Last Updated: 2 Jun 2026 4:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮೈತ್ರಿ ಸರ್ಕಾರ ರಕ್ಷಣೆಗೆ ಮುಂಬೈನಲ್ಲಿ ಸತತ 6 ಗಂಟೆ ಮಳೆಯಲ್ಲಿ ನೆನೆದಿದ್ದ ಡಿಕೆಶಿ
(21 hours ago)
46
ಮೋಜು–ಮಸ್ತಿ ಜೊತೆ ಒಂದಷ್ಟು ತಮಾಷೆ: ಟ್ರೋಫಿ ಜೊತೆ ರಾತ್ರಿಯಿಡೀ ಸಂಭ್ರಮಿಸಿದ RCB
(14 hours ago)
36
ಭಾರತದ ಭೂಪ್ರದೇಶಗಳನ್ನು ನಾವೇ ಅತಿಕ್ರಮಣ ಮಾಡಿಕೊಂಡಿದ್ದೇವೆ ಎಂದ ನೇಪಾಳ ಪ್ರಧಾನಿ
(16 hours ago)
29
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
(13 hours ago)
28
Retired Engineer: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ನಿವೃತ್ತ ಎಂಜಿನಿಯರ್ ಕೆ.ಪಿ. ಶಿವಕುಮಾರ್ ಅವರು ತಾವು ಕಲಿತ ಶಾಲೆಗೆ 1.48 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಹಾಗೂ ಸಭಾಂಗಣದ ಕೊಠಡಿಗಳನ್ನು ನಿರ್ಮಿಸಿದ್ದಾರೆ.
(18 hours ago)
23
KJ George: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದಲ್ಲಿ ಕೆಜೆ ಜಾರ್ಜ್ ಮಹತ್ವದ ಪಾತ್ರ ವಹಿಸಿದ್ದು, ಮೇ 28ರಂದು ಸಿಎಂ ರಾಜೀನಾಮೆ ನೀಡುವಂತೆ ಹಾಗೂ 6 ಬಾರಿ ಶಾಸಕರಾದ ಜಾರ್ಜ್ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
(14 hours ago)
22
IPL Final: ಬರ್ತ್ಡೇ ದಿನವೆ ನಾಯಕ ಪಾಟಿದಾರ್, ಕೋಚ್ಗೆ ಸಿಕ್ತು ವಿಶೇಷ ಉಡೊಗೊರೆ
(15 hours ago)
20
ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಾ RCB ವಿಜಯೋತ್ಸವ? ಇಲ್ಲಿದೆ ಮಾಹಿತಿ
(12 hours ago)
19
ಐಪಿಎಲ್ ಫೈನಲ್ ಸೋಲಿನ ಬಳಿಕ ಬಸ್ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT
(19 hours ago)
18
Artificial Intelligence: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ನಕಲಿಯಾಗಿದ್ದು, ಎ.ಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
(13 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 1
Lionel Messi Statue: ಪಶ್ಚಿಮ ಬಂಗಾಳದ ಪ್ರಮುಖ ಆರ್ಕಷಣೆಯಾಗಿದ್ದ ಜನಪ್ರಿಯ ಫುಟ್ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಬೃಹತ್ ಪ್ರತಿಮೆಯನ್ನು ಸುರಕ್ಷತಾ ಕಾರಣಗಳನ್ನು ನೀಡಿ ಸೋಮವಾರ ತೆರವುಗೊಳಿಸಲಾಗಿದೆ.
6 hours ago
Southwest Monsoon: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬೀ ಸಮುದ್ರ ಮತ್ತು ಲಕ್ಷದ್ವೀಪಕ್ಕೆ ಮಳೆ ಮಾರುತಗಳು ಸದ್ಯದಲ್ಲೇ ಬರಲಿವೆ. ಎಲ್ ನಿನೊ ಪ್ರಭಾವದಿಂದ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ.
