Last Updated: 1 Apr 2026 5:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಸ್ನಿಂದ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
(9 hours ago)
154
IPL Record: ಪಂಜಾಬ್ ಕಿಂಗ್ಸ್ ಪರ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಹಾಕಿ ಐಪಿಎಲ್ನಲ್ಲಿ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
(20 hours ago)
23
Oracle Layoffs India: ಅಮೆರಿಕ ಮೂಲದ ದೈತ್ಯ ಐ.ಟಿ ಕಂಪನಿಗಳಲ್ಲಿ ಒಂದಾದ ಒರಾಕಲ್, ಭಾರತದಲ್ಲಿ ಸುಮಾರು 12,000 ಉದ್ಯೋಗ ಕಡಿತಗೊಳಿಸಿರುವುದಾಗಿ ವರದಿಯಾಗಿದೆ.
(7 hours ago)
23
IPL: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕನೊಲಿ ಪಂದ್ಯಶ್ರೇಷ್ಠ, ಕನ್ನಡಿಗರ ಮಿಂಚು
(9 hours ago)
22
ನಮ್ಮ ನಾಯಕರನ್ನು ಕೊಂದರೆ, ಅಮೆರಿಕದ ಕಂಪನಿಗಳೇ ನಮ್ಮ ಮಿಸೈಲ್ಗಳ ಗುರಿ: ಇರಾನ್
(10 hours ago)
22
Emotional Story: ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೆದರಿದ ಮಗನಿಗೆ ಧೈರ್ಯ ತುಂಬಲು, ತಂದೆಯೊಬ್ಬರು ಆತನ ಜೊತೆ ತಾವೂ ಮಷಿನ್ ಒಳಗೆ ಹೋಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೊ ಸಾಮಾಜಿಕ
(4 hours ago)
19
Donald Trump Ties: ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತೀವ ಕಾಳಜಿ ಹೊಂದಿದ್ದಾರೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಹೇಳಿದ್ದಾರೆ.
(10 hours ago)
17
ಕನ್ನಡ ವಾಹಿನಿ ಆರಂಭಿಸಲಿರುವ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
(4 hours ago)
16
Mysuru Summer Health: ಮೈಸೂರು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ಕೆಲಸದ ವೇಳಾಪಟ್ಟಿಯನ್ನು ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರಿಷ್ಕರಿಸಿದ್ದು, ಬುಧವಾರದಿಂದಲೇ ಈ ನೂತನ ನಿಯಮ ಜಾರಿಗೆ ಬಂದಿದೆ.
(4 hours ago)
13
Siddhaganga Matha Visit: ನಗರದ ಸಿದ್ಧಗಂಗಾ ಮಠಕ್ಕೆ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
(6 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 1
TVK Party Assembly Strategy: ನಟ ವಿಜಯ್ ಪೆರಂಬೂರು ಹಾಗೂ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿರುವ ಪೆರಂಬೂರಿನಲ್ಲಿ ಡಿಎಂಕೆಯ ಆರ್ ಡಿ ಶೇಖರ್ ಕಳೆದ ಬಾರಿ 54,487 ಮತಗಳಿಂದ ಗೆದ್ದಿದ್ದರು.
17 mins ago
Karnataka Forest Team: ಅರುಣಾಚಲಪ್ರದೇಶದ ತಿರಪ್ ಜಿಲ್ಲೆಯ ದೊಮಾಲಿ ಕಾಡಿನಲ್ಲಿ ನರಹಂತಕ ಆನೆ ಸೆರೆಗೆ ಪಶುವೈದ್ಯ ಎಚ್.ರಮೇಶ್ ನೇತೃತ್ವದ ತಂಡ ಬಂದಿಳಿದಿದೆ. ದೇಹದ ಉಷ್ಣಾಂಶ ಪತ್ತೆ ಹಚ್ಚುವ ವಿಶೇಷ ಡ್ರೋಣ್ಗಳನ್ನು ಬಳಸಲಾಗುತ್ತಿದೆ.
