Last Updated: 26 Apr 2026 2:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಶಿಕ್ಷಕರೇ ಇಲ್ಲ, SSLCಯಲ್ಲಿ 94% ಬಂದಿದ್ದು ಹೇಗೆ? ದೊಡ್ಡ ಗೋಲ್ಮಾಲ್ ನಡೆದಿದೆ’
(11 hours ago)
55
‘ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಪ್ರಧಾನಿ, ಗೃಹಮಂತ್ರಿ ಸೇರಿದಂತೆ ಇಡೀ ಕೇಂದ್ರ ಸಂಪುಟವನ್ನೇ ಬಿಜೆಪಿ ನಿಯೋಜಿಸಿದೆ. ಜತೆಗೆ ಎನ್ಡಿಎ ಆಡಳಿತದ 19 ರಾಜ್ಯಗಳ ಮುಖ್ಯಮಂತ್ರಿಗಳೂ ಇಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ.
(17 hours ago)
22
Raghav Chadha: ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸುಮಾರು 10 ಲಕ್ಷ ಜನರು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೊ ಮಾಡಿದ್ದಾರೆ.
(20 hours ago)
19
Abbas Araghchi: ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡದೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಶನಿವಾರ ಸಂಜೆ ಪಾಕಿಸ್ತಾನದಿಂದ ನಿರ್ಗಮಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
(17 hours ago)
18
Akshay Kumar: ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ 13 ವರ್ಷದ ಮಗಳಿಗೆ ‘ಬೆತ್ತಲೆ ಫೋಟೊ’ ಕಳುಹಿಸಲು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯೊಬ್ಬನನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಬಂಧಿಸಿದ್ದಾರೆ.
(18 hours ago)
15
India Heatwave Alert: ದೇಶದ ಹಲವು ಪ್ರದೇಶಗಳಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದ, ಭಾರತ ಹವಾಮಾನ ಇಲಾಖೆ ( ಐಎಂಡಿ ) ಕೆಲ ಸಲಹೆ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ
(20 hours ago)
15
Nuclear Power Plant Survey: ಎನ್ಟಿಪಿಸಿ ಸಂಸ್ಥೆಯು ವಿದ್ಯುತ್ ಉತ್ಪಾದನೆಗಾಗಿ 1,200 ರಿಂದ 2,000 ಎಕರೆ ಜಾಗವನ್ನು ಕೋರಿದ್ದು, ಸಾಗರ ತಾಲ್ಲೂಕು ಕಚೇರಿಯು ಬೇಸೂರಿನಲ್ಲಿ ಲಭ್ಯವಿರುವ 3,190 ಎಕರೆ ಭೂಮಿಯ ವಿವರ ನೀಡಿದೆ.
(9 hours ago)
15
Rajkumar Fans Protest: ಡಾ. ರಾಜ್ಕುಮಾರ್ ಸಮಾಧಿಗೆ 2.5 ಎಕರೆ ಭೂಮಿ ನೀಡಿದ್ದನ್ನು ಪ್ರಶ್ನಿಸಿ ಚೇತನ್ ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿದ ನಂತರ ನಟ ಕ್ಷಮೆಯಾಚಿಸಿದರು.
(18 hours ago)
14
Amit Shah remarks: ಆರಂಭ್ಬಾಗ್ನಲ್ಲಿ ದುಷ್ಕರ್ಮಿಗಳನ್ನು 'ತಲೆಕೆಳಗಾಗಿ ನೇತುಹಾಕಲಾಗುವುದು' ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
(19 hours ago)
14
PBKS ಮೇಲೆ ರಾಹುಲ್ ಸವಾರಿ:ಕನ್ನಡಿಗನ ಆರ್ಭಟಕ್ಕೆ ಧೋನಿ, ಅಭಿಷೇಕ್ ದಾಖಲೆಗಳು ಛಿದ್ರ
(19 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 26
ಅರ್ಧದಾರಿ ಕ್ರಮಿಸಿದ IPL 2026: ಅಂಕಪಟ್ಟಿ, ಆರೆಂಜ್, ನೇರಳೆ ಕ್ಯಾಪ್ ವಿವರ ಹೀಗಿದೆ
74 mins ago
IPL 2026 Standings: ಪಂಜಾಬ್ ಕಿಂಗ್ಸ್ 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಕೆಕೆಆರ್ ಪಟ್ಟಿಯಲ್ಲಿ ಕೊನೆಯಲ್ಲಿದೆ. ಅಭಿಷೇಕ್ ಶರ್ಮಾ 380 ರನ್ ಹಾಗೂ ಅನ್ಶುಲ್ ಕಂಬೋಜ್ 14 ವಿಕೆಟ್ ಪಡೆದು ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
74 mins ago
Digital Census India: ಪ್ರಧಾನಿ ಮೋದಿಯವರು ತಮ್ಮ 'ಮನ್ ಕಿ ಬಾತ್'ನಲ್ಲಿ ಜನಗಣತಿಯ ಮಹತ್ವವನ್ನು ತಿಳಿಸಿದ್ದಾರೆ. ಈ ಬಾರಿಯ ಜನಗಣತಿಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ನಾಗರಿಕರು ಸ್ವತಃ ಆನ್ಲೈನ್ ಮೂಲಕ ಮಾಹಿತಿ ನೀಡುವ ವಿಶೇಷ ಅವಕಾಶವಿದೆ.
