Last Updated: 18 Mar 2026 7:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Donald Trump: ತನ್ನ ಮೇಲಿನ ದಾಳಿಗೆ ಇರಾನ್ ಈ ರೀತಿಯಾಗಿ ಪ್ರತಿಕ್ರಿಯಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
(17 hours ago)
28
Kabul Hospital Attack: ಕಾಬೂಲ್ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ಪಾಕಿಸ್ತಾನವು ವಾಯುದಾಳಿ ಮಾಡಿದೆ. ಘಟನೆಯಲ್ಲಿ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನ ವಕ್ತಾರ ಹೇಳಿದ್ದಾರೆ.
(23 hours ago)
20
Dhruva Sarja Movie Update: ಕೆಡಿ ಚಿತ್ರದ ‘ಸರ್ಸೆ ಸರ್ಸೆ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಟೀಕೆ ಹೆಚ್ಚಾದ ಹಿನ್ನೆಲೆ KVN ಪ್ರೊಡಕ್ಷನ್ ಹಿಂದಿ ಆವೃತ್ತಿಯನ್ನು ಖಾಸಗಿಗೊಳಿಸಿದೆ.
(18 hours ago)
16
ಫಲಿಸಿದ ಬಿಜೆಪಿ ತಂತ್ರಗಾರಿಕೆ * ವಿಪಕ್ಷಗಳಿಗೆ ಅಡ್ಡಮತದಾನ ಹೊಡೆತ
(24 hours ago)
15
Rain and Hail: ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಅಣ್ಣಿಗೇರಿಯಲ್ಲಿ ಬಿರುಸಾಗಿ ಮಳೆ ಸುರಿಯಿತು. ಬೆಟ್ಟದೂರಿನಲ್ಲಿ ರಸ್ತೆಗಳಲ್ಲಿ ಆಲಿಕಲ್ಲು ಬಿದ್ದಿದ್ದು, ಹಲವರು ಖುಷಿಪಟ್ಟರು.
(14 hours ago)
14
Pakistan airstrike attack: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ ಈ ದಾಳಿಯನ್ನು ಖಂಡಿಸಿದ್ದಾರೆ. ಇದೇ ಸೋಮವಾರ ನಡೆದ ಘಟನೆಯಲ್ಲಿ ಸುಮಾರು 400 ಮಂದಿ ಮೃತಪಟ್ಟಿದ್ದು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
(18 hours ago)
14
Iran Ceasefire Rejection: ಯುದ್ಧವಿರಾಮ ಪ್ರಸ್ತಾಪವನ್ನು ಮೊಜ್ತಬಾ ಖಮೇನಿ ತಿರಸ್ಕರಿಸಿ, ಅಮೆರಿಕ-ಇಸ್ರೇಲ್ ವಿರುದ್ಧ ಕಠಿಣ ನಿಲುವು ಮುಂದುವರಿಸುವುದಾಗಿ ಹೇಳಿದ್ದಾರೆ.
(14 hours ago)
13
Domestic LPG Demand: ಮನೆಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬುಕಿಂಗ್ ಸಂಖ್ಯೆ 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದ್ದು, ಆನ್ಲೈನ್ ಬುಕಿಂಗ್ ಪ್ರಮಾಣ ಹೆಚ್ಚಳ ಕಂಡಿದೆ ಎಂದು ಕೇಂದ್ರ ತಿಳಿಸಿದೆ.
(24 hours ago)
13
Iran Airstrike: ಇರಾನ್ ಮೇಲೆ ನಡೆದ ವಾಯುದಾಳಿಯ ನಂತರ ಮೊಜ್ತಬಾ ಖಮೇನಿ ರಹಸ್ಯ ಸ್ಥಳದಲ್ಲಿ ಅಡಗಿರುವ ಮಾಹಿತಿ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
(17 hours ago)
12
Iran Israel conflict: ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಪರಮಾಣು ಅಸ್ತ್ರ ಬಳಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುದ್ಧ ವಿಸ್ತರಣೆ ಕುರಿತು ಅವರು ಆತಂಕ ವ್ಯಕ್ತಪಡಿಸಿದರು.
