Last Updated: 25 Mar 2026 9:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಲಾಕ್ಡೌನ್ ಜಾರಿಗೆ ಇಂದು 6 ವರ್ಷ: ಈಗೇಕೆ ಪ್ರಧಾನಿ ಮೋದಿಯಿಂದ ಕೋವಿಡ್ ಜಪ..?
(11 hours ago)
42
Film Industry Harassment: ಅಪ್ರಾಪ್ತಳಾಗಿದ್ದಾಗ ನಿರ್ದೇಶಕರಿಂದ ಅನುಚಿತ ಸ್ಪರ್ಶ ಎದುರಿಸಿದ್ದಾಗಿ ನಟಿ ಗಂಭೀರ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ಕೋರಿದ್ದಾರೆ.
(12 hours ago)
34
Iran US Talks: ಪಶ್ಚಿಮ ಏಷ್ಯಾ ಸಂಘರ್ಷ ಶಮನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮುಂದೆ 15 ಅಂಶಗಳ ಪ್ರಸ್ತಾವನೆ ಇಟ್ಟಿದ್ದು, ಪರಮಾಣು ಯೋಜನೆ ಸ್ಥಗಿತ ಮತ್ತು ಕದನ ವಿರಾಮಕ್ಕೆ ಒತ್ತಾಯಿಸಿದೆ.
(9 hours ago)
18
Sonia Gandhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಮಂಗಳವಾರ ಹೇಳಿವೆ.
(14 hours ago)
17
RCB ಫ್ರಾಂಚೈಸಿ ಬದಲಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಅನನ್ಯಾ ಬಿರ್ಲಾ ಸಂಚಲನ
(5 hours ago)
16
Iran oil offer: ಇಂಧನ ವ್ಯವಹಾರಕ್ಕೆ ಸಂಬಂಧಿಸಿದ ಬಹುದೊಡ್ಡ ರಿಯಾಯಿತಿಯನ್ನು ಅಮೆರಿಕಕ್ಕೆ ಇರಾನ್ ನೀಡಿದೆ. ಇದು, ಸಕಾರಾತ್ಮಕ ಬೆಳವಣಿಗೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
(13 hours ago)
16
Saudi Crown Prince pressure: ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಇರಾನ್ ಆಡಳಿತ ಪತನಕ್ಕೆ ಅಮೆರಿಕದಿಂದ ಫೆಬ್ರುವರಿ 28ರಂದು ದಾಳಿ ನಡೆಸಲು ಪ್ರೇರೇಪಿಸಿದ್ದಾರೆ.
(8 hours ago)
15
OnlyFans founder death: ವಯಸ್ಕರ ವಿಡಿಯೊಗಳಿಗಾಗಿನ ಡಿಜಿಟಲ್ ವೇದಿಕೆ 'OnlyFans' ಮಾಲೀಕ ಲಿಯೊನಿಡ್ ರ್ಯಾಡ್ವಿನ್ಸ್ಕೀ ಅವರು ನಿಧನರಾಗಿದ್ದಾರೆ.
(11 hours ago)
15
ಧಾರವಾಡ: ಮಾಜಿ ಶಾಸಕನ ಪುತ್ರನ ಶವ ಸುಟ್ಟಸ್ಥಿತಿಯಲ್ಲಿ ಪತ್ತೆ
(10 hours ago)
14
IPL Rajasthan Royals: ಈ ಬೆನ್ನಲ್ಲೇ ರಾಜಸ್ಥಾನ ತಂಡವು ಶೇನ್ ವಾರ್ನ್ ಅವರಿಗೆ ₹450 ರಿಂದ ₹460 ಕೋಟಿ ನೀಡಬೇಕಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ ಜಗತ್ತು ಕಂಡ ಶ್ರೇಷ್ಠ ಸ್ಪಿನ್ನರ್ ಆಗಿದ್ದಾರೆ.
