Last Updated: 15 Jun 2026 9:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಲೋಕಸಭೆ: TMC ಬಂಡಾಯ ಗುಂಪಿನ ಬೆಂಬಲ ದೊರೆತರೂ ಎನ್ಡಿಎಗೆ ದೊರೆಯದ ಬಹುಮತ
(10 hours ago)
51
ಸೋತರೂ ಗೆದ್ದರೂ ಶಿಸ್ತು ಬಿಡಲ್ಲ: ಫುಟ್ಬಾಲ್ ಪಂದ್ಯದ ಬಳಿಕ ಕಸ ಆಯ್ದ ಜಪಾನಿಗರು!
(9 hours ago)
33
ವಿಜಯಪುರ ಬಳಿ ಬೈಕಿಗೆ ಲಾರಿ ಡಿಕ್ಕಿ: ಶಿಕ್ಷಕ ದಂಪತಿ ಸಾವು
(11 hours ago)
24
Good News: ವಾಹನಗಳಿಗೆ ಸಂಪೂರ್ಣ ಎಥೆನಾಲ್ ಬಳಕೆಗೆ ಅಸ್ತು; ಕೇಂದ್ರ ಸಚಿವ ಗಡ್ಕರಿ
(14 hours ago)
21
PM Modi Slovakia tour: 1993ರ ನಂತರ ಈ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಎಂಬ ಹಿರಿಮೆ ಇವರದ್ದಾಗಿದೆ. ವಿದೇಶಾಂಗ ಸಚಿವ ಯುರಾಜ್ ಬ್ಲಾನರ್ ಸ್ವಾಗತಿಸಿ, ಬ್ರೆಡ್ ಮತ್ತು ಉಪ್ಪು ನೀಡಿ ಗೌರವಿಸಿದರು.
(13 hours ago)
21
TMC Politics: ಸಂಸದರಾದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಸುದೀಪ್ ಬಂಡೋಪಾಧ್ಯಾಯ ನೇತೃತ್ವದ ಮೂರನೇ ಎರಡರಷ್ಟು ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಆಸನಕ್ಕೆ ಮನವಿ ಸಲ್ಲಿಸಿ ವಿಲೀನ ಪ್ರಕ್ರಿಯೆ ಮುಗಿಸಿದ್ದಾರೆ.
(23 hours ago)
20
Ram Mandir UK: ಪೀಟರ್ಬರೋದಲ್ಲಿನ 1986ರ ಹಳೆಯ ದೇವಾಲಯದ ಆಸ್ತಿಯನ್ನು 1.3 ಮಿಲಿಯನ್ ಪೌಂಡ್ ಬಿಡ್ ಗೆದ್ದ ಯುಕೆಐಎಂ ಸಂಸ್ಥೆಗೆ ಮಾರಾಟ ಮಾಡಲು ಕೌನ್ಸಿಲ್ ನಿರ್ಧರಿಸಿದ್ದು, ಹೈಕೋರ್ಟ್ ಈಗ ಈ ಮಾರಾಟ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
(5 hours ago)
18
Karnataka Politics: ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು 2018ರ ನಿರ್ಧಾರದ ಬಗ್ಗೆ ಸವಾಲು ಹಾಕಿದ್ದು, ರೈತರಿಗೆ ವಾಸದ ಪ್ರದೇಶದಲ್ಲಿ ಶೇ 50 ಹಾಗೂ ವಾಣಿಜ್ಯ ಪ್ರದೇಶದಲ್ಲಿ ಶೇ 45ರಷ್ಟು ಪಾಲು ನೀಡುವ ಭರವಸೆ ನೀಡಿದ್ದಾರೆ.
(24 hours ago)
17
Iran Nuclear Deal: ಸ್ವಿಟ್ಜರ್ಲ್ಯಾಂಡ್ನಲ್ಲಿ ಶುಕ್ರವಾರದಿಂದ ಪರಮಾಣು ಒಪ್ಪಂದ ಪ್ರಕ್ರಿಯೆ ಆರಂಭವಾಗಲಿದ್ದು, ಈ ಪ್ರದೇಶದ ಶೇ 20 ರಷ್ಟು ಆದಾಯ ಪಾವತಿಸುವಂತೆ ಅಮೆರಿಕಕ್ಕೆ ಡೊನಾಲ್ಡ್ ಟ್ರಂಪ್ ಪ್ರಮುಖ ಷರತ್ತು ವಿಧಿಸಿದ್ದಾರೆ.