(22 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 18
IPL 2026: ಆರ್ಸಿಬಿಗೆ ಬೌಲಿಂಗ್ ವಿಭಾಗದ ಚಿಂತೆ
76 mins ago
ಇಂಡಿಯನ್ ಓಪನ್ ಸ್ಕ್ವಾಷ್ ಇಂದಿನಿಂದ
106 mins ago
ಮೊಣಕಾಲು ಶಸ್ತ್ರಚಿಕಿತ್ಸೆ: ಐಪಿಎಲ್ಗೆ ಹರ್ಷಿತ್ ರಾಣಾ ಅಲಭ್ಯ?
3 hours ago
ಇರಾನ್ ಪ್ರತಿಕಾರದ ಪರಿ ದಿಗ್ಭ್ರಮೆಗೊಳಿಸಿದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್
4 hours ago
Mar 17
ಯಳಂದೂರು: ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಬಾಲಕಿಯರ ಅಂಗೈಯಲ್ಲಿ ‘ಅಂಕ’ ಗಳಿಕೆ
5 hours ago
ಓದಿನಲ್ಲಿ ಸಿಗದ ಅಂಕ ಕ್ರಿಕೆಟ್ನಲ್ಲಿ ಸಿಕ್ತು: ಖುಷಿಯ ಅಲೆಯಲ್ಲಿ ಸೂರ್ಯಕುಮಾರ್
6 hours ago
ಟೇಬಲ್ ಟೆನಿಸ್: ಪಿಎಸ್ಪಿಬಿ, ಆರ್ಬಿಐ ಚಾಂಪಿಯನ್
6 hours ago
ಗೃಹ ಬಳಕೆಯ ಎಲ್ಪಿಜಿ ಬುಕಿಂಗ್ ಸಂಖ್ಯೆ ಇಳಿಕೆ
7 hours ago
Bengaluru Advocates Letter: ಮೆಮೊ ಪೋಸ್ಟಿಂಗ್ನಲ್ಲಿ ಕೋರ್ಟ್ ಆಫೀಸರ್ಗಳ ನಿರ್ಲಕ್ಷ್ಯ ಮತ್ತು ಅಸಭ್ಯ ವರ್ತನೆ ಬಗ್ಗೆ ಬೆಂಗಳೂರು ವಕೀಲರ ಸಂಘ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ.
8 hours ago
ತಮಿಳುನಾಡು ಸಿಎಂ ಸ್ಟಾಲಿನ್ ಅವರ ಘೋಷಣೆಯನ್ನು ಟೀಕಿಸುವ ಭರದಲ್ಲಿ ನಟಿ ನಯನತಾರಾ ಹೆಸರನ್ನು ಪ್ರಸ್ತಾಪಿಸಿ ವಿವಾದಕ್ಕೀಡಾದ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಬಳಿಕ ವಿಷಾದ ವ್ಯಕ್ತಪಡಿಸಿದ್ದಾರೆ.
8 hours ago
JSW Indian Open: ಮುಂಬೈನಲ್ಲಿ ನಾಳೆಯಿಂದ ಹೈ-ವೋಲ್ಟೇಜ್ ಪಂದ್ಯ!
9 hours ago
US Iran War: ಇರಾನ್ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲವೆಂದು ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋ ಕೆಂಟ್ ರಾಜೀನಾಮೆ ನೀಡಿ, ಟ್ರಂಪ್ಗೆ ಪತ್ರ ಬರೆದಿದ್ದಾರೆ.
