Last Updated: 1 Jun 2026 3:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮೈತ್ರಿ ಸರ್ಕಾರ ರಕ್ಷಣೆಗೆ ಮುಂಬೈನಲ್ಲಿ ಸತತ 6 ಗಂಟೆ ಮಳೆಯಲ್ಲಿ ನೆನೆದಿದ್ದ ಡಿಕೆಶಿ
(8 hours ago)
30
IPL ಫೈನಲ್ನಲ್ಲಿ RCB vs GT ಮುಖಾಮುಖಿ: ಡಬಲ್ ಸಂಭ್ರಮದಲ್ಲಿ ಅನನ್ಯಾ ಬಿರ್ಲಾ
(23 hours ago)
29
ವಾರ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಸಂಬಳ ಹೆಚ್ಚುವ ಸಾಧ್ಯತೆಗಳಿವೆ
(20 hours ago)
24
IPL Final: ಆತನಿಗೆ 3 ಓವರ್ ಬೌಲಿಂಗ್ ನೀಡಿದರೆ RCB ಸೋಲು ಖಚಿತ ಎಂದ ಶ್ರೀಕಾಂತ್
(22 hours ago)
21
Retired Engineer: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ನಿವೃತ್ತ ಎಂಜಿನಿಯರ್ ಕೆ.ಪಿ. ಶಿವಕುಮಾರ್ ಅವರು ತಾವು ಕಲಿತ ಶಾಲೆಗೆ 1.48 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಹಾಗೂ ಸಭಾಂಗಣದ ಕೊಠಡಿಗಳನ್ನು ನಿರ್ಮಿಸಿದ್ದಾರೆ.
(6 hours ago)
21
ಫೈನಲ್ನಲ್ಲೂ ‘ವಿರಾಟ ದರ್ಶನ’; ಸತತ ಎರಡನೇ IPL ಟ್ರೋಫಿ ಗೆದ್ದು ದಾಖಲೆ ಬರೆದ RCB
(16 hours ago)
16
Supreme Court Verdict: ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಸಿರಗುಪ್ಪದ ಪಿಎಸ್ ಐ ಕೆ ರಂಗಯ್ಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಸಂಜಯ್ ಕರೋಲ್ ಪೀಠ ತಳ್ಳಿಹಾಕಿದೆ.
(19 hours ago)
16
ಐಪಿಎಲ್ ಫೈನಲ್ ಸೋಲಿನ ಬಳಿಕ ಬಸ್ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT
(7 hours ago)
16
India Nepal border news: ನೇಪಾಳ ಸರ್ಕಾರವು ಲಿಪುಲೇಖ್ ವಿವಾದದ ಕುರಿತು ಭಾರತಕ್ಕೆ ಅಧಿಕೃತ ರಾಜತಾಂತ್ರಿಕ ಪತ್ರ ರವಾನಿಸಿದೆ. ಇತಿಹಾಸಕಾರರು ಹಾಗೂ ತಜ್ಞರ ನೆರವಿನೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಒಮ್ಮತ ಸೂಚಿಸಲಾಗಿದೆ.
(18 hours ago)
15
Cyber security update: ಶನಿವಾರ ಆನ್ಮಾರ್ಕ್ ಪಾವತಿ ವ್ಯವಸ್ಥೆ ಮೇಲೆ ನಡೆದ ಸೈಬರ್ ದಾಳಿಯ ನಂತರ ಐಐಟಿ ತಜ್ಞರ ನೆರವಿನಿಂದ ದೋಷ ಸರಿಪಡಿಸಲಾಗಿದ್ದು, ಸಾರ್ವಜನಿಕರು ಇಮೇಲ್ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.
(19 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 1
Artificial Intelligence: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ನಕಲಿಯಾಗಿದ್ದು, ಎ.ಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
49 mins ago
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
49 mins ago
JEE Advanced Results: 2026ನೇ ಸಾಲಿನ ಜೆಇಇ– ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ಇಂದು(ಸೋಮವಾರ) ಪ್ರಕಟಗೊಂಡಿದೆ. ಐಐಟಿ ದೆಹಲಿ ವಲಯದ ಶುಭಂ ಕುಮಾರ್ ಈ ಬಾರಿ ಮೊದಲ ರ್ಯಾಂಕ್ ಗಳಿಸಿದ್ದಾರೆ.
