTI Query: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಿ ಎರಡು ವಾರಗಳಾಗಿವೆ ಆದರೆ ಈವರೆಗೂ ಮತದಾರರಲ್ಲಿ ಹಲವು ಗೊಂದಲಗಳು ಮತ್ತು ಪ್ರಶ್ನೆಗಳಿವೆ[cite: 1]
6 hours ago
Tirumala First Arati: ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಗೆ ನೆರವೇರಿಸುವ ಪ್ರಥಮ ಆರತಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪಿಸಿರುವ ಹೊಸ ಶಿಷ್ಟಾಚಾರ ವ್ಯವಸ್ಥೆಯು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
6 hours ago
ಕಲಬುರಗಿ: ಆಷಾಢ ಮಾಸದ ಅಂಗವಾಗಿ ಮಹಾರಾಷ್ಟ್ರದ ಪಂಢರಪುರದ ವಿಠ್ಠಲ–ರುಕ್ಮಿಣಿ ಮಂದಿರದಲ್ಲಿ ನಡೆಯುವ ಆಷಾಢಿ ವಾರಿ–2026 ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಕೇಂದ್ರ ರೈಲ್ವೆಯು ಕಲಬುರಗಿ–ಪಂಢರಪುರ–ಮಿರಜ್ ಮಧ್ಯೆ ಇದೇ 23ರಿಂದ 29ರವರೆಗೆ ವಿಶೇಷ ರೈಲುಗಳನ್ನು ಓಡಿಸಲಿದೆ.
6 hours ago
Supreme Court Ruling: ವಿವಾದಿತ ಸಂಕೀರ್ಣದಲ್ಲಿ ಮಧ್ಯಾಹ್ನ 1 ರಿಂದ 3 ರವರೆಗೆ ನಮಾಜ್ಗೆ ಅವಕಾಶ ನೀಡಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠವು, ಎಎಸ್ಐ ಯಾವುದೇ ರಚನಾತ್ಮಕ ಬದಲಾವಣೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
6 hours ago
Lenin Movie: ಅಖಿಲ್ ಅಕ್ಕಿನೇನಿ ನಟನೆಯ ಈ ಚಿತ್ರದಲ್ಲಿ ಪ್ರಮೋದ್ ವಸಂತ್ ಎಂಬ ಆ್ಯಂಟಿ ಹೀರೋ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಮುರಳಿ ಕಿಶೋರ್ ಅಬ್ಬೂರು ಕಥೆ ಹೇಳಿದಾಗ ಈ ಪಾತ್ರಕ್ಕಾಗಿ ಆಯ್ಕೆಯಾದ ಬಗ್ಗೆ ನಟ ಮಾಹಿತಿ ನೀಡಿದ್ದಾರೆ.
6 hours ago
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದರು ವಾಲಿ, ಸುಗ್ರೀವ ಹಾಗೂ ಕಪಿಲ್ದೇವ್ !
7 hours ago
Fifa World Cup: ಕಾಲ್ಚೆಂಡಿನ ಮೈದಾನದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಪರಸ್ಪರ ಮುಖಾಮುಖಿಯಾಗುತ್ತಿವೆ ಎಂದರೆ ಅಲ್ಲಿ ಬರೀ ಕ್ರೀಡಾ ಮನೋಭಾವನೆಯಷ್ಟೇ ಇರುವುದಿಲ್ಲ.
7 hours ago
ಅರ್ಜೆಂಟೀನಾ vs ಇಂಗ್ಲೆಂಡ್: ಮೈದಾನದಾಚೆಗೂ ಹೋರಾಟದ ಕಿಚ್ಚು, ರೋಚಕ ಇತಿಹಾಸ
7 hours ago
Erythrulose molecule: ಮಿಲ್ಕಿ ವೇ ಕೇಂದ್ರದ ಇಂಟರ್ಸ್ಟೆಲ್ಲರ್ ಮೀಡಿಯಂನಲ್ಲಿ ಎರಿಥ್ರುಲೋಸ್ ಸಕ್ಕರೆ ಅಣುವನ್ನು ಪತ್ತೆಹಚ್ಚಲಾಗಿದೆ. ನೇಚರ್ ಅಸ್ಟ್ರೋನಮಿ ವರದಿಯಂತೆ ಇಲ್ಲಿ ನಾಲ್ಕು ಕಾರ್ಬನ್ ಹಾಗೂ ಎಂಟು ಹೈಡ್ರೋಜನ್ ಪರಮಾಣುಗಳಿವೆ.