9 hours ago
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಟ್ವೆಂಟಿ20 ಪಕ್ಷವು ನಟಿ ವೀಣಾ ನಾಯರ್, ಅಖಿಲ್ ಮರಾರ್ ಸೇರಿದಂತೆ ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದೆ. ಉಮ್ಮನ್ ಚಾಂಡಿ ಅಳಿಯ ವರ್ಗೀಸ್ ಜಾರ್ಜ್ ಕೂಡ ಸ್ಪರ್ಧೆಯಲ್ಲಿದ್ದಾರೆ.
9 hours ago
ಟಿ.ಟಿ: ಪಿಎಸ್ಪಿಬಿ, ಆರ್ಬಿಐ ಚಾಂಪಿಯನ್
9 hours ago
Opposition Protest: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯವೈಖರಿ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಸುವಂತೆ ವಿರೋಧಪಕ್ಷಗಳ ಸಂಸದರು ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
9 hours ago
Commercial Gas Supply: ಬೆಂಗಳೂರು ನಗರದ 40 ಸಾವಿರ ಹೋಟೆಲ್ ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
9 hours ago
ಏಷ್ಯನ್ ಚಾಂಪಿಯನ್ಷಿಪ್: ಅಂತಿಮ್ಗೆ ಮೀನಾಕ್ಷಿ ಆಘಾತ
10 hours ago
ದಿನ ಭವಿಷ್ಯ: ಈ ರಾಶಿಯವರ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ
11 hours ago
Geopolitical conflict: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ವಿವಾದ ತೀವ್ರಗೊಂಡಿದ್ದು, ಮಾರ್ಚ್ 16ರ ಪಾಕ್ ವಾಯುದಾಳಿಯಲ್ಲಿ 400 ಮಂದಿ ಮೃತಪಟ್ಟಿದ್ದಾರೆ. 1893ರ ಡ್ಯುರಾಂಡ್ ರೇಖೆಯು ಈ ಎರಡು ಇಸ್ಲಾಮಿಕ್ ರಾಷ್ಟ್ರಗಳ ಕದನಕ್ಕೆ ಮೂಲ ಕಾರಣವಾಗಿದೆ.
11 hours ago
ಓದಿನಲ್ಲಿ ಸಿಗಲಿಲ್ಲ, ಕ್ರಿಕೆಟ್ನಲ್ಲಿ ಶೇ 80ರಷ್ಟು ಅಂಕ ಸಿಕ್ಕಿತು..ಸೂರ್ಯಕುಮಾರ್
11 hours ago
SA vs NZ T20: ಕಾನ್ವೆ ಮಿಂಚು, ಕಿವೀಸ್ಗೆ ಜಯ
11 hours ago
TVK Party: ಸಿನಿಮಾರಂಗದ ಸೂಪರ್ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯು ಅವರಿಗೆ ಬೆದರಿಕೆ ಒಡ್ಡಿತ್ತು ಎಂದು ಟಿವಿಕೆ ನಾಯಕರೊಬ್ಬರು ಮಾಡಿರುವ ಆರೋಪವನ್ನು ನಿರಾಕರಿಸಿರುವ ರಜನಿಕಾಂತ್, ‘ಸಮಯ ಕಾಯುತ್ತದೆ ಮತ್ತು ಉತ್ತರಿಸುತ್ತದೆ’ ಎಂದಿದ್ದಾರೆ.
11 hours ago
RSS political row: ಕಲಬುರಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಟೀಕಿಸಿದರು. ರಾಜ್ಯದಲ್ಲಿ ಕುಟುಂಬ ರಾಜಕಾರಣದಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದ ಅವರು, ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ 1000 ಕೋಟಿ ರೂ. ನೀಡಿದ್ದನ್ನು ಪ್ರಶ್ನಿಸಿದರು.
