Last Updated: 27 May 2026 4:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಂದರ್ಶನ: ಭಯ ಬಿಟ್ಟು ಭರವಸೆಯ ನಟಿಯಾದ ಹಾವೇರಿ ಚೆಲುವೆ ಸ್ನೇಹಾ ಮಂಜುನಾಥ್!
(10 hours ago)
32
Siddaramaiah Resignation: ಅಂತೂ ಇಂತೂ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಹಸನಕ್ಕೆ ತೆರೆಬಿದ್ದಂತೆ ಕಾಣುತ್ತಿದೆ. ಹೈಕಮಾಂಡ್ನ ಬಹುತೇಕ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ನಿಂತಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಸೂಚಿಸಿದ್ದಾರೆ.
(15 hours ago)
29
IPL 2026| ರಜತ್ ರೌದ್ರಾವತಾರಕ್ಕೆ ಬಸವಳಿದ ಟೈಟನ್ಸ್: ಫೈನಲ್ಗೆ ಲಗ್ಗೆ ಇಟ್ಟ RCB
(16 hours ago)
23
Congress Leadership: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯತೀಂದ್ರ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದ್ದು, ಲಿಂಗಾಯತ ಮತ್ತು ಮುಸ್ಲಿಂ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯಿದೆ.
(7 hours ago)
21
Waste Management: ಅಯ್ಯನಕೆರೆಗೆ ಹಣ್ಣು ತರಕಾರಿ ಸುರಿಯುತ್ತಿದ್ದ ನಸೀರ್ ಎಂಬುವವರಿಗೆ ನಗರಸಭೆ ಎಂಜಿನಿಯರ್ ಅಮರೇಶ್ 500 ರೂಪಾಯಿ ದಂಡ ವಿಧಿಸಿದ್ದು, ಚೆಲ್ಲಿದ್ದ ಕಸವನ್ನು ಆತನಿಂದಲೇ ಮರಳಿ ಆಟೋಗೆ ತುಂಬಿಸಲಾಗಿದೆ.
(21 hours ago)
21
ರಾಜೀನಾಮೆಗೆ ಸಿದ್ದರಾಮಯ್ಯ ಅಣಿ, ಸಂಪಾದಕೀಯ, ಆಳ–ಅಗಲ, ವಿಶ್ಲೇಷಣೆ ಹಾಗೂ ಕ್ರಿಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...
(7 hours ago)
20
Supreme Court Review: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ವಜಾಗೊಳಿಸಿದೆ. 177 ಟಿಎಂಸಿ ನೀರು ಬಿಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರವು ಈಗ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಮಾಡುತ್ತಿದೆ.
(24 hours ago)
20
‘ಚಿತ್ತಾರ’ ವೇದಿಕೆಯಲ್ಲಿ ತಾಯಿ ಪ್ರಮೀಳಾ ಜೋಷಾಯ್ ಜೊತೆ ಮಿಂಚಿದ ಮೇಘನಾ ರಾಜ್
(6 hours ago)
17
Karnataka Politics: ದೆಹಲಿಯ ಇಂದಿರಾ ಭವನದಲ್ಲಿ ಮಧ್ಯಾಹ್ನದ ಭೋಜನದ ನಂತರ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿದ್ದು ಕುತೂಹಲ ಮೂಡಿಸಿದೆ.
(7 hours ago)
16
RCB Into IPL 2026 Final: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷವೂ ಫೈನಲ್ಗೆ ಲಗ್ಗೆ ಇಟ್ಟಿತು.
(16 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 27
Dinesh Gundu Rao Update: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ಪ್ರಯೋಗಾಲಯ ತಪಾಸಣಾ ವರದಿ 'ನೆಗೆಟಿವ್' ಬಂದಿದೆ. ಹೀಗಾಗಿ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
33 mins ago
ಸಿದ್ದರಾಮಯ್ಯ ರಾಜೀನಾಮೆಗೆ ಸೂಚಿಸಿದ ಹೈಕಮಾಂಡ್? ಡಿಕೆಶಿಗೆ ಸಿಎಂ ಗಾದಿ
33 mins ago
Karnataka Politics: ಸಿದ್ದರಾಮಯ್ಯ ಹತ್ತು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಟೀಕಿಸಿದ ಬಿ.ವೈ.ವಿಜಯೇಂದ್ರ ಅವರು, ನರೇಂದ್ರ ಮೋದಿ ಬರೆದ ಸಾರ್ವಕಾಲಿಕ ದಾಖಲೆಯನ್ನು ಇದೇ ವೇಳೆ ಶ್ಲಾಘಿಸಿದರು.
