Last Updated: 27 May 2026 9:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
IndiGo Pilot: ರಾತ್ರಿ ಸಮಯದಲ್ಲಿ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯ ಆಕಾಶ ವೀಕ್ಷಣೆಯ ಅಪರೂಪದ ವಿಡಿಯೊವೊಂದನ್ನು ಇಂಡಿಗೊ ಏರ್ಲೈನ್ಸ್ ಪೈಲಟ್ ಹಂಚಿಕೊಂಡಿದ್ದಾರೆ.
(23 hours ago)
43
Siddaramaiah Resignation: ಅಂತೂ ಇಂತೂ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಹಸನಕ್ಕೆ ತೆರೆಬಿದ್ದಂತೆ ಕಾಣುತ್ತಿದೆ. ಹೈಕಮಾಂಡ್ನ ಬಹುತೇಕ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ನಿಂತಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಸೂಚಿಸಿದ್ದಾರೆ.
(8 hours ago)
21
IPL 2026| ರಜತ್ ರೌದ್ರಾವತಾರಕ್ಕೆ ಬಸವಳಿದ ಟೈಟನ್ಸ್: ಫೈನಲ್ಗೆ ಲಗ್ಗೆ ಇಟ್ಟ RCB
(10 hours ago)
21
ವಿಶ್ರಾಂತ ಕುಲಪತಿ, ನಿವೃತ್ತ ಪ್ರಭಾರ ಹಣಕಾಸು ನಿಯಂತ್ರಣಾಧಿಕಾರಿ ಸೇರಿ ಆರು ಜನರ ಬಂಧನ
(24 hours ago)
19
Waste Management: ಅಯ್ಯನಕೆರೆಗೆ ಹಣ್ಣು ತರಕಾರಿ ಸುರಿಯುತ್ತಿದ್ದ ನಸೀರ್ ಎಂಬುವವರಿಗೆ ನಗರಸಭೆ ಎಂಜಿನಿಯರ್ ಅಮರೇಶ್ 500 ರೂಪಾಯಿ ದಂಡ ವಿಧಿಸಿದ್ದು, ಚೆಲ್ಲಿದ್ದ ಕಸವನ್ನು ಆತನಿಂದಲೇ ಮರಳಿ ಆಟೋಗೆ ತುಂಬಿಸಲಾಗಿದೆ.
(15 hours ago)
18
Supreme Court Review: ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ ವಜಾಗೊಳಿಸಿದೆ. 177 ಟಿಎಂಸಿ ನೀರು ಬಿಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರವು ಈಗ ಪರಿಷ್ಕೃತ ಡಿಪಿಆರ್ ಸಲ್ಲಿಕೆ ಮಾಡುತ್ತಿದೆ.
(17 hours ago)
17
Bollywood Actor: ಬಾಲಿವುಡ್ ನಟ ರಣವೀರ್ ಸಿಂಗ್ ಮಂಗಳವಾರ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
(20 hours ago)
17
Stock Market Report: ಭಾರತವನ್ನೇ ಹಿಂದಿಕ್ಕಿದ ತೈವಾನ್, ಜಗತ್ತಿನ ಐದನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
(21 hours ago)
17
ರಾಜಸ್ಥಾನ ರಾಯಲ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರೇ ನಟ ಅರ್ಜುನ್ ಕಪೂರ್?
(19 hours ago)
16
RCB Into IPL 2026 Final: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷವೂ ಫೈನಲ್ಗೆ ಲಗ್ಗೆ ಇಟ್ಟಿತು.
(10 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 27
ರಾಜೀನಾಮೆಗೆ ಸಿದ್ದರಾಮಯ್ಯ ಅಣಿ, ಸಂಪಾದಕೀಯ, ಆಳ–ಅಗಲ, ವಿಶ್ಲೇಷಣೆ ಹಾಗೂ ಕ್ರಿಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...
41 mins ago
Congress Leadership: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯತೀಂದ್ರ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದ್ದು, ಲಿಂಗಾಯತ ಮತ್ತು ಮುಸ್ಲಿಂ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯಿದೆ.
41 mins ago
IPL 2026|ಧರ್ಮಶಾಲಾದಲ್ಲಿ ರನ್ ಸುರಿಮಳೆ: ಮತ್ತೆ ಫೈನಲ್ಗೆ ಲಗ್ಗೆಯಿಟ್ಟ ರಜತ್ ಪಡೆ
41 mins ago
Karnataka Politics: ದೆಹಲಿಯ ಇಂದಿರಾ ಭವನದಲ್ಲಿ ಮಧ್ಯಾಹ್ನದ ಭೋಜನದ ನಂತರ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿದ್ದು ಕುತೂಹಲ ಮೂಡಿಸಿದೆ.