74 mins ago
Government Hospitals Crisis: ವಿಪಕ್ಷ ನಾಯಕ ಆರ್. ಅಶೋಕ ಅವರು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದು, ಸ್ಕ್ಯಾನಿಂಗ್ ಕಂಪನಿಗಳಿಗೆ ಬಾಕಿ ಪಾವತಿಸದ ಕಾರಣ ಸೇವೆಗಳು ಸ್ಥಗಿತಗೊಂಡಿವೆ ಮತ್ತು ಆಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಇಲ್ಲ ಎಂದು ಆರೋಪಿಸಿದ್ದಾರೆ.
103 mins ago
IPL Health Update: ಬಿಎಲ್ಕೆ ಮ್ಯಾಕ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಎನ್ಗಿಡಿ ಹೋಟೆಲ್ಗೆ ಮರಳಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಲೆ ಮತ್ತು ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿತ್ತು.
2 hours ago
Trump security threats: ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನಲ್ಲಿ ಶನಿವಾರ ರಾತ್ರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗವಹಿಸಿದ್ದ ಶ್ವೇತಭವನದ ವರದಿಗಾರರ ಔತಣಕೂಟದ ಕಾರ್ಯಕ್ರಮದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ.
2 hours ago
ಮೈದಾನದಿಂದ ಆ್ಯಂಬುಲೆನ್ಸ್ನಲ್ಲಿ ತೆರಳಿದ್ದ ಲುಂಗಿ ಎನ್ಗಿಡಿ ಈಗ ಹೇಗಿದ್ದಾರೆ?
2 hours ago
ಜಗಳವಿಲ್ಲದ ಆಟ ಅಲ್ಟಿಮೇಟ್ ಫ್ರಿಸ್ಬೀ
3 hours ago
Swiss Flight Emergency: ದೆಹಲಿಯಿಂದ ಸ್ವಿಟ್ಜರ್ಲೆಂಡ್ನ ಜ್ಯೂರಿಚ್ಗೆ ತೆರಳುತ್ತಿದ್ದ ಸ್ವಿಸ್ ಏರ್ಬಸ್ A330 ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿತು. ವಿಮಾನದಲ್ಲಿದ್ದ 228 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
3 hours ago
Record voter turnout: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ದಾಖಲೆಯ ಮತದಾನವಾಗಿದೆ.
3 hours ago
ಸೇಡು ತೀರಿಸಿಕೊಂಡ ವೈಭವ್: ಹೇಳಿ ಔಟ್ ಮಾಡಿದ ‘ಹಿಂಗೆ’ಗೆ ಅಟ್ಟಾಡಿಸಿದ ಸೂರ್ಯವಂಶಿ
4 hours ago
PM Modi reaction: ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನಲ್ಲಿ ನಡೆದ ದಾಳಿಯ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಸುರಕ್ಷಿತವಾಗಿರುವುದಾಗಿ ತಿಳಿದು ನಿರಾಳವಾಗಿದೆ ಎಂದು ಹೇಳಿದ್ದಾರೆ.
4 hours ago
IPL Statistics: ಏಪ್ರಿಲ್ 25ರಂದು ನಾಲ್ಕು ತಂಡಗಳಿಂದ ಒಟ್ಟು 986 ರನ್ ದಾಖಲಾಗಿದ್ದು, ಕೆ ಎಲ್ ರಾಹುಲ್ 152 ರನ್ ಹಾಗೂ ವೈಭವ್ ಸೂರ್ಯವಂಶಿ 103 ರನ್ ಗಳಿಸಿ ಸ್ಫೋಟಕ ಶತಕದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
4 hours ago
Kannada News Updates: ವೈಟ್ ಹೌಸ್ ಡಿನ್ನರ್ನಲ್ಲಿ ನಡೆದ ಗುಂಡಿನ ದಾಳಿಯಿಂದ ಅಧ್ಯಕ್ಷ ಟ್ರಂಪ್ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಜೊತೆಗೆ, ಕರ್ನಾಟಕದ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ.
