Last Updated: 16 Jul 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆರೋಪ ತಳ್ಳಿ ಹಾಕಿರುವ ಶಿಕ್ಷಕಿ ಮೀನಾ, ಹಣ ಕಳೆದುಹೋಗಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಒಬ್ಬ ಶಿಕ್ಷಕಿಯಾಗಿ ಅಂತಹ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
(18 hours ago)
37
FIFA Results: ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಫೈನಲ್ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ಪ್ರಶಸ್ತಿಯ ಕನಸು ನುಚ್ಚುನೂರಾಗಿದೆ.
(9 hours ago)
29
ಫಿಫಾ ವಿಶ್ವಕಪ್: ಇಂಗ್ಲೆಂಡ್ಗೆ ಆಘಾತ; ಫೈನಲ್ಗೆ ಅರ್ಜೆಂಟೀನಾ
(9 hours ago)
27
ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರ ನೋಡಿಕೊಳ್ಳಲು ಸಿಇಒ ನೇಮಕ ಪ್ರಕ್ರಿಯೆಗೆ ಅಯೋಧ್ಯೆ ಮೂಲದ ಹಲವು ಪ್ರಮುಖ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
(21 hours ago)
19
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!
(6 hours ago)
18
ಫಿಫಾ ವಿಶ್ವಕಪ್: ಕಿರೀಟ ಗೆಲ್ಲಲು ಸ್ಪೇನ್ಗೆ ಒಂದೇ ಹೆಜ್ಜೆ ಬಾಕಿ!
(8 hours ago)
18
Iran US Airstrikes: ಇರಾನ್ ಮೇಲೆ ಅಮೆರಿಕ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪೂರ್ವ ಏಷ್ಯಾದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತಿದಾಳಿ ನಡೆಸಿದೆ.
(8 hours ago)
17
Karnataka Weather Update: VIDEO|ಮಳೆಗಾಲದಲ್ಲೂ ಬಿಸಿಲಿನ ಅಬ್ಬರ;ಇನ್ನೂ ವಾರದವರೆಗೆ ಮಳೆ ಇಲ್ಲ: ಹವಾಮಾನ ಇಲಾಖೆ
(22 hours ago)
17
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚುವ ಸಾಧ್ಯತೆ
(23 hours ago)
17
ಚುರುಮುರಿ: ಪೊರಕೆ ಫೈಟ್
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 16
Sanjay Dutt Health Update: ಮುಂಬೈನ ಎಐಜಿ ಆಸ್ಪತ್ರೆಯಲ್ಲಿ ಡಾ. ನಾಗೇಶ್ವರ ರೆಡ್ಡಿ ಜೊತೆ ಸಂವಾದ ನಡೆಸಿದ ನಟ, ತಾಯಿ ನರ್ಗಿಸ್ ಅವರ ನ್ಯೂಯಾರ್ಕ್ ಚಿಕಿತ್ಸೆಯ ದಿನಗಳನ್ನು ಸ್ಮರಿಸುತ್ತಾ ಧೈರ್ಯವೇ ಮದ್ದೆಂದು ಸಾರಿದ್ದಾರೆ.
30 mins ago
ಫಿಫಾ ವಿಶ್ವಕಪ್: ಅರ್ಜೆಂಟೀನಾ ಬ್ಯಾನರ್ ವಿವಾದದ ಹಿನ್ನೆಲೆ ಏನು?
