Last Updated: 30 May 2026 10:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Narendra Modi: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಪತಿ ಸುಂದರ್ ಮತ್ತು ಪುತ್ರಿ ಅವಂತಿಕಾ ಅವರೊಂದಿಗೆ ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಅಳಿಯ ಶ್ರವಣ್ ಶ್ರೀನಿವಾಸನ್ ಅವರನ್ನು ಪರಿಚಯಿಸಿದರು.
(9 hours ago)
30
ಸಾಯಿ ಮತ್ತೆ ಹಿಟ್ ವಿಕೆಟ್, ಶತಕದಂಚಿನಲ್ಲಿ ವೈಭವ್ ಥೇಟ್ ಕ್ಯಾಚ್ ಔಟ್, ಟಾಸ್ ವಿವಾದ
(10 hours ago)
30
S Bangarappa: ಬಂಗಾರಪ್ಪ ಅವರ ಸಂಪುಟದಲ್ಲಿ 1990ರಲ್ಲಿ ಬಂದೀಖಾನೆ ಸಚಿವರಾಗಿ ನೇಮಕಗೊಂಡಿದ್ದ ಡಿಕೆಶಿ, ಅಂದು ಧರ್ಮಸಿಂಗ್ ಸಮ್ಮುಖದಲ್ಲಿ ಖಾತೆ ಹಂಚಿಕೆ ಪತ್ರಕ್ಕೆ ಸಹಿ ಹಾಕಿದ್ದನ್ನು ರಮೇಶ್ ಅರವಿಂದ್ ಶೋನಲ್ಲಿ ಮೆಲುಕು ಹಾಕಿದ್ದಾರೆ.
(10 hours ago)
28
Karnataka Politics: ಜೂನ್ 3ರ ಸಂಜೆ 4.10ರ ಶುಭ ಮುಹೂರ್ತದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಸಂಪುಟದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಉಪಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ವರದಿಯಾಗಿದೆ.
(4 hours ago)
25
ಗಿಲ್ ಶತಕದ ನೆರವಿನಿಂದ ಟೈಟನ್ಸ್ ಫೈನಲ್ಗೆ: ಸೋಲಿನಲ್ಲೂ ಹಲವು ದಾಖಲೆ ಬರೆದ ವೈಭವ್
(14 hours ago)
25
DK Shivakumar Cabinet: ಜೂನ್ 16ರ ಒಳಗಾಗಿ ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, ಸತೀಶ ಜಾರಕಿಹೊಳಿ ಮತ್ತು ಸಂತೋಷ್ ಲಾಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಹಾಗೂ ಯತೀಂದ್ರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ.
(10 hours ago)
23
ಪೊಲೀಸರ ಮೂರ್ಖತನಕ್ಕೆ ಕೊನೆ ಎಂದು: ಹೈಕೋರ್ಟ್
(13 hours ago)
22
ಪ್ರಶಸ್ತಿಗಾಗಿ ಆರ್ಸಿಬಿ– ಗುಜರಾತ್ ಪೈಪೋಟಿ * ಫಲ ನೀಡದ ವೈಭವ್ ಹೋರಾಟ * ರಾಯಲ್ಸ್ಗೆ ನಿರಾಸೆ
(21 hours ago)
21
ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ ಹರಕೆ; ಪ್ರಯಾಗ್ರಾಜ್ಗೆ ತೆರಳಿ ಡಿಕೆಶಿ ಭಾವಚಿತ್ರದೊಂದಿಗೆ ಪೂಜೆ–ಪ್ರಾರ್ಥನೆ
(11 hours ago)
19
COMEDK Results: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
(15 hours ago)
18
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 30
ಐಪಿಎಲ್ | ಸಾರ್ವಜನಿಕರಿಗೆ ಮಾರ್ಗಸೂಚಿ: 112ಕ್ಕೆ ಮಾಹಿತಿ ನೀಡಲು ಸೂಚನೆ
108 secs ago
ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಫೈನಲ್ಗೆ ಸಾತ್ವಿಕ್– ಚಿರಾಗ್ ಜೋಡಿ
108 secs ago
ಏಷ್ಯನ್ ಗೇಮ್ಸ್ | ಸೂರ್ಯಕುಮಾರ್, ಗಿಲ್ ಇಲ್ಲ; ವೈಭವ್ಗೆ ಸ್ಥಾನ
109 secs ago
ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್: ವಿನೇಶ್ಗೆ ಸೆಮಿಫೈನಲ್ನಲ್ಲಿ ಸೋಲು, ನಿರಾಸೆ
109 secs ago
Siddaramaiah Speech: ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂರು ವರ್ಷಗಳ ಕಾಲ ಆಡಳಿತ ನಡೆಸಿದ ಅವರು ತಮ್ಮ ರಾಜಕೀಯ ಭಾಷಣಗಳಲ್ಲಿ ಜಾತಿ, ಧರ್ಮಗಳ ವಿರುದ್ಧ ಗುಡುಗಿದ್ದರು.
