Last Updated: 17 Jul 2026 3:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹೊಸ ಉದ್ಯಮ ಆರಂಭಿಸಿದ ಪುನೀತ್ ರಾಜ್ಕುಮಾರ್ ಕಿರಿ ಮಗಳು ವಂದಿತಾ
(10 hours ago)
37
ಅಂದು ಮಗುವಿಗೆ ಸ್ನಾನ ಮಾಡಿಸಿದ್ದ ಮೆಸ್ಸಿ: ಈಗ ಅದೇ ಮಗುವಿನ ಎದುರು ಮಹಾಸಮರ!
(20 hours ago)
34
Shiva Rajkumar: ಶಿವಣ್ಣ ಪತ್ನಿ ಗೀತಾ ಅವರೊಂದಿಗೆ ಪ್ರಕೃತಿಯ ಮಡಿಲಲ್ಲಿರುವ ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ನೀಡಿದ್ದಾರೆ. ಈ ನೂತನ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಏರಿಯಾ ಸೌಲಭ್ಯವಿದ್ದು ಜ್ಯೋತಿ ಅಕುಲ್ ಸಂತಸ ಹಂಚಿಕೊಂಡಿದ್ದಾರೆ.
(24 hours ago)
31
ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಮಂಗಳವಾರ ಭಾರಿ ಪ್ರಮಾಣದ ಕಾಣಿಕೆ ಬಂದಿದೆ. 24 ಗಂಟೆಗಳ ಅವಧಿಯಲ್ಲಿ ₹96.98 ಕೋಟಿ ಹರಿದು ಬಂದಿದೆ.
(22 hours ago)
20
Nukas Cafe: ಪುನೀತ್ ಅವರ ಪುತ್ರಿ ಇನ್ಸ್ಟಾಗ್ರಾಂ ಮೂಲಕ ಆರ್ಡರ್ ಪಡೆದು ಸ್ವತಃ ತಯಾರಿಸಿದ ತಿರಮಿಸು ಮತ್ತು ಬ್ರೌನಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮುನ್ನ ವಿನಯ್ ಚಿತ್ರಕ್ಕಾಗಿ ವಿಶೇಷ ಕೇಕ್ ತಯಾರಿಸಿದ್ದರು.
(24 hours ago)
20
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಹೆಚ್ಚು ಸ್ಥಳಗಳಲ್ಲಿ ಭಾರೀ ಮಳೆ ದಾಖಲು
(4 hours ago)
17
ಲಾರ್ಡ್ಸ್ನಲ್ಲಿ ರೋಹಿತ್ ಶರ್ಮಾ ಕೊನೆಯ ಆಟ?
(8 hours ago)
17
BC Road Murder Attack: ಬಿ.ಸಿ.ರೋಡ್ನ ಬಸ್ ನಿಲ್ದಾಣದಲ್ಲಿ ಯುವತಿಯ ಮೇಲೆ ಯುವಕನೊಬ್ಬ ಸಾರ್ವಜನಿಕರ ಎದುರೇ ತಲವಾರಿನಿಂದ ಗುರುವಾರ ಸಂಜೆ 5.30 ಸುಮಾರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಕುತ್ತಿಗೆ ಬಳಿ ಗಂಭೀರವಾಗಿ ಗಾಯಗೊಂಡಿರುವ ಯುವತಿಯ ಸ್ಥಿತಿ ಗಂಭೀರವಾಗಿದೆ.
(20 hours ago)
16
Bihar Property Law: ಹಬೀಬನ್ ಖಾತೂನ್ 1,600 ಚದರ ಅಡಿ ಜಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಸುಮಾರು 300 ಪೊಲೀಸ್ ಸಿಬ್ಬಂದಿಯ ಭದ್ರತೆಯಲ್ಲಿ ಈಗ 103ನೇ ವಯಸ್ಸಿನಲ್ಲಿ ಅಧಿಕೃತ ಸ್ವಾಧೀನ ಪತ್ರ ಪಡೆದು ಗೆಲುವು ಸಾಧಿಸಿದ್ದಾರೆ.