30 mins ago
Donald Trump Middle East: ಹೊರ್ಮುಜ್ ಜಲಸಂಧಿಯ ಹಡಗುಗಳಿಗೆ ಶುಲ್ಕ ವಿಧಿಸುವ ನಿರ್ಧಾರವನ್ನು ಟ್ರಂಪ್ ವಾಪಸ್ ಪಡೆದಿದ್ದಾರೆ. ಕಳೆದ ತಿಂಗಳ ತಾತ್ಕಾಲಿಕ ಕದನ ವಿರಾಮ ಒಪ್ಪಂದ ವಿಫಲವಾಗಿದ್ದು ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
30 mins ago
ಬಹುಜನ ಸಮಾಜ ಪಕ್ಷದಿಂದ ಹೋರಾಟಕ್ಕೆ ಬೆಂಬಲ
60 mins ago
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಪ್ರತಿಭೆಗಳ ಕೊರತೆ; ಚಂದ್ರಯಾನ-3 ಹಾಗೂ ಸ್ಪೇಡೆಕ್ಸ್ ಯೋಜನೆಗಳಿಗೆ ಹಿನ್ನಡೆಯ ಆತಂಕ
60 mins ago
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
60 mins ago
Space sector talent drain: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) 120ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
90 mins ago
Sawantwadi Palace Heritage: ಮಹಾರಾಷ್ಟ್ರದ ಕೊಂಕಣದ ತೀರ ಪ್ರದೇಶದಲ್ಲಿ ಅದ್ಭುತವಾದ ಅರಮನೆಯೊಂದಿದೆ. ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ಸುಂದರ ಅರಮನೆಗೆ 270 ವರ್ಷಗಳ ಇತಿಹಾಸವಿದೆ.
90 mins ago
Nukas Cafe: ಪುನೀತ್ ಅವರ ಪುತ್ರಿ ಇನ್ಸ್ಟಾಗ್ರಾಂ ಮೂಲಕ ಆರ್ಡರ್ ಪಡೆದು ಸ್ವತಃ ತಯಾರಿಸಿದ ತಿರಮಿಸು ಮತ್ತು ಬ್ರೌನಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮುನ್ನ ವಿನಯ್ ಚಿತ್ರಕ್ಕಾಗಿ ವಿಶೇಷ ಕೇಕ್ ತಯಾರಿಸಿದ್ದರು.
90 mins ago
Shiva Rajkumar: ಶಿವಣ್ಣ ಪತ್ನಿ ಗೀತಾ ಅವರೊಂದಿಗೆ ಪ್ರಕೃತಿಯ ಮಡಿಲಲ್ಲಿರುವ ಅಕುಲ್ ಬಾಲಾಜಿಯ ಹೊಸ ಮನೆಗೆ ಭೇಟಿ ನೀಡಿದ್ದಾರೆ. ಈ ನೂತನ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಏರಿಯಾ ಸೌಲಭ್ಯವಿದ್ದು ಜ್ಯೋತಿ ಅಕುಲ್ ಸಂತಸ ಹಂಚಿಕೊಂಡಿದ್ದಾರೆ.
90 mins ago
NTA Updates: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್ (NEET UG 2026) ಪರೀಕ್ಷಾ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸುವ ಅಥವಾ ತಿದ್ದುಪಡಿ ಮಾಡುವ ಕೊನೆಯ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿದೆ.
120 mins ago
Hanu Raghavapudi directed movie: ಐತಿಹಾಸಿಕ ಘಟನೆ ಆಧರಿಸಿದ, ಪ್ರಭಾಸ್ ನಟನೆಯ ಬಹುನಿರೀಕ್ಷಿತ ಫೌಜಿ ಚಿತ್ರದ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಇದೇ ಡಿಸೆಂಬರ್ 3ಕ್ಕೆ ವಿಶ್ವದಾದ್ಯಂತ ಚಿತ್ರವು ಬಿಡುಗಡೆಗೊಳ್ಳಲಿದೆ.
120 mins ago
Three Language Policy: ತ್ರಿಭಾಷಾ ನೀತಿಯನ್ನು 9ನೇ ತರಗತಿಯಿಂದ ಕಡ್ಡಾಯಗೊಳಿಸಿದರೆ ಅದು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ.
