Last Updated: 8 May 2026 4:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
IPL 2026: ಪ್ಲೇ-ಆಫ್ಗೆ ತೇರ್ಗಡೆ ಹೊಂದಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
(24 hours ago)
45
ಆದಾಯ ಕುಸಿತದ ಆತಂಕದಲ್ಲಿ ವ್ಯಾಪಾರಸ್ಥರು, ಪಾದಚಾರಿಗಳಲ್ಲೂ ನಿಲ್ಲದ ಭಯ
(9 hours ago)
30
ಪಳನಿಸ್ವಾಮಿ ಸಿಎಂ ಮಾಡಿ ಬಾಹ್ಯ ಬೆಂಬಲ: ಡಿಎಂಕೆ ಯೋಜನೆಗೆ ಬೆಚ್ಚಿಬಿದ್ದ ಟಿವಿಕೆ
(3 hours ago)
24
Congress Leader Misconduct: ಕೇರಳಂನಲ್ಲಿ ಕೊಲ್ಲಂ ಜಿಲ್ಲೆಯ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಬಿಂದು ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
(21 hours ago)
24
Political violence: ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಯಲ್ಲಿ ಅತ್ಯಾಧುನಿಕ ಗ್ಲಾಕ್ 47ಎಕ್ಸ್ ಪಿಸ್ತೂಲ್ ಬಳಸಿರುವ ಶಂಕೆ ಇದೆ. ಈ ದಾಳಿಯಲ್ಲಿ ಗುಂಡೇಟಿನಿಂದ ಗಾಯಗೊಂಡ ಚಾಲಕ ಬುದ್ಧದೇವ್ ಬೇರಾ ಸ್ಥಿತಿ ಗಂಭೀರವಾಗಿದೆ.
(17 hours ago)
23
TVK Alliance Talks: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಎಡಪಕ್ಷಗಳ ಬೆಂಬಲವನ್ನು ಕೋರಿದೆ.
(22 hours ago)
22
IPL 2026: ಸೋಲಿನ ನಡುವೆಯೂ ತಂಡದ ಆಟಗಾರರನ್ನು ಸಮರ್ಥಿಸಿಕೊಂಡ ನಾಯಕ ಪಾಟಿದಾರ್
(7 hours ago)
19
Karnataka CM Change: ಶಾಸಕ ಕೆ.ಎನ್. ರಾಜಣ್ಣ, ನಾಯಕತ್ವ ಬದಲಾವಣೆ ಬಗ್ಗೆ ಶೀಘ್ರ ನಿರ್ಧಾರಕ್ಕೆ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಅರ್ಧಗಂಟೆ ಭೇಟಿಯಾದ ಅವರು, ಖರ್ಗೆ, ಪರಮೇಶ್ವರ್ ಸಹ ಮುಖ್ಯಮಂತ್ರಿಯಾಗಲು ಅರ್ಹರು ಎಂದರು.
(22 hours ago)
17
ರೆಸಾರ್ಟ್ನಲ್ಲಿ ಎಐಎಡಿಎಂಕೆ ಶಾಸಕರು: ನಟ ವಿಜಯ್ ಪರ ಕೆಲವು ಶಾಸಕರ ಒಲವು?
(10 hours ago)
16
High Speed Rail Network: ಬೆಂಗಳೂರು-ಹೈದರಾಬಾದ್-ಚೆನ್ನೈ ನಡುವಿನ ಅತಿವೇಗದ ರೈಲು ಮಾರ್ಗ ನಕ್ಷೆ ಅಂತಿಮಗೊಂಡಿದೆ. ಚೆನ್ನೈನ ಎರಡನೇ ವಿಮಾನ ನಿಲ್ದಾಣದ ತಾಣವಾದ ಪರಂದೂರು ಮತ್ತು ರಾಮನಗರ ನಿಲ್ದಾಣವನ್ನು ಯೋಜನೆಗೆ ಸೇರಿಸಲಾಗಿದೆ.
