Last Updated: 22 May 2026 8:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Karnataka Corruption: ರಾಯಚೂರಿನಲ್ಲಿ ರೌಡಿಸಂ ಹಾಗೂ ಬೆದರಿಕೆ ಕರೆಗಳ ಹಿನ್ನೆಲೆ ನ್ಯಾಯಮೂರ್ತಿ ಬಿ.ವೀರಪ್ಪ ಪಿಸ್ತೂಲ್ ಹಿಡಿದಿದ್ದಾರೆ. ರಾಜ್ಯದಲ್ಲಿ 1281 ಅಕ್ರಮ ಪ್ರಕರಣ ಪತ್ತೆಯಾಗಿದ್ದು ಮಂಡ್ಯದಲ್ಲಿ 2 ಕೋಟಿ ವಸೂಲಿ ಆರೋಪ ಕೇಳಿಬಂದಿದೆ.
(19 hours ago)
36
Gujarat Police Arrest: ಕೊಲೆ ಕೇಸಿನ ಜೀವಾವಧಿ ಶಿಕ್ಷಿತ 53 ವರ್ಷದ ಹೇಮಂತ್ ಮೆಟ್ರೋ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಅಮಿತಾಭ್ ಹಾಗೂ ಅಮೀರ್ ಅಂತಹ ದಿಗ್ಗಜ ನಟರ ಚಿತ್ರಗಳಲ್ಲಿ ಅಭಿನಯಿಸಿ ದಶಕ ಕಾಲ ವೇಷ ಮರೆಸಿಕೊಂಡಿದ್ದ.
(23 hours ago)
34
ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಮುಂದುವರಿಕೆ
(16 hours ago)
32
ಕಾಕ್ರೋಚ್ ಪಾರ್ಟಿ ಮೂಲಕ ಜೆನ್ ಝೀ ಸಂಚಲನ ಸೃಷ್ಟಿಸಿದ ಅಭಿಜಿತ್ ದಿಪ್ಕೆ ಯಾರು?
(15 hours ago)
28
Kushinagar murder: ಕುಶಿನಗರ ನಿವಾಸಿ ಬಿಗ್ಗನ್ ಅನ್ಸಾರಿ 15 ವರ್ಷದ ಮಗಳು ಶಾಬಾಳನ್ನು ಹತ್ಯೆಗೈದು ಭಾಗಗಳನ್ನು ಛಾಪ್ರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಟ್ಟಿದ್ದಾನೆ. 800 ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
(24 hours ago)
21
Everest Expedition: ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಾಪಸ್ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(7 hours ago)
17
Senior citizen relationships: ಅವರು ಪಿಟಿಪಿಟಿ ಅನ್ನುತ್ತಿದ್ದರೆ ತಲೆ ಚಿಟ್ಟೆದ್ದು ಹೋಗುತ್ತದೆ. ಮಾಡಿದ ಕೆಲಸವನ್ನು, ನಡೆದುಕೊಳ್ಳುವ ರೀತಿಯನ್ನು ಟೀಕಿಸುವುದೆಂದರೆ ಅವರಿಗೆ ಪರಮ ಪ್ರೀತಿ. ಅವರಿಗೆ ಇನ್ನೇನು ಕೆಲಸವೂ ಇರುವುದಿಲ್ಲ.
(13 hours ago)
17
Cockroach Janata Party: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ.
(8 hours ago)
15
ಜಾರ್ಜಿಯ ಮೆಲೊನಿ: ಬೆಂಕಿಯಲ್ಲಿ ಅರಳಿದ ಹೂ!
(10 hours ago)
15
ನಾಲ್ಕು ದಿನಗಳಲ್ಲೇ ಆನ್ಲೈನ್ಲ್ಲಿ ಭಾರಿ ಬೆಂಬಲ: ಭಾರತದಲ್ಲಿ ‘ಎಕ್ಸ್’ ಖಾತೆಗೆ ತಡೆ
(13 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 22
Super El Nino risk: ಪೆಸಿಫಿಕ್ ಮಹಾಸಾಗರದ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುವ ಮುನ್ಸೂಚನೆಯಿದ್ದು, 1877-78ರ ಭೀಕರ ಬರಗಾಲದಂತಹ ಪರಿಸ್ಥಿತಿ ಮರುಕಳಿಸುವ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
59 mins ago
Apple iPhone specifications: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.