120 mins ago
ಹಂಗೇರಿಯ ಬುಡಾಪೆಸ್ಟ್ನಲ್ಲಿ ಹವಾಮಾನ ಸಮ್ಮೇಳನದ ನೆಪದಲ್ಲಿ ಮಹಮೂದ್ ಅಹ್ಮದಿನೆಜಾದ್ ಮೊಸಾದ್ ಅಧಿಕಾರಿಗಳನ್ನು ಭೇಟಿ ಮಾಡಿದ ರಹಸ್ಯವನ್ನು ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿದೆ. ಮಾಜಿ ಅಧ್ಯಕ್ಷರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
2 hours ago
1975 ಟು 2027ರ ಏಕದಿನ ವಿಶ್ವಕಪ್: ICC ಜಾರಿಗೊಳಿಸಿದ ಪ್ರಮುಖ ನಿಯಮ ಬದಲಾವಣೆಗಳು
2 hours ago
BK Hariprasad: ನಾನು ದೆಹಲಿಗೆ ಯಾವುದೇ ಪಟ್ಟಿಯನ್ನು ತಂದಿಲ್ಲ. ನಾನು ಪಟ್ಟಿ ಹಿಡಿದುಕೊಂಡು ಓಡಾಡುವ ವ್ಯಕ್ತಿಯೂ ಅಲ್ಲ. ಪಕ್ಷದ ಅಧ್ಯಕ್ಷನಾಗಿ ನನಗೆ ಎಲ್ಲಾ ನಾಯಕರು ಸಮಾನರು. ನಾನು ಯಾರ ಪರವಾಗಿಯೂ ಲಾಬಿ ಮಾಡುವುದಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
3 hours ago
Sonam Wangchuk Protests: ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಗುರುವಾರ 19ನೇ ದಿನಕ್ಕೆ ಕಾಲಿಟ್ಟಿದ್ದು, ದೇಹದ ತೂಕ 9 ಕೆ.ಜಿಯಷ್ಟು ಕಡಿಮೆಯಾಗಿದೆ.
3 hours ago
World Snake Day: ರಾಜ್ಯದಲ್ಲಿನ 90 ಪ್ರಭೇದಗಳ ಪೈಕಿ ಕಾಳಿಂಗ, ನಾಗರಹಾವು ಸೇರಿ 20 ಹಾವಿನ ತಳಿಗಳು ಮಾತ್ರ ವಿಷಪೂರಿತ ಎಂದು ವನ್ಯಜೀವಿ ತಜ್ಞ ರಾಜ್ಕುಮಾರ್ ದೇವರಾಜೆ ಅರಸ್ ಮಾಹಿತಿ ನೀಡಿದ್ದಾರೆ.
4 hours ago
Hubballi Parks Maintenance: ಹುಬ್ಬಳ್ಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಭಿವೃದ್ಧಿ ಪಡಿಸಲಾದ ಇಂದಿರಾ ಗಾಜಿನ ಮನೆ ಉದ್ಯಾನ ಮತ್ತು ತೊಳನಕೆರೆ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಕಳೆಗುಂದಿವೆ.
4 hours ago
Sonam Wangchuk Protest: ಸೋನಮ್ ವಾಂಗ್ಚೂಕ್ ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ದೆಹಲಿ ಹೈಕೋರ್ಟ್, ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿದೆ.
4 hours ago
Jagannath Rath Yatra: ಜುಲೈ 16 ರಿಂದ 24ರವರೆಗೆ ನಡೆಯುವ ಈ ಉತ್ಸವದಲ್ಲಿ ಬಲಭದ್ರ ಹಾಗೂ ಸುಭದ್ರೆಯೊಂದಿಗೆ ಜಗನ್ನಾಥನು ಗುಂಡಿಚಾ ಮಂದಿರಕ್ಕೆ ತೆರಳಲಿದ್ದು, ಜುಲೈ 25 ರಂದು ದೇವತೆಗಳಿಗೆ ಚಿನ್ನದ ಆಭರಣ ತೊಡಿಸುವ ಸುನಾವೇಶ ನಡೆಯಲಿದೆ.