41 mins ago
ಕರ್ನಾಟಕದ ನಾಯಕತ್ವ ಬಿಕ್ಕಟ್ಟು: ಆರು ತಿಂಗಳ ಸೊಲ್ಲಿನ ನಂತರದ ಬೆಳವಣಿಗೆ
71 mins ago
Israel Gaza Conflict: ಗಾಜಾದಲ್ಲಿ ಶೇಕಡಾ 80 ರಷ್ಟು ಕಟ್ಟಡಗಳು ನಾಶವಾಗಿದ್ದು ಅಬ್ದುಲ್ಲಾ ಅಲ್ ಮೊಸಾದರ್ ಎಂಬುವವರು 4.38 ಲಕ್ಷ ರೂಪಾಯಿ ನೀಡಿ ಕುರಿ ಖರೀದಿಸಿದ್ದಾರೆ. ವಿದೇಶಿ ನೆರವು ತಡೆಯಿಂದ ಅಗತ್ಯ ವಸ್ತುಗಳ ತೀವ್ರ ಕೊರತೆಯಿದೆ.
71 mins ago
ಲೆಬನಾನ್ ಮೇಲೆ ಇಸ್ರೇಲ್ ದಾಳಿ
101 mins ago
Congress High Command: ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಉಪಮುಖ್ಯಮಂತ್ರಿಗಳು ಗುರುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಆಯೋಜಿಸಿರುವ ಉಪಾಹಾರ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
101 mins ago
ಪರವಾನಗಿ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ನಿಂದ ಅರ್ಜಿ *
101 mins ago
ರಜತ್ ರೌದ್ರಾವಾತಾರಕ್ಕೆ ಬಸವಳಿದ ಟೈಟನ್ಸ್: ಸತತ ಎರಡನೇ ಬಾರಿಗೆ ಫೈನಲ್ಗೆ RCB
101 mins ago
Indigo flight smoke: ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಮಂಗಳವಾರ ಸಂಜೆ ಹೊಗೆ ಕಾಣಿಸಿಕೊಂಡಿದ್ದು, ಅದರಲ್ಲಿದ್ದ 230ಕ್ಕೂ ಹೆಚ್ಚು ಪ್ರಯಾಣಿಕರನ್ನು ಎಮರ್ಜೆನ್ಸಿ ಬಾಗಿಲಿನ ಮೂಲಕ ಸ್ಥಳಾಂತರ ಮಾಡಲಾಗಿದೆ.
101 mins ago
ಪರವಾನಗಿ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ನಿಂದ ಅರ್ಜಿ * ದರ ನಿಗದಿ ಅಧಿಕಾರ ಕೆಇಆರ್ಸಿಗೆ
2 hours ago
LGBTQ Myth Vs Reality: ‘ಗೇ’ಗಳ ಬಗ್ಗೆ ಹಾಗೂ ಅವರ ಲೈಂಗಿಕ ಜೀವನದ ಕುರಿತು ಸಮಾಜದಲ್ಲಿ ಅನೇಕ ಪೂರ್ವಗ್ರಹಗಳಿವೆ. ಗಂಡು–ಹೆಣ್ಣಿನಂತೆಯೇ ‘ಗೇ’ ಆಗಿರುವುದೂ ಒಂದು ಸಹಜ ನೈಸರ್ಗಿಕ ಸ್ಥಿತಿ ಎನ್ನುವುದನ್ನು ಸಮಾಜಕ್ಕೆ ತಿಳಿಸಿಕೊಡುವ ಅಗತ್ಯವಿದೆ.
2 hours ago
FM Radio Stations Closing: ಎಫ್ಎಂ ವಾಹಿನಿಗಳ ‘ಕೇಳು ಜನಮೇಜಯ’ ಕಾಲ ಮುಗಿಯುತ್ತಾ ಬಂದಂತಿದೆ. ಈ ಬೆಳವಣಿಗೆ ಮಾತಿನ ಕಾಲದ ಬೆಳವಣಿಗೆಯನ್ನು ಗಮನಕ್ಕೆ ತರುವಂತಿದೆ.
2 hours ago
ತಡೆರಹಿತ ಪೂರೈಕೆ, ಸದಸ್ಯ ರಾಷ್ಟ್ರಗಳ ನಡುವೆ ಸಮನ್ವಯಕ್ಕೆ ಒತ್ತು
2 hours ago
Karnataka Council Election Schedule: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಏಳು ಸದಸ್ಯರ ಅವಧಿ ಜೂನ್ 30ಕ್ಕೆ ಮುಗಿಯಲಿದ್ದು, ಆ ಸ್ಥಾನಗಳಿಗೆ ಜೂನ್ 18ಕ್ಕೆ ಚುನಾವಣೆ ನಡೆಯಲಿದೆ.
