Last Updated: 21 May 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ 7 ಗುಜರಾತ್ ಆಟಗಾರರು
(23 hours ago)
33
ಪ್ರೇಕ್ಷಕರ ಮುಂದೆಯೇ ಅಶ್ಲೀಲ ಪದ ಬಳಕೆ: ರಿಷಬ್ ಪಂತ್ ಮಾತಿಗೆ ಆಕ್ರೋಶ
(22 hours ago)
22
India Bangladesh Relations: ಭಾರತ ಮತ್ತು ಬಾಂಗ್ಲಾ ನಡುವಿನ 30 ವರ್ಷಗಳ ಗಂಗಾ ನದಿ ನೀರು ಹಂಚಿಕೆ ಒಪ್ಪಂದವು 2026 ರ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, 1996 ರಲ್ಲಿ ಹೆಚ್.ಡಿ. ದೇವೇಗೌಡರು ಇದಕ್ಕೆ ಸಹಿ ಹಾಕಿದ್ದರು.
(24 hours ago)
20
Karnataka Politics: ನಿಖಿಲ್ ಕುಮಾರಸ್ವಾಮಿ ಅವರ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, 136 ಶಾಸಕರಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ.
(15 hours ago)
19
Ramya CJP Support: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಗೆ(ಸಿಜೆಪಿ) ದೇಶದಾದ್ಯಂತ ಯುವ ಸಮುದಾಯ ಬೆಂಬಲ ಸೂಚಿಸುತ್ತಿದೆ. ಈ ನಡುವೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕೂಡ 'ಸಿಜೆಪಿ'ಗೆ ತಮ್ಮ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
(19 hours ago)
16
ಉಭಯ ದೇಶಗಳ ಮಾಧ್ಯಮಗಳಿಗೆ ಬರೆದ ಲೇಖನದಲ್ಲಿ ಮೋದಿ, ಮೆಲೊನಿ ಪ್ರತಿಪಾದನೆ
(16 hours ago)
15
ವಿಜಯ್ ಸಂಪುಟ ವಿಸ್ತರಣೆ: AIADMK ಬಂಡಾಯ ಶಾಸಕರಿಗೆ ‘NO’ ಎಂದ ಎಡಪಕ್ಷಗಳು
(6 hours ago)
14
‘ಮುಖ್ಯಮಂತ್ರಿ ಬದಲಾವಣೆಯಾಗಲಿ ಎಂದು ನಾನೆಂದೂ ಹೇಳಿಲ್ಲ’
(7 hours ago)
14
Melody Chocolate: ಮೋದಿ ನೀಡಿದ ಉಡುಗೊರೆಯಿಂದ ಪಾರ್ಲೆ ಇಂಡಸ್ಟ್ರೀಸ್ ಷೇರು ಬೆಲೆ ಶೇ 5 ರಷ್ಟು ಏರಿಕೆಯಾಗಿ 5.25 ರೂಪಾಯಿಗೆ ತಲುಪಿದೆ. ಈ ಬಗ್ಗೆ ಬ್ಲಿಂಕಿಟ್ ಸಂಸ್ಥೆಯು ಹುಡುಕಾಟ ಹೆಚ್ಚಾಗಿದೆ ಎಂದು ವರದಿ ಮಾಡಿದೆ.
(16 hours ago)
13
ಆನ್ಲೈನ್ನಲ್ಲಿ ಔಷಧಗಳ ಮಾರಾಟ ವಿರೋಧಿಸಿ ಪ್ರತಿಭಟನೆ
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 21
2026ರ ಮೇ 21: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
8 mins ago
Online learning debate: ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಸಂಪನ್ಮೂಲಗಳನ್ನು ಉಳಿಸಲು ಪ್ರಧಾನಿ ಮೋದಿ ಆನ್ಲೈನ್ ಶಿಕ್ಷಣಕ್ಕೆ ಕರೆ ನೀಡಿದ್ದಾರೆ. ಈ ಕ್ರಮವು ಇಂಧನ ಉಳಿತಾಯಕ್ಕೆ ನೆರವಾದರೂ, ಗ್ರಾಮೀಣ ಭಾಗದಲ್ಲಿನ ಅಂತರ್ಜಾಲದ ಕೊರತೆಯು ಪ್ರಮುಖ ಸವಾಲಾಗಿದೆ.