(9 hours ago)
17
ಸ್ಮೃತಿ ಬ್ಯಾಟಿಂಗ್ ಸೊಬಗು; ದೀಪ್ತಿ ಸ್ಪಿನ್ ಬೆರಗು
(20 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 15
ಇಸ್ರೇಲ್ನೊಂದಿಗಿನ ‘ಪ್ರಾಜೆಕ್ಟ್ ನಿಂಬಸ್’ಗೆ ವಿರೋಧ
37 mins ago
Short circuit accident: ಮೈಸೂರಿನ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ನಲ್ಲಿ ಸಂಭವಿಸಿದ ಅವಘಡದಲ್ಲಿ ಸಾಹಿನ್ ಮತ್ತು ಪ್ರಕಾಶ್ ಮೃತಪಟ್ಟಿದ್ದಾರೆ. ಗಾಯಗೊಂಡ ಐವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
66 mins ago
Shigella Outbreak: ಶಿಗೆಲ್ಲಾ ಸೋಂಕಿನಿಂದಾಗಿ ಇಲ್ಲಿನ ಏಳು ವರ್ಷದ ಮಗುವೊಂದು ಸೋಮವಾರ ಮೃತಪಟ್ಟಿದ್ದು, ಕೇರಳಂನಲ್ಲಿ ಈ ಸೋಂಕಿನಿಂದ ಪ್ರಸಕ್ತ ವರ್ಷದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
66 mins ago
Dancing Girl Statue: ಸಿಂಧೂ ನಾಗರಿಕತೆಗೆ ಸಂಬಂಧಿಸಿದ ‘ನೃತ್ಯಗಾರ್ತಿ’ಯ ಕಂಚಿನ ಪ್ರತಿಮೆಯ ದೇಹವನ್ನು ಬಟ್ಟೆಯಿಂದ ಸುತ್ತಿರುವಂತೆ ಕಾಣುವ ಚಿತ್ರವನ್ನು 9ನೇ ತರಗತಿಯ ಎನ್ಸಿಇಆರ್ಟಿಯ ಪಠ್ಯಪುಸ್ತಕದಲ್ಲಿ ಮುದ್ರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
66 mins ago
Uday Kalburgi Radio Collection: ಬಸವೇಶ್ವರ ನಗರದ ಉದಯ್ ಕಲ್ಬುರ್ಗಿ ಅವರು 45 ವರ್ಷಗಳಿಂದ 260ಕ್ಕೂ ಹೆಚ್ಚು ರೇಡಿಯೊಗಳನ್ನು ಸಂಗ್ರಹಿಸಿದ್ದು, ಇವುಗಳಲ್ಲಿ 1928ರ ಪುರಾತನ ಮಾದರಿಗಳು ಮತ್ತು ಅಪರೂಪದ ವಾಲ್ವ್ ರೇಡಿಯೊಗಳು ಸೇರಿವೆ.
66 mins ago
ತ್ರಿಕೋನ ಸರಣಿ: ಸೂಪರ್ ಓವರ್ನಲ್ಲಿ ಸೋತ ಭಾರತ ‘ಎ’; ಫೈನಲ್ ಹಾದಿ ಮತ್ತಷ್ಟು ಕಠಿಣ
97 mins ago
Cylinder Warehouse Fire: ಎಚ್.ಕಲ್ಪನಹಳ್ಳಿ ಬಳಿಯ ಅಡಿಕೆ ತೋಟದಲ್ಲಿದ್ದ ಗೋದಾಮಿನಲ್ಲಿ ಮಧ್ಯಾಹ್ನ 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಗಾಯಗೊಂಡ ಅನಿಲ್ ಎಂಬುವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
2 hours ago
Amit Shah Congress allegations: ಟಿಎಂಸಿ ಸಂಸದರ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
2 hours ago
Israel Conflicts: ಅಮೆರಿಕ ಬಿಡುಗಡೆ ಮಾಡಲಿರುವ ಬಿಲಿಯನ್ ಡಾಲರ್ ಆಸ್ತಿ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ನಿಗ್ರಹದ ಬಗ್ಗೆ ಒಪ್ಪಂದದಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ಸಚಿವ ಇಟಾಮರ್ ಬೆನ್ ಗ್ವಿರ್ ವಿರೋಧಿಸಿದ್ದಾರೆ.
