Last Updated: 17 Mar 2026 12:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Cancer Lifestyle: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಕಟಕ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ.
(20 hours ago)
30
ದೊಡ್ಡಬಳ್ಳಾಪುರ: ಸಾಸಲು ಬೆಟ್ಟದಲ್ಲಿ ಕೊಂಬಿನ ಗೂಬೆ
(12 hours ago)
23
ಸೆಜ್ಜಿಲ್ ರುದ್ರ ನರ್ತನ: ಅಂತಿಮ ಹೊಡೆತದ ಏಳು ನಿಮಿಷಗಳು..
(7 hours ago)
16
ಕಲ್ಯಾಣ ಮಂಟಪಗಳಲ್ಲಿ ನಿಷೇಧ ಫಲಕ ಕಡ್ಡಾಯ
(17 hours ago)
16
Domestic LPG Demand: ಮನೆಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬುಕಿಂಗ್ ಸಂಖ್ಯೆ 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದ್ದು, ಆನ್ಲೈನ್ ಬುಕಿಂಗ್ ಪ್ರಮಾಣ ಹೆಚ್ಚಳ ಕಂಡಿದೆ ಎಂದು ಕೇಂದ್ರ ತಿಳಿಸಿದೆ.
(5 hours ago)
13
Kabul Hospital Attack: ಕಾಬೂಲ್ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ಪಾಕಿಸ್ತಾನವು ವಾಯುದಾಳಿ ಮಾಡಿದೆ. ಘಟನೆಯಲ್ಲಿ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನ ವಕ್ತಾರ ಹೇಳಿದ್ದಾರೆ.
(5 hours ago)
12
Karnataka Assembly: ಬೆಂಗಳೂರು: ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು, ಕಾರ್ಯದರ್ಶಿಗಳು ವಿಫಲವಾಗಿದ್ದಾರೆಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೋದರು.
(24 hours ago)
12
Election Commission: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಡಿಜಿಪಿ ಪೀಯುಷ್ ಪಾಂಡೆ ಮತ್ತು ಕೋಲ್ಕತ್ತ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ಅವರನ್ನು ತೆರವುಗೊಳಿಸಿದೆ.
(19 hours ago)
12
ಯೋಜನೆಗೆ 277 ಎಕರೆ ಕಾಡು ಬಳಕೆಗೆ ಅರಣ್ಯ ಸಲಹಾ ಸಮಿತಿ ಒಪ್ಪಿಗೆ
(5 hours ago)
11
UAE Arrests Indians: ಕೊಲ್ಲಿ ಸಂಘರ್ಷದ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದಾರಿ ತಪ್ಪಿಸುವ ಹಾಗೂ ಕೃತ್ರಿಮ ವಿಡಿಯೊಗಳನ್ನು ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿದಂತೆ 35 ಮಂದಿಯನ್ನು ಬಂಧಿಸಲು ಯುಎಇ ಭಾನುವಾರ ಆದೇಶಿಸಿದೆ.
(24 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 17
Sejjil Ballistic Missile: ಇರಾನ್ ಆಪರೇಷನ್ ಟೂ ಪ್ರಾಮಿಸ್ 4 ಎನ್ನುವ ಕಾರ್ಯಾಚರಣೆಯಲ್ಲಿ 54 ಅಲೆಯ ದಾಳಿಯನ್ನು ನಡೆಸಿತು. ಈ ದಾಳಿಯಲ್ಲಿ ಇಸ್ರೇಲಿನ ಗುಪ್ತಚರ ಮತ್ತು ಮಿಲಿಟರಿ ಕಮಾಂಡ್ ಕೇಂದ್ರದ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿತ್ತು.
20 mins ago
Afghanistan Pakistan Conflict: ಕಾಬೂಲ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ದಾಳಿ ಆರೋಪಕ್ಕೆ ಜಾಗತಿಕ ಖಂಡನೆ ವ್ಯಕ್ತವಾಗಿದೆ. ರಶೀದ್ ಖಾನ್ ಹಾಗೂ ನಬಿ ಸೇರಿದಂತೆ ಅಫ್ಗನ್ ಕ್ರಿಕೆಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
20 mins ago
ಕಾಬೂಲ್ ಮೇಲೆ ಪಾಕ್ ದಾಳಿ: ರಶೀದ್ ಖಾನ್, ನಬಿ ಸೇರಿ ಅಫ್ಗನ್ ಕ್ರಿಕೆಟಿಗರ ಖಂಡನೆ
20 mins ago
ಲೀಡ್ಸ್ಗೆ ಅಬ್ರಾರ್ ಆಯ್ಕೆಯು ಭಾರತೀಯ ಸೈನಿಕರ ಸಾವಿಗೆ ಸಹಕರಿಸಿದಂತೆ: ಗವಾಸ್ಕರ್
20 mins ago
The Hundred League Controversy: ಸನ್ರೈಸರ್ಸ್ ಲೀಡ್ಸ್ ತಂಡ ಅಬ್ರಾರ್ ಅಹ್ಮದ್ ಆಯ್ಕೆ ವಿಚಾರವಾಗಿ ಸುನಿಲ್ ಗವಾಸ್ಕರ್ ತೀವ್ರ ಪ್ರತಿಕ್ರಿಯೆ ನೀಡಿ ಭಾರತೀಯ ಅಭಿಮಾನಿಗಳ ಆಕ್ರೋಶ ಸಹಜ ಎಂದಿದ್ದಾರೆ.