63 mins ago
Heatwave Safety Tips: ದೇಶದ ಹಲವು ಭಾಗಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ದೇಶದ ಜನರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
63 mins ago
Virat Kohli IPL Stats: ಗುಜರಾತ್ ವಿರುದ್ಧ 25 ಎಸೆತಗಳಲ್ಲಿ 43 ರನ್ ಗಳಿಸಿದ ಕೊಹ್ಲಿ, ಸತತ ನಾಲ್ಕು ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್ ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
93 mins ago
GT ವಿರುದ್ಧ 43 ರನ್: IPLನಲ್ಲಿ ಯಾರೂ ಮಾಡದ ದಾಖಲೆ ಮಾಡಿದ ವಿರಾಟ್ ಕೊಹ್ಲಿ
93 mins ago
Israel Hamas War: ಗಾಜಾ ಮೇಲಿನ ದಾಳಿಯಲ್ಲಿ ಹಮಾಸ್ ಶಸ್ತ್ರಾಸ್ತ ಪಡೆಯ ನೂತನ ಮುಖ್ಯಸ್ಥ ಮೊಹಮ್ಮದ್ ಓಡೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
2 hours ago
Yadgiri rain: ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಮುಂಜಾನೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಒಬ್ಬ ಮೃತಪಟ್ಟಿದ್ದಾರೆ.
2 hours ago
Rajat Patidar Success Story: 2021ರಲ್ಲಿ ತಂಡದಿಂದ ಹೊರಬಿದ್ದಿದ್ದ ರಜತ್ ಪಾಟಿದಾರ್, 2025ರಲ್ಲಿ ಆರ್ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಟ್ಟರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ 93 ರನ್ ಸಿಡಿಸಿ ಮಿಂಚಿದ್ದಾರೆ.
3 hours ago
High Command Meeting: ಗೃಹ ಸಚಿವ ಜಿ.ಪರಮೇಶ್ವರರ ಪ್ರಕಾರ, ಸಿಎಂ ಬದಲಾವಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ 4 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ.
3 hours ago
ಸೋಲರಿಯದ ‘ದಂಡನಾಯಕ’ ರಜತ್ ಪಾಟಿದಾರ್: RCB ನಾಯಕನ ರೋಚಕ ಕಥೆ
3 hours ago
Electoral Revision Authority: ದೇಶದಾದ್ಯಂತ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವ ಭಾರತದ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ(ಮೇ 27) ಎತ್ತಿಹಿಡಿದಿದೆ.
3 hours ago
Kannada Actress: ಕನ್ನಡದ ಕಿರುತೆರೆ ನಟಿ ಮೌನ ಗುಡ್ಡೆಮನೆ ಅವರು ಕೊಡಗಿನ ಆಪ್ತರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಮೌನ ಗುಡ್ಡೆಮನೆ ಈ ವಿವಾಹ ಸಂಭ್ರಮದಲ್ಲಿ
3 hours ago
Taiwan Share Market: ವಿಶ್ವದ ಅತಿ ದೊಡ್ಡ ಚಿಪ್ ತಯಾರಿಕಾ ಸಂಸ್ಥೆಯಾದ 'ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ' (ಟಿಎಸ್ಎಂಸಿ) ಷೇರುಗಳಲ್ಲಿ ಕಂಡುಬಂದ ದಾಖಲೆ ಮಟ್ಟದ ಏರಿಕೆಯ ಬೆನ್ನಲ್ಲೇ ತೈವಾನ್ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಭಾರತವನ್ನು ಹಿಂದಿಕ್ಕಿದೆ.
