Last Updated: 17 Apr 2026 12:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ಬೇಡ, ಅಂಕ ಕೊಡಿ: ಹೈಕೋರ್ಟ್ ಆದೇಶ
(13 hours ago)
36
ಅಂಡಮಾನ್ ಸಮುದ್ರದಲ್ಲಿ ದೋಣಿ ಮುಳುಗಡೆ: ರೋಹಿಂಗ್ಯಾಗಳು ಸೇರಿ 250 ಮಂದಿ ನಾಪತ್ತೆ
(23 hours ago)
32
Donald Trump Interview: ಇರಾನ್ ಬಂದರುಗಳ ದಿಗ್ಬಂಧನ ಯಶಸ್ವಿಯಾಗಿದ್ದು, ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ನಲ್ಲಿ ಸೌದಿ ಅರೇಬಿಯಾ 28 ಸಾವಿರ ಕೋಟಿ ರೂಪಾಯಿ ಠೇವಣಿ ಇರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
(18 hours ago)
25
‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ’; RCB ವಿರುದ್ಧ ಬಿಸಿಸಿಐಗೆ ದೂರು ನೀಡಿದ CSK
(12 hours ago)
19
Vinay Kulkarni Case: ಶಿಕ್ಷೆ ಪ್ರಮಾಣ ಪ್ರಕಟಣೆಗಾಗಿ ಗುರುವಾರ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಅಪರಾಧಿಗಳು ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡನೆ ನಂತರ, ಅಪರಾಧಿಗಳ ಹೇಳಿಕೆಯನ್ನು ನ್ಯಾಯಾಧೀಶರು ಆಲಿಸಿದರು.
(8 hours ago)
18
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ 70 ಸಾವಿರ ಮುಸ್ಲಿಂ ಮತದಾರರಿದ್ದರೂ ಟಿಕೆಟ್ ನಿರಾಕರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಬ್ದುಲ್ ಜಬ್ಬಾರ್ ರಾಜೀನಾಮೆ ಹಾಗೂ ನಸೀರ್ ಅಹಮದ್ ವಜಾ ಕ್ರಮಗಳು ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿವೆ.
(18 hours ago)
18
Andhra Pradesh Road Crash: ಚಿಕ್ಕಮಗಳೂರು ಮೂಲದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದು, ಇಪ್ಪತ್ತೊಂದು ಪ್ರಯಾಣಿಕರಿದ್ದ ಪಿಕ್ ಅಪ್ ವಾಹನಕ್ಕೆ ಹಾರುಬೂದಿ ಟ್ಯಾಂಕರ್ ಡಿಕ್ಕಿಯಾಗಿದೆ. ಒಂಬತ್ತು ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
(12 hours ago)
17
Lok Sabha Voting: ನವದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ 18 ಗಂಟೆಗಳ ಸುದೀರ್ಘ ಚರ್ಚೆಯ ನಂತರ 131ನೇ ಸಂವಿಧಾನ ತಿದ್ದುಪಡಿ ಸೇರಿದಂತೆ ಒಟ್ಟು ಮೂರು ಪ್ರಮುಖ ಮಸೂದೆಗಳ ಮೇಲೆ ಇಂದು ನಿರ್ಣಾಯಕ ಮತದಾನ ನಡೆಯಲಿದೆ.
(11 hours ago)
16
CSKಗೆ ಗಾಯದ ಮೇಲೆ ಬರೆ: ₹4.8 ಕೋಟಿಯ ಪ್ರಮುಖ ಬೌಲರ್ ಟೂರ್ನಿಯಿಂದಲೇ ಹೊರಕ್ಕೆ
(12 hours ago)
16
Parliament Session: ಲೋಕಸಭೆಯಲ್ಲಿ ಅಂಗೀಕಾರಕ್ಕೆ 360 ಸದಸ್ಯರ ಬೆಂಬಲ ಬೇಕಿದ್ದು, ಕ್ಷೇತ್ರ ಮರು ವಿಂಗಡಣೆಯಿಂದ ಕೆಳಮನೆಯ ಒಟ್ಟು ಸ್ಥಾನಗಳ ಸಂಖ್ಯೆ 815 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
(14 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 16
IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ಗೆ ಗೆಲುವು
56 mins ago
IPL cricket news: ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದೆ.
