Last Updated: 30 Apr 2026 7:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬೈಕ್ ಯಾರಿಗೆ ಕೊಡಿಸಲಿ, ತಮ್ಮ ಬದುಕಲೆಂದು ಪ್ರಾರ್ಥಿಸಿದ್ದೆ: ಅಣ್ಣನ ವೇದನೆ
(13 hours ago)
40
ಬಿಜೆಪಿ ಬಂಗಾಳ ಚುನಾವಣೆ ಸೋತರೆ, ಮೋದಿ ರಾಜಿನಾಮೆ ನೀಡಲಿ: ಡೆರೆಕ್ ಒಬ್ರಯಾನ್
(14 hours ago)
30
Exit Poll Result 2026: ಎಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಮತಗಟ್ಟೆ ಭವಿಷ್ಯ
(11 hours ago)
29
Bowring Hospital Wall Collapse: ಬೆಂಗಳೂರಿನ ಶಿವಾಜಿನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಸಂಭವಿಸಿದ ದುರಂತದ ಕಣ್ಣೀರಿನ ಕಥೆ. ಬದುಕುಳಿದ ಸುಲೇಮಾನ್ ಖಾನ್ ಅವರ ಮನಮಿಡಿಯುವ ಮಾತುಗಳು ಇಲ್ಲಿವೆ.
(13 hours ago)
22
ಇ–ಸಿಗರೇಟ್ ಸೇದಿ ಸಿಕ್ಕಿಬಿದ್ದ ಪರಾಗ್ಗೆ ಭಾರಿ ಪ್ರಮಾಣದ ದಂಡ ವಿಧಿಸಿದ IPL
(4 hours ago)
19
ನಮಗೆ ಹೆಚ್ಚು ಅವಕಾಶಗಳು ಉಳಿದಿಲ್ಲ: SRH ವಿರುದ್ಧ ಸೋಲಿನ ಬಳಿಕ ಹಾರ್ದಿಕ್ ಮಾತು
(8 hours ago)
18
Delhi High Court: ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅವರಿದ್ದ ಪೀಠವು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೂರು ಬಾರಿ ಅಶ್ಲೀಲ ವಿಡಿಯೊಗಳು ಪ್ರಸಾರವಾಗಿದ್ದು, ಕಲಾಪವನ್ನು ಮೊಟಕುಗೊಳಿಸಲಾಗಿದೆ.
(9 hours ago)
15
Zohran Mamdani: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ, ಕೊಹಿನೂರು ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ’ ಎಂದು ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಬುಧವಾರ ಹೇಳಿದ್ದಾರೆ.
(11 hours ago)
14
Photos: ಪ್ರಕೃತಿ ಮಡಿಲಲ್ಲಿ ಧನ್ಯತಾ– ಡಾಲಿ ಬೇಬಿ ಬಂಪ್ ಪೋಟೊಶೂಟ್
(12 hours ago)
14
Watermelon Health Facts: ಕಲ್ಲಂಗಡಿ ಸೇವನೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಹೊಟ್ಟೆ ಉಬ್ಬರ ತಪ್ಪಿಸಲು ಇದನ್ನು ಹಗಲಿನಲ್ಲಿ ಸೇವಿಸುವುದು ಉತ್ತಮ ಮತ್ತು ಮಧುಮೇಹಿಗಳು ಸಕ್ಕರೆ ಅಂಶದ ಬಗ್ಗೆ ಜಾಗರೂಕರಾಗಿರಬೇಕು.
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 30
Gujarat Titans vs RCB: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್ಸಿಬಿ ಇದುವರೆಗೆ ೬ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದ್ದರೆ, ಜಿಟಿ ೪ ಗೆಲುವಿನೊಂದಿಗೆ ೫ನೇ ಸ್ಥಾನದಲ್ಲಿದೆ.
12 mins ago
Places to visit near bangalore: ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚು ರಜಾ ದಿನಗಳು ಸಿಕ್ಕರೆ ಸಾಕು, ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಕೈಗೊಳ್ಳುವುದನ್ನು ಕಾಣುತ್ತೇವೆ.
