Last Updated: 6 Jul 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Police Misconduct: ಚಡಚಣದ ಗೋವಿಂದಪುರದಲ್ಲಿ ಮೇ 29 ರಂದು ನಡೆದ ಆರು ಜನರ ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಬ್ ಇನ್ ಸ್ಪೆಕ್ಟರ್ ರನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
(23 hours ago)
23
Land Acquisition Alternatives: ಬಿಡದಿ ಟೌನ್ಶಿಪ್ಗಾಗಿ 499 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 2.55 ಕೋಟಿ ರೂ. ದರ ನಿಗದಿಪಡಿಸಿದೆ. ಅಮರಾವತಿಯಲ್ಲಿ 34 ಸಾವಿರ ಎಕರೆ ಭೂಮಿಯನ್ನು ಈ ಮಾದರಿಯಲ್ಲಿ ಪಡೆಯಲಾಗಿದೆ.
(13 hours ago)
21
Ram Mandir Donation Theft: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು, ದೇವಸ್ಥಾನದಲ್ಲಿ ಕೆಲಸಕ್ಕೆ ಸೇರುವುದಕ್ಕೂ ಮುನ್ನ ವಿವಿಧ ಉದ್ಯೋಗಗಳಲ್ಲಿದ್ದರು.
(24 hours ago)
17
KAS Transfer: ಬಿಡದಿ ಟೌನ್ಶಿಪ್ ಯೋಜನೆ, ಭೂಸ್ವಾಧೀನಕ್ಕೆ ಹೊಸ ಉಪ ಆಯುಕ್ತ ನೇಮಕ
(10 hours ago)
16
Tirupati Temple Visit: ಅಚಲವಾದ ಭಕ್ತಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುತ್ತದೆ ಎಂಬುದಕ್ಕೆ 116 ವರ್ಷದ ನವನೀತಮ್ಮ ಅವರು ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ಸುಪ್ರಸಿದ್ದ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತುವ ಮೂಲಕ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಿದ್ದಾರೆ.
(10 hours ago)
16
Bengaluru Road Potholes: ಅಯೋಧ್ಯೆ ರಾಮಮಂದಿರದ ಹುಂಡಿಯಲ್ಲಿ ಎರಡೂವರೆ ವರ್ಷಗಳಲ್ಲಿ ಸುಮಾರು 70 ಕೋಟಿ ಲೂಟಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 33 ಕೋಟಿ ರೂಪಾಯಿ ವೆಚ್ಚದ ರಸ್ತೆಗುಂಡಿ ಕಾಮಗಾರಿಗಳು ಮತ್ತೆ ವಿಫಲವಾಗಿವೆ.
(13 hours ago)
14
NHS Marathon A Month: ಪ್ರತಿದಿನ ನಡಿಗೆ ಮಾಡುವುದು ಆರೋಗ್ಯಕರ ಅಭ್ಯಾಸವಾಗಿದೆ. ಕೆಲವರು ‘ವಾಕ್ ಟೈಮರ್’ ಸೆಟ್ ಮಾಡಿಕೊಂಡು ದಿನಕ್ಕೆ 5,000, 7,000 ಅಥವಾ 10,000 ಹೆಜ್ಜೆಗಳನ್ನು ಪೂರೈಸುವವರಿದ್ದಾರೆ.
(8 hours ago)
13
ಐದು ದಿನಗಳಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವನ್ನು ಖುಷಿಪಡಿಸುವ ರೀತಿಯಲ್ಲಿ ಅಧಿಕಾರಿಗಳೂ ಕೆಲಸ ಮಾಡುತ್ತಿದ್ದಾರೆ: ಎನ್ಡಿಎ ಆರೋಪ
(7 hours ago)
13
ಇದೇ ನನ್ನ ಕೊನೆಯ ವಿಶ್ವಕಪ್: ಪೋರ್ಚುಗಲ್ ತಾರೆ ರೊನಾಲ್ಡೊ ವಿದಾಯ ಘೋಷಣೆ
(11 hours ago)
12
Iran politics: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳ ಕಾರ್ಯಕ್ರಮವನ್ನು ಪಶ್ಚಿಮ ಏಷ್ಯಾದಲ್ಲಿ ಇರಾನ್ ಸರ್ಕಾರವು ತನ್ನ ರಾಜಕೀಯ ಹಾಗೂ ಧಾರ್ಮಿಕ ಸಂದೇಶಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದೆ.
