Last Updated: 21 Jun 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ; 15 ದಿನಗಳ ಕಾಲಾವಕಾಶ: ಡಿ.ಕೆ. ಶಿವಕುಮಾರ್
(7 hours ago)
15
Karnataka Cabinet: ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿ ಜನಸ್ಪಂದನ ಮತ್ತು ಜನಹಿತ ಆಡಳಿತಕ್ಕೆ 'ಪ್ರಜಾ ಸೇವೆ' ಹೆಸರಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
(22 hours ago)
14
CJP Protest: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ ಶನಿವಾರ ನಡೆಸಿದ ಎರಡನೇ ಪ್ರತಿಭಟನೆಯಲ್ಲಿ, ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಭಾಗಿಯಾಗಿದ್ದರು.
(16 hours ago)
12
NTA Clarification: ದೇಶದಾದ್ಯಂತ ಜೂನ್ 21ರಂದು ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಆದರೆ, ನಾಗ್ಪುರದ ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
(24 hours ago)
12
FIFA World Cup 2026: ನೆದರ್ಲೆಂಡ್ಸ್ಗೆ ಭರ್ಜರಿ ಜಯ, ನಾಕೌಟ್ಗೆ ಜರ್ಮನಿ
(5 hours ago)
11
ಕಚ್ಚಾ ತೈಲ ಬೆಲೆ ಇಳಿಕೆ ಕುರಿತ ಪ್ರಶ್ನೆಗೆ ಇಂಧನ ಸಚಿವರ ವಿವರಣೆ
(15 hours ago)
11
ಜೂನ್ 22ಕ್ಕೆ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆ
(16 hours ago)
11
TMC Bank Accounts: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿ ₹440 ಕೋಟಿ ಹೊಂದಿದ ಮೂರು ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ.
(15 hours ago)
10
Virat Kohli Fitness: ಭಾರತ ಕ್ರಿಕೆಟ್ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಪರೀಕ್ಷೆಯು ಸೋಮವಾರ (ಜೂನ್ 22) ನಡೆಯಲಿದೆ.
(16 hours ago)
10
ಜಾತಿ ಪ್ರಮಾಣ ಪತ್ರ ಕಡ್ಡಾಯಕ್ಕೆ ಕೇಂದ್ರ ಆಹಾರ ಸಚಿವರ ಆಕ್ಷೇಪ
(18 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 21
ಫಿಫಾ ವಿಶ್ವಕಪ್ಗೆ ಸಹಸ್ರ ಪಂದ್ಯಗಳ ಸಂಭ್ರಮ: ಜಪಾನ್ ಗೆಲುವಿನ ಮೋಡಿ
7 mins ago
Palar Kannada Movie: ಬಿಗ್ಬಾಸ್ನಿಂದ ಖ್ಯಾತಿ ಪಡೆದಿರುವ ಗಿಲ್ಲಿನಟ ನಾಯಕನಾಗಿ ನಟಿಸಲಿರುವ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ.
7 mins ago
Greater Bangalore Township: ಬಿಡದಿ ಹೋಬಳಿಯ ಏಳು ಗ್ರಾಮಗಳಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ಭಾನುವಾರ ಪ್ರತಿಭಟನೆ ನಡೆಸಿದ್ದು, ಯೋಜನೆಯ ಪರ ಮತ್ತು ವಿರೋಧ ಪ್ರದರ್ಶನ ಬ್ಯಾನರ್ ಗಳ ನಡುವೆ ಜಿಬಿಐಟಿ ಭೂಮಿ ಹಕ್ಕು ಪ್ರಶ್ನಿಸಲಾಗಿದೆ.
7 mins ago
Japan Football: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 1,000 ಪಂದ್ಯಗಳ ಸಂಭ್ರಮ ಮನೆ ಮಾಡಿದೆ.
7 mins ago
Karnataka BJP: ಅಡ್ಡ ಮತದಾನದ ಸತ್ಯಾಸತ್ಯತೆ ತಿಳಿಯಲು ಸಿ.ಟಿ.ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, 63 ಶಾಸಕರ ನಡವಳಿಕೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
37 mins ago
Toxic Release Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ಲೋನ್ಅಪ್' ಸಿನಿಮಾವು ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
37 mins ago
ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಚೇತರಿಕೆ
37 mins ago
Vaishnavi Gowda Meghalaya Trip:ಕನ್ನಡದ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಅವರು ತಮ್ಮ ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪತಿ ಅನುಕೂಲ್ ಮಿಶ್ರಾ ಅವರೊಂದಿಗೆ ಮೇಘಾಲಯಕ್ಕೆ ಭೇಟಿ ನೀಡಿದ್ದಾರೆ.