59 mins ago
Social Media Trends: ಮೇ 16ರಂದು ಅಭಿಜೀತ್ ದೀಪ್ಕೆ ಆರಂಭಿಸಿದ ಈ ಡಿಜಿಟಲ್ ಆಂದೋಲನವು ಪಾಕಿಸ್ತಾನದಲ್ಲಿ ಹಸಿರು ಮತ್ತು ಬಿಳಿ ಥೀಮ್ನೊಂದಿಗೆ ಆವಾಮಿ ಲೀಗ್ ಹೆಸರಿನಲ್ಲಿ ಪೇಜ್ಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆ.
59 mins ago
Cockroach Janata Party: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಭಿಯಾನ ಪ್ರಾರಂಭಿಸಿದೆ.
59 mins ago
IPL| ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ SRH: ರಜತ್ ಪಾಟೀದಾರ್ ವಾಪಾಸ್
89 mins ago
Rupee vs Dollar: ಭಾರತದ ರೂಪಾಯಿ ತನ್ನ ಕುಸಿತದ ಓಟವನ್ನು ಮುಂದುವರಿಸುತ್ತಲೇ ಇದೆ. ಏಷ್ಯಾದ ಇತರ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್ ಕರೆನ್ಸಿಗಳದ್ದೂ ಇದೆ ಕಥೆ. ಇಂಡೋನೇಷ್ಯಾದ ಕರೆನ್ಸಿ ಕಥೆ ಅಧೋಗತಿ.
89 mins ago
Agriculture Minister Cheluvarayaswamy: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳ ಆಧಾರಿತ ವರದಿ ಹಿನ್ನೆಲೆಯಲ್ಲಿ ಮೇ ಎಂಟರಂದು ಎಕ್ಸ್ ತಾಣದಲ್ಲಿ ಪೋಸ್ಟ್ ಹಂಚಿಕೊಂಡ ಜೆಡಿಎಸ್ ಸಚಿವರ ಜವಾಬ್ದಾರಿಯನ್ನು ಪ್ರಶ್ನಿಸಿದೆ.
119 mins ago
Kangana Ranaut Wedding Rumors: ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ ನಟಿ, ಚಿತ್ರೀಕರಣದ ವಿಡಿಯೊ ಇದಾಗಿದ್ದು ತಾವು ಚಿರಾಗ್ ಪಾಸ್ವಾನ್ ಅವರೊಂದಿಗೆ ಹತ್ತು ವರ್ಷಗಳ ಸ್ನೇಹ ಹೊಂದಿರುವುದಾಗಿ ತಿಳಿಸಿದ್ದಾರೆ.
119 mins ago
Holy River Desecration: ಬಿಯರ್ ಕುಡಿಯುತ್ತಾ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಬಿಹಾರ ಮೂಲದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
119 mins ago
ಚುರುಮುರಿ: ಬೇತಾಳದ ಹೊಸ ಪ್ರಶ್ನೆಗಳು!
119 mins ago
Successful surgery: ಮಹಿಳೆಯ ಹೊಟ್ಟೆಯಲ್ಲಿದ್ದ ಸುಮಾರು ಮೂರು ಕೆ.ಜಿ ತೂಕದ ಫುಟ್ಬಾಲ್ ಗಾತ್ರದ ಗೆಡ್ಡೆಯನ್ನು ಇಂದೋರ್ ಮೂಲದ ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
119 mins ago
Energy Crisis : ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ತಲೆದೋರಿರುವ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜುಲೈ-ಆಗಸ್ಟ್ನಲ್ಲಿ ತೈಲ ಮಾರುಕಟ್ಟೆಯು 'ರೆಡ್ ಝೋನ್' (ಅಪಾಯ ವಲಯ) ತಲುಪಬಹುದು ಎಂದು ಐಇಎ ಎಚ್ಚರಿಸಿದೆ.