49 mins ago
KJ George: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದಲ್ಲಿ ಕೆಜೆ ಜಾರ್ಜ್ ಮಹತ್ವದ ಪಾತ್ರ ವಹಿಸಿದ್ದು, ಮೇ 28ರಂದು ಸಿಎಂ ರಾಜೀನಾಮೆ ನೀಡುವಂತೆ ಹಾಗೂ 6 ಬಾರಿ ಶಾಸಕರಾದ ಜಾರ್ಜ್ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
79 mins ago
Virat Kohli records: ಪಂದ್ಯ ಗೆಲ್ಲುತ್ತಿದ್ದಂತೆ ತಂಡದ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಆರ್ಸಿಬಿ ತಂಡದ ಸಂಭ್ರಮಾಚರಣೆಯಲ್ಲೂ ಭಾಗಿಯಾಗಿದ್ದರು. ವಿರಾಟ್ ಕೊಹ್ಲಿ ಜೊತೆ ಡಿಜೆ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
79 mins ago
ಮೋಜು–ಮಸ್ತಿ ಜೊತೆ ಒಂದಷ್ಟು ತಮಾಷೆ: ಟ್ರೋಫಿ ಜೊತೆ ರಾತ್ರಿಯಿಡೀ ಸಂಭ್ರಮಿಸಿದ RCB
79 mins ago
IPL Final: ಬರ್ತ್ಡೇ ದಿನವೆ ನಾಯಕ ಪಾಟಿದಾರ್, ಕೋಚ್ಗೆ ಸಿಕ್ತು ವಿಶೇಷ ಉಡೊಗೊರೆ
2 hours ago
RCB IPL Title: ಜೂನ್ 1ರಂದು 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಜತ್ ಪಾಟಿದಾರ್ ಸತತ ಎರಡು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಇದೇ ದಿನ 41ಕ್ಕೆ ಕಾಲಿಟ್ಟ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೂ ಜಯದ ಉಡುಗೊರೆ ದೊರೆತಿದೆ.
2 hours ago
Rahul Gandhi CBSE News: ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಮತ್ತು ಸ್ಕ್ಯಾನ್ ಪ್ರತಿಗಳಿಗೆ ಪ್ರತಿ ವಿಷಯಕ್ಕೆ ನೂರು ರೂಪಾಯಿ ಶುಲ್ಕ ವಿಧಿಸಿ ನಾಲ್ಕು ಲಕ್ಷ ವಿದ್ಯಾರ್ಥಿಗಳಿಂದ ಹಣ ಲೂಟಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ.
2 hours ago
Kannada Serial Ending: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡಿಗರ ಮನಗೆದ್ದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ.
3 hours ago
ಆ ವಿಭಾಗದ ವೈಫಲ್ಯದಿಂದಾಗಿ ನಮಗೆ ಸೋಲಾಯಿತು: IPL ಫೈನಲ್ ಸೋಲಿನ ಬಳಿಕ ಗಿಲ್ ಬೇಸರ
3 hours ago
Virat Kohli Coach: ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 75 ರನ್ ಸಿಡಿಸಿ ಆರ್ಸಿಬಿಗೆ ಎರಡನೇ ಟ್ರೋಫಿ ತಂದುಕೊಟ್ಟ ವಿರಾಟ್ ಕೊಹ್ಲಿ ಆಟವನ್ನು ರಾಜಕುಮಾರ್ ಶರ್ಮಾ ಶ್ಲಾಘಿಸಿ ಯುವಕರಿಗೆ ಇದು ಪಾಠ ಎಂದಿದ್ದಾರೆ.
