Last Updated: 25 May 2026 9:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪಶ್ಚಿಮ ಬಂಗಾಳ: ಫಾಲ್ಟಾದಲ್ಲಿ BJP ಅಭ್ಯರ್ಥಿಗೆ ಲಕ್ಷಕ್ಕೂ ಅಧಿಕ ಮತಗಳ ಅಂತರದ ಜಯ
(15 hours ago)
53
IPLನಲ್ಲಿ ಇತಿಹಾಸ ಸೃಷ್ಟಿಸಿದ ರಾಹುಲ್: ಈ ದಾಖಲೆ ಮಾಡಿದ ವಿಶ್ವದ ಮೊದಲ ಬ್ಯಾಟರ್
(9 hours ago)
32
ರಾಜ್ಯದಲ್ಲಿ 7 ದಿನ ಬಿರುಗಾಳಿ ಸಹಿತ ಜೋರು ಮಳೆ ಸಾಧ್ಯತೆ: ಹವಾಮಾನ ಇಲಾಖೆ
(15 hours ago)
27
IPL Playoffs: ಆರ್ಸಿಬಿಗೆ ಅಗ್ರಸ್ಥಾನ, ಐಪಿಎಲ್ ಪ್ಲೇ-ಆಫ್ ವೇಳಾಪಟ್ಟಿ ಇಲ್ಲಿದೆ
(13 hours ago)
20
Cyber Fraud Bengaluru: ಬೆಂಗಳೂರು: ನಗರದ 74 ವರ್ಷದ ಮಹಿಳೆಯನ್ನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು ₹24 ಕೋಟಿ ಸುಲಿಗೆ ಮಾಡಿದ್ದಾರೆ.
(14 hours ago)
19
ಗೋವು ‘ರಾಷ್ಟ್ರೀಯ ಪ್ರಾಣಿ’ಯಾಗಲಿ: ಬಕ್ರೀದ್ಗೂ ಮುನ್ನ ಮುಸ್ಲಿಂ ಸಂಘಟನೆಗಳ ಬೇಡಿಕೆ
(11 hours ago)
17
Congress High Command: ಬೆಂಗಳೂರು: ಇದೇ 26 ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್ನಿಂದ ಬುಲಾವ್ ಬಂದಿದೆ.
(19 hours ago)
15
25 ಎಸೆತಗಳಲ್ಲಿ ಶತಕ ಸಿಡಿಸಿದ ಸೂರ್ಯವಂಶಿ: ಗೇಲ್ ಸಾರ್ವಕಾಲಿಕ ದಾಖಲೆ ಮೇಲೆ ಕಣ್ಣು
(5 hours ago)
15
ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದಲ್ಲಿ ಗೆಲುವಿನತ್ತ ಬಿಜೆಪಿ
(19 hours ago)
14
Oil Price Surge: ಪೆಟ್ರೋಲ್ ದರವನ್ನು ಲೀಟರ್ಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71 ಏರಿಕೆ ಮಾಡಲಾಗಿದೆ. ಆ ಮೂಲಕ ಎರಡು ವಾರಗಳಲ್ಲಿ ನಾಲ್ಕನೇ ಸಲ ಬೆಲೆ ಏರಿಕೆಯಾಗಿದೆ.
(14 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 25
Video | ಆರ್ಸಿಬಿ Vs ಜಿಟಿ ಸೆಣಸಾಟ: ಯಾರು ಮೊದಲು ಫೈನಲ್ಗೆ?
19 mins ago
ಮ್ಯೂನಿಚ್: ಮೇ 26ರಿಂದ ಶೂಟಿಂಗ್ ವಿಶ್ವಕಪ್
80 mins ago
Swami Avimukteshwarananda: ವಾರಾಣಸಿಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದರು ಗೋವುಗಳ ಮಾರಾಟ ಹಾಗೂ ಖರೀದಿಗೆ ಹಿಂದೂಗಳ ನಡುವೆ ಸಂಪರ್ಕ ಕಲ್ಪಿಸಲು ನೂತನ ಆನ್ಲೈನ್ ತಾಣ ಘೋಷಿಸಿದ್ದು ದೇಶಾದ್ಯಂತ ಗೋರಕ್ಷಕರು ಕೈಜೋಡಿಸಲಿದ್ದಾರೆ.
