Last Updated: 12 Jun 2026 2:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Sullia medical news: ಇಲ್ಲಿನ ಹೆಸರಾಂತ ಇಎನ್ಟಿ ವೈದ್ಯ ಡಾ.ರವಿಶಂಕರ್ ಅವರ ಹಿರಿಯ ಪುತ್ರಿ ಅಭಿಜ್ಞಾ ಭಟ್ (19 ವರ್ಷ) ಅನಾರೋಗ್ಯದಿಂದ ನಿಧನರಾದರು.
(12 hours ago)
34
Gold & Silver Price: ಚಿನ್ನದ ದರ ₹4,300, ಬೆಳ್ಳಿ ₹10 ಸಾವಿರ ಕುಸಿತ
(15 hours ago)
33
ಕೇಶವಕೃಪಕ್ಕೆ ನಾನೇ ಬರುವೆ: ಪ್ರಿಯಾಂಕ್ ಖರ್ಗೆ ಸವಾಲು
(10 hours ago)
26
US Naval strike: ಪಲಾವು ಧ್ವಜ ಹೊತ್ತ ಹಡಗಿನಲ್ಲಿದ್ದ 21 ಭಾರತೀಯರನ್ನು ರಕ್ಷಿಸಲಾಗಿದ್ದು, ಸಚಿವ ಸರ್ಬಾನಂದ ಸೋನೊವಾಲ್ ಸಾವನ್ನು ದೃಢಪಡಿಸಿದ್ದಾರೆ. ಅಮೆರಿಕ ಅಧಿಕಾರಿ ಜಾಸನ್ ಮೀಕ್ಸ್ರವರಿಗೆ ಭಾರತ ಪ್ರತಿಭಟನಾ ಪತ್ರ ಸಲ್ಲಿಸಿದೆ.
(13 hours ago)
20
ಶ್ರೀಲಂಕಾ ಪ್ರವಾಸಕ್ಕೆ ಅಂಡರ್-19 ತಂಡ ಪ್ರಕಟ; ದ್ರಾವಿಡ್ ಮಗನಿಗೆ ಸ್ಥಾನ
(10 hours ago)
18
Kerala Health Alert: 43 ವರ್ಷದ ಫೆರೋಕ್ ಮೂಲದ ಉದ್ಯಮಿಯನ್ನು ಕೋಯಿಕೋಡ್ ಮೆಡಿಕಲ್ ಕಾಲೇಜಿನ ವೆಂಟಿಲೇಟರ್ಗೆ ಸ್ಥಳಾಂತರಿಸಲಾಗಿದ್ದು, ಅಂತಿಮ ವರದಿಗಾಗಿ ಪುಣೆಯ ಎನ್ಐವಿ ಕೇಂದ್ರಕ್ಕೆ ಮಾದರಿ ಕಳುಹಿಸಲಾಗಿದೆ.
(16 hours ago)
17
ಫಿಫಾ: ಹೆಚ್ಚು ಟ್ರೋಫಿ ಗೆದ್ದವರು, ಗೋಲು ಗಳಿಸಿದವರು, ಪ್ರಶಸ್ತಿ ಮೊತ್ತ...