2 hours ago
Minister Priyank Kharge: ಸಂಘಟನೆಯ ಹಣಕಾಸು ಮೂಲಗಳು, ತೆರಿಗೆ ಪಾವತಿ ಸ್ಥಿತಿ ಮತ್ತು ಎರಡು ಪುಟಗಳ ಪತ್ರದಲ್ಲಿ 2025-26ರ ಎಬಿಪಿಎಸ್ ವರದಿ ಉಲ್ಲೇಖಿಸಿ ಪಾರದರ್ಶಕತೆಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
3 hours ago
Fake mobile chargers: ಭಾರತದಲ್ಲಿ ಮಾರಾಟವಾಗುವ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸಾಮಾನ್ಯವಾಗಿ BIS ಪ್ರಮಾಣೀಕರಣ ಇರುತ್ತದೆ.
3 hours ago
ಚುರುಮುರಿ: ದೇಹ ನವೀಕರಣ!
3 hours ago
ನೇರಳೆ ಹಣ್ಣು ಮಳೆಗಾಲದ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲ್ಪಟ್ಟಿದೆ. ಇದರಲ್ಲಿ ವಿಟಮಿನ್ ಸಿ, ಕಬ್ಬಿಣದಂಶ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
4 hours ago
ಚಿನಕುರುಳಿ ಕಾರ್ಟೂನು: ಸೋಮವಾರ, 15 ಜೂನ್ 2026
4 hours ago
ಬೆಂಗಳೂರು: ಮಳೆಯ ನಡುವೆ ಮೂರೂವರೆ ತಾಸು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ
4 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 15 ಜೂನ್ 2026
4 hours ago
Wardha family: ವರ್ಧಾದ ಸತೀಶ್ ಚೌಬೆ ಕುಟುಂಬ ಜುಲೈ 1ರಂದು ನಡೆಯಲಿರುವ ಪುತ್ರ ಯಶ್ ಮದುವೆಗೆ ಚಿನ್ನ ಖರೀದಿಸದೆ, ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ನೀಡುವ ಮೂಲಕ ವಿದೇಶಿ ವಿನಿಮಯ ಉಳಿಸಲು ಪ್ರಧಾನಿಗೆ ಪತ್ರ ಬರೆದಿದೆ.
4 hours ago
Ram Mandir UK: ಪೀಟರ್ಬರೋದಲ್ಲಿನ 1986ರ ಹಳೆಯ ದೇವಾಲಯದ ಆಸ್ತಿಯನ್ನು 1.3 ಮಿಲಿಯನ್ ಪೌಂಡ್ ಬಿಡ್ ಗೆದ್ದ ಯುಕೆಐಎಂ ಸಂಸ್ಥೆಗೆ ಮಾರಾಟ ಮಾಡಲು ಕೌನ್ಸಿಲ್ ನಿರ್ಧರಿಸಿದ್ದು, ಹೈಕೋರ್ಟ್ ಈಗ ಈ ಮಾರಾಟ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
5 hours ago
Kirti Chakra awardee: ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕೀರ್ತಿ ಚಕ್ರ ಪಡೆದುಕೊಂಡಿರುವ ಲ್ಯಾನ್ಸ್ ನಾಯಕ್ ಮೀನಾಕ್ಷಿ ಸುಂದರಂ.ಎ ಅವರು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ.
6 hours ago
US Iran Conflict: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಜೂನ್ 19ರಂದು ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
6 hours ago
Vijay Divorce Case: ತಮಿಳುನಾಡು ಮುಖ್ಯಮಂತ್ರಿ, ನಟ ಸಿ. ಜೋಸೆಫ್ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ ಅರ್ಜಿಯ ವಿಚಾರಣೆಯನ್ನು ಚೆಂಗಲ್ಪಟ್ಟು ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ ಎಂದು ವರದಿಯಾಗಿದೆ.
6 hours ago
Karnataka Guarantees: 'ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇಕಾರಣಕ್ಕೂ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
7 hours ago
ಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್ ಆಟಗಾರ್ತಿ ಡ್ಯಾನಿ ವ್ಯಾಟ್ ಹಾಡ್ಜ್
7 hours ago
Congress Guarantee Schemes: ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲು ಸಂಪುಟ ನಿರ್ಧರಿಸಿದ್ದು, ಹೊರರಾಜ್ಯದವರಿಗೆ ಸೌಲಭ್ಯ ಇರುವುದಿಲ್ಲ ಹಾಗೂ ಗೃಹಲಕ್ಷ್ಮಿ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಕ್ಕೆ ಬಳಸದಂತೆ ತಡೆಯಲಾಗುವುದು.
