Last Updated: 28 Feb 2026 6:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೃತ್ಯದ ಬಳಿಕ ಠಾಣೆಗೆ ಶರಣಾದ ಯುವತಿ: ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಯುವಕ
(17 hours ago)
36
ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ನಿಧನ
(21 hours ago)
19
ವಿಂಡೀಸ್ ವಿರುದ್ಧ ಗೆದ್ದರಷ್ಟೇ ಭಾರತ ಸೆಮಿಫೈನಲ್ಗೆ; ಪಂದ್ಯ ರದ್ದಾದರೆ ಮುಂದೇನು?
(20 hours ago)
15
ಕಾಂಗ್ರೆಸ್ ಅಭಿಪ್ರಾಯಕ್ಕೆ ಸಮ್ಮತಿಸದ ಇತರ ಮಿತ್ರಪಕ್ಷಗಳು
(9 hours ago)
12
Railway Safety: ರೈಲಿನಲ್ಲಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇತರೆ ಗೆಜೇಟ್ಗಳನ್ನು ಚಾರ್ಜ್ ಮಾಡಲು ಅವಕಾಶವಿರುತ್ತದೆ. ಆದರೆ ಮಹಿಳೆಯೊಬ್ಬರು ರೈಲಿನಲ್ಲಿ ವಿದ್ಯುತ್ ಕೆಟಲ್ ಬಳಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
(15 hours ago)
12
Pakistan Taliban war: ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಯುದ್ಧದ ಪ್ರಮುಖ ಅಂಶಗಳು ಮತ್ತು ದಾಳಿಯ ಪರಿಣಾಮಗಳು.
(17 hours ago)
12
Emotional Well-being: ಅದು ಅಸಹಾಯಕತೆಯೋ, ಬೇಸರವೋ, ನಿರಾಸೆಯೋ, ಜಿಗುಪ್ಸೆಯೋ, ವೈಯಕ್ತಿಕ ಮಿತಿಯೋ, ಸನ್ನಿವೇಶದ ಒತ್ತಡವೋ... ಯಾವುದೂ ಅಂತಲೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ‘ಎಷ್ಟು ಮಾಡಿದರೂ ಅಷ್ಟೇ. ಅದರ ಬದಲು ನಮ್ಮದೇನಿದೆಯೋ ಅದನ್ನಷ್ಟೇ ನೋಡಿಕೊಂಡು ಇದ್ದುಬಿಡುವುದು ಒಳ್ಳೆಯದು.
(18 hours ago)
12
Liquor Scam Verdict: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
(18 hours ago)
12
ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ, ಸಭಾಪತಿ ವಿವೇಚನಾ ಮತಗಳತ್ತ ಕಾಂಗ್ರೆಸ್ ಚಿತ್ತ
(23 hours ago)
12
Arvind Kejriwal: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
(19 hours ago)
11
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
Zee News ಕನ್ನಡ
ಕನ್ನಡಪ್ರಭ
ಮುಖ್ಯ ವಾರ್ತೆಗಳು
Zee News ಕನ್ನಡ
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 28
ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಐತಿಹಾಸಿಕ ಸಾಧನೆ ಸನಿಹ ಕಾಶ್ಮೀರ
100 mins ago
ಟಿ20 ವಿಶ್ವಕಪ್: ಈಡನ್ಗಾರ್ಡನ್ನಲ್ಲಿ ರನ್ಹೊಳೆ ನಿರೀಕ್ಷೆ
100 mins ago
Ranji Trophy Final: ‘ರಾಜನಗರ’ದಲ್ಲಿ ವೇಗಿಗಳ ಮಿಂಚು
100 mins ago
ಬೆಂಗಳೂರಿನಲ್ಲಿ ಜೀವಿಸಲು ಬೇಕು ₹9.84 ಲಕ್ಷ; ಚಾರ್ಟೆಡ್ ಅಕೌಂಟೆಂಟ್ ಲೆಕ್ಕ ನೋಡಿ
2 hours ago
Feb 27
ತಾಲಿಬಾನ್ ವಿರುದ್ಧ ಪಾಕ್ ಸೇನೆಯ ಆಪರೇಷನ್ ಘಜಬ್ ಲಿಲ್ ಹಕ್ನ ಪ್ರಮುಖ 10 ಅಂಶಗಳು