32 mins ago
Rainfall Statistics: ಜೂನ್ನಿಂದ ಸೆಪ್ಟೆಂಬರ್ವರೆಗಿನ ನೈಋತ್ಯ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
3 hours ago
Namma Metro: ಅಹಮದಾಬಾದ್ನಲ್ಲಿ ಮೇ 31ರಂದು ಪಂದ್ಯ ನಡೆಯಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಕ್ಯೂಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಟಿಕೆಟ್ ಬಳಸಬೇಕು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
3 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ
3 hours ago
Weekend with Ramesh: ತಮ್ಮ ಕಷ್ಟದ ದಿನಗಳನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದ್ದರು.
3 hours ago
Karnataka Government Formation: ಲೋಕಭವನದ ಗಾಜಿನ ಮನೆಯಲ್ಲಿ ಬುಧವಾರ ಸಂಜೆ 5.15ರ ಗೋಧೂಳಿ ಲಗ್ನದಲ್ಲಿ ಪ್ರಮಾಣವಚನ ನಡೆಯಲಿದೆ ಎಂದು ಜಿ.ಸಿ. ಚಂದ್ರಶೇಖರ್ ತಿಳಿಸಿದ್ದು ಸಂಚಾರ ದಟ್ಟಣೆ ಕಾರಣದಿಂದ ಸ್ಥಳ ಬದಲಾವಣೆ ಮಾಡಲಾಗಿದೆ.
3 hours ago
Karnataka Congress: ಶನಿವಾರ ನಡೆದ ಸಿಎಲ್ಪಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ನಿರ್ಧಾರ ಪ್ರಕಟಿಸಿದರು. ಸಿದ್ದರಾಮಯ್ಯ ಹಾಗೂ ಸುರ್ಜೇವಾಲ ಸಮ್ಮುಖದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.
4 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಮೇ 30, 2026
4 hours ago
Karnataka Politics: ಜೂನ್ 3ರ ಸಂಜೆ 4.10ರ ಶುಭ ಮುಹೂರ್ತದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಸಂಪುಟದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಉಪಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ವರದಿಯಾಗಿದೆ.
4 hours ago
ಸಿದ್ದರಾಮಯ್ಯ ರಾಜಕೀಯ ಪಯಣದ ಅಪರೂಪದ ಚಿತ್ರಗಳು ಇಲ್ಲಿವೆ...
4 hours ago
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆಶಿ ಆಯ್ಕೆ: ಚಿತ್ರಗಳು ಇಲ್ಲಿವೆ..
4 hours ago
ಸಿಎಂ ಆಗಿ ಪ್ರಮಾಣ ವಚನಕ್ಕೆ ದಿನಗಣನೆ: ಡಿಕೆಶಿ ಅಪರೂಪ ಚಿತ್ರಗಳು ಇಲ್ಲಿವೆ..
4 hours ago
ಚುರುಮುರಿ: ವಚನಪಾಲನಾ ಪ್ರಸಂಗ!
4 hours ago
CLP Leadership: ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ ಡಿ.ಕೆ ಶಿವಕುಮಾರ್ ಹೆಸರನ್ನು ಡಾ. ಜಿ ಪರಮೇಶ್ವರ್ ಅನುಮೋದಿಸಿದರು. ಕೆ ಸಿ ವೇಣುಗೋಪಾಲ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
4 hours ago
DK Shivakumar: ಕಾಂಗ್ರೆಸ್ ‘ಟ್ರಬಲ್ ಶೂಟರ್’ ಡಿ.ಕೆ. ಶಿವಕುಮಾರ್ ರಾಜಕೀಯ ಪಯಣ
5 hours ago
ಚಿನಕುರುಳಿ ಕಾರ್ಟೂನು: ಶನಿವಾರ, ಮೇ 30, 2026
5 hours ago
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಕೆಫೆ ಕಾಫಿ ಡೇ(ಸಿಸಿಡಿ) ಮಳಿಗೆಗಳನ್ನು ನಿರ್ವಹಿಸುವ ಕಾಫಿ ಡೇ ಎಂಟರ್ಪ್ರೈಸಸ್ ಷೇರುಗಳ ಬೆಲೆ ಶುಕ್ರವಾರ ಶೇ 20ರಷ್ಟು ಏರಿಕೆ ಕಂಡಿವೆ.
