Last Updated: 9 Jun 2026 6:36 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. 6 ಐಎಎಸ್‌ ಅಧಿಕಾರಿಗಳ ವರ್ಗ: ಮುಖ್ಯಮಂತ್ರಿ ‌‌‌‌‌ನೂತನ ಪ್ರಧಾನ ಕಾರ್ಯದರ್ಶಿ ನೇಮಕ(23 hours ago)57
  2. Karnataka BJP Candidate: ಪ್ರೊ. ಎಂ. ನಾಗರಾಜ ಅವರಿಗೆ ಟಿಕೆಟ್ ಘೋಷಿಸಿದ ಪರಿಣಾಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯವಾಗಲಿದೆ. ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯರನ್ನು ಆಯ್ಕೆ ಮಾಡಲಾಗಿದೆ.(20 hours ago)24
  3. ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.(15 hours ago)23
  4. ‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು ಇನ್ನು ನೆನಪು ಮಾತ್ರ(21 hours ago)22
  5. Karnataka Politics: ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿಎಂ ಜಿ.ಪರಮೇಶ್ವರ ಅವರು, ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದರು.(17 hours ago)20
  6. Kerala Pilgrimage: ಇತ್ತೀಚೆಗೆ ಕೇರಳಂನ ಕೊಟ್ಟಿಯೂರು ಸುದ್ದಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.(19 hours ago)19
  7. ಡಯಾಬಿಟಿಸ್‌ನೊಂದಿಗಿನ ಹೋರಾಟದ ನಡುವೆ ಗ್ರಾನ್ ಸ್ಲ್ಯಾಮ್ ಗೆದ್ದು ಬೀಗಿದ ಝ್ವೇರೆಫ್(17 hours ago)18
  8. 33/6, ಪದಾರ್ಪಣಾ ಪಂದ್ಯದಲ್ಲೇ ಮಿಂಚಿನ ಬೌಲಿಂಗ್ ಮಾಡಿದ ಮಾನವ್ ಸುತಾರ್ ಯಾರು?(15 hours ago)17
  9. Rajya Sabha Ticket: ಬಿಜೆಪಿ ದೇವೇಗೌಡರನ್ನು ಬಳಕೆ ಮಾಡಿಕೊಂಡು ಈಗ ಟಿಕೆಟ್ ನೀಡದೆ ಅವಮಾನಿಸಿದೆ ಎಂದು ಹರಿಪ್ರಸಾದ್ ವಿಧಾನಸೌಧದಲ್ಲಿ ಕಿಡಿಕಾರಿದರು. ಕಾಂಗ್ರೆಸ್ ಐದನೇ ಅಭ್ಯರ್ಥಿಯ ಗೆಲುವಿಗೆ ಶಾಸಕರ ಬೆಂಬಲವಿದೆ ಎಂದರು.(16 hours ago)16
  10. Ramanagara youth death: ಇಂಜಿನಿಯರಿಂಗ್ ಪದವೀಧರ ವಿಶಾಲ್ ಜರ್ಮನಿಗೆ ತೆರಳುವ ಮುನ್ನ ಟ್ರಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಂಚೆ ಅಧಿಕಾರಿ ಉಮೇಶ್ ಪುತ್ರನ ನಿಸ್ವಾರ್ಥ ಸೇವೆಗೆ ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.(12 hours ago)16

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 9
Jun 8