43 mins ago
International Yoga Day 2024: ಐಎನ್ಎಸ್ ಸತ್ವಾಹನ ಕೇಂದ್ರದ 40 ನೌಕಾಪಡೆ ಸಿಬ್ಬಂದಿ ಸಮುದ್ರದ ಆಳದಲ್ಲಿ ಯೋಗಾಭ್ಯಾಸ ನಡೆಸಿದ್ದು, ಐಟಿಬಿಪಿ ಪಡೆಗಳು ಪ್ಯಾಂಗೊಂಗ್ ತ್ಸೋ ಸರೋವರದ ತಟದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ.
43 mins ago
‘IPL ಅಲ್ಲ ಮನೆಗೆ ಹೋಗು’ ಎಂದವರ ಮನೆಯಂಗಳದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್
43 mins ago
Naval Defense: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ನಿರ್ಮಿತ ನೌಕಾಪಡೆಯ ಮೂರು ಹಡಗುಗಳನ್ನು ಲೋಕಾರ್ಪಣೆ ಮಾಡಿದರು.
97 mins ago
₹440 ಕೋಟಿ ಹೊಂದಿದ್ದ ಟಿಎಂಸಿಯ 3 ಬ್ಯಾಂಕ್ ಖಾತೆ ಸ್ಥಗಿತ
97 mins ago
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ: ಪುರಿ
97 mins ago
ಲಂಕಾ ವಿರುದ್ಧ ವೈಭವ್ ಸೇಡಿನ ಆಟ: 11 ಎಸೆತಗಳಲ್ಲೇ ಫಿಫ್ಟಿ ಸಾಧನೆ
2 hours ago
IPL Player Trade: ಲಖನೌ ಸೂಪರ್ಜೈಂಟ್ಸ್ ಫ್ರಾಂಚೈಸಿಯು ನಾಯಕ ರಿಷಬ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಟ್ಟುಕೊಟ್ಟು ಕುಲದೀಪ ಯಾದವ್ ಅವರನ್ನು ವಿನಿಮಯ ಮಾಡಿಕೊಳ್ಳಲು ಸಜ್ಜಾಗಿದೆ.
2 hours ago
ರಿಷಬ್ ಪಂತ್ ಜೊತೆ IPLನ ಅತಿ ದೊಡ್ಡ ಟ್ರೇಡ್ಗೆ ಮುಂದಾದ ಲಖನೌ ಸೂಪರ್ಜೈಂಟ್ಸ್
2 hours ago
Yoga Expert GV Venkatanarayana Shastri: ಜಿ.ವಿ.ವಿ.ಶಾಸ್ತ್ರಿ ಎಂದೇ ಖ್ಯಾತಿ ಪಡೆದಿರುವ ಜಿ.ವಿ. ವೆಂಕಟನಾರಾಯಣಶಾಸ್ತ್ರಿ ಅವರು 1938ರಲ್ಲಿ ತುಮಕೂರಿನಲ್ಲಿ ಜನಿಸಿದರು. ಇವರಿಗೆ ಈಗ 89 ವರ್ಷ. ಟೆಲಿಕಾಂ ಇಲಾಖೆಯಲ್ಲಿ ಸೀನಿಯರ್ ಸೂಪರ್ವೈಜರ್ ಆಗಿ ನಿವೃತ್ತಿ ಹೊಂದಿದ್ದಾರೆ.
2 hours ago
Vaibhav Suryavanshi record: ಭಾರತ ಎ ತಂಡದ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ಕೇವಲ 11 ಎಸೆತಗಳಲ್ಲೇ ಅರ್ಧಶತಕ ಗಳಿಸಿ ಮಿಂಚಿದ್ದಾರೆ.