(18 hours ago)
17
Ram Mandir Donation: ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಈಗ ಸತ್ಯವನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
(15 hours ago)
16
Ethanol-Blended Petrol: ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಿದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
(16 hours ago)
16
ಫಿಫಾ ವಿಶ್ವಕಪ್ಗೆ ಟ್ರಂಪ್ ‘ರೆಡ್ ಕಾರ್ಡ್’: ಅಮೆರಿಕ ವಲಸೆ ನೀತಿಯೇ ದೊಡ್ಡ ಸಮಸ್ಯೆ
(14 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 11
Cabinet Expansion: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯುವ ಮುಖಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಹಲವು ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
3 hours ago
Narendra Modi Tenure: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಟ್ಟು 4,399 ದಿನಗಳನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ. ಅತಿ ಹೆಚ್ಚು ಕಾಲ ಅಧಿಕಾರ ನಡೆಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
4 hours ago
ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್: ಗರಿಗೆದರಿದ ರೋಚಕ ಪೈಪೋಟಿಯ ನಿರೀಕ್ಷೆ
4 hours ago
ಮಹಾರಾಜ ಟ್ರೋಫಿ ಅನಾವರಣ: ಟಾಸ್ ಮುನ್ನ 11 ಆಟಗಾರರ ಪಟ್ಟಿ ಕಡ್ಡಾಯ
4 hours ago
ಫಿಫಾ ವಿಶ್ವಕಪ್: ಟಿಕೆಟ್ ದರ ದುಬಾರಿ, ವೀಸಾ ವಿವಾದ ನಡುವೆ ವಿಶ್ವಕಪ್ ಆರಂಭ
4 hours ago
ರಗ್ಬಿ ಪ್ರೀಮಿಯರ್ ಲೀಗ್: ಕಣಕ್ಕಿಳಿಯಲು ಬೆಂಗಳೂರು ಬ್ರೇವ್ಹಾರ್ಟ್ಸ್ ಸಜ್ಜು
4 hours ago
West Bengal Fire Accident: ಕೋಲ್ಕತ್ತದ ಅಲಿಪೋರ್ ಸರ್ಕಾರಿ ಕಟ್ಟಡದ 9ನೇ ಮಹಡಿಯಲ್ಲಿ ಸಂಭವಿಸಿದ ಬೆಂಕಿಯಿಂದ 10 ಕ್ಷೇತ್ರಗಳ ಮತಯಂತ್ರಗಳು ನಾಶವಾಗಿವೆ. ವಿಧ್ವಂಸಕ ಕೃತ್ಯದ ಶಂಕೆಯಿದ್ದು ವಿಧಿವಿಜ್ಞಾನ ವರದಿಗೆ ಸಚಿವ ಕೌಶಿಕ್ ಚೌಧುರಿ ಕಾಯುತ್ತಿದ್ದಾರೆ.
5 hours ago
ತ್ರಿಕೋನ ಸರಣಿಯಲ್ಲಿ ಮಳೆಯ ಆಟ: ಅಫ್ಗಾನ್ಗೆ ಜಯ, ಭಾರತ ‘ಎ’ ತಂಡಕ್ಕೆ ನಿರಾಸೆ
5 hours ago
ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಭಾರತ ಸಂಜಾತ ನಿಖಿಲ್ ಚೌಧರಿ
5 hours ago
ಹವ್ಯಕ ಬ್ಯಾಡ್ಮಿಂಟನ್ ಟೂರ್ನಿ: ಅಖಿಲ್, ಆರ್ಯಾ ಕೂರ್ಸೆಗೆ ಪ್ರಶಸ್ತಿ
5 hours ago
Karnataka Politics: ‘ಜಮೀರ್ ಅಹಮದ್ ಖಾನ್ ನನ್ನ ಆಪ್ತ ಎಂದು ನೀವೆಲ್ಲ ಹೇಳುತ್ತೀರಾ. ಆಪ್ತ ಎಂದಾದರೆ ಆತ ನನ್ನ ವಿರುದ್ಧವೇ ಕೆಲಸ ಮಾಡಬಹುದಾ’ ಎಂದು ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಏರು ಧ್ವನಿಯಲ್ಲೇ, ಜಮೀರ್ ಅಭಿಮಾನಿಗಳನ್ನು ಪ್ರಶ್ನಿಸಿದರು.
6 hours ago
Legal Dispute: ‘ಭಾರತೀಯ ನ್ಯಾಯಾಂಗವು ‘ಮಧ್ಯಸ್ಥಿಕೆ’ಯನ್ನು ಬಲಿಷ್ಠವಾದ ವಿವಾದ ಪರಿಹಾರ ಕಾರ್ಯವಿಧಾನವಾಗಿ ಪ್ರೋತ್ಸಾಹಿಸುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹೇಳಿದರು.