17 mins ago
Rinku Singh Rahi: ಕಿವಿ ಹಿಡಿದು ಕ್ಷಮೆಯಾಚಿಸಿದ್ದ ಘಟನೆ ಬಳಿಕ 2022 ಬ್ಯಾಚ್ನ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಹಿ ರಾಜೀನಾಮೆ ನೀಡಿ ವ್ಯವಸ್ಥೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
46 mins ago
Strait of Hormuz Security: ವಿದೇಶಾಂಗ ಕಾರ್ಯದರ್ಶಿ ವೆಟ್ಟೆ ಕೂಪರ್ ನೇತೃತ್ವದಲ್ಲಿ ನೌಕಾ ಭದ್ರತೆಗಾಗಿ 35 ರಾಷ್ಟ್ರಗಳು ಜಂಟಿ ಹೇಳಿಕೆಗೆ ಸಹಿ ಹಾಕಿದ್ದು, ಇರಾನ್ ಹಾಗೂ ಅಮೆರಿಕ ಸಮರದಿಂದ ದೂರವಿರಲು ಬ್ರಿಟನ್ ನಿರ್ಧರಿಸಿದೆ.
77 mins ago
National Emblem Act 2005: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ‘ವಾರ್ ಲಾಕ್ಡೌನ್ ನೋಟಿಸ್’ ಎನ್ನುವ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
107 mins ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 01 ಏಪ್ರಿಲ್ 2026
107 mins ago
Karnataka CM Siddaramaiah: ನಾಗನೂರು ಗ್ರಾಮದಲ್ಲಿ ಚಾಲನೆ ನೀಡಿದ ಸಿಎಂ, ಬಿಜೆಪಿ ನಾಯಕ ಆರ್ ಅಶೋಕ್ ಅವರ ಸಾಲದ ಆರೋಪಗಳಿಗೆ ತಿರುಗೇಟು ನೀಡಿ ಸಿರಮಗೊಂಡನಹಳ್ಳಿಯಲ್ಲಿ ಸಮರ್ಥ್ ಶಾಮನೂರು ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
107 mins ago
Transgender bill amendments: ರಾಷ್ಟ್ರಪತಿ ಮುರ್ಮು ಅವರು ಮಾರ್ಚ್ 25ರಂದು ಸಂಸತ್ತಿನಲ್ಲಿ ಅಂಗೀಕಾರವಾದ 2026ರ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ. ಈ ಕಾಯ್ದೆಯು ಸ್ವಯಂ-ಗುರುತಿಸುವಿಕೆಯನ್ನು ರದ್ದುಗೊಳಿಸಿದ್ದು, ತೃತೀಯಲಿಂಗಿಗಳನ್ನು ಗುರುತಿಸಲು ಹೊಸದಾಗಿ ಸರ್ಕಾರಿ ಪ್ರಾಧಿಕಾರವನ್ನು ಸ್ಥಾಪನೆ ಮಾಡಿದೆ.
107 mins ago
Congress politics: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನುಸುಳುಕೋರರನ್ನು ರಕ್ಷಿಸಲು ಹೊಸ ಕಾನೂನನ್ನು ಜಾರಿಗೆ ತರಲಿದೆ. ಆದರೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
2 hours ago
ಚಿನಕುರುಳಿ ಕಾರ್ಟೂನ್: ಏಪ್ರಿಲ್ 1 ಬುಧವಾರ 2026
3 hours ago
ISRO Space Program: ಭಾರತವು 2028ರಿಂದ ಅಂತರಿಕ್ಷ ನಿಲ್ದಾಣ ನಿರ್ಮಾಣ ಆರಂಭಿಸಿ 2035ರೊಳಗೆ ಪೂರ್ಣಗೊಳಿಸಲು ಯೋಜಿಸಿದೆ, ಸಂಶೋಧನೆ ಮತ್ತು ಗಗನಯಾನ ಅಭಿವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆ.
3 hours ago
Copyright Infringement: ಚಂದನವನದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ತಮ್ಮ ಬ್ಯಾಚುಲರ್ ಪಾರ್ಟಿ ಕನ್ನಡ ಸಿನಿಮಾದಲ್ಲಿ ಎರಡು ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿದ್ದಕ್ಕೆ ಒಟ್ಟು ₹25 ಲಕ್ಷ ಪಾವತಿಸಲು ಆದೇಶ.