3 hours ago
ಭಾರತದ ಭೂಪ್ರದೇಶಗಳನ್ನು ನಾವೇ ಅತಿಕ್ರಮಣ ಮಾಡಿಕೊಂಡಿದ್ದೇವೆ ಎಂದ ನೇಪಾಳ ಪ್ರಧಾನಿ
3 hours ago
ವಿರಾಟ್ ಕೊಹ್ಲಿಯ ಕೌಶಲ್ಯಪೂರ್ಣ ಆಟ ಯುವಕರಿಗೆ ಪಾಠ: ಬಾಲ್ಯದ ಕೋಚ್
3 hours ago
Gujarat Titans Defeat: ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಐಪಿಎಲ್–2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಅರ್ಸಿಬಿ ವಿರುದ್ಧ ಸೋಲು ಅನುಭವಿಸಿತು. ಸೋಲಿನ ಕುರಿತು ನಾಯಕ ಗಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
3 hours ago
ಮಾನವನ ಉಪಯೋಗಕ್ಕೆ ದೇಶಕಾಲಗಳಿಗೆ ತಕ್ಕಂತೆ ಹಸು, ಆಡು, ಒಂಟೆ, ಕುರಿ, ಎಮ್ಮೆ – ಇನ್ನೂ ಹಲವು ಪ್ರಾಣಿಗಳ ಹಾಲು ಬಳಕೆಯಲ್ಲಿದೆ. ಹಾಲನ್ನು ಆಹಾರವಾಗಿಯೂ ಔಷಧವಾಗಿಯೂ ಮನುಷ್ಯ ಬಳಸುತ್ತ ಬಂದಿದ್ದಾನೆ.
4 hours ago
Politics: ಮೈಸೂರು ಜಿಲ್ಲೆಯು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ತವರಾಗಿತ್ತು. ಈಗ ಡಿ.ಕೆ. ಶಿವಕುಮಾರ್ ಇಲ್ಲಿನ ಅಳಿಯನಾಗಿ 'ಸಿಎಂ ಬೀಗರೂರು' ಆಗಲಿದೆ ಎಂದು ವರದಿ.
4 hours ago
Kannada TV Actor: ಗೌರಿ ಕಲ್ಯಾಣ ಧಾರಾವಾಹಿಯ ವಿವೇಕ್ ಪಾತ್ರಧಾರಿ ಬಿಬಿಎ ಪದವಿ ಮುಗಿಸಿದ್ದು ಉಷಾ ಬಂಡಾರಿ ಅವರ ಬಳಿ ನಟನೆ ಕಲಿತಿದ್ದಾರೆ. ನಟನಾಗದಿದ್ದರೆ ಪೊಲೀಸ್ ಅಧಿಕಾರಿಯಾಗಬೇಕೆಂದು ಇವರು ಬಯಸಿದ್ದರು.
4 hours ago
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಡ್ರೆಸ್ಸಿಂಗ್ ಕೋಣೆಯ ಹೃದಯ ಬಡಿತ ವಿರಾಟ್ ಕೊಹ್ಲಿ. ಈ ಮಾತನ್ನು ಹೇಳಿರುವುದು ಬೇರಾರೂ ಅಲ್ಲ. ತಂಡದ ಮುಖ್ಯಕೋಚ್ ಆ್ಯಂಡಿ ಫ್ಲವರ್.
5 hours ago
ಬೇರೊಬ್ಬನಿಗೆ ಲಂಚ ಪಡೆಯುವುದೂ ಅಪರಾಧ: ಕರ್ನಾಟಕ HC ತೀರ್ಪು ರದ್ದು ಮಾಡಿದ ಸುಪ್ರೀಂ
5 hours ago
Royal Challengers Bengaluru: ವಿರಾಟ್ ಕೊಹ್ಲಿ ನೇತೃತ್ವದ ತಂಡವು ಫೈನಲ್ನಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸಿತು. ಇನ್ನು ಮಹಿಳಾ ತಂಡವು ಸ್ಮೃತಿ ಮಂಧನಾ ಮಾರ್ಗದರ್ಶನದಲ್ಲಿ 2026ರ ಡಬ್ಲ್ಯುಪಿಎಲ್ ಟ್ರೋಫಿ ಗೆದ್ದಿದೆ.