6 hours ago
VIDEO| ಸರ್ಫಿಂಗ್ ಚಾಂಪಿಯನ್ಷಿಪ್: ಕರ್ನಾಟಕದ ಪ್ರದೀಪ್ ಚಾಂಪಿಯನ್
7 hours ago
Helicopter Crash: ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ಮೂಲದ ವರ ಮೃತಪಟ್ಟಿದ್ದು, ವಧು ಪ್ರಾಣಾಪಾಯದಿಂದ ಪಾರಾದ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
7 hours ago
Karnataka High Court: ‘ಮಧ್ಯಪ್ರಾಚ್ಯ ರಾಷ್ಟ್ರಗಳ ರೀತಿಯಲ್ಲೇ ನಮ್ಮಲ್ಲೂ; ಕೈ–ಕಾಲು ಕತ್ತರಿಸುವಂತಾದರೆ ಜನರು ಕಾನೂನು ಪಾಲನೆಗೆ ಮುಂದಾಗುತ್ತಾರೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಮೌಖಿಕವಾಗಿ ಅಭಿಪ್ರಾಯಪಟ್ಟಿದ್ದಾರೆ.
7 hours ago
India US Trade Deal: ಮಂಗಳವಾರದಿಂದ ಗುರುವಾರದವರೆಗೆ ದೆಹಲಿಯಲ್ಲಿ ಮಾತುಕತೆ ನಡೆಯಲಿದ್ದು, ಒಮಾನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದ ಜಾರಿಯಿಂದಾಗಿ ಶೇ 99ರಷ್ಟು ಭಾರತೀಯ ಸರಕುಗಳಿಗೆ ಸುಂಕ ರಹಿತ ಮಾರುಕಟ್ಟೆ ಪ್ರವೇಶ ಸಿಗಲಿದೆ.
7 hours ago
Karnataka Deputy CM: ‘ಸಾಮಾಜಿಕ ಜಾಲತಾಣ ನೋಡಿ ಯಾರೂ ಅಧಿಕಾರ ನೀಡುವುದಿಲ್ಲ. ಕಾರ್ಯನಿರ್ವಹಣೆಯನ್ನು ನೋಡಿ ಅಧಿಕಾರ ಕೊಡುತ್ತಾರೆ. ನನಗೆ ಏನು ಹುದ್ದೆ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
7 hours ago
Operation Toofatn: ಗೃಹ ಸಚಿವ ರಮೇಶ್ ಚೆನ್ನಿತ್ತಲ ಘೋಷಿಸಿರುವ ಈ ಅಭಿಯಾನಕ್ಕೆ ಸಿಎಂ ಸತೀಶನ್ ಮಂಗಳವಾರ ಚಾಲನೆ ನೀಡಲಿದ್ದು, 2025ರಲ್ಲಿ ದಾಖಲಾದ 36,314 ಎನ್ಡಿಪಿಎಸ್ ಪ್ರಕರಣಗಳ ಹಿರಿಯಾಣದಲ್ಲಿ ಡಿಜಿಟಲ್ ಇಂಟೆಲಿಜೆನ್ಸ್ ನೆಟ್ವರ್ಕ್ ಸ್ಥಾಪನೆಯಾಗಲಿದೆ.
7 hours ago
Bengal Politics: ಸುವೇಂದು ಅಧಿಕಾರಿ ಸರ್ಕಾರಕ್ಕೆ ಒಟ್ಟು 41 ಸಚಿವರ ಸೇರ್ಪಡೆಯಾಗಿದ್ದು, ಸೋಮವಾರ ಲೋಕಭವನದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಸ್ವಪನ್ ದಾಸ್ಗುಪ್ತಾ ಸೇರಿದಂತೆ 32 ಮಂದಿಗೆ ಮಂತ್ರಿಗಿರಿ ಬೋಧಿಸಿದರು.
8 hours ago
Tamil Nadu BJP Leader: ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅಸಮಾಧಾನ ಹಾಗೂ ಹೊಸ ಪಕ್ಷ ಸ್ಥಾಪನೆಯ ಊಹಾಪೋಹಗಳ ಬಗ್ಗೆ ಸೋಮವಾರ ಮಾಹಿತಿ ನೀಡಿದ್ದಾರೆ.
8 hours ago
Karnataka State Employees: ಪ್ರಸಕ್ತ ಸಾಲಿನಲ್ಲಿ (2026–27) ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ನಿಗದಿಪಡಿಸಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
8 hours ago
CID Investigation: ಶಾಸಕರ ನಕಲಿ ಹಸ್ತಾಕ್ಷರ ಬಳಸಿ ಸೋವನ್ ದೇವ್ ಚಟ್ಟೋಪಾಧ್ಯಾಯರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಕುರಿತು ತಂಡವು ಸಂಜೆ ಐದೂವರೆಗೆ ಪಶ್ಚಿಮ ಬಂಗಾಳದಲ್ಲಿ ವಿಡಿಯೊ ಚಿತ್ರೀಕರಣ ನಡೆಸಿತು.
