Last Updated: 9 Jul 2026 11:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಂಭಾವನೆಯನ್ನು ಭಿಕ್ಷೆಯಂತೆ ಪಡೀತಿದ್ವಿ: ತಾರತಮ್ಯದ ಬಗ್ಗೆ ಹೇಮಾ ಮಾಲಿನಿ ಮಾತು
(18 hours ago)
43
‘ಲೋಕಾ’ದಾಳಿ: ಎಂಜಿನಿಯರ್ ಬಳಿ 92 ಎಕರೆ ಜಮೀನು, 5 ನಿವೇಶನ, 4 ವಾಸದ ಮನೆ
(16 hours ago)
30
IND vs ENG: ನಿರ್ಣಾಯಕ ಪಂದ್ಯದ ಆಡುವ XIರ ಬಳಗದಲ್ಲಿ ಸ್ಯಾಮ್ಸನ್, ಎರಡು ಬದಲಾವಣೆ?
(11 hours ago)
26
FIFA World Cup: ಕ್ವಾರ್ಟರ್ ಫೈನಲ್ನಲ್ಲಿ 8 ತಂಡಗಳ ಹೋರಾಟ, ಬಲಾಬಲ ಹೀಗಿದೆ..
(12 hours ago)
22
ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ: ಟ್ರಂಪ್ ಘೋಷಣೆ
(16 hours ago)
22
Gas Cylinders Float: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹೆಚ್ಪಿಸಿಎಲ್ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸುಮಾರು 3,000 ಎಲ್ಪಿಜಿ ಸಿಲಿಂಡರ್ಗಳು ಪಾತಳಗಂಗಾ ನದಿಗೆ ಕೊಚ್ಚಿಕೊಂಡು ಹೋಗಿವೆ.
(12 hours ago)
21
ಫಿಫಾ ವಿಶ್ವಕಪ್: ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ದೂರು
(15 hours ago)
20
Donald Trump: ಇರಾನ್ನ ಮೊದಲ ಗುರಿ ನಾನಾಗಿರುವುದರಿಂದ, ನನ್ನನ್ನು ಹತ್ಯೆ ಮಾಡುವ ಸಾಧ್ಯತೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(16 hours ago)
19
ಬಿಎಲ್ಒಗಳ ವಿರುದ್ಧ ಪ್ರಕರಣ ದಾಖಲಿಸದೇ ಇದ್ದುದ್ದಕ್ಕೆ ಮೇಲ್ವಿಚಾರಕರಿಗೆ ನೋಟಿಸ್
(16 hours ago)
19
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಖ್ಯಾತಿಯ ಉಗ್ರಂ ಮಂಜು
(9 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 9
Karnataka Politics: ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಮುಂದಿನ 3 ತಿಂಗಳೊಳಗೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಲಿವೆ ಎಂದು ತಿಳಿಸಿದ ಡಿಕೆಶಿ, ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಮಾತನಾಡಿದರು.
18 mins ago
Morarji Desai School: ಕಲಬುರಗಿ ಜಿಲ್ಲೆಯ ದಂಡೋತಿ ಗ್ರಾಮದ ವಸತಿ ಶಾಲೆಯ ಸುಮಾರು 30 ವಿದ್ಯಾರ್ಥಿಗಳು ಗುರುವಾರ ರಾತ್ರಿ ಅಸ್ವಸ್ಥರಾಗಿದ್ದು, ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ.
18 mins ago
Thalapathy Vijay Jana Nayagan: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
108 mins ago
Central Government Funds: ಸಾಗರಮಾಲಾ ಯೋಜನೆ ಮತ್ತು ಕುಡಿಯುವ ನೀರು ಸೇರಿ ಇತರೆ ಕಾಮಗಾರಿಗಳ ಬಳಕೆ ಪ್ರಮಾಣಪತ್ರ ಸಲ್ಲಿಕೆಯಾಗದ ಕಾರಣ ಹಣ ತಡೆಹಿಡಿಯಲಾಗಿದೆ. ಈ ಸಂಬಂಧ ಸಂಸತ್ ಅಧಿವೇಶನದಲ್ಲಿ ಸಂಸದರ ಜೊತೆ ಸಭೆ ನಡೆಸಲು ನಿರ್ಧರಿಸಲಾಗಿದೆ.- ಸರ್ಕಾರ
108 mins ago
Turkish Defense Export: ಅಂಕಾರಾದಲ್ಲಿ ನಡೆದ ಬಹುನಿರೀಕ್ಷಿತ ನ್ಯಾಟೊ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಶ್ವದ ವಿವಿಧ ದೇಶಗಳ ನಾಯಕರು ಟರ್ಕಿಯಿಂದ ಹೊರಡುವ ವೇಳೆ, ಅವರಿಗೆ ಆಶ್ಚರ್ಯಕರ ಉಡುಗೊರೆಯೊಂದು ಕಾಯುತ್ತಿತ್ತು. ಅದುವೇ ಒಂದು ‘ರಿವಾಲ್ವರ್’.