6 hours ago
Karnataka Development: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
6 hours ago
Kerala Health: ಕೇರಳಂನ ವಯನಾಡು ಜಿಲ್ಲೆಯಲ್ಲಿ ಗುರುವಾರ ಶಿಗೆಲ್ಲಾ ಸೋಂಕಿನ ಮತ್ತೊಂದು ಪ್ರಕರಣ ದೃಢಪಟ್ಟಿದೆ.
6 hours ago
Karnataka MLA Hospitalized: ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ನವದೆಹಲಿಗೆ ಬಂದಿರುವ ತಿಪಟೂರು ಶಾಸಕ ಕೆ.ಷಡಕ್ಷರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
6 hours ago
Karnataka Cabinet: ‘ಯಾರಿಗಾದರೂ ಅಸಮಾಧಾನ ಇದ್ದರೆ ಸರಿಪಡಿಸಬೇಕು. ಆಡಳಿತ ಚುರುಕುಗೊಳ್ಳಲು ಸಮಯಬೇಕು. ಹೆಚ್ಚುವರಿ ಖಾತೆಗೆ ನಾನೂ ಬೇಡಿಕೆ ಇಟ್ಟಿದ್ದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
6 hours ago
Current Affairs Today: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ಗೆ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಲಭಿಸಿದೆ ಮತ್ತು ಪಿಓಕೆಯಲ್ಲಿ ನಡೆದ ಗೋಲಿಬಾರ್ನಲ್ಲಿ ಹದಿನಾರು ಜನರು ಮೃತಪಟ್ಟಿದ್ದಾರೆ.
7 hours ago
Cauvery basin reservoirs: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕಾವೇರಿ ಕಣಿವೆಯ ಜಲಾಶಯಗಳ ಸಂಗ್ರಹವು ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಗೆ ತೊಂದರೆಯಾಗುವ ಆತಂಕ ಎದುರಾಗಿದೆ.
7 hours ago
Iran Oil Sanctions: ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್ ಮೂಲಕ ಎಚ್ಚರಿಕೆ ನೀಡಿದ್ದು, ಖರ್ಗ್ ದ್ವೀಪ ಹಾಗೂ ಶೇಕಡಾ ತೊಂಬತ್ತರಷ್ಟು ಕಚ್ಚಾ ತೈಲ ರಫ್ತು ಕೇಂದ್ರಗಳನ್ನು ಮತ್ತು ಅನಿಲ ಮಾರುಕಟ್ಟೆಯನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ ಎಂದಿದ್ದಾರೆ.
7 hours ago
Pakistan Army Violence: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು ಗುರುವಾರ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು 16 ಜನರು ಮೃತಪಟ್ಟಿದ್ದಾರೆ.
8 hours ago
Harihara Rural Police: ಹರಿಹರ ಪೀಠದ ಮಾಜಿ ಶ್ರೀಗಳ ವಿರುದ್ಧ 100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಜೂನ್ 18 ರಂದು ನಿರೀಕ್ಷಣಾ ಜಾಮೀನು ರದ್ದತಿ ಬಗ್ಗೆ ನ್ಯಾಯಾಲಯವು ಅಂತಿಮ ತೀರ್ಪು ನೀಡಲಿದೆ.
8 hours ago
Karnataka Rajya Sabha Polls: ಪವನ್ ಖೇರಾ ಹಾಗೂ ಮನ್ಸೂರ್ ಅಲಿ ಖಾನ್ ಅವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಸಿಎಂ ಶ್ಲಾಘಿಸಿದ್ದಾರೆ.
