Last Updated: 3 Jun 2026 1:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
34 ವರ್ಷಗಳಲ್ಲಿ ಒಮ್ಮೆಯೂ ತಡವಾಗಿ ಬಾರದ ನಗುಮೊಗದ ಚಾಲಕನಿಗೆ ಬೀಳ್ಕೊಟ್ಟ KSRTC
(20 hours ago)
355
ಕಪ್ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್ಗೆ ಒಲಿದ ಮತ್ತೊಂದು ತಂಡದ ನಾಯಕತ್ವ
(6 hours ago)
25
Karnataka Politics: ಸಚಿವ ಸ್ಥಾನಕ್ಕಾಗಿ 40ಕ್ಕೂ ಹೆಚ್ಚು ಶಾಸಕರು ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ಜೂನ್ 3ರಂದು ಲೊಕಭವನದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮೊದಲ ಹಂತದಲ್ಲಿ 8-10 ಶಾಸಕರು ಸಂಪುಟ ಸೇರಲಿದ್ದಾರೆ.
(18 hours ago)
25
Siddaramaiah Delhi visit: ಸಚಿವ ಸಂಪುಟದ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಆಕಸ್ಮಿಕವಾಗಿ ಮುಖಾಮುಖಿಯಾಗಿ ಹಸ್ತಲಾಘವ ಮಾಡಿದರು.
(12 hours ago)
23
Vokkaliga Leadership: ಕರ್ನಾಟಕ ರಾಜಕೀಯದಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿ ಹೊಸ ಹಂತ ತಲುಪಿದೆ.
(15 hours ago)
23
IPL 2026: ಆರ್ಸಿಬಿ ಗೆಲುವಿನ ರೂವಾರಿಗಳ ಯಶೋಗಾಥೆ
(17 hours ago)
20
ಬಿಜೆಪಿಗೆ ಅಣ್ಣಾಮಲೈ ಗುಡ್ಬೈ? ನಾಳೆ ರಾಜೀನಾಮೆ ಸಾಧ್ಯತೆ
(19 hours ago)
20
Karnataka CM Vastu: ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿಗೆ ಭೇಟಿ ನೀಡಿದ ತಜ್ಞರು ನೊಣವಿನಕೆರೆ ಅಜ್ಜಯ್ಯನ ಫೋಟೋ ಪ್ರತಿಷ್ಠಾಪಿಸಿದ್ದಾರೆ. ಪ್ರಮಾಣವಚನಕ್ಕೂ ಮುನ್ನ ಕಚೇರಿ ಆಸನದ ದಿಕ್ಕನ್ನು ಬದಲಾವಣೆ ಮಾಡಲಾಗಿದೆ.
(8 hours ago)
19
ಭುವಿ ತಂದ ಸವಿ: ಆರ್ಸಿಬಿ ಗೆಲುವಿನ ರೂವಾರಿಯಾದ ಸ್ವಿಂಗ್ ಕಿಂಗ್
(13 hours ago)
19
Fact Check: ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಧ್ವಜ ಬೀಸಿದರೆ ಡಿಕೆಶಿ?
(13 hours ago)
18
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 2
DK Shivakumar Cabinet: ಬುಧವಾರ ಬೆಳಿಗ್ಗೆ 10 ಗಂಟೆಗೆ ಹೈಕಮಾಂಡ್ ಹಂತದಲ್ಲಿ ಸಚಿವರ ಅಧಿಕೃತ ಪಟ್ಟಿ ಅಂತಿಮಗೊಳ್ಳಲಿದ್ದು, ನಿಗದಿಯಾಗಿದ್ದ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಗಿದೆ.
15 mins ago
Mallikarjun Kharge CWC: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮಹತ್ವದ ನೇಮಕಾತಿ ಆದೇಶ ಹೊರಡಿಸಿದ್ದು, ಇದಕ್ಕೂ ಮೊದಲು ರಾಜ್ಯಸಭೆಯಿಂದ ಬಂದಿದ್ದ ಆಫರ್ ಅನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದ್ದರು.