4 hours ago
ಟೆನಿಸ್ ಟೂರ್ನಿ: ಧನುಷ್, ಅನನಿ ಚಾಂಪಿಯನ್
5 hours ago
ಇಂಡಿಯನ್ ಸೂಪರ್ ಲೀಗ್: ಪಂಜಾಬ್ಗೆ ಮಣಿದ ಬಿಎಫ್ಸಿ
5 hours ago
ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್: ಮಂಗಳೂರು ವಿವಿ ಚಾಂಪಿಯನ್
6 hours ago
ಲಂಕಾ ಕೈಯಲ್ಲಿ ನ್ಯೂಜಿಲೆಂಡ್ನ ನಾಕೌಟ್ ಭವಿಷ್ಯ
7 hours ago
ಟಿ20 ವಿಶ್ವಕಪ್ | ಜ್ಯಾಕ್ಸ್, ರೆಹಾನ್ ಸಾಹಸ: ಇಂಗ್ಲೆಂಡ್ಗೆ ಜಯ
7 hours ago
ರಣಾಗತರಾಗಿದ್ದ ನಕ್ಸಲ್ ನಾಯಕರಾದ ತಿಪ್ಪೇರಿ ತಿರುಪತಿ ಅಲಿಯಾಸ್ ದೇವುಜಿ, ಮಲ್ಲಾ ರಾಜಿ ರೆಡ್ಡಿ ಮತ್ತು ಇತರ ನಾಲ್ವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರನ್ನು ಶುಕ್ರವಾರ ಭೇಟಿಯಾದರು.
9 hours ago
ದಿನ ಭವಿಷ್ಯ: ಸಾಂಸಾರಿಕವಾಗಿ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ..
9 hours ago
ಕಾಂಗ್ರೆಸ್ ಅಭಿಪ್ರಾಯಕ್ಕೆ ಸಮ್ಮತಿಸದ ಇತರ ಮಿತ್ರಪಕ್ಷಗಳು
9 hours ago
Tamil Actor Vijay: ನಟ ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಹಾಗೂ ಮಾನಸಿಕ ಹಿಂಸೆ ಆರೋಪಿಸಿ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.
9 hours ago
Israel-Iran Tension: ಇರಾನ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ, ಇಸ್ರೇಲ್ನಲ್ಲಿರುವ ತನ್ನ ರಾಯಭಾರಿ ಕಚೇರಿ ಸಿಬ್ಬಂದಿಗೆ ತಕ್ಷಣವೇ ದೇಶ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ.
9 hours ago
ASHA Workers Strike: ಗೌರವಧನ ₹15 ಸಾವಿರಕ್ಕೆ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
9 hours ago
Child Surname Case: ತಾಯಿ ಏಕೈಕ ಪೋಷಕಿಯಾಗಿದ್ದರೆ ಮಗುವಿಗೆ ತಾಯಿಯ ಉಪನಾಮ ನೀಡಲು ಸಾಂವಿಧಾನಿಕ ಅಡಚಣೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿ, ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಲು ಸೂಚಿಸಿದೆ.
9 hours ago
T–20 World Cup: ಪಿತೃತ್ವ ರಜೆ; ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ತವರಿಗೆ
10 hours ago
Tamil Nadu Puducherry Tour: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ, ತಿರುಪ್ಪರನ್ಕುಂದ್ರಮ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
10 hours ago
ಗುಂಡಣ್ಣ: ಶುಕ್ರವಾರ, 27 ಫೆಬ್ರುವರಿ 2026
10 hours ago
Karnataka Congress MLAs: ಎಸ್.ಎನ್. ಸುಬ್ಬಾರೆಡ್ಡಿ ಅನರ್ಹತೆ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್, ವಿನಯ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಗಳಲ್ಲಿ ಹಸ್ತಕ್ಷೇಪಿಸಿದೆ.