12 mins ago
ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ ಸೇರಿದಂತೆ ಪ್ರಮುಖ 10 ಸುದ್ದಿಗಳು ಇಲ್ಲಿವೆ
12 mins ago
ಗುಂಡಣ್ಣ ಕಾರ್ಟೂನು: ಗುರುವಾರ 30 ಏಪ್ರಿಲ್ 2026
12 mins ago
IPL 2026: ಬೌಲಿಂಗ್ ಆಯ್ದುಕೊಂಡ ಗುಜರಾತ್, ಅಗ್ರಸ್ಥಾನಕ್ಕೇರುತ್ತಾ ಆರ್ಸಿಬಿ?
12 mins ago
ಬೆಂಗಳೂರು ನಗರದಲ್ಲಿ ಬುಧವಾರ ಅಕಾಲಿಕವಾಗಿ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಹಲವು ಅವಾಂತರಗಳೇ ಸೃಷ್ಟಿಯಾಗಿವೆ. ವಾಹನ ಸವಾರರು ರಸ್ತೆ ಮಧ್ಯದಲ್ಲಿ ಸಿಲುಕಿ ಪರದಾಡಿದ್ದಾರೆ.
43 mins ago
ದಿನ ಭವಿಷ್ಯ: ಈ ರಾಶಿಯವರಿಗೆ ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ
43 mins ago
ಇದೇ ಮೊದಲಲ್ಲ, ಕ್ರಿಕೆಟ್ನಲ್ಲಿ ಈ ಹಿಂದೆಯೂ ದಾಖಲಾಗಿದ್ದವು ಇ–ಸಿಗರೇಟ್ ಪ್ರಕರಣಗಳು
43 mins ago
US Alien Disclosure: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಮೊದಲ ಅವಧಿಯಲ್ಲಿ ಕೆಲವು ಪೈಲಟ್ಗಳನ್ನು ಸಂದರ್ಶಿಸಿದ್ದು, ಅವರ ಅನುಭವಗಳ ಆಧಾರದ ಮೇಲೆ ಯುಎಫ್ಒ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
43 mins ago
ಚುರುಮುರಿ: ಕೂಲ್ ಕೂಲ್ ಈರುಳ್ಳಿ!
102 mins ago
Baby Bump Photoshoot: ನಟ ಡಾಲಿ ಧನಂಜಯ್ ಹಾಗೂ ಧನ್ಯಾತಾ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಬೇಬಿಬಂಪ್ ಪೋಟೊಶೂಟ್ ಮಾಡಿಸಿದ ಚಿತ್ರಗಳನ್ನು ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
3 hours ago
Bangalore space documentary: ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ವಾಯೇಜರ್ ಕುರಿತ ‘ಅಂತ್ಯವಿಲ್ಲದ ಪಯಣ’ ಸಾಕ್ಷ್ಯಚಿತ್ರ ಆರಂಭವಾಗಿದೆ. ಸಚಿವ ಎನ್. ಎಸ್. ಬೋಸರಾಜು ಉದ್ಘಾಟಿಸಿದ ಈ ಪ್ರದರ್ಶನವು ಒಟ್ಟು 33 ನಿಮಿಷಗಳ ಅವಧಿಯದ್ದಾಗಿದೆ.
3 hours ago
Odisha Tribal News: ಒಡಿಶಾದ ಪಟಣಾ ತಾಲ್ಲೂಕಿನ ಜೀತು ಮುಂಡಾ ಎಂಬುವವರಿಗೆ ಬ್ಯಾಂಕ್ ಸಿಬ್ಬಂದಿ ಅಂತಿಮವಾಗಿ 19,402 ರೂಪಾಯಿ ನೀಡಿದ್ದಾರೆ. ಜನವರಿ 26 ರಂದು ಮೃತಪಟ್ಟ ಸಹೋದರಿ ಕರ್ಳಾ ಮುಂಡಾ ಅವರ ಹಣಕ್ಕಾಗಿ ಅಸ್ಥಿಪಂಜರ ತಂದಿದ್ದರು.