4 hours ago
Supreme Court Verdict: ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ಹಿನ್ನಡೆಯಾಗಿದ್ದು ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
4 hours ago
Dakshinayan Punya Kaala: ದಕ್ಷಿಣಾಯಣ ಪುಣ್ಯಕಾಲವು ಜುಲೈ 17 ರಿಂದ ಆರಂಭವಾಗುತ್ತದೆ. ಜ್ಯೋತಿಷ ಮತ್ತು ಧಾರ್ಮಿಕ ದೃಷ್ಟಿಕೋನದಲ್ಲಿ ದಕ್ಷಿಣಾಯಣ ಮತ್ತು ಉತ್ತರಾಯಣ ಪುಣ್ಯಕಾಲವು ಮುಖ್ಯ ಪಾತ್ರವಹಿಸುತ್ತದೆ.
4 hours ago
One Nation One Election Bill: ಆಗಸ್ಟ್ 10 ರೊಳಗೆ ಜೆಪಿಸಿ ವರದಿ ಸಲ್ಲಿಕೆಯಾಗಲಿದ್ದು 2034 ರಿಂದ ಪೂರ್ಣ ಜಾರಿಗೆ ಯೋಜನೆ ರೂಪಿಸಲಾಗಿದೆ. ಸಂಸತ್ತಿನಲ್ಲಿ 360 ಸಂಸದರ ವಿಶೇಷ ಬಹುಮತದ ಅವಶ್ಯಕತೆಯಿದ್ದು ಎನ್ಡಿಎ ಕಸರತ್ತು ನಡೆಸಿದೆ.
5 hours ago
Hardoi Police SI: ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ 23 ವರ್ಷದ ಅಂಜಲಿ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯಲ್ಲಿನ ವೈಫಲ್ಯದ ಬಳಿಕ ಸಬ್-ಇನ್ಸ್ಪೆಕ್ಟರ್ ಪರೀಕ್ಷೆ ಪಾಸ್ ಮಾಡಿ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
5 hours ago
Literary Awards: ಹಲಸಂಗಿ ಗೆಳೆಯರ ಪ್ರತಿಷ್ಠಾನದ ವಾರ್ಷಿಕ ಗೌರವ ಹಾಗೂ ಯುವ ಪ್ರಶಸ್ತಿಗಳನ್ನು ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಗುರುವಾರ ಪ್ರಕಟಿಸಿದ್ದಾರೆ.
5 hours ago
KAS Transfer: ಕರ್ನಾಟಕದ 31 ತಹಶೀಲ್ದಾರ್ಗಳ ವರ್ಗ, ಯಾರು ಎಲ್ಲಿಗೆ?
5 hours ago
ಡಿವೈಇಎಸ್ ‘ಎ’ ತಂಡಕ್ಕೆ ಹಾಕಿ ಕರ್ನಾಟಕ ಲೀಗ್ನಲ್ಲಿ ಜಯ
6 hours ago
Sonam Wangchuk Protest: ರಾಜಕೀಯ ನಾಯಕರು ಮತ್ತು ಬೆಂಬಲಿಗರ ಮನವಿಯ ಹೊರತಾಗಿಯೂ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಸ್ಪಷ್ಟಪಡಿಸಿದ್ದಾರೆ.
6 hours ago
ಪಾಡ್ಕಾಸ್ಟ್ ರೂಬರೂಹ್: ಎಲ್ಲರ ಜೀವನದೊಳಗೂ...
6 hours ago
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!
6 hours ago
ಲೈಂಗಿಕ ದೌರ್ಜನ್ಯ: ಮಹಿಳಾ ಆಯೋಗಕ್ಕೆ ಅಸುಂತಾ ಲಾಕ್ರಾ ದೂರು
7 hours ago
ಮೈಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಚುನಾವಣಾ ಆಯೋಗದಿಂದ ‘ಇತರೆ’ ಎಂದು ಕಾಲಂ ಕೊಡದಿರುವುದರಿಂದ ಲಕ್ಷಾಂತರ ಮಂದಿಗೆ ಗಣತಿ ನಮೂನೆ ಭರ್ತಿ ಮಾಡಿಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ.