12 hours ago
ಐಸಿಸಿ ಮಹಿಳಾ ಏಕದಿನ: ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನಕ್ಕೆ ಹರ್ಮನ್
12 hours ago
Solo Rider: ಭಾರತದ ಅನೇಕ ಸ್ಥಳಗಳು ಅದರಂತೆ ನಡೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಸಾಕ್ಷಿಯಾಗಿ ರಾಜಸ್ಥಾನದ ಗ್ರಾಮೀಣ ಮಹಿಳೆಯೊಬ್ಬರು ವಿದೇಶಿ ಸೋಲೋ ರೈಡರ್ ಯುವತಿಯನ್ನು ಪ್ರೀತಿಯಿಂದ
12 hours ago
Deepali Sinha: ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಮನಕುಲಕ್ಕೂ ಹಾನಿ ಮಾಡಲ್ಲದು ಎಂಬುದನ್ನು ಸಂಶೋಧನೆಗಳು ತಿಳಿಸಿವೆ. ಆದರೆ ಇದುವರೆಗೂ ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ.
13 hours ago
ಚುರುಮುರಿ: ಬೇವು–ಬೆಲ್ಲದ ಮುನ್ನೋಟವು
13 hours ago
Saree Sarise Song Controversy: ಕೆಡಿ ಚಿತ್ರದ ‘ಸರ್ಸೆ ಸರ್ಸೆ ನಿನ್ನಾ ಸೆರಗ ಸರ್ಸೆ’ ಹಾಡು ಅಶ್ಲೀಲತೆಯ ಮಿತಿ ಮೀರಿ ಚೀಪ್ ಗಿಮಿಕ್ ಆಗಿದೆ ಎಂದು ಕಂಗನಾ ರನೌತ್ ಕಿಡಿಕಾರಿದ್ದಾರೆ.
14 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಮಾರ್ಚ್ 17, 2026
14 hours ago
Iran Ceasefire Rejection: ಯುದ್ಧವಿರಾಮ ಪ್ರಸ್ತಾಪವನ್ನು ಮೊಜ್ತಬಾ ಖಮೇನಿ ತಿರಸ್ಕರಿಸಿ, ಅಮೆರಿಕ-ಇಸ್ರೇಲ್ ವಿರುದ್ಧ ಕಠಿಣ ನಿಲುವು ಮುಂದುವರಿಸುವುದಾಗಿ ಹೇಳಿದ್ದಾರೆ.
14 hours ago
Mysore Fire Accident: ಮೈಸೂರು ತಾಲ್ಲೂಕಿನಲ್ಲಿ ಗೋಕುಲ್ ಚಿತ್ರಮಂದಿರದ ಆವರಣದಲ್ಲಿ ಕಾಲುವಳಿಯ ಬೆಂಕಿಯಲ್ಲಿ ವ್ಯಕ್ತಿ ಸಜೀವದಹನಗೊಂಡಿದ್ದಾರೆ.
14 hours ago
Israel PM Rumors: ಇಸ್ರೇಲ್ ಪ್ರಧಾನಿ ನೆತನ್ಯಾಹು ಬಗ್ಗೆ ಸಾವಿನ ವದಂತಿಗಳು, ಡೀಪ್ಫೇಕ್ ವಿಡಿಯೊ ಅನುಮಾನಗಳು ಮತ್ತು ಸಾಮಾಜಿಕ ಮಾಧ್ಯಮ ಚರ್ಚೆಗಳು ಹೆಚ್ಚುತ್ತಿವೆ.
14 hours ago
Rain and Hail: ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಅಣ್ಣಿಗೇರಿಯಲ್ಲಿ ಬಿರುಸಾಗಿ ಮಳೆ ಸುರಿಯಿತು. ಬೆಟ್ಟದೂರಿನಲ್ಲಿ ರಸ್ತೆಗಳಲ್ಲಿ ಆಲಿಕಲ್ಲು ಬಿದ್ದಿದ್ದು, ಹಲವರು ಖುಷಿಪಟ್ಟರು.
14 hours ago
Hardeep Singh Puri: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ಹಿಮಯಾನಿ ಪುರಿ ಅವರಿಗೆ ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜತೆ ಸಂಪರ್ಕವಿದೆ ಎಂದು ಬಿಂಬಿಸುವ ಪೋಸ್ಟ್ಗಳನ್ನು ತೆಗೆಯಿರಿ.