3 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 30 ಏಪ್ರಿಲ್ 2026
3 hours ago
National Education Policy 2020: ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ, ಏಪ್ರಿಲ್ 9ರ ಸುತ್ತೋಲೆಯಂತೆ 6ನೇ ತರಗತಿಗೆ ತೃತೀಯ ಭಾಷೆ ಕಡ್ಡಾಯವಾಗಿದೆ. 2027-28ನೇ ಸಾಲಿನಿಂದ ವೃತ್ತಿಪರ ಶಿಕ್ಷಣವೂ ಬೋರ್ಡ್ ಪರೀಕ್ಷೆಯ ಭಾಗವಾಗಲಿದೆ.
3 hours ago
Rape Survivor Case: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತದ ಮಿತಿಯನ್ನು ತೆಗೆದುಹಾಕುವಂತೆ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. 15 ವರ್ಷದ ಬಾಲಕಿಯ 30 ವಾರಗಳ ಭ್ರೂಣ ತೆಗೆಯುವ ಬಗ್ಗೆ ಏಮ್ಸ್ ಆರೋಗ್ಯದ ಕಳವಳ ವ್ಯಕ್ತಪಡಿಸಿದೆ.
3 hours ago
Bengaluru Weather Update: ಬುಧವಾರ (ಏ.29) ರಾತ್ರಿ ಹಲವೆಡೆ ಬಿರುಸಾಗಿ ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ನಾಗರಿಕರಿಗೆ, ದಾಖಲೆ ಪ್ರಮಾಣದಲ್ಲಿ ಆಲಿಕಲ್ಲಿನೊಂದಿಗೆ ಸುರಿದ ಮಳೆ ತಂಪೆರೆಯಿತು
4 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಏಪ್ರಿಲ್ 30, 2026
4 hours ago
ಇ–ಸಿಗರೇಟ್ ಸೇದಿ ಸಿಕ್ಕಿಬಿದ್ದ ಪರಾಗ್ಗೆ ಭಾರಿ ಪ್ರಮಾಣದ ದಂಡ ವಿಧಿಸಿದ IPL
4 hours ago
R Ashoka Criticism: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ದುರ್ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದು, ಮುಂಗಾರು ಆರಂಭಕ್ಕೆ ನಾಲ್ಕು ವಾರ ಬಾಕಿ ಇರುವಾಗಲೇ ಮೂಲಸೌಕರ್ಯ ಸುಧಾರಿಸಲು ವಿಶೇಷ ತಂಡ ರಚಿಸಬೇಕೆಂದು ಅಶೋಕ ಆಗ್ರಹಿಸಿದ್ದಾರೆ.
4 hours ago
Coorg Summer Travel Guide: ಕರ್ನಾಟಕದ ಬೇರೆಡೆ ತಾಪಮಾನ 35-40 ಡಿಗ್ರಿ ಸೆಲ್ಸಿಯಸ್ ಇದ್ದರೂ, ಕೊಡಗಿನಲ್ಲಿ 25 ಡಿಗ್ರಿ ಆಸುಪಾಸಿನಲ್ಲಿದೆ. ಇಲ್ಲಿನ ಅಬ್ಬಿ ಜಲಪಾತ, ದುಬಾರೆ ಆನೆ ಶಿಬಿರ, ಮತ್ತು ತಲಕಾವೇರಿ ಪ್ರಮುಖ ಪ್ರವಾಸಿ ತಾಣಗಳಾಗಿವೆ.
5 hours ago
IPL 2026: ಗಾಯಗೊಂಡ ಲುಂಗಿ ಗಿಡಿಗೆ ನೆರವಾದ ಅಧಿಕಾರಿ ಕೊಹ್ಲಿ ಜೊತೆ ಆಡಿದ್ದರು!