20 mins ago
Ashwini Puneeth Rajkumar: ಮಾರ್ಚ್ 17ನ್ನು ದೊಡ್ಮನೆ ಅಭಿಮಾನಿಗಳು ವಿಶೇಷವಾಗಿ ಸಂಭ್ರಮಿಸುತ್ತಾರೆ. ಅದಕ್ಕೆ ಕಾರಣ, ಇದೇ ದಿನ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನ. ಅವರ 51ನೇ ಜನ್ಮದಿನವನ್ನು ಆಶ್ವಿನಿ ಪುನೀತ್
50 mins ago
Bihar Politics: ಬಿಹಾರ ರಾಜ್ಯಸಭೆ ಚುನಾವಣೆಯಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ ಶಾಸಕರು ಗೈರಾಗಿದ್ದರಿಂದ ಎನ್ಡಿಎ ಐದು ಸ್ಥಾನಗಳನ್ನು ಗೆದ್ದಿದೆ. ಮಹಾಘಟಬಂಧನ್ ಒಳಜಗಳ ರಾಜಕೀಯ ಚರ್ಚೆಗೆ ಕಾರಣವಾಗಿದೆ.
50 mins ago
ಬಾಗಲಕೋಟೆ ಉಪಚುನಾವಣೆ ಸಾಮಾಜಿಕ ಜಾಲತಾಣದಲ್ಲಿ ನೇಮಕದ ಚರ್ಚೆ
50 mins ago
ಡಬ್ಲಿಂಗ್, ತ್ರಿಬ್ಲಿಂಗ್ ಪ್ರಕರಣದ ಪ್ರಮುಖ ಆರೋಪಿಯಿಂದ ಸಂಘಟನೆ, ಮಠ, ಮಂದಿರಗಳಿಗೆ ಧನಸಹಾಯ
81 mins ago
Anti Conversion Law: ಬಲವಂತ, ಮೋಸ, ಆಮಿಷ ಅಥವಾ ಮದುವೆಯ ಕಾರಣಕ್ಕಾಗಿ ಮತಾಂತರಗೊಳ್ಳುವುದಕ್ಕೆ ನಿರ್ಬಂಧ ಹೇರುವ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ–2026’ಕ್ಕೆ ಮಹಾರಾಷ್ಟ್ರ ವಿಧಾನಸಭೆ ಅಂಗೀಕಾರ ನೀಡಿದೆ.
110 mins ago
Mallikarjun Kharge: ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ವಿಧಾನಗಳು ಮತ್ತು ಮಾರ್ಗಸೂಚಿ ಚರ್ಚೆಗೆ ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರು ತಿಳಿಸಿದ್ದಾರೆ.
2 hours ago
Siddaramaiah Notice: ಸದನದ ವೇಳೆ ಶಾಸಕರ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲರಾದ ಕುರಿತು ತಕ್ಷಣ ವಿವರಣೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
3 hours ago
Prajavani Editorial: ಪ್ರಜಾವಾಣಿ ಸಂಪಾದಕೀಯ ಕೇಳಿ: 17 ಮಾರ್ಚ್ 2026. ಇಂದಿನ ಸಂಪಾದಕೀಯ ವಿಶ್ಲೇಷಣೆಯನ್ನು ಇಲ್ಲಿ ಕೇಳಿ.
3 hours ago
US Cuba Relations: ಕ್ಯೂಬಾವನ್ನು ವಶಪಡಿಸಿಕೊಂಡ ಗೌರವವು ನನಗೆ ಸಿಗುತ್ತದೆ ಎನ್ನುವ ನಂಬಿಕೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನದಲ್ಲಿ ಪತ್ರಕರ್ತರಿಗೆ ಹೇಳಿದ್ದಾರೆ.