(17 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 8
Rocking Star Yash: ಹಾಲಿವುಡ್ ವೈರಟಿ ಎಂಬ ಮ್ಯಾಗ್ಜಿನ್ ಮುಖಪುಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಟಾಕ್ಸಿಕ್ ಚಿತ್ರಕ್ಕೆ ಸಂಬಂಧಿಸಿದಂತೆ ವರದಿ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
14 mins ago
Sri Lanka Trip: ನಟಿ ಅಮೃತಾ ಅಯ್ಯಂಗಾರ್ ಅವರು ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ ದಂಪತಿ ಜೊತೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಮೋಜು ಮಸ್ತಿಯ ಚಿತ್ರಗಳನ್ನು ಅಮೃತಾ ಹಂಚಿಕೊಂಡಿದ್ದಾರೆ.
14 mins ago
BJP Bengal government: ಪಶ್ಚಿಮ ಬಂಗಾಳದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಶುಕ್ರವಾರ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಕ್ಕೆ ಆಗಮಿಸಿದ್ದು, ಸಭೆಯಲ್ಲಿ ಭಾಗಿಯಾಗಲಿದ್ದಾರೆ.
14 mins ago
Sanjay Raut Letter: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದರು. ಇದನ್ನು ಆಕ್ಷೇಪಿಸಿ ಶಿವಸೇನಾ ನಾಯಕ ಪತ್ರ ಬರೆದಿದ್ದಾರೆ.
45 mins ago
ಕಾನೂನು ಆಯ್ಕೆಗಳು: ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174(2) ವಿಧಿಯನ್ವಯ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಕಾನೂನು ತಜ್ಞ ಸ್ವಪ್ನಿಲ್ ತ್ರಿಪಾಠಿ ಅವರ ಪ್ರಕಾರ, ಮಮತಾ ಹೈಕೋರ್ಟ್ನಲ್ಲಿ ಮಾತ್ರ ಚುನಾವಣಾ ಅರ್ಜಿ ಸಲ್ಲಿಸಬಹುದು.
45 mins ago
Sunflower MSP: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಾಲ್ಗೆ ₹7,721 ದರದಲ್ಲಿ ಖರೀದಿಗೆ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಆದೇಶಿಸಿದ್ದಾರೆ.
45 mins ago
H D Kumaraswamy: ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವರದಿಗಳು ಹರಿದಾಡುತ್ತಿದ್ದವು. ಆದರೆ ವಿಜಯ್ ಅವರ ಈಗಿನ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅದು ಎಲ್ಲರಿಗೂ ಅಚ್ಚರಿ ತಂದಿದೆ
45 mins ago
Tamil Nadu Politics: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆ ಸಂಬಂಧ ರಾಜಕೀಯ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕಿ ಕನಿಮೊಳಿ ಕರುಣಾನಿಧಿ, 'ನಮಗೆ ರಾಜ್ಯಪಾಲರ ಅಗತ್ಯವೇ ಇಲ್ಲ' ಎಂದು ಹೇಳಿದ್ದಾರೆ.
45 mins ago
DMK: ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ನಮ್ಮ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಸರ್ಕಾರ ರಚಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ’ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ತಿಳಿಸಿದ್ದಾರೆ.
74 mins ago
Tamil Nadu Election Analysis: ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಸರ್ಕಾರ ರಚಿಸಲು ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಈಗಾಗಲೇ ಕಾಂಗ್ರೆಸ್ನ 5 ಶಾಸಕರು ಬೆಂಬಲ ನೀಡಿದ್ದಾರೆ.
2 hours ago
Tamilnadu government formation: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮತ್ತು ರಾಜ್ಯಪಾಲರ ನಿರ್ಧಾರದ ನಡುವೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿರುವುದು ಸದ್ಯ ದೇಶದ ಗಮನ ಸೆಳೆದಿದೆ.
3 hours ago
Kitchen Safety Guide: ಕುಕ್ಕರ್ ಸ್ಫೋಟ ತಪ್ಪಿಸಲು, ಅದರ ಸಾಮರ್ಥ್ಯದ ಶೇ.67ರಷ್ಟು ಮಾತ್ರ ಆಹಾರ ತುಂಬಿಸಿ. ಉತ್ತಮ ನಿರ್ವಹಣೆಗಾಗಿ, ಗ್ಯಾಸ್ಕೆಟ್ ರಬ್ಬರ್ ಅನ್ನು ಕನಿಷ್ಠ 6 ತಿಂಗಳಿಗೊಮ್ಮೆ ಬದಲಾಯಿಸುವುದು ಅತ್ಯಗತ್ಯ.