7 hours ago
ಫಿಫಾ ವಿಶ್ವಕಪ್; ಬೆಂಗಳೂರು ಹೋಟೆಲ್ಗಳಲ್ಲಿ ನಸುಕಿನ 3.30ರವರೆಗೆ ಸಿಗಲಿದೆ ಆಹಾರ
8 hours ago
ಫಿಫಾ ವಿಶ್ವಕಪ್ ಪಂದ್ಯಾವಳಿ ಮಹತ್ವದ ಘಟ್ಟ ತಲುಪಿದ್ದು, ಪಂದ್ಯಗಳು ಭಾರತೀಯ ಕಾಲಮಾನ ಮಧ್ಯರಾತ್ರಿ 12.30ಕ್ಕೆ ಆರಂಭವಾಗುತ್ತಿವೆ.
8 hours ago
INDvsENG | ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್: ತಂಡದಲ್ಲಿ ಕೊಹ್ಲಿ, ರೋಹಿತ್
8 hours ago
Rajinikanth Jailer 2: ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಜೈಲರ್ ಚಿತ್ರದ ಹಾಡೊಂದನ್ನು ಮಲೇಷಿಯಾದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
8 hours ago
ಕಲಬುರಗಿ: ನಗರದ ಹೊರವಲಯದ ಸೆಂಟ್ರಲ್ ಜೈಲಿನಿಂದ ಮಂಗಳವಾರ ನಸುಕಿನಲ್ಲಿ ಪರಾರಿಯಾಗಿರುವ ಮೂವರು ಅಪರಾಧಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
8 hours ago
Prashant Kishor Assets: ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರ ಆಸ್ತಿ ಮೌಲ್ಯವು ₹96 ಕೋಟಿ ಎಂದು ಚುನಾವಣಾ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
8 hours ago
INDvsENG|ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್:ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್
8 hours ago
ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
9 hours ago
India vs England: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
9 hours ago
India Palestine Relations: ವಿಶ್ವಸಂಸ್ಥೆಯ ಪೂರ್ಣಾವಧಿ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್ ಅರ್ಹವಾಗಿದ್ದು, ಅದಕ್ಕೆ ಭಾರತ ಬೆಂಬಲವನ್ನು ಘೋಷಿಸಿದೆ.
9 hours ago
ಸೂರ್ಯ ಕುಮಾರ್ ಯಾದವ್ಗೆ ಇನ್ನೂ ಇದೆ ಭಾರತ ತಂಡಕ್ಕೆ ಮರಳುವ ಅವಕಾಶ: BCCI
9 hours ago
BCCI Updates: ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ಸೂರ್ಯಕುಮಾರ್ ಅವರು ದೇಶೀಯ ಪಂದ್ಯಗಳಲ್ಲಿ ಸ್ಥಿರ ರನ್ ಗಳಿಸಿದರೆ ರಾಷ್ಟ್ರೀಯ ತಂಡಕ್ಕೆ ಮರಳಲು ಅರ್ಹರಾಗಿದ್ದಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
10 hours ago
ಸೂರ್ಯ ಕುಮಾರ್ ಯಾದವ್ಗೆ ಇನ್ನೂ ಇದೆ ಭಾರತ ತಂಡಕ್ಕೆ ಬರುವ ಅವಕಾಶ: BCCI
10 hours ago
ವಿಂಬಲ್ಡನ್: ಪ್ರಶಸ್ತಿ ಉಳಿಸಿಕೊಂಡ ಸಿನ್ನರ್
10 hours ago
ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯ ಮಣ್ಣು ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಪ್ರಸನ್ನ ಸೂಗೂರು ಸಲಹೆ
10 hours ago
ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ ರದ್ದಾಗಿ ಎರಡು ವಾರ ಕಳೆದಿದ್ದರೂ, ಈವರೆಗೆ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಿರುವುದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
11 hours ago
ಯೋಜನೆ ವಿರೋಧಿಸಿ ವಿಷದ ಬಾಟಲಿ ಪ್ರದರ್ಶನ; ಪರ ಇರುವವರಿಂದ ಜೆಎಂಸಿಗಾಗಿ ರಸ್ತೆ ತಡೆ
11 hours ago
Google IO Connect 2026: ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
12 hours ago
Aishu Challa: ಐಶು ಚಲ್ಲಾ ಅವರು ತಯಾರಿಸಿದ ಆಲೂ ಬೋಂಡಾಕ್ಕೆ ತೆಂಗಿನಕಾಯಿ ಚಟ್ನಿ ಬಳಸಲಾಗಿತ್ತು. ಈ ಖಾದ್ಯವು ಏಷ್ಯಾ ಪೆಸಿಫಿಕ್ ತಂಡಕ್ಕೆ ಇಮ್ಯುನಿಟಿ ಪಿನ್ ತಂದುಕೊಟ್ಟಿದ್ದಲ್ಲದೆ ಗೋರ್ಡಾನ್ ರಮಸೈ ಅವರಿಂದ ಶ್ಲಾಘನೆ ಪಡೆಯಿತು.