4 hours ago
US President's Statement: ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಗೂ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್ ಯುದ್ಧಕ್ಕೂ ಸಂಬಂಧವಿದೆಯೇ ಎಂಬುದರ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
4 hours ago
IPL ದಾಖಲೆಗಳ ದಿನ: ಒಂದೇ ದಿನ ದಾಖಲಾದ ರನ್ಸ್, ಬೌಂಡರಿಗಳು ಎಷ್ಟು?
4 hours ago
Education News: ಬೆಂಗಳೂರು ಶಾಲೆಗಳಲ್ಲಿ ಪ್ರತಿದಿನ 10 ನಿಮಿಷ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ ಎಂದು ವರದಿ.
5 hours ago
Karnataka Heat Update: ಹವಾಮಾನ ತಜ್ಞ ಸಿ.ಎಸ್. ಪಾಟೀಲರ ಪ್ರಕಾರ, ಮೇ ತಿಂಗಳಲ್ಲೂ ತಾಪಮಾನ ಏರಿಕೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲಿ ಉಷ್ಣಾಂಶವು 2-4°C ಹೆಚ್ಚಿದ್ದು, ಮೇ 15ರ ನಂತರ ಇಳಿಕೆಯ ನಿರೀಕ್ಷೆಯಿದೆ.
5 hours ago
ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಆಕ್ಷೇಪ: ಚೇತನ್ ಮನೆಗೆ ಮುತ್ತಿಗೆ; ಕ್ಷಮೆಯಾಚಿಸಿದ ನಟ
5 hours ago
Politics: ಬಿಜೆಪಿ ಸೇರಿರುವ ತನ್ನ ಏಳು ಸಂಸದರನ್ನು ಮೇಲ್ಮನೆಯಿಂದ ಅನರ್ಹಗೊಳಿಸುವಂತೆ ಕೋರಿ ಎಎಪಿ ರಾಜ್ಯಸಭಾ ಸಭಾಪತಿಗೆ ಪತ್ರ ಬರೆಯಲಿದೆ ಎಂದು ಸಂಜಯ್ ಸಿಂಗ್ ಹೇಳಿದರು.
6 hours ago
Politics: ಕರ್ನಾಟಕದಲ್ಲಿ ಪಂಚ ರಾಜ್ಯಗಳ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
6 hours ago
FBI Chief Lawsuit: 'ದಿ ಅಟ್ಲಾಂಟಿಕ್' ಪತ್ರಿಕೆಯು ದುರ್ವರ್ತನೆಯ ಆರೋಪಗಳನ್ನು ವರದಿ ಮಾಡಿದ ನಂತರ, ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಆ ಪತ್ರಿಕೆಯ ವಿರುದ್ಧ ₹ 2,100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
6 hours ago
Washington Hilton incident: ವಾಷಿಂಗ್ಟನ್ ಹಿಲ್ಟನ್ನಲ್ಲಿ ನಡೆದ ಡಿನ್ನರ್ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದೆ. ಈ ಸಂಬಂಧ ಕ್ಯಾಲಿಫೋರ್ನಿಯಾದ 30 ವರ್ಷದ ಶಂಕಿತನ ಚಿತ್ರವನ್ನು ಟ್ರಂಪ್ ಬಿಡುಗಡೆ ಮಾಡಿದ್ದು, ತಾವು ಸುರಕ್ಷಿತ ಎಂದು ತಿಳಿಸಿದ್ದಾರೆ.
6 hours ago
US Iran Diplomacy: ಇರಾನ್ ಜೊತೆಗಿನ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳಬೇಕಿದ್ದ ತಮ್ಮ ಅಧಿಕಾರಿಗಳ ಭೇಟಿಯನ್ನು ಟ್ರಂಪ್ ರದ್ದುಗೊಳಿಸಿದ್ದಾರೆ. ಇತ್ತ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ.