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ಪಬ್ಲಿಕ್ ಟಿವಿ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 25
100 ಡಾಲರ್ಗಿಂತ ಕೆಳಕ್ಕೆ ಬಂದ ಕಚ್ಚಾ ತೈಲದ ಬೆಲೆ
3 mins ago
IPL 2026: ಆರ್ಸಿಬಿಗೆ ಕೆಎಂಎಫ್ ಪ್ರಾಯೋಜಕತ್ವ
3 mins ago
ಸಿಲಿಂಡರ್ ಲಭ್ಯತೆ* ವದಂತಿಗಳಿಗೆ ಕಿವಿಗೊಡದಂತೆ ವಿತರಕರ ಒಕ್ಕೂಟ ಮನವಿ
3 mins ago
ಕ್ಯಾಂಡಿಡೇಟ್ಸ್ ಟೂರ್ನಿಗೆ ಸೈಪ್ರಸ್ ಸುರಕ್ಷಿತ: ಫಿಡೆ
63 mins ago
ಕಾನರ್ ಮಿಂಚಿನ ಅರ್ಧಶತಕ; ದಕ್ಷಿಣ ಆಫ್ರಿಕಾಕ್ಕೆ ಟಿ20 ಸರಣಿ
93 mins ago
Natural Gas Network: ಪಶ್ಚಿಮ ಏಷ್ಯಾದ ಯುದ್ಧದಿಂದ ಇಂಧನ ವ್ಯತ್ಯಯವಾಗಿದ್ದು, ಸಿಲಿಂಡರ್ ಮರುಪೂರಣ ಅವಧಿಯನ್ನು 35 ದಿನಕ್ಕೆ ಏರಿಸಲಾಗಿದೆ ಎಂಬ ವದಂತಿಯನ್ನು ಪೆಟ್ರೋಲಿಯಂ ಸಚಿವಾಲಯವು ಅಧಿಕೃತವಾಗಿ ತಳ್ಳಿಹಾಕಿದೆ.
93 mins ago
ಭಾರತ ಫುಟ್ಬಾಲ್ ತಂಡದ ಶಿಬಿರ ಸೇರಿಕೊಂಡ ನೇಪಾಳ ಮೂಲದ ಭಾರ್ತಿ
2 hours ago
ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಕೆ.ಎಲ್ ರಾಹುಲ್ ದಂಪತಿ
3 hours ago
Ranveer Singh: ಆದಿತ್ಯಧರ್ ನಿರ್ದೆಶನದ ರಣವೀರ್ ಸಿಂಗ್ ನಟನೆಯ ‘ಧುರಂಧರ್2’ ಚಿತ್ರ ವೀಕ್ಷಿಸಿದ ನಟ ಶಿವರಾಜ್ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
3 hours ago
IPL 2026: ಇಷ್ಟು ವರ್ಷ ಒಂದು ಚಿಂತೆ ಆದ್ರೆ, ಈ ಬಾರಿ RCBಗೆ ಬೇರೆಯದ್ದೇ ಸವಾಲು
3 hours ago
Daily News Highlights: ರಾಜ್ಯ, ದೇಶ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
3 hours ago
Darling Krishna: ‘ಲವ್ ಮಾಕ್ಟೇಲ್–3’ ಕದ್ದಕಥೆ ಎಂದು ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಅವರು ಆರೋಪ ಮಾಡಿದ್ದರು. ಇದೀಗ, ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
3 hours ago
IPL Squad Analysis: ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ತಂಡದಲ್ಲಿ ವಿದೇಶಿ ಮತ್ತು ದೇಶೀಯ ಆಟಗಾರರ ಆಯ್ಕೆಯಲ್ಲಿ ಗೊಂದಲ ಮೂಡಿದೆ. ಪ್ಲೇಯಿಂಗ್ ಇಲೆವನ್ ಆಯ್ಕೆ ನಾಯಕನಿಗೆ ಸವಾಲಾಗಿದೆ.
3 hours ago
Harish Rana: ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಹರೀಶ್, 2013ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು. ಕೃತಕ ಜೀವರಕ್ಷಕ ಉಪಕರಣಗಳ ನೆರವಿನಿಂದ ಉಸಿರಾಡುತ್ತಿದ್ದ ಅವರಿಗೆ ಇದೇ ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ದಯಾಮರಣ ಪಾಲಿಸಿತ್ತು.
