Last Updated: 19 May 2026 9:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮದ್ಯದ ಪರಿಷ್ಕೃತ ಬೆಲೆ ಪಟ್ಟಿ ಪ್ರಕಟಿಸಿದ ಅಬಕಾರಿ ಇಲಾಖೆ
(22 hours ago)
39
Barakah Nuclear Plant Attack: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬರಕಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ‘ಅಪಾಯಕಾರಿ ನಡೆ’ ಎಂದು ಭಾರತ ತೀವ್ರವಾಗಿ ಖಂಡಿಸಿದೆ.
(23 hours ago)
24
ಬೇಲ್ ಸಿಗದಿದ್ದರೆ ಜೈಲ್ ಎಂದ ಶಿವಣ್ಣ
(8 hours ago)
22
Dubare Elephant Camp accident: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
(18 hours ago)
22
ಕೊನೆಯ IPL ಪಂದ್ಯಕ್ಕೆ ಸಜ್ಜಾದರೆ ಧೋನಿ? 5 ವರ್ಷದ ಹಿಂದೆಯೇ ಕೊಟ್ಟಿದ್ರು ಸೂಚನೆ...
(21 hours ago)
20
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
(21 hours ago)
16
New Kalaburagi Zoo: ಕಾಳಗಿ ತಾಲ್ಲೂಕಿನ ಮಾಡಬೂಳದಲ್ಲಿ 35 ಕೋಟಿ ವೆಚ್ಚದ ಮೃಗಾಲಯವನ್ನು ಈಶ್ವರ ಖಂಡ್ರೆ ಉದ್ಘಾಟಿಸಿದರು. ಇಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣವಿದ್ದು ಬನ್ನೇರುಘಟ್ಟದಿಂದ ಎರಡು ಸಿಂಹಗಳು ಈಗಾಗಲೇ ಬಂದಿವೆ.
(20 hours ago)
16
Dwarka Expressway: ಗುರುಗ್ರಾಮದ ದ್ವಾರಕಾ ಎಕ್ಸ್ಪ್ರೆಸ್ವೇನಲ್ಲಿ ಮೂವರು ಕಿಡಿಗೇಡಿಗಳು ಎಸ್ಯುವಿ ಕಾರುಗಳಲ್ಲಿ ಸಂಚರಿಸುವಾಗ ‘ಅಪಾಯಕಾರಿ ಸ್ಟಂಟ್’ಗಳನ್ನು ಮಾಡುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
(20 hours ago)
15
Organic Farming India: ಬೇಲದ ಹಣ್ಣಿನ ಕೃಷಿ ಹಾಗೂ ಮೌಲ್ಯವರ್ಧನೆಯಿಂದಲೇ ನಾಡಿಗೆ ಪರಿಚಯವಾಗಿರುವ ಹುಲಿಕೆರೆಯ ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್, ಮೂರು ಎಕರೆಯಲ್ಲಿ ‘ಮಳೆಯಾಶ್ರಿತ’ವಾಗಿ ‘ಅರಣ್ಯ ಕೃಷಿ' ಮಾಡಿದ್ದಾರೆ.
(20 hours ago)
14
Telangana CM Revanth Reddy: ಕೇರಳದ ವಿ.ಡಿ ಸತೀಶನ್ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸುಖ್ವಿಂದರ್ ಸಿಂಗ್ ಭೇಟಿಯಾದ ಸಿಎಂ, ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪರ ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ.
(16 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 19
Karnataka Deputy CM: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ.
6 mins ago
Russian Oil Ban: ರಷ್ಯಾ ತೈಲ ಖರೀದಿಯ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಅಮೆರಿಕ ಒಂದು ತಿಂಗಳವರೆಗೆ ವಿಸ್ತರಿಸಿದೆ. ಜತೆಗೆ ರಷ್ಯಾದ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನವೀಕರಿಸಿದೆ.
35 mins ago
Bhadravathi Rain: ಭದ್ರಾವತಿ ತಾಲ್ಲೂಕಿನ 32 ಹಳ್ಳಿಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು ಒಟ್ಟು 841 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 583 ಮನೆಗಳು ಧ್ವಂಸವಾಗಿದ್ದು ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ನೀಡಲು ತಹಶೀಲ್ದಾರ್ ಮನವಿ ಮಾಡಿದ್ದಾರೆ.