56 mins ago
Karnataka Parliament Seats: ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕರ್ನಾಟಕದ ಸದಸ್ಯ ಬಲ 28 ರಿಂದ 42ಕ್ಕೆ ಏರಿಕೆಯಾಗಲಿದ್ದು, ದಕ್ಷಿಣದ ಐದು ರಾಜ್ಯಗಳ ಒಟ್ಟು ಸ್ಥಾನಗಳು 129 ರಿಂದ 195ಕ್ಕೆ ಹೆಚ್ಚಲಿವೆ ಎಂದು ಅಮಿತ್ ಶಾ ವಿವರಿಸಿದರು.
2 hours ago
IPL cricket news: ಅನುಭವಿ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ಕ್ವಿಂಟನ್ ಡಿ ಕಾಕ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು.
2 hours ago
'ಮೊದಲ' ಅವಕಾಶದಲ್ಲೇ ಶತಕ ಗಳಿಸಿದ ಕ್ವಿಂಟನ್; ಪಂಜಾಬ್ಗೆ ಕಠಿಣ ಗುರಿ ನೀಡಿದ ಮುಂಬೈ
2 hours ago
Bengaluru Waste Management: ಎಚ್ಎಎಲ್ 2ನೇ ಹಂತದ 3ನೇ ಕ್ರಾಸ್ ರಸ್ತೆಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದು, ಈ ವಿಚಾರವಾಗಿ ಜೆಡಿಎಸ್ ಪಕ್ಷವು ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಟ್ವಿಟರ್ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
3 hours ago
ಐಪಿಎಲ್: '100 ವಿಕೆಟ್' ಕ್ಲಬ್ ಸೇರಿದ ಅರ್ಶದೀಪ್ ಸಿಂಗ್
3 hours ago
IPL Cricket: ಪಂಜಾಬ್ ಕಿಂಗ್ಸ್ ತಂಡದ ಅರ್ಶದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧದ ಏಪ್ರಿಲ್ 16 ರ ಪಂದ್ಯದಲ್ಲಿ ರಿಯಾನ್ ರಿಕ್ಕಲ್ಟನ್ ವಿಕೆಟ್ ಪಡೆಯುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ 102 ವಿಕೆಟ್ ಪೂರೈಸಿದರು.
3 hours ago
ಒಂದು ವಾರದ ನಂತರ ಮುಂಜಾನೆ, ರಾತ್ರಿಯೂ ಜನಗಣತಿ: ಮುನೀಶ್ ಮೌದ್ಗಿಲ್
3 hours ago
ಖಲೀಲ್ಗೆ ಗಾಯ: ಐಪಿಎಲ್ನಿಂದ ಹೊರಕ್ಕೆ
4 hours ago
ರೋಹಿತ್ ಶರ್ಮಾ ಅಲಭ್ಯ: ಪಂಜಾಬ್ ಎದುರು ಮುಂಬೈ ಇಂಡಿಯನ್ಸ್ಗೆ ಆರಂಭಿಕ ಆಘಾತ
4 hours ago
ತಾವೇ ಔಟ್ ಆಗುವ ರಿಷಭ್ ಬೌಲರ್ಗಳಿಗೆ ಶ್ರಮವೇ ನೀಡುತ್ತಿಲ್ಲ: ಸಿಧು
4 hours ago
IPL cricket news: ವಾಂಖಡೆ ಕ್ರೀಡಾಂಗಣದಲ್ಲಿ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡರು. ಅರ್ಶದೀಪ್ ಸಿಂಗ್ ಕೇವಲ ಮೂರನೇ ಓವರ್ನಲ್ಲಿ ಸೂರ್ಯಕುಮಾರ್ ಸೇರಿದಂತೆ ಎರಡು ವಿಕೆಟ್ಗಳನ್ನು ಪಡೆದರು.
4 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ
4 hours ago
Weight Loss Tips: ಇಂದು ಫಿಟ್ ಆಗಿರುವುದು ಸಾಹಸವೇ ಸರಿ. ಪ್ರಸ್ತುತ ದಿನಗಳಲ್ಲಿ ದೇಹದ ತೂಕ ನಿಯಂತ್ರಣ ತಪ್ಪಲು ಹಲವು ಕಾರಣಗಳಿವೆ. ಜಂಕ್ ಫುಡ್ ಸೇವನೆ, ಆಹಾರದಲ್ಲಿನ ಏರುಪೇರು, ದೈಹಿಕವಾಗಿ ದೇಹವನ್ನು ದಂಡಿಸದಿರುವುದು.