108 mins ago
India Pakistan Conflict: ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಸಂಘರ್ಷದಲ್ಲಿ 11 ಯುದ್ಧ ವಿಮಾನಗಳು ನಾಶವಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
2 hours ago
Pannaga Bharana Criticism: ಪ್ರಜ್ವಲ್ ದೇವರಾಜ್ ನಾಯಕನಟನಾಗಿ, ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕರಾವಳಿ’ ಸಿನಿಮಾ ವಿವಾದದ ಕುರಿತು ನಿರ್ದೇಶಕ, ನಟ ಪನ್ನಗಾಭರಣ ಮಾತನಾಡಿದ್ದಾರೆ.
2 hours ago
ಕರ್ನಾಟಕದಲ್ಲಿ ಎಸ್ಐಆರ್ ಶುರುವಾಗುವವರೆಗೂ ಅದರ ಪರವಾಗಿ ವಕಾಲತ್ತು ವಹಿಸಿದ್ದ ಬಿಜೆಪಿಯ ರಾಜ್ಯ ನಾಯಕರು, ಕೇಂದ್ರ ಸಚಿವರು ಏಕಾಏಕಿ ಬೆಚ್ಚಿ ಬಿದ್ದಿದ್ದಾರೆ.
2 hours ago
BJP Induction: ಸಾಲ್ಟ್ ಲೇಕ್ ಕಚೇರಿಯಲ್ಲಿ ಸಮಿಕ್ ಭಟ್ಟಾಚಾರ್ಯ ಸಮ್ಮುಖದಲ್ಲಿ ಟಿಎಂಸಿ ಮಾಜಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಜೂನ್ ಎಂಟರಿಂದ ಹತ್ತರ ಅವಧಿಯಲ್ಲಿ ಇವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
2 hours ago
Kerala Tunnel Project: ಎಲ್ಡಿಎಫ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳ್ಳಾಡಿಯಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಕುರಿತಂತೆ ಮಾಡಲಾಗಿರುವ ಆರೋಪಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಪಿಣರಾಯಿ ವಿಜಯನ್ ಗುರುವಾರ ತಳ್ಳಿ ಹಾಕಿದರು.
2 hours ago
Ram Mandir Fund Fraud: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದ ದುರುಪಯೋಗ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳು, ಕದ್ದ ಹಣವನ್ನು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
2 hours ago
Bandi Sai Bhagirath Bail: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಅವರ ಪುತ್ರ ಬಂಡಿ ಸಾಯಿ ಭಗೀರಥಗೆ ತೆಲಂಗಾಣ ಹೈಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
3 hours ago
Wayanad Landslide: ವಯನಾಡ್ ಜಿಲ್ಲೆಯ ಕಳ್ಳಾಡಿ ಬಳಿ ಮಣ್ಣು ಕುಸಿದ ಸ್ಥಳದಲ್ಲಿ ಗುರುವಾರ ಮತ್ತೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದಂತಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
3 hours ago
ಹಿಂಗೋಲಿಯಲ್ಲಿ ಕೇಂದ್ರ ಬಿಂದು: ನೆರೆಯ ಜಿಲ್ಲೆಗಳಲ್ಲೂ ಕಂಪಿಸಿದ ಭೂಮಿ
3 hours ago
ಮುಖ್ಯಮಂತ್ರಿ ಬದಲಾದರೂ ಕಾಂಗ್ರೆಸ್ ಸರ್ಕಾರದ ಹಣೆಬರಹ ಬದಲಾಗುವುದಿಲ್ಲ–ಬಿಜೆಪಿ
4 hours ago
ಚಿನಕುರುಳಿ: ಗುರುವಾರ, 09 ಜುಲೈ 2026
4 hours ago
Donald Trump Gaffe: ಮುಜುಗರದ ಸನ್ನಿವೇಶಗಳು ಕೆಲವರಿಗೆ ಒಂದಾದ ಮೇಲೊಂದರಂತೆ ಎದುರಾಗುತ್ತಿರುತ್ತವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತಹವರ ಗುಂಪಿಗೆ ಸೇರುತ್ತಾರೆ.