2 hours ago
ಸೀನಿಯರ್ ತಂಡಕ್ಕೆ ಅಮಿತ್ ವರ್ಮಾ ಮುಖ್ಯಸ್ಥ
2 hours ago
Pravejavani Editorial Judiciary: ಪ್ರಕರಣಗಳ ಹೊರೆ ತಗ್ಗಿಸುವ ಪ್ರಯತ್ನದ ಭಾಗವಾಗಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೆಳ ಹಂತಗಳ ನ್ಯಾಯಾಲಯಗಳಿಗೂ ಈ ನಿಯಮ ಅನ್ವಯವಾಗಬೇಕು.
2 hours ago
Dollar Rupee Trading India: ಭಾರತದಲ್ಲಿ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹಾಗೂ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳಲ್ಲಿ (ಇಟಿಎಫ್) ಹೂಡಿಕೆ ಮಾಡುವವರು ಇತ್ತೀಚೆಗೆ ಇತರ ಹೂಡಿಕೆ ವರ್ಗಗಳಾದ ಕಮಾಡಿಟಿ, ಕರೆನ್ಸಿ ಮಾರುಕಟ್ಟೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
2 hours ago
ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ
2 hours ago
Churumuri Prajavani Satire: ರಾಮನಗರ, ತುಮಕೂರು ಜಿಲ್ಲೆಗಳನ್ನು ಬೆಂಗಳೂರಿಗೆ ಸೇರಿಸುವ 'ಬ್ರ್ಯಾಂಡ್ ಬೆಂಗಳೂರು' ರಾಜಕೀಯ ನಿರ್ಧಾರಗಳ ಕುರಿತು ಪ್ರಜಾವಾಣಿ ಚುರುಮುರಿ ಲೇಖನ.
2 hours ago
Jaishankar Marco Rubio Fact Check: ಅಮೆರಿಕದಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿ ನಿರ್ವಾಹಕರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಎಸ್ ಜೈಶಂಕರ್ ಕೋರಿದ್ದಾರೆ ಎನ್ನಲಾದ ವೈರಲ್ ವಿಡಿಯೊ ನಕಲಿ ಎಂದು ಪಿಐಬಿ ಸ್ಪಷ್ಟಪಡಿಸಿದೆ.
2 hours ago
ಸಬಲೆಂಕಾ, ಗಾಫ್ ಮುನ್ನಡೆ
2 hours ago
Petrol Diesel Price Hike India: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು 10 ದಿನಗಳಲ್ಲಿ ನಾಲ್ಕು ಬಾರಿ ಏರಿಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದುಬಾರಿ ಆಗಿರುವುದು ಕಾರಣ ಎನ್ನಲಾಗುತ್ತಿದೆ.
2 hours ago
ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘಿಸಿದ ಆರೋಪ
2 hours ago
ಹುಣಸೂರು ಎನ್ಐಆರ್ ಸಿಎ ವಿಜ್ಞಾನಿಗಳಿಂದ ಆವಿಷ್ಕಾರ
2 hours ago
Siddaramaiah DK Shivakumar: ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ನಾಯಕತ್ವ ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.
2 hours ago
ಸಂದರ್ಶನ: ಭಯ ಬಿಟ್ಟು ಭರವಸೆಯ ನಟಿಯಾದ ಹಾವೇರಿ ಚೆಲುವೆ ಸ್ನೇಹಾ ಮಂಜುನಾಥ್!
3 hours ago
ಚಂದನದ ತುಂಡಿನಲ್ಲಿ ಅರಳಿದ ರಾಜ–ರಾಣಿಯರು... ಹೀಗೊಂದು ವಿಶಿಷ್ಟ ಕಲೆ
5 hours ago
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ
6 hours ago
May 26
Siddaramaiah Resignation: ಅಂತೂ ಇಂತೂ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಹಸನಕ್ಕೆ ತೆರೆಬಿದ್ದಂತೆ ಕಾಣುತ್ತಿದೆ. ಹೈಕಮಾಂಡ್ನ ಬಹುತೇಕ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ನಿಂತಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಸೂಚಿಸಿದ್ದಾರೆ.