6 hours ago
Washington Hilton incident: ವಾಷಿಂಗ್ಟನ್ ಹಿಲ್ಟನ್ನಲ್ಲಿ ನಡೆದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ವೇಳೆ ಗುಂಡಿನ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ಕ್ಯಾಲಿಫೋರ್ನಿಯಾದ 30 ವರ್ಷದ ಶಂಕಿತನನ್ನು ಬಂಧಿಸಿದ್ದು, ಎಫ್ಬಿಐ ತನಿಖೆ ನಡೆಸುತ್ತಿದೆ.
6 hours ago
Trump Security Incident: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದಲ್ಲಿ ಗುಂಡಿನ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ.
7 hours ago
Animal Welfare: ಕಲಬುರಗಿ ಜಿಲ್ಲಾ ಪೊಲೀಸ್ ಶ್ವಾನ ದಳದ ನಾಯಿಗಳಿಗೆ ಬೇಸಿಗೆಯ ಬಿಸಿಲಿನಿಂದ ರಕ್ಷಿಸಲು ಕೂಲರ್ ಅಳವಡಿಸಲಾಗಿದೆ ಎಂದು ಮಾಹಿತಿ.
7 hours ago
Rural News: ಅಕ್ಕಿರಾಂಪುರ ಎಪಿಎಂಸಿ ಮೈದಾನದಲ್ಲಿ ಶುಕ್ರವಾರ ರಾತ್ರಿ ಕುರಿ-ಮೇಕೆ ಸಂತೆ ಆರಂಭ, ದೂರದೂರದಿಂದ ಬಂದ ವಾಹನಗಳಲ್ಲಿ ಪ್ರಾಣಿಗಳ ಆಗಮನ, ಖರೀದಿ ಭರಾಟೆ ಜೋರಾಗಿದೆ.
7 hours ago
ಐಪಿಎಲ್ | ಅಭಿಷೇಕ್–ಇಶಾನ್ ಆಟಕ್ಕೆ ಒಲಿದ ಜಯ: ರಾಯಲ್ಸ್ಗೆ 5 ವಿಕೆಟ್ ಸೋಲು
8 hours ago
ಯೆಜ್ಡಿ , ಬಿಎಸ್ಎ ಸ್ಕ್ರ್ಯಾಂಬ್ಲರ್ ಬಿಡುಗಡೆ: ಆರಂಭಿಕ ಬೆಲೆ ಎಷ್ಟು?
8 hours ago
US Immigration Update: ಸಂಸದ ಎಲಿ ಕ್ರೇನ್ ಮಂಡಿಸಿದ ಈ ಮಸೂದೆಯು ವಾರ್ಷಿಕ ವೀಸಾ ಮಿತಿಯನ್ನು 25000ಕ್ಕೆ ಇಳಿಸಲು ಮತ್ತು ಉದ್ಯೋಗಿಗಳ ಕನಿಷ್ಠ ವೇತನವನ್ನು 2 ಲಕ್ಷ ಡಾಲರ್ಗೆ ನಿಗದಿಪಡಿಸಲು ಶಿಫಾರಸು ಮಾಡಿದೆ.
8 hours ago
TCS ವಿಶ್ವ ಟೆನ್ ಕೆ ಓಟ: ಸಿಲಿಕಾನ್ ಸಿಟಿಯಲ್ಲಿ ಮಿಂಚು ಹರಿಸಲಿರುವ ಅಥ್ಲೀಟ್ಗಳು
8 hours ago
ಐಪಿಎಲ್: ರನ್ ಸಾಗರ ಈಜಿ ಗೆದ್ದ ಪಂಜಾಬ್ ‘ಕಿಂಗ್’
8 hours ago
ಅಂತರರಾಷ್ಟ್ರೀಯ ತಾರೆಯರ ಮೇಲೆ ಕಣ್ಣು
8 hours ago
ಪೊಲೀಸರಿಗೆ ಪ್ರೇಮಿಗಳ ಹಿಂದೆಯೇ ಸುತ್ತುವ ತವಕ: ಹೈಕೋರ್ಟ್ ಚಾಟಿ
8 hours ago
ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್: ಕರ್ನಾಟಕದ ನೂಪುರಾ ಹೊಳ್ಳಗೆ ಕಂಚು
8 hours ago
SRH vs RR Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಎಸ್ಆರ್ಎಚ್ ತಂಡವು 5 ವಿಕೆಟ್ಗಳ ಗೆಲುವು ದಾಖಲಿಸಿದೆ.