10 hours ago
JDS Vijayapura Rally: ವಿಜಯಪುರ: ‘ಜೆಡಿಎಸ್ ಒಕ್ಕಲಿಗ ಸಮುದಾಯ ಹಾಗೂ ಹಳೇ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್ ಯಾವುದೇ ಜಾತಿ, ಪ್ರದೇಶಕ್ಕೆ ಸೀಮಿತವಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
10 hours ago
Karnataka Debt: ವಿಜಯಪುರ: ‘ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ಕನ್ನಡಿಗರ ಬದುಕು ಸರಿಪಡಿಸುವ ಸರ್ಕಾರ ರಚನೆಗೆ ಜನತೆ ಆಶೀರ್ವಾದ ಮಾಡಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜನತಾ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.
11 hours ago
ಪಶ್ಚಿಮ ಬಂಗಾಳದ ಎಸ್ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಅಧಿಕಾರಿಗಳು ಆಕಸ್ಮಿಕವಾಗಿ ನೆರೆಯ ಒಡಿಶಾದ ಗ್ರಾಮವೊಂದಕ್ಕೆ ಪ್ರವೇಶಿಸಿದಾಗ, ಅವರನ್ನು ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರು ಥಳಿಸಿದ್ದಾರೆ
11 hours ago
NCERT Textbook Row: ಎನ್ಸಿಇಆರ್ಟಿ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶವನ್ನು ಕೇರಳ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಸ್ವಾಗತಿಸಿ, ಸಮಗ್ರ ತನಿಖೆ ಬೇಡಿದರು.
11 hours ago
H D Deve Gowda: ವಿಜಯಪುರ: ‘ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡಬೇಕು’ ಎಂದು ಎಚ್.ಡಿ.ದೇವೇಗೌಡ ಹೇಳಿದರು.
11 hours ago
ಉದ್ದೀಪನ ಮದ್ದುಸೇವನೆ ತಪ್ಪೊಪ್ಪಿಗೆ: ಪೂಜಾ ಆತ್ಮರಾಮ್ ಅಮಾನತು 3 ವರ್ಷಕ್ಕೆ ಇಳಿಕೆ
11 hours ago
ಪ್ರಾಗ್ ಚೆಸ್ ಟೂರ್ನಿ: ಎರಡನೇ ಸುತ್ತಿನಲ್ಲೂ ಡ್ರಾ ಮಾಡಿಕೊಂಡ ಗುಕೇಶ್
11 hours ago
T20 World Cup:ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್
12 hours ago
Digital Addiction: ಎಐ ಜೊತೆಗಿನ ಅತಿಯಾದ ಒಡನಾಟ ಮನುಷ್ಯರನ್ನು ಒಂಟಿತನ, ಭಾವನಾತ್ಮಕ ಅವಲಂಬನೆ ಮತ್ತು ಸಾಮಾಜಿಕ ಕೌಶಲ್ಯಗಳ ಕುಸಿತದತ್ತ ದೂಡುತ್ತಿದೆ ಎಂಬ ಆತಂಕಕಾರಿ ಬೆಳವಣಿಗೆಯ ವಿಶ್ಲೇಷಣೆ.
12 hours ago
Ranji Trophy Final: ನಾಲ್ಕನೇ ದಿನವೇ ಪ್ರಶಸ್ತಿ ಸನಿಹಕ್ಕೆ ಬಂದ ಜಮ್ಮು–ಕಾಶ್ಮೀರ
12 hours ago
Priyanka Gandhi: ವಯನಾಡ್ನಲ್ಲಿ ಭೂಕುಸಿತ ಸಂತ್ರಸ್ತರ ಮನೆಗಳ ಶಿಲಾನ್ಯಾಸದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಮತ್ತು ಪ್ರಿಯಾಂಕಾ ನಡುವಿನ ಮನಸ್ತಾಪವನ್ನು ವಯನಾಡ್ ಹೇಗೆ ಪರಿಹರಿಸಿತು ಎಂಬುದನ್ನು ಹಂಚಿಕೊಂಡರು.
12 hours ago
Natural Hair Care: ಮುಖದ ಅಂದವಷ್ಟೇ ಅಲ್ಲದೆ ಕೇಶರಾಶಿಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ರಾಸಯನಿಕಯುಕ್ತ ಶಾಂಪೂಗಳ ಬದಲಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಕೂದಲಿನ ಆರೈಕೆ ಮಾಡಿಕೊಳ್ಳಲು ಇಲ್ಲಿವೆ ಕೆಲವು ಹೇರ್ ಪ್ಯಾಕ್ ಸಲಹೆಗಳು.