3 hours ago
Karnataka CM Resignation: ಮೇ 28 ರಂದು ಥಾವರ್ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ವದಂತಿಗಳಿವೆ.
3 hours ago
National Grape Day: ಭಾರತದಲ್ಲಿ ಶೇ 0.4 ರಷ್ಟು ವೈನ್ ರಫ್ತಾಗುತ್ತಿದ್ದು, ಅಮೆರಿಕವು 1970 ರಲ್ಲಿ ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಮೂರು ನಿಮಿಷಗಳಲ್ಲಿ 205 ದ್ರಾಕ್ಷಿ ತಿಂದ ಗಿನ್ನೆಸ್ ದಾಖಲೆಯೂ ಉಲ್ಲೇಖನೀಯವಾಗಿದೆ.
3 hours ago
Karnataka CM Resignations: ರಾಜ್ಯದಲ್ಲಿ 1971ರಲ್ಲಿ ವೀರೇಂದ್ರ ಪಾಟೀಲ್ ಸರ್ಕಾರ ಪತನವಾದಾಗ ಮೊದಲ ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು ಮತ್ತು 1996ರಲ್ಲಿ ದೇವೇಗೌಡರು ಪ್ರಧಾನಿಯಾಗಲು ಸಿಎಂ ಸ್ಥಾನಕ್ಕೆ ಪದತ್ಯಾಗ ಮಾಡಿದ್ದರು.
3 hours ago
Freshwater fish conservation: ಕರಾವಳಿ ಪ್ರದೇಶದ ಸಿಹಿನೀರಿನಲ್ಲಿ ಕಂಡು ಬರುವ ಇರ್ಪೆ ಮೀನಿನ ಸಂತತಿ ಉಡುಪಿ ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ಜನರಲ್ಲಿ ಜಲಮಾಲಿನ್ಯದ ಆತಂಕ ಉಂಟು ಮಾಡಿದೆ.
4 hours ago
India Monsoon Update: ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ ಮುಂಗಾರು ಕೇರಳಂಗೆ ಪ್ರವೇಶಿಸಲಿದೆ, ಮೇ 26ಕ್ಕೆ ನೈರುತ್ಯ ಮುಂಗಾರಿನ ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು.
4 hours ago
Rainy Season Laundry: ಮಳೆಗಾಲದಲ್ಲಿ ಒಗೆದ ಬಟ್ಟೆಗಳ ಸೀಳು ವಾಸನೆ ತಡೆಯಲು ವಾರ್ಡ್ರೋಬ್ ಒಳಗೆ ಕರ್ಪೂರ ಸಿಂಪಡಿಸಬೇಕು ಮತ್ತು ಪ್ರತಿ ವಾರಕ್ಕೊಮ್ಮೆ ಕಪಾಟಿನ ಬಾಗಿಲು ತೆರೆದು ಉತ್ತಮ ಗಾಳಿಯಾಡುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
4 hours ago
Siddaramaiah reaction: ನಾಳೆ ಎಲ್ಲವನ್ನೂ ಮಾತಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
4 hours ago
South India Hill Stations: ಜಾಗತಿಕ ಅನಿಶ್ಚಿತತೆಯಿಂದಾಗಿ, ಭಾರತೀಯ ಪ್ರವಾಸಿಗರು ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಗಿರಿಧಾಮಗಳಾದ ಮುನ್ನಾರ್, ವಯನಾಡ್, ಊಟಿ ಹಾಗೂ ಕೂರ್ಗ್ ಹೆಚ್ಚು ಜನಪ್ರಿಯವಾಗಿವೆ.
4 hours ago
Karnataka Politics: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಊಹಾಪೋಹ. ರಾಜೀನಾಮೆ ಪ್ರಶ್ನೆಯೇ ಉದ್ಭವ ಆಗುವುದಿಲ್ಲ' ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
4 hours ago
Karnataka Politics: ಸಿದ್ದರಾಮಯ್ಯ ಕರೆದಿರುವ ದೆಹಲಿಯ ಉಪಹಾರ ಕೂಟದ ನಂತರವೇ ನಾಯಕತ್ವ ಬದಲಾವಣೆ ನಿರ್ಧಾರ ತಿಳಿಯಲಿದೆ ಎಂದು ಸಚಿವರು ತಿಳಿಸಿದ್ದು, ಈವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದಿದ್ದಾರೆ.
