Last Updated: 17 Apr 2026 11:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಧೀಶರಿಗೆ ವಿನಯ ಕುಲಕರ್ಣಿ ಹೇಳಿದ್ದಿಷ್ಟು...
(6 hours ago)
27
‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ’; RCB ವಿರುದ್ಧ ಬಿಸಿಸಿಐಗೆ ದೂರು ನೀಡಿದ CSK
(24 hours ago)
23
ಮುಸ್ಲಿಮರಿಗೆ ಮೀಸಲಾತಿ ಇಲ್ಲ: ಲೋಕಸಭೆಯಲ್ಲಿ ಅಮಿತ್ ಶಾ
(5 hours ago)
21
Vinay Kulkarni Case: ಶಿಕ್ಷೆ ಪ್ರಮಾಣ ಪ್ರಕಟಣೆಗಾಗಿ ಗುರುವಾರ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಅಪರಾಧಿಗಳು ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡನೆ ನಂತರ, ಅಪರಾಧಿಗಳ ಹೇಳಿಕೆಯನ್ನು ನ್ಯಾಯಾಧೀಶರು ಆಲಿಸಿದರು.
(19 hours ago)
20
ಒಂದು ವಾರದ ನಂತರ ಮುಂಜಾನೆ, ರಾತ್ರಿಯೂ ಜನಗಣತಿ: ಮುನೀಶ್ ಮೌದ್ಗಿಲ್
(14 hours ago)
18
ಎಚ್ಡಿಕೆ–ಎಡಿಜಿಪಿ ಚಂದ್ರಶೇಖರ್ ನಡುವಿನ ಖಟ್ಲೆ: ರಾಜಿ ಸಂಧಾನಕ್ಕೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ ಓಕಾ ಅವರನ್ನೇ ನೇಮಿಸಿದ ಕರ್ನಾಟಕ ಹೈಕೋರ್ಟ್
(16 hours ago)
18
Narendra Modi Appeal: ಸಂಸತ್ತಿನಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದು, ದೆಹಲಿ ಮತ್ತು ಜಮ್ಮು ಕಾಶ್ಮೀರ ಸೇರಿ ಕೇಂದ್ರಾಡಳಿತ ಪ್ರದೇಶಗಳಿಗೂ ಈ ನೂತನ ಕಾಯ್ದೆ ಅನ್ವಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
(19 hours ago)
18
Lok Sabha Voting: ನವದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ 18 ಗಂಟೆಗಳ ಸುದೀರ್ಘ ಚರ್ಚೆಯ ನಂತರ 131ನೇ ಸಂವಿಧಾನ ತಿದ್ದುಪಡಿ ಸೇರಿದಂತೆ ಒಟ್ಟು ಮೂರು ಪ್ರಮುಖ ಮಸೂದೆಗಳ ಮೇಲೆ ಇಂದು ನಿರ್ಣಾಯಕ ಮತದಾನ ನಡೆಯಲಿದೆ.
(22 hours ago)
17
Andhra Pradesh Road Crash: ಚಿಕ್ಕಮಗಳೂರು ಮೂಲದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದು, ಇಪ್ಪತ್ತೊಂದು ಪ್ರಯಾಣಿಕರಿದ್ದ ಪಿಕ್ ಅಪ್ ವಾಹನಕ್ಕೆ ಹಾರುಬೂದಿ ಟ್ಯಾಂಕರ್ ಡಿಕ್ಕಿಯಾಗಿದೆ. ಒಂಬತ್ತು ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
(24 hours ago)
17
CSKಗೆ ಗಾಯದ ಮೇಲೆ ಬರೆ: ₹4.8 ಕೋಟಿಯ ಪ್ರಮುಖ ಬೌಲರ್ ಟೂರ್ನಿಯಿಂದಲೇ ಹೊರಕ್ಕೆ
(23 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 17
Lok Sabha Debate: ಲೋಕ ಸಭೆಯಲ್ಲಿ ಮೂರು ಮಸೂದೆಗಳ ಚರ್ಚೆಯ ವೇಳೆ ಒಬಿಸಿ ಹಕ್ಕುಗಳ ಕಡಿತ ಮತ್ತು ಮಹಿಳಾ ಮೀಸಲಾತಿ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಅವರು ಅಮಿತ್ ಶಾ ಅವರ ರಾಜಕೀಯ ಚಾಣಾಕ್ಷತನವನ್ನು ವ್ಯಂಗ್ಯವಾಗಿ ಟೀಕಿಸಿದರು.