4 hours ago
ಎಚ್ಡಿಕೆ–ಎಡಿಜಿಪಿ ಚಂದ್ರಶೇಖರ್ ನಡುವಿನ ಖಟ್ಲೆ: ರಾಜಿ ಸಂಧಾನಕ್ಕೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ ಓಕಾ ಅವರನ್ನೇ ನೇಮಿಸಿದ ಕರ್ನಾಟಕ ಹೈಕೋರ್ಟ್
4 hours ago
MK Alagiri Politics: ಕೇಂದ್ರ ಹಾಗೂ ದಕ್ಷಿಣ ತಮಿಳುನಾಡಿನಲ್ಲಿ ಪ್ರಭಾವಿಯಾಗಿದ್ದ ಅಳಗಿರಿ ಅವರ ಆಪ್ತ ಮನ್ನನ್ 2025ರ ಫೆಬ್ರುವರಿಯಲ್ಲಿ ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. 2009ರಲ್ಲಿ ದಕ್ಷಿಣ ವಲಯ ಕಾರ್ಯದರ್ಶಿಯಾಗಿದ್ದ ಇವರು ಪ್ರಸ್ತುತ ರಾಜಕೀಯದಿಂದ ದೂರವಿದ್ದಾರೆ.
5 hours ago
ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟಿ ಎಚ್.ಎಸ್. ನಾಗರಾಜ್ ಹೇಳಿಕೆ
5 hours ago
Karnataka Water Crisis: ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ಶೇ 36ರಷ್ಟು ನೀರು ಲಭ್ಯವಿದ್ದು, 114 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ 129 ಟ್ಯಾಂಕರ್ಗಳ ಮೂಲಕ ಪೂರೈಕೆಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
5 hours ago
Supreme Court Notice: ಶರಿಯತ್ ಕಾಯ್ದೆ ವಿರುದ್ಧ ಸುಪ್ರೀಂ ನೋಟಿಸ್ ನೀಡಿದ್ದು, ಯೋಗೀಶಗೌಡ ಹತ್ಯೆ ಕೇಸಿನ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳ ಶಿಕ್ಷೆ ಪ್ರಮಾಣ ಶುಕ್ರವಾರ ಪ್ರಕಟವಾಗಲಿದೆ.
5 hours ago
Turkey mass shooting: ಕಹ್ರಮನ್ಮರಸ್ ಪ್ರಾಂತ್ಯದ ಆಯ್ಸೆರ್ ಕಾಲಿಕ್ ಶಾಲೆಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಶಿಕ್ಷಕಿ ಹಾಗೂ 8 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹತ್ತು ಜನ ಗಾಯಗೊಂಡಿದ್ದು ತಯೀಪ್ ಎಡೋರ್ಗನ್ ತನಿಖೆಗೆ ಆದೇಶಿಸಿದ್ದಾರೆ.
6 hours ago
Ethanol Tanker Blast: ಕಂಚಿನಬಾಗಿಲು ತಿರುವಿನಲ್ಲಿ ಪಲ್ಟಿಯಾದ ಲಾರಿ ಚಾಲಕ ತುಮಕೂರಿನ ಮುರುಗೇಶಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅಂಕೋಲಾ ಯಲ್ಲಾಪುರ ಮಾರ್ಗದ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
6 hours ago
Census Scam: ಭಾರತದಲ್ಲಿ 2026–27 ನೇ ಸಾಲಿನ ಜನಗಣತಿಗೆ ಆರಂಭವಾಗಿದೆ. ಈ ನಡುವೆ ಜನಗಣತಿ ಹೆಸರಿನಲ್ಲಿ ವಂಚಕರ ಜಾಲವೊಂದು ಜನರನ್ನು ಯಾಮಾರಿಸುತ್ತಿದೆ. ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ.
6 hours ago
Weight Loss Tips: ಇಂದು ಫಿಟ್ ಆಗಿರುವುದು ಸಾಹಸವೇ ಸರಿ. ಪ್ರಸ್ತುತ ದಿನಗಳಲ್ಲಿ ದೇಹದ ತೂಕ ನಿಯಂತ್ರಣ ತಪ್ಪಲು ಹಲವು ಕಾರಣಗಳಿವೆ. ಜಾಕ್ಫುಟ್ ಸೇವನೆ, ಆಹಾರದಲ್ಲಿನ ಏರುಪೇರು, ದೈಹಿಕವಾಗಿ ದೇಹವನ್ನು ದಂಡಿಸದಿರುವುದು.
6 hours ago
ಚುರುಮುರಿ | ಏಕ್ ಮೇರಾ ಏಕ್ ತೇರಾ!