(7 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 6
Donald Trump Meloni Spat: ಅಮೆರಿಕದಂತಹ ಪ್ರಮುಖ ಮಿತ್ರ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಮುಖ್ಯ ಎಂದು ಇಟಲಿ ರಕ್ಷಣಾ ಸಚಿವ ಗ್ವಿಡೋ ಕ್ರೊಸೆಟ್ರೋ ಸೋಮವಾರ ಹೇಳಿದ್ದಾರೆ.
2 mins ago
Champat Rai Resignation: ರಾಮ ಮಂದಿರ ದೇಣಿಗೆ ಕಳವು ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.
2 mins ago
ಮಲೆನಾಡಿನ ಶಿವಮೊಗ್ಗ, ಕರಾವಳಿಯ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಮುನ್ನೆಚ್ಚರಿಕೆ
2 mins ago
Khamenei Funeral: ಕಾಲ್ತುಳಿತ ಅಥವಾ ಇತರ ಅವಘಡಗಳು ಸಂಭವಿಸಿ 1,500 ರಿಂದ 3,000 ಜನ ಸಾವಿಗೀಡಾಗಬಹುದು ಎಂದು ಇರಾನ್ ಅಧಿಕಾರಿಗಳು ಅಂದಾಜಿಸಿದ್ದಾರೆ.
32 mins ago
POCSO Case: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಲ್ಲಿನ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿತು.
32 mins ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 06 ಜುಲೈ 2026
62 mins ago
ಗುಂಡಣ್ಣ ಕಾರ್ಟೂನು: ಸೋಮವಾರ, 06 ಜುಲೈ 2026
62 mins ago
ಚಿನಕುರುಳಿ: ಸೋಮವಾರ, 06 ಜುಲೈ 2026
62 mins ago
ರಾಮಮಂದಿರ ದೇಣಿಗೆ ಕಳವು ಆರೋಪ–ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
62 mins ago
Iran Crisis: ಟೆಹರಾನ್ನ ಬೆಹೆಶ್ತ್-ಎ ಜಹ್ರಾ ಸ್ಮಶಾನದಲ್ಲಿ 3000 ಸಾವಿನ ಅಂದಾಜಿನೊಂದಿಗೆ ಸಮಾಧಿ ತೋಡಲಾಗಿದೆ. ವೈಮಾನಿಕ ದಾಳಿ ಭೀತಿಯಿಂದ ವಾಯುಪ್ರದೇಶ ಬಂದ್ ಮಾಡಲಾಗಿದ್ದು ಗುರುವಾರ ಮಶಾದ್ನಲ್ಲಿ ದಫನ ಪ್ರಕ್ರಿಯೆ ನಡೆಯಲಿದೆ.
62 mins ago
ಚುರುಮುರಿ: ಹುಂಡಿ, ಗುಂಡಿಗಳ ಲೆಕ್ಕ
62 mins ago
Ali Khamenei Funeral: ರಾಜಧಾನಿಯಲ್ಲಿ ನಡೆಯುತ್ತಿರುವ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಸಾವಿರಾರು ಜನರು, ಉನ್ನತಾಧಿಕಾರಿಗಳು ಭಾನುವಾರ ಭಾಗಿಯಾದರು. ಈ ವೇಳೆ, ದುಃಖಿತರು ‘ಪ್ರತೀಕಾರ, ಪ್ರತೀಕಾರ’ ಎಂಬ ಘೋಷಣೆ ಮೊಳಗಿಸಿದರು.
3 hours ago
Sudeep Cinema Milestone: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ಬಸ್ಟರ್ ಚಿತ್ರಗಳು ಬಿಡುಗಡೆಯಾಗಿ ಹಲವು ವರ್ಷಗಳು ಸಂದ ಹಿನ್ನಲೆಯಲ್ಲಿ ರಾಜಮೌಳಿ ನಿರ್ದೇಶನದ ಸಾಧನೆ ಸ್ಮರಿಸಿ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಂದಿಸಿದ್ದಾರೆ.