4 hours ago
Belagavi Border Row: ‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಕನ್ನಡಿಗರ ಹಿತ ಕಾಯಲು ಬದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
4 hours ago
China Storm Update: ದಕ್ಷಿಣ ಚೀನಾದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ವಿವಿಧ ಅವಘಡಗಳಲ್ಲಿ ಈವರೆಗೆ 39 ಮಂದಿ ಮೃತಪಟ್ಟಿದ್ದಾರೆ.
4 hours ago
Raichur crime news: ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಗುರುವಾರ ಬಾಟಲಿಯಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ವ್ಯಕ್ತಿ ಹಾಗೂ ಸಿಬ್ಬಂದಿ ನಡುವೆ ನಡೆದ ಜಗಳ ಬಿಡಿಸಲು ಹೋದ ವ್ಯಕ್ತಿಯ ಕೊಲೆ ಮಾಡಲಾಗಿದೆ.
4 hours ago
Bushehr Nuclear Attack:ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಅಮೆರಿಕ ಗುರುವಾರ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿದೆ.
4 hours ago
Telangana CM: ಸಾರ್ವಜನಿಕ ಜೀವನದಲ್ಲಿ ಸದಾ ತೊಡಗಿಸಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಮೊಮ್ಮಗನೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ವಿಡಿಯೊ ಹಂಚಿಕೊಂಡಿದ್ದಾರೆ.
5 hours ago
RJD Crisis: ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ವರಿಷ್ಠ ಲಾಲೂ ಪ್ರಸಾದ್ ಅವರ ಪರಿವಾರದೊಳಗಿನ ಮುನಿಸು ಗುರುವಾರ ಮತ್ತೊಮ್ಮೆ ಬಹಿರಂಗಗೊಂಡಿದೆ.
5 hours ago
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೂತಾರಹಳ್ಳಿ ಗ್ರಾಮದ ಯುವ ರೈತ ವಿನೋದ್ ಗೌಡ, ಶ್ರೀಗಂಧ ಮರಗಳನ್ನು ಕಳ್ಳರಿಂದ ರಕ್ಷಿಸಲು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ.
5 hours ago
Ravindra Srikantaiah: ‘ಕೆಆರ್ಎಸ್ ಅಣೆಕಟ್ಟೆಯಲ್ಲಿ 85 ಅಡಿಯಷ್ಟು ನೀರು ಸಂಗ್ರಹವಿದೆ. ಹೀಗಾಗಿ ಒಣಗುತ್ತಿರುವ ಕಬ್ಬು ಮತ್ತು ಇತರ ಬೆಳೆಗಳನ್ನು ಉಳಿಸಿಕೊಳ್ಳಲು ನಾಲೆಗಳ ಮೂಲಕ ಕೂಡಲೇ ನೀರು ಹರಿಸಿ’ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
5 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 09 ಜುಲೈ 2026
5 hours ago
Avinash Narne: ವಾಷಿಂಗ್ಟನ್ ನಗರದ ಬೆಲ್ಲೆವ್ಯೂನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾದ ಸುಮಾರು ಒಂಬತ್ತು ತಿಂಗಳ ಬಳಿಕ ಆಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ತೆಲಂಗಾಣ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಅವಿನಾಶ್ ನಾರ್ನೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
5 hours ago
ಶಂಕರಪುರ ಠಾಣೆಯ ಪೊಲೀಸರಿಂದ ತನಿಖೆ
5 hours ago
ಗುಂಡಣ್ಣ ಕಾರ್ಟೂನು: ಗುರುವಾರ, 09 ಜುಲೈ 2026
5 hours ago
WHO Global Cancer Report: 2050ರ ವೇಳೆಗೆ ಜಾಗತಿಕವಾಗಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 35 ಮಿಲಿಯನ್ (3.5 ಕೋಟಿ) ತಲುಪುವ ಸಾಧ್ಯತೆಯಿದೆ ಎಂದು ಜುಲೈ 9 ರಂದು ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವರದಿ ಎಚ್ಚರಿಸಿದೆ.
5 hours ago
ಚುರುಮುರಿ: ಹಾಯ್ ಚಾಟ್ ಜಿಪಿಟಿ!
5 hours ago
Saif Ali Khan Interview: ಜಾಗತಿಕವಾಗಿ ದಾಖಲೆ ಸೃಷ್ಟಿಸಿದ್ದ, ರಣವೀರ್ ಸಿಂಗ್ ನಟನೆಯ ಧುರಂಧರ್ ಸರಣಿಯ ಎರಡು ಸಿನಿಮಾಗಳು ಚಿತ್ರರಂಗದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದವು. ರಣವೀರ್ ನಟನೆ, ಚಿತ್ರಕಥೆ ಸೇರಿದಂತೆ ತಾಂತ್ರಿಕವಾಗಿ ಚಿತ್ರವು ಮನ್ನಣೆ ಪಡೆದುಕೊಂಡಿದೆ.