8 hours ago
Ustad Bismillah Khan Yuva Puraskar: ಗಾಯಕಿ, ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಅವರು, ಸಂಗೀತ ನಾಟಕ ಅಕಾಡೆಮಿ ಕೊಡುವ 2025ನೇ ಸಾಲಿನ ಪ್ರತಿಷ್ಠಿತ 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ'ಕ್ಕೆ ಆಯ್ಕೆಯಾಗಿದ್ದಾರೆ.
8 hours ago
Karnataka Rajya Sabha Polls: ಮನ್ಸೂರ್ ಅಲಿಖಾನ್ ಮತ್ತು ಪವನ್ ಖೇರಾ ಸೇರಿ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್ 25ಕ್ಕೆ ಹಾಲಿ ಸದಸ್ಯರ ಅವಧಿ ಮುಗಿಯಲಿದ್ದು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ.
8 hours ago
ಚುರುಮುರಿ: ಅರ್ಧ ಕಚ್ಚಿದ ಆ್ಯಪಲ್ಲು!
8 hours ago
ಗುಂಡಣ್ಣ ಕಾರ್ಟೂನು: ಗುರುವಾರ, ಜೂನ್ 11, 2026
8 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, ಜೂನ್ 11, 2026
8 hours ago
ಪೆಲೆ, ಮೆಸ್ಸಿ ಅಲ್ಲ: ಫಿಫಾದಲ್ಲಿ ಅತ್ಯಧಿಕ ಗೋಲು ದಾಖಲಿಸಿದ್ದ ಜರ್ಮನಿಯ ಈ ಆಟಗಾರ
9 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಜೂನ್ 11, 2026
9 hours ago
West Asia Crisis: ಒಮಾನ್ ಕರಾವಳಿಯಲ್ಲಿ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಅವರು ಅಮೆರಿಕ ರಾಯಭಾರಿಯ ಮುಂದೆ ಪ್ರಬಲ ಪ್ರತಿಭಟನೆ ದಾಖಲಿಸಿದ್ದಾರೆ.
9 hours ago
Bollywood Comedy: ಅಹಮದ್ ಖಾನ್ ನಿರ್ದೇಶನದ ಈ ಚಿತ್ರವು ಜೂನ್ 26ರಂದು ರಿಲೀಸ್ ಆಗಲಿದ್ದು, ಫಿರೋಜ್ ಎ ನಾಡಿಯಾದ್ವಾಲಾ ನಿರ್ಮಾಣ ಮಾಡಿದ್ದಾರೆ. ನಾಲ್ಕು ನಿಮಿಷಗಳ ಟ್ರೇಲರ್ನಲ್ಲಿ ರವೀನಾ ಟಂಡನ್ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.
9 hours ago
FIFA World Cup Records: ಮಿರೋಸ್ಲಾವ್ ಕ್ಲೋಸೆ 24 ಫಿಫಾ ವಿಶ್ವಕಪ್ನಲ್ಲಿ 16 ಗೋಲು ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. 2006ರಲ್ಲಿ ಗೋಲ್ಡನ್ ಬೂಟ್ ಗೆದ್ದ ಇವರು 2014ರಲ್ಲಿ ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದರು.
9 hours ago
Manipur unrest: ಕಾಂಗ್ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೆಯಿ ಗ್ರಾಮದಿಂದ ಅಪಹರಣಕ್ಕೊಳಗಾಗಿದ್ದ ಆರು ನಾಗಾ ಸಮುದಾಯದವರ ಮೃತದೇಹ ಪತ್ತೆಯಾಗಿದ್ದು, ಈ ಕೃತ್ಯದ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
9 hours ago
ಶ್ರೀಲಂಕಾ ಪ್ರವಾಸಕ್ಕೆ ಅಂಡರ್-19 ತಂಡ ಪ್ರಕಟ; ದ್ರಾವಿಡ್ ಮಗನಿಗೆ ಸ್ಥಾನ
10 hours ago
ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ಲಾಟಿನಂ ಪೂರೈಕೆಯಲ್ಲೂ ಕೊರತೆಯಾದ ಕಾರಣ, ಪ್ಲಾಟಿನಂ ಆಧಾರಿತ ಕ್ಯಾನ್ಸರ್ ಔಷಧಗಳ ಬೆಲೆ ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್ಪಿಪಿಎ) ಅನುಮತಿ ನೀಡಿದೆ ಎಂದು ವರದಿಯಾಗಿದೆ.