7 hours ago
ಸಂಪಾದಕೀಯ Podcast: ಸಂಬಂಧ ವಿಸ್ತರಣೆ, ಹೊಸ ಅವಕಾಶಕ್ಕೆ ಬಾಗಿಲು ತೆರೆದ ಪ್ರಧಾನಿ ಮೋದಿ ಭೇಟಿ
7 hours ago
Independence Day Security: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜುಲೈ 15 ರಿಂದ ಆಗಸ್ಟ್ 15 ರವರೆಗೆ ಐತಿಹಾಸಿಕ ತಾಣಕ್ಕೆ ಪ್ರವೇಶ ನಿಷೇಧಿಸಿದ್ದು, ಕೇವಲ ಸರ್ಕಾರಿ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.
8 hours ago
IND vs ENG 2nd ODI: ಸರಣಿ ಜಯದತ್ತ ಭಾರತದ ಕಣ್ಣು
8 hours ago
ಫಿಫಾ ವಿಶ್ವಕಪ್: ಕಿರೀಟ ಗೆಲ್ಲಲು ಸ್ಪೇನ್ಗೆ ಒಂದೇ ಹೆಜ್ಜೆ ಬಾಕಿ!
8 hours ago
Iran US Airstrikes: ಇರಾನ್ ಮೇಲೆ ಅಮೆರಿಕ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪೂರ್ವ ಏಷ್ಯಾದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತಿದಾಳಿ ನಡೆಸಿದೆ.
8 hours ago
Modi Cabinet: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಬುಧವಾರ ಬಿಜೆಪಿ ಉನ್ನತ ನಾಯಕರ ಮಹತ್ವದ ಸಭೆ ಜರುಗಿದೆ.
8 hours ago
ಫಿಫಾ ವಿಶ್ವಕಪ್: ಇಂಗ್ಲೆಂಡ್ಗೆ ಆಘಾತ; ಫೈನಲ್ಗೆ ಅರ್ಜೆಂಟೀನಾ
9 hours ago
FIFA Results: ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಫೈನಲ್ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ಪ್ರಶಸ್ತಿಯ ಕನಸು ನುಚ್ಚುನೂರಾಗಿದೆ.
9 hours ago
ಕರ್ನಾಟಕ, ಮಹಾರಾಷ್ಟ್ರದ 4 ಸಾವಿರಕ್ಕೂ ಅಧಿಕ ಸೈಕ್ಲಿಸ್ಟ್ಗಳು ಭಾಗಿ
10 hours ago
ಹೊಸ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ
10 hours ago
12 ವರ್ಷಗಳ ಬಳಿಕ ಒಪ್ಪಂದ ಜಾರಿ, ಭಾರತಕ್ಕೆ ಬರಲಿದೆ ಯುರೇನಿಯಂ
10 hours ago
ಆಸ್ಪತ್ರೆಗೆ ದಾಖಲಿಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಪಿಐಎಲ್
10 hours ago
ಚುನಾವಣೆ ಆಯೋಗಕ್ಕೆ ಒಡನಾಡಿ ಸೇವಾ ಸಂಸ್ಥೆ ಮನವಿ
10 hours ago
ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಒಂದು ತಿಂಗಳು ಪೂರೈಸಿದೆ. ಸಂಪುಟ ಸಾಮರ್ಥ್ಯದ ಮೂರನೇ ಒಂದರಷ್ಟು ಸಚಿವರು ಮಾತ್ರ ಇದ್ದರೂ ಆಡಳಿತದಲ್ಲಿ ಚುರುಕು ಕಾಣಿಸತೊಡಗಿದೆ.
10 hours ago
ಬಿಡದಿ ಟೌನ್ಶಿಪ್ ಯೋಜನೆ ಕುರಿತು ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಡುವಣ ವಾಗ್ವಾದ ಕಾವೇರಿದೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ತಿವಿದರೆ, ಕುಮಾರಸ್ವಾಮಿ ದೆಹಲಿಯಲ್ಲಿ ಮಾರುತ್ತರ ಕೊಟ್ಟಿದ್ದಾರೆ.