35 mins ago
Donald Trump Peace Talks: ಟ್ರುತ್ ಸೋಷಿಯಲ್ನಲ್ಲಿ ಮಾಹಿತಿ ಹಂಚಿಕೊಂಡ ಟ್ರಂಪ್, ಗಲ್ಫ್ ನಾಯಕರ ಮನವಿ ಮೇರೆಗೆ ಇರಾನ್ ಮೇಲಿನ ನಾಳಿನ ನಿಗದಿತ ಮಿಲಿಟರಿ ದಾಳಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ಸೂಚಿಸಿದ್ದಾರೆ.
35 mins ago
ಸಾಮಾಜಿಕ ಮಾಧ್ಯಮ ಬಳಸಿ ಚುನಾವಣೆ ಗೆದ್ದ ಟಿವಿಕೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್
35 mins ago
Agriculture Minister Chaluvarayaswamy: ಏಪ್ರಿಲ್ನಿಂದ 8.57 ಲಕ್ಷ ಟನ್ ಬೇಡಿಕೆಯಿದ್ದರೂ ಕೇವಲ 4.31 ಲಕ್ಷ ಟನ್ ಪೂರೈಕೆಯಾಗಿದೆ. ಜೂನ್ ಮೊದಲ ವಾರದಲ್ಲಿ ರೈತರ ಸಹಾಯಕ್ಕಾಗಿ ಎಐ ಆಧಾರಿತ ಹೊಸ ಆ್ಯಪ್ ಬಿಡುಗಡೆಯಾಗಲಿದೆ.
65 mins ago
Kerala Government Decisions: ಜೂನ್ 15ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾಗಲಿದ್ದು, ಆಶಾ ಕಾರ್ಯಕರ್ತೆಯರ ಗೌರವಧನವನ್ನು 3,000 ರೂಪಾಯಿಗಳಿಗೆ ಹೆಚ್ಚಿಸಲು ನೂತನ ಸಿಎಂ ವಿ.ಡಿ.ಸತೀಶನ್ ನೇತೃತ್ವದ ಸಂಪುಟ ನಿರ್ಧರಿಸಿದೆ.
65 mins ago
ಮುಖ್ಯ ಸುತ್ತಿಗೆ ಆರಾಧ್ಯ ಕ್ಷಿತಿಜ್
96 mins ago
Fuel Price Hike: ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 90 ಪೈಸೆ ಏರಿಕೆಯಾಗಿದೆ.
96 mins ago
ವಿನೇಶ್ ಅರ್ಜಿ: ಸಿಗದ ತುರ್ತು ಮನ್ನಣೆ
96 mins ago
ಬೂಮ್ರಾ ಕಾರ್ಯಭಾರ ನಿರ್ವಹಣೆ ಚರ್ಚೆಗೆ
96 mins ago
ಚೆಸ್: ಡ್ರಾ ಪಂದ್ಯದಲ್ಲಿ ಪ್ರಜ್ಞಾನಂದ
96 mins ago
ರೈತರ ಆತ್ಮಹತ್ಯೆಗಳು ವೈಯಕ್ತಿಕ ಸಮಸ್ಯೆ ಅಥವಾ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳಷ್ಟೇ ಅಲ್ಲ; ಅವು ವ್ಯವಸ್ಥೆಯ ವೈಫಲ್ಯ ಹಾಗೂ ನೈತಿಕ ಕುಸಿತದ ಪ್ರತಿಬಿಂಬಗಳೂ ಹೌದು.
2 hours ago
World Health Organization: ಆಫ್ರಿಕಾದ ಕಾಂಗೊ ಹಾಗೂ ಉಗಾಂಡದಲ್ಲಿ ಎಬೋಲಾ ಅಬ್ಬರಕ್ಕೆ 91 ಜನ ಸಾವನ್ನಪ್ಪಿದ್ದು, ಮಾರಕ ಬುಂಡಿಬುಗ್ಯೊ ತಳಿಗೆ ಸದ್ಯ ಯಾವುದೇ ಲಸಿಕೆ ಲಭ್ಯವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
2 hours ago
Tumakuru Samarpane: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡು ಲಕ್ಷ ಜನರಿಗಾಗಿ 2,500 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, 600 ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
2 hours ago
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ದೇಶದ ಹಿತಾಸಕ್ತಿಯ ರೂಪದಲ್ಲಿ ಬಿಂಬಿಸಲಾಗುತ್ತಿದೆ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವುದು ಜನಪರ ನಿರ್ಧಾರವಲ್ಲ.