3 hours ago
Siddaramaiah Budget: ರಾಜ್ಯದ ಜಿಡಿಪಿ ದರವು ಶೇ 8.1 ರಷ್ಟಿದ್ದು ದೇಶದ ಸರಾಸರಿಗಿಂತ ಉತ್ತಮವಾಗಿದೆ. ಮೋದಿ ಆಡಳಿತದಲ್ಲಿ ದೇಶದ ಸಾಲವು 218 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಸಿಎಂ ದಾವಣಗೆರೆಯಲ್ಲಿ ವಿವರಿಸಿದರು.
4 hours ago
ದಾವಣಗೆರೆಯ ಹಳೆಪೇಟೆ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಅಗ್ನಿಕುಂಡೋತ್ಸವ
4 hours ago
Mysuru Summer Health: ಮೈಸೂರು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ಕೆಲಸದ ವೇಳಾಪಟ್ಟಿಯನ್ನು ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರಿಷ್ಕರಿಸಿದ್ದು, ಬುಧವಾರದಿಂದಲೇ ಈ ನೂತನ ನಿಯಮ ಜಾರಿಗೆ ಬಂದಿದೆ.
4 hours ago
Emotional Story: ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೆದರಿದ ಮಗನಿಗೆ ಧೈರ್ಯ ತುಂಬಲು, ತಂದೆಯೊಬ್ಬರು ಆತನ ಜೊತೆ ತಾವೂ ಮಷಿನ್ ಒಳಗೆ ಹೋಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೊ ಸಾಮಾಜಿಕ
4 hours ago
Sony Sports Ten 4: ಮುಂಬೈ: ಸ್ಥಳೀಯ ನೆಟ್ವರ್ಕ್ಗಳನ್ನು ವಿಸ್ತರಿಸುವ ಉದ್ದೇಶದಿಂದ ಸೋನಿ ಸ್ಪೋರ್ಟ್ ನೆಟ್ವರ್ಕ್ ಕನ್ನಡ ವಾಹಿನಿಯನ್ನು ಆರಂಭಿಸುವುದಾಗಿ ಬುಧವಾರ ಘೋಷಿಸಿದೆ.
4 hours ago
ಕನ್ನಡ ವಾಹಿನಿ ಆರಂಭಿಸಲಿರುವ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
4 hours ago
sexual harassment case: ನಟಿಯ ದೂರಿನ ಆಧಾರದ ಮೇಲೆ ಮಲಯಾಳ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಏಪ್ರಿಲ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
4 hours ago
Dali Dhananjay New Movie: ನಿರ್ದೇಶಕ, ನಿರ್ಮಾಪಕ, ನಟ ಡಾಲಿ ಧನಂಜಯ್ ಅವರು ಕೆಲ ದಿನಗಳ ಹಿಂದೆ ಕೈಪಿಡಿಯ ವಿಶೇಷ ಪೋಸ್ಟ್ ಹಂಚಿಕೊಂಡು ಹೊಸ ಚಿತ್ರವನ್ನು ಘೋಷಿಸಿದ್ದರು. ಈಗ ಶೀರ್ಷಿಕೆ ಅನಾವರಣ ಮಾಡಿದ್ದಾರೆ.
5 hours ago
West Asia Conflict Update: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿಂದಾಗಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
5 hours ago
NASA Artemis Mission: ಬರೋಬ್ಬರಿ 50 ವರ್ಷಗಳ ನಂತರ ಮಾನವ ಮತ್ತೆ ಚಂದ್ರನ ಹತ್ತಿರಕ್ಕೆ ಪ್ರಯಾಣ ಬೆಳೆಸುತ್ತಿರುವ ಐತಿಹಾಸಿಕ ಆರ್ಟೆಮಿಸ್-II ಮಿಷನ್ನ ಉಡಾವಣೆಗೆ ನಾಸಾ ಸಜ್ಜಾಗಿದೆ.