3 hours ago
ಪಳನಿಸ್ವಾಮಿ ಸಿಎಂ ಮಾಡಿ ಬಾಹ್ಯ ಬೆಂಬಲ: ಡಿಎಂಕೆ ಯೋಜನೆಗೆ ಬೆಚ್ಚಿಬಿದ್ದ ಟಿವಿಕೆ
3 hours ago
IPL: ಹನಿಟ್ರ್ಯಾಪ್ ಆತಂಕ; ಆಟಗಾರರ ಕೊಠಡಿಗೆ ಅನಧಿಕೃತ ಪ್ರವೇಶ ನಿಷೇಧಿಸಿದ ಬಿಸಿಸಿಐ
3 hours ago
Player Protocol Update: ಭದ್ರತಾ ಅಪಾಯಗಳು ಮತ್ತು ಹನಿ ಟ್ರ್ಯಾಪ್ ಸಾಧ್ಯತೆಗಳಿಂದ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇದರನ್ವಯ, ತಂಡದ ಮ್ಯಾನೇಜರ್ ಲಿಖಿತ ಅನುಮತಿ ಇಲ್ಲದೆ ಯಾರೂ ಆಟಗಾರರ ಕೊಠಡಿಯನ್ನು ಪ್ರವೇಶಿಸುವಂತಿಲ್ಲ.
4 hours ago
ಶೃಂಗೇರಿ ವಿಧಾನಸಭೆ | ಅಂಚೆ ಮತ: ಚುನಾವಣಾ ಆಯೋಗಕ್ಕೆ ರಾಜೇಗೌಡ ಮೊರೆ
4 hours ago
10000 ಟಿಕೆಟ್! ಕೆಎಸ್ಸಿಎ, ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
4 hours ago
Crime News: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ 26 ವರ್ಷದ ಯುವತಿಯನ್ನು ಪ್ರೀತಿಸಿದ 15 ವರ್ಷದ ಬಾಲಕ ಪೋಷಕರ ವಿರೋಧದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
5 hours ago
‘ವಾರಾಣಸಿ’ ಚಿತ್ರೀಕರಣಕ್ಕೆ ಜಲಮಂಡಳಿ ಬಳಿ 15 ಲಕ್ಷ ಲೀಟರ್ ನೀರು ಕೇಳಿದ ರಾಜಮೌಳಿ
5 hours ago
ಡಿಎಂಕೆ, ಎಐಎಡಿಎಂಕೆ ಸೇರಿ ಸರ್ಕಾರ ರಚಿಸಲು ಮುಂದಾದರೆ ಟಿವಿಕೆಯ ಎಲ್ಲ ಶಾಸಕರ ರಾಜೀನಾಮೆ?
5 hours ago
ವಿಕೆಟ್ ಪಡೆಯುವುದು ಹೇಗೆಂದು ಕೊಹ್ಲಿಯೇ ಹೇಳಿಕೊಟ್ಟಿದ್ದರು: ಪ್ರಿನ್ಸ್ ಯಾದವ್
5 hours ago
Madhya Pradesh Marriage: ಸಾತ್ನಾ ಸೆಂಟ್ರಲ್ ಜೈಲಿನ ಉಪ ಅಧೀಕ್ಷಕಿ ಫೀರೋಜಾ ಖಾತೂನ್ ಅವರು ಕೈದಿ ಧರ್ಮೆಂದ್ರ ಸಿಂಗ್ ಅವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಭಜರಂಗದಳದ ಕಾರ್ಯಕರ್ತರು ಈ ವಿವಾಹಕ್ಕೆ ನೆರವಾಗಿದ್ದಾರೆ.
5 hours ago
TVK Congress Support: ತಮಿಳಿಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆದ್ದಿರುವ ಏಕೈಕ ಪಕ್ಷ ನಮ್ಮದು, ಅಲ್ಲದೆ ನಮಗೆ ಇನ್ನೂ ಐವರ ಬೆಂಬಲವಿದೆ ಎಂದು ಬೀಗುತ್ತಿದೆ. ಆದರೆ ಸರ್ಕಾರ ರಚಿಸಲು 118 ಸ್ಥಾನಗಳು ಅಗತ್ಯವಿದೆ.