15 hours ago
TVK Party: ಸೂಪರ್ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸಲು ಯತ್ನಿಸಿದಾಗ ಡಿಎಂಕೆ ಪಕ್ಷದಿಂದ ಬೆದರಿಕೆ ಬಂದಿತ್ತು ಎಂದು ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ
15 hours ago
IPL 2026: ಐಪಿಎಲ್ ಟ್ರೋಫಿ ಗೆಲುವಿನ ಗುರಿ ಇಟ್ಟುಕೊಂಡ ಸಿಎಸ್ಕೆ, ಇಂಗ್ಲೆಂಡ್ ಮಾಜಿ ವಿಕೆಟ್ ಕೀಪರ್ ಜೇಮ್ಸ್ ಫೋಸ್ಟರ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿದೆ.
15 hours ago
Exam Preparation: ಪರೀಕ್ಷೆ ಎಂದರೆ, ವಿದ್ಯಾರ್ಥಿಗಳಿಗೆ ಭಯ, ಗೊಂದಲ ಉಂಟಾಗುವುದು ಸಹಜ. ಪರೀಕ್ಷೆ ಸಮೀಪಿಸುತ್ತಿದ್ದಂತೆ ಅದನ್ನು ಎದುರಿಸುವುದು ಹೇಗೆ? ಎಂಬ ಚಿಂತೆಯಲ್ಲಿ ಓದಿದ್ದನ್ನು ಕೂಡ ಮರೆತು ಬಿಡುತ್ತಾರೆ.
15 hours ago
ಐಪಿಎಲ್ ಟ್ರೋಫಿ ಗೆಲ್ಲಲು ‘ಪೋಸ್ಟರ್’ ಮೊರೆ ಹೋದ 5 ಬಾರಿಯ ಚಾಂಪಿಯನ್ CSK
15 hours ago
Iran Airstrike: ಇರಾನ್ ಮೇಲೆ ನಡೆದ ವಾಯುದಾಳಿಯ ನಂತರ ಮೊಜ್ತಬಾ ಖಮೇನಿ ರಹಸ್ಯ ಸ್ಥಳದಲ್ಲಿ ಅಡಗಿರುವ ಮಾಹಿತಿ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
17 hours ago
ಸಂಸತ್ ಕಲಾಪಕ್ಕೆ ಅಡ್ಡಿ: ಸೋನಿಯಾ ಗಾಂಧಿಗೆ ದೇವೇಗೌಡ ಪತ್ರ
17 hours ago
Power Star Puneeth: ತಂದೆ ಡಾ. ರಾಜ್ಕುಮಾರ್ ಜೊತೆಗೆ ‘ಮಾಸ್ಟರ್ ಲೋಹಿತ್’ ಆಗಿ ‘ಸನಾದಿ ಅಪ್ಪಣ್ಣ‘, ‘ತಾಯಿಗೆ ತಕ್ಕ ಮಗ‘, ‘ವಸಂತ ಗೀತಾ‘, ‘ಹೊಸ ಬೆಳಕು‘, ‘ಚಲಿಸುವ ಮೋಡಗಳು‘, ‘ಭಾಗ್ಯವಂತ‘, ‘ಭಕ್ತ ಪ್ರಹ್ಲಾದ‘ ಚಿತ್ರಗಳಲ್ಲಿ ನಟಿಸಿದ್ದಾರೆ.