8 mins ago
India travel health warning: ಎಬೋಲಾ ಪೀಡಿತ ಕಾಂಗೊ, ಉಗಾಂಡಾದಂತಹ ದೇಶಗಳಿಂದ ಬರುವ ಪ್ರಯಾಣಿಕರಿಗೆ ಭಾರತ ಆರೋಗ್ಯ ಸಲಹೆ ನೀಡಿದೆ. ಭಾರತಕ್ಕೆ ಬಂದ 21 ದಿನಗಳೊಳಗೆ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.
38 mins ago
Modi Meloni Gift: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೋದಿ ಉಡುಗೊರೆ ನೀಡಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ವಿಕಸಿತ್ ಭಾರತ್ ಮತ್ತು ಅಚ್ಚೇದಿನ್ನಂತಹ ಘೋಷಣೆಗಳೇ ಭಾರತೀಯರಿಗೆ ನೀಡುತ್ತಿರುವ ಚಾಕೊಲೆಟ್ಗಳೆಂದು ವ್ಯಂಗ್ಯವಾಡಿದ್ದಾರೆ.
38 mins ago
Tamil Nadu Cabinet: ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದಂತೆ ಒಟ್ಟು ಇಪ್ಪತ್ಮೂರು ಜನರಿಗೆ ಲೋಗ ಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಳೇಕರ್ ಪ್ರಮಾಣವಚನ ಬೋಧಿಸಿದರು. ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
68 mins ago
US Immigration Policy: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಎಚ್ 1ಬಿ ವೀಸಾ ಉದ್ಯೋಗಿಗಳಿಗೆ 60 ದಿನಗಳ ಗ್ರೇಸ್ ಅವಧಿ, ವೀಸಾ ವರ್ಗಾವಣೆ ಮತ್ತು ಪರ್ಯಾಯ ಆಯ್ಕೆಗಳ ನಿಯಮಗಳು ಹೇಗಿವೆ ಎಂಬ ವಿವರ ಇಲ್ಲಿದೆ.
68 mins ago
Mysore police arrest: ಮೈಸೂರಿನ ಪರಮಹಂಸ ವೃತ್ತದ ಬಳಿ ಸಾಲದ ಹಣದ ಗಲಾಟೆಗಾಗಿ ಧನಂಜಯ ಎಂಬುವವರನ್ನು ಬೊನೆಟ್ ಮೇಲೆ ೫೦೦ ಮೀಟರ್ ಎಳೆದೊಯ್ದ ಸಾಮಾಜಿಕ ಕಾರ್ಯಕರ್ತನನ್ನು ಕುವೆಂಪುನಗರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
98 mins ago
Ancient Human Findings: ದಕ್ಷಿಣ ಸೈಬೀರಿಯಾದ ಚಾಗಿರ್ಸ್ಕಾಯಾ ಗುಹೆಯಲ್ಲಿ ಪತ್ತೆಯಾದ ನಿಯಾಂಡರ್ತಲ್ ದವಡೆ ಹಲ್ಲು, ಪ್ರಾಚೀನ ದಂತ ಚಿಕಿತ್ಸೆಗೆ ಸಾಕ್ಷ್ಯ ಒದಗಿಸಿದೆ. ಈ ಅಧ್ಯಯನವನ್ನು 'PLOS One' ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
98 mins ago
International Tea Day: ಮೇ 21ರ ವಿಶ್ವ ಚಹಾ ದಿನದ ಅಂಗವಾಗಿ ಗುಲಾಬಿ, ದಾಸವಾಳ, ಕ್ಯಾಮೊಮೈಲ್ ಮತ್ತು ಶಂಖ ಪುಷ್ಪಗಳನ್ನು ಬಳಸಿ ಔಷಧೀಯ ಪಾನೀಯ ತಯಾರಿಸುವ ಹಂತಹಂತದ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.