2 hours ago
Dharmendra Pradhan NEET advice: ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನೀಟ್-ಯುಜಿ ಮರುಪರೀಕ್ಷೆಯು ಭಾನುವಾರ ನಡೆಯಲಿದ್ದು, ನಿರ್ಭೀತಿಯಿಂದ ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
3 hours ago
ನೇಷನ್ಸ್ ಕಪ್ ಹಾಕಿ: ಫೈನಲ್ಗೆ ಭಾರತ ವನಿತೆಯರ ಹಾಕಿ ತಂಡ
3 hours ago
ತ್ರಿಕೋನ ಸರಣಿ| ಶ್ರೀಲಂಕಾ ಎ ವಿರುದ್ಧ ಫೈನಲ್; ಸೂರ್ಯವಂಶಿ ಮೇಲೆ ಕಣ್ಣು
3 hours ago
ಎಸ್ಸಿ-ಎಸ್ಟಿ ಕಾಯ್ದೆ ದುರ್ಬಳಕೆ ಸಲ್ಲ: ಹೈಕೋರ್ಟ್
3 hours ago
ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ವಿಫಲ: ಕುಮಾರ ಬಂಗಾರಪ್ಪ
3 hours ago
Kolkata Yoga Event: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ನೆಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ವಿವಿಧ ಆಸನಗಳ ಪ್ರದರ್ಶನದೊಂದಿಗೆ ಯೋಗಾಭ್ಯಾಸ ನಡೆಸಿದರು.
3 hours ago
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅತ್ಯಂತ ವೇಗದ ಗೋಲು ಗಳಿಸಿದ ಮಾಟಿಯಾಸ್
3 hours ago
ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ: ಕೌರ್ ಪಡೆಗೆ ದಕ್ಷಿಣ ಆಫ್ರಿಕಾ ಸವಾಲು
3 hours ago
Meloni vs Trump: ‘ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಪದೇ ಪದೇ ಬೇಡಿಕೊಂಡಿದ್ದರು’ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ತಿರುಗೇಟು ನೀಡಿದ್ದಾರೆ.
3 hours ago
ಕರ್ನಾಟಕದಲ್ಲಿ ಪಡಿತರಕ್ಕೆ ʼಜಾತಿʼ ಲಿಂಕ್; ಮಾಹಿತಿಗೆ ಸಚಿವ ಪ್ರಲ್ಹಾದ ಜೋಶಿ ಸೂಚನೆ
3 hours ago
ಬೇರೆ ಪಕ್ಷಕ್ಕೆ ಹೋಗುವುದಾದರೆ ಈಗಲೇ ಹೋಗಿ: ಶಾಸಕರಿಗೆ ಎಚ್ಡಿಕೆ ತಾಕೀತು
3 hours ago
ಫಿಫಾ ವಿಶ್ವಕಪ್ನಲ್ಲಿ ಚೊಚ್ಚಲ ಅಂಕ ಗಳಿಸಿದ ಪುಟ್ಟ ರಾಷ್ಟ್ರ ಕ್ಯುರಸಾವೊ
4 hours ago
US Iran Talks: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಕಾನ್ಸುಲರ್ ಉಷಾ ವ್ಯಾನ್ಸ್ ಅವರು 14 ಅಂಶಗಳ ಕರಡು ಒಪ್ಪಂದದ ಬಗ್ಗೆ ಚರ್ಚಿಸಲು ಸ್ವಿಟ್ಜರ್ಲೆಂಡ್ ತಲುಪಿದ್ದು, ಸ್ಟೀವ್ ವೀಟ್ಕಾಫ್ ಕೂಡ ಉಪಸ್ಥಿತರಿದ್ದಾರೆ.
5 hours ago
International Yoga Day: ಕೋಲ್ಕತ್ತದಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನದಂದು ಮಾತನಾಡಿದ ಪ್ರಧಾನಿ, ವೃದ್ಧಾಪ್ಯದ ಆರೋಗ್ಯ ವೃದ್ಧಿಗಾಗಿ ಪ್ರತಿದಿನ ಯೋಗಾಭ್ಯಾಸ ಮಾಡುವಂತೆ ಸಲಹೆ ನೀಡಿದ್ದಾರೆ ಹಾಗೂ ಜೂನ್ 21 ಅತಿ ಸುದೀರ್ಘ ದಿನವಾಗಿದೆ ಎಂದಿದ್ದಾರೆ.
