Last Updated: 21 Jun 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ; 15 ದಿನಗಳ ಕಾಲಾವಕಾಶ: ಡಿ.ಕೆ. ಶಿವಕುಮಾರ್
(13 hours ago)
19
‘IPL ಅಲ್ಲ ಮನೆಗೆ ಹೋಗು’ ಎಂದವರ ಮನೆಯಂಗಳದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್
(7 hours ago)
16
BJP Cross Voting: ಪರಿಷತ್ ಚುನಾವಣೆಯಲ್ಲಿನ ವಿವಾದ ಕುರಿತು ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಸಭೆ ಕರೆಯಲು ತೀರ್ಮಾನಿಸಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
(5 hours ago)
15
ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಚೇತರಿಕೆ
(7 hours ago)
13
CJP Protest: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ ಶನಿವಾರ ನಡೆಸಿದ ಎರಡನೇ ಪ್ರತಿಭಟನೆಯಲ್ಲಿ, ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಭಾಗಿಯಾಗಿದ್ದರು.
(22 hours ago)
12
FIFA World Cup 2026: ನೆದರ್ಲೆಂಡ್ಸ್ಗೆ ಭರ್ಜರಿ ಜಯ, ನಾಕೌಟ್ಗೆ ಜರ್ಮನಿ
(11 hours ago)
11
ಕಚ್ಚಾ ತೈಲ ಬೆಲೆ ಇಳಿಕೆ ಕುರಿತ ಪ್ರಶ್ನೆಗೆ ಇಂಧನ ಸಚಿವರ ವಿವರಣೆ
(21 hours ago)
11
ಜೂನ್ 22ಕ್ಕೆ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆ
(22 hours ago)
11
ಲಂಕಾ ವಿರುದ್ಧ ವೈಭವ್ ಸೇಡಿನ ಆಟ: 11 ಎಸೆತಗಳಲ್ಲೇ ಫಿಫ್ಟಿ ಸಾಧನೆ
(8 hours ago)
10
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ; ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ
(11 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 21
Pinarayi Vijayan Daughter: ಬೆಂಗಳೂರಿನ ಐಟಿ ಕಂಪನಿಗೆ ಸಿಎಂಆರ್ಎಲ್ ಸಂಸ್ಥೆಯು ಸೇವೆ ಪಡೆಯದೆ 2.78 ಕೋಟಿ ರೂಪಾಯಿ ನೀಡಿದ ಆರೋಪದಡಿ, ಜೂನ್ 29ರಂದು ಕೊಚ್ಚಿ ಕಚೇರಿಗೆ ಹಾಜರಾಗಲು ಇಡಿ ಸೂಚನೆ ನೀಡಿದೆ.
25 mins ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 21 ಜೂನ್ 2026
25 mins ago
National Testing Agency: ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
55 mins ago
UK Politics: ಸೋಮವಾರದೊಳಗೆ ಪ್ರಧಾನಿ ಸ್ಥಾನ ತೊರೆಯುವಂತೆ ಲೇಬರ್ ಪಕ್ಷದ ಸಂಸದರಲ್ಲಿ ಒತ್ತಡ ಹೆಚ್ಚಿದ್ದು, ಮಾರ್ಕರ್ಫೀಲ್ಡ್ ಉಪಚುನಾವಣೆಯಲ್ಲಿ ಆ್ಯಂಡಿ ಬರ್ನಮ್ ಗೆದ್ದಿರುವುದು ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದೆ.
55 mins ago
ಚಿನಕುರುಳಿ ಕಾರ್ಟೂನು: ಭಾನುವಾರ, 21 ಜೂನ್ 2026
55 mins ago
ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಬೆಂಗಳೂರಿಗೆ 4.75 ಟಿಎಂಸಿ ಅಡಿ ನೀರು: ಸಚಿವ
85 mins ago
Ammonia Gas Leak: ತಿರುವಳ್ಳೂರಿನ ಪೆರಿಯಪಾಳ್ಯಂದಲ್ಲಿ ಅಮೋನಿಯಾ ಅನಿಲ ಸೋರಿಕೆಯಿಂದ 60ಕ್ಕೂ ಹೆಚ್ಚು ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದು, ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
115 mins ago
Musical Instruments History: ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ಖುಷಿ, ಉಲ್ಲಾಸ ಹಾಗೂ ನೆಮ್ಮದಿ ಸಿಗುತ್ತದೆ. ಇಂದು ಸಂಗೀತವನ್ನು ಸೃಷ್ಟಿಸಲು ಹತ್ತಾರು ಬಗೆಯ ವಾದ್ಯಗಳು ಲಭ್ಯವಿವೆ. ಇಂದು ಮೊಬೈಲ್ ಆ್ಯಪ್ ಮೂಲಕವೂ ವಿವಿಧ ವಾದ್ಯಗಳನ್ನು ನುಡಿಸಬಹುದು.