2 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 22 ಮೇ 2026
3 hours ago
ಮಂಡ್ಯ | ಬೆದರಿಕೆ ಕರೆ: ಪಿಸ್ತೂಲ್ನೊಂದಿಗೆ ಉಪಲೋಕಾಯುಕ್ತರ ಓಡಾಟ
3 hours ago
Gas burner cleaning: ಬರ್ನರ್ ರಂಧ್ರಗಳನ್ನು ವಿನೆಗರ್ ಮತ್ತು ಲಿಂಬೆ ರಸ ಬಳಸಿ ಸ್ವಚ್ಛಗೊಳಿಸಿ. ಸುಗಮ ಉರಿಗಾಗಿ ತಾಮ್ರದ ಜೆಟ್ ರಂಧ್ರವನ್ನು ಸೂಜಿಯಿಂದ ಶುದ್ಧೀಕರಿಸಿ ಹಾಗೂ ಪ್ರತಿ ಐದು ವರ್ಷಕ್ಕೊಮ್ಮೆ ಸ್ಟವ್ ಬದಲಾಯಿಸಿ.
3 hours ago
ಚಿನಕುರುಳಿ: ಶುಕ್ರವಾರ, 22 ಮೇ 2026
3 hours ago
Jharkhand Mother Arrest: ಹೌರಾ ಬಾರ್ಬಿಲ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುದ್ರಾವತಿ ಗೋಪಿ ಎಂಬಾಕೆ ಕೃತ್ಯ ಎಸಗಿದ್ದು ಪಶ್ಚಿಮ ಬಂಗಾಳದ ಪತಿ ಒತ್ತಡದಿಂದ ಮಾನಸಿಕ ಆಘಾತಕ್ಕೊಳಗಾಗಿ ಈ ಭೀಕರ ಕೊಲೆ ಮಾಡಿದ್ದಾಳೆ.
4 hours ago
ನಿರಂತರ ಪರಿಶ್ರಮವೇ ನನ್ನ ಕಮ್ಬ್ಯಾಕ್ ಗುಟ್ಟು: ಆರ್ಸಿಬಿ ತಾರೆ ಪಡಿಕ್ಕಲ್ ಮಾತು
4 hours ago
Tamil Nadu Cabinet News: ಮುಖ್ಯಮಂತ್ರಿ ವಿಜಯ್ ತಮ್ಮ ಸಂಪುಟದ ಒಟ್ಟು ಸದಸ್ಯರ ಸಂಖ್ಯೆಯನ್ನು ಗರಿಷ್ಠ ಮಿತಿಯಾದ 35ಕ್ಕೆ ಏರಿಸಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ಎಂಟು ಮಂದಿ ದಲಿತರು ಹಾಗೂ ಇಬ್ಬರು ಬ್ರಾಹ್ಮಣ ಸಮುದಾಯದವರಿಗೆ ಸ್ಥಾನ ನೀಡಲಾಗಿದೆ.
4 hours ago
Padikkal Batting Insights: ಜಿಯೋ ಹಾಟ್ಸ್ಟಾರ್ ಜೊತೆ ಮಾತನಾಡಿದ ದೇವದತ್ತ ಪಡಿಕ್ಕಲ್, ದಿನೇಶ್ ಕಾರ್ತಿಕ್ ಮತ್ತು ಆ್ಯಂಡಿ ಫ್ಲವರ್ ತಮ್ಮ ಬ್ಯಾಟಿಂಗ್ ಸುಧಾರಿಸಲು ಸಹಾಯ ಮಾಡಿದ್ದಾಗಿ ತಿಳಿಸಿದರು. ರಾಜಸ್ಥಾನ ಹಾಗೂ ಲಖನೌ ತಂಡದಲ್ಲಿದ್ದಾಗ ಬಹಳಷ್ಟು ಕಲಿತಿರುವುದಾಗಿ ಹೇಳಿದ್ದಾರೆ.
