Last Updated: 7 May 2026 9:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Mysuru Bengaluru train: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ 'ರಾಜ-ರಾಣಿ' ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದಿದೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ಚಾಕು ಇರಿಯಲಾಗಿದೆ.(21 hours ago)36
  2. Bangalore Tumkur Highway: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ದಾಬಸ್‌ಪೇಟೆ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಬೈಕ್, ಕಾರು, ಲಾರಿ, ಬಸ್ ಸೇರಿದಂತೆ ಆರು ವಾಹನಗಳು ಜಖಂಗೊಂಡಿವೆ. ಬಣ್ಣದ ಡಬ್ಬಿಗಳನ್ನು ಹೊತ್ತಿದ್ದ ಬುಲೆರೊ ಪಲ್ಟಿಯಾಗಿದೆ.(21 hours ago)25
  3. ಟಿಕೆಟ್ ನೀಡಲು ₹5 ಕೋಟಿ ಕೇಳಿದ್ದ TMC ಸೋತಿರೋದು ಅಚ್ಚರಿ ತಂದಿಲ್ಲ: ಮನೋಜ್ ತಿವಾರಿ(7 hours ago)24
  4. ರಾಹುಲ್ ಅಸಮರ್ಥ ನಾಯಕ, ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ಪತನ: ಬಿಜೆಪಿ(11 hours ago)21
  5. ಸರ್ಕಾರ ರಚಿಸಲು TVK ಬೆಂಬಲಿಸೋಣ: AIADMK ನಾಯಕರಿಗೆ ನೂತನ ಶಾಸಕರ ಒತ್ತಾಯ(17 hours ago)21
  6. ಗೌನ್‌ ಇಲ್ಲದೇ ವಕೀಲೆ ಹಾಜರು: ಹೈಕೋರ್ಟ್ ನ್ಯಾಯಪೀಠ ಕಿಡಿ(10 hours ago)20
  7. Mamata Banerjee resistance: ಚುನಾವಣಾ ಸೋಲಿನ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ನಿರಾಕರಿಸಿದ್ದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ. ಎಸ್‌ಐಆರ್‌ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಇಲ್ಲಿ ವ್ಯಕ್ತವಾಗಿವೆ.(13 hours ago)19
  8. ವೇಣುಗೋಪಾಲ್‌ ಚೆನ್ನಿತ್ತಲ ಪರವಾಗಿ ಲಾಬಿ, ಶಾಸಕರೊಂದಿಗೆ ವೀಕ್ಷಕರ ಸಭೆ ಇಂದು(21 hours ago)19
  9. IPL 2026: ಪ್ಲೇ-ಆಫ್‌ಗೆ ತೇರ್ಗಡೆ ಹೊಂದಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?(5 hours ago)17
  10. ಕೊಹ್ಲಿ, ಜಡೇಜ ಜೊತೆ ಆಡಿದ್ದ ಅಮನ್‌ಪ್ರೀತ್‌ ಸಿಂಗ್‌ ಗಿಲ್‌ ನಿಧನ(10 hours ago)17

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 7
May 6