3 hours ago
Ram Navami Meat Ban: ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಮಾರ್ಚ್ 27ರಂದು ಬೆಂಗಳೂರು ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
4 hours ago
China Dog Theft: ಚೀನಾದಲ್ಲಿ ಮಾಂಸಕ್ಕಾಗಿ ನಾಯಿಗಳನ್ನು ಕಳ್ಳತನ ಮಾಡಿ ಸಾಗಿಸುವಾಗ 7 ನಾಯಿಗಳನ್ನು ಟ್ರಕ್ನಿಂದ ತಪ್ಪಿಸಿಕೊಂಡು, ಮಾಲೀಕರ ಮನೆಗೆ ಮರಳಿ ಬಂದಿರುವ ಘಟನೆ ಚೀನಾದಲ್ಲಿ ವರದಿಯಾಗಿದೆ.
4 hours ago
RCB ಪ್ರಾಯೋಜಕತ್ವ: ಜಗತ್ತಿನ ಇತರೆ ತಂಡಗಳ ಜರ್ಸಿಯಲ್ಲೂ ಕಾಣಸಿಕೊಂಡಿತ್ತು ‘ನಂದಿನಿ’
4 hours ago
Nandini Dairy: 2026 ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆ.ಎಂ.ಎಫ್ ನಂದಿನಿ ಉತ್ಪನ್ನಗಳ ಪ್ರಾಯೋಜಕತ್ವವನ್ನು ನೀಡಲು ನಿರ್ಧರಿಸಿದೆ.
4 hours ago
ಚಿನಕುರುಳಿ: ಬುಧವಾರ, 25 ಮಾರ್ಚ್ 2026
5 hours ago
Kerala Vote 2026: ಏಪ್ರಿಲ್ 9 ರಂದು 140 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಧರ್ಮಡಂನಲ್ಲಿ ಪಿಣರಾಯಿ ವಿಜಯನ್ ಹಾಗೂ ಮಂಜೇಶ್ವರದಲ್ಲಿ ಎ.ಕೆ.ಎಂ ಅಶ್ರಫ್ ಮತ್ತು ಕೆ. ಸುರೇಂದ್ರನ್ ನಡುವೆ ಭಾರಿ ಹಣಾಹಣಿ ಏರ್ಪಟ್ಟಿದೆ.
5 hours ago
LPG Refill Policy: ಗೃಹ ಬಳಕೆಯ ಸಿಲಿಂಡರ್ ಮರುಪೂರಣ(ರಿಫಿಲಿಂಗ್) ಅವಧಿಯನ್ನು 25ರಿಂದ 35 ದಿನಗಳವೆರೆಗೆ ಹೆಚ್ಚಿಸಲಾಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ.
5 hours ago
Investment Analysis: ಡಾಲರ್ ಸೂಚ್ಯಂಕ ಏರಿಕೆ, ಅಮೆರಿಕ ಬಡ್ಡಿದರ ಹೆಚ್ಚಳ ಮತ್ತು ಯುದ್ಧ ಪರಿಣಾಮದಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆ ಇಳಿಕೆ ಕಂಡಿದೆ. ಈಗ ಹೂಡಿಕೆ ಮಾಡಲು ಸೂಕ್ತ ಸಮಯವೇ ಎಂಬುದರ ವಿಶ್ಲೇಷಣೆ ಇಲ್ಲಿದೆ.
5 hours ago
RCB ಫ್ರಾಂಚೈಸಿ ಬದಲಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಅನನ್ಯಾ ಬಿರ್ಲಾ ಸಂಚಲನ
5 hours ago
RCB News: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದ ಬಳಿಕ ಅನನ್ಯಾ ಬಿರ್ಲಾ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದ್ದಾರೆ. ಉದ್ಯಮಿ, ಗಾಯಕಿ ಹಾಗೂ ಹೂಡಿಕೆದಾರೆಯಾದ ಅವರ ಪ್ರೊಫೈಲ್ ಇಲ್ಲಿದೆ.