8 hours ago
ಹಲವು ಕೊರತೆ ನಡುವೆ ಕಾರ್ಯನಿರ್ವಹಣೆ * ತೊಂದರೆಗೆ ಕಾರಣವಾಗುವ ಬೇರೆ ಆಸ್ಪತ್ರೆಗೆ ಶಿಫಾರಸು
9 hours ago
ಲಕ್ಷಾಂತರ ಭಾರತೀಯರು ಸಂಕಷ್ಟ ಎದುರಿಸುವ ಸಾಧ್ಯತೆ
9 hours ago
Kannada Cinema History: 1971ರ 'ಸಾಕ್ಷಾತ್ಕಾರ' ಚಿತ್ರದ ಅರ್ಥವನ್ನು ಡಾ.ರಾಜ್ ಹತ್ತು ವರ್ಷಗಳ ನಂತರ ಗೀತರಚನೆಕಾರ ಕಣಗಾಲ್ ಪ್ರಭಾಕರಶಾಸ್ತ್ರಿಯವರಿಂದ ಅರಿತರು. 'ಅಮೂರ್ತ ಭಾವನೆಯ ಮೂರ್ತ ರೂಪವೇ ಸಾಕ್ಷಾತ್ಕಾರ' ಎಂಬುದು ಶಾಸ್ತ್ರಿಗಳ ವಿವರಣೆಯಾಗಿತ್ತು.
9 hours ago
US Iran Conflict: ಶಾಂತಿ ಮಾತುಕತೆ ವಿಫಲವಾದ ಹಿನ್ನೆಲೆ ಸ್ಟೀವ್ ವಿಟ್ಕಾಫ್ ಮತ್ತು ಜಾರೆಡ್ ಕಶ್ನರ್ ಪ್ರವಾಸ ರದ್ದಾಗಿದೆ. ಇರಾನ್ ಸಚಿವ ಅರಾಘ್ಚಿ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಅಸೀಮ್ ಮುನೀರ್ರನ್ನು ಭೇಟಿಯಾಗಿದ್ದರು.
9 hours ago
Traditional Fishing: ಕರಾವಳಿಯ 8,985 ನಾಡದೋಣಿ ಮೀನುಗಾರರು ಸಂಕಷ್ಟದಲ್ಲಿದ್ದು ಸೀಮೆಎಣ್ಣೆ ದರವು ಲೀಟರ್ಗೆ 117 ರೂಪಾಯಿಗೆ ಏರಿಕೆಯಾದ ಕಾರಣ ಜೀವನೋಪಾಯಕ್ಕಾಗಿ ಬಾಣಸಿಗ ಹಾಗೂ ಬಾವಿ ತೋಡುವ ಅನ್ಯ ಕೆಲಸಗಳಿಗೆ ಸೇರುತ್ತಿದ್ದಾರೆ.
9 hours ago
ಸೈಯದ್ ಮೊಹಮ್ಮದ್ ರೆಜಾ ಅಲಿ ಮಿರ್ಜಾ ತಮ್ಮ ಜೀವನದಲ್ಲಿ ಒಮ್ಮೆಯೂ ಮತದಾನವನ್ನು ತಪ್ಪಿಸಿಕೊಂಡವರಲ್ಲ. ಪ್ರತಿ ಚುನಾವಣೆಯಲ್ಲೂ ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದರು. ಮತದಾನದ ಆರಂಭಕ್ಕೂ ಮುನ್ನ ಸರತಿಯ ಸಾಲಿನಲ್ಲಿ ನಿಂತಿರುತ್ತಿದ್ದ ಕೆಲವರಲ್ಲಿ ಅವರೂ ಇರುತ್ತಿದ್ದರು.
9 hours ago
Nuclear Power Plant Survey: ಎನ್ಟಿಪಿಸಿ ಸಂಸ್ಥೆಯು ವಿದ್ಯುತ್ ಉತ್ಪಾದನೆಗಾಗಿ 1,200 ರಿಂದ 2,000 ಎಕರೆ ಜಾಗವನ್ನು ಕೋರಿದ್ದು, ಸಾಗರ ತಾಲ್ಲೂಕು ಕಚೇರಿಯು ಬೇಸೂರಿನಲ್ಲಿ ಲಭ್ಯವಿರುವ 3,190 ಎಕರೆ ಭೂಮಿಯ ವಿವರ ನೀಡಿದೆ.