80 mins ago
ಮಹಿಳಾ ಹಾಕಿ: ಭಾರತಕ್ಕೆ ಆಸ್ಟ್ರೇಲಿಯಾ ಸವಾಲು
80 mins ago
ಕೊಹ್ಲಿ ಜೊತೆ ವಾಗ್ವಾದ: ಟ್ರಾವಿಸ್ ಹೆಡ್, ಪತ್ನಿಗೆ ಆನ್ಲೈನ್ ನಿಂದನೆ
80 mins ago
ಟೀಕೆಗಳಲ್ಲಿ ತಪ್ಪೇನಿಲ್ಲ, ಚೆನ್ನಾಗಿ ಆಡಿಲ್ಲ: ಕಳಪೆ ಫಾರ್ಮ್ ಒಪ್ಪಿಕೊಂಡ ಗುಕೇಶ್
80 mins ago
Digital Revolution: ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ತಮಾಷೆಗಾಗಿ ಅಥವಾ ಮೀಮ್ಸ್ಗಾಗಿ ಆರಂಭವಾಗುವ ಕೆಲವು ವಿಷಯಗಳು ಕೆಲವೊಮ್ಮೆ ದೇಶದ ದೊಡ್ಡ ರಾಜಕೀಯ ವಿದ್ಯಮಾನವಾಗಿ ಬದಲಾಗುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ).
110 mins ago
NEET paper leak case: ಪಿ.ಎಸ್. ನರಸಿಂಹ ಹಾಗೂ ಅಲೋಕ್ ಆರಾಧೆ ಪೀಠ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ನೀಡಿದ್ದು, ಗುರುವಾರದೊಳಗೆ ಅಫಿಡವಿಟ್ ಸಲ್ಲಿಸಲು ಪರೀಕ್ಷಾ ಏಜೆನ್ಸಿಗೆ ಸೂಚನೆ ನೀಡಿದೆ.
2 hours ago
Indian Economy Crisis: ಮುಂಬೈನಲ್ಲಿ SIDBI ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಇರಾನ್ ಇಸ್ರೇಲ್ ಯುದ್ಧದ ನಡುವೆಯೂ ಭಾರತದ ಆರ್ಥಿಕ ಸ್ಥಿರತೆಯನ್ನು ವಿವರಿಸಿ ಇಂಧನ ಹಾಗೂ ವಿದೇಶಿ ವಿನಿಮಯದ ಬಗ್ಗೆ ಎಚ್ಚರಿಸಿದರು.
3 hours ago
School Reopening: ಬೇಸಿಗೆ ರಜೆಯ ಬಳಿಕ ಶಾಲೆಗಳು ಪುನರಾರಂಭವಾಗಿದ್ದು, ಮಕ್ಕಳ ಉತ್ಸಾಹ ಉಳಿಸಲು ಸ್ನೇಹಿ ಕಲಿಕೆ, ಶಿಸ್ತು, ಯೋಗ, ಆರೋಗ್ಯಕರ ಆಹಾರ ಹಾಗೂ ಪೋಷಕರ ಜವಾಬ್ದಾರಿ ಅಗತ್ಯವೆಂದು ಲೇಖನ ತಿಳಿಸುತ್ತದೆ.
3 hours ago
Kannada TV Serial: ಗೋಕರ್ಣ ಪ್ರವಾಸಕ್ಕೆ ತೆರಳಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ತಂಡ ಅಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಕಡಲ ತೀರದಲ್ಲಿ ಸಂಭ್ರಮದ ಕಾಲ ಕಳೆದಿದ್ದಾರೆ.