2 hours ago
ಟೆಸ್ಟ್ನಲ್ಲಿ ದಾಖಲೆ ಬರೆದ ರೂಟ್: ಸಚಿನ್ ಬಳಿಕ ಈ ಮೈಲಿಗಲ್ಲು ತಲುಪಿದ 2ನೇ ಆಟಗಾರ
2 hours ago
Musical Instruments History: ಹಾರ್ಮೋನಿಯಂ ಭಾರತಕ್ಕೆ ಬಂದದ್ದು ಬಗೆ ಹೇಗೆ? ಭಾರತೀಯರಲ್ಲಿ ಹಾರ್ಮೋನಿಯಂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಹೇಗೆ ಎಂಬುದನ್ನು ಹಾರ್ಮೋನಿಯಂ ವಾದಕ, ಶಿಕ್ಷಕ ಹಾಗೂ ತಯಾರಕರಾದ ವಸಂತ ಶೇವಡೆ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
3 hours ago
Iran Military Conflict: ಅಮೆರಿಕ ಜೊತೆಗಿನ 60 ದಿನಗಳ ಕದನ ವಿರಾಮ ಒಪ್ಪಂದದ ನಡುವೆಯೂ ಫಾರ್ಸ್ ಸುದ್ದಿ ಸಂಸ್ಥೆ ವರದಿಯಂತೆ ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ತೈಲ ಟ್ಯಾಂಕರ್ ಸಂಚಾರವನ್ನು ಇರಾನ್ ನಿರ್ಬಂಧಿಸಿದೆ.
3 hours ago
ಮೈಸೂರು| ಏಕಾಏಕಿ ಕ್ರಮದಿಂದ ಹೋಟೆಲ್ ಉದ್ಯಮಿಗಳಿಗೆ ಸಂಕಷ್ಟ: ಸಿ.ನಾರಾಯಣಗೌಡ
3 hours ago
ಇಂಗ್ಲೆಂಡ್ ಏಕದಿನ ಸರಣಿಗೆ ಮರಳಿದ ಕೊಹ್ಲಿ, ಜೈಸ್ವಾಲ್ಗೆ ಕೊಕ್: ಹೀಗಿದೆ ತಂಡ
4 hours ago
National Testing Agency: ವೈದ್ಯಕೀಯ ಪ್ರವೇಶಾತಿ ಪರೀಕ್ಷೆಗಾಗಿ ಒಟ್ಟು 1,38,560 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಿಸಲಾಗಿದ್ದು, ನಕಲು ತಡೆಯಲು 51,311 ಜ್ಯಾಮರ್ಗಳನ್ನು ದೇಶದಾದ್ಯಂತ ಬಳಕೆ ಮಾಡಲಾಗುತ್ತಿದೆ.
4 hours ago
India ODI Squad: ಮುಂದಿನ ತಿಂಗಳು (ಜುಲೈ) ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
4 hours ago
NASA Space Research: ಅಡಿಡಾಸ್ ತಯಾರಿಸಿದ ಟ್ರಿಯಾಂಡ್ ಚೆಂಡಿನಲ್ಲಿ 500Hz ಚಲನೆಯ ಸೆನ್ಸಾರ್ ಚಿಪ್ ಅಳವಡಿಸಲಾಗಿದ್ದು, 2019ರ ಅಧ್ಯಯನವನ್ನು ಮರುಸೃಷ್ಟಿಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದನ್ನು ಕಳುಹಿಸಲಾಗಿದೆ.
5 hours ago
Telangana news: ಮಿಯಾಪುರ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ 19 ವರ್ಷದ ವಿದ್ಯಾರ್ಥಿನಿ ಪರೀಕ್ಷೆಗೂ ಒಂದು ದಿನ ಮುನ್ನ ಸಾವನ್ನಪ್ಪಿದ್ದು, ಪೊಲೀಸರು ಸ್ಥಳದಲ್ಲಿ ಮಹತ್ವದ ಡೆತ್ನೋಟ್ ವಶಪಡಿಸಿಕೊಂಡಿದ್ದಾರೆ.