10 hours ago
ಕೇಶವಕೃಪಕ್ಕೆ ನಾನೇ ಬರುವೆ: ಪ್ರಿಯಾಂಕ್ ಖರ್ಗೆ ಸವಾಲು
10 hours ago
Shatrughan Sinha Support: ಪಾಟ್ನಾ ಚುನಾವಣೆಯಲ್ಲಿ ಸೋತಾಗ ಬೆಂಬಲಿಸಿದ ಮಮತಾ ಬ್ಯಾನರ್ಜಿ ಪರ ನಿಲ್ಲುವುದಾಗಿ ಶತ್ರುಘ್ನ ಸಿನ್ಹಾ ತಿಳಿಸಿದ್ದು, ಶೇಕಡಾ 41 ರಷ್ಟು ಮತ ಪಡೆದ ಟಿಎಂಸಿ ಈಗ ಎದುರಿಸುತ್ತಿರುವ ಬಂಡಾಯಕ್ಕೆ ಸೊಪ್ಪು ಹಾಕಿಲ್ಲ.
10 hours ago
R Ashoka Counter: ಟೆಂಡರ್ ನಿಯಮಗಳ ಅಕ್ರಮ ತನಿಖೆಗೆ ರಚಿಸಲಾದ ಉನ್ನತ ಮಟ್ಟದ ಸಮಿತಿಯ ವರದಿ ಬಹಿರಂಗಪಡಿಸಲು ಆಗ್ರಹಿಸಿದ ಅಶೋಕ, ಗಡುವು ಮುಗಿದರೂ ವರದಿ ನೀಡದ ಸರ್ಕಾರದ ನಡೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರಶ್ನಿಸಿದ್ದಾರೆ.
12 hours ago
Sullia medical news: ಇಲ್ಲಿನ ಹೆಸರಾಂತ ಇಎನ್ಟಿ ವೈದ್ಯ ಡಾ.ರವಿಶಂಕರ್ ಅವರ ಹಿರಿಯ ಪುತ್ರಿ ಅಭಿಜ್ಞಾ ಭಟ್ (19 ವರ್ಷ) ಅನಾರೋಗ್ಯದಿಂದ ನಿಧನರಾದರು.
12 hours ago
Career planning tips: ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಅಭಿರುಚಿಗಳನ್ನು ಅರ್ಥಮಾಡಿಕೊಳ್ಳುವ ಬದಲು ಇಂದಿನ ವಿದ್ಯಾರ್ಥಿಗಳು ಕೋರ್ಸ್ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ.
13 hours ago
Russia Ukraine Conflict: ಫೆಬ್ರುವರಿ 2022ರಲ್ಲಿ ಆರಂಭವಾದ ಈ ಸಂಘರ್ಷವು 1,569 ದಿನಗಳನ್ನು ಪೂರೈಸಿದ್ದು, ರಷ್ಯಾದ ತೈಲ ಘಟಕಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸುವ ಮೂಲಕ ಆರ್ಥಿಕತೆಗೆ ಪೆಟ್ಟು ನೀಡುತ್ತಿದೆ.
