Last Updated: 11 Mar 2026 10:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
IPL 2026: ಐಪಿಎಲ್ ಉದ್ಘಾಟನೆ, ಪಂದ್ಯಾವಳಿಯ ವೇಳಾಪಟ್ಟಿ ಸೇರಿ ಪ್ರಮುಖ ಮಾಹಿತಿ
(21 hours ago)
26
ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ಭಾರೀ ಮೊತ್ತದ ಬಹುಮಾನ ಘೋಷಿಸಿದ BCCI
(22 hours ago)
23
T20 World Cup Best XI: ಐಸಿಸಿ ಪ್ರಕಟಿಸಿದ ಟೂರ್ನಿ ತಂಡಕ್ಕೆ ಏಡನ್ ಮಾರ್ಕರಂ ನಾಯಕತ್ವ; ಸಂಜು ಸ್ಯಾಮ್ಸನ್ ಸೇರಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ.
(23 hours ago)
19
ಭಾರತ ವಿರುದ್ಧ ಶತಕ ಸಿಡಿಸಿದ ಬೆನ್ನಲ್ಲೆ ಜೇಕಬ್ ಬೆಥೆಲ್ಗೆ ನಾಯಕತ್ವದ ಜವಾಬ್ದಾರಿ
(19 hours ago)
16
Russia US Talks: ಟ್ರಂಪ್ ಜೊತೆ ದೂರವಾಣಿ ಮಾತುಕತೆಯಲ್ಲಿ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಉಕ್ರೇನ್ ಯುದ್ಧ ಶೀಘ್ರ ಅಂತ್ಯಗೊಳಿಸಲು ಪುಟಿನ್ ರಾಜತಾಂತ್ರಿಕ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ.
(23 hours ago)
16
ಯೋಗಿ ಆದಿತ್ಯನಾಥ್ ತಾಯಿ ಅವಹೇಳನದ ಆರೋಪ: ಮುಸ್ಲಿಂ ಧರ್ಮಗುರು ವಿರುದ್ಧ FIR
(14 hours ago)
15
Karnataka Legislative Council: ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
(17 hours ago)
15
T20 World Cup: ಮಿಚೆಲ್ಗೆ ಹೊಡೆದ ಅರ್ಷದೀಪ್ಗೆ ಬಿತ್ತು ದಂಡದ ಬರೆ
(16 hours ago)
13
SSLC ಪರೀಕ್ಷಾ ಸುಧಾರಣೆ ಈವರೆಗೆ ಮುಖ್ಯವಾಗಿ ಮೂರು ಹಂತಗಳನ್ನು ಹಾದು ಬಂದಿದೆ. ಆ ಸ್ವರೂಪಗಳನ್ನು ಗಮನಿಸಿದರೆ ಇಂದಿನ ಪರೀಕ್ಷಾ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಬಹುದು. ಮೊದಲನೆಯದು, 100 ಅಂಕಗಳಿಗೆ ಪರೀಕ್ಷಾ ಮಂಡಳಿ ನಡೆಸುತ್ತಿದ್ದ ಪರೀಕ್ಷೆ.
(4 hours ago)
11
Social Values: ಕಳೆದ ಎರಡು ವಾರಗಳ ಅವಧಿಯಲ್ಲಿ ಸಂಭವಿಸಿರುವ ಕೆಲವು ಘಟನೆಗಳು ಭಾರತೀಯ ಸಮಾಜದ ನೈತಿಕ ಅಧಃಪತನ ಮತ್ತು ಮೌಲ್ಯಗಳ ಕುಸಿತಕ್ಕೆ ಕನ್ನಡಿ ಹಿಡಿದಂತಿದ್ದು, ಇವು ಮಾಧ್ಯಮ ವರದಿಗಳಲ್ಲೇ ಅಡಗಿಹೋಗುತ್ತಿವೆ.
(4 hours ago)
10
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 11
Stock Market: ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ ಎಫ್ಐಐ ಹೊರಹರಿವಿನ ಹಿನ್ನೆಲೆಯಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿವೆ.