5 hours ago
BJP Cross Voting: ಪರಿಷತ್ ಚುನಾವಣೆಯಲ್ಲಿನ ವಿವಾದ ಕುರಿತು ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಸಭೆ ಕರೆಯಲು ತೀರ್ಮಾನಿಸಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
5 hours ago
ಫೈನಲ್ಗೆ ಕೆಲವೇ ಗಂಟೆಗಳ ಮೊದಲು ಇನ್ಸ್ಟಾ ಸ್ಟೋರಿ: ನುಡಿದಂತೆ ನಡೆದ ಸೂರ್ಯವಂಶಿ
6 hours ago
Greater Bangalore Township: ಬಿಡದಿ ಹೋಬಳಿಯಲ್ಲಿ ಜೆಡಿಎಸ್ ಪಾದಯಾತ್ರೆ ವೇಳೆ ಫ್ಲೆಕ್ಸ್ ಹರಿದು ಸಂಘರ್ಷ ಉಂಟಾಗಿದೆ. ಮಾಜಿ ಶಾಸಕ ಮಂಜುನಾಥ್ ಹಾಗೂ ದಲಿತ ಮುಖಂಡ ಜಯಚಂದ್ರ ಬೆಂಬಲಿಗರ ನಡುವೆ ಅಂಚಿಪುರದಲ್ಲಿ ವಾಗ್ವಾದ ನಡೆಯಿತು.
6 hours ago
ಫಿಫಾ ವಿಶ್ವಕಪ್ಗೆ ಸಹಸ್ರ ಪಂದ್ಯಗಳ ಸಂಭ್ರಮ: ಜಪಾನ್ ಗೆಲುವಿನ ಮೋಡಿ
6 hours ago
Palar Kannada Movie: ಬಿಗ್ಬಾಸ್ನಿಂದ ಖ್ಯಾತಿ ಪಡೆದಿರುವ ಗಿಲ್ಲಿನಟ ನಾಯಕನಾಗಿ ನಟಿಸಲಿರುವ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ.
6 hours ago
Greater Bangalore Township: ಬಿಡದಿ ಹೋಬಳಿಯ ಏಳು ಗ್ರಾಮಗಳಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ಭಾನುವಾರ ಪ್ರತಿಭಟನೆ ನಡೆಸಿದ್ದು, ಯೋಜನೆಯ ಪರ ಮತ್ತು ವಿರೋಧ ಪ್ರದರ್ಶನ ಬ್ಯಾನರ್ ಗಳ ನಡುವೆ ಜಿಬಿಐಟಿ ಭೂಮಿ ಹಕ್ಕು ಪ್ರಶ್ನಿಸಲಾಗಿದೆ.
6 hours ago
Japan Football: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 1,000 ಪಂದ್ಯಗಳ ಸಂಭ್ರಮ ಮನೆ ಮಾಡಿದೆ.
6 hours ago
Karnataka BJP: ಅಡ್ಡ ಮತದಾನದ ಸತ್ಯಾಸತ್ಯತೆ ತಿಳಿಯಲು ಸಿ.ಟಿ.ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, 63 ಶಾಸಕರ ನಡವಳಿಕೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
7 hours ago
Toxic Release Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ಲೋನ್ಅಪ್' ಸಿನಿಮಾವು ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
7 hours ago
ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಚೇತರಿಕೆ
7 hours ago
Vaishnavi Gowda Meghalaya Trip:ಕನ್ನಡದ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಅವರು ತಮ್ಮ ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪತಿ ಅನುಕೂಲ್ ಮಿಶ್ರಾ ಅವರೊಂದಿಗೆ ಮೇಘಾಲಯಕ್ಕೆ ಭೇಟಿ ನೀಡಿದ್ದಾರೆ.
7 hours ago
International Yoga Day 2024: ಐಎನ್ಎಸ್ ಸತ್ವಾಹನ ಕೇಂದ್ರದ 40 ನೌಕಾಪಡೆ ಸಿಬ್ಬಂದಿ ಸಮುದ್ರದ ಆಳದಲ್ಲಿ ಯೋಗಾಭ್ಯಾಸ ನಡೆಸಿದ್ದು, ಐಟಿಬಿಪಿ ಪಡೆಗಳು ಪ್ಯಾಂಗೊಂಗ್ ತ್ಸೋ ಸರೋವರದ ತಟದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ.
7 hours ago
‘IPL ಅಲ್ಲ ಮನೆಗೆ ಹೋಗು’ ಎಂದವರ ಮನೆಯಂಗಳದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್
7 hours ago
Naval Defense: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ನಿರ್ಮಿತ ನೌಕಾಪಡೆಯ ಮೂರು ಹಡಗುಗಳನ್ನು ಲೋಕಾರ್ಪಣೆ ಮಾಡಿದರು.