5 hours ago
Karnataka Politics: ಸಚಿವ ಸಂಪುಟ ರಚನೆ ಕಸರತ್ತು ದೆಹಲಿಗೆ ವರ್ಗ
5 hours ago
ಒಂದೇ ವರ್ಷದಲ್ಲಿ ಐಪಿಎಲ್, ಡಬ್ಯುಪಿಎಲ್ ಟ್ರೋಫಿ ಗೆದ್ದ ಏಕೈಕ ಫ್ರಾಂಚೈಸಿ ಆರ್ಸಿಬಿ
5 hours ago
ವಿರಾಟ್ ಕೊಹ್ಲಿ ಆರ್ಸಿಬಿಯ ಹೃದಯ ಬಡಿತ ಎಂದ ಕೋಚ್ ಆ್ಯಂಡಿ ಫ್ಲವರ್
5 hours ago
Politics: ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸಿಗೆ ಬೆಂಗಳೂರು ದಕ್ಷಿಣ ಜಿಲ್ಲೆ ಬಲ ತುಂಬಿದೆ. ಸ್ವಂತ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಮಾಹಿತಿ.
5 hours ago
Indigenous Rice Varieties: ಹದಿನಾರು ವರ್ಷಗಳಿಂದ ಹದಿನೇಳು ಎಕರೆಯಲ್ಲಿ ವೈವಿಧ್ಯಮಯ ದೇಸಿ ಭತ್ತ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದ ದೇವೇಂದ್ರಪ್ಪ ಭೋಯಿ ಅವರ ಅನುಭವದ ನುಡಿಗಳಿವು.
5 hours ago
Retired Engineer: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ನಿವೃತ್ತ ಎಂಜಿನಿಯರ್ ಕೆ.ಪಿ. ಶಿವಕುಮಾರ್ ಅವರು ತಾವು ಕಲಿತ ಶಾಲೆಗೆ 1.48 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಹಾಗೂ ಸಭಾಂಗಣದ ಕೊಠಡಿಗಳನ್ನು ನಿರ್ಮಿಸಿದ್ದಾರೆ.
6 hours ago
Indigenous Rice Varieties: ‘ದೇವೇಂದ್ರಪ್ಪ ಅವರು ಎಷ್ಟು ತಳಿ ಬೆಳೆಯುತ್ತಾರೆ ? ಸಾವಯವದಲ್ಲೇ ಹೇಗೆ ಬೆಳೆಯುತ್ತಾರೆ ? ಮಾರುಕಟ್ಟೆ ಹೇಗೆ? ಇಳುವರಿ ಬರುತ್ತದಾ ? ಅವರಿಗೆ ಕೆಲಸಗಾರರ ಸಮಸ್ಯೆ ಇಲ್ಲವಾ ?–
6 hours ago
Oil Price Hike: ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,113 ರೂಪಾಯಿಗೆ ಏರಿಕೆಯಾಗಿದ್ದು, ತೈಲ ಕಂಪನಿಗಳಿಗೆ 30 ದಿನಗಳ ದಾಸ್ತಾನು ಇರಿಸಿಕೊಳ್ಳಲು ಸುಜಾತಾ ಶರ್ಮಾ ಅವರು ಸೂಚನೆ ನೀಡಿದ್ದಾರೆ.
6 hours ago
Vijay Mallya Tweet: ಗುಜರಾತ್ ಟೈಟನ್ಸ್ ಸೋಲಿಸಿ ಬೆಂಗಳೂರು ತಂಡ ಚಾಂಪಿಯನ್ ಪಟ್ಟಕ್ಕೇರಿದ್ದಕ್ಕೆ ಮಲ್ಯ ಅಭಿನಂದಿಸಿದ್ದಾರೆ. ಆದಿತ್ಯ ಬಿರ್ಲಾ ಹಾಗೂ ಟೈಮ್ಸ್ ಗ್ರೂಪ್ ಒಕ್ಕೂಟವು ತಂಡವನ್ನು 16,700 ಕೋಟಿ ರೂ.ಗೆ ಇತ್ತೀಚೆಗೆ ಖರೀದಿಸಿವೆ.