27 mins ago
S Jaishankar: ಅಮೆರಿಕ–ಇಸ್ರೇಲ್ ಸೇನೆಗಳು ಇರಾನ್ ಮೇಲೆ ನಿರಂತರ ದಾಳಿ ನಡೆಸಿರುವುದರಿಂದ ಪಶ್ಚಿಮ ಏಷ್ಯಾ ಬಿಕ್ಕಟ್ಟು ದಿನದಿಂದ ದಿನಕ್ಕೆ ವಿಷಮಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್
58 mins ago
Bollywood Actor: ಮುಂಬೈ: ಬಾಲಿವುಡ್ ನಟ ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಸಂಬಂಧ ಹೂಡಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
58 mins ago
Reward Announcement: ಅಮೆರಿಕದಲ್ಲಿ ಪತ್ನಿ ಹತ್ಯೆ ಆರೋಪದಲ್ಲಿ ಪರಾರಿಯಾಗಿರುವ ಭದ್ರೇಶ್ ಪಟೇಲ್ ಬಗ್ಗೆ ಮಾಹಿತಿ ನೀಡಿದವರಿಗೆ ಎಫ್ಬಿಐ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
58 mins ago
Donald Trump: ಟೆಕ್ಸಾಸ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ತೈಲ ಸಂಸ್ಕರಣಾ ಘಟಕಕ್ಕೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
2 hours ago
High Speed Rail Corridor: ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಭಾರತ ನಿರ್ಮಿತ ರೈಲು ಸೆಟ್ಗಳನ್ನು ಬಳಸಲು ನಿರ್ಧಾರವಾಗಿದೆ. ಬಿಇಎಂಎಲ್ ಅಭಿವೃದ್ಧಿಪಡಿಸಿದ ಕೋಚ್ಗಳೊಂದಿಗೆ ಕಾರ್ಯಾಚರಣೆ ಆರಂಭವಾಗಲಿದೆ.
3 hours ago
ನ್ಯೂಜಿಲೆಂಡ್ ತಂಡಕ್ಕೆ ಫೈನಲ್ ‘ಒಗಟು‘: ಪದೇ ಪದೇ ಎಡವುತ್ತಿದೆ ಕಿವೀಸ್ ಪಡೆ
3 hours ago
Social Values: ಕಳೆದ ಎರಡು ವಾರಗಳ ಅವಧಿಯಲ್ಲಿ ಸಂಭವಿಸಿರುವ ಕೆಲವು ಘಟನೆಗಳು ಭಾರತೀಯ ಸಮಾಜದ ನೈತಿಕ ಅಧಃಪತನ ಮತ್ತು ಮೌಲ್ಯಗಳ ಕುಸಿತಕ್ಕೆ ಕನ್ನಡಿ ಹಿಡಿದಂತಿದ್ದು, ಇವು ಮಾಧ್ಯಮ ವರದಿಗಳಲ್ಲೇ ಅಡಗಿಹೋಗುತ್ತಿವೆ.
4 hours ago
ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಬಳಕೆ–
4 hours ago
Oil Crisis: ಭಾರತವು ತನ್ನ ತೈಲ ಅಗತ್ಯದ ಶೇ 85ರಷ್ಟಕ್ಕೆ ಆಮದನ್ನೇ ಅವಲಂಬಿಸಿದೆ. ಅಮೆರಿಕ, ಪಶ್ಚಿಮ ಆಫ್ರಿಕಾ, ರಷ್ಯಾ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ ಜಗತ್ತಿನ 40 ವಿವಿಧ ದೇಶಗಳಿಂದ ಭಾರತವು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
4 hours ago
ತವರಿಗೆ ಮರಳಲು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಆಟಗಾರರಿಗೆ ವ್ಯವಸ್ಥೆ
4 hours ago
ಬ್ಯಾಡಗಿ (ಹಾವೇರಿ ಜಿಲ್ಲೆ): ಯುದ್ಧದ ಸಂಘರ್ಷದ ಪರಿಣಾಮ ‘ಬ್ಯಾಡಗಿ ಮೆಣಸಿನಕಾಯಿ‘ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರಿದೆ’ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಎಸ್.ಆರ್.ಪಾಟೀಲ ತಿಳಿಸಿದರು.