3 hours ago
Neuroscience Research: ಒಂದಕ್ಕಿಂತ ಹೆಚ್ಚು ಭಾಷೆಯನ್ನು ಕಲಿಯುವುದು, ಮಾತನಾಡುವುದರಿಂದ ಮಿದುಳಿಗೆ ವಯಸ್ಸಾಗುವಿಕೆಯು ನಿಧಾನವಾಗುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಬಹಿರಂಗ ಪಡಿಸಿದೆ.
3 hours ago
FIFA World CUP: ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಬಲಿಷ್ಠ ತಂಡಗಳ ಭಾರೀ ಪೈಪೋಟಿ
3 hours ago
FIFA World Cup 2026: ಫಿಫಾದಲ್ಲಿ ಮೊದಲ ಬಾರಿಗೆ ಆಡುವ ಅರ್ಹತೆ ಪಡೆದ ತಂಡಗಳು ಬಲಿಷ್ಠ ತಂಡಗಳಿಗೆ ಪ್ರಬಲ ಪೈಪೋಟಿ ನೀಡಿವೆ. ಪ್ರಸ್ತುತ ಪ್ರೀ ಕ್ವಾರ್ಟರ್ ಪಂದ್ಯಗಳು ನಡೆಯುತ್ತಿದ್ದು, 4 ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
3 hours ago
India Bhutan Fuel Row: ಭಾರತದಿಂದ ‘ಇ20 ಪೆಟ್ರೋಲ್’ ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಭೂತಾನ್ ತಿರಸ್ಕರಿಸಿದೆ ಎಂಬ ವರದಿಗಳು ಭಾರಿ ಚರ್ಚೆಗೆ ಕಾರಣವಾಗಿವೆ. ಆದರೆ, ಭಾರತ ಸರ್ಕಾರ ಇದನ್ನು ನಿರಾಕರಿಸಿದ್ದು, ಆ ವರದಿಗಳು ಸುಳ್ಳು ಎಂದು ಪ್ರತಿಪಾದಿಸಿದೆ.
3 hours ago
Karnataka Transport: ಕಲಬುರಗಿಯಿಂದ ಚಿಂಚೋಳಿಗೆ ತೆರಳುವಾಗ ಹೆಡ್ಲೈಟ್ ಸಮಸ್ಯೆಯಿಂದ ಮೊಬೈಲ್ ಬೆಳಕಲ್ಲಿ ಪ್ರಯಾಣಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ್ ಮತ್ತು ಮೇಲ್ವಿಚಾರಕ ಬಸವರಾಜ ಸೇರಿ ಮೂವರನ್ನು ಜುಲೈ 4ರ ಘಟನೆಗೆ ಅಮಾನತು ಮಾಡಲಾಗಿದೆ.
3 hours ago
Bengaluru Waste Management:ಕೃಷ್ಣ ಬೈರೇಗೌಡ ಅವರೇ.. ರೀಲ್ಸ್ ರಾಜಕಾರಣ, ಬಿಟ್ಟಿ ಪ್ರಚಾರದ ಗಿಮಿಕ್ಸ್ ಬಿಟ್ಟು, ಬೆಂಗಳೂರಿನ ಕಸದ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ಹರಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
3 hours ago
Narendra Modi Visit: ಭಾರತದ 'ಆಕ್ಟ್ ಈಸ್ಟ್' ನೀತಿ, 'ಮಹಾಸಾಗರ್' ದೃಷ್ಟಿಕೋನ ಮತ್ತು ಮುಕ್ತ ವ್ಯಾಪಾರಕ್ಕೆ ಒತ್ತು ನೀಡುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
4 hours ago
Home Cleaning Hacks: ಐಷಾರಾಮಿ ಮನೆಗಳಲ್ಲಿ ಕಿಟಕಿ, ಸ್ಟೇರ್ ಕೇಸ್ ಹಾಗೂ ಗೇಟ್ಗಳನ್ನು ಸ್ಟೀಲ್ನಿಂದ ಮಾಡಿಸಿರುತ್ತಾರೆ. ಸ್ಟೀಲ್ ಕಂಬಿಗಳು ನೋಡಲು ಸುಂದರ ಮತ್ತು ಐಷಾರಾಮಿಯಾಗಿ ಕಾಣುತ್ತವೆ.