6 hours ago
IPL Teammates: ವೈಭವ್ ಅವರು ಐಪಿಎಲ್ನಲ್ಲಿ ಆಡಿದಂತೆ ತಮ್ಮ ಸ್ಫೋಟಕ ಆಟವನ್ನು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಜೋಫ್ರಾ ಆರ್ಚರ್ ವಿರುದ್ಧ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ್ದರು.
7 hours ago
‘ವರ್ಲ್ಡ್ ಪ್ಯಾಡೆಲ್ ಲೀಗ್’ 4ನೇ ಆವೃತ್ತಿ ಆಗಸ್ಟ್ನಲ್ಲಿ: ಆರು ತಂಡಗಳು ಕಣಕ್ಕೆ
7 hours ago
ಸೂರ್ಯವಂಶಿ ಜೊತೆ ಸ್ಪರ್ಧೆ: ‘ಉತ್ತಮವಾಗಿ ಆಡುವವರು ಗೆಲ್ಲುತ್ತಾರೆ’ ಎಂದ ಆರ್ಚರ್
7 hours ago
Rashmika Mandanna Action Film: ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡುವ ರಶ್ಮಿಕಾ ಈ ಸಲ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ.
7 hours ago
Delhi Monsoon News: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
7 hours ago
Monsoon Travel: ದಕ್ಷಿಣದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಶಿಮ್ಲಾದ ಮಾಲ್ ರಸ್ತೆ ಮತ್ತು ನೈನಿತಾಲ್ ಸರೋವರದ ದೋಣಿ ವಿಹಾರಕ್ಕೆ ಒತ್ತು ನೀಡಲಾಗಿದೆ. ಇಲ್ಲಿನ ಜಖೂ ದೇವಾಲಯದ 108 ಅಡಿ ಹನುಮಂತನ ಪ್ರತಿಮೆ ವೀಕ್ಷಣೆ ಪ್ರಮುಖವಾಗಿದೆ.
7 hours ago
Government First Grade College: ಯಾದಗಿರಿ ಜಿಲ್ಲೆಯ ಸುರಪುರದ ಕಮಲ ಕಿಶೋರ ಗೋವರ್ಧನ್ದಾಸ್ ಲಡ್ಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತನ್ನ 24 ಗಂಟೆ ತೆರೆದಿರುವ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
7 hours ago
NTA Result Update: ಜುಲೈ 20ರೊಳಗೆ ನೀಟ್ ಮರು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿ ಅಂಕಪಟ್ಟಿ ಡೌನ್ಲೋಡ್ ಮಾಡಬಹುದು.
8 hours ago
Sociology Paper Leak: ದೇಶದಾದ್ಯಂತ ಜೂನ್ 30 ರಂದು ನಡೆದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಯುಜಿಸಿ-ನೆಟ್) ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
8 hours ago
Touch Me Not Plant: ಆಯುರ್ವೇದದಲ್ಲಿ ಲಜ್ಜಾಲು ಸಸ್ಯವನ್ನು ವಿಶೇಷವಾಗಿ ರಕ್ತಸ್ರಾವ ಸಂಬಂಧಿತ ಸಮಸ್ಯೆಗಳು, ಗಾಯಗಳ ಆರೈಕೆ ಹಾಗೂ ಮೂಲವ್ಯಾಧಿ ಮುಂತಾದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ.
8 hours ago
ಆರ್ಎಸ್ಎಸ್ ನೋಂದಣಿಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ
8 hours ago
Sleep Health: ಪ್ರಸ್ತುತ ದಿನಗಳಲ್ಲಿ ನಿದ್ರಾಹೀನತೆ ಹಲವರ ಸಮಸ್ಯೆಯಾಗಿದೆ. ತಡರಾತ್ರಿಯವರೆಗೂ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಬೆಳಕು ಸೂಸುವ ಇತರೆ ಉಪಕರಣಗಳನ್ನು ಬಳಸುತ್ತೇವೆ.