4 hours ago
Karnataka Doctors: ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಂಬಡ್ತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಒಪ್ಪಿದ ಕಾರಣ, ವೈದ್ಯರು ಇದೇ 11ರಿಂದ ಹಮ್ಮಿಕೊಂಡಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ.
4 hours ago
Love vs Money: ಜೀವನದಲ್ಲಿ ಹಣ ಮತ್ತು ಪ್ರೀತಿಯ ಮಹತ್ವವನ್ನು ವಿಶ್ಲೇಷಿಸುವ ಲೇಖನ. ಸಂತೋಷ, ತೃಪ್ತಿ ಮತ್ತು ಸೌಕರ್ಯಗಳ ನಡುವಿನ ಸಮತೋಲನದ ಬಗ್ಗೆ ಚಿಂತನೆ ಮೂಡಿಸುತ್ತದೆ.
4 hours ago
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಆರ್ಡರ್ಲಿಗಳಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಆದೇಶಿಸಿದ್ದಾರೆ.
4 hours ago
Karnataka Politics: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಯತ್ನಿಸಿದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಡೆದರು. ವಿಪಕ್ಷ ನಾಯಕ ಆರ್. ಅಶೋಕ ಬುದ್ದಿವಾದ ಹೇಳಿದರು.
4 hours ago
SSLC ಪರೀಕ್ಷಾ ಸುಧಾರಣೆ ಈವರೆಗೆ ಮುಖ್ಯವಾಗಿ ಮೂರು ಹಂತಗಳನ್ನು ಹಾದು ಬಂದಿದೆ. ಆ ಸ್ವರೂಪಗಳನ್ನು ಗಮನಿಸಿದರೆ ಇಂದಿನ ಪರೀಕ್ಷಾ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಬಹುದು. ಮೊದಲನೆಯದು, 100 ಅಂಕಗಳಿಗೆ ಪರೀಕ್ಷಾ ಮಂಡಳಿ ನಡೆಸುತ್ತಿದ್ದ ಪರೀಕ್ಷೆ.
4 hours ago
Pediatric UTI: ಮಕ್ಕಳಲ್ಲಿ ಮೂತ್ರನಾಳದ ಸೋಂಕು ಸರ್ವೇ ಸಾಮಾನ್ಯವಾಗಿರುತ್ತದೆ. ಈ ಸಮಸ್ಯೆ ಚಿಕ್ಕಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತದೆ. ಅದರಲ್ಲಿಯೂ ಹೆಚ್ಚು ಕಾಲ ಡೈಪರ್ ಧರಿಸುವ ಮಕ್ಕಳು ಈ ಸೋಂಕಿಗೆ ತುತ್ತಾಗು ಸಾಧ್ಯತೆ ಹೆಚ್ಚು.
4 hours ago
ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ಬಡ್ತಿ ಕುರಿತ ಅಧಿಸೂಚನೆಯನ್ನು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದೆ.
4 hours ago
Tax Devolution: ಕೇಂದ್ರ ಸರ್ಕಾರವು ತೆರಿಗೆ ಆದಾಯವನ್ನು ಸರಿಯಾಗಿ ಹಂಚಿಕೆ ಮಾಡದೇ ಇರುವುದು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೇ ಇರುವುದರಿಂದ 2017–18ರಿಂದ ಈವರೆಗೆ ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟವಾಗಿದೆ.