4 hours ago
Africa Green Wall: ಹವಾಮಾನ ಬದಲಾವಣೆ, ಮಣ್ಣಿನ ಸವಕಳಿಯನ್ನು ತಡೆಯಲು ಮತ್ತು ಪ್ರಮುಖವಾಗಿ ಸಹಾರಾ ಮರುಭೂಮಿ ಮತ್ತಷ್ಟು ವಿಸ್ತರಿಸದಂತೆ ತಡೆಯಲು ‘ದಿ ಆಫ್ರಿಕನ್ ಯುನಿಯನ್’ 2007ರಲ್ಲಿ ‘ದಿ ಗ್ರೇಟ್ ಗ್ರೀನ್ ವಾಲ್’ ಎನ್ನುವ ಯೋಜನೆಯನ್ನು ಆರಂಭಿಸಿತ್ತು.
4 hours ago
Iran Crisis: ಗ್ರ್ಯಾಂಡ್ ಮೊಸಲ್ಲಾದಲ್ಲಿ ನಡೆದ ಅಂತಿಮ ನಮನದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು, ಇಸ್ರೇಲ್ ಹಾನಿಗೊಳಿಸಿದ ಕಟ್ಟಡಗಳ ನಡುವೆ 90 ಲಕ್ಷ ಜನಸಂಖ್ಯೆಯ ಟೆಹರಾನ್ ನಗರದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ.
4 hours ago
ರಾಜಮನೆತನದಿಂದ ಮಿಡ್ನೈಟ್ ಕಲ್ಚರ್ವರೆಗೆ.. 'ಹೈದರಾಬಾದಿ ಬಿರಿಯಾನಿ' ಘಮದ ಕಥೆ
6 hours ago
Maharashtra Weather Update: ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಮಹಾಮಳೆಗೆ ಮುಂಬೈ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮನೆಗಳು ಕುಸಿದಿದ್ದು, ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿ ಕಿಲೋ ಮೀಟರ್ಗಟ್ಟಲೆ ಸಂಚಾರದಟ್ಟಣೆ ಉಂಟಾಗಿದೆ.
6 hours ago
14 ಸೆಕೆಂಡಿನಲ್ಲಿ ಗೋಲು...ಬ್ರೆಜಿಲ್ ಫುಟ್ಬಾಲ್ ಮಾಂತ್ರಿಕ ನೇಮರ್ ಭಾವುಕ ವಿದಾಯ
6 hours ago
Israel Netanyahu: 'ಜಗತ್ತಿನಲ್ಲಿ ಇಸ್ರೇಲ್ಗೆ ಅಮೆರಿಕ ಮಾತ್ರವೇ ಏಕೈಕ ಬಲಿಷ್ಠ ಮಿತ್ರ ರಾಷ್ಟ್ರವಾಗಿ ಉಳಿದಿಲ್ಲ. ನಮ್ಮ ಜೊತೆ ಭಾರತದಂತಹ ದೊಡ್ಡ ರಾಷ್ಟ್ರಗಳ ಬೆಂಬಲವೂ ಇದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
6 hours ago
Pre Monsoon Dry Sowing: ಮಣ್ಣಿನ ಫಲವತ್ತತೆ ಹೆಚ್ಚಿಸಲು ಕಡೂರು ತಾಲೂಕಿನ 50 ರೈತರು ಒಂದು ಎಕರೆಗೆ 10 ಕೆಜಿ ಧಾನ್ಯ ಬಳಸಿ 10 ಟನ್ ಸಾವಯವ ಗೊಬ್ಬರ ಪಡೆಯುವ ಯಶಸ್ವಿ ವಿಧಾನವನ್ನು ಜಾರಿಗೆ ತಂದಿದ್ದಾರೆ.