3 hours ago
ಗುಂಡಣ್ಣ ಕಾರ್ಟೂನು: ಸೋಮವಾರ, ಮೇ 25, 2026
3 hours ago
India Weather: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ 47.6 ಡಿಗ್ರಿ ಉಷ್ಣಾಂಶ ಏರಿಕೆಯಾಗಿದ್ದು, ಮೇ 29 ರಿಂದ ಶಾಖ ತಗ್ಗಲಿದೆ. ದೆಹಲಿಯ ಬ್ರಹ್ಮಪುರಿಯಲ್ಲಿ 47.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ವಾಯವ್ಯ ಭಾರತದಲ್ಲಿ ಉಷ್ಣಗಾಳಿ ಮುಂದುವರಿಯಲಿದೆ.
3 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಮೇ 25, 2026
4 hours ago
ಚುರುಮುರಿ: ಜಿರಲೆಗಳು ಸಾರ್ ಜಿರಲೆಗಳು!
4 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 25 ಮೇ 2026
4 hours ago
Tamil Nadu Politics: ವಿಧಾನಸಭಾ ಚುನಾವಣೆ ಬೆನ್ನಲ್ಲೇ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸೋಮವಾರ ತಮಿಳುನಾಡು ವಿಧಾನಸಭೆ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
4 hours ago
Ambenali Ghat Accident: ಪೋಳಾದಪುರ್–ಮಹಾಬಲೇಶ್ವರ ರಸ್ತೆಯ ಸಾವಿರ ಅಡಿ ಕಣಿವೆಗೆ ಕಾರು ಬಿದ್ದಿದ್ದು, ರತ್ನಗಿರಿಯ ದಾಪೋಲಿ ಪ್ರವಾಸ ಮುಗಿಸಿ ಮರಳುತ್ತಿದ್ದ ರಿತೇಶ್ ಲೋಖಂಡೆ ಸೇರಿದಂತೆ ಎಂಟು ಯುವಕರು ಸಾವನ್ನಪ್ಪಿದ್ದಾರೆ.
4 hours ago
Hema Malini Delhi Visit: ನಟ ಧರ್ಮೇಂದ್ರ ಅವರ ಸಾಧನೆಗಾಗಿ ಘೋಷಿಸಲಾದ ಪ್ರಶಸ್ತಿಯನ್ನು ಪುತ್ರಿ ಅಹಾನಾ ಡಿಯೋಲ್ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹೇಮಾ ಮಾಲಿನಿ ಇಂದು ಸ್ವೀಕರಿಸಲಿದ್ದಾರೆ.
4 hours ago
Suryavanshi Batting: ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಶೋನಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ 25 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಟಿ20ಯಲ್ಲಿ ದ್ವಿಶತಕ ಬಾರಿಸಿ ಕ್ರಿಸ್ ಗೇಲ್ ಅವರ 175 ರನ್ಗಳ ದಾಖಲೆ ಮುರಿಯುವ ಗುರಿ ಹೊಂದಿದ್ದಾರೆ.
5 hours ago
25 ಎಸೆತಗಳಲ್ಲಿ ಶತಕ ಸಿಡಿಸಿದ ಸೂರ್ಯವಂಶಿ: ಗೇಲ್ ಸಾರ್ವಕಾಲಿಕ ದಾಖಲೆ ಮೇಲೆ ಕಣ್ಣು
5 hours ago
Dharmendra Pradhan: ತಮಿಳುನಾಡಿನಲ್ಲಿ ಡಿಎಂಕೆ ಕೇವಲ 59 ಸ್ಥಾನಕ್ಕೆ ಕುಸಿದಿದ್ದು ನಟ ವಿಜಯ್ ನಾಯಕತ್ವದ ಟಿವಿಕೆ 108 ಸೀಟು ಗೆದ್ದಿದೆ. ಬಿಜೆಪಿ ವಿರೋಧಿಸಲು ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡಿದ್ದಕ್ಕೆ ಉದಯನಿಧಿ ಆಕ್ರೋಶ ಹೊರಹಾಕಿದ್ದಾರೆ.