10 hours ago
ನಿಯಮ ಪಾಲಿಸದ ನಾಗರಿಕರು, ಪ್ರಶ್ನಿಸುವ ಭದ್ರತಾ ಸಿಬ್ಬಂದಿಗೆ ಬೈಗುಳ
10 hours ago
ಮಳೆ ದಿನಗಳ ಪ್ರವಾಸದಿಂದ ಅವಿಸ್ಮರಣೀಯ ಅನುಭವಗಳು ಲಭ್ಯ. ಆದರೆ, ಕ್ಷಣಮಾತ್ರದ ಮೈಮರೆವೆ ದುರಂತಕ್ಕೆ ಕಾರಣವಾಗಬಹುದು; ಜೀವಕ್ಕೆ ಕುತ್ತು ತರಬಹುದು.
10 hours ago
ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸುಮಾರು ಒಂದೂವರೆ ತಿಂಗಳ ಬಳಿಕ ಸಂಪುಟ ವಿಸ್ತರಣೆಯ ಕಾಲ ಸನ್ನಿಹಿತವಾಗಿದ್ದು, ನಾಯಕರು ಹಾಗೂ ಆಕಾಂಕ್ಷಿ ಶಾಸಕರು ಇಲ್ಲಿಗೆ ದೌಡಾಯಿಸಿದ್ದಾರೆ.
10 hours ago
ಎಸ್ಐಆರ್: ಗಣತಿ ನಮೂನೆ ಭರ್ತಿಯಲ್ಲಿ ಸಮಸ್ಯೆಗೆ ಸಿಲುಕಿದ ಹೆಂಗಳೆಯರು, 2002ರ ಮತದಾರರ ಪಟ್ಟಿಗೆ ಹುಡುಕಾಟ
10 hours ago
ಇಂಡೊ–ಪೆಸಿಫಿಕ್ ವಲಯಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವು ಬದಲಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂಡೊನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಕೈಗೊಂಡಿರುವ ಪ್ರವಾಸಕ್ಕೆ ವಿಶೇಷ ಮಹತ್ವವಿದೆ.
10 hours ago
ಜಪಾನ್ ಓಪನ್: ಆಯುಷ್, ಲಕ್ಷ್ಯ ನಿರ್ಗಮನ
10 hours ago
ಸರಣಿ ಜಯದತ್ತ ಭಾರತದ ಕಣ್ಣು
10 hours ago
ಗೌರಿ ಹಿಂದೂ ಧರ್ಮದವಳಲ್ಲ..ಲವ್ ಜಿಹಾದ್ ಆರೋಪಕ್ಕೆ ನಟ ಅಮೀರ್ ಖಾನ್ ಪ್ರತಿಕ್ರಿಯೆ
10 hours ago
Jul 15
ಆರೋಪ ತಳ್ಳಿ ಹಾಕಿರುವ ಶಿಕ್ಷಕಿ ಮೀನಾ, ಹಣ ಕಳೆದುಹೋಗಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಒಬ್ಬ ಶಿಕ್ಷಕಿಯಾಗಿ ಅಂತಹ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
18 hours ago
ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಸಂವಾದ
19 hours ago
Climate Change Sleep Loss: 2020 ಮತ್ತು 2025ರ ನಡುವೆ ರಾತ್ರಿಯ ಉಷ್ಣತೆಯಿಂದಾಗಿ ಪ್ರತಿ ವರ್ಷ ವ್ಯಕ್ತಿಯೊಬ್ಬರು ಸರಾಸರಿ ಸುಮಾರು 56 ಗಂಟೆಗಳ ನಿದ್ರೆಯನ್ನು ಕಳೆದುಕೊಂಡಿದ್ದಾರೆ. ಇದು ಏಳು ರಾತ್ರಿಗಳ ನಿದ್ದೆಗೆ ಸಮವಾಗಿದೆ.
19 hours ago
Sonam Wangchuk Protest: ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರ ಉಪವಾಸ ಸತ್ಯಾಗ್ರಹವು 18ನೇ ದಿನಕ್ಕೆ ಕಾಲಿಟ್ಟಿದ್ದು, ಅವರಿಗೆ ಬೆಂಬಲ ಸೂಚಿಸಲು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜುಲೈ 16ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