4 hours ago
Samarth Singh: ನಟಿ ಟ್ವಿಶಾ ಶರ್ಮಾ ಸಾವು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅವರ ಪತಿ ಸಮರ್ಥ್ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ.
4 hours ago
Vinesh Phogat: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಲು ನಿರ್ಧರಿಸಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
4 hours ago
Retirement Planning: ನಿವೃತ್ತಿ ಬಳಿಕ ನಿಶ್ಚಿತ ಆದಾಯಕ್ಕಾಗಿ ಇಂಡೆಕ್ಸ್ ಹೂಡಿಕೆಗಳನ್ನು ಬಳಸುವ ಸಾಧ್ಯತೆ, ಸೂಕ್ತ ಇಂಡೆಕ್ಸ್ ಆಯ್ಕೆ ಹಾಗೂ ಅಪಾಯಗಳ ಕುರಿತು ಈ ಪಾಡ್ಕಾಸ್ಟ್ನಲ್ಲಿ ವಿವರಿಸಲಾಗಿದೆ.
4 hours ago
NEET UG Exam Updates: ಜೂನ್ 21ರಂದು ಮರು ಪರೀಕ್ಷೆ ನಡೆಯಲಿದ್ದು, 22 ಲಕ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಾಗರಣ್ ಭಾರತ್ ಶಿಕ್ಷಣ ಸಮಾವೇಶದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ದೋಷಮುಕ್ತ ವ್ಯವಸ್ಥೆಯ ಭರವಸೆ ನೀಡಿದ್ದಾರೆ.
4 hours ago
Vijay Cabinet expansion: ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಐಯುಎಂಎಲ್ನ ಶಾಜಹಾನ್ ಸಚಿವರಾದರು. ಮೈತ್ರಿಕೂಟದ ಸಚಿವರ ಸಂಖ್ಯೆ ನಾಲ್ಕಕ್ಕೇರಿದ್ದು, ಡಿಎಂಕೆ ನಾಯಕ ಎ.ರಾಜಾ ಈ ಬೆಳವಣಿಗೆಯನ್ನು ವ್ಯಂಗ್ಯವಾಡಿದ್ದಾರೆ.
5 hours ago
Vinesh Phogat: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಿದ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
5 hours ago
Delhi Air Quality: ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಸುಧಾರಿಸಲು ಹಾಗೂ ಮಾಲಿನ್ಯ ಸಮಸ್ಯೆಗಳನ್ನು ಬಗೆಹರಿಸಲು ದಟ್ಟವಾದ ಮರಗಳನ್ನು ಒಳಗೊಂಡಂತೆ 100 ಆಮ್ಲಜನಕ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಶುಕ್ರವಾರ ಘೋಷಿಸಿದ್ದಾರೆ.
5 hours ago
Mohanlal Birthday Release: ನಟ ಮೋಹನ್ ಲಾಲ್ 66ನೇ ಹುಟ್ಟುಹಬ್ಬದಂದು ಬಿಡುಗಡೆಯಾದ ಚಿತ್ರವು ಮೊದಲ ದಿನವೇ ₹40 ಕೋಟಿ ಗಳಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾವನ್ನು ನಟ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
5 hours ago
Hormuz Strait Crisis: ಹೊರ್ಮುಜ್ ಜಲಸಂಧಿ ತೆರೆಯುವ ಬಗ್ಗೆ ಅಮೆರಿಕದೊಂದಿಗೆ ಸಂಧಾನಕ್ಕೆ ಶೇ 50 ರಷ್ಟು ಅವಕಾಶವಿದ್ದು, ಇರಾನ್ ಹಠಮಾರಿತನ ಬಿಟ್ಟು ಅನ್ವರ್ ಗರ್ಗಾಶ್ ನೀಡಿದ ಸಲಹೆಯಂತೆ ಕದನ ವಿರಾಮಕ್ಕೆ ಒಪ್ಪಬೇಕು.