8 hours ago
‘ಭಾರತೀಯರಲ್ಲದ ವಿದೇಶಿಯರಿಗೆ ಸುಲಭವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿರುವ ವ್ಯವಸ್ಥೆಯನ್ನು ಗಮನಿಸಿದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ.
8 hours ago
Vijay Joseph: ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ಅವರು, ತಾವು ಮೊದಲು ಪ್ರಚಾರ ಆರಂಭಿಸಿದ ಸ್ಥಳಕ್ಕೆ ತೆರಳಿ ಧನ್ಯವಾದ ಸಲ್ಲಿಸಿದ್ದಾರೆ.
8 hours ago
Supreme Court: ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರ ಪೀಠವು ಜೂನ್ 21ರ ಪರೀಕ್ಷೆಗೆ ಸಿಬಿಟಿ ಮಾದರಿ ಕೋರಿದ ಅರ್ಜಿಯನ್ನು ತಿರಸ್ಕರಿಸಿದ್ದು, ಎನ್ ಟಿಎ ಸುಧಾರಣೆ ಕುರಿತ ಮುಂದಿನ ವಿಚಾರಣೆಯನ್ನು ಜುಲೈಗೆ ಮುಂದೂಡಿದೆ.
8 hours ago
ಗುಂಡಣ್ಣ ಕಾರ್ಟೂನು: ಸೋಮವಾರ, ಜೂನ್ 01, 2026
9 hours ago
Dakshina Kannada Crime: ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಎಂಬಲ್ಲಿ ಯುವಕನೊಬ್ಬ ಬಿಯರ್ ಬಾಟಲಿಯಿಂದ ಇರಿದು ಸ್ವಂತ ಚಿಕ್ಕಪ್ಪನನ್ನೇ ಹತ್ಯೆ ಮಾಡಿದ್ದಾನೆ.
9 hours ago
West Bengal Politics: ಶಾಸಕರಾದ ಸಂದೀಪನ್ ಸಹಾ ಮತ್ತು ರಿತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸೋಮವಾರ ಉಚ್ಛಾಟಿಸಿದೆ.
9 hours ago
ಚುರುಮುರಿ: ಬಲಿಪಶು ಯಾರು?
9 hours ago
Cow protection: ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ, ಬಿಜ್ನೋರ್ ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ವಾಂಸರ ನಡೆಯನ್ನು ಇಬ್ಬಗೆ ನೀತಿಯೆಂದು ಟೀಕಿಸಿ ಗೋವು ರಾಷ್ಟ್ರಮಾತೆಯೆಂದರು.
9 hours ago
ಕರ್ನಾಟಕದ ಪ್ರಮುಖ ಪ್ಲಂಬಿಂಗ್ ಗುತ್ತಿಗೆದಾರರೊಂದಿಗೆ - ಏನು ಕೆಲಸ ಮಾಡುತ್ತದೆ ಮತ್ತು ಏನು ಕೆಲಸ ಮಾಡುವುದಿಲ್ಲ
10 hours ago
CBI Investigation: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ದೆಹಲಿ ಹೈಕೋರ್ಟ್ ಸೋಮವಾರ(ಜೂನ್ 1) ಆದೇಶ ನೀಡಿದೆ.
10 hours ago
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ
10 hours ago
ರಾಜ್ಯಪಾಲರಿಗಾಗಿ ರಸ್ತೆಬಂದ್: ಗರ್ಭಿಣಿ ಪತ್ನಿಗಾಗಿ ಬೀದಿಗಿಳಿದು ಪ್ರತಿಭಟಿಸಿದ ಪತಿ
10 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಜೂನ್ 01, 2026
10 hours ago
Bengaluru Traffic Protest: ರಾಜ್ಯಪಾಲರ ವಾಹನ ಸಂಚಾರಕ್ಕೆ ಅನುವು ಮಡಿಕೊಡಲು ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ 30 ನಿಮಿಷ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು.