5 hours ago
US Iran Relations: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಇತ್ಯರ್ಥಗೊಳಿಸಲು ಸಂಧಾನ ಮಾತುಕತೆ ನಡೆಸಲಾಗುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಇರಾನ್ ವ್ಯಂಗ್ಯವಾಡಿದೆ.
6 hours ago
Iran US Conflict: ಸಂಪೂರ್ಣ ಜಗತ್ತು ಈ ಯುದ್ಧವನ್ನು ಆತಂಕದಿಂದ ನೋಡುತ್ತಿದೆ. ಇದ್ದಕ್ಕಿದ್ದ ಹಾಗೆ, ಇಲ್ಲಿಯ ತನಕ ಚಿತ್ರಣದಲ್ಲೇ ಇರದ ಪಾಕಿಸ್ತಾನ ತನ್ನ ಕೈ ಮೇಲೆ ಚಾಚಿ, "ಯುದ್ಧ ನಿಲ್ಲಿಸಲು ನಾವು ನೆರವಾಗುತ್ತೇವೆ" ಎಂದು ಘೋಷಿಸಿದೆ.
6 hours ago
IPL Rajasthan Royals: ಈ ಬೆನ್ನಲ್ಲೇ ರಾಜಸ್ಥಾನ ತಂಡವು ಶೇನ್ ವಾರ್ನ್ ಅವರಿಗೆ ₹450 ರಿಂದ ₹460 ಕೋಟಿ ನೀಡಬೇಕಿದೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ ಜಗತ್ತು ಕಂಡ ಶ್ರೇಷ್ಠ ಸ್ಪಿನ್ನರ್ ಆಗಿದ್ದಾರೆ.
7 hours ago
ರಾಜಸ್ಥಾನ ರಾಯಲ್ಸ್ ತಂಡ ಮಾರಾಟ, ಶೇನ್ ವಾರ್ನ್ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ?
7 hours ago
Panic buying crisis: ಪಶ್ಚಿಮ ಏಷ್ಯಾ ಯುದ್ಧದ ಕಾರಣದಿಂದ ತೈಲ ಪೂರೈಕೆ ವ್ಯತ್ಯಯದ ಸುಳ್ಳು ಸುದ್ದಿಯಿಂದ ಗುಜರಾತ್ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರು ಪೆಟ್ರೋಲ್ ಬಂಕ್ಗಳಿಗೆ ಮುಗಿಬಿದ್ದಿದ್ದಾರೆ.
7 hours ago
Badshah Weds Isha Rikhi: ಬಾಲಿವುಡ್ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಾದ್ಶಾ ಸದ್ದಿಲ್ಲದೆ ಎರಡನೇ ಮದುವೆಯಾಗಿದ್ದಾರೆ. ಪಂಜಾಬಿ ನಟಿ ಇಶಾ ರಿಖಿ ಅವರ ಜೊತೆಯ ಮದುವೆ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
7 hours ago
Petrol Diesel Shortage: ಪೆಟ್ರೋಲ್ ಮತ್ತು ಡೀಸೆಲ್ ಖಾಲಿ ಆಗಿವೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇವು ಸಂಪೂರ್ಣವಾಗಿ ಆಧಾರರಹಿತವಾದದ್ದು ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.
8 hours ago
RCB News: ರಾಜಸ್ಥಾನ ರಾಯಲ್ಸ್ ಮಾಜಿ ಆಟಗಾರ ಆರ್ಯಮಾನ್ ಬಿರ್ಲಾ ಈಗ ಆರ್ಸಿಬಿ ಸಿಇಒ ಆಗಲಿದ್ದಾರೆ. ಕುಮಾರ್ ಮಂಗಲಂ ಬಿರ್ಲಾ ಪುತ್ರ ಹಾಗೂ ಮಾಜಿ ಕ್ರಿಕೆಟಿಗರ ಸಂಪೂರ್ಣ ಪ್ರೊಫೈಲ್ ಇಲ್ಲಿದೆ.