6 hours ago
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಿಂದ ಜೂನ್ 1ರಿಂದ ಜುಲೈ 6ರವರೆಗಿನ ಮಳೆ ಮಾಹಿತಿ ಬಿಡುಗಡೆ
6 hours ago
Neymar International Retirement: ನಾರ್ವೆ ವಿರುದ್ಧ 1-2 ಗೋಲುಗಳ ಸೋಲಿನ ಬಳಿಕ ನೇಮರ್ ನಿವೃತ್ತಿ ಘೋಷಿಸಿದ್ದಾರೆ. 130 ಪಂದ್ಯಗಳಲ್ಲಿ 80 ಗೋಲು ಗಳಿಸುವ ಮೂಲಕ ಬ್ರೆಜಿಲ್ ಪರ ಸಾರ್ವಕಾಲಿಕ ಗೋಲು ದಾಖಲಿಸಿದ ಆಟಗಾರನಾಗಿದ್ದಾರೆ.
6 hours ago
Iran politics: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳ ಕಾರ್ಯಕ್ರಮವನ್ನು ಪಶ್ಚಿಮ ಏಷ್ಯಾದಲ್ಲಿ ಇರಾನ್ ಸರ್ಕಾರವು ತನ್ನ ರಾಜಕೀಯ ಹಾಗೂ ಧಾರ್ಮಿಕ ಸಂದೇಶಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದೆ.
7 hours ago
ಐದು ದಿನಗಳಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವನ್ನು ಖುಷಿಪಡಿಸುವ ರೀತಿಯಲ್ಲಿ ಅಧಿಕಾರಿಗಳೂ ಕೆಲಸ ಮಾಡುತ್ತಿದ್ದಾರೆ: ಎನ್ಡಿಎ ಆರೋಪ
7 hours ago
Krishi Thapanda Vaishakh Case: ಉದ್ಯಮಿ ವೈಶಾಕ್ ಅವರು ಆರ್ ಆರ್ ನಗರದ ಎಲಿಗೆಂಟ್ ಅಪಾರ್ಟ್ಮೆಂಟ್ನಲ್ಲಿ ಸಾವನ್ನಪ್ಪಿದ ಬಳಿಕ ನಟಿ ಕೃಷಿ ತಾಪಂಡ ನೋವು ಹಂಚಿಕೊಂಡಿದ್ದು, ಕಾವ್ಯ ಗೌಡ ಮತ್ತು ಚಿತ್ರಾಲಿ ಅವರು ಧೈರ್ಯ ತುಂಬಿದ್ದಾರೆ.
8 hours ago
ಕೃಷ್ಣರಾಜಸಾಗರ, ಹೇಮಾವತಿ, ಕಬಿನಿ, ಹಾರಂಗಿ, ನುಗು, ತಾರಕಾ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ
8 hours ago
NHS Marathon A Month: ಪ್ರತಿದಿನ ನಡಿಗೆ ಮಾಡುವುದು ಆರೋಗ್ಯಕರ ಅಭ್ಯಾಸವಾಗಿದೆ. ಕೆಲವರು ‘ವಾಕ್ ಟೈಮರ್’ ಸೆಟ್ ಮಾಡಿಕೊಂಡು ದಿನಕ್ಕೆ 5,000, 7,000 ಅಥವಾ 10,000 ಹೆಜ್ಜೆಗಳನ್ನು ಪೂರೈಸುವವರಿದ್ದಾರೆ.
8 hours ago
ನೀರು ಉಳಿತಾಯಕ್ಕೆ ಬೆಂಗಳೂರು ಜಲಮಂಡಳಿಯಿಂದ ಮುನ್ನೆಚ್ಚರಿಕೆ, ಬಳಕೆದಾರರಿಗೆ ಮಹತ್ವದ ಸೂಚನೆ
8 hours ago
Real Madrid Midfielder: ಸರ್ಬಿಯಾ ಯುದ್ಧದಲ್ಲಿ ಅಜ್ಜನನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ಬೆಳೆದ ಲೂಕಾ ಮ್ಯಾಡ್ರಿಚ್, 2018ರ ವಿಶ್ವಕಪ್ನಲ್ಲಿ ಕ್ರೊವೇಷ್ಯಾವನ್ನು ಫೈನಲ್ಗೆ ಮುನ್ನಡೆಸಿದ ಸಾಹಸಗಾಥೆ ಇಲ್ಲಿದೆ.