(22 hours ago)
16
Koyel Mallick Resignation: ಟಿಎಂಸಿಯ ರಾಜ್ಯಸಭಾ ಸದಸ್ಯೆ ಕೋಯಲ್ ಮಲಿಕ್ (ರುಕ್ಮಿಣಿ ಮಲಿಕ್) ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
(19 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 17
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿತ ವಿರಾಟ್
52 mins ago
Sonam Wangchuk Hunger Strike: 'ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೊನಮ್ ವಾಂಗ್ಚೂಕ್ ಅವರು 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
82 mins ago
World Health Organization: ಮೊಬೈಲ್ ಅನ್ನು ಕಿವಿ ಹತ್ತಿರ ಇಟ್ಟುಕೊಂಡು ಮಾತನಾಡುವುದರಿಂದ 'ಮಿದುಳಿನ ಕ್ಯಾನ್ಸರ್' ಬರುತ್ತದೆ ಎಂಬ ಭೀತಿ ದಶಕಗಳಿಂದಲೂ ಜನರಲ್ಲಿದೆ. ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯೊಂದು ಈ ಭಯವನ್ನು ದೂರ ಮಾಡಿದೆ.
82 mins ago
Supreme Court: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಡಿಸೆಂಬರ್ ಅಂತ್ಯದ ಒಳಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ.
112 mins ago
Tattoo Safety Guide: ಒಂದು ಕಾಲದಲ್ಲಿ ಹಚ್ಚೆಯಾಗಿ ದೇಹದ ವಿವಿಧ ಭಾಗಗಳ ಮೇಲೆ ಮೂಡುತ್ತಿದ್ದ ಚಿತ್ರಗಳೀಗ ‘ಟ್ಯಾಟೂ’ವಾಗಿ ಬದಲಾಗಿದೆ. ಕಥೆಯನ್ನೇ ಹೇಳುವಂತೆ ಮೈತುಂಬಾ ಟ್ಯಾಟೂಗಳನ್ನು ಹಾಕುವವರಿಂದ ಹಿಡಿದು, ಅರ್ಥಗರ್ಭಿತವಾಗಿ ಪುಟ್ಟದಾಗಿ ಚಿತ್ರಿಸಿಕೊಳ್ಳುವವರೂ ಇದ್ದಾರೆ.
112 mins ago
Explainer | ಫಿಫಾ ಸಂಸ್ಥೆ ನಿಜಕ್ಕೂ ಅರ್ಜೆಂಟೀನಾ ಪರವಾಗಿದೆಯೇ? ಏನಿದು ವಿವಾದ?
112 mins ago
Gujarat ATS Crackdown: ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಐದು ಮಂದಿಯನ್ನು ಗುಜರಾತ್ನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
112 mins ago
Lionel Messi: ವಿಶ್ವದ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧ ಫುಟ್ಬಾಲ್ ತಾರೆಗಳಲ್ಲಿ ಒಬ್ಬರಾದ 39 ವರ್ಷದ ಲಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ನ ಕೆಲವು ವೀಕ್ಷಕರಿಂದ ‘ಪಿತೂರಿ’ ಆರೋಪಕ್ಕೆ ಗುರಿಯಾಗಿದ್ದಾರೆ.
112 mins ago
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿದ ವಿರಾಟ್
2 hours ago
Cricket News: ಲಾರ್ಡ್ಸ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ಬಳಿಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ವರದಿಯಾಗುತ್ತಿದೆ.
2 hours ago
Hydrogen Rail India: ಭಾರತದ ಮೊದಲ ಜಲಜನಕ ಚಾಲಿತ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಹಸಿರು ನಿಶಾನೆ ತೋರಿಸಿದ್ದಾರೆ.
3 hours ago
NMC Matrix: ರಾಷ್ಟ್ರೀಯ ವೈದ್ಯಕೀಯ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, 1,27,028 ಎಂಬಿಬಿಎಸ್ ಸೀಟುಗಳಿಗೆ ಹೆಚ್ಚುವರಿಯಾಗಿ 9,911 ಸೀಟುಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
3 hours ago
Sonam Wangchuk: ಬಾಲಿವುಡ್ನ ಹಿಟ್ ಸಿನಿಮಾ 3 ಈಡಿಯಟ್ಸ್, ಸೋನಮ್ ವಾಂಗ್ಚೂಕ್ ಅವರ ಜೀವನದ ಕಥೆಯನ್ನು ಆಧರಿಸಿದ್ದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು.
3 hours ago
ಬಿ.ಸಿ.ರೋಡ್: ತಲವಾರಿನಿಂದ ಹಲ್ಲೆ ನಡೆಸಿ ಯುವತಿ ಹತ್ಯೆ
3 hours ago
West Bengal accident: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಪ್ರಯಾಣಿಕರ ರೈಲೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
4 hours ago
Jana Nayagan Collection: ಎ ಪ್ರಮಾಣಪತ್ರ ಪಡೆದ ಈ ಚಿತ್ರ ಜುಲೈ 23 ರಂದು 8000 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈಗಾಗಲೇ 1 ಕೋಟಿ ರೂ ಸಂಗ್ರಹಿಸಿದೆ ಹಾಗೂ ವೀಕ್ಷಣೆಗಾಗಿ 12 ಕಟ್ಗಳನ್ನು ವಿಧಿಸಲಾಗಿದೆ.