4 hours ago
ಟಿ-20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿದ ಆರೋಪದಡಿ ಆರು ಜನರ ವಿರುದ್ಧ ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 hours ago
ಇಂಡಿಯನ್ ವೆಲ್ಸ್ ಟೆನಿಸ್: ಅಲ್ಕರಾಜ್ ಗೆಲುವಿನ ಓಟ
4 hours ago
Fake News: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರದ್ದು ಎನ್ನಲಾದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸುಳ್ಳು ಮಾಹಿತಿ ಎಂದು ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
4 hours ago
Karnataka Congress: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ
4 hours ago
Judiciary corruption chapter: ಸುಪ್ರೀಂಕೋರ್ಟ್ ಅಸಮಾಧಾನದ ನಂತರ, ಎನ್ಸಿಇಆರ್ಟಿ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಿಂದ ವಿವಾದಿತ ಅಧ್ಯಾಯವನ್ನು ತೆಗೆದುಹಾಕಿದೆ ಮತ್ತು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಿದೆ.
4 hours ago
LPG ಕೊರತೆ ನೀಗಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ
4 hours ago
ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್: ಸ್ಮೃತಿ ಮಂದಾನ ಅಗ್ರಸ್ಥಾನ ಅಬಾಧಿತ
5 hours ago
ಗಣೇಶ ವ್ರತಕ್ಕೆ ₹200 ಕೇಳಿದೆ, ₹500 ಕೊಟ್ಟರು: ರವಿಚಂದ್ರನ್ ಸಹಾಯ ನೆನೆದ ಜಗ್ಗೇಶ್
5 hours ago
Mar 10
ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ರಾಜ್ಯಕ್ಕೆ 11 ಪದಕ
9 hours ago
ಗುಂಡಣ್ಣ ಕಾರ್ಟೂನ್: ಮಾರ್ಚ್ 10 ಮಂಗಳವಾರ 2026
11 hours ago
Election Commission Assurance:ಪಶ್ಚಿಮ ಬಂಗಾಳದಲ್ಲಿ ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆ ನಡೆಯುವಂತೆ ಮಾಡುವುದು ನಮ್ಮ ಗುರಿ. ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದರು.
13 hours ago
ಮಾಹಿತಿ ತಂತ್ರಜ್ಞಾನ ಕಾಯ್ದೆಯ ತಿದ್ದುಪಡಿ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್
13 hours ago
ಗೊಂದಲ ಬಗೆಹರಿಯುವವರೆಗೆ ನೇಮಕ ಪ್ರಕ್ರಿಯೆ ಬೇಡ– ಸಿ.ಎಂಗೆ ಎಡಗೈ ಮನವಿ
13 hours ago
ಮಹಿಳಾ ಏಷ್ಯಾಕಪ್ ಫುಟ್ಬಾಲ್ ಟೂರ್ನಿ: ಗುಂಪು ಹಂತದಲ್ಲೇ ನಿರ್ಗಮಿಸಿದ ಭಾರತ
13 hours ago
Fault-free compensation policy: ಕೋವಿಡ್ ವಿರುದ್ಧದ ಲಸಿಕೆಯಿಂದಾದ ಗಂಭೀರ ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿದಂತೆ ದೋಷರಹಿತ ಪರಿಹಾರ ನೀತಿಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.
13 hours ago
Exam Paper QR Code: ಮಾರ್ಚ್ 9ರಂದು ನಡೆದ ಸಿಬಿಎಸ್ಇ 12ನೇ ತರಗತಿ ಗಣಿತ ಪ್ರಶ್ನೆಪತ್ರಿಕೆಯ ಕ್ಯೂಆರ್ ಕೋಡ್ 'ರಿಕ್ ರೋಲ್' ವಿಡಿಯೊಗೆ ಲಿಂಕ್ ಆಗಿತ್ತು. ಪರೀಕ್ಷಾ ನಿಯಂತ್ರಕ ಸಾನ್ಯಂ ಭಾರದ್ವಾಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
13 hours ago
ಕೇಂದ್ರ ಸರ್ಕಾರ ಪರಿಶೀಲನೆ; ವಿರೋಧ ಪಕ್ಷದ ಕೆಲ ನಾಯಕರಿಗೆ ಸುಳಿವು
13 hours ago
ಪ್ರಧಾನಿ ಅಧ್ಯಕ್ಷತೆಯ ಸಂಪುಟ ಸಭೆ ತೀರ್ಮಾನ
13 hours ago
ದಿನ ಭವಿಷ್ಯ: ಈ ರಾಶಿಯವರು ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ
13 hours ago
ವಿಧಾನ ಪರಿಷತ್ನಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಭರವಸೆ
13 hours ago
Jaishankar Parliament Statement: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಜೈಶಂಕರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಸಲ್ಮಾನ್ ಖುರ್ಷಿದ್ ನೇತೃತ್ವದ ವಿಭಾಗವು, ಇರಾನ್ ನೌಕೆಯ ಮೇಲಿನ ಅಮೆರಿಕ ದಾಳಿಯನ್ನು ಖಂಡಿಸಿಲ್ಲ ಎಂದು ಆರೋಪಿಸಿದೆ.