8 hours ago
ರಾಜಸ್ಥಾನ ತಂಡದ ಮಾಜಿ ಆಟಗಾರ ಈಗ RCB ಸಿಇಒ: ಯಾರು ಈ ಆರ್ಯಮಾನ್ ಬಿರ್ಲಾ
8 hours ago
Iran oil offer: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಹೊರ್ಮುಜ್ ಜಲಸಂದಿಯನ್ನು ಅಮೆರಿಕಕ್ಕೆ ಇರಾನ್ ಕೊಡುಗೆಯಾಗಿ ಬಿಟ್ಟುಕೊಟ್ಟಿದೆಯೇ? – ಹೀಗೊಂದು ಅನುಮಾನ ಬರುವಂತಹ ಮಾತಿನ ದಾಳವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಉರುಳಿಸಿದ್ದಾರೆ.
8 hours ago
Saudi Crown Prince pressure: ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಇರಾನ್ ಆಡಳಿತ ಪತನಕ್ಕೆ ಅಮೆರಿಕದಿಂದ ಫೆಬ್ರುವರಿ 28ರಂದು ದಾಳಿ ನಡೆಸಲು ಪ್ರೇರೇಪಿಸಿದ್ದಾರೆ.
8 hours ago
Havanur Report: ಸಂವಿಧಾನದ ಆಶಯಗಳು ಜೀವ ಪಡೆದುಕೊಂಡ ವಿರಳ ಉದಾಹರಣೆಗಳಲ್ಲಿ ‘ಹಾವನೂರು ವರದಿ’ ಮುಖ್ಯವಾದುದು. ಈ ವರದಿ, ಹಿಂದುಳಿದ ವರ್ಗಗಳ ತರುಣ, ತರುಣಿಯರಿಗೆ ಆತ್ಮವಿಶ್ವಾಸವನ್ನೂ, ಹೊಸ ಭರವಸೆಗಳನ್ನೂ ತುಂಬಿದ್ದು ದೇಶದ ಇತಿಹಾಸದಲ್ಲಿನ ಸುವರ್ಣ ಅಧ್ಯಾಯಗಳಲ್ಲೊಂದು.
8 hours ago
IPL News: ವಿಜಯ್ ಮಲ್ಯರಿಂದ ಆರಂಭವಾದ RCB ಮಾಲೀಕತ್ವ ಈಗ ₹16,700 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟಕ್ಕೆ ವರ್ಗಾವಣೆ. ಆರ್ಸಿಬಿ ಮೌಲ್ಯದ ಬೆಳವಣಿಗೆಯ ಸಂಪೂರ್ಣ ಜರ್ನಿ ಇಲ್ಲಿದೆ.
9 hours ago
ವಿಜಯ ಮಲ್ಯ–ಆದಿತ್ಯಾ ಬಿರ್ಲಾ: ಹೀಗಿತ್ತು RCB ಮಾಲೀಕತ್ವ ಬದಲಾವಣೆಯ ಜರ್ನಿ
9 hours ago
IPL Team Sale: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಸಮೂಹದ ಒಕ್ಕೂಟ ₹16,706 ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ಮೂಲಕ ಆರ್ಸಿಬಿ ಐಪಿಎಲ್ ಲೀಗ್ನ ಶ್ರೀಮಂತ ತಂಡವಾಗಿದೆ.
9 hours ago
RCB On Sold: ವಿಜಯ್ ಮಲ್ಯ ಖರೀದಿಸಿದಾಗ ಆರ್ಸಿಬಿ ತಂಡದ ಮೌಲ್ಯ ಎಷ್ಟಿತ್ತು?
9 hours ago
Iran US Talks: ಪಶ್ಚಿಮ ಏಷ್ಯಾ ಸಂಘರ್ಷ ಶಮನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮುಂದೆ 15 ಅಂಶಗಳ ಪ್ರಸ್ತಾವನೆ ಇಟ್ಟಿದ್ದು, ಪರಮಾಣು ಯೋಜನೆ ಸ್ಥಗಿತ ಮತ್ತು ಕದನ ವಿರಾಮಕ್ಕೆ ಒತ್ತಾಯಿಸಿದೆ.