13 hours ago
US Naval strike: ಪಲಾವು ಧ್ವಜ ಹೊತ್ತ ಹಡಗಿನಲ್ಲಿದ್ದ 21 ಭಾರತೀಯರನ್ನು ರಕ್ಷಿಸಲಾಗಿದ್ದು, ಸಚಿವ ಸರ್ಬಾನಂದ ಸೋನೊವಾಲ್ ಸಾವನ್ನು ದೃಢಪಡಿಸಿದ್ದಾರೆ. ಅಮೆರಿಕ ಅಧಿಕಾರಿ ಜಾಸನ್ ಮೀಕ್ಸ್ರವರಿಗೆ ಭಾರತ ಪ್ರತಿಭಟನಾ ಪತ್ರ ಸಲ್ಲಿಸಿದೆ.
13 hours ago
Delhi Fire: ದೆಹಲಿಯ ಚಾಣಕ್ಯಪುರಿ ಕೌಟಿಲ್ಯ ಮಾರ್ಗದ ತಮಿಳುನಾಡು ಭವನದಲ್ಲಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದ್ದು, ಸಿಎಂ ವಿಜಯ್ ನೀತಿ ಆಯೋಗದ ಸಭೆಗೆ ತೆರಳಿದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ.
14 hours ago
BDA Football: ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಫುಟ್ಬಾಲ್ ಪ್ರೇಮ
14 hours ago
Prakash Chik Baraik resignation: ರಾಜ್ಯಸಭಾ ಸದಸ್ಯತ್ವಕ್ಕೆ ಟಿಎಂಸಿ ನಾಯಕ ಪ್ರಕಾಶ್ ಚಿಕ್ ಬರಾಯಿಕ್ ಅವರು ಇಂದು(ಗುರುವಾರ) ರಾಜೀನಾಮೆ ನೀಡಿದ್ದಾರೆ.
14 hours ago
Food Safety: ಸಾಮಾನ್ಯವಾಗಿ ಆಹಾರಗಳನ್ನು ಪೊಟ್ಟಣ ಮಾಡುವಾಗ ಬಳಸುವುದೇ ದಿನಪತ್ರಿಕೆಗಳನ್ನು. ಬೀದಿ ಬದಿ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ, ಚುರುಮುರಿ ಸೇರಿದಂತೆ ಬಹುತೇಕ ತಿನಿಸುಗಳನ್ನು ಪೇಪರ್ ಪೊಟ್ಟಣದಲ್ಲಿಯೇ ನೀಡುತ್ತಾರೆ
14 hours ago
ಫಿಫಾ ವಿಶ್ವಕಪ್ಗೆ ಟ್ರಂಪ್ ‘ರೆಡ್ ಕಾರ್ಡ್’: ಅಮೆರಿಕ ವಲಸೆ ನೀತಿಯೇ ದೊಡ್ಡ ಸಮಸ್ಯೆ
14 hours ago
Donald Trump Immigration: ಅಮೆರಿಕದ 11 ನಗರಗಳಲ್ಲಿ 1,67,000 ಜನರನ್ನು ಐಸಿಇ ಬಂಧಿಸಿದೆ. ವೀಸಾ ನಿರ್ಬಂಧದಿಂದಾಗಿ ಇರಾನ್ ತಂಡವು ತನ್ನ ವಾಸ್ತವ್ಯವನ್ನು ಮೆಕ್ಸಿಕೋಗೆ ಬದಲಾಯಿಸಿದ್ದು, ಅಭಿಮಾನಿಗಳು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
14 hours ago
Lord Vishnu: ಹಿಂದೂ ಧರ್ಮದ ಪ್ರಕಾರ ಒಂದು ವರ್ಷದಲ್ಲಿ 24 ಏಕಾದಶಿಗಳನ್ನು ಆಚರಿಸಲಾಗುತ್ತದೆ. ಆ 24 ಏಕಾದಶಿಗಳಲ್ಲಿ ‘ಪರಮ ಏಕಾದಶಿ’ ಶ್ರೇಷ್ಠವಾದ ಏಕಾದಶಿ ಎಂದು ಜ್ಯೋತಿಷಿಗಳು ಹೇಳುತ್ತಾರೆ.