5 hours ago
Domain de la Romanee Conti: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಹರಾಜಿನಲ್ಲಿ 1945ರ ಡೊಮೈನ್ ಡೆ ಲಾ ರೊಮಾನೀ ಕಾಂಟಿ ಹೆಸರಿನ ವೈನ್ ಬಾಟಲಿ ಎಂಟು ಕೋಟಿ ರೂಪಾಯಿಗೆ ಮಾರಾಟವಾಗಿದೆ.
5 hours ago
Shreyas Iyer Fine: ಮಂಗಳವಾರ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಗುಜರಾತ್ ಟೈಟನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ನಿಧಾನಗತಿಯ ಓವರ್ ರೇಟ್.
5 hours ago
IPL 2026: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ₹12 ಲಕ್ಷ ದಂಡ
5 hours ago
FIFA World Cup Qualification: ಬೊಸ್ನಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಸೋತ ಇಟಲಿ ತಂಡ 2026 ಫಿಫಾ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಸತತ ಮೂರನೇ ಬಾರಿ ಅವಕಾಶ ತಪ್ಪಿದ ಹಿನ್ನೆಲೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
6 hours ago
Siddhaganga Matha Visit: ನಗರದ ಸಿದ್ಧಗಂಗಾ ಮಠಕ್ಕೆ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
6 hours ago
FiFa World Cup: ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ಇಟಲಿ ವಿಫಲ
6 hours ago
Seat Increase Plan: ಲೋಕಸಭೆಯ ಸೀಟುಗಳ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
6 hours ago
ಕ್ರಿಕೆಟ್ ಬಗ್ಗೆ ಬೇಸರವಿಲ್ಲ,ಆದರೆ... ನಿವೃತ್ತಿ ಕುರಿತು ಮೌನ ಮುರಿದ ಶಮಿ
6 hours ago
ಅಮೆರಿಕ ಅಧ್ಯಕ್ಷ ಟ್ರಂಪ್, ಪದೇ ಪದೇ ಇರಾನ್ನ ‘ಖಾರ್ಗ್’ ದ್ವೀಪವನ್ನು ವಶಪಡಿಸಿಕೊಳ್ಳುವ ಮಾತನ್ನಾಡುತ್ತಿರುವುದು, ಭವಿಷ್ಯದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ರಫ್ತಾಗುವ ತೈಲ ಸಾಗಾಟದ ಮೇಲೆ ಅಮೆರಿಕವು ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದಕ್ಕೆ ಪುಷ್ಠಿ ನೀಡುತ್ತಿದೆ.
6 hours ago
IPL: ಕನೊಲಿ ಆಟಕ್ಕೆ ಒಲಿದ ಗೆಲುವು
6 hours ago
Mohammed Shami Retirement: 2026ರ ಐಪಿಎಲ್ ಆರಂಭವಾಗಿದೆ. ಈ ನಡುವೆ ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
6 hours ago
Oracle Layoffs India: ಅಮೆರಿಕ ಮೂಲದ ದೈತ್ಯ ಐ.ಟಿ ಕಂಪನಿಗಳಲ್ಲಿ ಒಂದಾದ ಒರಾಕಲ್, ಭಾರತದಲ್ಲಿ ಸುಮಾರು 12,000 ಉದ್ಯೋಗ ಕಡಿತಗೊಳಿಸಿರುವುದಾಗಿ ವರದಿಯಾಗಿದೆ.
7 hours ago
Commercial LPG Price: ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್ಪಿಜಿ ಸಿಲಿಂಡರ್ ದರ ₹195.50 ಹೆಚ್ಚಳವಾಗಿದ್ದರೆ, ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್) ಬೆಲೆ ದ್ವಿಗುಣಗೊಂಡಿದೆ.
8 hours ago
Daily News Roundup: ಇರಾನ್–ಅಮೆರಿಕ ಯುದ್ಧ ಹೇಳಿಕೆ, ಕರ್ನಾಟಕ ಉಪಚುನಾವಣೆ ರಾಜಕೀಯ ಚಟುವಟಿಕೆ, ಅಮರಾವತಿ ಮಸೂದೆ, ಬೆಂಗಳೂರು ಎಲ್ಪಿಜಿ ಕೊರತೆ ಮತ್ತು ಐಪಿಎಲ್ ಪಂದ್ಯ ಸೇರಿ ದಿನದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ.