4 hours ago
Iran Israel conflict: ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಪರಮಾಣು ಅಸ್ತ್ರ ಬಳಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುದ್ಧ ವಿಸ್ತರಣೆ ಕುರಿತು ಅವರು ಆತಂಕ ವ್ಯಕ್ತಪಡಿಸಿದರು.
4 hours ago
Kabul Hospital Attack: ಕಾಬೂಲ್ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ಪಾಕಿಸ್ತಾನವು ವಾಯುದಾಳಿ ಮಾಡಿದೆ. ಘಟನೆಯಲ್ಲಿ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನ ವಕ್ತಾರ ಹೇಳಿದ್ದಾರೆ.
5 hours ago
Domestic LPG Demand: ಮನೆಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬುಕಿಂಗ್ ಸಂಖ್ಯೆ 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದ್ದು, ಆನ್ಲೈನ್ ಬುಕಿಂಗ್ ಪ್ರಮಾಣ ಹೆಚ್ಚಳ ಕಂಡಿದೆ ಎಂದು ಕೇಂದ್ರ ತಿಳಿಸಿದೆ.
5 hours ago
Political Satire: 2026ರ ವಿಕ್ರಮ ಸಂವತ್ಸರದ ರಾಜಕೀಯ, ಆರ್ಥಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಹಾಸ್ಯಭರಿತ ಮುನ್ನೋಟ, ಚುನಾವಣೆ ಹಾಗೂ ಜನಜೀವನದ ಸವಾಲುಗಳ ವಿಶ್ಲೇಷಣೆ.
5 hours ago
Environmental Impact: ಪಶ್ಚಿಮ ಘಟ್ಟದಲ್ಲಿ ಶರಾವತಿ, ಬೇಡ್ತಿ–ಅಘನಾಶಿನಿ ಮತ್ತು ಆಗುಂಬೆ ಯೋಜನೆಗಳು ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಹಾನಿ ಉಂಟುಮಾಡುವ ಅಪಾಯಗಳ ಬಗ್ಗೆ ವಿಶ್ಲೇಷಣೆ.
5 hours ago
ಇರಾನ್ ಯುದ್ಧದಿಂದ ಭಾರತದಲ್ಲಿ ಎಲ್ಪಿಜಿ, ಎಲ್ಎನ್ಜಿ ಕೊರತೆ; ದಾಸ್ತಾನು ವ್ಯವಸ್ಥೆ ಅಲಭ್ಯ
5 hours ago
ಇಡ್ಲಿ, ವಡೆ, ದೋಸೆ, ಟೀ– ಕಾಫಿ ಬೆಲೆ ಏರಿಕೆ
5 hours ago
India US Relations: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸುತ್ತಿದೆ ಎಂಬ ಯುಎಸ್ಸಿಐಆರ್ಎಫ್ ವರದಿಯನ್ನು ಭಾರತ ಸರ್ಕಾರ ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತ ಎಂದು ಖಂಡಿಸಿದೆ.
5 hours ago
Karnataka SSLC Exam: ರಾಜ್ಯದಲ್ಲಿ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಿಗೆ ತೆರಳಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
5 hours ago
ಯೋಜನೆಗೆ 277 ಎಕರೆ ಕಾಡು ಬಳಕೆಗೆ ಅರಣ್ಯ ಸಲಹಾ ಸಮಿತಿ ಒಪ್ಪಿಗೆ
5 hours ago
Electoral Roll Revision: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ಯ ಪರಿಣಾಮಗಳ ಪರಾಮರ್ಶೆಗೆ ಐದು ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆ ಅವಕಾಶ ಕಲ್ಪಿಸಲಿದೆ.
5 hours ago
ಫಲಿಸಿದ ಬಿಜೆಪಿ ತಂತ್ರಗಾರಿಕೆ * ವಿಪಕ್ಷಗಳಿಗೆ ಅಡ್ಡಮತದಾನ ಹೊಡೆತ
5 hours ago
ಡಿಕೆಶಿ ಜತೆ ಪ್ರತ್ಯೇಕ ಚರ್ಚೆ ನಡೆಸಿದ ಸಿದ್ದರಾಮಯ್ಯ
5 hours ago
ಬಿಡಿದಿ ರೆಸಾರ್ಟ್ನಲ್ಲಿ ತಂಗಿದ್ದ ಒಡಿಶಾ ಕೈ ಶಾಸಕರ ಖರೀದಿಗೆ ಯತ್ನ
5 hours ago
ಎನ್ಎಂಪಿಎ ತಲುಪಲಿದೆ 26 ಸಾವಿರ ಟನ್ ಎಲ್ಪಿಜಿ
5 hours ago
Local Body Reservation: ಸುಪ್ರೀಂ ಕೋರ್ಟ್ ನಿರ್ದೇಶನದ ‘ಟ್ರಿಪಲ್ ಟೆಸ್ಟ್’ ನೀತಿ ಅನುಸರಿಸದೆ ‘ಪಾಲಿಕೆ’ ಚುನಾವಣೆಗೆ ಸರ್ಕಾರ ಮುಂದಾಗಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ.