6 hours ago
Narendra Modi Appeal: ಸಂಸತ್ತಿನಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದು, ದೆಹಲಿ ಮತ್ತು ಜಮ್ಮು ಕಾಶ್ಮೀರ ಸೇರಿ ಕೇಂದ್ರಾಡಳಿತ ಪ್ರದೇಶಗಳಿಗೂ ಈ ನೂತನ ಕಾಯ್ದೆ ಅನ್ವಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
7 hours ago
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 16, ಗುರುವಾರ
7 hours ago
Areca Nut Farming: ಹವಾಮಾನ ವೈಪರೀತ್ಯದಿಂದ 2030ರ ವೇಳೆಗೆ ಬಯಲುಸೀಮೆಯಲ್ಲಿ ಅಡಿಕೆ ಕೃಷಿ ಅಸಾಧ್ಯವಾಗಲಿದ್ದು, ತಾಪಮಾನವು 1.1 ರಿಂದ 2.6 ಡಿಗ್ರಿಯಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಂಪ್ರಿ ಅಧ್ಯಯನವು ಎಚ್ಚರಿಸಿದೆ.
7 hours ago
Vinay Kulkarni Case: ಶಿಕ್ಷೆ ಪ್ರಮಾಣ ಪ್ರಕಟಣೆಗಾಗಿ ಗುರುವಾರ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಅಪರಾಧಿಗಳು ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡನೆ ನಂತರ, ಅಪರಾಧಿಗಳ ಹೇಳಿಕೆಯನ್ನು ನ್ಯಾಯಾಧೀಶರು ಆಲಿಸಿದರು.
8 hours ago
Southwest Monsoon: ಜೂನ್ನಿಂದ ಸೆಪ್ಟೆಂಬರ್ ಋತುವಿನ ಉತ್ತರಾರ್ಧದಲ್ಲಿ ಎಲ್ ನಿನೊ ಪ್ರಭಾವ ಇರುವ ಕಾರಣ ದೇಶದಲ್ಲಿ ಈ ವರ್ಷ ನೈರುತ್ಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ.
8 hours ago
ಚಿನಕುರುಳಿ ಕಾರ್ಟೂನು: ಗುರುವಾರ, 16 ಏಪ್ರಿಲ್ 2026
8 hours ago
Summer Vacation: ಬೇಸಿಗೆ ಶಿಬಿರಗಳಿಗಿಂತ ಹಿರಿಯರೊಂದಿಗೆ ಮಕ್ಕಳನ್ನು ಸಮಯ ಕಳೆಯಲು ಬಿಡುವುದೆ ನಿಜವಾದ ಬೇಸಿಗೆಯ ಸಕ್ಷಾ. ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ರಜೆ ಮುಖ್ಯ.
8 hours ago
Vinay Kulkarni ಯೋಗೀಶ್ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ತೀರ್ಮಾನಿಸಿರುವ ಜನ ಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಿದೆ.
9 hours ago
IPL 2026: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಗಾಯದ ಕಾರಣಕ್ಕಾಗಿ, 2026ರ ಐಪಿಎಲ್ನ ಮೊದಲ 5 ಪಂದ್ಯಗಳಲ್ಲಿ ಆಡಿರಲಿಲ್ಲ. ಇದೀಗ ಧೋನಿ ಅವರು ತಂಡಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.
9 hours ago
ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯ: ಈ ದಿನ ಮೈದಾನಕ್ಕೆ ಇಳಿಯಲಿದ್ದಾರೆ ಮಹಿ
9 hours ago
IPL Records: ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆದ್ದಿದೆ. ಈ ಪಂದ್ಯದಲ್ಲಿ ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ.
9 hours ago
Forced Conversion: ನಾಸಿಕ್ನಲ್ಲಿನ ಟಿಸಿಎಸ್ ಕಂಪನಿಯ ಬಿಪಿಒ ಘಟಕದಲ್ಲಿ ಹಿಂದೂ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಮತಾಂತರಕ್ಕೆ ಯತ್ನಿಸಿದ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
9 hours ago
IPL 2026: ಕನ್ನಡಿಗ ಕೆ.ಎಲ್ ರಾಹುಲ್ ಹೆಸರಿನಲ್ಲಿದ್ದ ದಾಖಲೆ ಮುರಿದ ವಿರಾಟ್
9 hours ago
53 ವರ್ಷದ ದಾಖಲೆ ಸರಿಗಟ್ಟಿದ ಕಲಬುರಗಿಯ ತಾಪಮಾನ
10 hours ago
Traditional Look: ಚಂದನವನದ ಖ್ಯಾತ ನಟಿ ರಾಧಿಕಾ ಪಂಡಿತ್ ಅವರು ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ವಿವಾಹವಾದ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.