4 hours ago
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಹೆಚ್ಚು ಸ್ಥಳಗಳಲ್ಲಿ ಭಾರೀ ಮಳೆ ದಾಖಲು
4 hours ago
Politics: ಮುಜರಾಯಿ ಇಲಾಖೆಯ ದೇವಸ್ಥಾನಗಳ ಹುಂಡಿಗಳ ಮೇಲೆ ಸಿ.ಸಿ.ಟಿ.ವಿ ಕಣ್ಗಾವಲು ಇಡಲಾಗುವುದು, ಕಮಾಂಡ್ ಸೆಂಟರ್ ತೆರೆಯಲಾಗುವುದು ಎಂದು ಪರಮೇಶ್ವರ ಹೇಳಿದರು.
4 hours ago
National Honour Amendment Bill: ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಅಡ್ಡಿಪಡಿಸಿದರೆ ಶಿಕ್ಷೆ ವಿಧಿಸುವಂತೆಯೇ, ಇನ್ನು ಮುಂದೆ ‘ವಂದೇ ಮಾತರಂ’ ಗೀತೆಗೆ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
4 hours ago
Politics: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕುವೆಂಪು ವಿರಚಿತ ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಮರು ಸೇರ್ಪಡೆ ಮಾಡುವ ಶಿಫಾರಸಿಗೆ ಆಕ್ಷೇಪ ವ್ಯಕ್ತಪಡಿಸಿದೆ.
4 hours ago
Urban Heat Island: ಬೆಂಗಳೂರಿನ ಸಸ್ಯಾವರಣವು 1973 ರಲ್ಲಿ ಶೇಕಡಾ 68.2 ರಷ್ಟಿದ್ದು, ಪ್ರಸ್ತುತ ಶೇಕಡಾ 3 ಕ್ಕೆ ಕುಸಿದಿದೆ.
4 hours ago
World Emoji Day: ‘ಒಂದು ದೃಶ್ಯ ಸಾವಿರ ಪುಟಗಳಿಗೆ ಸಮ’ ಎಂಬ ಮಾತಿದೆ. ಇಂದು ನಾವೆಲ್ಲರೂ ಡಿಜಿಟಲ್ ಯುಗದಲ್ಲಿದ್ದೇವೆ. ಸಂವಹನಕ್ಕೆ ಹತ್ತಾರು ಮಾರ್ಗಗಳಿವೆ.
4 hours ago
ರಾಜ್ಯ, ರಾಷ್ಟ್ರೀಯ, ವಿದೇಸ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
4 hours ago
Monsoon Session: ಜುಲೈ 20ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿವೇಶನದಲ್ಲಿ ಐದು ಹೊಸ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.
5 hours ago
Donald Trump reward: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವವರಿಗೆ 10 ಮಿಲಿಯನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಇರಾಕ್ನ ಸಶಸ್ತ್ರ ಗುಂಪೊಂದು ಘೋಷಿಸಿದೆ.
5 hours ago
ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಒಂದೇ ದಿನದಲ್ಲಿ ₹96.98 ಕೋಟಿ ದೇಣಿಗೆ
5 hours ago
Kannada Cinema: ನಟ ರಾಜ್ ಬಿ. ಶೆಟ್ಟಿ ಇಂದು ಸಂಜೆ 4:05ಕ್ಕೆ ಇನ್ಸ್ಟಾಗ್ರಾಂ ಲೈವ್ ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದು, ಗುರುದತ್ ಗಾಣಿಗ ನಿರ್ದೇಶನದ ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
5 hours ago
Politics: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಕುರಿತು ಎನ್ಡಿಎ ಸಭೆ ನಡೆಸಲಿದೆ.
5 hours ago
Karnataka Politics: ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
5 hours ago
FBI Operation Hardball: ಕೊಲೆ, ಅಪಹರಣ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಗ್ಯಾಂಗ್ಸ್ಟರ್ ನಿತೀಶ್ ಕೌಶಲ್ನನ್ನು ವರ್ಮಾಂಟ್ನಲ್ಲಿ ಬಂಧಿಸಿರುವುದಾಗಿ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತಿಳಿಸಿದೆ.
5 hours ago
ಏಕದಿನ ಪಂದ್ಯ: ಬ್ರಾರ್ಗೆ ಎಚ್ಚರಿಕೆ, ಡಿಮೆರಿಟ್ ಪಾಯಿಂಟ್
5 hours ago
BJP Organizational Changes: ಪ್ರಧಾನಿ ನಿವಾಸದಲ್ಲಿ ಎರಡು ಗಂಟೆಗಳ ಕಾಲ ನಡೆದ ಮಹತ್ವದ ಸಭೆಯಲ್ಲಿ ಬಿ.ಎಲ್. ಸಂತೋಷ್ ಭಾಗಿಯಾಗಿದ್ದರು. ಜುಲೈ 21 ರಂದು ಎನ್ಡಿಎ ಸಂಸದೀಯ ಪಕ್ಷದ ಸಭೆ ನಡೆಯಲಿದ್ದು ಹೊಸ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದೆ.
6 hours ago
Dehradun Accident: ಬನ್ನು ಶಾಲಾ ಮೈದಾನದಲ್ಲಿ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದ ಸಿದ್ಧತೆ ವೇಳೆ 65 ವರ್ಷದ ಅಮರ್ ಮೆಹ್ತಾ ಮೃತಪಟ್ಟಿದ್ದಾರೆ. ನೀಟ್ ಅಕ್ರಮದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
6 hours ago
US Iran Conflict: ಇರಾನ್ ವಿರುದ್ಧ ನಾವು ದೊಡ್ಡಮಟ್ಟದ ಗೆಲುವು ಸಾಧಿಸಲಿದ್ದೇವೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೇನೆಯನ್ನು ಕೊಂಡಾಡಿದ್ದಾರೆ.
6 hours ago
Heavy Rains in Mangaluru: ನಗರದಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ.
6 hours ago
Private University Policy: ಖಾಸಗಿ ವಿವಿಗಳು ಪಠ್ಯಕ್ರಮದಲ್ಲಿ ನಾಲ್ಕು ಸೆಮಿಸ್ಟರ್ಗಳ ಭಾಷಾ ಕಲಿಕೆಯನ್ನು ಕೇವಲ ಎರಡಕ್ಕೆ ಇಳಿಸಿವೆ. ಕರ್ನಾಟಕ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಯಮ 2022 ಸಮರ್ಪಕವಾಗಿ ಜಾರಿಯಾಗದಿರುವುದು ವಿಷಾದನೀಯ.
7 hours ago
ಅಂಗವೈಕಲ್ಯದ ನಡುವೆಯೂ ವಿಶಾಲ್ ಮೆಗಾ ಮಾರ್ಟ್ ಸಾಮ್ರಾಜ್ಯ ಕಟ್ಟಿದ್ದ ರಾಮ್ ಚಂದ್ರ
7 hours ago
West Asia Tensions: ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ದೇಶದ ಆರ್ಥಿಕತೆಗೆ ಅಪಾಯ ಎದುರಾಗಬಹುದು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎಚ್ಚರಿಸಿದ್ದಾರೆ.
7 hours ago
ವಿಶ್ಲೇಷಣೆ : ಭಾಷಾ ಕಲಿಕೆಗೆ ಅಸಡ್ಡೆ ಏಕೆ?
7 hours ago
ಉಪವಾಸ ನಿಲ್ಲಿಸುವಂತೆ ರಾಜಕೀಯ ನಾಯಕರು ಮತ್ತು ಬೆಂಬಲಿಗರು ಮತ್ತೆ ಮತ್ತೆ ಮಾಡಿಕೊಳ್ಳುತ್ತಿರುವ ಮನವಿಗಳ ನಡುವೆಯೂ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ದೆಹಲಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸವನ್ನು ಮುಂದುವರಿಸಿದ್ದಾರೆ.
7 hours ago
Middle East Tension: ದಕ್ಷಿಣ ಇರಾನ್ನ ಸೇತುವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಅವಘಡದಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
7 hours ago
75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷರ ಅಮಾನತು, ವಿವಾದಗಳಿಂದಲೇ ಸುದ್ದಿಯಾದ ಶಿವಶಂಕರಪ್ಪ ಎಸ್. ಸಾಹುಕಾರ
7 hours ago
Rainfall Deficit: ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 63 ರಷ್ಟು ಮಳೆ ಕೊರತೆಯಾಗಿದ್ದು, ಹಸಿ ಮೇವಿಲ್ಲದೆ ರೈತರು ಗುಳೆ ಹೋಗುತ್ತಿದ್ದಾರೆ. ಗಿದ್ದಾಬಂಡಾ ತಾಂಡಾ ನಿವಾಸಿಗಳು 25 ಕಿ.ಮೀ ದೂರದ ಭೀಮಾ ನದಿಯಿಂದ ಜಲ ತಂದು ಗಂಗಾಪೂಜೆ ಸಲ್ಲಿಸಿದ್ದಾರೆ.