104 mins ago
Karnataka CM Oath: ಜೂನ್ 3 ರಂದು 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿರುವ ಡಿಕೆ ಶಿವಕುಮಾರ್ 1,413 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಬುಧವಾರ ಮಧ್ಯಾಹ್ನ 4.05 ಕ್ಕೆ ನಿಖರವಾಗಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
3 hours ago
West Bengal Minister: ಒಂದು ಕಾಲದಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮಹಿಳೆಯೊಬ್ಬರು ಸೋಮವಾರ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
3 hours ago
Bangalore Metro Yellow Line: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ( ಬಿಎಂಆರ್ಸಿಎಲ್) ಹಳದಿ ಮಾರ್ಗದಲ್ಲಿ ಜೂನ್ 3ರಿಂದ ಎರಡು ಹೆಚ್ಚುವರಿ ರೈಲುಗಳು ಸೇರ್ಪಡೆಯಾಗಲಿವೆ.
3 hours ago
ಗಾಂಧಿ ಕುಟುಂಬ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಬದ್ದ
4 hours ago
Durga Stalin Mysore: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
4 hours ago
ಜೈಲಲ್ಲಿ ಇದ್ದುಕೊಂಡೇ ಡ್ರಗ್ಸ್ ಜಾಲ ನಡೆಸುತ್ತಿದ್ದ ವ್ಯಕ್ತಿಯ ಜಾಮೀನು ರದ್ದು
4 hours ago
Karnataka CM oath ceremony:ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇ
4 hours ago
Bhadra Tiger Reserve: 50 ಸೆಕೆಂಡುಗಳ ವಿಡಿಯೊದಲ್ಲಿ ಜೀಪ್ ಚಾಲಕ ಆನೆಯನ್ನು ಕೆರಳಿಸಿದ್ದು, ಡಿಸಿಎಫ್ ಪುಲ್ಕಿತ್ ಮೀನಾ ಅವರು ಸೋಮವಾರ ನಡೆದ ಅಕ್ರಮ ಪ್ರವೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
4 hours ago
Disaster Management Summit: ಒಡಿಶಾದ ಪುರಿಯಲ್ಲಿ ಜೂನ್ 3ರಿಂದ 5ರವರೆಗೆ ನಡೆಯುವ ಈ ಸಭೆಯಲ್ಲಿ ರಷ್ಯಾ ಮತ್ತು ಬ್ರೆಜಿಲ್ ಸೇರಿದಂತೆ 11 ದೇಶಗಳು ಪಾಲ್ಗೊಳ್ಳಲಿವೆ ಎಂದು ಸಚಿವ ಸುರೇಶ್ ಪೂಜಾರಿ ಮಾಹಿತಿ ನೀಡಿದ್ದಾರೆ.
4 hours ago
Karnataka CM Swearing in Ceremony: ಬೆಂಗಳೂರಿನ ಲೋಕಭವನದಲ್ಲಿ ವಿವಿಧ ಮಠಾಧಿಪತಿಗಳ ಸಮ್ಮುಖದಲ್ಲಿ ಪ್ರಮಾಣವಚನ ನಡೆಯಲಿದ್ದು, ಈ ಹಿಂದೆ ಪಾಸ್ಪೋರ್ಟ್ ಶುಲ್ಕ 3000 ರೂಪಾಯಿಗಾಗಿ ಶಿವಕುಮಾರ್ ಚಿನ್ನದ ಸರ ಅಡವಿಟ್ಟಿದ್ದರು.
5 hours ago
Supreme Court Order: ಅರಣ್ಯ ಒತ್ತುವರಿ ಮಾಡಿದ 118 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ ನ್ಯಾಯಪೀಠವು, ಸುಮಾರು 5.072 ಹೆಕ್ಟೇರ್ ಪ್ರದೇಶದಲ್ಲಿರುವ 116 ಅಕ್ರಮ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಲು ಆದೇಶಿಸಿದೆ.