5 hours ago
Dalit CM demand: ಕಾಂಗ್ರೆಸ್ ಹೈಕಮಾಂಡ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ. ದಲಿತ ನಾಯಕರು ಸಚಿವ ಸ್ಥಾನ ಪಡೆಯದೆ ಪ್ರತಿಭಟಿಸಲಿ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
5 hours ago
Weather Update: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜ್ಯದಲ್ಲಿ ಒಂದು ವಾರ ಮಳೆಯಾಗಲಿದೆ. ಕಲಬುರಗಿ, ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದ್ದು, ಈ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ.
5 hours ago
West Bengal Politics: ತೃಣಮೂಲ ಕಾಂಗ್ರೆಸ್ನ(ಟಿಎಂಸಿ) 20 ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದರೆ, ಅವರು ಪಕ್ಷಾಂತರ ಮಾಡಲು ಸಿದ್ಧರಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸೌಮಿತ್ರ ಖಾನ್ ಹೇಳಿದ್ದಾರೆ.
6 hours ago
‘ಚಿತ್ತಾರ’ ವೇದಿಕೆಯಲ್ಲಿ ತಾಯಿ ಪ್ರಮೀಳಾ ಜೋಷಾಯ್ ಜೊತೆ ಮಿಂಚಿದ ಮೇಘನಾ ರಾಜ್
6 hours ago
Ahmedabad crash site: ಕಳೆದ ವರ್ಷದ ವಿಮಾನ ದುರಂತದಲ್ಲಿ ಹಾನಿಗೊಳಗಾದ ಹಾಸ್ಟೆಲ್ ಅನ್ನು ₹105 ಕೋಟಿ ವೆಚ್ಚದಲ್ಲಿ ಪುನರ್ನಿರ್ಮಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಆದರೆ, ಆ ಸ್ಥಳವನ್ನು ಸ್ಮಾರಕವಾಗಿ ಸಂರಕ್ಷಿಸಬೇಕೆಂದು ಸಂತ್ರಸ್ತರ ಕುಟುಂಬಗಳು ಒತ್ತಾಯಿಸುತ್ತಿವೆ.
6 hours ago
Vijay Delhi Visit: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ.
6 hours ago
ನಿಮಗಿದು ತಿಳಿದಿರಲಿ: ಇವರೇ ನೋಡಿ ಭಾರತದ ಮೊದಲ ನಾಗರೀಕ ಸೇವಾ ಅಧಿಕಾರಿ
6 hours ago
ರಾಜೀನಾಮೆಗೆ ಸಿದ್ದರಾಮಯ್ಯ ಅಣಿ, ಸಂಪಾದಕೀಯ, ಆಳ–ಅಗಲ, ವಿಶ್ಲೇಷಣೆ ಹಾಗೂ ಕ್ರಿಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...
7 hours ago
Congress Leadership: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯತೀಂದ್ರ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದ್ದು, ಲಿಂಗಾಯತ ಮತ್ತು ಮುಸ್ಲಿಂ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯಿದೆ.
7 hours ago
IPL 2026|ಧರ್ಮಶಾಲಾದಲ್ಲಿ ರನ್ ಸುರಿಮಳೆ: ಮತ್ತೆ ಫೈನಲ್ಗೆ ಲಗ್ಗೆಯಿಟ್ಟ ರಜತ್ ಪಡೆ
7 hours ago
Karnataka Politics: ದೆಹಲಿಯ ಇಂದಿರಾ ಭವನದಲ್ಲಿ ಮಧ್ಯಾಹ್ನದ ಭೋಜನದ ನಂತರ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿದ್ದು ಕುತೂಹಲ ಮೂಡಿಸಿದೆ.