12 hours ago
Karnataka Politics: ಮೈಸೂರು: ‘ಅಧಿಕಾರ ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಇತಿಶ್ರೀ ಹಾಡುವ ಯೋಗ್ಯತೆ ಕಾಂಗ್ರೆಸ್ ಹೈಕಮಾಂಡ್ಗೆ ಇಲ್ಲ. ಹೀಗೆಯೇ ಮುಂದೂಡುವ ಮನಸ್ಥಿತಿಯಲ್ಲಿದೆ. ಸಿದ್ದರಾಮಯ್ಯ ಸೀಟ್ ಭದ್ರಪಡಿಸಿಕೊಂಡೇ ಇರುತ್ತಾರೆ’
12 hours ago
Vision Health: ದೇಹದ ಸೂಕ್ಷ್ಮ ಅಂಗಳಲ್ಲಿ ಕಣ್ಣು ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಆಹಾರ, ಜೀವನಶೈಲಿಯ ಬದಲಾವಣೆಗಳಿಂದ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಣ್ಣಿನ ಸ್ವಾಸ್ಥ್ಯವನ್ನು ಕಾಪಾಡಲು ಇಲ್ಲಿವೆ ಕೆಲವು ಸಲಹೆಗಳು.
12 hours ago
Malayalam Actor Dileep: ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
13 hours ago
T20 WC| ಭಾರತ–ವಿಂಡೀಸ್ ಮುಖಾಮುಖಿಯಲ್ಲಿ ಯಾರಿಗೆ ಮೇಲುಗೈ, ಇತಿಹಾಸ ಹೇಗಿದೆ?
13 hours ago
Arvind Kejriwal: ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ 21 ಮಂದಿಯನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.
13 hours ago
ಚಿನಕುರುಳಿ: ಶುಕ್ರವಾರ, 27 ಫೆಬ್ರುವರಿ 2026
13 hours ago
T Twenty World Cup: ಸೂಪರ್ ಎಂಟು ಹಂತದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮಹತ್ವದ ಪಂದ್ಯಕ್ಕೂ ಮುನ್ನ, ಇತಿಹಾಸದಲ್ಲಿ ಯಾರಿಗೆ ಮೇಲುಗೈ ಎಂಬ ವಿಶ್ಲೇಷಣೆ ಇಲ್ಲಿದೆ.
13 hours ago
Tata succession: ಟಾಟಾ ಟ್ರಸ್ಟ್ ಮತ್ತು ನಿಯೋಲ್ ಟಾಟಾ ನಡುವಿನ ಅಂತರವು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದ ಮುಂದುವರಿಕೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.
13 hours ago
India T20 Record: ಚೆನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಪವರ್ ಪ್ಲೇನಲ್ಲಿ ಒಂದು ವಿಕೆಟ್ ನಷ್ಟಕ್ಕೆ ಎಂಬತ್ತು ರನ್ ಗಳಿಸಿತ್ತು.
14 hours ago
AUS Women vs IND Women: ಆಸೀಸ್ ವಿರುದ್ಧ ಏಕದಿನ ಸರಣಿ ಸೋತ ಭಾರತ ವನಿತೆಯರು
14 hours ago
CBI Appeal: ನವದೆಹಲಿ: ಅಬಕಾರಿ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿರುವ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು.
14 hours ago
Kerala High Court: ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಯಾಗಿಲ್ಲ. ಬುಕ್ಕಿಂಗ್ ಆಗಿದ್ದ ಟಿಕೆಟ್ ಹಣವನ್ನು ಕೂಡ ವಾಪಾಸ್ ಮಾಡಲಾಗಿದೆ ಎಂದು ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
14 hours ago
Ashwini Vaishnaw: ಡಿಜಿಟಲ್ ವೇದಿಕೆಗಳಲ್ಲಿರುವ ವಿಷಯಗಳ ಹೊಣೆಗಾರಿಕೆಯನ್ನು ಅವುಗಳೇ ಹೊರಬೇಕು. ಮಕ್ಕಳು ಹಾಗೂ ಡಿಜಿಟಲ್ ಬಳಕೆದಾರರ ಸುರಕ್ಷತೆಯು ಕೂಡ ಅವರದೇ ಹೊಣೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
14 hours ago
Delhi Excise Policy Case: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆ ನೀಡಿದ ಬಳಿಕ ಅರವಿಂದ ಕೇಜ್ರಿವಾಲ್ ಭಾವೋದ್ರಿಕ್ತರಾಗಿ ಮಾತನಾಡಿ, ತಾವು ಮತ್ತು ಮನೀಶ್ ಸಿಸೋಡಿಯಾ ಪ್ರಾಮಾಣಿಕರು ಎಂದು ಹೇಳಿದರು.