5 hours ago
ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆ; ಬಿಜೆಪಿ ತೀವ್ರ ಆಕ್ಷೇಪ
5 hours ago
DK Shivakumar Oath: 2026 ಜೂನ್ 3ರಂದು ಸಂಜೆ 4:05ಕ್ಕೆ ಬೆಂಗಳೂರಿನಲ್ಲಿ ರಚನೆಯಾಗಿರುವ ಈ ಪ್ರಮಾಣವಚನ ಮುಹೂರ್ತ ಕುಂಡಲಿಯಲ್ಲಿ ತುಲಾ ಲಗ್ನ ಉದಯಿಸುತ್ತಿದ್ದು, ದಶಮ ಭಾವದಲ್ಲಿ ಉಚ್ಚಸ್ಥಿತಿಯ ಗುರು ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ.
5 hours ago
High Speed Rail: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕಣಿವೆ ಪ್ರದೇಶದಲ್ಲಿ ಸುರಂಗ ಮಾರ್ಗವನ್ನು ಯಶಸ್ವಿಯಾಗಿ ಕೊರೆಯಲಾಗಿದೆ.
6 hours ago
DK Shivakumar: ತಮ್ಮ ರಾಜಕೀಯ ಪ್ರಯಾಣವನ್ನು ರೂಪಿಸಲು ಸಹಾಯ ಮಾಡಿದ ಗಾಂಧಿ ಕುಟುಂಬಕ್ಕೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
6 hours ago
Karnataka Politics: ಮೈತ್ರಿ ಸರ್ಕಾರ ಪತನಗೊಂಡು ಹದಿನಾರು ಶಾಸಕರು ಪಕ್ಷ ತೊರೆದ ಸಂಕಷ್ಟದ ಕಾಲದಲ್ಲಿ ಡಿಕೆಶಿ ನಾಯಕತ್ವ ವಹಿಸಿದರು. ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೂಡಿ ಬಿಜೆಪಿ ವಿರುದ್ಧ ಹೋರಾಡಿ ಕಾಂಗ್ರೆಸ್ಸನ್ನು ಗೆಲ್ಲಿಸಿದರು.
6 hours ago
ಕಪ್ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್ಗೆ ಒಲಿದ ಮತ್ತೊಂದು ತಂಡದ ನಾಯಕತ್ವ
6 hours ago
Luxury Brands: ಡಿಕೆಶಿ ಅವರು ಲೂಯಿ ವಿಥಾನ್ ಹಾಗೂ ಗೂಚಿಯಂತಹ ದುಬಾರಿ ಬ್ರ್ಯಾಂಡ್ ಶಾಲು ಬಳಸುತ್ತಿದ್ದು, ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ರೊಲೆಕ್ಸ್ ವಾಚ್ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನಸೆಳೆದಿದ್ದಾರೆ.
6 hours ago
RCB ಗೆಲುವಿನ ಬೆನ್ನಲ್ಲೇ ವೃಂದಾವನ ಆಶ್ರಮಕ್ಕೆ ಕೊಹ್ಲಿ-ಅನುಷ್ಕಾ ದಂಪತಿ ಭೇಟಿ
7 hours ago
Karnataka CM Tenure: ಬುಧವಾರ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ಬಳಿಕ ಅತ್ಯಂತ ವಿಶಿಷ್ಟ ಮತ್ತು ರಾಜಕೀಯವಾಗಿ ಮಹತ್ವದ ರಾಜ್ಯಗಳ ಸಾಲಿಗೆ ಕರ್ನಾಟಕ ಸೇರಲಿದೆ.
7 hours ago
Tuberose Allergy: ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಾತನಾಡಿದ ಶಿವಕುಮಾರ್ ತಾವು 1979 ರಿಂದ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದು ಕಾರ್ಯಕರ್ತರೇ ಸಿಎಂ ಎಂದು ಹಾರ ತರಬೇಡಿ ಎಂದು ಮನವಿ ಮಾಡಿದ್ದಾರೆ.
7 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಜೂನ್ 02, 2026
7 hours ago
ಚುರುಮುರಿ: ಕುಸ್ತಿನಾಪುರದ ಕಾಳಗ
7 hours ago
India Meteorological Department Forecast: ಜೂನ್ 4ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ.