9 hours ago
‘ಪೊಲೀಸರಿಗೆ ಪ್ರೇಮಿಗಳ ಹಿಂದೆಯೇ ಸುತ್ತುವ ತವಕ’
10 hours ago
ಯೆಜ್ಡಿ , ಬಿಎಸ್ಎ ಸ್ಕ್ರ್ಯಾಂಬ್ಲರ್ ಬಿಡುಗಡೆ
10 hours ago
ಸಿಲಿಕಾನ್ ಸಿಟಿಯಲ್ಲಿ ಮಿಂಚು ಹರಿಸಲಿರುವ ಅಥ್ಲೀಟ್ಗಳು
10 hours ago
ಅಭಿಷೇಕ್–ಇಶಾನ್ ಆಟಕ್ಕೆ ಒಲಿದ ಜಯ
10 hours ago
ಒಳನೋಟ: ಬೇಕು ತಾಲ್ಲೂಕು ಆಸ್ಪತ್ರೆಗೆ ‘ಚಿಕಿತ್ಸೆ’
10 hours ago
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕಾಂಗ್ರೆಸ್, ರಾಹುಲ್ ಗಾಂಧಿ ಕಿಡಿ
10 hours ago
ರನ್ ಸಾಗರ ಈಜಿ ಗೆದ್ದ ಪಂಜಾಬ್ ‘ಕಿಂಗ್’
10 hours ago
ಕರ್ನಾಟಕದ ನೂಪುರಾ ಹೊಳ್ಳಗೆ ಕಂಚು
10 hours ago
‘ಶಿಕ್ಷಕರೇ ಇಲ್ಲ, SSLCಯಲ್ಲಿ 94% ಬಂದಿದ್ದು ಹೇಗೆ? ದೊಡ್ಡ ಗೋಲ್ಮಾಲ್ ನಡೆದಿದೆ’
11 hours ago
Apr 25
IPL 2026| ಅಭಿಷೇಕ್, ಕಿಶನ್ ಅರ್ಧಶತಕ; ಆರ್ಆರ್ ವಿರುದ್ಧ ಎಸ್ಆರ್ಎಚ್ಗೆ ಗೆಲುವು
15 hours ago
‘ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಪ್ರಧಾನಿ, ಗೃಹಮಂತ್ರಿ ಸೇರಿದಂತೆ ಇಡೀ ಕೇಂದ್ರ ಸಂಪುಟವನ್ನೇ ಬಿಜೆಪಿ ನಿಯೋಜಿಸಿದೆ. ಜತೆಗೆ ಎನ್ಡಿಎ ಆಡಳಿತದ 19 ರಾಜ್ಯಗಳ ಮುಖ್ಯಮಂತ್ರಿಗಳೂ ಇಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ.
17 hours ago
Dam safety improvement: ಆಗಸ್ಟ್ 10, 2024 ರಂದು ಗೇಟ್ ಕೊಚ್ಚಿಹೋದ ನಂತರ, ಹೊಸ ಕ್ರೆಸ್ಟ್ಗೇಟ್ ಅಳವಡಿಕೆ ಪೂರ್ಣಗೊಂಡಿದೆ. ಇದು 15 ಲಕ್ಷ ಎಕರೆಗೆ ನೀರು ಒದಗಿಸಲಿದ್ದು, ಮೇ ಅಂತ್ಯದೊಳಗೆ ಅಣೆಕಟ್ಟೆ ಸಂಪೂರ್ಣ ಸಜ್ಜುಗೊಳ್ಳಲಿದೆ.
17 hours ago
Abbas Araghchi: ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡದೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗವು ಶನಿವಾರ ಸಂಜೆ ಪಾಕಿಸ್ತಾನದಿಂದ ನಿರ್ಗಮಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
17 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 25, ಶನಿವಾರ
17 hours ago
ಮರಾಠರ ರಾಜ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ರಾಜ್ಯವನ್ನು ತತ್ವಜ್ಞಾನಿ, ಆಧ್ಯಾತ್ಮಿಕ ಗುರು ಸಮರ್ಥ ರಾಮದಾಸರಿಗೆ ಅರ್ಪಿಸಲು ಮುಂದಾಗಿದ್ದರು’ ಎಂದು ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪೀಠಾಧೀಶ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೇಳಿಕೆ ನೀಡಿದ್ದಾರೆ.
17 hours ago
Prem Movie Clarification: 'ಕೆಡಿ: ದಿ ಡೆವಿಲ್' ಚಿತ್ರದ ನಿರ್ದೇಶಕ ಪ್ರೇಮ್, ಸಿನಿಮಾದ 'ಸರಸೆ' ಹಾಡಿನ ವಿವಾದ ಮತ್ತು ಸೆನ್ಸಾರ್ ಮಂಡಳಿಯ ವಿಚಾರಗಳ ಬಗ್ಗೆ ಸ್ಪಷ್ಟವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