10 hours ago
CJP Protest: ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಕ ಅಭಿಜೀತ್ ದೀಪ್ಕೆ ಜೂನ್ 6 ರಂದು ಅಮೆರಿಕದಿಂದ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
11 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 01 ಜೂನ್ 2026
11 hours ago
ಕಾಶ್ಮೀರ ಕಣಿವೆಯ ರಸಿಕ್ ಈಗ RCB ಹೀರೊ: ಘಾತಕ ಬೌಲಿಂಗ್ಗೆ ಫ್ಯಾನ್ಸ್ ‘ಸಲಾಮ್’
11 hours ago
Rasikh Salam Dar: ಐಪಿಎಲ್ ಹರಾಜಿನಲ್ಲಿ ₹6 ಕೋಟಿಗೆ ಆರ್ಸಿಬಿ ಸೇರಿದ ರಸಿಕ್, ಈ ಆವೃತ್ತಿಯ 12 ಪಂದ್ಯಗಳಿಂದ ಒಟ್ಟು 19 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
11 hours ago
Suriya Gifts Luxury Car: ತಮಿಳಿನ ‘ಕರುಪ್ಪು’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಸೂರ್ಯ ಅವರು ತಮ್ಮ ತಂಡದಲ್ಲಿ ಕೆಲಸ ಮಾಡಿದ್ದವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
11 hours ago
Health Tips: ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಅವರು ಮೀನಿನೊಂದಿಗೆ ಹಾಲು ಕುಡಿದರೆ ಸೋರಿಯಾಸಿಸ್ ಉಂಟಾಗುವ ಬಗ್ಗೆ ಎಚ್ಚರಿಸಿದ್ದಾರೆ. ಕಫದ ಸಮಸ್ಯೆ ಅಥವಾ ಅಸ್ತಮಾ ಇರುವವರು ಹಾಲಿನ ಉತ್ಪನ್ನ ಬಳಸುವುದು ಸೂಕ್ತವಲ್ಲ.
11 hours ago
CJP Protest: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಭಿಜೀತ್ ದೀಪ್ಕೆ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಬೆಂಬಲಿಗರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಸೇರಲು ಕೋರಿದ್ದಾರೆ.
11 hours ago
KSRTC Driver Joseph: ಬೆಂಗಳೂರು: ಜೋಸೆಫ್ ಮೊಚೆಡಾ ಅವರು ಕೆಎಸ್ಆರ್ಟಿಸಿ ವೊಲ್ವೊ ಬಸ್ನ ಚಾಲಕನಾಗಿ 34 ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತಿಯಾಗುತ್ತಿದ್ದಾರೆ.
12 hours ago
RCB IPL Victory Update: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐದು ವಿಕೆಟ್ ಜಯ ಸಾಧಿಸಿದೆ. ಆದರೆ, ಬೆಂಗಳೂರಿನಲ್ಲಿ ಸಾರ್ವಜನಿಕ ಮೆರವಣಿಗೆ ನಡೆಸದಿರಲು ಆರ್ಸಿಬಿ ನಿರ್ಧರಿಸಿದೆ.
12 hours ago
ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಾ RCB ವಿಜಯೋತ್ಸವ? ಇಲ್ಲಿದೆ ಮಾಹಿತಿ
12 hours ago
Congress President: ‘ಪ್ರಧಾನಿ ನರೇಂದ್ರ ಮೋದಿ ಬರೀ ಮಾತಿನ ಮಲ್ಲ. ಅವರಿಗೆ ಜನರ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
12 hours ago
Ladki Bahin scheme: ಸುಮಾರು 80 ಲಕ್ಷ ಮಹಿಳೆಯರನ್ನು ಲಡ್ಕಿ ಬಹೀನ್ ಯೋಜನೆಯಿಂದ ಕೈಬಿಟ್ಟಿರುವುದು ಮಹಾರಾಷ್ಟ್ರದಲ್ಲಿ ಆಡಳಿತರೂಢ ಮಹಾಯುತಿ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
12 hours ago
Artificial Intelligence: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ನಕಲಿಯಾಗಿದ್ದು, ಎ.ಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
13 hours ago
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
13 hours ago
JEE Advanced Results: 2026ನೇ ಸಾಲಿನ ಜೆಇಇ– ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ಇಂದು(ಸೋಮವಾರ) ಪ್ರಕಟಗೊಂಡಿದೆ. ಐಐಟಿ ದೆಹಲಿ ವಲಯದ ಶುಭಂ ಕುಮಾರ್ ಈ ಬಾರಿ ಮೊದಲ ರ್ಯಾಂಕ್ ಗಳಿಸಿದ್ದಾರೆ.