6 hours ago
ಸಿಂಹಗಳು ಜೋರಾಗಿ ಘರ್ಜಿಸಿವೆ: ಆರ್ಸಿಬಿ ಗೆಲುವಿಗೆ ವಿಜಯ್ ಮಲ್ಯ ಹರ್ಷ
6 hours ago
ಐಪಿಎಲ್ ಫೈನಲ್ ಸೋಲಿನ ಬಳಿಕ ಬಸ್ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT
7 hours ago
ಹಳೆ ನೆನಪುಗಳನ್ನು ಮೆಲುಕು ಹಾಕಿದ ಸ್ನೇಹಿತರು
7 hours ago
Politics: ಕರ್ನಾಟಕ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯರಿಂದ ಡಿ.ಕೆ. ಶಿವಕುಮಾರ್ಗೆ ಭರವಸೆ, ದೇಶದ ಏಕತೆ ಉಳಿಸಲು ಹೋರಾಟದಲ್ಲಿ ನಿಮ್ಮೊಂದಿಗೆ ಇರುತ್ತೇವೆ ಎಂದರು.
7 hours ago
ಐಪಿಎಲ್ ಫೈನಲ್ನಲ್ಲಿ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟನ್ಸ್ ತಂಡ ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಆಘಾತದಿಂದ ಪಾರಾಗಿದೆ. ಹೌದು, ಪಂದ್ಯ ಮುಗಿಸಿ ತೆರಳುತ್ತಿದ್ದ ತಂಡದ ಬಸ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
7 hours ago
ಗುಜರಾತ್ ಟೈಟನ್ಸ್ ತವರು ತಂಡವಾದರೂ ಇಲ್ಲಿರುವ ಅಭಿಮಾನಿಗಳು ನಮ್ಮವರು: ಕೊಹ್ಲಿ
7 hours ago
ಜೋಶ್, ರಸಿಕ್ ಭರ್ಜರಿ ಆಟ: ಸತತ ಎರಡನೇ ಟ್ರೋಫಿ ಗೆದ್ದ ಬೆಂಗಳೂರು
8 hours ago
ಫೈನಲ್ನಲ್ಲಿ ವಿರಾಟ್ ಕೊಹ್ಲಿ ಆರ್ಭಟ; ಈ ಸಲವೂ ಕಪ್ ಆರ್ಸಿಬಿಗೇ
8 hours ago
ಮೈತ್ರಿ ಸರ್ಕಾರ ರಕ್ಷಣೆಗೆ ಮುಂಬೈನಲ್ಲಿ ಸತತ 6 ಗಂಟೆ ಮಳೆಯಲ್ಲಿ ನೆನೆದಿದ್ದ ಡಿಕೆಶಿ
8 hours ago
2008ರಿಂದ 2026: IPL ಪ್ರಶಸ್ತಿ ಗೆದ್ದ ತಂಡಗಳಿವು, ಆ 3 ತಂಡಗಳಿಗೆ ಕಪ್ ಮರೀಚಿಕೆ
9 hours ago
ಸಾತ್ವಿಕ್–ಚಿರಾಗ್ ಮುಡಿಗೆ ಕಿರೀಟ
9 hours ago
ಗೆಲುವಿನ ಹಳಿಗೆ ಮರಳಿದ ಗುಕೇಶ್
9 hours ago
ಇಂಪ್ಯಾಕ್ಟ್ ನಿಯಮ ರದ್ದು ಮಾಡಿ: ಸಚಿನ್
9 hours ago
ಈ ಸಲವೂ ಕಪ್ ಆರ್ಸಿಬಿಗೇ.
10 hours ago
ರಾಯಲ್ ಚಾಲೆಂಜರ್ಸ್ಗೆ ವಿರಾಟ್ ವಿಜಯ
10 hours ago
₹ 3000 ಪಾಸ್ಪೋರ್ಟ್ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ಡಿಕೆಶಿ!