6 hours ago
Karnataka Politics | ಯತೀಂದ್ರಗೆ ಹೈಕಮಾಂಡ್ ಕೃಪೆ: ಸಿದ್ದರಾಮಯ್ಯ ಯತ್ನ
6 hours ago
Karnataka Board Results: 2026ರ ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ–2ರ ಫಲಿತಾಂಶವನ್ನು ಶನಿವಾರ 4 ಗಂಟೆಯಿಂದ ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.
6 hours ago
IPL 2026 Season: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ತಂಡದ ಸವಾಲನ್ನು ಎದುರಿಸಲಿದೆ.
6 hours ago
IPL 2026: ಸತತ 2ನೇ ಟ್ರೋಫಿ ಮೇಲೆ ಆರ್ಸಿಬಿ ಕಣ್ಣು: ಹೀಗಿದೆ ತಂಡಗಳ ಬಲಾಬಲ
6 hours ago
Coffee Day Enterprises: ಸಿದ್ದರಾಮಯ್ಯ ರಾಜೀನಾಮೆಯಿಂದ ಸಿಸಿಡಿ ಷೇರು ಮೌಲ್ಯ ಏರಿದ್ದು, ಮಾರ್ಚ್ ತ್ರೈಮಾಸಿಕದ ₹132.07 ಕೋಟಿ ಲಾಭ ಹಾಗೂ ಜೂನ್ 3ರ ಪ್ರಮಾಣ ವಚನ ಕಾರ್ಯಕ್ರಮವು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
7 hours ago
ಏಷ್ಯನ್ ಗೇಮ್ಸ್ ಟ್ರಯಲ್ಸ್: ಮೊದಲ ಹಣಾಹಣಿಯಲ್ಲಿ ಗೆದ್ದು ಶುಭಾರಂಭ ಮಾಡಿದ ವಿನೇಶ್
7 hours ago
Asian Games Selection: ಟ್ರಯಲ್ಸ್ ಮೊದಲ ಪಂದ್ಯದಲ್ಲಿ ಜ್ಯೋತಿ ವಿರುದ್ಧ 7–1 ಅಂತರದ ಗೆಲುವು ಸಾಧಿಸಿದ ವಿನೇಶ್ ಫೋಗಟ್, ನವದೆಹಲಿಯಲ್ಲಿ ಮೇ 30 ಮತ್ತು 31ರಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸುಪ್ರೀಂ ಅನುಮತಿ ಪಡೆದಿದ್ದಾರೆ.
7 hours ago
General Upendra Dwivedi: ಶತ್ರುಗಳ ಪ್ರಚೋದನೆಗಳಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ 'ಆಪರೇಷನ್ ಸಿಂಧೂರ' ಸಾಕ್ಷಿಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ತಿಳಿಸಿದ್ದಾರೆ.
7 hours ago
Karnataka CM Swearing-in: ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಜೂನ್ ಮೂರರಂದು ನೂತನ ಸಚಿವರು ಅಧಿಕಾರ ವಹಿಸಿಕೊಳ್ಳಲಿದ್ದು ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
8 hours ago
ಭಾರತದಲ್ಲಿ ಕ್ರಿಕೆಟ್ ಅನ್ನು ಜನಪ್ರಿಯ ಕ್ರೀಡೆಯನ್ನಾಗಿ ರೂಪಿಸುವಲ್ಲಿ ಐಪಿಎಲ್ ಬಹುಮುಖ್ಯ ಪಾತ್ರವಹಿಸಿದೆ. ಅಂತಹ ಐಪಿಎಲ್ನ ಪ್ರಮುಖ ತಂಡವಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ), ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮತ್ತು ಸದಾ ಸುದ್ದಿಯಲ್ಲಿರುವ ತಂಡವಾಗಿದೆ.
8 hours ago
Former Secretary ISN Prasad reminiscences: 2016ರಲ್ಲಿ ಪುತ್ರ ರಾಕೇಶ್ ಬೆಲ್ಜಿಯಂ ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ಕೆಎಸ್ಆರ್ಟಿಸಿ ಮುಷ್ಕರ ಬಗೆಹರಿಸಿದ್ದರು ಮತ್ತು ಕೆ.ಜೆ. ಜಾರ್ಜ್ ಜೊತೆ ವಿಡಿಯೋ ಸಂವಾದ ನಡೆಸಿದ್ದರು.