9 hours ago
ಬಸ್ನಿಂದ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
154
9 hours ago
IPL: ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕನೊಲಿ ಪಂದ್ಯಶ್ರೇಷ್ಠ, ಕನ್ನಡಿಗರ ಮಿಂಚು
9 hours ago
IPL Cricket News: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮೂರು ವಿಕೆಟ್ ಅಂತರದ ಜಯ ದಾಖಲಿಸಿದೆ.
9 hours ago
Donald Trump Ties: ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತೀವ ಕಾಳಜಿ ಹೊಂದಿದ್ದಾರೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಹೇಳಿದ್ದಾರೆ.
10 hours ago
Iran Conflict Strategy: ಇರಾನ್ ಅಣ್ವಸ್ತ್ರ ರಹಿತವಾಗುವುದು ಅಮೆರಿಕಕ್ಕೆ ಅತಿ ಮುಖ್ಯವಾಗಿದೆ. ತೈಲ ಬೆಲೆ ಏರಿಕೆ ಮಾರುಕಟ್ಟೆಯಲ್ಲಿ ವ್ಯತ್ಯಯ ತಂದಿದ್ದು, ಇಸ್ರೇಲ್ ಪ್ರಧಾನಿ ನೆತನ್ಯಾಹು ಇರಾನ್ ಆಡಳಿತ ಪತನದ ಭವಿಷ್ಯ ನುಡಿದಿದ್ದಾರೆ.
10 hours ago
ನಗುವುದಕ್ಕೊಂದು ದಿನ ಎನ್ನುವ ಪರಿಕಲ್ಪನೆ ಹಳತಾಗಿದೆ. ‘ಅನುಕ್ಷಣವೂ ನಗು’ ಈಗಿನ ಸಿದ್ಧಾಂತ. ಇಡೀ ಲೋಕವೇ ನಮ್ಮನ್ನು ರಂಜಿಸಲು ತುದಿಗಾಲಲ್ಲಿ ನಿಂತಿದೆ.
10 hours ago
Lokayukta Court: ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ವಿ.ಮುನಿಯಪ್ಪಗೆ ಲೋಕಾಯುಕ್ತ ನ್ಯಾಯಾಲಯವು 3 ವರ್ಷ
10 hours ago
ಕನೊಲಿ ಆಟಕ್ಕೆ ಒಲಿದ ಗೆಲುವು
10 hours ago
ಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಗೆ ಮುಂದು; ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ
10 hours ago
ನಮ್ಮ ನಾಯಕರನ್ನು ಕೊಂದರೆ, ಅಮೆರಿಕದ ಕಂಪನಿಗಳೇ ನಮ್ಮ ಮಿಸೈಲ್ಗಳ ಗುರಿ: ಇರಾನ್
10 hours ago
ಕೊರಿಯರ್ನಲ್ಲಿ ಮಾಟ–ಮಂತ್ರದ ಪಾರ್ಸೆಲ್ ಕಳುಹಿಸಿದ್ದ ಆರೋಪಿ
10 hours ago
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಎಕ್ಸೈಸ್ ಸುಂಕ ಕಡಿತಗೊಳಿಸಿರುವ ಸರ್ಕಾರದ ನಿರ್ಧಾರದಿಂದಾಗಿ, ‘ಒಎಂಸಿ’ಗಳ ಮೇಲಿನ ಭಾಗಶಃ ಹೊರೆ ಕಡಿಮೆ ಆಗಲಿದೆ.
10 hours ago
Politics: ಬೆಂಗಳೂರು: ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿದ ಬಳಿಕ ಸ್ಥಳ ನಿಯುಕ್ತಿ ಕಡ್ಡಾಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ.
10 hours ago
Karnataka Politics: ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕ ವಿಚಾರಗಳ ಕುರಿತು ವ್ಯಂಗ್ಯಾತ್ಮಕ ಹೇಳಿಕೆಗಳು. ಇದು ಏಪ್ರಿಲ್ 1ರ ಪ್ರಜಾವಾಣಿ ವಿಶೇಷ.