5 hours ago
ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಕೊಲೆ ಪ್ರಕರಣ
6 hours ago
Bengal Election Predictions: ಈ ಬಾರಿಯ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಮುನ್ನಡೆ ಸೂಚಿಸಿವೆ. P-MARQ ಸಮೀಕ್ಷೆಯು ಬಿಜೆಪಿಗೆ 150-175 ಸ್ಥಾನಗಳನ್ನು ನೀಡಿದೆ. ಆದರೆ 2021ರಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದು ಸಮೀಕ್ಷೆಗಳನ್ನು ಸುಳ್ಳಾಗಿಸಿತ್ತು.
6 hours ago
Watermelon Health Facts: ಕಲ್ಲಂಗಡಿ ಸೇವನೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಹೊಟ್ಟೆ ಉಬ್ಬರ ತಪ್ಪಿಸಲು ಇದನ್ನು ಹಗಲಿನಲ್ಲಿ ಸೇವಿಸುವುದು ಉತ್ತಮ ಮತ್ತು ಮಧುಮೇಹಿಗಳು ಸಕ್ಕರೆ ಅಂಶದ ಬಗ್ಗೆ ಜಾಗರೂಕರಾಗಿರಬೇಕು.
7 hours ago
Kashmir Map Error: ತನ್ನ ವಿಮಾನಯಾನ ಜಾಲದ ನಕ್ಷೆಯಲ್ಲಿ ಕಾಶ್ಮೀರವನ್ನು ತಪ್ಪಾಗಿ ತೋರಿಸಿದ್ದಕ್ಕಾಗಿ ನೇಪಾಳ ಏರ್ಲೈನ್ಸ್ ಕ್ಷಮೆಯಾಚಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾದ ನಂತರ, ಪೋಸ್ಟ್ ತೆಗೆದು ಆಂತರಿಕ ಪರಿಶೀಲನೆ ನಡೆಸುವುದಾಗಿ ಹೇಳಿದೆ.
7 hours ago
US Military Data Breach: ಇರಾನ್ ಪರವಾದ 'ಹಂಡಲಾ' ಹ್ಯಾಕರ್ ಗುಂಪು ಪರ್ಷಿಯನ್ ಕೊಲ್ಲಿಯಲ್ಲಿನ 2,379 ಅಮೆರಿಕ ಯೋಧರ ಡೇಟಾವನ್ನು ಸೋರಿಕೆ ಮಾಡಿದೆ. ವಾಟ್ಸ್ಆ್ಯಪ್ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
7 hours ago
Kerala Election Survey: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಇದರಂತೆ ಬಹುತೇಕ ಸಮೀಕ್ಷೆಗಳು ಕೇರಳದಲ್ಲಿ ಜನರು ಈ ಬಾರಿ ಯುಡಿಎಫ್ಗೆ ಮಣೆ ಹಾಕಲಿರುವುದು ನಿಚ್ಚಳ ಎಂದು ಹೇಳಿವೆ.
7 hours ago
ಕಿಂಗ್ vs ಯುವರಾಜನ ಮುಖಾಮುಖಿ: ಗುಜರಾತ್ ವಿರುದ್ಧ ಹೇಗಿದೆ RCB ರೆಕಾರ್ಡ್?
7 hours ago
Bangalore Rain: ಬುಧವಾರ ಸಂಜೆ ಅಚಾನಕ್ ಆಗಿ ಸುರಿದ ಮಳೆ ಬೆಂಗಳೂರಿನಲ್ಲಿ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಜೋರಾದ ಗಾಳಿಗೆ ಮರಗಳು ರಸ್ತೆಗೆ ಉರುಳಿದರೆ, ಗೋಡೆ ಕುಸಿತದಂತಹ ಘಟನೆಗಳು ವರದಿಯಾಗಿವೆ.
8 hours ago
Putin warns US: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದಾರೆ.
8 hours ago
Mumbai Indians bowling: ಎಸ್ಆರ್ಎಚ್ ವಿರುದ್ಧ ಸೋತ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್ ವಿಭಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬೌಲರ್ಗಳು ಕೆಟ್ಟ ಎಸೆತಗಳನ್ನು ಎಸೆದರು ಎಂದು ಅವರು ಒಪ್ಪಿಕೊಂಡರು.
