Last Updated: 25 Jun 2026 8:35 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ₹1.5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜನಗೇರಾ ಪಿಡಿಒ ಲಕ್ಷ್ಮೀ(13 hours ago)45
  2. Political satire: ಬಿಡದಿ ಭೂಮಿಯನ್ನು ಮಗ ಬಿಟ್ಟುಕೊಡುವ ನಿರ್ಧಾರ ಮತ್ತು ಅದರ ಬಗ್ಗೆ ಅವರ ತಂದೆ ವ್ಯಕ್ತಪಡಿಸಿದ ಅಸಮ್ಮತಿಯ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಹಾಸ್ಯಮಯವಾಗಿ ವಿಶ್ಲೇಷಿಸಲಾಗಿದೆ.(13 hours ago)29
  3. ಅಕ್ಷಿತಾ ರಾಜ್ ಜೊತೆ ಹಸೆಮಣೆ ಏರಿದ ಭಾರತ ತಂಡದ ಯುವ ವೇಗಿ ಆಕಾಶ್‌ ದೀಪ್(7 hours ago)24
  4. ವೈಭವ್ ಸೂರ್ಯವಂಶಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆ ಯಾಕೆ?(6 hours ago)20
  5. Elon Musk Kids: ಆಗಸ್ಟ್ 2024 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಶ್ಲೆ, ಸಂಬಂಧ ಗೋಪ್ಯವಾಗಿಡಲು ಒಪ್ಪಂದಕ್ಕೆ ಸಹಿ ಹಾಕಿದರೆ ಮಾಸಿಕ 15 ಮಿಲಿಯನ್ ಡಾಲರ್ ನೀಡುವುದಾಗಿ ಮಸ್ಕ್ ಆಮಿಷ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.(7 hours ago)17
  6. ರೈತರು ಬೇಡವೆಂದರೆ, ಬಿಡದಿ ಟೌನ್‌ಶಿಪ್‌ ಕೈಬಿಡುತ್ತೇವೆ: ಬಿ.ಕೆ. ಹರಿಪ್ರಸಾದ್‌(9 hours ago)17
  7. ED Raids: ಜಾರಿನಿರ್ದೇಶನಾಲಯವು ಹೆಚ್ಚುವರಿ ಆಯುಕ್ತ ಮಂಜುನಾಥ್ ನಿವಾಸದಲ್ಲಿ ನೂರಕ್ಕೂ ಹೆಚ್ಚು ಮದ್ಯದಂಗಡಿ ಸನ್ನದು ಹಾಗೂ ಚಿನ್ನದ ಬಿಸ್ಕತ್ ಪತ್ತೆಹಚ್ಚಿದ್ದು, ಮೈಸೂರು ಮತ್ತು ಗೋವಾ ಸೇರಿದಂತೆ ವಿವಿಧೆಡೆ ಶೋಧ ಮುಂದುವರಿಸಿದೆ.(13 hours ago)17
  8. Emergency In India: 'ತುರ್ತು ಪರಿಸ್ಥಿತಿ'ಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್‌ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು.(8 hours ago)14
  9. Krishi Thapanda: ನಟಿ ಕೃಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.(6 hours ago)12
  10. Union Cabinet Reshuffle: ಗೃಹ ಸಚಿವ ಅಮಿತ್ ಶಾ ರಾಷ್ಟ್ರಪತಿ ಭವನದಲ್ಲಿ ಮುರ್ಮು ಅವರನ್ನು ಭೇಟಿಯಾದರು. ಜಾರ್ಜ್ ಕುರಿಯನ್ ರಾಜೀನಾಮೆ ನೀಡಿದ್ದು ಜೂನ್ 21ಕ್ಕೆ ರವನೀತ್ ಸಿಂಗ್ ರಾಜ್ಯಸಭೆ ಅವಧಿ ಅಂತ್ಯವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.(8 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 25