5 hours ago
Maharashtra Growth: ಆರ್ಥಿಕತೆಯ ವಿಷಯದಲ್ಲಿ ನಾವು ದೇಶದ ಬೇರೆ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಇನ್ನೂ ಎರಡು–ಮೂರು ವರ್ಷಗಳಲ್ಲಿ ಸಿಂಗಾಪುರ, ಯುಎಇ ದೇಶಗಳ ಆರ್ಥಿಕತೆಯನ್ನು ಮೀರಿಸಲಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
5 hours ago
Climate Resilient Crop: ತಾಪಮಾನ ಏರಿಕೆ ಮತ್ತು ನೀರಿನ ಕೊರತೆಯ ನಡುವೆಯೂ ಡ್ರ್ಯಾಗನ್ ಫ್ರೂಟ್ ಬೆಳೆ ಕಡಿಮೆ ನೀರಿನಲ್ಲಿ ಉತ್ತಮ ಆದಾಯ ನೀಡುತ್ತಿದ್ದು, ದೇಶದ ರೈತರಿಗೆ ಹೊಸ ಆಶಾಕಿರಣವಾಗಿದೆ.
5 hours ago
IPL Points Table: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು, ಎಸ್ಆರ್ಎಚ್ 14 ಪಂದ್ಯಗಳನ್ನು ಗೆದ್ದಿದೆ. ಆರ್ಸಿಬಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯವು ಟಾಪ್-2 ಸ್ಥಾನವನ್ನು ನಿರ್ಧರಿಸಲಿದೆ.
5 hours ago
ಅಗ್ರ–2 ಸ್ಥಾನಗಳಿಗಾಗಿ ಪೈಪೋಟಿ: SRH ವಿರುದ್ಧ ಹೇಗಿದೆ RCB ದಾಖಲೆ ?
5 hours ago
Tiger attack fatalities: ಚಂದ್ರಾಪುರದ ತಡೋಬಾ ಅರಣ್ಯದ ಸಿಂಧೇವಾಡಿ ತಾಲ್ಲೂಕಿನಲ್ಲಿ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹತ್ತು ಜನರ ತಂಡದ ಮೇಲೆ ಹುಲಿ ದಾಳಿ ಮಾಡಿದ್ದು ಉಳಿದವರು ಗಾಯಗೊಂಡಿದ್ದಾರೆ.
5 hours ago
Marathi film industry: ಕಳೆದ ವರ್ಷ ತೆರೆಕಂಡಿದ್ದ ಜೆ. ಪಿ. ತೂಮಿನಾಡು ಅವರ ನಿರ್ದೇಶನದಲ್ಲಿ ಕನ್ನಡದಲ್ಲಿ ಮೂಡಿಬಂದಿದ್ದ ‘ಸು ಫ್ರಂ ಸೋ’ ಇದೀಗ ಮರಾಠಿ ಭಾಷೆಯಲ್ಲಿ ‘ತುಂಬಾಡಚಿ ಮಂಜುಳ’ ಎಂಬ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಲಾಗಿದೆ.
6 hours ago
Environmental Awareness: ಹುಬ್ಬಳ್ಳಿಯಲ್ಲಿ ಕಾಂಕ್ರಿಟೀಕರಣದಿಂದ ಮರ ಉರುಳಿ, ಗುಬ್ಬಚ್ಚಿಯ ಗೂಡು ನಾಶವಾದ ಘಟನೆ ನಗರಾಭಿವೃದ್ಧಿ ಮತ್ತು ಪರಿಸರ ಹಾನಿಯ ನೋವನ್ನು ತೋರ್ಪಡಿಸುತ್ತದೆ.
6 hours ago
Bhojshala SC Appeal: ಖಾಝಿ ಮೊಯಿನುದ್ದೀನ್ ಸಲ್ಲಿಸಿರುವ ಈ ಅರ್ಜಿಯು ಮುಸ್ಲಿಮರ ಪ್ರಾರ್ಥನೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಇಂದೋರ್ ಪೀಠದ ಆದೇಶ ಪ್ರಶ್ನಿಸಿದೆ. ಭೂಮಿಗಾಗಿ ಸರ್ಕಾರಕ್ಕೆ ಮೊರೆಯಿಡಲು ಸೂಚಿಸಿರುವುದಾಗಿ ವರದಿಯಾಗಿದೆ.