15 hours ago
Gold & Silver Price: ಚಿನ್ನದ ದರ ₹4,300, ಬೆಳ್ಳಿ ₹10 ಸಾವಿರ ಕುಸಿತ
15 hours ago
Loan Survey Insights: ಪೈಸಾ ಬಜಾರ್ನ ಸಮೀಕ್ಷೆಯ ಪ್ರಕಾರ, ಶೇ 48%ರಷ್ಟು ಜನರು ತುರ್ತು ವೈದ್ಯಕೀಯ ಮತ್ತು ಕೌಟುಂಬಿಕ ವೆಚ್ಚಗಳಿಗಾಗಿ ಸಾಲ ಮಾಡುತ್ತಾರೆ. ಸಾಲಗಾರರಲ್ಲಿ ಶೇ 52%ರಷ್ಟು ವೇತನ ಪಡೆಯುವ ವರ್ಗದವರಾಗಿದ್ದಾರೆ.
15 hours ago
Pawan Kalyan Movies: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಧುರಂಧರ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ‘ಧುರಂಧರ್’ ನನ್ನಿಷ್ಟದ ಸಿನಿಮಾ ಎಂದಿದ್ದಾರೆ.
15 hours ago
NBK111 First Look:ನಟ ನಂದಮೂರಿ ಬಾಲಕೃಷ್ಣ ಅವರು 65ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ, ಅವರ ನಟನೆಯ ಮುಂದಿನ ಸಿನಿಮಾ ‘NBK111’ ಎಂಬ ತಾತ್ಕಾಲಿಕ ಶೀರ್ಷಿಕೆ ಹೊಂದಿರುವ ಸಿನಿಮಾದ ಮೊದಲ ಲುಕ್ ಬಿಡುಗಡೆಗೊಳಿಸಲಾಗಿದೆ.
15 hours ago
ಮಂಡ್ಯ: ಠಾಣೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್ಐ
15 hours ago
Ram Mandir Donation: ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಈಗ ಸತ್ಯವನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
15 hours ago
Kerala Health Alert: 43 ವರ್ಷದ ಫೆರೋಕ್ ಮೂಲದ ಉದ್ಯಮಿಯನ್ನು ಕೋಯಿಕೋಡ್ ಮೆಡಿಕಲ್ ಕಾಲೇಜಿನ ವೆಂಟಿಲೇಟರ್ಗೆ ಸ್ಥಳಾಂತರಿಸಲಾಗಿದ್ದು, ಅಂತಿಮ ವರದಿಗಾಗಿ ಪುಣೆಯ ಎನ್ಐವಿ ಕೇಂದ್ರಕ್ಕೆ ಮಾದರಿ ಕಳುಹಿಸಲಾಗಿದೆ.
16 hours ago
ರೂಬರೂಹ್ ಪಾಡ್ಕಾಸ್ಟ್ ಕೇಳಿ: ಈ ಬಾಂಧವ್ಯಗಳು ಅಗ್ದಿ ಮಜಾ ಇರ್ತಾವ...
16 hours ago
Ethanol-Blended Petrol: ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಿದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
16 hours ago
Narendra Modi Niti Aayog: ದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿರುವ ಕೌಶಲ ಅಭಿವೃದ್ಧಿ ಹಾಗೂ ಸುಸ್ಥಿರ ಉದ್ಯೋಗ ಸೃಷ್ಟಿ ಕುರಿತಾದ ಮಹತ್ವದ ಚರ್ಚೆಯಲ್ಲಿ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಉಪಮುಖ್ಯಮಂತ್ರಿಗಳು ಸಜ್ಜಾಗಿದ್ದಾರೆ.
17 hours ago
US Iran War: ಶಾಂತಿ ಮಾತುಕತೆಗಳು ಮುರಿದುಬಿದ್ದ ಹಿನ್ನೆಲೆ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಗುರುವಾರ ಬೆಳಿಗ್ಗೆ ಇರಾನ್ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