26 mins ago
Donald Trump Peace Deal: ಇರಾನ್ ಯುರೇನಿಯಂ ಹಸ್ತಾಂತರಿಸಲು ಒಪ್ಪಿದ್ದು, ಲೋಕಸಭೆಯಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಯಾಗಿದೆ ಹಾಗೂ ಪಂಜಾಬ್ ಸಚಿವ ಸಂಜೀವ್ ಅರೋರಾ ನಿವಾಸದ ಮೇಲೆ ಇಡಿ ದಾಳಿ ನಡೆದಿದೆ.
26 mins ago
TCS Conversion Case: ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವೈದ್ಯಕೀಯ ಪತ್ರ ಸಲ್ಲಿಸಿರುವ ಎಚ್ಆರ್ ನಿಧಾ ಖಾನ್, 2022ರಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಮತಾಂತರ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.
26 mins ago
Nari Shakti Vandan Adhiniyam: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ‘ಮಹಿಳಾ ಮೀಸಲಾತಿ ಕಾಯ್ದೆ–2023’ ಏಪ್ರಿಲ್ 16ರಿಂದಲೇ ಜಾರಿಯಾಗಿದೆ. ಪ್ರಸ್ತುತ ಸಂಸತ್ನಲ್ಲಿ ಚರ್ಚಿಸಲಾಗುತ್ತಿರುವ
26 mins ago
ಕ್ಷೇತ್ರ ಪುನರ್ವಿಂಗಡಣೆ | ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ ಭಾರಿ ಏರಿಕೆ: ಶಾ
56 mins ago
Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್
85 mins ago
Donald Trump US Economy: ತಮ್ಮ ಎರಡನೇ ಅವಧಿಯಲ್ಲಿ ಇರಾನ್ ಜತೆಗಿನ ಅಮೆರಿಕದ ಯುದ್ಧವು ‘ಪುಟ್ಟ ತಿರುವು’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
85 mins ago
Donald Trump News: ತಮ್ಮಲ್ಲಿರುವ ಸಮೃದ್ಧಿಕರಿಸಿದ ಯುರೇನಿಯಂ ಅನ್ನು ಹಸ್ತಾಂತರಿಸಲು ಇರಾನ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
85 mins ago
ED Raids Case: ಕೈಗಾರಿಕಾ ಭೂಮಿಯನ್ನು ವಸತಿ ಯೋಜನೆಗಳಿಗೆ ಅಕ್ರಮವಾಗಿ ಬಳಸಿದ ಆರೋಪದ ಮೇಲೆ ಲೂಧಿಯಾನದಲ್ಲಿ ಜಾರಿ ನಿರ್ದೇಶನಾಲಯ ತಪಾಸಣೆ ಕೈಗೊಂಡಿದೆ. ಇದೇ ಪ್ರಕರಣದಲ್ಲಿ ಸಂಸದ ಅಶೋಕ್ ಮಿತ್ತಲ್ ನಿವಾಸದ ಮೇಲೆಯೂ ದಾಳಿ ನಡೆದಿದೆ.
85 mins ago
Noida Labour Protest: ಕಾರ್ಮಿಕ ಪ್ರತಿಭಟನೆಯ ವೇಳೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಳಸಿಕೊಂಡು ದಾರಿತಪ್ಪಿಸುವ, ಅಶಾಂತಿಗೆ ಕಾರಣವಾಗುವ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿತ್ತು ಎಂದು ಪೊಲೀಸ್ ಆಯುಕ್ತೆ ಲಕ್ಷ್ಮಿ ಸಿಂಗ್ ಹೇಳಿದ್ದಾರೆ.
116 mins ago
Business: ಪಶ್ಚಿಮ ಏಷ್ಯಾ ಸಂಘರ್ಷದಿಂದ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 15-20 ಇಳಿದಿದ್ದು, ವಿಮಾನಯಾನ ಉದ್ಯಮಕ್ಕೆ ₹18 ಸಾವಿರ ಕೋಟಿ ನಷ್ಟ ಭೀತಿ ಎದುರಾಗಿದೆ.