98 mins ago
Donald Trump vs Netanyahu: ಆಕ್ಸಿಯೋಸ್ ವರದಿಯಂತೆ ಇಸ್ರೇಲ್ ಪ್ರಧಾನಿಯೊಂದಿಗೆ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿದ್ದು, ಕತಾರ್ ಮತ್ತು ಯುಎಇ ರಾಷ್ಟ್ರಗಳ ಮನವಿಯ ಮೇರೆಗೆ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
2 hours ago
Currency Exchange Rate: ಆರು ದಿನಗಳ ಸತತ ಕುಸಿತದ ನಂತರ ಚೇತರಿಸಿಕೊಂಡ ರೂಪಾಯಿ. ಈ ಹಿಂದೆ ಸಾರ್ವಕಾಲಿಕ ಕನಿಷ್ಠ ₹96.86ಕ್ಕೆ ಕುಸಿದಿತ್ತು. ಬುಧವಾರ ವಿದೇಶಿ ಹೂಡಿಕೆದಾರರು ₹1,597.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
3 hours ago
UN Security Council Debate: ಭದ್ರತಾ ಮಂಡಳಿ ಚರ್ಚೆಯಲ್ಲಿ, ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು 1971ರ 'ಆಪರೇಷನ್ ಸರ್ಚ್ಲೈಟ್' ಮತ್ತು ಕಾಬೂಲ್ ಆಸ್ಪತ್ರೆ ಮೇಲಿನ ದಾಳಿಯನ್ನು ಉಲ್ಲೇಖಿಸಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
3 hours ago
Uttarakhand disaster response: ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭಾರೀ ಮಳೆಯಿಂದ ಮಂಗಳವಾರ ತಡರಾತ್ರಿ ಸೋನ್ಪ್ರಯಾಗ್ ಮತ್ತು ಗೌರಿಕುಂಡದ ನಡುವೆ ಭೂಕುಸಿತ ಉಂಟಾಗಿತ್ತು. ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಜಂಟಿ ಕಾರ್ಯಾಚರಣೆ ನಡೆಸಿ, ಸಿಲುಕಿದ್ದ ಯಾತ್ರಿಕರನ್ನು ರಕ್ಷಿಸಿವೆ.
3 hours ago
ಟೆನಿಸ್ ಟೂರ್ನಿ: ಮುಕುಂದ್ ಶಶಿಕುಮಾರ್ ಕ್ವಾರ್ಟರ್ಫೈನಲ್ಗೆ ಲಗ್ಗೆ
4 hours ago
West Bengal Elections: ಪಶ್ಚಿಮ ಬಂಗಾಳದ ಫಾಲ್ಟಾದಲ್ಲಿ 2.36 ಲಕ್ಷ ಮತದಾರರು ಇಂದು ಹಕ್ಕು ಚಲಾಯಿಸುತ್ತಿದ್ದು, ಟಿಎಂಸಿಯ ಜಹಾಂಗೀರ್ ಖಾನ್ ಹಿಂದೆ ಸರಿದಿದ್ದಾರೆ. ಈ ಮರುಮತದಾನದ ಫಲಿತಾಂಶವು ಮೇ 24 ರಂದು ಪ್ರಕಟವಾಗಲಿದೆ.