7 hours ago
ಕರ್ನಾಟಕದ ನಾಯಕತ್ವ ಬಿಕ್ಕಟ್ಟು: ಆರು ತಿಂಗಳ ಸೊಲ್ಲಿನ ನಂತರದ ಬೆಳವಣಿಗೆ
8 hours ago
Israel Gaza Conflict: ಗಾಜಾದಲ್ಲಿ ಶೇಕಡಾ 80 ರಷ್ಟು ಕಟ್ಟಡಗಳು ನಾಶವಾಗಿದ್ದು ಅಬ್ದುಲ್ಲಾ ಅಲ್ ಮೊಸಾದರ್ ಎಂಬುವವರು 4.38 ಲಕ್ಷ ರೂಪಾಯಿ ನೀಡಿ ಕುರಿ ಖರೀದಿಸಿದ್ದಾರೆ. ವಿದೇಶಿ ನೆರವು ತಡೆಯಿಂದ ಅಗತ್ಯ ವಸ್ತುಗಳ ತೀವ್ರ ಕೊರತೆಯಿದೆ.
8 hours ago
ಲೆಬನಾನ್ ಮೇಲೆ ಇಸ್ರೇಲ್ ದಾಳಿ
8 hours ago
Congress High Command: ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಉಪಮುಖ್ಯಮಂತ್ರಿಗಳು ಗುರುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಆಯೋಜಿಸಿರುವ ಉಪಾಹಾರ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
8 hours ago
ಪರವಾನಗಿ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ನಿಂದ ಅರ್ಜಿ *
8 hours ago
ರಜತ್ ರೌದ್ರಾವಾತಾರಕ್ಕೆ ಬಸವಳಿದ ಟೈಟನ್ಸ್: ಸತತ ಎರಡನೇ ಬಾರಿಗೆ ಫೈನಲ್ಗೆ RCB
8 hours ago
Indigo flight smoke: ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಮಂಗಳವಾರ ಸಂಜೆ ಹೊಗೆ ಕಾಣಿಸಿಕೊಂಡಿದ್ದು, ಅದರಲ್ಲಿದ್ದ 230ಕ್ಕೂ ಹೆಚ್ಚು ಪ್ರಯಾಣಿಕರನ್ನು ಎಮರ್ಜೆನ್ಸಿ ಬಾಗಿಲಿನ ಮೂಲಕ ಸ್ಥಳಾಂತರ ಮಾಡಲಾಗಿದೆ.
8 hours ago
ಪರವಾನಗಿ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ನಿಂದ ಅರ್ಜಿ * ದರ ನಿಗದಿ ಅಧಿಕಾರ ಕೆಇಆರ್ಸಿಗೆ
9 hours ago
LGBTQ Myth Vs Reality: ‘ಗೇ’ಗಳ ಬಗ್ಗೆ ಹಾಗೂ ಅವರ ಲೈಂಗಿಕ ಜೀವನದ ಕುರಿತು ಸಮಾಜದಲ್ಲಿ ಅನೇಕ ಪೂರ್ವಗ್ರಹಗಳಿವೆ. ಗಂಡು–ಹೆಣ್ಣಿನಂತೆಯೇ ‘ಗೇ’ ಆಗಿರುವುದೂ ಒಂದು ಸಹಜ ನೈಸರ್ಗಿಕ ಸ್ಥಿತಿ ಎನ್ನುವುದನ್ನು ಸಮಾಜಕ್ಕೆ ತಿಳಿಸಿಕೊಡುವ ಅಗತ್ಯವಿದೆ.
9 hours ago
FM Radio Stations Closing: ಎಫ್ಎಂ ವಾಹಿನಿಗಳ ‘ಕೇಳು ಜನಮೇಜಯ’ ಕಾಲ ಮುಗಿಯುತ್ತಾ ಬಂದಂತಿದೆ. ಈ ಬೆಳವಣಿಗೆ ಮಾತಿನ ಕಾಲದ ಬೆಳವಣಿಗೆಯನ್ನು ಗಮನಕ್ಕೆ ತರುವಂತಿದೆ.