5 hours ago
Ejiao Collagen: ಚೀನಾದಲ್ಲಿ ಎಜಿಯಾವೊಗಾಗಿ ಕತ್ತೆ ಚರ್ಮದ ಕೊಲಾಜಿನ್ ಬೇಡಿಕೆ ಹೆಚ್ಚಾಗಿ ಲಕ್ಷಾಂತರ ಕತ್ತೆಗಳು ಹತ್ಯೆಯಾಗುತ್ತಿವೆ. ಇದಕ್ಕೆ ಪರ್ಯಾಯವಾಗಿ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೊಲಾಜಿನ್ ತಯಾರಿಸುವ ಪ್ರಯತ್ನ ನಡೆಸಿದ್ದಾರೆ.
5 hours ago
Kodaikanal Trip Guide: ಮೇ 31ರವರೆಗೆ ಪ್ರವೇಶ ಶುಲ್ಕವಿಲ್ಲದೆ ಪ್ರವಾಸಿ ತಾಣಗಳನ್ನು ನೋಡಬಹುದು. ಬಕ್ರೀದ್ ರಜೆಯ ಸುದೀರ್ಘ ವಾರಾಂತ್ಯದಲ್ಲಿ 400 ಅಡಿ ಎತ್ತರದ ಪಿಲ್ಲರ್ ರಾಕ್ಸ್ ಮತ್ತು ಸಿನಿಮಾ ಖ್ಯಾತಿಯ ಗುಣ ಗುಹೆಗಳಿಗೆ ಭೇಟಿ ನೀಡಿ.
5 hours ago
Crunchyroll Anime Awards: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸತತ ಎರಡನೇ ಬಾರಿ ‘ಕ್ರಂಚೈರೋಲ್ ಅನಿಮೆ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
6 hours ago
Fuel Price Hike: ಕಳೆದ ಎರಡು ವಾರಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಇದನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರೋಧಿಸಿದ್ದಾರೆ.
6 hours ago
CBI investigation: ಮದುವೆಯಾದ 5 ತಿಂಗಳಲ್ಲೇ ಮೇ 12ರಂದು ಮೃತಪಟ್ಟ ಟ್ವಿಶಾ ಸಾವಿನ ತನಿಖೆಯನ್ನು ನ್ಯಾಯಮೂರ್ತಿ ಸೂರ್ಯ ಕಾಂತ್ ಪೀಠ ಸಿಬಿಐಗೆ ನೀಡಿದೆ. ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಮೇಲೆ ಎಫ್ಐಆರ್ ದಾಖಲಾಗಿದೆ.
6 hours ago
West Bengal Animal Slaughter Rules: ಪಶ್ಚಿಮ ಬಂಗಾಳದಲ್ಲಿ 14 ವರ್ಷ ಮೇಲ್ಪಟ್ಟ ಪ್ರಾಣಿಗಳಿಗೆ ಮಾತ್ರ ವಧೆ ಮಾಡಲು ಅನುಮತಿ ನೀಡಲಾಗಿದ್ದು ಪಶುವೈದ್ಯರಿಂದ ಕಡ್ಡಾಯವಾಗಿ ಪ್ರಮಾಣಪತ್ರ ಪಡೆಯುವಂತೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
6 hours ago
Congress Allegation: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೋರಾಟಕ್ಕೆ ನಿರ್ಧರಿಸಲಾಗಿದ್ದು, ಆರ್ ಬಿಐನಿಂದ 2.87 ಲಕ್ಷ ಕೋಟಿ ಪಡೆದಿರುವ ಬಗ್ಗೆ ದೂರಿದ್ದಾರೆ.