8 hours ago
₹440 ಕೋಟಿ ಹೊಂದಿದ್ದ ಟಿಎಂಸಿಯ 3 ಬ್ಯಾಂಕ್ ಖಾತೆ ಸ್ಥಗಿತ
8 hours ago
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ: ಪುರಿ
8 hours ago
ಲಂಕಾ ವಿರುದ್ಧ ವೈಭವ್ ಸೇಡಿನ ಆಟ: 11 ಎಸೆತಗಳಲ್ಲೇ ಫಿಫ್ಟಿ ಸಾಧನೆ
8 hours ago
IPL Player Trade: ಲಖನೌ ಸೂಪರ್ಜೈಂಟ್ಸ್ ಫ್ರಾಂಚೈಸಿಯು ನಾಯಕ ರಿಷಬ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಟ್ಟುಕೊಟ್ಟು ಕುಲದೀಪ ಯಾದವ್ ಅವರನ್ನು ವಿನಿಮಯ ಮಾಡಿಕೊಳ್ಳಲು ಸಜ್ಜಾಗಿದೆ.
8 hours ago
ರಿಷಬ್ ಪಂತ್ ಜೊತೆ IPLನ ಅತಿ ದೊಡ್ಡ ಟ್ರೇಡ್ಗೆ ಮುಂದಾದ ಲಖನೌ ಸೂಪರ್ಜೈಂಟ್ಸ್
8 hours ago
Yoga Expert GV Venkatanarayana Shastri: ಜಿ.ವಿ.ವಿ.ಶಾಸ್ತ್ರಿ ಎಂದೇ ಖ್ಯಾತಿ ಪಡೆದಿರುವ ಜಿ.ವಿ. ವೆಂಕಟನಾರಾಯಣಶಾಸ್ತ್ರಿ ಅವರು 1938ರಲ್ಲಿ ತುಮಕೂರಿನಲ್ಲಿ ಜನಿಸಿದರು. ಇವರಿಗೆ ಈಗ 89 ವರ್ಷ. ಟೆಲಿಕಾಂ ಇಲಾಖೆಯಲ್ಲಿ ಸೀನಿಯರ್ ಸೂಪರ್ವೈಜರ್ ಆಗಿ ನಿವೃತ್ತಿ ಹೊಂದಿದ್ದಾರೆ.
8 hours ago
Vaibhav Suryavanshi record: ಭಾರತ ಎ ತಂಡದ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ಕೇವಲ 11 ಎಸೆತಗಳಲ್ಲೇ ಅರ್ಧಶತಕ ಗಳಿಸಿ ಮಿಂಚಿದ್ದಾರೆ.
8 hours ago
Dharmendra Pradhan NEET advice: ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನೀಟ್-ಯುಜಿ ಮರುಪರೀಕ್ಷೆಯು ಭಾನುವಾರ ನಡೆಯಲಿದ್ದು, ನಿರ್ಭೀತಿಯಿಂದ ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
9 hours ago
ನೇಷನ್ಸ್ ಕಪ್ ಹಾಕಿ: ಫೈನಲ್ಗೆ ಭಾರತ ವನಿತೆಯರ ಹಾಕಿ ತಂಡ
9 hours ago
ತ್ರಿಕೋನ ಸರಣಿ| ಶ್ರೀಲಂಕಾ ಎ ವಿರುದ್ಧ ಫೈನಲ್; ಸೂರ್ಯವಂಶಿ ಮೇಲೆ ಕಣ್ಣು
9 hours ago
ಎಸ್ಸಿ-ಎಸ್ಟಿ ಕಾಯ್ದೆ ದುರ್ಬಳಕೆ ಸಲ್ಲ: ಹೈಕೋರ್ಟ್
9 hours ago
ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ವಿಫಲ: ಕುಮಾರ ಬಂಗಾರಪ್ಪ
9 hours ago
Kolkata Yoga Event: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ನೆಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ವಿವಿಧ ಆಸನಗಳ ಪ್ರದರ್ಶನದೊಂದಿಗೆ ಯೋಗಾಭ್ಯಾಸ ನಡೆಸಿದರು.
9 hours ago
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅತ್ಯಂತ ವೇಗದ ಗೋಲು ಗಳಿಸಿದ ಮಾಟಿಯಾಸ್
9 hours ago
ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ: ಕೌರ್ ಪಡೆಗೆ ದಕ್ಷಿಣ ಆಫ್ರಿಕಾ ಸವಾಲು
9 hours ago
Meloni vs Trump: ‘ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಪದೇ ಪದೇ ಬೇಡಿಕೊಂಡಿದ್ದರು’ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ತಿರುಗೇಟು ನೀಡಿದ್ದಾರೆ.