9 hours ago
ತಡೆರಹಿತ ಪೂರೈಕೆ, ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯಕ್ಕೆ ಒತ್ತು
9 hours ago
Karnataka Council Election Schedule: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಏಳು ಸದಸ್ಯರ ಅವಧಿ ಜೂನ್ 30ಕ್ಕೆ ಮುಗಿಯಲಿದ್ದು, ಆ ಸ್ಥಾನಗಳಿಗೆ ಜೂನ್ 18ಕ್ಕೆ ಚುನಾವಣೆ ನಡೆಯಲಿದೆ.
9 hours ago
ಸೀನಿಯರ್ ತಂಡಕ್ಕೆ ಅಮಿತ್ ವರ್ಮಾ ಮುಖ್ಯಸ್ಥ
9 hours ago
Pravejavani Editorial Judiciary: ಪ್ರಕರಣಗಳ ಹೊರೆ ತಗ್ಗಿಸುವ ಪ್ರಯತ್ನದ ಭಾಗವಾಗಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೆಳ ಹಂತಗಳ ನ್ಯಾಯಾಲಯಗಳಿಗೂ ಈ ನಿಯಮ ಅನ್ವಯವಾಗಬೇಕು.
9 hours ago
Dollar Rupee Trading India: ಭಾರತದಲ್ಲಿ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹಾಗೂ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳಲ್ಲಿ (ಇಟಿಎಫ್) ಹೂಡಿಕೆ ಮಾಡುವವರು ಇತ್ತೀಚೆಗೆ ಇತರ ಹೂಡಿಕೆ ವರ್ಗಗಳಾದ ಕಮಾಡಿಟಿ, ಕರೆನ್ಸಿ ಮಾರುಕಟ್ಟೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
9 hours ago
ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ
9 hours ago
Churumuri Prajavani Satire: ರಾಮನಗರ, ತುಮಕೂರು ಜಿಲ್ಲೆಗಳನ್ನು ಬೆಂಗಳೂರಿಗೆ ಸೇರಿಸುವ 'ಬ್ರ್ಯಾಂಡ್ ಬೆಂಗಳೂರು' ರಾಜಕೀಯ ನಿರ್ಧಾರಗಳ ಕುರಿತು ಪ್ರಜಾವಾಣಿ ಚುರುಮುರಿ ಲೇಖನ.
9 hours ago
Jaishankar Marco Rubio Fact Check: ಅಮೆರಿಕದಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿ ನಿರ್ವಾಹಕರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಎಸ್ ಜೈಶಂಕರ್ ಕೋರಿದ್ದಾರೆ ಎನ್ನಲಾದ ವೈರಲ್ ವಿಡಿಯೊ ನಕಲಿ ಎಂದು ಪಿಐಬಿ ಸ್ಪಷ್ಟಪಡಿಸಿದೆ.
9 hours ago
ಸಬಲೆಂಕಾ, ಗಾಫ್ ಮುನ್ನಡೆ
9 hours ago
Petrol Diesel Price Hike India: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು 10 ದಿನಗಳಲ್ಲಿ ನಾಲ್ಕು ಬಾರಿ ಏರಿಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದುಬಾರಿ ಆಗಿರುವುದು ಕಾರಣ ಎನ್ನಲಾಗುತ್ತಿದೆ.
9 hours ago
ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘಿಸಿದ ಆರೋಪ
9 hours ago
ಹುಣಸೂರು ಎನ್ಐಆರ್ ಸಿಎ ವಿಜ್ಞಾನಿಗಳಿಂದ ಆವಿಷ್ಕಾರ
9 hours ago
Siddaramaiah DK Shivakumar: ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ನಾಯಕತ್ವ ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.
9 hours ago
ಸಂದರ್ಶನ: ಭಯ ಬಿಟ್ಟು ಭರವಸೆಯ ನಟಿಯಾದ ಹಾವೇರಿ ಚೆಲುವೆ ಸ್ನೇಹಾ ಮಂಜುನಾಥ್!
10 hours ago
ಚಂದನದ ತುಂಡಿನಲ್ಲಿ ಅರಳಿದ ರಾಜ–ರಾಣಿಯರು... ಹೀಗೊಂದು ವಿಶಿಷ್ಟ ಕಲೆ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