4 hours ago
ಪ್ರಜಾವಾಣಿ ಪಾಡ್ಕಾಸ್ಟ್ ರೂಬರೂಹ್: ಮೇರೆ ರಷ್ಕ್ ಎ ಖಮರ್
4 hours ago
ಐಪಿಎಲ್ ಕ್ರಿಕೆಟ್ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ಗೆ ಕೊನೆ ಅವಕಾಶ
4 hours ago
Nidagundi building accident: ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನದ ಬಳಿ ಮಳೆಗೆ ನೆನೆದಿದ್ದ ಹಳೆ ಮನೆ ಕುಸಿದು 55 ವರ್ಷದ ಮಹಾದೇವಿ ವಾರದ ಮೃತಪಟ್ಟಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
4 hours ago
‘ಕಾಕ್ರೋಚ್ ಜನತಾ ಪಾರ್ಟಿ’ಗೆ ಮೋಹಕ ತಾರೆ ರಮ್ಯಾ ಬೆಂಬಲ
5 hours ago
Stock Market Update: ಇಟಲಿ ಪ್ರಧಾನಿಗೆ ಚಾಕೊಲೇಟ್ ನೀಡಿದ ಬೆನ್ನಲ್ಲೇ ಪಾರ್ಲೆ ಇಂಡಸ್ಟ್ರೀಸ್ ಷೇರು ಶೇ 5ರಷ್ಟು ಏರಿಕೆ ಕಂಡು 5.25 ರೂಪಾಯಿಗೆ ತಲುಪಿದೆ. ರಿಯಲ್ ಎಸ್ಟೇಟ್ ಸಂಸ್ಥೆಯ ಹೆಸರಿನ ಗೊಂದಲದಿಂದ ಹೂಡಿಕೆದಾರರು ಮುಗಿಬಿದ್ದಿದ್ದಾರೆ.
5 hours ago
ವಿಜಯ್ ಸಂಪುಟ ವಿಸ್ತರಣೆ: AIADMK ಬಂಡಾಯ ಶಾಸಕರಿಗೆ ‘NO’ ಎಂದ ಎಡಪಕ್ಷಗಳು
6 hours ago
Rajasthan Royals: 15 ವರ್ಷದ ವೈಭವ್ ಸೂರ್ಯವಂಶಿ ಲಖನೌ ವಿರುದ್ಧ 93 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. 236.33 ಸ್ಟ್ರೈಕ್ರೇಟ್ನಲ್ಲಿ ಒಟ್ಟು 579 ರನ್ ಗಳಿಸಿ ಅಮ್ಮನಿಗಾಗಿ ಎ ಅಕ್ಷರದ ಸಂಕೇತ ಪ್ರದರ್ಶಿಸಿದರು.
6 hours ago
Government teacher SM Patil: ಮುಂಡರಗಿ ತಾಲ್ಲೂಕಿನ ಕೇಲೂರು ಗ್ರಾಮದ ಮುಖ್ಯಶಿಕ್ಷಕ ಎಸ್.ಎಂ.ಪಾಟೀಲ ಅವರು ಒಂದನೇ ತರಗತಿಯ ಪ್ರತಿ ಮಗುವಿಗೆ ತಮ್ಮ ಸ್ವಂತ ಹಣದಿಂದ ಹಣಕಾಸಿನ ನೆರವು ನೀಡಿ ಮುಂದಿನ ಐದು ವರ್ಷ ಈ ಯೋಜನೆ ಮುಂದುವರಿಸಲಿದ್ದಾರೆ.
6 hours ago
Samik Bhattacharya: ಪಶ್ಚಿಮ ಬಂಗಾಳ ವಿಧಾನಸಭೆಯ 294 ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ ಪಕ್ಷವು ಕೇವಲ 80 ಸ್ಥಾನಗಳಿಗೆ ಕುಸಿದಿದ್ದು, 207 ಕ್ಷೇತ್ರ ಗೆದ್ದ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿರುವುದಾಗಿ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
6 hours ago
Supreme Court order: ಜಿಬಿಎ ವ್ಯಾಪ್ತಿಯ ಪಂಚಪಾಲಿಕೆಗಳ ಚುನಾವಣಾ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಪೀಠವು, ಜನಗಣತಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಈ ಅಂತಿಮ ಅವಕಾಶ ನೀಡಿದೆ.