6 hours ago
2027ರ IPLನಲ್ಲಿ ಧೋನಿ ಆಡ್ತಾರಾ? ನಾಯಕ ಗಾಯಕವಾಡ್ ಕೊಟ್ಟ ಉತ್ತರ ಹೀಗಿದೆ..
7 hours ago
CBI investigation: ಮಧ್ಯಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ 33 ವರ್ಷದ ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಮಧ್ಯಪ್ರದೇಶ ಸರ್ಕಾರ ಶಿಫಾರಸು ಮಾಡಿದೆ.
7 hours ago
Everest Expedition: ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಾಪಸ್ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
7 hours ago
Cockroach ecological importance: ಪ್ರಪಂಚದಲ್ಲಿ 4000 ಪ್ರಭೇದದ ಜಿರಳೆಗಳಿದ್ದು, ಅರ್ಜೆಂಟೀನಾದ ಜಿರಳೆಗಳು ಪ್ಲಾಸ್ಟಿಕ್ ಜೀರ್ಣಿಸಿಕೊಳ್ಳುತ್ತವೆ. ಇವು ಸಾರಜನಕಯುಕ್ತ ಮಲದ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಿ ಪರಿಸರ ಕಾಪಾಡುತ್ತವೆ.
7 hours ago
Karnataka Rajya Sabha Election: ಕೇಂದ್ರ ಚುನಾವಣಾ ಆಯೋಗವು ರಾಜ್ಯದ 4 ಸೇರಿ 24 ಸ್ಥಾನಗಳಿಗೆ ಪ್ರಕ್ರಿಯೆ ಆರಂಭಿಸಿದೆ. ಬೆಂಗಳೂರಿನಲ್ಲಿ ಮೇ 25ರವರೆಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದ್ದು ಚಂದ್ರಯಾನಕ್ಕೆ ಗಾಡಾರ್ಡ್ ಪ್ರಶಸ್ತಿ ಸಂದಿದೆ.
8 hours ago
Delhi Riots: ದೆಹಲಿಯ ಈಶಾನ್ಯ ಭಾಗದಲ್ಲಿ 2020ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮೂರು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
8 hours ago
State Wise School Holidays: ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಅತಿಯಾದ ಶಾಖದ ಪರಿಣಾಮ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತವು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬೇಸಿಗೆ ರಜೆಯನ್ನು ವಿಸ್ತರಿಸಿವೆ.
8 hours ago
International Biodiversity Day: ಮನೆ ಬಾಲ್ಕನಿಯಲ್ಲಿ ಸ್ಥಳೀಯ ಸಸ್ಯಗಳು, ಹಕ್ಕಿಗಳಿಗೆ ನೀರು, ರಾಸಾಯನಿಕ ರಹಿತ ತೋಟದ ಮೂಲಕ ಪರಿಸರ ಸಂರಕ್ಷಣೆಗೆ ಸರಳ ಹೆಜ್ಜೆಗಳು ಹಾಕಬಹುದು.
8 hours ago
Cockroach Janata Party: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ.
8 hours ago
IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ
9 hours ago
Ruturaj Gaikwad fined: ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 89 ರನ್ಗಳಿಂದ ಸೋತ ಚೆನ್ನೈ ತಂಡಕ್ಕೆ ನಿಧಾನಗತಿ ಓವರ್ ರೇಟ್ಗಾಗಿ ದಂಡ ವಿಧಿಸಲಾಗಿದೆ. ನಾಯಕನಿಗೆ 24 ಲಕ್ಷ ಮತ್ತು ಆಟಗಾರರಿಗೆ 6 ಲಕ್ಷ ರೂ ದಂಡ ಹಾಕಲಾಗಿದೆ.