5 hours ago
Assam Poll Campaign: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಪರ ತೇಜಸ್ವಿ ಸೂರ್ಯ ಪ್ರಚಾರಕ್ಕೆ ಇಳಿದು ರಾಜಕೀಯ ಕದನ ತೀವ್ರಗೊಳಿಸಿದ್ದಾರೆ.
5 hours ago
Gokak Police Bust Scam: ಕಪ್ಪು ಕಾಗದದಿಂದ ನೋಟು ಮುದ್ರಿಸುತ್ತೇವೆಂದು ನಂಬಿಸಿ ವಂಚನೆ ನಡೆಸಿದ ಜಾಲವನ್ನು ಗೋಕಾಕ ಪೊಲೀಸರು ಭೇದಿಸಿ ಇಬ್ಬರು ಮಹಾರಾಷ್ಟ್ರ ಕಾನ್ಸ್ಟೆಬಲ್ಗಳೂ ಸೇರಿ 7 ಆರೋಪಿಗಳನ್ನು ಬಂಧಿಸಿದ್ದಾರೆ.
5 hours ago
ಸೆಜ್ಜಿಲ್ ರುದ್ರ ನರ್ತನ: ಅಂತಿಮ ಹೊಡೆತದ ಏಳು ನಿಮಿಷಗಳು..
7 hours ago
ಕ್ಯಾಂಡಿಡೇಟ್ಸ್ ಟೂರ್ನಿ: ತಾಣ ಬದಲಾವಣೆಯಿಲ್ಲ ಎಂದ ಚೆಸ್ ಫೆಡರೇಷನ್
7 hours ago
ಮನೋಜ್ ಭಾಂಡಗೆ ಮಿಂಚಿನ ಶತಕ: ಎಜಿಒಆರ್ಸಿ ತಂಡಕ್ಕೆ ಜಯ
8 hours ago
ಬ್ಯಾಡ್ಮಿಂಟನ್ ಟೂರ್ನಿ: ಆಯುಷ್, ತನ್ವಿ ಮೇಲೆ ನಿರೀಕ್ಷೆ
8 hours ago
ಸೈಕ್ಲಿಂಗ್ ಅಸೋಸಿಯೇಷನ್: ರಾಜು ಬಿರಾದಾರ ಆಯ್ಕೆ
8 hours ago
ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಸೆಮಿಯಲ್ಲಿ ಸೋತ ರಾಜ್ಯ ವನಿತೆಯರು
8 hours ago
Mar 16
ದೊಡ್ಡಬಳ್ಳಾಪುರ: ಸಾಸಲು ಬೆಟ್ಟದಲ್ಲಿ ಕೊಂಬಿನ ಗೂಬೆ
12 hours ago
ಸಿಎಸ್ಕೆಗೆ ಫೋಸ್ಟರ್ ಫೀಲ್ಡಿಂಗ್ ಕೋಚ್
14 hours ago
ಆಸ್ಕರ್ ಪ್ರಶಸ್ತಿ ಘೋಷಣೆ: ವಿವಿಧ ವಿಭಾಗಗಳಲ್ಲಿ ವಿಜೇತರ ಪಟ್ಟಿ ಇಲ್ಲಿದೆ
14 hours ago
ಗುಂಡಣ್ಣ: 2026 ಮಾರ್ಚ್ 16 ಸೋಮವಾರ
14 hours ago
Karnataka Assembly: ಶಾಸಕರ ಲಿಖಿತ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲು ವಿಫಲರಾದ ಸಚಿವರು, ಅಧಿಕಾರಿಗಳ ನಡೆಯ ವಿರುದ್ಧ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
14 hours ago
ಧೋನಿ ಮಾರ್ಗದರ್ಶನ: ಸಂಜು ಸ್ಯಾಮ್ಸನ್ ಕಾತರ
15 hours ago
Choking Incident: ಮದುವೆ ಸಮಾರಂಭದಲ್ಲಿ ರಸಗುಲ್ಲಾ ಗಂಟಲಲ್ಲಿ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
15 hours ago
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಸಲು ಸರ್ಕಾರದಿಂದ ಗ್ರೀನ್ ಸಿಗ್ನಲ್
16 hours ago
ಸಂಸದೀಯ ವ್ಯವಸ್ಥೆಗೆ ಮಾರಕವಾಗುವ ನಡವಳಿಕೆ ಬೇಡ: ಕಿವಿಮಾತು
16 hours ago
RCB Matches: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ರಾಜ್ಯ ಸರ್ಕಾರವು ಸೋಮವಾರ ಅಧಿಕೃತವಾಗಿ ಅನುಮತಿ ನೀಡಿದೆ. ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ಕೂಡ ಇಲ್ಲಿ ನಡೆಯಲಿದೆ.