6 hours ago
RCB vs LSG Match: ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ರನ್ಗಳಿಂದ ಸೋತಿತು. 209 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ತಂಡ ವಿಫಲವಾಯಿತು.
7 hours ago
IPL 2026: ಸೋಲಿನ ನಡುವೆಯೂ ತಂಡದ ಆಟಗಾರರನ್ನು ಸಮರ್ಥಿಸಿಕೊಂಡ ನಾಯಕ ಪಾಟಿದಾರ್
7 hours ago
Suryakumar Yadav family: ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಅವರು ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ.
7 hours ago
IPL Final: 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್ಗಳ ಬೇಡಿಕೆಯಿಂದ ಪಂದ್ಯ ಅಹಮದಾಬಾದ್ಗೆ ಸ್ಥಳಾಂತರಗೊಂಡಿದ್ದು, ಶೇ 15ರಷ್ಟು ಆಸನ ಕೋಟಾ ನಿಯಮವನ್ನು ಕೆಎಸ್ಸಿಎ ಉಲ್ಲಂಘಿಸಿದೆ ಎಂದು ದೇವಜೀತ್ ಸೈಕಿಯಾ ತಿಳಿಸಿದ್ದಾರೆ.
7 hours ago
1976 India History: 1976ರ ಮೇ 8ರಂದು, ತುರ್ತು ಪರಿಸ್ಥಿತಿಯ ಶಿಸ್ತು ಕುರಿತು ಪ್ರಧಾನಿ ಇಂದಿರಾ ಗಾಂಧಿ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಪಾಕಿಸ್ತಾನದೊಂದಿಗೆ ಸಂಬಂಧ ಪುನರಾರಂಭಿಸಲು ಭಾರತದ ನಿಯೋಗ ಇಸ್ಲಾಮಾಬಾದ್ಗೆ ತೆರಳಿತ್ತು.
8 hours ago
Child Welfare Policy: 1976ರ ಈ ಸಂಪಾದಕೀಯವು ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನವನ್ನು ಉಲ್ಲೇಖಿಸುತ್ತದೆ. ಭಾರತದ ಡಾ. ಕರಣಸಿಂಗ್ ಅವರು ಶಿಶು ಕಲ್ಯಾಣವನ್ನು ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ಪ್ರತ್ಯೇಕಿಸಬಾರದು ಎಂದು ವಾದಿಸಿದ್ದನ್ನು ವಿವರಿಸುತ್ತದೆ.
8 hours ago
ಚೊಚ್ಚಲ ಮಗುವನ್ನು ಬರಮಾಡಿಕೊಂಡ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್-ದೇವಿಶಾ ಶೆಟ್ಟಿ
8 hours ago
Hormuz Strait Tensions: ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಮೂರು ಯುದ್ಧನೌಕೆಗಳ ಮೇಲೆ ದಾಳಿ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಇರಾನ್ನ ಬಂದರ್ ಅಬ್ಬಾಸ್ ಬಳಿ ಎರಡು ಪ್ರತಿಕೂಲ ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದು ವರದಿಯಾಗಿದೆ.