6 hours ago
Marco Rubio: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಯಾವುದೇ ಕಾರಣಕ್ಕೂ ದೇಶಕ್ಕೆ ಹಾನಿಕಾರಕವಾಗುವ ಕೆಟ್ಟ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸೋಮವಾರ ತಿಳಿಸಿದ್ದಾರೆ.
6 hours ago
Yoga for Thyroid: ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಸೂರ್ಯನಮಸ್ಕಾರ, ಭುಜಂಗಾಸನ, ಹಾಲಾಸನ ಹಾಗೂ ಪ್ರಾಣಾಯಾಮಗಳಂತಹ ಸರಳ ಯೋಗಾಸನಗಳು ಸಹಕಾರಿ.
7 hours ago
Thyroid Health Guide: ಮೇ 25 ವಿಶ್ವ ಥೈರಾಯ್ಡ್ ದಿನವಾಗಿದ್ದು ಡಾ. ಶರದ್ ಕುಲಕರ್ಣಿ ಅವರು ಹೈಪೊಥೈರಾಯ್ಡ್ ನಿಯಂತ್ರಣಕ್ಕೆ ಕೆಂಪಕ್ಕಿ ಮತ್ತು ಕೊಬ್ಬರಿ ಎಣ್ಣೆ ಸೇವಿಸಲು ಹಾಗೂ ಹೂಕೋಸು ತ್ಯಜಿಸಲು ಸಲಹೆ ನೀಡಿದ್ದಾರೆ.
7 hours ago
IPL Top Performers: ಐಪಿಎಲ್ ಲೀಗ್ ಹಂತ ಮುಗಿದಿದ್ದು, ಆರೆಂಜ್ ಕ್ಯಾಪ್ಗೆ ಸಾಯಿ ಸುದರ್ಶನ್ 638 ರನ್ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ಪರ್ಪಲ್ ಕ್ಯಾಪ್ಗಾಗಿ ಭುವನೇಶ್ವರ ಕುಮಾರ್ ಹಾಗೂ ಕಗಿಸೊ ರಬಾಡ ತಲಾ 24 ವಿಕೆಟ್ ಪಡೆದು ಪೈಪೋಟಿ ನಡೆಸುತ್ತಿದ್ದಾರೆ.
8 hours ago
ಇವರು IPLನ ಅತ್ಯುತ್ತಮ ಜೋಡಿ: ಯುವ ಆಟಗಾರರ ಬ್ಯಾಟಿಂಗ್ಗೆ ಮನಸೋತ ರೈನಾ
8 hours ago
IPL ಲೀಗ್ ಮಾದರಿ ಮುಕ್ತಾಯ: ಆರೆಂಜ್–ನೇರಳೆ ಬಣ್ಣದ ಕ್ಯಾಪ್ಗಾಗಿ ಭಾರಿ ಪೈಪೋಟಿ
8 hours ago
Supreme Court: ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಿರುದ್ಧದ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
8 hours ago
Supreme Court Notice: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ನೀಡಿರುವ ಸುಪ್ರೀಂ ಕೋರ್ಟ್ ಗುರುವಾರದೊಳಗೆ ಅಫಿಡವಿಟ್ ಸಲ್ಲಿಸಲು ಆದೇಶಿಸಿದೆ. 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಈ ಪ್ರಕರಣ ಪರಿಣಾಮ ಬೀರಿದೆ.
9 hours ago
IPLನಲ್ಲಿ ಇತಿಹಾಸ ಸೃಷ್ಟಿಸಿದ ರಾಹುಲ್: ಈ ದಾಖಲೆ ಮಾಡಿದ ವಿಶ್ವದ ಮೊದಲ ಬ್ಯಾಟರ್
9 hours ago
IPL Batting Record: ಕೆ.ಎಲ್. ರಾಹುಲ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್ ನಂತರ, ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪರವೂ ಒಂದು ಸೀಸನ್ನಲ್ಲಿ 30ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ.