7 hours ago
Karnataka Guarantees: 'ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
7 hours ago
US Iran Peace Deal: ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.
7 hours ago
Apple Farming: ಆಂಧ್ರಪ್ರದೇಶವು ಶುಷ್ಕ ವಾತಾವರಣವುಳ್ಳ ಪ್ರದೇಶವಾಗಿದೆ. ಈ ಹಿಂದೆ ಹಲವು ಬಾರಿ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಸೇಬು ಬೆಳೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.
8 hours ago
Pesticides in Food: ಕೃಷಿಕರಲ್ಲಿ ವೈಜ್ಞಾನಿಕ ಅರಿವಿನ ಕೊರತೆ, ಅಧಿಕ ಲಾಭದ ದುರಾಸೆಯಿಂದಾಗಿ ರಫ್ತು ಹಂತದಿಂದ ಸ್ಥಳೀಯ ಮಾರುಕಟ್ಟೆಯವರೆಗೂ ಲಭ್ಯವಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಮಿತಿ ಮೀರಿದ ಕೀಟನಾಶಕ ಬಳಕೆಯಾಗುತ್ತಿದೆ.
8 hours ago
Aamir Khan Kajol: ಬಾಲಿವುಡ್ ನಟ ಅಮೀರ್ ಖಾನ್ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. 61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗುತ್ತಿರುವುದರ ಬಗ್ಗೆ ಅಮೀರ್ ಖಾನ್ ಅವರನ್ನು ಹಲವರು
8 hours ago
Siddaramaiah Condolence: ಸೋಮವಾರ ಬೆಳಿಗ್ಗೆ ನಿಧನರಾದ ಇಂದಿರಾ ಅವರು ಪುಸ್ತಕ ಪ್ರಕಟಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇವರಿಗೆ ಸಿದ್ದರಾಮಯ್ಯ ಫೇಸ್ಬುಕ್ನಲ್ಲಿ ಸಂತಾಪ ಸೂಚಿಸಿದ್ದಾರೆ.
8 hours ago
‘ಯುದ್ಧವನ್ನು ಮಾತುಕತೆ ಮೂಲಕ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ. ಆದಾಗ್ಯೂ, ಪಶ್ಚಿಮ ಏಷ್ಯಾ ಸಂಘರ್ಷ ಸಂಪೂರ್ಣ ಅಂತ್ಯಗೊಳ್ಳುವುದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.
8 hours ago
England Cricketer Danni Wyatt: ತಾಯ್ತನದ ಅನುಭವ ಪಡೆದ ಮೂರೇ ವಾರದಲ್ಲಿ ತನ್ನ ದೇಶಕ್ಕಾಗಿ ಮೈದಾನಕ್ಕಿಳಿದು ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದವರು ಇಂಗ್ಲೆಂಡ್ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಡ್ಯಾನಿ ವ್ಯಾಟ್ ಹಾಡ್ಜ್.
8 hours ago
ತಾಯಿಯಾದ 3 ವಾರಗಳಲ್ಲಿ ಮೈದಾನಕ್ಕಿಳಿದು ಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್ ಆಟಗಾರ್ತಿ
8 hours ago
Indira Lankesh Passes Away: ದಿವಂಗತ ಪತ್ರಕರ್ತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ (84) ನಗರದಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು.
8 hours ago
ಕುಂಠಿತಗೊಂಡ ಮುಂಗಾರು: ಭಾರತದಲ್ಲಿ ಶೇ 28ರಷ್ಟು ಮಳೆ ಕೊರತೆ
9 hours ago
ಒಮಾನ್ ಕರಾವಳಿಯಲ್ಲಿ ತೈಲ ಹಡಗುಗಳ ಮೇಲೆ ಅಮೆರಿಕದ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯನ್ನುಇರಾನ್ನ ಸರ್ವೋಚ್ಚ ನಾಯಕನ ಉಪ ಪ್ರತಿನಿಧಿ ಮೊಹಮ್ಮದ್ ಹುಸೇನ್ ಜಿಯಾಯ್ ನಿಯಾ ಖಂಡಿಸಿದ್ದಾರೆ.