8 hours ago
ಕೆಎಸ್ಸಿಎ ಬೇಡಿಕೆ ಕೇಳಿ ಶಾಕ್ ಆಗಿತ್ತು: ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ
8 hours ago
ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
9 hours ago
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ಶಿಶು ಪಾಲನಾ ಕೇಂದ್ರ’
9 hours ago
SR ಬೊಮ್ಮಾಯಿ ಕೇಸ್ ನೆನಪಿಸಿ ತಮಿಳುನಾಡು ರಾಜ್ಯಪಾಲರ ವಿರುದ್ಧ ಕಮಲ್ ಹಾಸನ್ ಕಿಡಿ
9 hours ago
ಆದಾಯ ಕುಸಿತದ ಆತಂಕದಲ್ಲಿ ವ್ಯಾಪಾರಸ್ಥರು, ಪಾದಚಾರಿಗಳಲ್ಲೂ ನಿಲ್ಲದ ಭಯ
9 hours ago
ಕೆಎಸ್ಸಿಎಯಿಂದ ಹೆಚ್ಚುವರಿ ಟಿಕೆಟ್ ಬೇಡಿಕೆ
9 hours ago
ಹಿನ್ನಡೆಯಿಂದ ಪುಟಿದೆದ್ದ ಯೂಸ್ಟಿನಾ
9 hours ago
ಏಷ್ಯನ್ ಗೇಮ್ಸ್: ವಿನೇಶ್ಗೆ ತಪ್ಪಿದ ಅವಕಾಶ
9 hours ago
Kerala Politics: ಕೇರಳದಲ್ಲಿ ಯುಡಿಎಫ್ 102 ಸ್ಥಾನಗಳೊಂದಿಗೆ ದಾಖಲೆಯ ಜಯ ಸಾಧಿಸಿದೆ. ನಾಲ್ಕು ದಶಕಗಳಲ್ಲೇ ಅತಿ ಕಡಿಮೆ, 35 ಸ್ಥಾನಗಳಿಗೆ ಸೀಮಿತವಾದ ಎಲ್ಡಿಎಫ್ ಸರ್ಕಾರದ ಸೋಲಿನೊಂದಿಗೆ, ದೇಶದಲ್ಲಿ ಎಡಪಕ್ಷಗಳ ಆಡಳಿತ ಅಂತ್ಯಗೊಂಡಿದೆ.
9 hours ago
ಆರ್ಚರಿ: ಭಾರತ ತಂಡಗಳಿಗೆ ಮಿಶ್ರಫಲ
9 hours ago
Fake injury video: ಪಶ್ಚಿಮ ಬಂಗಾಳದ್ದು ಎಂದು ವೈರಲ್ ಆದ ಈ ವಿಡಿಯೋ ವಾಸ್ತವವಾಗಿ ಬಿಹಾರದ ಮುಜಫ್ಫರ್ಪುರದ್ದು. ಅಲ್ಲಿನ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ರೋಗಿಯ ಸಂಬಂಧಿಕರ ನಡುವೆ ಈ ಜಗಳ ನಡೆದಿದೆ.
9 hours ago
ಸರ್ಕಾರ ರಚಿಸಲು ಬಹುಮತ ಇಲ್ಲ: ಟಿವಿಕೆ ಮುಖ್ಯಸ್ಥ ವಿಜಯ್ಗೆ ತಿಳಿಸಿದ ರಾಜ್ಯಪಾಲ
10 hours ago
ರೆಸಾರ್ಟ್ನಲ್ಲಿ ಎಐಎಡಿಎಂಕೆ ಶಾಸಕರು: ನಟ ವಿಜಯ್ ಪರ ಕೆಲವು ಶಾಸಕರ ಒಲವು?
10 hours ago
May 7
RCB vs LSG: ಮಾರ್ಷ್ ಸ್ಫೋಟಕ ಶತಕ, ಆರ್ಸಿಬಿಗೆ ಸೋಲು
15 hours ago
ಗುಂಡಣ್ಣ ಕಾರ್ಟೂನು: ಗುರುವಾರ 07 ಮೇ 2026
17 hours ago
NCRB 2024 Data: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯಂತೆ, ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ಸಂಖ್ಯೆ 2,423 ರಿಂದ 2,971 ಕ್ಕೆ ಏರಿಕೆಯಾಗಿದೆ.
17 hours ago
High Speed Rail Network: ಬೆಂಗಳೂರು-ಹೈದರಾಬಾದ್-ಚೆನ್ನೈ ನಡುವಿನ ಅತಿವೇಗದ ರೈಲು ಮಾರ್ಗ ನಕ್ಷೆ ಅಂತಿಮಗೊಂಡಿದೆ. ಚೆನ್ನೈನ ಎರಡನೇ ವಿಮಾನ ನಿಲ್ದಾಣದ ತಾಣವಾದ ಪರಂದೂರು ಮತ್ತು ರಾಮನಗರ ನಿಲ್ದಾಣವನ್ನು ಯೋಜನೆಗೆ ಸೇರಿಸಲಾಗಿದೆ.