8 hours ago
ಭಾರತ-ಪಾಕಿಸ್ತಾನ ಗಡಿಯ ಆಕಾಶ ವೀಕ್ಷಣೆಯ ಅಪರೂಪದ ವಿಡಿಯೊ ಹಂಚಿದ ಇಂಡಿಗೊ ಪೈಲಟ್
9 hours ago
IPL 2026 RR vs SRH Eliminator: ಬ್ಯಾಟಿಂಗ್ ಬಲಶಾಲಿಗಳ ಜಿದ್ದಾಜಿದ್ದಿ
9 hours ago
ಎಲಿಮಿನೇಟರ್ ಇಂದು: ಸನ್ರೈಸರ್ಸ್– ರಾಜಸ್ಥಾನ ರಾಯಲ್ಸ್ ಹಣಾಹಣಿ
9 hours ago
Illegal Migration India: ಅಕ್ರಮ ವಲಸೆ ಮತ್ತು ಇತರೆ ಅಸ್ವಾಭಾವಿಕ ಕಾರಣಗಳಿಂದ ದೇಶದ ಜನಸಂಖ್ಯೆಯ ಸ್ವರೂಪದಲ್ಲಾಗಿರುವ ಬದಲಾವಣೆಗಳ ಕುರಿತು ‘ವೈಜ್ಞಾನಿಕ ಅಧ್ಯಯನ’ ನಡೆಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿದೆ.
9 hours ago
ಮೃತರನ್ನು ಫಲಾನುಭವಿ ಪಟ್ಟಿಯಿಂದ ಕೈಬಿಡಲು ಸರ್ಕಾರದ ಕ್ರಮ
10 hours ago
Karnataka AI Hub: ‘ಕರ್ನಾಟಕವನ್ನು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಹಬ್ ಮಾತ್ರವಲ್ಲ, ಎಐನ ಸಕ್ರಿಯ ಆಡಳಿತ ರಾಜ್ಯವನ್ನಾಗಿ ರೂಪಿಸುವುದು ನಮ್ಮ ಉದ್ದೇಶ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
10 hours ago
Gir National Park Lions: ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಎರಡು ಸಿಂಹದ ಮರಿಗಳು ಹಾಗೂ ಮೂರು ಸಿಂಹಗಳು ಮೃತಪಟ್ಟಿವೆ. ಸಿಂಹದ ಮರಿಗಳು ಬೆಬೆಸಿಯಾ ವೈರಾಣು ಸೋಂಕಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
10 hours ago
ಸಿಸಿಬಿ– ಜೀವನ್ ಬಿಮಾ ನಗರ ಪೊಲೀಸರ ಕಾರ್ಯಾಚರಣೆ
10 hours ago
RCB Into IPL 2026 Final: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷವೂ ಫೈನಲ್ಗೆ ಲಗ್ಗೆ ಇಟ್ಟಿತು.
10 hours ago
‘ಬಿಜೆಪಿಗೆ ವಾಪಸ್ ಬರುತ್ತೇನೋ ಇಲ್ಲವೊ ಗೊತ್ತಿಲ್ಲ. ಆದರೆ, ರಾಜ್ಯಕ್ಕೆ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವಿದೆ. ಮುಲಾಜಿಲ್ಲದೇ ಹೊಸ ಪಕ್ಷ ಕಟ್ಟುತ್ತೇನೆ. ಮುಂದಿನ ಸರ್ಕಾರದಲ್ಲಿ ಪ್ರಮುಖ ಪಾತ್ರವಹಿಸುತ್ತೇನೆ’ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
10 hours ago
IPL 2026| ರಜತ್ ರೌದ್ರಾವತಾರಕ್ಕೆ ಬಸವಳಿದ ಟೈಟನ್ಸ್: ಫೈನಲ್ಗೆ ಲಗ್ಗೆ ಇಟ್ಟ RCB
10 hours ago
ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಐಪಿಎಲ್ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 254 ರನ್ಗಳ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಗುಜರಾತ್ ಟೈಟನ್ಸ್ಗೆ 255 ರನ್ಗಳ ಗುರಿ ನೀಡಿದೆ.