13 hours ago
KJ George: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದಲ್ಲಿ ಕೆಜೆ ಜಾರ್ಜ್ ಮಹತ್ವದ ಪಾತ್ರ ವಹಿಸಿದ್ದು, ಮೇ 28ರಂದು ಸಿಎಂ ರಾಜೀನಾಮೆ ನೀಡುವಂತೆ ಹಾಗೂ 6 ಬಾರಿ ಶಾಸಕರಾದ ಜಾರ್ಜ್ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
14 hours ago
Virat Kohli records: ಪಂದ್ಯ ಗೆಲ್ಲುತ್ತಿದ್ದಂತೆ ತಂಡದ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಆರ್ಸಿಬಿ ತಂಡದ ಸಂಭ್ರಮಾಚರಣೆಯಲ್ಲೂ ಭಾಗಿಯಾಗಿದ್ದರು. ವಿರಾಟ್ ಕೊಹ್ಲಿ ಜೊತೆ ಡಿಜೆ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
14 hours ago
ಮೋಜು–ಮಸ್ತಿ ಜೊತೆ ಒಂದಷ್ಟು ತಮಾಷೆ: ಟ್ರೋಫಿ ಜೊತೆ ರಾತ್ರಿಯಿಡೀ ಸಂಭ್ರಮಿಸಿದ RCB
14 hours ago
IPL Final: ಬರ್ತ್ಡೇ ದಿನವೆ ನಾಯಕ ಪಾಟಿದಾರ್, ಕೋಚ್ಗೆ ಸಿಕ್ತು ವಿಶೇಷ ಉಡೊಗೊರೆ
15 hours ago
RCB IPL Title: ಜೂನ್ 1ರಂದು 33ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಜತ್ ಪಾಟಿದಾರ್ ಸತತ ಎರಡು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಇದೇ ದಿನ 41ಕ್ಕೆ ಕಾಲಿಟ್ಟ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೂ ಜಯದ ಉಡುಗೊರೆ ದೊರೆತಿದೆ.
15 hours ago
Rahul Gandhi CBSE News: ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಮತ್ತು ಸ್ಕ್ಯಾನ್ ಪ್ರತಿಗಳಿಗೆ ಪ್ರತಿ ವಿಷಯಕ್ಕೆ ನೂರು ರೂಪಾಯಿ ಶುಲ್ಕ ವಿಧಿಸಿ ನಾಲ್ಕು ಲಕ್ಷ ವಿದ್ಯಾರ್ಥಿಗಳಿಂದ ಹಣ ಲೂಟಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ.
15 hours ago
Kannada Serial Ending: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡಿಗರ ಮನಗೆದ್ದ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ.
15 hours ago
ಆ ವಿಭಾಗದ ವೈಫಲ್ಯದಿಂದಾಗಿ ನಮಗೆ ಸೋಲಾಯಿತು: IPL ಫೈನಲ್ ಸೋಲಿನ ಬಳಿಕ ಗಿಲ್ ಬೇಸರ
16 hours ago
Virat Kohli Coach: ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 75 ರನ್ ಸಿಡಿಸಿ ಆರ್ಸಿಬಿಗೆ ಎರಡನೇ ಟ್ರೋಫಿ ತಂದುಕೊಟ್ಟ ವಿರಾಟ್ ಕೊಹ್ಲಿ ಆಟವನ್ನು ರಾಜಕುಮಾರ್ ಶರ್ಮಾ ಶ್ಲಾಘಿಸಿ ಯುವಕರಿಗೆ ಇದು ಪಾಠ ಎಂದಿದ್ದಾರೆ.