9 hours ago
Beetroot Buttermilk: ದೇಹದ ರಕ್ತಹೀನತೆ ಮತ್ತು ರಕ್ತದೊತ್ತಡ ನಿವಾರಿಸಲು ಪೂರಕವಾದ ಈ ಪಾನೀಯಕ್ಕೆ ಜೀರಿಗೆ ಪುಡಿ, ಶುಂಠಿ ಹಾಗೂ ಪುದೀನ ಬಳಸಲಾಗುವುದು. ಕುಕ್ಕರ್ನಲ್ಲಿ ಎರಡು ವಿಸಿಲ್ ಕೂಗಿಸಿ ಬೇಯಿಸಿದ ತರಕಾರಿ ಬಳಸುವ ವಿಧಾನ ಇಲ್ಲಿದೆ.
9 hours ago
ಮಾಜಿ ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ ಅವರ ಸಾವಿನ ಪ್ರಕರಣವನ್ನು ನಿಭಾಯಿಸಿದ ರೀತಿಯಿಂದ ನೋವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಪ್ರಕರಣದ ಬೆಳವಣಿಗೆಗಳ ಕುರಿತು ವರದಿ ಮಾಡುವಾಗ ಸಂಯಮ ಕಾಯ್ದುಕೊಳ್ಳುವಂತೆ ಸೋಮವಾರ ಮಾಧ್ಯಮಗಳಿಗೆ ಸೂಚಿಸಿದೆ.
9 hours ago
Rahul Gandhi News: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
9 hours ago
Voter Card Correction: ಮತದಾರರ ಪೋರ್ಟಲ್ನಲ್ಲಿ ಫಾರ್ಮ್ 8 ಭರ್ತಿ ಮಾಡಿ ವಿವಾಹದ ನಂತರ ವಿಳಾಸ ಬದಲಿಸಬಹುದು. ಆಧಾರ್ ಕಾರ್ಡ್ ಅಥವಾ ವಿದ್ಯುತ್ ಬಿಲ್ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ.
10 hours ago
Economic crisis:ಬಿಜೆಪಿಯ ಹಿಂದೂ-ಮುಸ್ಲಿಂ ಧ್ರುವೀಕರಣದ ಆಟ ಹೆಚ್ಚು ಕಾಲ ನಡೆಯಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
10 hours ago
Positive Mindset: ಸ್ಟೀಫನ್ ಕೋವಿ ಅವರ 'ಸೆವೆನ್ ಹ್ಯಾಬಿಟ್ಸ್' ಕೃತಿಯಲ್ಲಿ ತಿಳಿಸಿದಂತೆ, ಗುರಿ ಸಾಧನೆಗೆ ಸ್ಪಷ್ಟತೆ ಮುಖ್ಯ. ಕೆಲಸಗಳನ್ನು ಮುಂದೂಡುವ ಪ್ರವೃತ್ತಿ ತೊರೆದು, ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಯಶಸ್ಸಿಗೆ ನಿರ್ಣಾಯಕ.
10 hours ago
ಅಣ್ವಸ್ತ್ರ ತಯಾರಿಕೆಗೆ ಬಳಸುವ 970 ಪೌಂಡ್ ಯುರೇನಿಯಂ ಹಸ್ತಾಂತರ ಹಾಗೂ ವಿದೇಶಗಳಲ್ಲಿ ಮುಟ್ಟುಗೋಲು ಹಾಕಿರುವ 25 ಬಿಲಿಯನ್ ಡಾಲರ್ ಆಸ್ತಿ ಮರಳಿ ಪಡೆಯುವ ವಿಚಾರದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
10 hours ago
IPL 2026: ವಿಂಟೇಜ್ ವಿರಾಟ್ ಆಟಕ್ಕೆ ಸಾಟಿ ಯಾರು?