8 hours ago
AICTE report: 2025-26ನೇ ಶೈಕ್ಷಣಿಕ ವರ್ಷದಲ್ಲಿ ಭಾರತದಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ತಿಳಿಸಿದೆ.
8 hours ago
ಆಟ–ಅಖಾಡ: ಕ್ರೊವೇಷ್ಯಾದ ರೋಲ್ ಮಾಡೆಲ್ ಲೂಕಾ ಮ್ಯಾಡ್ರಿಚ್
8 hours ago
PM Modi Seychelles Award: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಷೆಲ್ಸ್ ದೇಶವು ಪ್ರಶಸ್ತಿ ನೀಡಿರುವುದನ್ನು ಟೀಕಿಸಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ವಿರುದ್ದ ಭಾರತ ತಿರುಗೇಟು ನೀಡಿದೆ.
8 hours ago
Metro News: ಬೆಂಗಳೂರು ನೀರು ಸರಬರಾಜು ಮಂಡಳಿ ಅಧ್ಯಕ್ಷೆ ಎನ್. ಮಂಜುಳಾ ನೀರಿನ ಮಿತ ಬಳಕೆಗೆ ಅಗತ್ಯ ಸಾಧನ ಅಳವಡಿಸುವುದು ಕಡ್ಡಾಯ ಎಂದಿದ್ದಾರೆ.
8 hours ago
Biometric Update: ಆಧಾರ್ ಎಂಬುದು ವ್ಯಕ್ತಿಯ ಪ್ರಮುಖ ಗುರುತಿನ ಚೀಟಿಗಳಲ್ಲಿ ಒಂದಾಗಿದೆ. ಇಂದು ಆಧಾರ್ ಪ್ರಮುಖ ದಾಖಲೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ.
9 hours ago
Indian Consular Services: ಯುಎಇ ನಿವಾಸಿಗಳು book.passportindiauae.com ಮೂಲಕ ಅಪಾಯಿಂಟ್ಮೆಂಟ್ ಪಡೆಯಬಹುದು. ಅರ್ಜಿ ಸಲ್ಲಿಸಲು ಬೆಳಿಗ್ಗೆ 9 ರಿಂದ 11 ರವರೆಗೆ ವಾಕ್-ಇನ್ ಸಮಯ ನಿಗದಿಪಡಿಸಿದ್ದು ಶುಲ್ಕವನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸಲಾಗುವುದು.
9 hours ago
Mother Promise Movie: ಚಂದನವನದ ತಾರಾ ನಟ ಡಾಲಿ ಧನಂಜಯ್ ಅವರು ಸಖತ್ ಖುಷಿಯಲ್ಲಿದ್ದಾರೆ. ಮುದ್ದಾದ ಮಗನ ಜೊತೆಗೆ ಕಾಲ ಕಳೆಯುತ್ತಿರುವ ಡಾಲಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
9 hours ago
ಫಿಫಾ ವಿಶ್ವಕಪ್: ಆತಿಥೇಯ ಮೆಕ್ಸಿಕೊಗೆ ಆಘಾತ ನೀಡಿದ ಇಂಗ್ಲೆಂಡ್ 8ರ ಘಟ್ಟಕ್ಕೆ
9 hours ago
Bank Jobs: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS), ದೇಶದ ಸರ್ಕಾರಿ ಬ್ಯಾಂಕ್ಗಳಲ್ಲಿ ಖಾಲಿ ಇರುವ 6715 ಪ್ರೊಬೇಷನರಿ ಆಫೀಸರ್, ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
9 hours ago
Aamir Khan Gauri Spratt: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.
9 hours ago
England Football: ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ಇಂಗ್ಲೆಂಡ್ 3-2 ಗೋಲುಗಳಿಂದ ಗೆದ್ದಿದೆ. ಜ್ಯೂಡ್ ಬೆನ್ನಿಂಗ್ಹ್ಯಾಮ್ ಎರಡು ಗೋಲು ಗಳಿಸಿದರು ಹಾಗೂ ಜಾರೆಲ್ ಕ್ವಾನ್ಸಾ ರೆಡ್ ಕಾರ್ಡ್ ಪಡೆದು ಹೊರನಡೆದರು.