9 hours ago
ಕೆಪಿಎಸ್ಸಿ ಪ್ರಕರಣ: ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್
9 hours ago
Iran Military Response: ಟ್ರಂಪ್ ಹೇಳಿದ ಅಮೆರಿಕ-ಇರಾನ್ ಮಾತುಕತೆಗಳನ್ನೆಲ್ಲ ಇರಾನ್ ಮಿಲಿಟರಿ ತಳ್ಳಿ ಹಾಕಿದ್ದು, 15 ಅಂಶಗಳ ಪ್ರಸ್ತಾವನೆ ಕುರಿತು ಕಟುವಾಗಿ ಪ್ರತಿಕ್ರಿಯಿಸಿದೆ.
9 hours ago
ಧಾರವಾಡ: ಮಾಜಿ ಶಾಸಕನ ಪುತ್ರನ ಶವ ಸುಟ್ಟಸ್ಥಿತಿಯಲ್ಲಿ ಪತ್ತೆ
10 hours ago
Koppal Farmer Story: ಕೊಪ್ಪಳದ ಹನುಮಂತಪ್ಪ ವಾಲೀಕಾರ್ ನಿವೃತ್ತಿ ಬಳಿಕ ನಾಲ್ಕು ಎಕರೆ ತೋಟದಲ್ಲಿ ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಸಿ ಕೃಷಿಯಲ್ಲಿ ಸಂತೃಪ್ತಿ ಕಂಡು ಜೀವನ ಕಟ್ಟಿಕೊಂಡಿದ್ದಾರೆ.
10 hours ago
OnlyFans founder death: ವಯಸ್ಕರ ವಿಡಿಯೊಗಳಿಗಾಗಿನ ಡಿಜಿಟಲ್ ವೇದಿಕೆ 'OnlyFans' ಮಾಲೀಕ ಲಿಯೊನಿಡ್ ರ್ಯಾಡ್ವಿನ್ಸ್ಕೀ ಅವರು ನಿಧನರಾಗಿದ್ದಾರೆ.
11 hours ago
IPL 2026: ನಾಲ್ಕೇ ನಿಮಿಷಗಳಲ್ಲಿ ಆರ್ಸಿಬಿ ಟಿಕೆಟ್ ಮಾರಾಟ
11 hours ago
ಲಾಕ್ಡೌನ್ ಜಾರಿಗೆ ಇಂದು 6 ವರ್ಷ: ಈಗೇಕೆ ಪ್ರಧಾನಿ ಮೋದಿಯಿಂದ ಕೋವಿಡ್ ಜಪ..?
11 hours ago
DMK DMDK Alliance: ತಮಿಳುನಾಡು ವಿಧಾನಸಭೆ ಚುನಾವಣೆಗೆ ಡಿಎಂಕೆ ತನ್ನ ಮೈತ್ರಿ ಪಕ್ಷ ಡಿಎಂಡಿಕೆಗೆ 10 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು, ಒಪ್ಪಂದಕ್ಕೆ ಎಂ.ಕೆ. ಸ್ಟಾಲಿನ್ ಮತ್ತು ಪ್ರೇಮಲತಾ ವಿಜಯಕಾಂತ್ ಸಹಿ ಹಾಕಿದ್ದಾರೆ.
11 hours ago
Aditya Birla Group: ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ... ಆದಿತ್ಯ ಬಿರ್ಲಾ ಸಮೂಹ ನೇತೃತ್ವದ ಒಕ್ಕೂಟವು ಸುಮಾರು ₹16,706 ಕೋಟಿ ಮೊತ್ತಕ್ಕೆ ಆರ್ಸಿಬಿ ಖರೀದಿಸಿದೆ
11 hours ago
OnlyFans founder death: ಕ್ಯಾನಸರ್ ವಿರುದ್ಧ ಹೋರಾಡುತ್ತಿದ್ದ ಲಿಯೊ ರ್ಯಾಡ್ವಿನ್ಸ್ಕೀ ತನ್ನ 43ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಕ್ಯಾನ್ಸರ್ ಸಂಶೋಧನೆಗಾಗಿ ಸುಮಾರು 220 ಕೋಟಿ ರೂಪಾಯಿಗಳ ಭಾರಿ ದೇಣಿಗೆಯನ್ನು ನೀಡಿದ್ದರು.