2 hours ago
Weather Update: ಗದಗ ಅವಳಿ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಮರಗಳು, ವಿದ್ಯುತ್ ಕಂಬಗಳು ಮುರಿದುಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
2 hours ago
Tamil Nadu TVK Party: ಹೈವ್ ಮತ್ತು ಟ್ರುತ್ ಸ್ಕ್ಯಾನ್ ಎಐ ಟೂಲ್ಗಳ ಬಳಕೆಯಿಂದ ಈ ಚಿತ್ರಗಳು ಡೀಪ್ ಫೇಕ್ ಎಂದು ದೃಢಪಟ್ಟಿವೆ. ವೈರಲ್ ಆದ ಭಾವಚಿತ್ರಗಳಲ್ಲಿ ಜನರ ಮುಖ ಅಸ್ಪಷ್ಟವಾಗಿದ್ದು ತಾಂತ್ರಿಕ ದೋಷಗಳು ಪತ್ತೆಯಾಗಿವೆ.
2 hours ago
Fertilizer production: ದೇಶದಲ್ಲಿ ನಿತ್ಯ ೮೦ ಸಾವಿರ ಟನ್ ರಸಗೊಬ್ಬರ ಉತ್ಪಾದನೆಯಾಗುತ್ತಿದ್ದು, ಮುಂಗಾರು ಹಂಗಾಮಿಗೆ ಒಟ್ಟು ೩೯೦ ಲಕ್ಷ ಟನ್ ಗೊಬ್ಬರದ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.
2 hours ago
Salima Tete: ಸ್ಯೋರ್ಡ್ ಮರಿನ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ಸರಣಿ ಗೆಲ್ಲುವ ಗುರಿ ಹೊಂದಲಾಗಿದ್ದು, ಸುಂದರಗಢದ 19 ವರ್ಷದ ಸುನೆಲಿತಾ ಟೊಪ್ಪೊ ತಂಡಕ್ಕೆ ಒಡಿಶಾದ ಹಾಕಿ ಸಂಸ್ಕೃತಿಯ ನೆರವು ಸ್ಮರಿಸಿದ್ದಾರೆ.
2 hours ago
ಯುದ್ಧದ ಪರಿಣಾಮದಿಂದ ಬೇಡಿಕೆಗೆ ತಕ್ಕಂತೆ ಪೂರೈಸದ ಕೇಂದ್ರ: ಚಲುವರಾಯಸ್ವಾಮಿ
2 hours ago
ಹೊಳೆಹೊನ್ನೂರು ಭಾಗದಲ್ಲಿ ಬಿರುಗಾಳಿಯಿಂದ ಹಾನಿ: ಜಿಲ್ಲಾಡಳಿತದ ಸಮೀಕ್ಷೆ
2 hours ago
ಆಡಳಿತ ವರ್ಗದ ಮನವಿಗೆ ಒಪ್ಪದ ಜಂಟಿ ಕ್ರಿಯಾ ಸಮಿತಿ
2 hours ago
ಹಿರಿಯ ನಾಗರಿಕರಿಗೆ ಪ್ರತ್ಯೇಕ ಇಲಾಖೆ - ‘ಗ್ಯಾರಂಟಿ’ ಭರವಸೆಗಳ ಜಾರಿಗೆ ಮುಂದಾದ ಸರ್ಕಾರ
2 hours ago
Madhya Pradesh High Court: ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ಮಸೀದಿ ಸಂಕೀರ್ಣವನ್ನು ಸರಸ್ವತಿ ಮಂದಿರವೆಂದು ಘೋಷಿಸಿದೆ. ಎಎಸ್ಐ ವರದಿ ಆಧರಿಸಿ ಪೂಜಾ ಸ್ಥಳಗಳ ಕಾಯ್ದೆ 1991ರ ಅನ್ವಯ ನಿರ್ಧಾರ ಕೈಗೊಳ್ಳಲಾಗಿದೆ.