8 hours ago
ಚಿನಕುರುಳಿ ಕಾರ್ಟೂನು; ಜೂನ್ 02, ಮಂಗಳವಾರ 2026
8 hours ago
ಕೈ–ಕಾಲು ಕತ್ತರಿಸುವಂತಾದರೆ ಜನರು ಕಾನೂನು ಪಾಲನೆಗೆ ಮುಂದಾಗುತ್ತಾರೆ: ನ್ಯಾ.ನಟರಾಜ್
8 hours ago
Former Prime Minister: ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಮೂರು ದಶಕಗಳು ಕಳೆದ ಹಿನ್ನೆಲೆಯಲ್ಲಿ ಅವರ ಅಪರೂಪದ ಚಿತ್ರಗಳು ಇಲ್ಲಿವೆ.
8 hours ago
Karnataka CM Vastu: ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿಗೆ ಭೇಟಿ ನೀಡಿದ ತಜ್ಞರು ನೊಣವಿನಕೆರೆ ಅಜ್ಜಯ್ಯನ ಫೋಟೋ ಪ್ರತಿಷ್ಠಾಪಿಸಿದ್ದಾರೆ. ಪ್ರಮಾಣವಚನಕ್ಕೂ ಮುನ್ನ ಕಚೇರಿ ಆಸನದ ದಿಕ್ಕನ್ನು ಬದಲಾವಣೆ ಮಾಡಲಾಗಿದೆ.
8 hours ago
Karnataka Cabinet: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಸ್ತುವಾರಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದಾರೆ.
8 hours ago
Tamil Nadu BJP: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ(ಜೂನ್ 2) ಭೇಟಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
8 hours ago
South Korea Stocks: ಭಾರತವನ್ನು ಹಿಂದಿಕ್ಕಿರುವ ದಕ್ಷಿಣ ಕೊರಿಯಾವು ವಿಶ್ವದ ಆರನೇ ಅತಿದೊಡ್ಡ ಷೇರು ಮಾರುಕಟ್ಟೆ ದೇಶವಾಗಿ ಹೊರಹೊಮ್ಮಿದೆ.
9 hours ago
Karnataka Election History: 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ಡಿ ಕೆ ಶಿವಕುಮಾರ್, 2018ರಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು.
9 hours ago
Trump Israel Lebanon: ಲೆಬನಾನ್ ಮೇಲೆ ದಾಳಿ ನಡೆಸದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮನವೊಲಿಸಿದ್ದು, ತಮ್ಮ ಪಡೆಗಳನ್ನು ಅವರು ಹಿಂತೆಗೆದುಕೊಂಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
10 hours ago
Deputy CM Appointed: ಡಿ.ಕೆ.ಶಿವಕುಮಾರ್ ಅವರು ಲೋಕಭವನದಲ್ಲಿ ನಾಳೆ (ಬುಧವಾರ) ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರದಿಂದ ರಾಜ್ಯದ ವಿವಿಧ ಮಠಾಧಿಪತಿಗಳಿಗೆ ಆಹ್ವಾನ ನೀಡಲಾಗಿದೆ.
11 hours ago
Karnataka Speaker: ಮಂತ್ರಿಯಾಗುವ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ರಾಜೀನಾಮೆ ನೀಡಬೇಕಾದ ಸಂದರ್ಭ ಬಂದರೆ ವಿಧಾನಸಭೆ ಕಾರ್ಯದರ್ಶಿಗೆ ಸಲ್ಲಿಸುವುದಾಗಿ ತಿಳಿಸಿದರು ಹಾಗೂ ಜಮೀರ್ ಅಹಮದ್ ಜೊತೆ ಯಾವುದೇ ಪೈಪೋಟಿ ಇಲ್ಲ ಎಂದರು.
11 hours ago
Deputy CM Appointed: ಡಿ.ಕೆ.ಶಿವಕುಮಾರ್ ಅವರು ಲೋಕಭವನದಲ್ಲಿ ನಾಳೆ (ಬುಧವಾರ) ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರದಿಂದ ರಾಜ್ಯದ ವಿವಿಧ ಮಠಾಧಿಪತಿಗಳಿಗೆ ಆಹ್ವಾನ ನೀಡಿದ್ದಾರೆ.