17 hours ago
Afghanistan Pakistan Conflict: ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ದಾಳಿ ಆರೋಪಕ್ಕೆ ಜಾಗತಿಕ ಖಂಡನೆ ವ್ಯಕ್ತವಾಗಿದೆ. ರಶೀದ್ ಖಾನ್ ಹಾಗೂ ನಬಿ ಸೇರಿದಂತೆ ಆಫ್ಗನ್ ಕ್ರಿಕೆಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
17 hours ago
Donald Trump: ತನ್ನ ಮೇಲಿನ ದಾಳಿಗೆ ಇರಾನ್ ಈ ರೀತಿಯಾಗಿ ಪ್ರತಿಕ್ರಿಯಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
17 hours ago
ಕಾಬೂಲ್ ಮೇಲೆ ಪಾಕ್ ದಾಳಿ: ರಶೀದ್ ಖಾನ್, ನಬಿ ಸೇರಿ ಆಫ್ಗನ್ ಕ್ರಿಕೆಟಿಗರ ಖಂಡನೆ
17 hours ago
Dhruva Sarja Movie Update: ಕೆಡಿ ಚಿತ್ರದ ‘ಸರ್ಸೆ ಸರ್ಸೆ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಟೀಕೆ ಹೆಚ್ಚಾದ ಹಿನ್ನೆಲೆ KVN ಪ್ರೊಡಕ್ಷನ್ ಹಿಂದಿ ಆವೃತ್ತಿಯನ್ನು ಖಾಸಗಿಗೊಳಿಸಿದೆ.
18 hours ago
Pakistan airstrike attack: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ ಈ ದಾಳಿಯನ್ನು ಖಂಡಿಸಿದ್ದಾರೆ. ಇದೇ ಸೋಮವಾರ ನಡೆದ ಘಟನೆಯಲ್ಲಿ ಸುಮಾರು 400 ಮಂದಿ ಮೃತಪಟ್ಟಿದ್ದು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
18 hours ago
Sejjil Ballistic Missile: ಇರಾನ್ ಆಪರೇಷನ್ ಟೂ ಪ್ರಾಮಿಸ್ 4 ಎನ್ನುವ ಕಾರ್ಯಾಚರಣೆಯಲ್ಲಿ 54 ಅಲೆಯ ದಾಳಿಯನ್ನು ನಡೆಸಿತು. ಈ ದಾಳಿಯಲ್ಲಿ ಇಸ್ರೇಲಿನ ಗುಪ್ತಚರ ಮತ್ತು ಮಿಲಿಟರಿ ಕಮಾಂಡ್ ಕೇಂದ್ರದ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿತ್ತು.
19 hours ago
Afghanistan Pakistan Conflict: ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ದಾಳಿ ಆರೋಪಕ್ಕೆ ಜಾಗತಿಕ ಖಂಡನೆ ವ್ಯಕ್ತವಾಗಿದೆ. ರಶೀದ್ ಖಾನ್ ಹಾಗೂ ನಬಿ ಸೇರಿದಂತೆ ಅಫ್ಗನ್ ಕ್ರಿಕೆಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
19 hours ago
ಕಾಬೂಲ್ ಮೇಲೆ ಪಾಕ್ ದಾಳಿ: ರಶೀದ್ ಖಾನ್, ನಬಿ ಸೇರಿ ಅಫ್ಗನ್ ಕ್ರಿಕೆಟಿಗರ ಖಂಡನೆ
19 hours ago
ಲೀಡ್ಸ್ಗೆ ಅಬ್ರಾರ್ ಆಯ್ಕೆಯು ಭಾರತೀಯ ಸೈನಿಕರ ಸಾವಿಗೆ ಸಹಕರಿಸಿದಂತೆ: ಗವಾಸ್ಕರ್
19 hours ago
The Hundred League Controversy: ಸನ್ರೈಸರ್ಸ್ ಲೀಡ್ಸ್ ತಂಡ ಅಬ್ರಾರ್ ಅಹ್ಮದ್ ಆಯ್ಕೆ ವಿಚಾರವಾಗಿ ಸುನಿಲ್ ಗವಾಸ್ಕರ್ ತೀವ್ರ ಪ್ರತಿಕ್ರಿಯೆ ನೀಡಿ ಭಾರತೀಯ ಅಭಿಮಾನಿಗಳ ಆಕ್ರೋಶ ಸಹಜ ಎಂದಿದ್ದಾರೆ.