2 hours ago
ಸರಣಿ ಜಯದತ್ತ ತಂಡದ ಚಿತ್ತ
3 hours ago
May 18
ಬೇಲ್ ಸಿಗದಿದ್ದರೆ ಜೈಲ್ ಎಂದ ಶಿವಣ್ಣ
8 hours ago
CSK vs SRH: 'ದಕ್ಷಿಣ ಡರ್ಬಿ' ಗೆದ್ದ ಸನ್ರೈಸರ್ಸ್
8 hours ago
ಗುಜರಾತ್ ಟೈಟನ್ಸ್ ತಂಡವೂ ಮುಂದಿನ ಹಂತಕ್ಕೆ l ಪ್ಯಾಟ್ ಕಮಿನ್ಸ್ಗೆ ಮೂರು ವಿಕೆಟ್ l ಇಶಾನ್, ಕ್ಲಾಸೆನ್ ಮಿಂಚು
8 hours ago
Palghar Crash: ಮುಂಬೈ-ಅಹಮದಾಬಾದ್ ಹೆದ್ದಾರಿಯ ಧನಿವಾರಿ ಗ್ರಾಮದ ಬಳಿ ಸಂಜೆ 4 ಗಂಟೆಗೆ ಅಪಘಾತ ಸಂಭವಿಸಿದ್ದು 20 ಮಂದಿ ಗಾಯಗೊಂಡಿದ್ದಾರೆ. ಸಿಎಂ ಫಡಣವೀಸ್ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ತನಿಖೆ ನಡೆಯುತ್ತಿದೆ.
8 hours ago
ಭಾರತ ಸೀನಿಯರ್ ಮಹಿಳಾ ಹಾಕಿ ತಂಡಕ್ಕೆ ಸಲೀಮಾ ಸಾರಥ್ಯ
8 hours ago
CSK vs SRH| ಕಾರ್ತಿಕ್, ಬ್ರೆವಿಸ್ ಉಪಯುಕ್ತ ಆಟ: ಸವಾಲಿನ ಮೊತ್ತ ಪೇರಿಸಿದ ಚೆನ್ನೈ
9 hours ago
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಸಂಗ್ರಹಕ್ಕೂ ಡಿಜಿಪಿ ಸೂಚನೆ
9 hours ago
ಮುಂದಿನ ಮೂರು ದಿನ ಹೆಚ್ಚಿನ ಮಳೆ ಸಾಧ್ಯತೆ
9 hours ago
Civil Services Exam: ಮೇ 24ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಅಜಯ್ ಕುಮಾರ್ ನೇತೃತ್ವದಲ್ಲಿ ಮೊದಲ ಬಾರಿಗೆ ವೆಬ್ಸೈಟ್ನಲ್ಲಿ ಸುಧಾರಿತ ಪ್ರಕ್ರಿಯೆಯಡಿ ಉತ್ತರ ಪ್ರಕಟಿಸಲು ಆಯೋಗವು ಪಾರದರ್ಶಕ ಕ್ರಮ ಕೈಗೊಂಡಿದೆ.
9 hours ago
ಪಶ್ಚಿಮ ಏಷ್ಯಾ, ಉಕ್ರೇನ್ ಬಿಕ್ಕಟ್ಟು ಇತ್ಯರ್ಥಕ್ಕೆ ಪ್ರಧಾನಿ ಮೋದಿ ಸಲಹೆ
9 hours ago
ಆರ್ಥಿಕ ಭಯೋತ್ಪಾದನೆ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ‘ಸುಪ್ರೀಂ’
10 hours ago
ಗುಂಡಣ್ಣ: 2026ರ ಮೇ 18, ಸೋಮವಾರ
10 hours ago
Siddaramaiah Letter: ಸಿಎಂ ಸಿದ್ದರಾಮಯ್ಯ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿದ್ದು, ಮಂಗಳೂರಿನ ಹಳೆಯ ಡಿಸಿ ಕಚೇರಿಯ 50 ಸಾವಿರ ಚದರ ಅಡಿ ಜಾಗದಲ್ಲಿ ಸಂಚಾರಿ ಪೀಠಕ್ಕೆ ಮೂಲಸೌಕರ್ಯ ಒದಗಿಸಲು ಸಿದ್ಧತೆ ನಡೆಸಿದ್ದಾರೆ.
10 hours ago
CBI arrest Rajkumar Singh: ಸಿಬಿಐ ತಂಡವು ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಆರೋಪಿ ರಾಜ್ಕುಮಾರ್ ಸಿಂಗ್ನನ್ನು ಬಂಧಿಸಿದೆ. ಮೇ 6 ರಂದು ಮಧ್ಯಮ್ಗ್ರಾಮ್ನಲ್ಲಿ ನಡೆದ ಈ ಕೊಲೆ ಪ್ರಕರಣದ ತನಿಖೆಯನ್ನು ಏಳು ಸದಸ್ಯರ ಎಸ್ಐಟಿ ನಡೆಸುತ್ತಿದೆ.