11 hours ago
Judicial Appointments: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಂದ ಐವರು ನ್ಯಾಯಧೀಶರು ಪ್ರಮಾಣ ವಚನ ಸ್ವೀಕರಿಸಿದ್ದು, ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಹಾಗೂ ಕಾನೂನು ತಿದ್ದುಪಡಿಯಂತೆ ಇನ್ನೊಂದು ಸ್ಥಾನ ಬಾಕಿ ಇದೆ.
12 hours ago
Kala Hiran Movie Controversy: ಜೂನ್ 20ರಂದು ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿರುವ ಜಾನಿ ಫೈರ್ಫಾಕ್ಸ್ ಸಂಸ್ಥೆಗೆ ನಟ ಸಲ್ಮಾನ್ ಖಾನ್ ನೋಟಿಸ್ ನೀಡಿದ್ದು, ಭಾರತ್ ಶ್ರೀನಾಥೆ ನಿರ್ದೇಶನದ ಈ ಚಿತ್ರಕ್ಕೆ ಅಮಿತ್ ಜಾನಿ ಬಂಡವಾಳ ಹೂಡಿದ್ದಾರೆ.
12 hours ago
Siddaramaiah Delhi visit: ಸಚಿವ ಸಂಪುಟದ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಆಕಸ್ಮಿಕವಾಗಿ ಮುಖಾಮುಖಿಯಾಗಿ ಹಸ್ತಲಾಘವ ಮಾಡಿದರು.
12 hours ago
HD Deve Gowda Prime Minister: ಕನ್ನಡ ನಾಡಿನ ಮಣ್ಣಿನ ಮಗ ಎಚ್.ಡಿ. ದೇವೇಗೌಡ ಅವರು ಭಾರತದ 12ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಜೂನ್ 1ಕ್ಕೆ 30 ವರ್ಷಗಳು ಸಂದಿವೆ.
12 hours ago
Artificial Intelligence: ಕೃತಕ ಬುದ್ಧಿಮತ್ತೆ (AI) ಮತ್ತು ಪ್ರಾಂಪ್ಟ್ ಎಂಜಿನಿಯರಿಂಗ್ (Prompt Engineering) ಯುಗದಲ್ಲಿ ಬದುಕುತ್ತಿದ್ದೇವೆ. ಈ ಯುಗದಲ್ಲಿ ಮಾಹಿತಿಗಿಂತಲೂ ಪ್ರಶ್ನೆಗಳ ಗುಣಮಟ್ಟವೇ ಯಶಸ್ಸನ್ನು ನಿರ್ಧರಿಸುತ್ತಿವೆ.
12 hours ago
CBSE Class 12 Results: 12ನೇ ತರಗತಿಯ ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಸೇರಿದಂತೆ ಫಲಿತಾಂಶದ ನಂತರದ ಚಟುವಟಿಕೆಗಳಿಗಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಪೋರ್ಟಲ್ ಮಂಗಳವಾರ ಕಾರ್ಯಾರಂಭ ಮಾಡಿದೆ.
12 hours ago
Fact Check: ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಧ್ವಜ ಬೀಸಿದರೆ ಡಿಕೆಶಿ?
13 hours ago
ಕೋಲ್ಕತ್ತ: ಸ್ಟಾರ್ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಪ್ರತಿಮೆ ತೆರವು
13 hours ago
Tamil Nadu BJP: ಕೊಯಮತ್ತೂರಿನಲ್ಲಿ ಬಿಜೆಪಿ ಕೇಂದ್ರ ಸಮಿತಿ ಸಭೆ ನಡೆಯುತ್ತಿರುವಾಗಲೇ ಅಣ್ಣಾಮಲೈ ವಿದೇಶ ಪ್ರವಾಸದಲ್ಲಿರುವುದು ಪೋಸ್ಟರ್ ವದಂತಿಗಳಿಗೆ ಪುಷ್ಟಿ ನೀಡಿದೆ. ಅಲ್ಲದೆ ತ್ರಿಭಾಷಾ ನೀತಿ ವಿರೋಧಿಸಿ ಅವರು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
13 hours ago
ಸಿನಿ ಸಮ್ಮಾನ 2026
13 hours ago
IPL 2026ರ ಅತ್ಯುತ್ತಮ ತಂಡಕ್ಕೆ ಪಾಟಿದಾರ್ ನಾಯಕ: ವೈಭವ್ ಜೊತೆ ಆರಂಭಿಕ ಯಾರು?