9 hours ago
ಕರ್ನಾಟಕದಲ್ಲಿ ಪಡಿತರಕ್ಕೆ ʼಜಾತಿʼ ಲಿಂಕ್; ಮಾಹಿತಿಗೆ ಸಚಿವ ಪ್ರಲ್ಹಾದ ಜೋಶಿ ಸೂಚನೆ
9 hours ago
ಬೇರೆ ಪಕ್ಷಕ್ಕೆ ಹೋಗುವುದಾದರೆ ಈಗಲೇ ಹೋಗಿ: ಶಾಸಕರಿಗೆ ಎಚ್ಡಿಕೆ ತಾಕೀತು
9 hours ago
ಫಿಫಾ ವಿಶ್ವಕಪ್ನಲ್ಲಿ ಚೊಚ್ಚಲ ಅಂಕ ಗಳಿಸಿದ ಪುಟ್ಟ ರಾಷ್ಟ್ರ ಕ್ಯುರಸಾವೊ
10 hours ago
US Iran Talks: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಕಾನ್ಸುಲರ್ ಉಷಾ ವ್ಯಾನ್ಸ್ ಅವರು 14 ಅಂಶಗಳ ಕರಡು ಒಪ್ಪಂದದ ಬಗ್ಗೆ ಚರ್ಚಿಸಲು ಸ್ವಿಟ್ಜರ್ಲೆಂಡ್ ತಲುಪಿದ್ದು, ಸ್ಟೀವ್ ವೀಟ್ಕಾಫ್ ಕೂಡ ಉಪಸ್ಥಿತರಿದ್ದಾರೆ.
11 hours ago
International Yoga Day: ಕೋಲ್ಕತ್ತದಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನದಂದು ಮಾತನಾಡಿದ ಪ್ರಧಾನಿ, ವೃದ್ಧಾಪ್ಯದ ಆರೋಗ್ಯ ವೃದ್ಧಿಗಾಗಿ ಪ್ರತಿದಿನ ಯೋಗಾಭ್ಯಾಸ ಮಾಡುವಂತೆ ಸಲಹೆ ನೀಡಿದ್ದಾರೆ ಹಾಗೂ ಜೂನ್ 21 ಅತಿ ಸುದೀರ್ಘ ದಿನವಾಗಿದೆ ಎಂದಿದ್ದಾರೆ.
11 hours ago
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ; ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ
11 hours ago
ಪ್ರಸ್ತಾವನೆಯ ಸ್ವರೂಪದ ಬಗ್ಗೆ ಆಕ್ಷೇಪ: ಲೋಪ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ
11 hours ago
ತುಂಗಭದ್ರಾ ಎಡದಂಡೆ ವಿಸ್ತರಣೆ: ಒಪ್ಪಿಗೆ ಕೊಡದ ಕೇಂದ್ರ
11 hours ago
ಸಿನಿಸಿಪ್ PODCAST: ಸುದೀಪ್ ‘ನೆಪೋಟಿಸಂ’ ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು..
11 hours ago
Rainfall Deficit: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ಆರಂಭದಲ್ಲೇ ಮಂದಗತಿ ಪಡೆದಿದೆ. ಜೂನ್ ತಿಂಗಳ ಮೊದಲಾರ್ಧದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ.
11 hours ago
ತಿಂದುಂಡು ಸುಖವಾಗಿ: ಬೆಳಗ್ಗಿನ ಸಾಂಬಾರ್ ಇಡೀ ದಿನ ತಿಂತೀರಾ? ಖಂಡಿತಾ ಅಪಾಯವಿದೆ!
11 hours ago
60 ದಿನಗಳಲ್ಲಿ ನಿರ್ಣಯಕ್ಕೆ ಬರದಿದ್ದರೆ ಹೊರ್ಮುಜ್ನಲ್ಲಿ ಟೋಲ್ ಸುಂಕ: ಟ್ರಂಪ್
11 hours ago
Hormuz Strait Crisis: ಇರಾನ್ ಸಂಧಾನಕಾರರ ತಂಡವು ಸ್ವಿಟ್ಜರ್ಲೆಂಡ್ಗೆ ತೆರಳಿದ್ದು, 17 ಮಿಲಿಯನ್ ಬ್ಯಾರಲ್ ತೈಲ ಹೊತ್ತ 55 ಹಡಗುಗಳು ಸಂಚರಿಸಿವೆ. ಒಪ್ಪಂದ ವಿಫಲವಾದರೆ ಸುಂಕ ವಿಧಿಸುವುದಾಗಿ ಅಧ್ಯಕ್ಷರು ಎಚ್ಚರಿಸಿದ್ದಾರೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