6 hours ago
ಆಗಸ್ಟ್ ಅಂತ್ಯದೊಳಗೆ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಿ: ಸುಪ್ರೀಂ ಕೋರ್ಟ್
7 hours ago
Tamil Nadu Cabinet: ಕಾಂಗ್ರೆಸ್ ಶಾಸಕರಾದ ಎಸ್ ರಾಜೇಶ್ ಕುಮಾರ್ ಹಾಗೂ ಪಿ ವಿಶ್ವನಾಥನ್ ಸಂಪುಟ ಸೇರಲಿದ್ದು, 1952ರ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
7 hours ago
ಎಲ್ಲವೂ ಹುಬ್ಬಳ್ಳಿ ಕೇಂದ್ರಿತ; ಧಾರವಾಡದಲ್ಲಿ ಸೊರಗಿದ ಆಡಳಿತ
7 hours ago
Chennai woman death at Dubare: ದುಬಾರೆಯ ಆನೆ ಶಿಬಿರದಲ್ಲಿನ ದುರಂತವು ಸುರಕ್ಷತಾ ವ್ಯವಸ್ಥೆಯ ವೈಫಲ್ಯವನ್ನು ಹಾಗೂ ಕಟ್ಟುನಿಟ್ಟಿನ ನಿಯಾಮವಳಿ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳುವಂತಿದೆ.
7 hours ago
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ವಸ್ತ್ರ ರಾಜಕಾರಣದ ಆಚೆಗೆ ಮಹಿಳೆಯ ಸಬಲೀಕರಣದ ಪ್ರಯತ್ನಗಳು ನಡೆಯಲಿ.
7 hours ago
‘ಮುಖ್ಯಮಂತ್ರಿ ಬದಲಾವಣೆಯಾಗಲಿ ಎಂದು ನಾನೆಂದೂ ಹೇಳಿಲ್ಲ’
7 hours ago
2026–27ನೇ ಸಾಲಿನಿಂದಲೇ ಅನುಷ್ಠಾನ l ಸರ್ಕಾರಿ ಶಾಲೆಗಳಲ್ಲಿ ಉಚಿತ ಸೌಲಭ್ಯ
7 hours ago
Fake news debunked: ಮಹಾರಾಷ್ಟ್ರದ ಹಾಪುರದಲ್ಲಿ ಮಹಾರಾಣಾ ಪ್ರತಾಪ್ ಜಯಂತಿಯ ಮೆರವಣಿಗೆ ವೇಳೆ ಗುಟ್ಕಾ ಸೇವನೆ ಕಾರಣಕ್ಕೆ ಆರಂಭವಾದ ಜಗಳದ ಹಳೆಯ ವಿಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಮೀರಠ್ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.
7 hours ago
ಮಾಳವಿಕಾ, ಅಶ್ಮಿತಾ ಮುನ್ನಡೆ; ಲಕ್ಷ್ಯ, ಪ್ರಣಯ್ ನಿರ್ಗಮನ
7 hours ago
ಕ್ವಾರ್ಟರ್ಫೈನಲ್ಗೆ ಮುಕುಂದ್ ಲಗ್ಗೆ
7 hours ago
ಸೂಪರ್ ಕಿಂಗ್ಸ್ಗೆ ‘ಕೊನೆ’ ಅವಕಾಶ
7 hours ago
IPL Cricket: ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.
7 hours ago
ಹಾಕಿ ಕೋಚ್ ಬಲದೇವ್ಗೆ 25ರಂದು ಪದ್ಮಶ್ರೀ ಪ್ರದಾನ
7 hours ago
ಜಾಗತಿಕ ವೇದಿಕೆಯಲ್ಲಿ ದೇಶದ ಘನತೆ ರಕ್ಷಿಸಲು ಪ್ರಧಾನಿ ಮೋದಿ ಪಣ: ಶರದ್ ಪವಾರ್
10 hours ago
May 20
ಅಕ್ಟೋಬರ್ 11ರಿಂದ ರಣಜಿ ಟ್ರೋಫಿ: ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
13 hours ago
ಭಾರತದ ಆರ್ಥಿಕತೆಯ ಬೆಳವಣಿಗೆ ಶೇ 6.4ರಷ್ಟು ಇರಬಹುದು: ವಿಶ್ವಸಂಸ್ಥೆ
14 hours ago
ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ವ್ಯಂಗ್ಯಚಿತ್ರ ಪ್ರಕಟಿಸಿದ ನಾರ್ವೆ ದಿನಪತ್ರಿಕೆ
14 hours ago
ಐಪಿಎಲ್ ಟೂರ್ನಿ: ವೈಭವ್ ಸಂಭ್ರಮ ಅಮ್ಮನಿಗಾಗಿ...