10 hours ago
Delimitation: ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ ಎಂದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದರು.
10 hours ago
Women Reservation Bill: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಪ್ರಾತಿನಿಧ್ಯವನ್ನು ಕಲ್ಪಿಸಲು ಕ್ಷೇತ್ರ ಪುನರ್ ವಿಂಗಡಣೆಗಾಗಿ ‘ಸಂವಿಧಾನ (131ನೇ ತಿದ್ದುಪಡಿ)
10 hours ago
Indian Parliament Updates: ನೂತನ ಸದಸ್ಯರ ಪ್ರಮಾಣ ವಚನ ಮತ್ತು ಆಶಾ ಭೋಸ್ಲೆ ಅವರಿಗೆ ಮೌನಾಚರಣೆ ಸಲ್ಲಿಸಿದ ನಂತರ ಕಲ್ಪಕಂ ಪರಮಾಣು ಸ್ಥಾವರದ ಸಾಧನೆ ಸ್ಮರಿಸಿ ಸದನವನ್ನು ಸಭಾಪತಿಗಳು ಶುಕ್ರವಾರಕ್ಕೆ ಮುಂದೂಡಿದರು.
10 hours ago
IPL Debut: ಸೋಮವಾರ ನಡೆದ 2026ರ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 4 ವಿಕೆಟ್ ಪಡೆದರು.
11 hours ago
Lok Sabha Voting: ನವದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ 18 ಗಂಟೆಗಳ ಸುದೀರ್ಘ ಚರ್ಚೆಯ ನಂತರ 131ನೇ ಸಂವಿಧಾನ ತಿದ್ದುಪಡಿ ಸೇರಿದಂತೆ ಒಟ್ಟು ಮೂರು ಪ್ರಮುಖ ಮಸೂದೆಗಳ ಮೇಲೆ ಇಂದು ನಿರ್ಣಾಯಕ ಮತದಾನ ನಡೆಯಲಿದೆ.
11 hours ago
Middle East War: ನಬತಿಯಾ ಪ್ರಾಂತ್ಯದಲ್ಲಿ ವೈದ್ಯಕೀಯ ತಂಡದ ಮೇಲೆ ನಡೆದ ದಾಳಿಯಲ್ಲಿ ಆರು ಜನರಿಗೆ ತೀವ್ರ ಗಾಯಗಳಾಗಿವೆ. ವಾಷಿಂಗ್ಟನ್ನಲ್ಲಿ ರಾಯಭಾರಿಗಳ ಸಂಧಾನ ಸಭೆಯ ನಡುವೆಯೇ ಈ ವಾಯುದಾಳಿ ನಡೆದಿದೆ.
11 hours ago
ಶೂ ಖರೀದಿಸಲು ತಾಯಿಯ ಆಭರಣ ಮಾರಿದ್ದ ಸಾಕಿಬ್ ಹುಸೇನ್ ಈಗ SRH ಬೌಲಿಂಗ್ ಶಕ್ತಿ
11 hours ago
Middle East Crisis: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ವಾಷಿಂಗ್ಟನ್ನಲ್ಲಿ ಸಭೆ ನಡೆಯಲಿದ್ದು, ಮಾರ್ಚ್ ಎರಡರ ಹಿಜ್ಬುಲ್ಲಾ ದಾಳಿಯ ನಂತರ ಸಂಭವಿಸಿದ ಎರಡು ಸಾವಿರ ಸಾವುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
11 hours ago
Newly elected MPs: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನಿತಿನ್ ನವೀನ್ ಮತ್ತು ಸಿಂಘ್ವಿ ಸೇರಿದಂತೆ ಎಂಟು ರಾಜ್ಯಗಳ ವಿವಿಧ ಪಕ್ಷಗಳ ನೂತನ ಸದಸ್ಯರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ಬೋಧಿಸಿದರು.