9 hours ago
ತುಮರಿ | ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ
9 hours ago
Iran Nuclear Deal: ಸ್ವಿಟ್ಜರ್ಲ್ಯಾಂಡ್ನಲ್ಲಿ ಶುಕ್ರವಾರದಿಂದ ಪರಮಾಣು ಒಪ್ಪಂದ ಪ್ರಕ್ರಿಯೆ ಆರಂಭವಾಗಲಿದ್ದು, ಈ ಪ್ರದೇಶದ ಶೇ 20 ರಷ್ಟು ಆದಾಯ ಪಾವತಿಸುವಂತೆ ಅಮೆರಿಕಕ್ಕೆ ಡೊನಾಲ್ಡ್ ಟ್ರಂಪ್ ಪ್ರಮುಖ ಷರತ್ತು ವಿಧಿಸಿದ್ದಾರೆ.
9 hours ago
ಸ್ಕಾಲರ್ಶಿಪ್ ನೀಡಿ 180 ಮಕ್ಕಳ ಮುಖದಲ್ಲಿ ನಗು ತಂದ ವಿಜಯ್ ದೇವರಕೊಂಡ-ರಶ್ಮಿಕಾ
9 hours ago
Vijay Deverakonda Scholarship:ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಾವು ನೀಡಿದ್ದ ಭರವಸೆಯಂತೆ ತೆಲಂಗಾಣದಲ್ಲಿ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. .
9 hours ago
ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ: 10 ಸಾವಿರ ಪತ್ರಗಳ ಸಲ್ಲಿಕೆ
9 hours ago
ಸೋತರೂ ಗೆದ್ದರೂ ಶಿಸ್ತು ಬಿಡಲ್ಲ: ಫುಟ್ಬಾಲ್ ಪಂದ್ಯದ ಬಳಿಕ ಕಸ ಆಯ್ದ ಜಪಾನಿಗರು!
9 hours ago
Japan Football Fans: ಜಪಾನ್ ಅಭಿಮಾನಿಗಳು ಕಸ ಎತ್ತುತ್ತಿರುವ ವಿಡಿಯೊವನ್ನು ಹಂಚಿಕೊಂಡ ಫಿಫಾ, ‘ಹೆಮ್ಮೆ’ ಎಂದು ಶ್ಲಾಘಿಸಿದೆ. ಜಗತ್ತಿನಾದ್ಯಂತ ಲಕ್ಷಾಂತರ ಕ್ರೀಡಾಭಿಮಾನಿಗಳು ಈ ವಿಡಿಯೊ ನೋಡಿ, ‘ಜಪಾನ್ ದೇಶದ ಶಿಸ್ತಿಗೆ ಯಾರೂ ಸಾಟಿಯಿಲ್ಲ’ ಎಂದಿದ್ದಾರೆ.
9 hours ago
ಫಿಫಾ ವಿಶ್ವಕಪ್ ಪ್ರವೇಶಿಸಿದ ಪುಟ್ಟ ದೇಶ: ಐಸ್ಲ್ಯಾಂಡ್ ದಾಖಲೆ ಮುರಿದ ಕ್ಯುರಸಾವೊ
9 hours ago
Union Minister: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.
9 hours ago
Indira Lankesh Passes Away: ಹಿರಿಯ ಪತ್ರಕರ್ತ ಪಿ.ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಅವರು ಸೋಮವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು.
9 hours ago
Curacao football team: ಕೇವಲ 1.58 ಲಕ್ಷ ಜನಸಂಖ್ಯೆಯ ಈ ದ್ವೀಪವು ನೆದರ್ಲೆಂಡ್ಸ್ ವಲಸಿಗ ಆಟಗಾರರ ಮೂಲಕ ಅರ್ಹತೆ ಪಡೆದಿದೆ. ತೈಲ ಸಂಸ್ಕರಣಾಗಾರ ಮುಚ್ಚಿ ಆರ್ಥಿಕ ಸಂಕಷ್ಟದಲ್ಲಿದ್ದ ದೇಶಕ್ಕೆ ಪ್ರವಾಸೋದ್ಯಮದ ಆಸೆ ಚಿಗುರಿದೆ.