14 hours ago
ಆನ್ಲೈನ್ನಲ್ಲಿ ಔಷಧಗಳ ಮಾರಾಟ ವಿರೋಧಿಸಿ ಪ್ರತಿಭಟನೆ
14 hours ago
PM Modi Giorgia Meloni: ಐದು ರಾಷ್ಟ್ರಗಳ ಪ್ರವಾಸದ ಅಂಗವಾಗಿ ರೋಮ್ ತಲುಪಿದ ಮೋದಿಯವರಿಗೆ ಮೆಲೊನಿ ಮೆಲೋಡಿ ಚಾಕೊಲೆಟ್ ಉಡುಗೊರೆ ನೀಡಿದ್ದಾರೆ. ಇಟಲಿ ಕಲಾವಿದರು ಕಥಕ್ಕುಚಿಪುಡಿ ಮತ್ತು ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.
14 hours ago
MI vs KKR|ದುಬೆ,ಗ್ರೀನ್ ಮಿಂಚಿನ ದಾಳಿ: ಸಾಧಾರಣ ಮೊತ್ತ ಗಳಿಸಿದ ಮುಂಬೈ ಇಂಡಿಯನ್ಸ್
15 hours ago
ಪರಮೇಶ್ವರ ಮುಖ್ಯಮಂತ್ರಿಯಾಗಲಿ ಎಂಬ ರಾಜಣ್ಣ ಹೇಳಿದ್ದೇಕೆ: ಶಿವಕುಮಾರ್ ಪ್ರಶ್ನೆ
15 hours ago
Karnataka Politics: ನಿಖಿಲ್ ಕುಮಾರಸ್ವಾಮಿ ಅವರ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, 136 ಶಾಸಕರಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ.
15 hours ago
Karnataka Forest Minister: ಪ್ರವಾಸಿಗರ ಸುರಕ್ಷತೆಗಾಗಿ ಜಾಲರಿ ಅಳವಡಿಸಿದ ಬಸ್ಗಳನ್ನೇ ಬಳಸಬೇಕು ಹಾಗೂ ದಸರಾ ಮಹೋತ್ಸವದಲ್ಲಿ ಕಂಜನ್ ಆನೆಯನ್ನು ಈ ಬಾರಿ ಬಳಸದಿರಲು ಸಚಿವ ಈಶ್ವರ ಖಂಡ್ರೆ ಅರಣ್ಯ ಇಲಾಖೆಗೆ ಆದೇಶಿಸಿದ್ದಾರೆ.
16 hours ago
ಉಭಯ ದೇಶಗಳ ಮಾಧ್ಯಮಗಳಿಗೆ ಬರೆದ ಲೇಖನದಲ್ಲಿ ಮೋದಿ, ಮೆಲೊನಿ ಪ್ರತಿಪಾದನೆ
16 hours ago
Silver market update: ದೆಹಲಿಯಲ್ಲಿ ಬೆಳ್ಳಿ ಕೆ.ಜಿಗೆ ₹2.66 ಲಕ್ಷಕ್ಕೆ ಕುಸಿದಿದ್ದರೆ, ಹಳದಿ ಲೋಹವು ಪ್ರತಿ 10 ಗ್ರಾಂಗೆ ₹1.300 ಹೆಚ್ಚಳ ಕಂಡು ₹1,64,900 ತಲುಪಿದೆ ಎಂದು ಸರಾಫ್ ಅಸೋಸಿಯೇಷನ್ ತಿಳಿಸಿದೆ.
16 hours ago
Tamil Nadu Cabinet: ಗುರುವಾರ ನಡೆಯಲಿರುವ ವಿಸ್ತರಣೆಯಲ್ಲಿ ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ ವಿಶ್ವನಾಥನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಹೈಕಮಾಂಡ್ ಅನುಮೋದನೆ ನೀಡಿದೆ.