9 hours ago
Bengaluru Weather Update: ನಗರದಲ್ಲಿ ಗುರುವಾರ ರಾತ್ರಿ 8.30ರ ವೇಳೆಗೆ 4.42 ಸೆಂ.ಮೀ ಮಳೆಯಾಗಿದ್ದು, ಬಿರುಗಾಳಿ ಹೊಡೆತಕ್ಕೆ ಇಂದಿರಾನಗರ ಮತ್ತು ಮೆಜೆಸ್ಟಿಕ್ ಬಳಿಯ ಬ್ರಿಗೇಡ್ ರಸ್ತೆಯಲ್ಲಿ ಮರಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ.
9 hours ago
NTA Reforms: ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾದ ಅಧಿಕಾರಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕೆ ಜಂಟಿ ಪರೀಕ್ಷೆ ನಡೆಸುವ ಪ್ರಸ್ತಾವನೆ ಇಟ್ಟಿದ್ದಾರೆ. ಸಿಬಿಐ ಈಗಾಗಲೇ ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಿದೆ.
9 hours ago
Karnataka Rajya Sabha Polls: ಮುಂದಿನ ತಿಂಗಳು ತೆರವಾಗಲಿರುವ ರಾಜ್ಯಸಭೆಯ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 24 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ.
9 hours ago
Staff Selection Commission: ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಕನಿಷ್ಠ ₹25,500 ರೂಪಾಯಿ ವೇತನ ನಿಗದಿಯಾಗಿದ್ದು, ಸಾಮಾನ್ಯ ವರ್ಗಕ್ಕೆ ₹100 ರೂಪಾಯಿ ಶುಲ್ಕವಿದೆ. ಪದವೀಧರರು 2026 ಜೂನ್ 22ರೊಳಗೆ ಅರ್ಜಿ ಸಲ್ಲಿಸಬಹುದು.
9 hours ago
Karnataka Fuel Tax: 2021ರ ಸೆಪ್ಟೆಂಬರ್ 24ರಂದು ಸಿದ್ದರಾಮಯ್ಯ ನೀಡಿದ್ದ 10 ರೂಪಾಯಿ ತೆರಿಗೆ ಕಡಿತದ ಭರವಸೆಯನ್ನು ಬಿಜೆಪಿ ನೆನಪಿಸಿದ್ದು, ಇರಾನ್ ಯುದ್ಧದಿಂದ ಕಚ್ಚಾತೈಲದ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಸವಾಲು ಹಾಕಲಾಗಿದೆ.
9 hours ago
Cabinet Meeting: ‘ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದರ ಜತೆಗೆ ಸರಳ ಜೀವನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರಕ್ರಿಯೆಗಳ ಸುಧಾರಣೆ ಕುರಿತು ಚರ್ಚಿಸಲು ಸಂಪುಟ ಸಚಿವರ ಜತೆ ನಡೆದ ಸಭೆ ಫಲಪ್ರದವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
9 hours ago
Cabinet Meeting: ‘ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದರ ಜತೆಗೆ ಸರಳ ಜೀವನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರಕ್ರಿಯೆಗಳ ಸುಧಾರಣೆ ಕುರಿತು ಚರ್ಚಿಸಲು ಸಂಪುಟ ಸಚಿವರ ಜತೆ ನಡೆದ ಸಭೆ ಫಲಪ್ರದವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
10 hours ago
ಸೂಪರ್ ಕ್ಲಾಸಿಕ್ ಚೆಸ್ ಟೂರ್ನಿ: ಹಿಂದೆಸರಿದ ಅಲಿರೇಝಾ
10 hours ago
ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ: ಕ್ವಾರ್ಟರ್ನಲ್ಲಿ ಹೊರಬಿದ್ದ ಮುಕುಂದ್
10 hours ago
ಜಾರ್ಜಿಯ ಮೆಲೊನಿ: ಬೆಂಕಿಯಲ್ಲಿ ಅರಳಿದ ಹೂ!
10 hours ago
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಅಶ್ಮಿತಾ ಚಾಲಿಹಾ
10 hours ago
ಮಧ್ಯ ಏಷ್ಯಾ ವಾಲಿಬಾಲ್ ಚಾಂಪಿಯನ್ಷಿಪ್ಗೆ ಭಾರತ ತಂಡ
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