116 mins ago
ಹೇಳಲು ನನಗೆ ಏನು ಉಳಿದಿಲ್ಲ, ಮುಂದಿನ ಪಂದ್ಯದಲ್ಲಿ... MI ಸೋಲಿಗೆ ಹಾರ್ದಿಕ್ ಬೇಸರ
2 hours ago
Congress Leader Jairam Ramesh: ಮಸೂದೆ ಅಂಗೀಕಾರವಾಗಿ ಎರಡೂವರೆ ವರ್ಷಗಳ ನಂತರ ಏಪ್ರಿಲ್ 16ರಂದು ಅಧಿಸೂಚನೆ ಹೊರಡಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿ, 2011ರ ಜನಗಣತಿ ಆಧರಿಸಿ ಜಾರಿಗೆ ತರುವ ಕೇಂದ್ರದ ಕ್ರಮವನ್ನು ಟೀಕಿಸಿದೆ.
3 hours ago
IPL 2026 Reaction: ಪಂಜಾಬ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಕಠಿಣ ನಿರ್ಧಾರಗಳ ಸೂಚನೆ ನೀಡಿದ್ದಾರೆ.
3 hours ago
Trump Pakistan visit: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಅಂತಿಮಗೊಂಡರೆ, ಪಾಕಿಸ್ತಾನಕ್ಕೆ ಭೇಟಿ ನೀಡುವ ಬಗ್ಗೆ ಚಿಂತಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
3 hours ago
ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಆಟಗಾರರ ಗುತ್ತಿಗೆ ಪದ್ಧತಿ ಆರಂಭ
3 hours ago
ಐಪಿಎಲ್ ಟೂರ್ನಿ: ಮೊದಲ ಜಯದ ತವಕದಲ್ಲಿ ಕೋಲ್ಕತ್ತ
3 hours ago
ಒಂದೇ ವರ್ಷದಲ್ಲಿ 22 ಕೆಜಿ ತೂಕ ಇಳಿಸಿಕೊಂಡ ಮಹಿಳೆ: ಹೀಗಿತ್ತು ಅವರ ಆಹಾರ ಪದ್ಧತಿ
3 hours ago
Trump Modi Interaction: ಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
4 hours ago
Politics: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶ ಕಲ್ಪಿಸಲು ‘ಕರ್ನಾಟಕ ರೋಹಿತ್ ವೇಮುಲ’ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸರ್ಕಾರ ತಿಳಿಸಿದೆ.
4 hours ago
Kerala Public Service Commission: ಕೇರಳ ಲೋಕಸೇವಾ ಆಯೋಗವು 1,815 ಸಿಬ್ಬಂದಿ ಹಾಗೂ 14 ಜಿಲ್ಲಾ ಕಚೇರಿಗಳನ್ನು ಹೊಂದಿದೆ. ಕೆಪಿಎಸ್ಸಿಯ ಏಳು ಸದಸ್ಯರ ನಿಯೋಗವು 20 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
4 hours ago
Auto LPG scarcity: ನಗರದ ಶೇಕಡ 50ರಷ್ಟು ಗ್ಯಾಸ್ ಬಂಕ್ಗಳು ಮುಚ್ಚಿದ್ದು, ಲೀಟರ್ ಗ್ಯಾಸ್ ಬೆಲೆ 120 ರೂಪಾಯಿಗೆ ಏರಿಕೆಯಾಗಿದೆ. ನಿತ್ಯ 700 ರೂಪಾಯಿ ಆದಾಯ ಕಳೆದುಕೊಂಡಿರುವ ಚಾಲಕರು 15 ಸಾವಿರ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
4 hours ago
ಬೆಂಗಳೂರು: ಕಾರ್ಯಾಚರಣೆಯ ಹೊಂದಾಣಿಕೆಗಾಗಿ ಕೆಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಇದು ಏಪ್ರಿಲ್ 24ರಿಂದ ಜಾರಿಗೆ ಬರಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
4 hours ago
Tamil Nadu politics: ಕೃಷ್ಣಗಿರಿ ಜಿಲ್ಲೆಯ ಥಳೀ ಕ್ಷೇತ್ರದಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಸಿಪಿಐನ ಟಿ.ರಾಮಚಂದ್ರನ್ ಹಾಗೂ ಬಿಜೆಪಿಯ ಡಾ.ಸಿ.ನಾಗೇಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
4 hours ago
Politics: ಲೋಕಸಭೆಗೆ ಡೆಪ್ಯುಟಿ ಸ್ಪೀಕರ್ ನೇಮಕ ಮಾಡದಿರುವುದು ಸೇರಿ ಪ್ರಧಾನಿ ಮೋದಿ ಸರ್ಕಾರದ ಕಾರ್ಯವೈಖರಿ ಪ್ರತಿಭಟಿಸಿ ವಿರೋಧ ಪಕ್ಷಗಳು ರಾಜ್ಯಸಭಾ ಉಪಸಭಾಪತಿ ಚುನಾವಣೆ ಬಹಿಷ್ಕರಿಸಿವೆ ಎಂದು ಮಾಹಿತಿ.