8 hours ago
ಇಂದಿರಾನಗರ: ವರ್ಷದಿಂದಲೂ ನಡೆದಿದೆ ವೈಟ್ಟಾಪಿಂಗ್, ಒಳಚರಂಡಿ ಕಾಮಗಾರಿ
8 hours ago
ಗುಂಡಿಗಳ ಹಾವಳಿ, ಅವೈಜ್ಞಾನಿಕ ರಸ್ತೆಯ ತಿರುವುಗಳೇ ಕಾರಣ
8 hours ago
ಮೇಲ್ಮನವಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪೀಠ
8 hours ago
ಅರ್ಧ ರಾಜ್ಯಕ್ಕೆ ವರುಣ ಅರ್ಧಚಂದ್ರ l ಎನ್ಡಿಆರ್ಎಫ್ ನಿಯಮ ಸಡಿಲಿಕೆ, ವಿಶೇಷ ಅನುದಾನಕ್ಕಾಗಿ ಪ್ರಧಾನಿಗೆ ಪತ್ರ– ಪರಮೇಶ್ವರ
8 hours ago
ಖರ್ಗೆ ಅನುಪಸ್ಥಿತಿ* ಆಖೈರಾಗದ ಪಟ್ಟಿ* ವಿಸ್ತರಣೆ ವೇಳೆ ಹೊಸಬರಿಗೆ ಅವಕಾಶ ಕ್ಷೀಣ
8 hours ago
ಸೇತುವೆ ರಕ್ಷಣೆ ಹೆಸರಿನಲ್ಲಿ ಬುಡ ಅಗೆದರು, ಸಂಪರ್ಕ ಕಡಿತಗೊಳ್ಳುವ ಆತಂಕ
8 hours ago
ಸಿಜೆಪಿ ಪ್ರತಿಭಟನೆ: ಕೇಂದ್ರ, ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
8 hours ago
ಬ್ರಾರ್ಗೆ ಎಚ್ಚರಿಕೆ, ಡಿಮೆರಿಟ್ ಪಾಯಿಂಟ್
8 hours ago
ಜಿಬಿಜಿಎ ಕಾಯ್ದೆ ಪ್ರಕಾರ ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು
8 hours ago
ಪುರಿ (ಪಿಟಿಐ): ಒಡಿಶಾದ ಪುರಿಯಲ್ಲಿ ಗುರುವಾರ ನಡೆದ ವಾರ್ಷಿಕ ರಥಯಾತ್ರೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಜನಸಂದಣಿ ಹೆಚ್ಚಾದಾಗ ಉಂಟಾದ ನೂಕುನುಗ್ಗಲಿನಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. r
8 hours ago
ಎಂಟರ ಘಟ್ಟ ಪ್ರವೇಶಿಸಿದ ಸಿಂಧು
8 hours ago
ಲಾರ್ಡ್ಸ್ನಲ್ಲಿ ರೋಹಿತ್ ಶರ್ಮಾ ಕೊನೆಯ ಆಟ?
8 hours ago
ವಿರಾಟ್ , ಶ್ರೇಯಸ್ ಆಸರೆ
8 hours ago
ಹರ್ಷಿತ್ಗೆ ತೂಕ ನಿರ್ವಹಣೆ ಸವಾಲು
8 hours ago
20 ತಿಂಗಳ ಅಕಿರಾ ಮುಡಿಗೆ 4 ವಿಶ್ವದಾಖಲೆ; ಬೆಂಗಳೂರಿನ ಕಂದಮ್ಮನ ಸಾಧನೆ ನೋಡಿ
10 hours ago
ಹೊಸ ಉದ್ಯಮ ಆರಂಭಿಸಿದ ಪುನೀತ್ ರಾಜ್ಕುಮಾರ್ ಕಿರಿ ಮಗಳು ವಂದಿತಾ
10 hours ago
ಕರುನಾಡಿಗೆ ಬರ: ವಿಜಯಪುರ, ಕಲಬುರಗಿ ಭಾಗದಲ್ಲಿ ಮಳೆ; ಈ 3 ಜಿಲ್ಲೆಯಲ್ಲಿ ಇಲ್ಲ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