8 hours ago
ಬೆಳಗಾವಿ ವಿಭಾಗಮಟ್ಟದ ಪ್ರಗತಿ ಪರಿಶೀಲನೆ ಸಭೆ
9 hours ago
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಖ್ಯಾತಿಯ ಉಗ್ರಂ ಮಂಜು
9 hours ago
ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯ ಒಳಹರಿವಿನಲ್ಲೂ ಹೆಚ್ಚಳ
10 hours ago
RRB Job Notification: ರೈಲ್ವೆ ನೇಮಕಾತಿ ಮಂಡಳಿಯು (RRB) ಖಾಲಿ ಇರುವ 119 ಸೆಕ್ಷನ್ ಕಂಟ್ರೋಲರ್ ಮತ್ತು 6,565 ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
10 hours ago
IND vs ENG: ನಿರ್ಣಾಯಕ ಪಂದ್ಯದ ಆಡುವ XIರ ಬಳಗದಲ್ಲಿ ಸ್ಯಾಮ್ಸನ್, ಎರಡು ಬದಲಾವಣೆ?
11 hours ago
ಮಳೆಗಾಲದಲ್ಲಿಯೂ ಕಳೆಗುಂದಿದ ಜಲಪಾತ: ಪ್ರವಾಸೋದ್ಯಮಕ್ಕೂ ಪೆಟ್ಟು
11 hours ago
ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಅಪರೂಪದ ಜೀವಿ ಸೇರ್ಪಡೆ
11 hours ago
IND vs ENG T20: ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡದಲ್ಲಿ ಇಂದಿನ ಪಂದ್ಯದಲ್ಲಿ ಒಂದೆರೆಡು ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ. ವಿಶೇಷವಾಗಿ ತಿಲಕ್ ವರ್ಮಾ ಜಾಗದಲ್ಲಿ ಸಂಜು ಸ್ಯಾಮ್ಸನ್ರನ್ನು ಆಡಿಸುವ ಸಾಧ್ಯತೆ ಇದೆ.
11 hours ago
60ರಲ್ಲೂ ಆರದ ಉತ್ಸಾಹ, ತೆಕ್ಕೇಕೆರೆ ಕುಂಡು ನಿವಾಸಿ ಪಿ.ವಿ.ಕೃಷ್ಣ ಅವರ ತೆಂಗಿನಮರ ಏರುವ ಕಾಯಕ
11 hours ago
Full Literacy State: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಉಲ್ಲಾಸ್ ಯೋಜನೆಯಡಿ 98% ಸಾಕ್ಷರತೆ ಸಾಧಿಸಿರುವ ಉತ್ತರಾಖಂಡ ರಾಜ್ಯವನ್ನು ರಾಜ್ಯಪಾಲ ಗುರ್ಮೀತ್ ಸಿಂಗ್ ವಯಸ್ಕರ ಸಾಕ್ಷರತಾ ಮಾನದಂಡದಂತೆ ಘೋಷಣೆ ಮಾಡಿದ್ದಾರೆ.
11 hours ago
IND vs ENG: ನಿರ್ಣಾಯಕ ಪಂದ್ಯದಲ್ಲಿ ಸ್ಯಾಮ್ಸನ್ ಒಳಕ್ಕೆ, ಎರಡು ಬದಲಾವಣೆ ಸಾಧ್ಯತೆ
11 hours ago
ಕರ್ನಾಟಕದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ, ಕರಾವಳಿಯಲ್ಲಿ ಕೊಂಚ ಇಳಿಕೆ
11 hours ago
ಆಲ್ದೂರು ಯುವ ವಿಜ್ಞಾನಿ ಆವೇಜ್ ಅಹಮದ್ ಸ್ಥಾಪಿಸಿರುವ ‘ಪಿಕ್ಸೆಲ್’
11 hours ago
ಕೃಷಿ ಇಲಾಖೆಯು ನೀಡಲಿರುವ ಈ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕಡೆಯ ದಿನ
11 hours ago
Niti Taylor abuse: ಬಾಲಿವುಡ್ ನಟಿ ನೀತಿ ಟೇಲರ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆಪಿಸಿಕೊಂಡಿದ್ದಾರೆ. ಹಳೆಯ ಸಂಬಂಧದ ಬಗ್ಗೆ ಮಾತನಾಡಿರುವ ಅವರು, ಮಾಜಿ ಗೆಳೆಯನಿಂದ ಹಲ್ಲೆಗೆ ಒಳಗಾಗಿದ್ದರ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.
12 hours ago
Football Quarter Finals: ಫಿಫಾ ವಿಶ್ವಕಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವ ಅರ್ಜೆಂಟೀನಾ, ಫ್ರಾನ್ಸ್, ಮೊರಾಕ್ಕೊ, ಸ್ಪೇನ್, ಬೆಲ್ಜಿಯಂ, ಇಂಗ್ಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ ತಂಡಗಳ ಬಲಾಬಲ ಏನೆಂಬುದನ್ನು ನೋಡೋಣ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