10 hours ago
First Transgender Umpire: ಸೇಲಂ ಮೂಲದ 31 ವರ್ಷದ ರಿತಿಕಾ ಶ್ರೀ, ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ನಿಂದ ನೇಮಕಗೊಂಡು ರಾಜ್ಯದ ಮೊಟ್ಟಮೊದಲ ಲಿಂಗಪರಿವರ್ತಿತ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
10 hours ago
ಮಳೆಸುರಿದು ಮನದ ಕಾರ್ಮೋಡ ಸರಿದಂತೆ: ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಈಗ ಅಂಪೈರ್
11 hours ago
CUET UG 2026 Exam: ಮೇ 28ರಂದು ನಿಗದಿಯಾಗಿದ್ದ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ–ಯುಜಿ) 2026 ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ತಿಳಿಸಿದೆ.
11 hours ago
ಐಟಿಎಫ್ ವಿಶ್ವ ಟೆನಿಸ್: ಸತತ ಐದನೇ ಬಾರಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಸೃಷ್ಟಿ
11 hours ago
ಗೋವು ‘ರಾಷ್ಟ್ರೀಯ ಪ್ರಾಣಿ’ಯಾಗಲಿ: ಬಕ್ರೀದ್ಗೂ ಮುನ್ನ ಮುಸ್ಲಿಂ ಸಂಘಟನೆಗಳ ಬೇಡಿಕೆ
11 hours ago
ಬೆಂಗಳೂರು: ಎಂಟನೇ ಆವೃತ್ತಿಯ ರಾಷ್ಟ್ರೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಇಂದಿನಿಂದ
11 hours ago
ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಜ್ವರೇವ್, ಮಿರಾ ಶುಭಾರಂಭ
11 hours ago
ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಮೊದಲ ಬಾರಿ ಕನ್ನಡದಲ್ಲಿ ವೀಕ್ಷಕ ವಿವರಣೆ
11 hours ago
ರಾಜ್ಯಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಟೂರ್ನಿ: ಬೆಳಗಾವಿಯ ಶ್ರೀಕರ ಚಾಂಪಿಯನ್
11 hours ago
Bhatkal river tragedy: ನದಿಯಲ್ಲಿ ಮೃತಪಟ್ಟ 52 ವರ್ಷದ ಮಾದೇವ ನಾಯ್ಕ ಮೃತದೇಹ ಸೋಮವಾರ ಪತ್ತೆಯಾಗಿದ್ದು, 14 ಜನರ ಪೈಕಿ ಕೇವಲ ಮೂವರು ಮಾತ್ರ ಬದುಕುಳಿದು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
11 hours ago
Ram Charan apology: ಭೋಪಾಲ್ನಲ್ಲಿ ನಡೆದ ಪೆದ್ದಿ ಸಿನಿಮಾ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಜಸ್ಪ್ರೀತ್ ಬೂಮ್ರಾರನ್ನು ಫುಟ್ಬಾಲ್ ಆಟಗಾರನೆಂದು ಕರೆದಿದ್ದಕ್ಕೆ ನಟ ರಾಮ್ ಚರಣ್ ಈಗ ಎಕ್ಸ್ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ.
12 hours ago
PM Modi: 'ನಾನು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಕೆಯ ಮಾತುಗಳನ್ನಾಡಿದಾರೆ.
12 hours ago
Organic Rice Cultivation: ಯಾದಗಿರಿಯ ದೇವೇಂದ್ರಪ್ಪ ಭೋಯಿ 16 ವರ್ಷಗಳಿಂದ ಅಜೋಲಾ ಬಳಸಿ ಭತ್ತದಲ್ಲಿ ಕಳೆ ನಿಯಂತ್ರಣ, ಸಾರಜನಕ ಉಳಿತಾಯ ಮತ್ತು ಇಳುವರಿ ಹೆಚ್ಚಳ ಸಾಧಿಸಿದ್ದಾರೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