12 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಮೇ 26, 2026
12 hours ago
RCB vs GT Qualifier 1: ನಾಯಕ ಪಾಟಿದಾರ್ ಅಬ್ಬರ; ಗುಜರಾತ್ಗೆ 255 ರನ್ ಗುರಿ
12 hours ago
ಕಾಮನ್ವೆಲ್ತ್ ಚೆಸ್: ಇನಿಯರ್ ಪನೀರ್ಸೆಲ್ವಂಗೆ 2 ಪ್ರಶಸ್ತಿ
13 hours ago
ನಾರ್ವೆ ಚೆಸ್ ಟೂರ್ನಿ: ಪ್ರಜ್ಞಾನಂದ, ಗುಕೇಶ್ಗೆ ‘ಆರ್ಮ್ಗೆಡನ್’ ಗೆಲುವು
13 hours ago
ಕಾಮನ್ವೆಲ್ತ್ ಚೆಸ್: 3 ಚಿನ್ನ ಗೆದ್ದು ಮಿಂಚಿದ ನಕ್ಷತ್ರ
13 hours ago
ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಸಿಂಧು, ಸಾತ್ವಿಕ್–ಚಿರಾಗ್ ಮುನ್ನಡೆ
13 hours ago
ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ನ ಕ್ಯಾಲಿಫೈಯರ್–1ರ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
14 hours ago
ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ನ ಕ್ಯಾಲಿಫೈಯರ್–1ರ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಫೀಲ್ಡಿಂಗ್ ಮಾಡಿಕೊಂಡಿದೆ.
14 hours ago
Shivraj Singh Chouhan: ಕೇಂದ್ರ ಸಚಿವರ ಪುಸ್ತಕ ಬಿಡುಗಡೆ ಮಾಡಿದ ದೇವೇಗೌಡರು 2006ರ ಸರ್ದಾರ್ ಸರೋವರ ಯೋಜನೆ ಸಭೆಯನ್ನು ಸ್ಮರಿಸಿದರು. 2019 ರಲ್ಲಿ ತಾವೂ ಸಹ ಆ ಅಣೆಕಟ್ಟಿಗೆ ಭೇಟಿ ನೀಡಿದ್ದಾಗಿ ಈ ವೇಳೆ ತಿಳಿಸಿದರು.
14 hours ago
RCB vs GT Qualifier 1: ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ
14 hours ago
Hampi Elephant: ಹಂಪಿಯ 36 ವರ್ಷದ ಲಕ್ಷ್ಮಿ ಆನೆ ಕಾಲು ಬಿರುಕು ಮತ್ತು ಚರ್ಮದ ಗಂಟಿನ ಚಿಕಿತ್ಸೆಗಾಗಿ ಬುಧವಾರ ಕೋಲಾರಕ್ಕೆ ರವಾನೆಯಾಗಲಿದ್ದು, ಗುಣಮುಖವಾದ 3 ತಿಂಗಳ ನಂತರ ಮರಳುವ ಭರವಸೆಯನ್ನು ಡಿಸಿ ಕವಿತಾ ಮನ್ನಿಕೇರಿ ನೀಡಿದ್ದಾರೆ.
15 hours ago
Marco Rubio hints at peace: ಹಾರ್ಮುಜ್ ಜಲಸಂಧಿಯ ಸಾಗಣೆ ಪುನರಾರಂಭ ಮತ್ತು ಪರಮಾಣು ವಿಷಯಗಳ ಚರ್ಚೆಗೆ ಸಂಧಾನಕಾರರಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಫೆಬ್ರುವರಿ 28ರಿಂದ ಆರಂಭವಾದ ಈ ಸಂಘರ್ಷದಿಂದ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ.
15 hours ago
Waste Management: ಅಯ್ಯನಕೆರೆಗೆ ಹಣ್ಣು ತರಕಾರಿ ಸುರಿಯುತ್ತಿದ್ದ ನಸೀರ್ ಎಂಬುವವರಿಗೆ ನಗರಸಭೆ ಎಂಜಿನಿಯರ್ ಅಮರೇಶ್ 500 ರೂಪಾಯಿ ದಂಡ ವಿಧಿಸಿದ್ದು, ಚೆಲ್ಲಿದ್ದ ಕಸವನ್ನು ಆತನಿಂದಲೇ ಮರಳಿ ಆಟೋಗೆ ತುಂಬಿಸಲಾಗಿದೆ.
15 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 26 ಮೇ 2026
15 hours ago
ಅತ್ಯಧಿಕ ಬಾರಿ ತಂಡವನ್ನು ಪ್ಲೇಆಫ್ಗೆ ಮುನ್ನಡೆಸಿದ ನಾಯಕರು: ಅಗ್ರಸ್ಥಾನದಲ್ಲಿ ಮಹಿ
15 hours ago
Chittara Awards: ಕನ್ನಡ ಚಿತ್ರರಂಗದದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ‘ಚಿತ್ತಾರ ಅವಾರ್ಡ್ಸ್‘ ನೀಡುವ ಮೂಲಕ ಅವರನ್ನು ಗೌರವಿಸಲಾಗುತ್ತದೆ.
16 hours ago
ಚಿನಕುರುಳಿ ಕಾರ್ಟೂನು: ಮಂಗವಾರ, ಮೇ 26, 2026
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