10 hours ago
HD Deve Gowda Union Relations: ತಮ್ಮ 93ನೇ ಜನ್ಮದಿನದಂದು ಮಾತನಾಡಿದ ಎಚ್.ಡಿ. ದೇವೇಗೌಡರು ವೀಲ್ಚೇರ್ನಲ್ಲಿ ರಾಜ್ಯಾದ್ಯಂತ ಸಂಚರಿಸಿ ಹೋರಾಡುವುದಾಗಿ ತಿಳಿಸಿದರು. ಮೈತ್ರಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾಯಕರೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
11 hours ago
IPL 2026| ಬ್ರೆವಿಸ್, ಕಾರ್ತಿಕ್ ಶರ್ಮಾ ಜವಾಬ್ದಾರಿಯುತ ಆಟ: SRHಗೆ 181 ರನ್ ಗುರಿ
11 hours ago
Petroleum Ministry: ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ವಾಣಿಜ್ಯ ದೃಷ್ಟಿಕೋನದಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾಖಲೆ ಮಟ್ಟದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
11 hours ago
Noida suicide case: ವರದಕ್ಷಿಣೆ ಕಿರುಕುಳ ತಾಳಲಾರದೇ ಮೂರು ಅಂತಸ್ತಿನ ಮನೆಯ ತಾರಸಿಯಿಂದ ಹಾರಿ 24 ವರ್ಷದ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದೆ.
12 hours ago
Iran Maritime Policy: ಟೆಹರಾನ್ ಉನ್ನತ ಭದ್ರತಾ ಮಂಡಳಿಯು ಜಲಸಂಧಿ ನಿರ್ವಹಣೆಗೆ ಹೊಸ ಸಂಸ್ಥೆ ಘೋಷಿಸಿದೆ. ಇಬ್ರಾಹಿಂ ಅಜಿಜಿ ನೇತೃತ್ವದಲ್ಲಿ ಏಪ್ರಿಲ್ನಿಂದ ಶುಲ್ಕ ಸಂಗ್ರಹಣೆ ಹಾಗೂ ಇಮೇಲ್ ಮೂಲಕ ನಿಯಮಾವಳಿ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.
12 hours ago
Artificial Intelligence Strategy: 2017ರಲ್ಲಿಯೇ ರಾಷ್ಟ್ರೀಯ ಎಐ ಯೋಜನೆ ಆರಂಭಿಸಿರುವ ಚೀನಾ ಡೀಪ್ಸೀಕ್ ವಿ4 ಮಾದರಿಯನ್ನು ಬಿಡುಗಡೆ ಮಾಡಿದೆ. ಅತ್ತ ಅಮೆರಿಕವು ಇರಾನ್ ಮೇಲಿನ ದಾಳಿಗೆ ಆಂಥ್ರೋಪಿಕ್ ಕ್ಲಾಡ್ ಎಐ ಬಳಸಿಕೊಂಡಿದೆ.
12 hours ago
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ
12 hours ago
ಬಾಲಕರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ವಚನಾನಂದ ಸ್ವಾಮೀಜಿ
12 hours ago
West Bengal CID Investigation: ಪಶ್ಚಿಮ ಬಂಗಾಳದ 2021ರ ಚುನಾವಣೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 458 ಹೊಸ ತನಿಖೆ ಆರಂಭವಾಗಿದ್ದು, ಈ ಹಿಂದೆ ಮುಕ್ತಾಯಗೊಂಡಿದ್ದ 59 ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
12 hours ago
Delhi High Court: ಹರಿಯಾಣದ ಶಿಕೊಹ್ಪುರದ ಭೂವ್ಯವಹಾರದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಮನೋಜ್ ಜೈನ್ ವಿಲೇವಾರಿ ಮಾಡಿದ್ದು ಉದ್ಯಮಿ ವಿಚಾರಣಾ ನ್ಯಾಯಾಲಯದಲ್ಲಿ ದಾಖಲೆ ಸಲ್ಲಿಸಲಿದ್ದಾರೆ.