5 hours ago
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ; ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ
5 hours ago
ಪ್ರಸ್ತಾವನೆಯ ಸ್ವರೂಪದ ಬಗ್ಗೆ ಆಕ್ಷೇಪ: ಲೋಪ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ
5 hours ago
ತುಂಗಭದ್ರಾ ಎಡದಂಡೆ ವಿಸ್ತರಣೆ: ಒಪ್ಪಿಗೆ ಕೊಡದ ಕೇಂದ್ರ
5 hours ago
ಸಿನಿಸಿಪ್ PODCAST: ಸುದೀಪ್ ‘ನೆಪೋಟಿಸಂ’ ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು..
5 hours ago
Rainfall Deficit: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ಆರಂಭದಲ್ಲೇ ಮಂದಗತಿ ಪಡೆದಿದೆ. ಜೂನ್ ತಿಂಗಳ ಮೊದಲಾರ್ಧದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ.
5 hours ago
ತಿಂದುಂಡು ಸುಖವಾಗಿ: ಬೆಳಗ್ಗಿನ ಸಾಂಬಾರ್ ಇಡೀ ದಿನ ತಿಂತೀರಾ? ಖಂಡಿತಾ ಅಪಾಯವಿದೆ!
5 hours ago
60 ದಿನಗಳಲ್ಲಿ ನಿರ್ಣಯಕ್ಕೆ ಬರದಿದ್ದರೆ ಹೊರ್ಮುಜ್ನಲ್ಲಿ ಟೋಲ್ ಸುಂಕ: ಟ್ರಂಪ್
5 hours ago
Hormuz Strait Crisis: ಇರಾನ್ ಸಂಧಾನಕಾರರ ತಂಡವು ಸ್ವಿಟ್ಜರ್ಲೆಂಡ್ಗೆ ತೆರಳಿದ್ದು, 17 ಮಿಲಿಯನ್ ಬ್ಯಾರಲ್ ತೈಲ ಹೊತ್ತ 55 ಹಡಗುಗಳು ಸಂಚರಿಸಿವೆ. ಒಪ್ಪಂದ ವಿಫಲವಾದರೆ ಸುಂಕ ವಿಧಿಸುವುದಾಗಿ ಅಧ್ಯಕ್ಷರು ಎಚ್ಚರಿಸಿದ್ದಾರೆ.
5 hours ago
FIFA World Cup 2026: ನೆದರ್ಲೆಂಡ್ಸ್ಗೆ ಭರ್ಜರಿ ಜಯ, ನಾಕೌಟ್ಗೆ ಜರ್ಮನಿ
5 hours ago
FIFA World Cup Results: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯಗಳಲ್ಲಿ ಐವರಿ ಕೋಸ್ಟ್ ವಿರುದ್ಧ 2-1 ಗೋಲುಗಳ ಜಯ ಗಳಿಸಿರುವ ಜರ್ಮನಿ ನೌಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
5 hours ago
Yoga Benefits: ನಾವು ಆಗಾಗ ‘ಯೋಗ’ ಎಂಬ ಶಬ್ದವನ್ನು ಕೇಳುತ್ತಿರುತ್ತೇವೆ. ‘ಅವನಿಗೆ ಒಳ್ಳೆಯ ಯೋಗ’ – ಎಂಬಂಥ ಮಾತುಗಳಿಂದ ಹಿಡಿದು, ’ಯೋಗವನ್ನು ಮಾಡು, ಎಲ್ಲ ಸುಧಾರಿಸುತ್ತೆ’ ಎನ್ನುವ ಮಾತುಗಳ ತನಕ ಕೇಳುತ್ತಿರುತ್ತೇವೆ
6 hours ago
ಒಳನೋಟ| ಪದವಿ ಆಯ್ಕೆ: ಬದಲಾದ ‘ಟ್ರೆಂಡ್’
6 hours ago
Yoga Prodigy Namana: ಸಾಗರದ ಬಳಸಗೋಡಿನ ಕೃಷಿಕ ದಂಪತಿಯ ಪುತ್ರಿ ನಮನ ಕೇವಲ 11 ವರ್ಷಕ್ಕೆ 80ಕ್ಕೂ ಹೆಚ್ಚು ಯೋಗಾಸನಗಳನ್ನು ಸಿದ್ಧಿಸಿಕೊಂಡಿದ್ದಾಳೆ. 1009 ಸಾಧಕರಲ್ಲಿ ಒಬ್ಬಳಾಗಿ ಇವಳ ಹೆಸರು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