8 hours ago
ನಮಗೆ ಹೆಚ್ಚು ಅವಕಾಶಗಳು ಉಳಿದಿಲ್ಲ: SRH ವಿರುದ್ಧ ಸೋಲಿನ ಬಳಿಕ ಹಾರ್ದಿಕ್ ಮಾತು
8 hours ago
Karnataka Weather Update: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಮುನ್ಸೂಚನೆ ನೀಡಿದ್ದು, ಕಳೆದ ದಿನ ಬೆಂಗಳೂರು ಪೂರ್ವದಲ್ಲಿ 92 ಮಿ.ಮೀ. ಮಳೆಯಾಗಿದೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ನಿರೀಕ್ಷಿಸಲಾಗಿದೆ.
9 hours ago
Delhi High Court: ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅವರಿದ್ದ ಪೀಠವು ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೂರು ಬಾರಿ ಅಶ್ಲೀಲ ವಿಡಿಯೊಗಳು ಪ್ರಸಾರವಾಗಿದ್ದು, ಕಲಾಪವನ್ನು ಮೊಟಕುಗೊಳಿಸಲಾಗಿದೆ.
9 hours ago
India Iran Diplomacy: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
10 hours ago
ಸಂಪಾದಕೀಯ podcast | ಸ್ವಚ್ಛ ಸಬ್ ರಿಜಿಸ್ಟ್ರಾರ್ ಕಚೇರಿ! ರಾಜಕೀಯ ಇಚ್ಛಾಶಕ್ತಿಗೆ ಪರೀಕ್ಷೆ
10 hours ago
IPL run chase record: ಐಪಿಎಲ್ನ 19ನೇ ಆವೃತ್ತಿಯಲ್ಲಿ, 10 ಬಾರಿ 200ಕ್ಕೂ ಅಧಿಕ ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲಾಗಿದೆ. ಇದು 2025ರ ಆವೃತ್ತಿಯ 9 ಯಶಸ್ವಿ ಚೇಸ್ಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.
10 hours ago
200+ ಯಶಸ್ವಿ ರನ್ ಚೇಸ್: ಹೊಸ ದಾಖಲೆ ಸೃಷ್ಟಿಸಿದ IPL 2026
10 hours ago
Tragedy News: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
10 hours ago
Metro News: ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ದೂರುಗಳನ್ನು ಮೂರು ಗಂಟೆಯೊಳಗೆ ಪರಿಹರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದರು. (159)
10 hours ago
Exit Poll Result 2026: ಎಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಮತಗಟ್ಟೆ ಭವಿಷ್ಯ
11 hours ago
Zohran Mamdani: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ, ಕೊಹಿನೂರು ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ’ ಎಂದು ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಬುಧವಾರ ಹೇಳಿದ್ದಾರೆ.
11 hours ago
Exit Poll Predictions: ಐದು ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
11 hours ago
Iran Sanctions: ಇರಾನ್ನ ಹೊರ್ಮುಜ್ ಜಲಸಂಧಿ ಪ್ರಸ್ತಾವನೆಯನ್ನು ಅಮೆರಿಕ ಸ್ಪಷ್ಟವಾಗಿ ತಳ್ಳಿಹಾಕಿದೆ. ಪರಮಾಣು ಒಪ್ಪಂದದವರೆಗೆ ದಿಗ್ಬಂಧನ ಮುಂದುವರೆಯಲಿದ್ದು, ಇರಾನ್ ಮೂಲಸೌಕರ್ಯದ ಮೇಲೆ ದಾಳಿ ನಡೆಸಲು ಯುಎಸ್ ಸೆಂಟ್ರಲ್ ಕಮಾಂಡ್ ಸಿದ್ಧವಾಗಿದೆ.