13 hours ago
ಭುವಿ ತಂದ ಸವಿ: ಆರ್ಸಿಬಿ ಗೆಲುವಿನ ರೂವಾರಿಯಾದ ಸ್ವಿಂಗ್ ಕಿಂಗ್
13 hours ago
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಜೂನ್ 30ರವರೆಗೆ ವಿಸ್ತರಣೆ
13 hours ago
IPL 2026 Best XI: ವೈಭವ್ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರೆ, ಭುವನೇಶ್ವರ್ ಕುಮಾರ್ 28 ವಿಕೆಟ್ ಪಡೆದಿದ್ದಾರೆ. ರಜತ್ ಪಾಟಿದಾರ್ ಈ ತಂಡಕ್ಕೆ ನಾಯಕರಾಗಿದ್ದಾರೆ.
14 hours ago
ಸಿಂಗಪುರ ಓಪನ್ ಟೂರ್ನಿ: ಸಾತ್ವಿಕ್– ಚಿರಾಗ್ ಮೇಲೆ ಭರವಸೆ
15 hours ago
Vokkaliga Leadership: ಕರ್ನಾಟಕ ರಾಜಕೀಯದಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿ ಹೊಸ ಹಂತ ತಲುಪಿದೆ.
15 hours ago
Karnataka Politics: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು
16 hours ago
Tamil Nadu CM Vijay: ತಿರುಚಿ ಪೂರ್ವ ಕ್ಷೇತ್ರದ ಸಮಾವೇಶದಲ್ಲಿ ಉಡುಪಿನ ಬಗ್ಗೆ ಮಾತನಾಡಿದ ಸಿಎಂ, ತಾವು 108 ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ಹಾಗೂ ವಿಸಿಕೆ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿರುವುದನ್ನು ಸ್ಮರಿಸಿದರು.
16 hours ago
Donald Trump Criticizes Israel: ಲೆಬನಾನ್ ವಿಚಾರದಲ್ಲಿ ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ನಿಲ್ಲಿಸುವ ಬೆದರಿಕೆ ಹಾಕಿದ್ದಕ್ಕೆ ಟ್ರಂಪ್ ಆಕ್ಷೇಪಿಸಿದ್ದು, ಬೈರೂತ್ ದಾಳಿ ನಿಲ್ಲಿಸುವಂತೆ ನೆತನ್ಯಾಹುಗೆ ತಾಕೀತು ಮಾಡಿದ್ದಾರೆ.
17 hours ago
IPL 2026: ಆರ್ಸಿಬಿ ಗೆಲುವಿನ ರೂವಾರಿಗಳ ಯಶೋಗಾಥೆ
17 hours ago
IIT Entrance Results: ಒಟ್ಟು 1,79,694 ಅಭ್ಯರ್ಥಿಗಳಲ್ಲಿ 56,880 ಮಂದಿ ಉತ್ತೀರ್ಣರಾಗಿದ್ದು, 330 ಅಂಕ ಗಳಿಸಿರುವ ಶುಭಂ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಪೈಕಿ 10,107 ಬಾಲಕಿಯರು ಹಾಗೂ 887 ಅಂಗವಿಕಲರು ಅರ್ಹತೆ ಗಳಿಸಿದ್ದಾರೆ.
18 hours ago
ಏಷ್ಯಾ ಕಪ್ ಯುವ ಹಾಕಿ: ಭಾರತಕ್ಕೆ ಮಣಿದ ದಕ್ಷಿಣ ಕೊರಿಯಾ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