16 hours ago
ಅಂ.ರಾ. ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್: ಉಜಿರೆಯ SDM ಕಾಲೇಜಿಗೆ 6 ಚಿನ್ನದ ಪದಕ
17 hours ago
ದಿನ ಭವಿಷ್ಯ: ಈ ರಾಶಿಯವರ ಬಾಳಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಘಟನೆ ನಡೆಯಲಿದೆ
17 hours ago
ಹಾಕಿ ನೇಷನ್ಸ್ ಕಪ್ನಲ್ಲಿ ಭಾರತ ವನಿತೆಯರು ಕಣಕ್ಕೆ
17 hours ago
ಟಿ20 ಕ್ರಿಕೆಟೇ ನನ್ನ ಭದ್ರ ಕೋಟೆ: ಸೂರ್ಯಕುಮಾರ್ ಯಾದವ್
17 hours ago
Daily News Roundup: ಈ ದಿನದ ಪ್ರಮುಖ ಸುದ್ದಿಗಳು ಹೀಗಿವೆ. ಜೀವನದ ಜಂಜಾಟದಿಂದ ಹರೀಶ್ ರಾಣಾಗೆ ಮುಕ್ತಿ, ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಮತ್ತು ಎಲ್ಪಿಜಿ ಗ್ರಾಹಕರಿಗೆ ಬಯೊಮೆಟ್ರಿಕ್ ಆಧಾರ್ ಇ-ಕೆವೈಸಿ ಕಡ್ಡಾಯ.
17 hours ago
ಪಾಕ್ ಹಾಕಿ ತಂಡಕ್ಕೆ ಹೊಸ ಮುಖ್ಯ ತರಬೇತುದಾರರಾಗಿ ಕಾಲಿನ್ ಬ್ಯಾಚ್ ನೇಮಕ
17 hours ago
Sensex Nifty: ವಾಹನ, ಬ್ಯಾಂಕಿಂಗ್ ಮತ್ತು ಎಫ್ಎಂಸಿಜಿ ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 938 ಅಂಶ ಏರಿಕೆಯಾಗಿದೆ.
17 hours ago
ಕಲ್ಯಾಣ ಮಂಟಪಗಳಲ್ಲಿ ನಿಷೇಧ ಫಲಕ ಕಡ್ಡಾಯ
17 hours ago
Aadhaar e-KYC: ಗೃಹ ಬಳಕೆಯ ಅಡುಗೆ ಅನಿಲ ಸರಬರಾಜಿನಲ್ಲಿ ದುರುಪಯೋಗವನ್ನು ತಡೆಗಟ್ಟಲು ಮತ್ತು ವಿತರಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕರಿಗೆ ಬಯೊಮೆಟ್ರಿಕ್ ಆಧಾರ್ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
18 hours ago
Teacher Transfer Policy: ಮಾತೃತ್ವದ ರಜೆಯ (ಹೆರಿಗೆ ರಜೆ) ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ ಐದು ವರ್ಷಗಳು ಅವರು ಇಚ್ಛಿಸುವ ಶಾಲೆಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
18 hours ago
Bengal poll candidates: ಬಿಜೆಪಿಯು ರಾಜ್ಯದ 144 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಭವಾನಿಪುರ ಕ್ಷೇತ್ರದಿಂದ ಸುವೇಂದು ಅಧಿಕಾರಿಯನ್ನು ಬಿಜೆಪಿ ಕಣಕ್ಕಿಳಿಸಿದೆ.
18 hours ago
Indian Embassy Alert: ಟೆಹರಾನ್ನಲ್ಲಿ ನೆಲೆಸಿರುವ ಭಾರತೀಯರು ರಾಯಭಾರ ಕಚೇರಿಯೊಂದಿಗೆ ಸಂಪರ್ಕವಿಲ್ಲದೆ ಇರಾನ್ ಗಡಿ ದಾಟಬಾರದು ಎಂದು ಕಚೇರಿಯು ಎಚ್ಚರಿಸಿದೆ. ಪರಿಸ್ಥಿತಿ ಗಂಭೀರವಾಗಬಹುದು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