17 hours ago
Political violence: ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಯಲ್ಲಿ ಅತ್ಯಾಧುನಿಕ ಗ್ಲಾಕ್ 47ಎಕ್ಸ್ ಪಿಸ್ತೂಲ್ ಬಳಸಿರುವ ಶಂಕೆ ಇದೆ. ಈ ದಾಳಿಯಲ್ಲಿ ಗುಂಡೇಟಿನಿಂದ ಗಾಯಗೊಂಡ ಚಾಲಕ ಬುದ್ಧದೇವ್ ಬೇರಾ ಸ್ಥಿತಿ ಗಂಭೀರವಾಗಿದೆ.
17 hours ago
Telangana Politics: ವಾರಂಗಲ್ రైತರ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಆರ್ಎಸ್ನ ಕೆ.ಟಿ. ರಾಮರಾವ್ ವಿರುದ್ಧ ಹನುಮಕೊಂಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ ಅಡಿ ಕ್ರಮ ಕೈಗೊಳ್ಳಲಾಗಿದೆ.
18 hours ago
ಬೆಂಗಳೂರಿನಿಂದ ಐಪಿಎಲ್ ಫೈನಲ್ ಸ್ಥಳಾಂತರ: ಧುಮಾಲ್ ಸ್ಪಷ್ಟನೆ
18 hours ago
IPL ಫೈನಲ್ ಸ್ಥಳಾಂತರ; ಹೆಚ್ಚು ಆಸನ ಸಂಖ್ಯೆ, ಐಸಿಸಿ ಸಭೆ ಕಾರಣ: ಧುಮಾಲ್ ಸ್ಪಷ್ಟನೆ
18 hours ago
Karnataka election appeal: ಶೃಂಗೇರಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು 2023ರ ಚುನಾವಣೆಯ ಅಂಚೆ ಮತಪತ್ರಗಳನ್ನು ತಿದ್ದಿರುವ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. 201 ಮತಗಳಿಂದ ಗೆದ್ದಿದ್ದ ತಮಗೆ ಮೋಸವಾಗಿದೆ ಎಂದು ಗುರುವಾರ ಆಯೋಗಕ್ಕೆ ಮನವಿ ಸಲ್ಲಿಸಿದರು.
19 hours ago
Kerala Congress Politics: ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಅಧಿಕಾರವನ್ನು ಎಐಸಿಸಿ ಅಧ್ಯಕ್ಷರಿಗೆ ನೀಡಲಾಗಿದೆ. ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ವರದಿ ಸಲ್ಲಿಸಿದ್ದು, ಕಾಂಗ್ರೆಸ್ 63 ಸ್ಥಾನಗಳನ್ನು ಗೆದ್ದುಕೊಂಡಿದೆ.
19 hours ago
Today's Breaking News: ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜನೆ ಹಾಗೂ 'ವಾರಾಣಸಿ' ಚಿತ್ರಕ್ಕಾಗಿ ರಾಜಮೌಳಿ 15 ಲಕ್ಷ ಲೀಟರ್ ನೀರು ಕೇಳಿರುವುದು ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
19 hours ago
RCB vs LSG: ಮಾರ್ಷ್ 49 ಎಸೆತಗಳಲ್ಲಿ ಶತಕ, ಬೃಹತ್ ಮೊತ್ತದತ್ತ ಲಖನೌ
19 hours ago
LSG Innings Highlights: 49 ಎಸೆತಗಳಲ್ಲಿ ಶತಕ ಗಳಿಸಿದ ಮಿಚೆಲ್ ಮಾರ್ಷ್ ಅಮೋಘ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮನ್ನಡೆದಿದೆ.
19 hours ago
West Bengal Governor Action: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ನಂತರ, ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174ನೇ ವಿಧಿಯಡಿ ಅಧಿಕಾರ ಬಳಸಿ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
20 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗಲಿದೆ
20 hours ago
Community Participation in Education: ಕೇಂದ್ರ ಶಿಕ್ಷಣ ಸಚಿವಾಲಯವು ಶಾಲಾ ನಿರ್ವಹಣಾ ಸಮಿತಿಗಳಿಗೆ (SMC) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