16 hours ago
Melody Chocolate Gift: ಜಿ7 ಶೃಂಗಸಭೆಯಲ್ಲಿ ಮೋದಿ ನೀಡಿದ ಉಡುಗೊರೆಯ ವಿಡಿಯೊ 11 ಕೋಟಿ ವೀಕ್ಷಣೆ ಕಂಡಿದೆ. ಪರಿಣಾಮವಾಗಿ ಪಾರ್ಲೆ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ 5 ರಷ್ಟು ಏರಿಕೆ ಕಂಡು 5.25 ರೂಪಾಯಿಗೆ ತಲುಪಿದೆ.
16 hours ago
Melody Chocolate: ಮೋದಿ ನೀಡಿದ ಉಡುಗೊರೆಯಿಂದ ಪಾರ್ಲೆ ಇಂಡಸ್ಟ್ರೀಸ್ ಷೇರು ಬೆಲೆ ಶೇ 5 ರಷ್ಟು ಏರಿಕೆಯಾಗಿ 5.25 ರೂಪಾಯಿಗೆ ತಲುಪಿದೆ. ಈ ಬಗ್ಗೆ ಬ್ಲಿಂಕಿಟ್ ಸಂಸ್ಥೆಯು ಹುಡುಕಾಟ ಹೆಚ್ಚಾಗಿದೆ ಎಂದು ವರದಿ ಮಾಡಿದೆ.
16 hours ago
Manipur Crisis: ಸೇನಾಪತಿ ಜಿಲ್ಲೆಯಲ್ಲಿ ಮೇ 13 ರಂದು ಅಪಹರಣಕ್ಕೊಳಗಾದ ಆರು ಮಂದಿ ಪುರುಷರ ಬಿಡುಗಡೆಗೆ ಆಗ್ರಹಿಸಿ ಸಾವಿರಾರು ನಾಗಾ ಮಹಿಳೆಯರು ಮಾರುಕಟ್ಟೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
17 hours ago
Kerala CM: ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಹಣಕಾಸು ಮತ್ತು ಬಂದರು ಸೇರಿದಂತೆ 35 ಇಲಾಖೆಗಳನ್ನು ಹೊಂದಿದ್ದು, ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಮತ್ತು ಕುಂಞಾಲಿಕುಟ್ಟಿ ಅವರಿಗೆ ಕೈಗಾರಿಕಾ ಖಾತೆ ನೀಡಲಾಗಿದೆ.
17 hours ago
Dhurandhar Movie: ನಟ ರಣವೀರ್ ಸಿಂಗ್ ಅಭಿನಯದ ‘ದುರಂಧರ್– ದಿ ರಿವೇಂಜ್’ ಸಿನಿಮಾ ಕುರಿತಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.
17 hours ago
ಯುದ್ಧಕ್ಕೆ ಸದಾ ಸಿದ್ಧ: ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಎಚ್ಚರಿಕೆ
17 hours ago
Delhi Police: ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ರಾಕೇಶ್ ಪಟೇಲ್ ಪ್ರಯಾಗರಾಜ್ನಲ್ಲಿ ನಂದಲಾಲ್ ವರ್ಮ ಎಂಬ ಹೆಸರಿನಲ್ಲಿ ಆಟೊ ಬಿಡಿಭಾಗಗಳ ಅಂಗಡಿ ನಡೆಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
17 hours ago
Mahmoud Ahmadinejad: ಯುದ್ಧದ ಆರಂಭದಲ್ಲಿ ಇರಾನ್ ಮಾಜಿ ಅಧ್ಯಕ್ಷರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲು ಅಮೆರಿಕ ಮತ್ತು ಇಸ್ರೇಲ್ ಯೋಜಿಸಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 2005 ರಿಂದ 2013 ರ ಅವಧಿಯ ಈ ನಾಯಕ ಗಾಯಗೊಂಡಿದ್ದರು.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