16 hours ago
ಭಾರತದ ಭೂಪ್ರದೇಶಗಳನ್ನು ನಾವೇ ಅತಿಕ್ರಮಣ ಮಾಡಿಕೊಂಡಿದ್ದೇವೆ ಎಂದ ನೇಪಾಳ ಪ್ರಧಾನಿ
16 hours ago
ವಿರಾಟ್ ಕೊಹ್ಲಿಯ ಕೌಶಲ್ಯಪೂರ್ಣ ಆಟ ಯುವಕರಿಗೆ ಪಾಠ: ಬಾಲ್ಯದ ಕೋಚ್
16 hours ago
Gujarat Titans Defeat: ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಐಪಿಎಲ್–2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಅರ್ಸಿಬಿ ವಿರುದ್ಧ ಸೋಲು ಅನುಭವಿಸಿತು. ಸೋಲಿನ ಕುರಿತು ನಾಯಕ ಗಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
16 hours ago
ಮಾನವನ ಉಪಯೋಗಕ್ಕೆ ದೇಶಕಾಲಗಳಿಗೆ ತಕ್ಕಂತೆ ಹಸು, ಆಡು, ಒಂಟೆ, ಕುರಿ, ಎಮ್ಮೆ – ಇನ್ನೂ ಹಲವು ಪ್ರಾಣಿಗಳ ಹಾಲು ಬಳಕೆಯಲ್ಲಿದೆ. ಹಾಲನ್ನು ಆಹಾರವಾಗಿಯೂ ಔಷಧವಾಗಿಯೂ ಮನುಷ್ಯ ಬಳಸುತ್ತ ಬಂದಿದ್ದಾನೆ.
16 hours ago
Politics: ಮೈಸೂರು ಜಿಲ್ಲೆಯು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ತವರಾಗಿತ್ತು. ಈಗ ಡಿ.ಕೆ. ಶಿವಕುಮಾರ್ ಇಲ್ಲಿನ ಅಳಿಯನಾಗಿ 'ಸಿಎಂ ಬೀಗರೂರು' ಆಗಲಿದೆ ಎಂದು ವರದಿ.
16 hours ago
Kannada TV Actor: ಗೌರಿ ಕಲ್ಯಾಣ ಧಾರಾವಾಹಿಯ ವಿವೇಕ್ ಪಾತ್ರಧಾರಿ ಬಿಬಿಎ ಪದವಿ ಮುಗಿಸಿದ್ದು ಉಷಾ ಬಂಡಾರಿ ಅವರ ಬಳಿ ನಟನೆ ಕಲಿತಿದ್ದಾರೆ. ನಟನಾಗದಿದ್ದರೆ ಪೊಲೀಸ್ ಅಧಿಕಾರಿಯಾಗಬೇಕೆಂದು ಇವರು ಬಯಸಿದ್ದರು.
17 hours ago
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಡ್ರೆಸ್ಸಿಂಗ್ ಕೋಣೆಯ ಹೃದಯ ಬಡಿತ ವಿರಾಟ್ ಕೊಹ್ಲಿ. ಈ ಮಾತನ್ನು ಹೇಳಿರುವುದು ಬೇರಾರೂ ಅಲ್ಲ. ತಂಡದ ಮುಖ್ಯಕೋಚ್ ಆ್ಯಂಡಿ ಫ್ಲವರ್.
17 hours ago
ಬೇರೊಬ್ಬನಿಗೆ ಲಂಚ ಪಡೆಯುವುದೂ ಅಪರಾಧ: ಕರ್ನಾಟಕ HC ತೀರ್ಪು ರದ್ದು ಮಾಡಿದ ಸುಪ್ರೀಂ
17 hours ago
Royal Challengers Bengaluru: ವಿರಾಟ್ ಕೊಹ್ಲಿ ನೇತೃತ್ವದ ತಂಡವು ಫೈನಲ್ನಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸಿತು. ಇನ್ನು ಮಹಿಳಾ ತಂಡವು ಸ್ಮೃತಿ ಮಂಧನಾ ಮಾರ್ಗದರ್ಶನದಲ್ಲಿ 2026ರ ಡಬ್ಲ್ಯುಪಿಎಲ್ ಟ್ರೋಫಿ ಗೆದ್ದಿದೆ.
17 hours ago
Karnataka Politics: ಸಚಿವ ಸಂಪುಟ ರಚನೆ ಕಸರತ್ತು ದೆಹಲಿಗೆ ವರ್ಗ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