11 hours ago
Parliament Session: ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಮಸೂದೆ ಮಂಡಿಸಿದರು. ಕ್ಷೇತ್ರ ಪುನರ್ ವಿಂಗಡಣೆ ಸಮಿತಿ ರಚನೆಗೆ ವಿರೋಧ ಪಕ್ಷದ ನಾಯಕ ಕೆ.ಸಿ. ವೇಣುಗೋಪಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
11 hours ago
TCS Investigation: ಕಿರುಕುಳ ಆರೋಪದ ಮೇಲೆ ಒಟ್ಟು 9 ಎಫ್ಐಆರ್ ದಾಖಲಾಗಿದ್ದು, ನ್ಯಾಯಮೂರ್ತಿ ಸಾಧನಾ ಜಾಧವ್ ನೇತೃತ್ವದ ಮಹಿಳಾ ಆಯೋಗದ ನಾಲ್ವರು ಸದಸ್ಯರ ತಂಡವು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಲಿದೆ.
12 hours ago
IPL 2026 Injury Update: ಕ್ವಾಡ್ರೈಸ್ಪ್ಸ್ ಗಾಯಗೊಂಡ ಖಲೀಲ್ ಅಹಮದ್ ಕನಿಷ್ಠ 10 ರಿಂದ 12 ವಾರಗಳು ಮೈದಾನದಿಂದ ದೂರವಿರಲಿದ್ದಾರೆ. ಸಿಎಸ್ಕೆ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.
12 hours ago
CSKಗೆ ಗಾಯದ ಮೇಲೆ ಬರೆ: ₹4.8 ಕೋಟಿಯ ಪ್ರಮುಖ ಬೌಲರ್ ಟೂರ್ನಿಯಿಂದಲೇ ಹೊರಕ್ಕೆ
12 hours ago
BMC Tree Count: ಮುಂದಿನ ವಾರದಿಂದ ಆರಂಭವಾಗಲಿರುವ ಈ ಕಾರ್ಯ ಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕಾಗಲಿದ್ದು, ಮುಂಗಾರು ಪೂರ್ವದಲ್ಲಿ ಸುಮಾರು 45,000 ಅಪಾಯಕಾರಿ ಮರಗಳ ಕೊಂಬೆಗಳನ್ನು ಕತ್ತರಿಸಲು ಪಾಲಿಕೆ ನಿರ್ಧರಿಸಿದೆ.
12 hours ago
Andhra Pradesh Road Crash: ಚಿಕ್ಕಮಗಳೂರು ಮೂಲದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದು, ಇಪ್ಪತ್ತೊಂದು ಪ್ರಯಾಣಿಕರಿದ್ದ ಪಿಕ್ ಅಪ್ ವಾಹನಕ್ಕೆ ಹಾರುಬೂದಿ ಟ್ಯಾಂಕರ್ ಡಿಕ್ಕಿಯಾಗಿದೆ. ಒಂಬತ್ತು ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
12 hours ago
ವಿಡಿಯೊ: ವಿರಾಟ್ ಔಟ್ ಆಗುತ್ತಿದ್ದಂತೆ ಅನುಷ್ಕಾ ಶರ್ಮಾ ಏನು ಮಾಡಿದ್ರು ನೋಡಿ
12 hours ago
‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ’; RCB ವಿರುದ್ಧ ಬಿಸಿಸಿಐಗೆ ದೂರು ನೀಡಿದ CSK
12 hours ago
IPL 2026 Controversy: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯ ವೇಳೆ ಡಿಜೆ ವರ್ತನೆ ಮತ್ತು ಕಿರುಕುಳ ಕುರಿತು ಸಿಎಸ್ಕೆ, ಆರ್ಸಿಬಿ ವಿರುದ್ಧ ಬಿಸಿಸಿಐಗೆ ಔಪಚಾರಿಕ ದೂರು ಸಲ್ಲಿಸಿದೆ.
12 hours ago
Inspirational Story: ರಾಯಚೂರಿನ ಕವಿತಾಳದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದೃಷ್ಟಿಹೀನ ಸಂಜನಾ, ಕೆಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದಾರೆ.
12 hours ago
Elephant human conflict: ಚಿಕ್ಕಮಗಳೂರಿನಲ್ಲಿ ಕಳೆದ ವರ್ಷ ಆನೆ ದಾಳಿಯಿಂದ 9 ಜನರು ಮೃತಪಟ್ಟಿದ್ದು, ಸಚಿವ ಈಶ್ವರ ಖಂಡ್ರೆ ಅವರು ಸಂತಾನೋತ್ಪತ್ತಿ ತಡೆ ಹಾಗೂ ಸಾಫ್ಟ್ ರಿಲೀಸ್ ಕೇಂದ್ರದ ಬಗ್ಗೆ ಚರ್ಚಿಸಿದ್ದಾರೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