4 hours ago
ಭಾರತದಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಪ್ರಾಮಾಣಿಕ ಯತ್ನ: ಬಾಂಕಾ
5 hours ago
ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿದ ಬಿಎಫ್ಸಿ
5 hours ago
ಗ್ರ್ಯಾಂಡ್ಮಾಸ್ಟರ್ ವೈಶಾಲಿ ರಮೇಶಬಾಬು: ತಮ್ಮನ ನೆರಳಿನಿಂದ ಹೊರಬಂದ ಗಟ್ಟಿಗಿತ್ತಿ
5 hours ago
Yogeshgouda murder case: ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 17 ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸುವಂತೆ ಸಿಬಿಐ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿದರು.
5 hours ago
IPL | ಅಬ್ಬರಿಸಿದ ಪ್ರಭಸಿಮ್ರನ್, ಶ್ರೇಯಸ್: ಪಂಜಾಬ್ ಕಿಂಗ್ಸ್ ಅಜೇಯ ಓಟ
5 hours ago
ಮುಸ್ಲಿಮರಿಗೆ ಮೀಸಲಾತಿ ಇಲ್ಲ: ಲೋಕಸಭೆಯಲ್ಲಿ ಅಮಿತ್ ಶಾ
5 hours ago
Karnataka Water Crisis: ಜಿಲ್ಲಾಧಿಕಾರಿಗಳ ಖಾತೆಯಲ್ಲಿ 419 ಕೋಟಿ ಲಭ್ಯವಿದ್ದು, 213 ತಾಲ್ಲೂಕುಗಳಲ್ಲಿ ಸಮಸ್ಯೆ ಎದುರಾಗುವ ಮುನ್ಸೂಚನೆಯಿದೆ. ಜೂನ್ ವರೆಗೆ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ.
5 hours ago
Constitutional Amendment Bill: ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದು, 2027ರ ಜನಗಣತಿ ಪೂರ್ವ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಗೆ 251 ಸದಸ್ಯರು ಬೆಂಬಲಿಸಿ 185 ಮಂದಿ ವಿರೋಧ ಚಲಾಯಿಸಿದ್ದಾರೆ.
6 hours ago
Belagavi Sanitation Audit: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಎಸ್ಸಿ ಸಮುದಾಯದ ಶೇ 50ಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂದು ಆ್ಯಕ್ಷನ್ ಏಡ್ ಕರ್ನಾಟಕ ಸಂಸ್ಥೆಯ ಸಮೀಕ್ಷೆಯು ಸರ್ಕಾರದ ವರದಿಯನ್ನು ತಳ್ಳಿಹಾಕಿದೆ.