8 hours ago
ಏಳುಬೀಳಿನ ಹಾದಿಯಲ್ಲಿ ಸಾಗಿಬಂದು ಎರಡನೇ ಸಲ ‘ಕಪ್ ನಮ್ದೆ’ ಎನ್ನಲು ಸಿದ್ಧವಾದ RCB
8 hours ago
Karnataka Politics: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಗೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿದ್ದಾರೆ.
9 hours ago
Narendra Modi: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಪತಿ ಸುಂದರ್ ಮತ್ತು ಪುತ್ರಿ ಅವಂತಿಕಾ ಅವರೊಂದಿಗೆ ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಅಳಿಯ ಶ್ರವಣ್ ಶ್ರೀನಿವಾಸನ್ ಅವರನ್ನು ಪರಿಚಯಿಸಿದರು.
9 hours ago
Karnataka CM Race: ಶಾಲಾ ದಿನಗಳಲ್ಲಿ ತುಂಟ ಬಾಲಕ ಆಗಿದ್ದಾಗಲೇ ಡಿಕೆಶಿ ಅವರಿಗೆ ರಾಜಕಾರಣದ ರುಚಿ ಹಿಡಿಸಿತ್ತು ಎಂದು ಶಿಕ್ಷಕರು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ
10 hours ago
S Bangarappa: ಬಂಗಾರಪ್ಪ ಅವರ ಸಂಪುಟದಲ್ಲಿ 1990ರಲ್ಲಿ ಬಂದೀಖಾನೆ ಸಚಿವರಾಗಿ ನೇಮಕಗೊಂಡಿದ್ದ ಡಿಕೆಶಿ, ಅಂದು ಧರ್ಮಸಿಂಗ್ ಸಮ್ಮುಖದಲ್ಲಿ ಖಾತೆ ಹಂಚಿಕೆ ಪತ್ರಕ್ಕೆ ಸಹಿ ಹಾಕಿದ್ದನ್ನು ರಮೇಶ್ ಅರವಿಂದ್ ಶೋನಲ್ಲಿ ಮೆಲುಕು ಹಾಕಿದ್ದಾರೆ.
10 hours ago
ಸಾಯಿ ಮತ್ತೆ ಹಿಟ್ ವಿಕೆಟ್, ಶತಕದಂಚಿನಲ್ಲಿ ವೈಭವ್ ಥೇಟ್ ಕ್ಯಾಚ್ ಔಟ್, ಟಾಸ್ ವಿವಾದ
10 hours ago
DK Shivakumar Cabinet: ಜೂನ್ 16ರ ಒಳಗಾಗಿ ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, ಸತೀಶ ಜಾರಕಿಹೊಳಿ ಮತ್ತು ಸಂತೋಷ್ ಲಾಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಹಾಗೂ ಯತೀಂದ್ರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ.
10 hours ago
Declan Rice Meet: ಚಿತ್ರರಂಗದ ಒಕ್ಕೂಟದ ದೂರಿನ ನಡುವೆ ರಣವೀರ್ ಸಿಂಗ್ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೆಕ್ಲಾನ್ ರೈಸ್ರನ್ನು ಭೇಟಿಯಾಗಿದ್ದು, ಈ ಸುದ್ದಿಯನ್ನು ವಕ್ತಾರರು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
10 hours ago
ನಟ ಅಂಬರೀಶ್ ಕರ್ಣ ಆದದ್ದು... ಸಿನಿ ಸಿಪ್ ಪಾಡ್ಕಾಸ್ಟ್ನಲ್ಲಿ ಕೇಳಿ
11 hours ago
ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ ಹರಕೆ; ಪ್ರಯಾಗ್ರಾಜ್ಗೆ ತೆರಳಿ ಡಿಕೆಶಿ ಭಾವಚಿತ್ರದೊಂದಿಗೆ ಪೂಜೆ–ಪ್ರಾರ್ಥನೆ
11 hours ago
Meta One Premium: ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್, ವಾಟ್ಸಪ್ ‘ಮೆಟಾ ಸಬ್ಸ್ಕ್ರಿಪ್ಷನ್’ಗೆ ಮುಂದಾಗಿವೆ.
11 hours ago
Siddaramaiah Promotion: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ದೆಹಲಿಗೆ ಶುಕ್ರವಾರ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ತಮ್ಮ ಪುತ್ರ ಯತೀಂದ್ರ ಅವರ ‘ರಾಜಕೀಯ ಪದೋನ್ನತಿ’ಗಾಗಿ ಪಕ್ಷದ ಹೈಕಮಾಂಡ್ ಬೆಂಬಲ ಕೋರಿದರು.