6 hours ago
ಪಶ್ಚಿಮ ಏಷ್ಯಾ ಸಂಘರ್ಷ: ಎಲ್ಪಿಜಿಗೆ ಗಲ್ಫ್ ಅವಲಂಬನೆ ಕಡಿಮೆ ಮಾಡಿದ ಭಾರತ
6 hours ago
ತ್ರಿಕೋನ ಸರಣಿ: ಫೈನಲ್ ಇಂದು
6 hours ago
ಅಗತ್ಯ ಸಿದ್ಧತೆಗಳನ್ನು ಕೈಗೊಂಡ ಎನ್ಟಿಎ; ಪರೀಕ್ಷಾ ಕೇಂದ್ರಗಳಲ್ಲಿ ಬಿಗಿಭದ್ರತೆ
6 hours ago
ನೇಷನ್ಸ್ ಕಪ್ ಹಾಕಿ: ಫೈನಲ್ಗೆ ಭಾರತ
6 hours ago
ಆಸ್ಟ್ರೇಲಿಯಾಕ್ಕೆ ಮಣಿದ ನೆದರ್ಲೆಂಡ್ಸ್
6 hours ago
ಕೃತಕ ಬುದ್ಧಿಮತ್ತೆ, ಕೈಗಾರಿಕೆ, ಉದ್ಯೋಗ ಆಧರಿತ ಕೋರ್ಸ್ಗಳಿಗೆ ಹೆಚ್ಚಿದ ಬೇಡಿಕೆ
6 hours ago
ಜನರ ಅಹವಾಲುಗಳ ಪರಿಹಾರಕ್ಕೆ ಹೊಸ ಹೆಜ್ಜೆ | ಸಚಿವರೊಬ್ಬರಿಗೆ ಪ್ರತ್ಯೇಕ ಹೊಣೆ– ಡಿ.ಕೆ. ಶಿವಕುಮಾರ್
6 hours ago
ಕುನ್ಹಾ, ವಿನೀಷಿಯಸ್ ಮಿಂಚು
6 hours ago
Railway Fine Hike: ರೈಲಿನಲ್ಲಿ ಟಿಕೆಟ್ ಅಥವಾ ಪಾಸ್ ಇಲ್ಲದೆ ಪ್ರಯಾಣಿಸಿದರೆ ಇನ್ನು ಮುಂದೆ ಕನಿಷ್ಠ ₹500 ದಂಡ ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೆ, ಟಿಕೆಟ್ ರಹಿತ ಪ್ರಯಾಣಕ್ಕಾಗಿ ಕನಿಷ್ಠ ದಂಡವನ್ನು ₹250ರಿಂದ ₹500ಕ್ಕೆ ಹೆಚ್ಚಿಸಿದೆ.
6 hours ago
ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ; 15 ದಿನಗಳ ಕಾಲಾವಕಾಶ: ಡಿ.ಕೆ. ಶಿವಕುಮಾರ್
7 hours ago
ಪದವಿ ಆಯ್ಕೆ: ಬದಲಾದ ‘ಟ್ರೆಂಡ್’
7 hours ago
ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ
7 hours ago
Jun 20
Vinod Prabhakar Health: ‘‘ಬಲರಾಮನ ದಿನಗಳು’ ಚಿತ್ರದ ಪ್ರಚಾರದ ವೇಳೆ ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದ್ದಾರೆ.
14 hours ago
Ram Mandir donation:ಅಯೋಧ್ಯೆಯ ರಾಮ ಮಂದಿರದಲ್ಲಿ ಹಣ, ಕಾಣಿಕೆ ದುರುಪಯೋಗ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಇನ್ನಷ್ಟು ಹೊಸ ಆರೋಪಗಳು ಸೇರಿಕೊಳ್ಳುತ್ತಲೇ ಇವೆ.
15 hours ago
Rukmini Vasanth Deepfake: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಬಳಸಿ ನಟಿ ರುಕ್ಮಿಣಿ ವಸಂತ್ ಅವರ ಫೋಟೊ ಹಾಗೂ ವಿಡಿಯೊವನ್ನು ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಮೂವರನ್ನು ಬಂಧನ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