11 hours ago
May 31
ಮೊದಲ ಸ್ಥಾನಕ್ಕೆ ಡಿಕೆಶಿ: ದೇಶದ ಟಾಪ್ 10 ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ಇಂತಿದೆ
14 hours ago
IPL 2026 Records: ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ 2026ರ ಐಪಿಎಲ್ನಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಜೊತೆಗೆ ಟೂರ್ನಿಯಲ್ಲಿ 72 ಸಿಕ್ಸರ್ ಹಾಗೂ 237.31 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
15 hours ago
ಆರೆಂಜ್ ಕ್ಯಾಪ್, ಸರಣಿಶ್ರೇಷ್ಠ ಸೇರಿ ‘ಭಲೇ ಬಾಲಕ’ ವೈಭವ್ ಗೆದ್ದ ಪ್ರಶಸ್ತಿಗಳಿವು
15 hours ago
Karnataka Ministry: ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಜೂನ್ ಒಂದರಂದು ಹೈಕಮಾಂಡ್ ಭೇಟಿಯಾಗಲಿದ್ದು, ಜೂನ್ ಮೂರರಂದು ಹತ್ತು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
15 hours ago
GT ವಿರುದ್ಧ ಗೆದ್ದು ದಾಖಲೆ ಬರೆದ RCB: ಧೋನಿ, ರೋಹಿತ್ ಸಾಲಿಗೆ ಸೇರಿದ ಪಾಟಿದಾರ್
16 hours ago
IPL ಟ್ರೋಫಿ ಗೆದ್ದ RCBಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? 2008ರಲ್ಲಿ ಎಷ್ಟಿತ್ತು?
16 hours ago
Virat Kohli unbeaten 75: ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ 156 ರನ್ಗಳ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ 18 ಓವರ್ಗಳಲ್ಲಿ ಜಯ ಸಾಧಿಸಿತು. ರಸಿಕ್ ಸಲಾಂ ದಾರ್ 3 ವಿಕೆಟ್ ಪಡೆದು ಗುಜರಾತ್ ತಂಡವನ್ನು ನಿಯಂತ್ರಿಸಿದರು.
16 hours ago
ಫೈನಲ್ನಲ್ಲೂ ‘ವಿರಾಟ ದರ್ಶನ’; ಸತತ ಎರಡನೇ IPL ಟ್ರೋಫಿ ಗೆದ್ದು ದಾಖಲೆ ಬರೆದ RCB
16 hours ago
ವರಿಷ್ಠರ ಭೇಟಿ: ರಾಜಧಾನಿಗೆ ಸಿದ್ದರಾಮಯ್ಯ, ಶಿವಕುಮಾರ್ * ಜೂನ್ 3ಕ್ಕೆ 10 ಸಚಿವರ ಪ್ರಮಾಣ ಸಂಭವ
18 hours ago
India Nepal border news: ನೇಪಾಳ ಸರ್ಕಾರವು ಲಿಪುಲೇಖ್ ವಿವಾದದ ಕುರಿತು ಭಾರತಕ್ಕೆ ಅಧಿಕೃತ ರಾಜತಾಂತ್ರಿಕ ಪತ್ರ ರವಾನಿಸಿದೆ. ಇತಿಹಾಸಕಾರರು ಹಾಗೂ ತಜ್ಞರ ನೆರವಿನೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಒಮ್ಮತ ಸೂಚಿಸಲಾಗಿದೆ.
18 hours ago
IPL Final 2026 | RCB ಬಿಗು ಬೌಲಿಂಗ್ ದಾಳಿ: ಅಲ್ಪ ಮೊತ್ತಕ್ಕೆ ಕುಸಿದ GT
18 hours ago
IPL 2026 FINAL: ಆರ್ಸಿಬಿ vs ಗುಜರಾತ್ ಪಂದ್ಯದ ರೋಚಕ ಕ್ಷಣಗಳು
18 hours ago
IPL 2026: ಫೈನಲ್ ಪಂದ್ಯದ ವೇಳೆ ವಿರಾಟ್ ಜೊತೆ ಕಾಣಿಸಿಕೊಂಡ ಡಿವಿಲಿಯರ್ಸ್
18 hours ago
IPL 2026: ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ರಸಿಕ್ ಸಲಾಂ 3 ವಿಕೆಟ್ ಪಡೆದು ಮಿಂಚಿದರೆ, ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ವಾಷಿಂಗ್ಟನ್ ಸುಂದರ್ ಅವರ ಅಜೇಯ 50 ರನ್ಗಳ ನೆರವಿನಿಂದ 155 ರನ್ ಗಳಿಸಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