12 hours ago
UCC Bill Gujarat: ಗಾಂಧಿನಗರ: 7 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ಗುಜರಾತ್ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಸಮಾನತೆ ಖಚಿತಪಡಿಸುವಲ್ಲಿ ಇದೊಂದು ಅಭೂತಪೂರ್ವ ಸುಧಾರಣೆ.
12 hours ago
Film Industry Harassment: ಅಪ್ರಾಪ್ತಳಾಗಿದ್ದಾಗ ನಿರ್ದೇಶಕರಿಂದ ಅನುಚಿತ ಸ್ಪರ್ಶ ಎದುರಿಸಿದ್ದಾಗಿ ನಟಿ ಗಂಭೀರ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ಕೋರಿದ್ದಾರೆ.
12 hours ago
Iran oil offer: ಇಂಧನ ವ್ಯವಹಾರಕ್ಕೆ ಸಂಬಂಧಿಸಿದ ಬಹುದೊಡ್ಡ ರಿಯಾಯಿತಿಯನ್ನು ಅಮೆರಿಕಕ್ಕೆ ಇರಾನ್ ನೀಡಿದೆ. ಇದು, ಸಕಾರಾತ್ಮಕ ಬೆಳವಣಿಗೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
13 hours ago
ಬಿಎಫ್ಸಿ ತಂಡಕ್ಕೆ ಪೆಪ್ ಮುನೋಝ್ ನೂತನ ಕೋಚ್
13 hours ago
Tamil Nadu politics: ನಟ ವಿಜಯ್ ಅವರು 51ನೇ ವಯಸ್ಸಿನಲ್ಲಿ 2024ರಲ್ಲಿ ಟಿವಿಕೆ ಪಕ್ಷ ಸ್ಥಾಪಿಸಿದ್ದಾರೆ. ಕರೂರಿನಲ್ಲಿ ನಡೆದ ಪಕ್ಷದ ಸಮಾವೇಶದ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಇದು ವಿಜಯ್ ಅವರ ರಾಜಕೀಯ ಹಾದಿಯನ್ನು ಸಂಕೀರ್ಣಗೊಳಿಸುತ್ತಿದೆ.
13 hours ago
ಲೋಕಸಭೆ, ವಿಧಾನಸಭೆಗಳಲ್ಲಿ ಶೇ 33ರಷ್ಟು ಪ್ರಾತಿನಿಧ್ಯ ಕಲ್ಪಿಸಲು ಕೇಂದ್ರದ ಚಿಂತನೆ
14 hours ago
All Party Meeting India: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದ್ದು, ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ವಿಪಕ್ಷ ನಾಯಕರಿಗೆ ಪರಿಸ್ಥಿತಿಯ ಕುರಿತು ಮಾಹಿತಿ ನೀಡುವ ನಿರೀಕ್ಷೆ ಇದೆ.
14 hours ago
Viral Video Fact Check: ಬ್ರಿಟನ್ ರಾಯಲ್ ನೌಕಾಪಡೆಯ ಜಲಾಂತರ್ಗಾಮಿ ಅರಬ್ಬಿ ಸಮುದ್ರಕ್ಕೆ ಪ್ರವೇಶಿಸಿ ಇರಾನ್ ಯುದ್ಧದಲ್ಲಿ ಸೇರಿದೆ ಎನ್ನುವ ಸಾಮಾಜಿಕ ಜಾಲತಾಣದ ಪೋಸ್ಟ್ ಸುಳ್ಳು ಎಂದು ಫ್ಯಾಕ್ಟ್ ಚೆಕ್ ತಿಳಿಸಿದೆ.
14 hours ago
Sonia Gandhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಮಂಗಳವಾರ ಹೇಳಿವೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