9 hours ago
KAS Transfer: ಬಿಡದಿ ಟೌನ್ಶಿಪ್ ಯೋಜನೆ, ಭೂಸ್ವಾಧೀನಕ್ಕೆ ಹೊಸ ಉಪ ಆಯುಕ್ತ ನೇಮಕ
10 hours ago
ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪ: ಪಿಎಸ್ಐ ಸೋಮೇಶ ಗೆಜ್ಜಿ ಅಮಾನತು
10 hours ago
Tirupati Temple Visit: ಅಚಲವಾದ ಭಕ್ತಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುತ್ತದೆ ಎಂಬುದಕ್ಕೆ 116 ವರ್ಷದ ನವನೀತಮ್ಮ ಅವರು ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ಸುಪ್ರಸಿದ್ದ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತುವ ಮೂಲಕ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಿದ್ದಾರೆ.
10 hours ago
Election Commission: ಜುಲೈ 7 ರಂದು ಉಪ ಆಯುಕ್ತ ಸಂಜಯ್ ಕುಮಾರ್ ಭೇಟಿ ನೀಡಲಿದ್ದು, ಅಷ್ಟರೊಳಗೆ ಗಣತಿ ನಮೂನೆ ಹಂಚದ ಬಿಎಲ್ಒಗಳ ವಿರುದ್ಧ ಜನಪ್ರಾತಿನಿಧ್ಯ ಕಾಯ್ದೆಯಡಿ ಎಫ್ಐಆರ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
10 hours ago
ಗೃಹ ಸಚಿವರಾದ ಬಳಿಕ ಕಲಬುರಗಿಗೆ ಭೇಟಿ: ಪ್ರಿಯಾಂಕ್ ಖರ್ಗೆಗೆ ಅದ್ದೂರಿ ಸ್ವಾಗತ
10 hours ago
Iran Embassy Presence: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿರುವುದಕ್ಕೆ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯು ಧನ್ಯವಾದಗಳನ್ನು ಸಲ್ಲಿಸಿದೆ.
10 hours ago
ಫಿಫಾ ವಿಶ್ವಕಪ್ : ಫ್ರಾನ್ಸ್ ಪಡೆಯ ಗೆಲುವಿನ ಓಟ
11 hours ago
Kyiv Missile Attack: ಉಕ್ರೇನ್ ರಾಜಧಾನಿ ಕೀವ್ ಮೇಲೆ ಸೋಮವಾರ(ಜುಲೈ 6) ರಷ್ಯಾ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 hours ago
Ronaldo Final World Cup: 41 ವರ್ಷದ ರೊನಾಲ್ಡೊ ಸ್ಪೇನ್ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್ ಮುನ್ನ ನಿವೃತ್ತಿ ಘೋಷಿಸಿದ್ದು, ಮೆಸ್ಸಿ 30 ಪಂದ್ಯಗಳನ್ನು ಆಡಿದ್ದರೆ ರೊನಾಲ್ಡೊ ಇದುವರೆಗೆ 26 ಪಂದ್ಯ ಆಡಿದ್ದಾರೆ.
11 hours ago
ಇದೇ ನನ್ನ ಕೊನೆಯ ವಿಶ್ವಕಪ್: ಪೋರ್ಚುಗಲ್ ತಾರೆ ರೊನಾಲ್ಡೊ ವಿದಾಯ ಘೋಷಣೆ
11 hours ago
ಸಿಪಿವೈ ಪುತ್ರನ ಸೈನಿಕ–2 ಟೀಸರ್ ಬಿಡುಗಡೆ: ಖಡಕ್ ಪಾತ್ರದಲ್ಲಿ ಅಪ್ಪ–ಮಗ ಮಿಂಚು
11 hours ago
Neymar International Retirement: 2026ರ ಫಿಫಾ ವಿಶ್ವಕಪ್ ಪ್ರೀ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು ನಾರ್ವೆ ವಿರುದ್ಧ 1-2 ಗೋಲುಗಳ ಆಘಾತಕಾರಿ ಸೋಲು ಅನುಭವಿಸಿದೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