13 hours ago
India China relations: ಚೀನಾ ತನ್ನ 15ನೇ ಪಂಚವಾರ್ಷಿಕ ಯೋಜನೆಯಡಿ ಭಾರತದ ಗಡಿಯಲ್ಲಿ 394 ಕಿ.ಮೀ. ಹೆದ್ದಾರಿ ನಿರ್ಮಿಸಲು ಯೋಜಿಸಿದೆ. ಈ ರಸ್ತೆಯು ಅಕ್ಸಾಯ್ ಚೀನಾ ಪ್ರದೇಶದಲ್ಲಿನ ವಿವಾದಿತ ರಸ್ತೆಗೆ ಸಮಾನಾಂತರವಾಗಿರಲಿದೆ.
13 hours ago
ಷರೀಯತ್ನಲ್ಲಿ ಮಹಿಳೆಯರ ಹಕ್ಕುಗಳು ಪುರುಷರ ಅರ್ಧದಷ್ಟು: ಪ್ರಶಾಂತ್ ಭೂಷಣ್
13 hours ago
8ನೇ ತರಗತಿಯ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತಾಗಿ ಉಲ್ಲೇಖ
13 hours ago
Anticipatory Bail Case: ಪಹಲ್ಗಾಮ್ ದಾಳಿ ಕುರಿತ ಹೇಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೇಹಾ ಸಿಂಗ್ ರಾಥೋಡ್ಗೆ ನಿರೀಕ್ಷಣಾ ಜಾಮೀನು ನೀಡಿದೆ. ಅಲಹಾಬಾದ್ ಹೈಕೋರ್ಟ್ ಈ ಹಿಂದೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
13 hours ago
ನಿರ್ದಿಷ್ಟ ಪ್ರದೇಶಕ್ಕೆ ಕಂಬಳ ಸೀಮಿತ ಏಕೆ: ಸುಪ್ರೀಂ ಕೋರ್ಟ್ ಪ್ರಶ್ನೆ
14 hours ago
ಯೋಗಿ ಆದಿತ್ಯನಾಥ್ ತಾಯಿ ಅವಹೇಳನದ ಆರೋಪ: ಮುಸ್ಲಿಂ ಧರ್ಮಗುರು ವಿರುದ್ಧ FIR
14 hours ago
Water Quality Protest ಸಮೃದ್ಧಿ ಮಂಜುನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿಗಳಲ್ಲಿ ನೀರು ಹರಿಸುವ ಮೊದಲು, ವೈಜ್ಞಾನಿಕ ಕ್ರಮ ಅನುಸರಿಸಿ ಶುದ್ದೀಕರಿಸಲಾಗುತ್ತಿದೆ.
14 hours ago
Canada School Shooting: ಕೆನಡಾದ ಟಂಬ್ಲರ್ ರಿಡ್ಜ್ ಶಾಲೆ ಗುಂಡಿನ ದಾಳಿಯ ಬಳಿಕ ಗಾಯಗೊಂಡ ವಿದ್ಯಾರ್ಥಿನಿಯ ಪೋಷಕರು, ದಾಳಿಕೋರಳ ಚಟುವಟಿಕೆ ತಿಳಿದಿದ್ದರೂ ಮಾಹಿತಿ ನೀಡಲಿಲ್ಲ ಎಂದು ಒಪನ್ಎಐ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
14 hours ago
2027ರ ವಿಶ್ವಕಪ್ನತ್ತ ಚಿತ್ತ: ಏಕದಿನ ಪಂದ್ಯಗಳ ಕಡೆಗಷ್ಟೆ ಬೂಮ್ರಾ ಗಮನ?