12 hours ago
Satyam Kumar: ಬಿಹಾರ ಮೂಲದ ಈ ಪ್ರತಿಭೆ ತಮ್ಮ 13ನೇ ವಯಸ್ಸಿನಲ್ಲಿ 670ನೇ ರ್ಯಾಂಕ್ ಗಳಿಸಿ ಐಐಟಿ ಸೇರಿದ್ದರು. ಪ್ರಸ್ತುತ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಸಂಶೋಧನಾ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ.
12 hours ago
India playing XI: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದು, ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಸಂಭಾವ್ಯ ಆಡುವ XIರ ಬಳಗ ಹೀಗಿದೆ.
12 hours ago
US Iran Tensions: ಅಮೆರಿಕ– ಇರಾನ್ ಉಭಯ ದೇಶಗಳ ನಡುವೆ ಸಹಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಪ್ರಸ್ತುತ ಸಂಪೂರ್ಣವಾಗಿ ಹಳ್ಳಹಿಡಿದಿದೆ. ಉಭಯ ದೇಶಗಳು ಭೀಕರ ದಾಳಿಗಳಲ್ಲಿ ತೊಡಗಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ.
12 hours ago
ತಂಡಕ್ಕೆ ಮರಳಿದ ರೋ–ಕೊ: ಮೂವರು ಸ್ಪಿನ್ನರ್ ಸೇರಿ ಭಾರತ ಆಡುವ XIರ ಬಳಗ ಹೀಗಿದೆ ?
12 hours ago
Donald Trump Tariff: ಅಮೆರಿಕ ಸೇನಾ ವೆಚ್ಚದ ಹಿನ್ನೆಲೆಯಲ್ಲಿ ಸೋಮವಾರ ಘೋಷಿಸಲಾದ ಈ ಉದ್ದೇಶಿತ ಶುಲ್ಕ ಜಾರಿಯಾದರೆ, ಪ್ರತಿ ಬ್ಯಾರೆಲ್ ತೈಲ ಸಾಗಾಣಿಕೆ ದರವು ಈಗಿರುವ 10 ಡಾಲರ್ನಿಂದ 26 ಡಾಲರ್ಗೆ ಏರಿಕೆಯಾಗುವ ಸಾಧ್ಯತೆಯಿದೆ.
12 hours ago
ಭಾರತದ ಹೆಸರು, ಅಮೆರಿಕ ಗುರಿ: ಮಾತಿನಲ್ಲಿಯೇ ವಿಶ್ವದ ದೊಡ್ಡಣ್ಣನ ತಿವಿದ ನೆತನ್ಯಾಹು
12 hours ago
Weather Forecasting Apps: ಪೆಸಿಫಿಕ್ ಸಾಗರದ ಉಷ್ಣಾಂಶ ಏರಿಕೆಯಿಂದ ಮಳೆ ವ್ಯತ್ಯಯವಾಗಲಿದ್ದು, ವಿಂಡಿ ಮತು ಕ್ಲೈಮ್ ನಂತಹ ಆ್ಯಪ್ಗಳು 3D ಮಾದರಿಯ ನಕ್ಷೆ ಹಾಗೂ ಉಪಗ್ರಹ ಚಿತ್ರಗಳ ಮೂಲಕ ನೈಜ ಸಮಯದ ಮುನ್ಸೂಚನೆ ನೀಡಲಿವೆ.
13 hours ago
Akhil Akkineni: ಖ್ಯಾತ ನಿರ್ಮಾಪಕರಾದ ರಾಮ್ ಗೋಪಾಲ್ ವರ್ಮಾ ಅವರು ಆಗಾಗ ಕೆಲವು ಸಿನಿಮಾಗಳ ಕುರಿತು ವಿಮರ್ಶೆ ಮಾಡುತ್ತಿರುತ್ತಾರೆ. ಅದರಂತೆ, ಇತ್ತೀಚೆಗೆ ಬಿಡುಗಡೆಗೊಂಡಿರುವ ‘ಲೆನಿನ್’ ಚಿತ್ರದಲ್ಲಿ, ಅಖಿಲ್ ಅಕ್ಕಿನೇನಿ ಅವರ ನಟನೆಯನ್ನು ಶ್ಲಾಘಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
13 hours ago
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಇಂದು: ಭಾರತ ತಂಡಕ್ಕೆ ‘ರೋ–ಕೊ’ ಬಲ
13 hours ago
Zee Kannada Reality Show: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಅಮ್ಮಂದಿರಿಗೆ ಒಂದು ಅಪರೂಪದ ಅವಕಾಶ ನೀಡುತ್ತಿದೆ. ಅದುವೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’. ಇದೇ ಜುಲೈ 24ರಿಂದ ಆಡಿಷನ್ಸ್ ಶುರುವಾಗಲಿದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