19 hours ago
Ashwini Puneeth Rajkumar: ಮಾರ್ಚ್ 17ನ್ನು ದೊಡ್ಮನೆ ಅಭಿಮಾನಿಗಳು ವಿಶೇಷವಾಗಿ ಸಂಭ್ರಮಿಸುತ್ತಾರೆ. ಅದಕ್ಕೆ ಕಾರಣ, ಇದೇ ದಿನ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನ. ಅವರ 51ನೇ ಜನ್ಮದಿನವನ್ನು ಆಶ್ವಿನಿ ಪುನೀತ್
19 hours ago
Bihar Politics: ಬಿಹಾರ ರಾಜ್ಯಸಭೆ ಚುನಾವಣೆಯಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ ಶಾಸಕರು ಗೈರಾಗಿದ್ದರಿಂದ ಎನ್ಡಿಎ ಐದು ಸ್ಥಾನಗಳನ್ನು ಗೆದ್ದಿದೆ. ಮಹಾಘಟಬಂಧನ್ ಒಳಜಗಳ ರಾಜಕೀಯ ಚರ್ಚೆಗೆ ಕಾರಣವಾಗಿದೆ.
19 hours ago
ಬಾಗಲಕೋಟೆ ಉಪಚುನಾವಣೆ ಸಾಮಾಜಿಕ ಜಾಲತಾಣದಲ್ಲಿ ನೇಮಕದ ಚರ್ಚೆ
19 hours ago
ಡಬ್ಲಿಂಗ್, ತ್ರಿಬ್ಲಿಂಗ್ ಪ್ರಕರಣದ ಪ್ರಮುಖ ಆರೋಪಿಯಿಂದ ಸಂಘಟನೆ, ಮಠ, ಮಂದಿರಗಳಿಗೆ ಧನಸಹಾಯ
20 hours ago
Anti Conversion Law: ಬಲವಂತ, ಮೋಸ, ಆಮಿಷ ಅಥವಾ ಮದುವೆಯ ಕಾರಣಕ್ಕಾಗಿ ಮತಾಂತರಗೊಳ್ಳುವುದಕ್ಕೆ ನಿರ್ಬಂಧ ಹೇರುವ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ–2026’ಕ್ಕೆ ಮಹಾರಾಷ್ಟ್ರ ವಿಧಾನಸಭೆ ಅಂಗೀಕಾರ ನೀಡಿದೆ.
20 hours ago
Mallikarjun Kharge: ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ವಿಧಾನಗಳು ಮತ್ತು ಮಾರ್ಗಸೂಚಿ ಚರ್ಚೆಗೆ ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರು ತಿಳಿಸಿದ್ದಾರೆ.
21 hours ago
Siddaramaiah Notice: ಸದನದ ವೇಳೆ ಶಾಸಕರ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲರಾದ ಕುರಿತು ತಕ್ಷಣ ವಿವರಣೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
21 hours ago
Prajavani Editorial: ಪ್ರಜಾವಾಣಿ ಸಂಪಾದಕೀಯ ಕೇಳಿ: 17 ಮಾರ್ಚ್ 2026. ಇಂದಿನ ಸಂಪಾದಕೀಯ ವಿಶ್ಲೇಷಣೆಯನ್ನು ಇಲ್ಲಿ ಕೇಳಿ.
21 hours ago
US Cuba Relations: ಕ್ಯೂಬಾವನ್ನು ವಶಪಡಿಸಿಕೊಂಡ ಗೌರವವು ನನಗೆ ಸಿಗುತ್ತದೆ ಎನ್ನುವ ನಂಬಿಕೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನದಲ್ಲಿ ಪತ್ರಕರ್ತರಿಗೆ ಹೇಳಿದ್ದಾರೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