14 hours ago
Commercial Gas Crisis: ಕಳೆದ 15 ದಿನಗಳಿಂದ ಅನಿಲ ಸಿಲಿಂಡರ್ ಕೊರತೆಯಾಗಿದ್ದು, ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಹೋಟೆಲ್ಗಳನ್ನು ಮುಚ್ಚಲು ನಿರ್ಧರಿಸಿದೆ. ಇದು ಆಸ್ಪತ್ರೆಗಳ ಮೇಲೂ ಪರಿಣಾಮ ಬೀರಲಿದೆ ಎಂದು ಡಿಕೆಶಿ ಹೇಳಿದ್ದಾರೆ.
14 hours ago
ಮಹಿಳಾ ಹಾಕಿ ವಿಶ್ವಕಪ್ ಕ್ವಾಲಿಫೈಯರ್ಸ್: ಸೆಮಿಫೈನಲ್ನತ್ತ ಸಲೀಮಾ ಪಡೆ ಚಿತ್ತ
15 hours ago
Bengaluru LPG Crisis: ಇರಾನ್–ಇಸ್ರೇಲ್ ಯುದ್ಧದಿಂದ ಜಾಗತಿಕವಾಗಿ ಇಂಧನ ಬಿಕ್ಕಟ್ಟು ತಲೆದೋರಿದೆ. ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತವು ಬೆಂಗಳೂರು, ಮಹಾರಾಷ್ಟ್ರದಲ್ಲಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ.
15 hours ago
IndiGo Leadership Change: ಡಿಸೆಂಬರ್ನಲ್ಲಿ ವಿಮಾನಯಾನ ಸಂಸ್ಥೆ ಇಂಡಿಗೊ ಎದುರಿಸಿದ ಬಿಕ್ಕಟ್ಟಿನ ನಂತರ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್ ಎಲ್ಬರ್ಸ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
15 hours ago
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಕೆಲ ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಇದೆ.
15 hours ago
ICC Code of Conduct: ಟಿ20 ವಿಶ್ವಕಪ್ ಫೈನಲ್ ವೇಳೆ ಡ್ಯಾರಿಲ್ ಮಿಚೆಲ್ ಕಡೆಗೆ ಚೆಂಡು ಎಸೆದ ಘಟನೆಗೆ ಅರ್ಷದೀಪ್ ಸಿಂಗ್ಗೆ ಪಂದ್ಯ ಶುಲ್ಕದ 15% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
16 hours ago
ಚಿನಕುರುಳಿ ಕಾರ್ಟೂನು: 10 ಮಾರ್ಚ್ 2026
16 hours ago
T20 World Cup: ಮಿಚೆಲ್ಗೆ ಹೊಡೆದ ಅರ್ಷದೀಪ್ಗೆ ಬಿತ್ತು ದಂಡದ ಬರೆ
16 hours ago
Ranveer Singh Dhurandhar: ರಣವೀರ್ ಸಿಂಗ್ ನಟನೆಯ ‘ಧುರಂಧರ್ ದಿ ರಿವೆಂಜ್’ ಸಿನಿಮಾದ ಮುಂಗಡ ಟಿಕೆಟ್ ಮಾರಾಟ ದಾಖಲೆಯ ಬರೆಯುವತ್ತ ಮುನ್ನುಗ್ಗುತ್ತಿದೆ. ಈ ನಡುವೆ ಟಿಕೆಟ್ ಬೆಲೆ ಕೂಡ ಗಗನಕ್ಕೇರುತ್ತಿದೆ.
16 hours ago
KH x RK Movie Update: ಕಮಲ್ ಹಾಸನ್ ಮತ್ತು ರಜನಿಕಾಂತ್ 46 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರ 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