9 hours ago
ಬಿಡದಿ ಟೌನ್ಶಿಪ್ | ಚಾಮುಂಡೇಶ್ವರಿ ಮೇಲೆ ಕುಮಾರಸ್ವಾಮಿ ಪ್ರಮಾಣ ಮಾಡಲಿ: ಬಾಲಕೃಷ್ಣ
9 hours ago
51ರ ಹರೆಯದಲ್ಲೂ ಭಾರತಕ್ಕಾಗಿ 4 ಕಂಚಿನ ಪದಕ ಗೆದ್ದ ತುಮಕೂರಿನ ಶ್ರೀನಿವಾಸ್
9 hours ago
Ramanagara MLA Iqbal Hussain: ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿರುವ ಶಾಸಕರನ್ನು ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಭೇಟಿ ಮಾಡಿದ್ದು, ಸದ್ಯ ಇವರ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಜಿಎನ್ ನಟರಾಜು ತಿಳಿಸಿದ್ದಾರೆ.
10 hours ago
ಫಿಫಾ ವಿಶ್ವಕಪ್: ಆಸ್ಟ್ರೇಲಿಯಾಗೆ ಮಣಿದ ಟರ್ಕಿ
10 hours ago
ಲೋಕಸಭೆ: TMC ಬಂಡಾಯ ಗುಂಪಿನ ಬೆಂಬಲ ದೊರೆತರೂ ಎನ್ಡಿಎಗೆ ದೊರೆಯದ ಬಹುಮತ
10 hours ago
ವಿಜಯಪುರ ಬಳಿ ಬೈಕಿಗೆ ಲಾರಿ ಡಿಕ್ಕಿ: ಶಿಕ್ಷಕ ದಂಪತಿ ಸಾವು
11 hours ago
US Iran Deal: ಶುಕ್ರವಾರದಿಂದ ಜಲಮಾರ್ಗ ಮುಕ್ತಗೊಳ್ಳಲಿದ್ದು ನೌಕಾಪಡೆಯ ಮೇಲಿನ ನಿರ್ಬಂಧಗಳನ್ನು ಹಿಂತೆಗೆಯಲಾಗಿದೆ. ಭಾರತೀಯ ಅಧಿಕಾರಿಗಳಿಗೆ ಹಡಗಿನ ಸಿಬ್ಬಂದಿ ಭೇಟಿಗೆ ಅವಕಾಶ ನೀಡಲಾಗಿದ್ದು ಜಾಗತಿಕ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.
11 hours ago
Brazil adventure accident: ರೋಪ್ ಜಂಪಿಂಗ್ ಸಾಹಸ ಕ್ರೀಡೆಯಲ್ಲಿ ತೊಡಗಿದ್ದ 21 ವರ್ಷದ ಯುವತಿಯೊಬ್ಬಳು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
12 hours ago
Bidadi Township: ಬಿಡದಿ ಟೌನ್ಶಿಪ್ ಯೋಜನೆ ವಿಚಾರದಲ್ಲಿ ತಾವು ತಕ್ಷಣವೇ ಮಧ್ಯಪ್ರವೇಶಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ
12 hours ago
World Cup Football: ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ನೆದರ್ಲೆಂಡ್ಸ್–ಜಪಾನ್ ‘ಎಫ್’ ಗುಂಪಿನ ಪಂದ್ಯ 2– 2 ಗೋಲು ಅಂತರದ ರೋಚಕ ಡ್ರಾನಲ್ಲಿ ಮುಕ್ತಾಯವಾಯಿತು.
13 hours ago
FIFA WC: ಜಪಾನ್–ನೆದರ್ಲೆಂಡ್ಸ್ ಪಂದ್ಯ ಡ್ರಾ, ಈಕ್ವೆಡಾರ್ ಮಣಿಸಿದ ಐವರಿಕೋಸ್ಟ್
13 hours ago
PM Modi Slovakia tour: 1993ರ ನಂತರ ಈ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ಎಂಬ ಹಿರಿಮೆ ಇವರದ್ದಾಗಿದೆ. ವಿದೇಶಾಂಗ ಸಚಿವ ಯುರಾಜ್ ಬ್ಲಾನರ್ ಸ್ವಾಗತಿಸಿ, ಬ್ರೆಡ್ ಮತ್ತು ಉಪ್ಪು ನೀಡಿ ಗೌರವಿಸಿದರು.
13 hours ago
Karnataka Job Recruitment: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ‘ವೇಳಾಪಟ್ಟಿ’ ಸಿದ್ಧಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಆರಂಭಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