11 hours ago
ಬಕ್ರೀದ್ ಬಲಿಯಿಂದ 'ಟ್ರಂಪ್ ಎಮ್ಮೆ' ರಕ್ಷಣೆ: ಮೃಗಾಲಯಕ್ಕೆ ಸ್ಥಳಾಂತರ
12 hours ago
Karnataka Politics: ರಾಜ್ಯದ ರಾಜಕಾರಣದಲ್ಲಿ ಘಟಿಸಿರುವ ಮಹತ್ತರ ಬದಲಾವಣೆಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ತಂದುಕೊಡಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
12 hours ago
ಮೇಕೆದಾಟು ಯೋಜನೆ: ತಮಿಳುನಾಡು ಸಿ.ಎಂ ವಿಜಯ್ ನಡೆಗೆ ಖಂಡನೆ
12 hours ago
Ambareesh Film Journey: ಅಶಿಸ್ತಿನ ಮೂಟೆಯಂತೆ, ಮಹಾ ಒರಟನಂತೆ, ಮುಂಗೋಪಿಯಂತೆ, 'ಸಂಸ್ಕೃತ' ಮಾತನ್ನು ಎಗ್ಗಿಲ್ಲದೆ ಆಡುವ ಚಾಳಿ ಇರುವವವರಂತೆ ಕಾಣುತ್ತಿದ್ದ ನಟ ಅಂಬರೀಶ್ ಹೃದಯ ಎಂಥದ್ದು ಎನ್ನುವುದು ಅವರ ಆಪ್ತ
12 hours ago
Karnataka News Updates: ಹೊಸ ಸಿಎಂ ಆಗಿ ಡಿ ಕೆ ಶಿವಕುಮಾರ್ ಜೂನ್ ಒಂದರೊಳಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯಪುರದ ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಆರು ಜನರ ಹತ್ಯೆ ನಡೆದಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
12 hours ago
Karnataka Congress Crisis: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ತರುವಾಯ, ಕರ್ನಾಟಕ ಕಾಂಗ್ರೆಸ್ನಲ್ಲಿ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದ ಮಾಸ್ ಲೀಡರ್ಗಳಲ್ಲಿ ಒಬ್ಬರಾಗಿದ್ದ ಸಿದ್ದರಾಮಯ್ಯ
12 hours ago
ಗೃಹಲಕ್ಷ್ಮಿ ಯೋಜನೆಯ ₹5 ಸಾವಿರ ಕೋಟಿ ವಿವಾದದ ಬಗ್ಗೆ ಉತ್ತರ ಕೊಡಿ: ಸುರೇಶ್ ಕುಮಾರ್
12 hours ago
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಡಿಕೆಶಿ ಮೇಲೆ ಎಲ್ಲರ ಕಣ್ಣು
12 hours ago
Karnataka Politics: ನೂತನ ನಾಯಕನ ಆಯ್ಕೆಗಾಗಿ ವಿಧಾನಸೌಧದಲ್ಲಿ ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಿಗದಿಯಾಗಿದೆ. ರಾಜ್ಯಪಾಲರು ಸಂಪುಟ ವಿಸರ್ಜಿಸಿದ್ದು, ಭಾನುವಾರ ಅಥವಾ ಸೋಮವಾರ ಪ್ರಮಾಣವಚನ ನಡೆಯಲಿದೆ.
12 hours ago
ಪ್ರಜಾವಾಣಿ ಪಾಡ್ಕಾಸ್ಟ್ ಕೇಳಿ: ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು?
12 hours ago
PV Cine Sammana: ಸಿನಿ ಸಮ್ಮಾನ ಮತ್ತಷ್ಟು ನಾಮನಿರ್ದೇಶಿತರ ವಿವರ
13 hours ago
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ನಾಳೆ ಅಥವಾ ನಾಡಿದ್ದು ?
13 hours ago
IPL 2026: ಬಿಹಾರಿ ಬಾಲಕನ 96 ರನ್ ವೈಭವ...
13 hours ago
Karnataka CM: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಿದ್ದು, ಮೇ 31 ಅಥವಾ ಜೂನ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
13 hours ago
ಪೊಲೀಸರ ಮೂರ್ಖತನಕ್ಕೆ ಕೊನೆ ಎಂದು: ಹೈಕೋರ್ಟ್
13 hours ago
Karnataka Politics: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹೆಸರು ಅಧಿಕೃತ ಘೋಷಣೆ ಮತ್ತು ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ, ಇತ್ತ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವರು ಸಚಿವ ಸ್ಥಾನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