6 hours ago
ಯೋಗೀಶ್ಗೌಡ ಕೊಲೆ ಪ್ರಕರಣ: ನಾನು ಯಾರಿಗೂ ಅನ್ಯಾಯ ಮಾಡಿಲ್ಲ– ಕುಲಕರ್ಣಿ
6 hours ago
KEA Exam Transparency: ಎಚ್. ಪ್ರಸನ್ನ ನೇತೃತ್ವದಲ್ಲಿ ಒಎಂಆರ್ ಶೀಟ್ಗಳಲ್ಲಿ 5ನೇ ವೃತ್ತ ಪರಿಚಯಿಸಲಾಗಿದೆ ಹಾಗೂ 1006 ಹುದ್ದೆಗಳ ನೇಮಕಾತಿಯಲ್ಲಿ ಡಿಜಿಟಲ್ ದಾಖಲೆ ಪರಿಶೀಲನೆಗೆ ಆದ್ಯತೆ ನೀಡಲಾಗುತ್ತಿದೆ.
6 hours ago
ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಧೀಶರಿಗೆ ವಿನಯ ಕುಲಕರ್ಣಿ ಹೇಳಿದ್ದಿಷ್ಟು...
6 hours ago
ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ₹ 419.50 ಕೋಟಿ ಲಭ್ಯ: ಸಿ.ಎಂ
6 hours ago
Donald Trump News: ಇರಾನ್ ಇಪ್ಪತ್ತು ವರ್ಷಗಳ ಕಾಲ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಹಾಗೂ ಯುರೇನಿಯಂ ಹಸ್ತಾಂತರಿಸಲು ಒಪ್ಪಿದೆ. ಏಪ್ರಿಲ್ 21ಕ್ಕೆ ಕದನ ವಿರಾಮ ಮುಕ್ತಾಯವಾಗಲಿದ್ದು ಶೀಘ್ರವೇ ಸಭೆ ನಡೆಯಲಿದೆ.
6 hours ago
ಯಥಾಸ್ಥಿತಿಯಲ್ಲಿ ರೆಪೊ ದರ ಉಳಿಸಿಕೊಳ್ಳುವುದು ಆರ್ಬಿಐಗೆ ಅನಿವಾರ್ಯ ಆಗಿತ್ತು. ಸದ್ಯದ ಬೆಳವಣಿಗೆ ಗಮನಿಸಿದರೆ ಹಣದುಬ್ಬರ ಮತ್ತಷ್ಟು ಹೆಚ್ಚಾಗಬಹುದು.
6 hours ago
ಪಂಜಾಬ್ ಕಿಂಗ್ಸ್ ಅಜೇಯ ಓಟ
8 hours ago
Apr 16
ಬಿಸಿಗಾಳಿ ನಡುವೆ ರಾಜ್ಯದಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದ IMD
10 hours ago
PHOTOS | ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ಗೆ ಗೆಲುವು
11 hours ago
IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ಗೆ ಗೆಲುವು
12 hours ago
IPL cricket news: ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದೆ.
12 hours ago
Karnataka Parliament Seats: ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕರ್ನಾಟಕದ ಸದಸ್ಯ ಬಲ 28 ರಿಂದ 42ಕ್ಕೆ ಏರಿಕೆಯಾಗಲಿದ್ದು, ದಕ್ಷಿಣದ ಐದು ರಾಜ್ಯಗಳ ಒಟ್ಟು ಸ್ಥಾನಗಳು 129 ರಿಂದ 195ಕ್ಕೆ ಹೆಚ್ಚಲಿವೆ ಎಂದು ಅಮಿತ್ ಶಾ ವಿವರಿಸಿದರು.
14 hours ago
IPL cricket news: ಅನುಭವಿ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ಕ್ವಿಂಟನ್ ಡಿ ಕಾಕ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು.
14 hours ago
'ಮೊದಲ' ಅವಕಾಶದಲ್ಲೇ ಶತಕ ಗಳಿಸಿದ ಕ್ವಿಂಟನ್; ಪಂಜಾಬ್ಗೆ ಕಠಿಣ ಗುರಿ ನೀಡಿದ ಮುಂಬೈ
14 hours ago
Bengaluru Waste Management: ಎಚ್ಎಎಲ್ 2ನೇ ಹಂತದ 3ನೇ ಕ್ರಾಸ್ ರಸ್ತೆಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದು, ಈ ವಿಚಾರವಾಗಿ ಜೆಡಿಎಸ್ ಪಕ್ಷವು ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಟ್ವಿಟರ್ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
14 hours ago
ಐಪಿಎಲ್: '100 ವಿಕೆಟ್' ಕ್ಲಬ್ ಸೇರಿದ ಅರ್ಶದೀಪ್ ಸಿಂಗ್
14 hours ago
IPL Cricket: ಪಂಜಾಬ್ ಕಿಂಗ್ಸ್ ತಂಡದ ಅರ್ಶದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧದ ಏಪ್ರಿಲ್ 16 ರ ಪಂದ್ಯದಲ್ಲಿ ರಿಯಾನ್ ರಿಕ್ಕಲ್ಟನ್ ವಿಕೆಟ್ ಪಡೆಯುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ 102 ವಿಕೆಟ್ ಪೂರೈಸಿದರು.