10 hours ago
ಎರಡೂವರೆ ತಿಂಗಳಲ್ಲೇ 1.33 ಲಕ್ಷ ಮಂದಿಗೆ ಶ್ವಾನ ಕಡಿತ l
10 hours ago
Karnataka Grants: ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಿಗಬೇಕಿದ್ದ 2,186 ಕೋಟಿ ರೂಪಾಯಿ ಹಂಚಿಕೆಯಾಗಿಲ್ಲ. ಚುನಾವಣೆ ನಡೆಸದ ಕಾರಣ ಜಿಲ್ಲಾ ಪಂಚಾಯಿತಿಗಳಿಗೆ ಬರಬೇಕಿದ್ದ 1,028 ಕೋಟಿ ಅನುದಾನವನ್ನು ಕೇಂದ್ರ ತಡೆಹಿಡಿದಿದೆ.
10 hours ago
Karnataka Education: ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸದಾಗಿ ಖಾಸಗಿ ಶಾಲೆ ಆರಂಭಿಸಲು ಸ್ವಂತ ಜಾಗ ಇಲ್ಲದಿದ್ದರೆ ಜಮೀನನ್ನು ಭೋಗ್ಯಕ್ಕೆ ಪಡೆಯಬೇಕಾದ ಕನಿಷ್ಠ ಅವಧಿಯನ್ನು 30 ವರ್ಷಗಳಿಂದ 15 ವರ್ಷಗಳಿಗೆ
10 hours ago
Encroachments ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಅಂದಾಜು ₹30.10 ಕೋಟಿ ಮೌಲ್ಯದ 9.21 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
15 hours ago
ಕೆಲ ಘಟಕಗಳಲ್ಲಿ ‘ದಾಸ್ತಾನು ಇಲ್ಲ’ ಎಂಬ ಫಲಕ
15 hours ago
Deepfake analysis: ಸೋನಾಲಿ ಅಭಿ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ವಿಡಿಯೊ ಸೋರಾ ಎಐ ವೇದಿಕೆಯಲ್ಲಿ ಸೃಷ್ಟಿಯಾಗಿದ್ದು, ಹೈವ್ ಮಾಡರೇಷನ್ ಟೂಲ್ ಮೂಲಕ ಇದು ನಕಲಿ ಎಂದು ಸಾಬೀತಾಗಿದೆ.
15 hours ago
Amaravati ಕೇಂದ್ರ ಸರ್ಕಾರವು ಆಂಧ್ರಪ್ರದೇಶ ಪುನರ್ರಚನೆ ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಬುಧವಾರ ಮಂಡಿಸಲಿದೆ. ಒಂದೊಮ್ಮೆ ಈ ಮಸೂದೆ ಅಂಗೀಕಾರವಾದಲ್ಲಿ, ಅಮರಾವತಿ ನಗರವನ್ನು ಆಂಧ್ರಪ್ರದೇಶ ರಾಜಧಾನಿಯಾಗಿ ಅಧಿಕೃತವಾಗಿ ಘೋಷಿಸುವುದಕ್ಕೆ ದಾರಿ ಸುಗಮವಾಗಲಿದೆ.
15 hours ago
Mar 31
KSHA ‘ಬಿ’ ಡಿವಿಷನ್ ಲೀಗ್ ಹಾಕಿ ಧ್ಯಾನ್ಚಂದ್ ಹಾಕಿ ಕ್ಲಬ್ ತಂಡಕ್ಕೆ ಸುಲಭ ಜಯ
15 hours ago
ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ: ಸಿಂದರೋವ್ಗೆ ಮಣಿದ ಪ್ರಜ್ಞಾನಂದ
15 hours ago
ಸಿ.ಎಂ ಕಪ್ ಫುಟ್ಬಾಲ್ ಟೂರ್ನಿ: ಕೆ.ಆರ್.ಪುರ ತಂಡಕ್ಕೆ ರೋಚಕ ಜಯ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