14 hours ago
T20WC| ಸಂಜು, ಅಭಿಷೇಕ್, ಕಿಶನ್ ಸ್ಫೋಟಕ ಬ್ಯಾಟಿಂಗ್; ವಿಶೇಷ ದಾಖಲೆ ಬರೆದ ಭಾರತ
14 hours ago
T20 ವಿಶ್ವಕಪ್ನಲ್ಲಿ ಮಿಂಚಿದ ಜಿಂಬಾಂಬ್ವೆಯ ಬೆನೆಟ್; ಕೊಹ್ಲಿ ದಾಖಲೆ ಬ್ರೇಕ್
15 hours ago
T Twenty World Cup: ಜಿಂಬಾಂಬ್ವೆಯ ಬ್ರಿಯಾನ್ ಬೆನೆಟ್ ಟೂರ್ನಿಯಲ್ಲಿ ಅಜೇಯ 272 ರನ್ ಸಿಡಿಸಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದರು. ಭಾರತ ವಿರುದ್ಧ 97 ರನ್ ಹೊಡೆದು ಗಮನಸೆಳೆದರು.
15 hours ago
Tumakuru Weekly Market: ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಸಂತೆ ಪ್ರತಿ ಶನಿವಾರ ನಡೆಯುತ್ತಿದ್ದು, ಅಂತರರಾಜ್ಯ ಖ್ಯಾತಿ ಪಡೆದ ಈ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆಯುತ್ತದೆ.
15 hours ago
ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚೆ
15 hours ago
Railway Safety: ರೈಲಿನಲ್ಲಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇತರೆ ಗೆಜೇಟ್ಗಳನ್ನು ಚಾರ್ಜ್ ಮಾಡಲು ಅವಕಾಶವಿರುತ್ತದೆ. ಆದರೆ ಮಹಿಳೆಯೊಬ್ಬರು ರೈಲಿನಲ್ಲಿ ವಿದ್ಯುತ್ ಕೆಟಲ್ ಬಳಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
15 hours ago
ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ
15 hours ago
ದಿ ಕೇರಳ ಸ್ಟೋರಿ: ಶಾಂತಿ, ಪ್ರೀತಿ ಉತ್ತೇಜಿಸುವ ಚಿತ್ರಗಳು ಬರಲಿ; ಪ್ರಿಯಾಂಕ ಗಾಂಧಿ
15 hours ago
ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ
15 hours ago
Kerala Story 2 Controversy: ‘ದಿ ಕೇರಳ ಸ್ಟೋರಿ–2’ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ ಗಾಂಧಿ, ದ್ವೇಷಕ್ಕಿಂತ ಶಾಂತಿ, ಪ್ರೀತಿ ಮತ್ತು ಜನರ ಕಲ್ಯಾಣವನ್ನು ಉತ್ತೇಜಿಸುವ ಸೃಜನಾತ್ಮಕ ಸಿನಿಮಾಗಳು ಬರಬೇಕೆಂದು ಅಭಿಪ್ರಾಯಪಟ್ಟರು.
15 hours ago
ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್ಗೆ ಸುಬ್ಬಾ ರೆಡ್ಡಿ ಮೇಲ್ಮನವಿ
16 hours ago
Dhaka Earthquake: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಶುಕ್ರವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಶ್ಚಿಮ ಬಂಗಾಳದ ಕೋಲ್ಕತ್ತ ಸೇರಿದಂತೆ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
16 hours ago
ರಣಜಿ ಟ್ರೋಫಿ ಫೈನಲ್ ವೀಕ್ಷಿಸಲು ಇಂಗ್ಲೆಂಡ್ನಿಂದ ಬಂದ ಕ್ರಿಕೆಟ್ ಪ್ರೇಮಿಗಳು
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