14 hours ago
ಒಂದು ವಾರದ ನಂತರ ಮುಂಜಾನೆ, ರಾತ್ರಿಯೂ ಜನಗಣತಿ: ಮುನೀಶ್ ಮೌದ್ಗಿಲ್
14 hours ago
ಖಲೀಲ್ಗೆ ಗಾಯ: ಐಪಿಎಲ್ನಿಂದ ಹೊರಕ್ಕೆ
15 hours ago
ರೋಹಿತ್ ಶರ್ಮಾ ಅಲಭ್ಯ: ಪಂಜಾಬ್ ಎದುರು ಮುಂಬೈ ಇಂಡಿಯನ್ಸ್ಗೆ ಆರಂಭಿಕ ಆಘಾತ
15 hours ago
ತಾವೇ ಔಟ್ ಆಗುವ ರಿಷಭ್ ಬೌಲರ್ಗಳಿಗೆ ಶ್ರಮವೇ ನೀಡುತ್ತಿಲ್ಲ: ಸಿಧು
16 hours ago
IPL cricket news: ವಾಂಖಡೆ ಕ್ರೀಡಾಂಗಣದಲ್ಲಿ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡರು. ಅರ್ಶದೀಪ್ ಸಿಂಗ್ ಕೇವಲ ಮೂರನೇ ಓವರ್ನಲ್ಲಿ ಸೂರ್ಯಕುಮಾರ್ ಸೇರಿದಂತೆ ಎರಡು ವಿಕೆಟ್ಗಳನ್ನು ಪಡೆದರು.
16 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ
16 hours ago
Weight Loss Tips: ಇಂದು ಫಿಟ್ ಆಗಿರುವುದು ಸಾಹಸವೇ ಸರಿ. ಪ್ರಸ್ತುತ ದಿನಗಳಲ್ಲಿ ದೇಹದ ತೂಕ ನಿಯಂತ್ರಣ ತಪ್ಪಲು ಹಲವು ಕಾರಣಗಳಿವೆ. ಜಂಕ್ ಫುಡ್ ಸೇವನೆ, ಆಹಾರದಲ್ಲಿನ ಏರುಪೇರು, ದೈಹಿಕವಾಗಿ ದೇಹವನ್ನು ದಂಡಿಸದಿರುವುದು.
16 hours ago
ಎಚ್ಡಿಕೆ–ಎಡಿಜಿಪಿ ಚಂದ್ರಶೇಖರ್ ನಡುವಿನ ಖಟ್ಲೆ: ರಾಜಿ ಸಂಧಾನಕ್ಕೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ ಓಕಾ ಅವರನ್ನೇ ನೇಮಿಸಿದ ಕರ್ನಾಟಕ ಹೈಕೋರ್ಟ್
16 hours ago
MK Alagiri Politics: ಕೇಂದ್ರ ಹಾಗೂ ದಕ್ಷಿಣ ತಮಿಳುನಾಡಿನಲ್ಲಿ ಪ್ರಭಾವಿಯಾಗಿದ್ದ ಅಳಗಿರಿ ಅವರ ಆಪ್ತ ಮನ್ನನ್ 2025ರ ಫೆಬ್ರುವರಿಯಲ್ಲಿ ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. 2009ರಲ್ಲಿ ದಕ್ಷಿಣ ವಲಯ ಕಾರ್ಯದರ್ಶಿಯಾಗಿದ್ದ ಇವರು ಪ್ರಸ್ತುತ ರಾಜಕೀಯದಿಂದ ದೂರವಿದ್ದಾರೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