12 hours ago
Middle East Peace: ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಇರಾನ್ ನೀಡಿದ ಪರಿಷ್ಕೃತ ಅಂಶಗಳನ್ನು ಪಾಕಿಸ್ತಾನವು ಅಮೆರಿಕಕ್ಕೆ ಸಲ್ಲಿಕೆ ಮಾಡಿದೆ. ಆರು ವಾರಗಳ ಯುದ್ಧದ ನಂತರ ಇಸ್ಮಾಯಿಲ್ ಬಾಘೈ ಈ ಮಹತ್ವದ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
13 hours ago
IMD Weather news: ಬಂಗಾಳಕೊಲ್ಲಿಯ ಆಂಧ್ರ ಪ್ರದೇಶ ಭಾಗದಲ್ಲಿ ಎದ್ದಿರುವ ಸುಳಿಗಾಳಿಯಿಂದಾಗಿ ಆಗ್ನೇಯ ಅರಬ್ಬಿ ಸಮುದ್ರಕ್ಕೆ ಮುಂಗಾರು ಪ್ರವೇಶಿಸದ್ದು, ಮೇ ಇಪ್ಪತ್ತಾರಕ್ಕೆ ಕೇರಳಕ್ಕೆ ಮಾರುತಗಳು ಅಪ್ಪಳಿಸುವ ನಿರೀಕ್ಷೆಯಿದೆ.
13 hours ago
ಇಂದು ಕಣಕ್ಕಿಳಿಯದ ಧೋನಿ: ಕೊನೆಯ ಪಂದ್ಯದಲ್ಲಿ ಆಡುವರೇ? ಋತುರಾಜ್ ಉತ್ತರ ಹೀಗಿತ್ತು
13 hours ago
Road Accident Deaths: ಬಿಹಾರದ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಶಿಶು ಸೇರಿ ಏಳು ಮಂದಿ ಮೃತಪಟ್ಟರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.
13 hours ago
Supreme Court Virtual Hearing: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ವೆಚ್ಚ ತಗ್ಗಿಸಲು ಸುಪ್ರೀಂ ಕೋರ್ಟ್ ಈ ನಿರ್ಧಾರ ಮಾಡಿದ್ದು, ವಕೀಲ ಮುಕುಲ್ ರೊಹ್ಟಗಿ ಬೆಂಬಲದೊಂದಿಗೆ ಮೇ 15ರಿಂದ ಜಾರಿಗೆ ತರಲು ಸಿಜೆಐ ಸೂರ್ಯಕಾಂತ್ ಸೂಚಿಸಿದ್ದಾರೆ.
13 hours ago
Anthropic Mythos vulnerabilities: ಎಫ್ಎಸ್ಬಿ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರಿಗೆ ಆಂಥ್ರೋಪಿಕ್ ವರದಿ ನೀಡಲಿದ್ದು, ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಆ್ಯಂಡ್ಯೂ ಬೈಲಿ ಈ ಹೊಸ ತಂತ್ರಜ್ಞಾನದ ಮಾಹಿತಿ ಕೋರಿದ್ದಾರೆ.
14 hours ago
IPL| ಚೆಪಾಕ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ CSK: ಕಣಕ್ಕಿಳಿಯದ ಧೋನಿ
14 hours ago
Pakistan Defense: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಮಾತುಕತೆಯ ನಡುವೆ ಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ ಹಾಗೂ ಸುಮಾರು ಎಂಟು ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
14 hours ago
MP Sheikh Abdul Rashid: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಎದುರಿಸುತ್ತಿರುವ ಬಾರಾಮುಲ್ಲಾ ಸಂಸದರಿಗೆ ಜೂನ್ 2ರವರೆಗೆ ನ್ಯಾಯಾಲಯ ಜಾಮೀನು ನೀಡಿದ್ದು, ತಿಹಾರ್ ಜೈಲಿನಿಂದ ಶ್ರೀನಗರಕ್ಕೆ ಕಳುಹಿಸಲು ಹೈಕೋರ್ಟ್ ಆದೇಶಿಸಿದೆ.
14 hours ago
Information Commission Ruling: ಕೇಂದ್ರ ಮಾಹಿತಿ ಆಯೋಗವು ತನ್ನದೇ 2018ರ ಆದೇಶವನ್ನು ರದ್ದುಗೊಳಿಸಿ, ಬಿಸಿಸಿಐ ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