12 hours ago
ಡ್ರೆಸಿಂಗ್ ರೂಮ್ನಲ್ಲಿ ದಮ್ಮು ಎಳೆದ ಪರಾಗ್: ವಿವಾದದ ಹೊಗೆ
12 hours ago
IPL Stats: ಎಸ್ಆರ್ಎಚ್ಗೆ ಸತತ 5ನೇ ಗೆಲುವು, ಮುಂಬೈಗೆ ಮುಖಭಂಗ,ಬೂಮ್ರಾ ದುಬಾರಿ
12 hours ago
ಐಪಿಎಲ್ | ಗಿಲ್ ಬಳಗಕ್ಕೆ ರಜತ್ ಪಡೆ ಸವಾಲು ಇಂದು: ಜಯದ ಓಟದತ್ತ ಆರ್ಸಿಬಿ ನೋಟ
12 hours ago
ಜನಾಂಗೀಯ ನಿಂದನೆ | ಆಟಗಾರನಿಗೆ ರೆಡ್ ಕಾರ್ಡ್ ಶಿಕ್ಷೆ ನಿಯಮ: ಫಿಫಾ
12 hours ago
SRH Chase Highlights: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಆರು ವಿಕೆಟ್ ಅಂತರದ ಜಯ ದಾಖಲಿಸಿದೆ.
12 hours ago
Photos: ಪ್ರಕೃತಿ ಮಡಿಲಲ್ಲಿ ಧನ್ಯತಾ– ಡಾಲಿ ಬೇಬಿ ಬಂಪ್ ಪೋಟೊಶೂಟ್
12 hours ago
Assembly Election: ವಿವಿಧ ಕಾರಣಗಳಿಂದಾಗಿ ದೇಶದ ಗಮನ ಸೆಳೆದಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ.
13 hours ago
ಕರ್ನಾಟಕದ ತುಪ್ಪಕ್ಕೆ ಹೆಚ್ಚಿದ ಬೇಡಿಕೆ, ಮುಂದಿನ ಆರು ತಿಂಗಳು 2 ಸಾವಿರ ಟನ್ ಸಾಗಣೆಗೆ ಅವಕಾಶ
13 hours ago
Bowring Hospital Wall Collapse: ಬೆಂಗಳೂರಿನ ಶಿವಾಜಿನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಸಂಭವಿಸಿದ ದುರಂತದ ಕಣ್ಣೀರಿನ ಕಥೆ. ಬದುಕುಳಿದ ಸುಲೇಮಾನ್ ಖಾನ್ ಅವರ ಮನಮಿಡಿಯುವ ಮಾತುಗಳು ಇಲ್ಲಿವೆ.
13 hours ago
Karnataka Governance Reforms: ಉಪ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿಯೊಂದಿಗೆ ‘ಡಿಮೆರಿಟ್ ಅಂಕ’ (ಅನರ್ಹತಾ ಅಂಕ) ವ್ಯವಸ್ಥೆ ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
13 hours ago
ಅನಿರೀಕ್ಷಿತ ಏರಿಕೆಯತ್ತ ವಿದ್ಯುತ್ ಬಳಕೆ ಪ್ರಮಾಣ
13 hours ago
ಕ್ಷೇತ್ರ ಮರುವಿಂಗಡಣೆ: ದಕ್ಷಿಣದವರ ತಪ್ಪು
13 hours ago
ಅಸಾಲ್ಟ್ ರೈಫಲ್ ಹಿಡಿದ ಚಿತ್ರ ಹಂಚಿಕೊಂಡ ಟ್ರಂಪ್
13 hours ago
ರಾಜ್ ಪುಣ್ಯಭೂಮಿಗೆ ಸಂಬಂಧಿಸಿದ ಚೇತನ್ ಪ್ರಶ್ನೆಗೆ ಸರ್ಕಾರ ಮೌನವಾಗಿದೆ, ಕನ್ನಡ ಚಿತ್ರೋದ್ಯಮ ಬಾಲಿಶವಾಗಿ ಪ್ರತಿಕ್ರಿಯಿಸಿದೆ, ಜನ ತಕ್ಕ ಉತ್ತರ ನೀಡಿದ್ದಾರೆ.
13 hours ago
ಬೈಕ್ ಯಾರಿಗೆ ಕೊಡಿಸಲಿ, ತಮ್ಮ ಬದುಕಲೆಂದು ಪ್ರಾರ್ಥಿಸಿದ್ದೆ: ಅಣ್ಣನ ವೇದನೆ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