Last Updated: 14 Mar 2026 8:34 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಬಿಡದಿಯ ವಂಡರ್‌ಲಾ ಬಳಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೀರಪ್ಪನ್ ಪುತ್ರಿ(12 hours ago)42
  2. Kanshi Ram politics: ಲಖನೌದಲ್ಲಿ ನಡೆದ ಸಂವಿಧಾನ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. 1964ರಲ್ಲಿ ನೆಹರೂ ನಿಧನರಾಗಿದ್ದರು ಮತ್ತು 1984ರಲ್ಲಿ ಕಾನ್ಶಿರಾಮ್ ಅವರು ಬಹುಜನ್ ಸಮಾಜ ಪಕ್ಷವನ್ನು ಸ್ಥಾಪಿಸಿದ್ದರು ಎಂದು ಅವರು ನೆನಪಿಸಿದರು.(23 hours ago)22
  3. Kasturba Balika Nilaya: : ತುಮಕೂರಿನ ಹೊಳವನಹಳ್ಳಿಯಲ್ಲಿ ಮೂಢನಂಬಿಕೆಯ ಕಾರಣದಿಂದ ಕಸ್ತೂರಬಾ ಬಾಲಿಕಾ ನಿಲಯವನ್ನು ಎಂಟು ವರ್ಷಗಳಿಂದ ಬಳಸಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.(24 hours ago)18
  4. Supreme Court Verdict: ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಕೆಲಸ ನೀಡಲು ಹಿಂದೇಟು ಹಾಕಬಹುದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ಕುರಿತ ಅರ್ಜಿಯನ್ನು ತಿರಸ್ಕರಿಸಿದೆ.(13 hours ago)15
  5. Gopal Joshi: ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ದೇವಾನಂದ್ ಚವ್ಹಾಣ್ ಅವರಿಂದ ಸುಲಿಗೆ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದ್ದು ಅಜಯ್ ಮತ್ತು ವಿಜಯಲಕ್ಷ್ಮಿ ಜೋಶಿ ಅರ್ಜಿ ಮಾನ್ಯ ಮಾಡಿದೆ.(24 hours ago)14
  6. KPSC Exam Scam: ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಕರ್ನಾಟಕ ಲೋಕಸೇವಾ ಆಯೋಗ’ ಹಳೆಯ ತಪ್ಪುಗಳಿಂದ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ.(11 hours ago)13
  7. Hormuz Strait: ಖರ್ಗ್ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದುದಾಗಿ ಟ್ರಂಪ್ ಘೋಷಣೆ. ಹೊರ್ಮುಜ್ ಜಲಸಂಧಿ ಭದ್ರತೆಗೆ ನೌಕಾಪಡೆ ಬೆಂಗಾವಲು ಸೂಚನೆ; ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತು ತೈಲ ಬೆಲೆ ಏರಿಕೆ.(12 hours ago)13
  8. Ban vs Pak Match Controversy: ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದ ಆ ರನೌಟ್(5 hours ago)12
  9. ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್‌(9 hours ago)12
  10. Science & Tech: ಬೆಂಗಳೂರಿನ ಗೋಪಾಲನ್‌ ಕಾಲೇಜು ವಿದ್ಯಾರ್ಥಿಗಳು ಅನಾಥವಾಗಿದ್ದ 46 ಗಿಳಿಮರಿಗಳಿಗೆ 3ಡಿ ತಂತ್ರಜ್ಞಾನದೊಂದಿಗೆ ತಾಯಿ ಪ್ರತಿಕೃತಿ ನಿರ್ಮಿಸಿ ಆಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.(9 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Mar 14