Last Updated: 22 Jun 2026 1:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಕೊಹ್ಲಿ: ಟಿ20 ಸರಣಿಗೆ ವೈಭವ್ ಆಯ್ಕೆ
(14 hours ago)
21
BJP Cross Voting: ಪರಿಷತ್ ಚುನಾವಣೆಯಲ್ಲಿನ ವಿವಾದ ಕುರಿತು ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಸಭೆ ಕರೆಯಲು ತೀರ್ಮಾನಿಸಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
(24 hours ago)
21
ನಾಯಕನಾಗಿ ನಟಿಸುತ್ತಿರುವ ಗಿಲ್ಲಿ ನಟನ ಚೊಚ್ಚಲ ಚಿತ್ರದ ಶೀರ್ಷಿಕೆ ಬಿಡುಗಡೆ
(7 hours ago)
21
ಫಿಫಾ ವಿಶ್ವಕಪ್ ಟೂರ್ನಿ: ನಾಕೌಟ್ಗೆ ಲಗ್ಗೆಯಿಟ್ಟ ಜರ್ಮನಿ
(16 hours ago)
17
ಸೂರ್ಯವಂಶಿ ಪ್ರಖರ ಆಟಕ್ಕೆ ಒಲಿದ ಜಯ
(7 hours ago)
16
ಹಿಜ್ಬುಲ್ಲಾ ಬೆಂಬಲಿಸಿದರೆ ದಾಳಿ: ಇರಾನ್ಗೆ ಟ್ರಂಪ್ ಎಚ್ಚರಿಕೆ
(7 hours ago)
16
Tamil Nadu Mekedatu Tribunal: ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರು ಹೊಸ ನ್ಯಾಯಮಂಡಳಿ ರಚನೆಯು ಸುಪ್ರೀಂ ಕೋರ್ಟ್ ತೀರ್ಪಿನ ಹಕ್ಕುಗಳನ್ನು ಬಾಧಿಸುತ್ತದೆ ಎಂದು ವಿರೋಧಿಸಿದ್ದು, ಸಿಎಂ ವಿಜಯ್ ನಿರ್ಣಯ ಬದಲಿಸಲು ಒತ್ತಾಯಿಸಿದ್ದಾರೆ.
(17 hours ago)
15
Indus Water Treaty: ಸಿಂಧೂ ಜಲ ಒಪ್ಪಂದದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನೀರಿನ ಭದ್ರತೆಗಾಗಿ ಭಾರತದ ವಿರುದ್ಧ ಯುದ್ಧ ನಡೆಸಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬೆದರಿಕೆ ಹಾಕಿದ್ದಾರೆ.
(5 hours ago)
15
ಚಿನಕುರುಳಿ ಕಾರ್ಟೂನು: ಭಾನುವಾರ, 21 ಜೂನ್ 2026
(19 hours ago)
14
Karnataka Rains: ಕರ್ನಾಟಕದಲ್ಲಿ 24 ಗಂಟೆಯಲ್ಲಿ ಹೆಚ್ಚು ಮಳೆಯಾದ ಪ್ರದೇಶಗಳು
(6 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 22
IPL Trade News: ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ರಾಜಸ್ತಾನ್ ರಾಯಲ್ಸ್ ತಂಡದ ಯುವ ಆಟಗಾರನನ್ನು ತಂಡಕ್ಕೆ ಕರೆತರಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ.
16 mins ago
Donald Trump Meloni Spat: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಣ ಮುಸುಕಿನ ಗುದ್ದಾಟದಿಂದಾಗಿ ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿದೆ.
16 mins ago
RR ತಂಡದ ಸ್ಫೋಟಕ ಯುವ ಆರಂಭಿಕನ ಜೊತೆ ಹಾರ್ದಿಕ್ ಪಾಂಡ್ಯ ಟ್ರೇಡ್ಗೆ ಮುಂದಾದ MI..!
16 mins ago
Cow Urine Research: ಗೋಮೂತ್ರದಲ್ಲಿ ಚಿಕುನ್ಗುನ್ಯ ವೈರಾಣು ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂದು ಐಐಟಿ ರೂರ್ಕಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ.
46 mins ago
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ ವಾಪಸ್ ಬಗ್ಗೆ ವಿರಾಟ್ ಪ್ರತಿಕ್ರಿಯೆ
46 mins ago
ಬೆಂಬಲ ಬೆಲೆಗೆ ಆಗ್ರಹಿಸಿ ಮಾವು ಬೆಳೆಗಾರರು ಪ್ರತಿಭಟನೆ
76 mins ago
ಕುರಿಗಾಹಿ ಟು ಫಿಫಾ ವಿಶ್ವಕಪ್: ಇರಾನಿ ಗೋಲ್ಕೀಪರ್ ಅಲಿರೆಜಾ ರೋಚಕ ಜರ್ನಿ
76 mins ago
Virat Kohli fun interaction: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಮತ್ತೆ ಮರಳುತ್ತಾರೆ ಎನ್ನುವ ಊಹಾಪೋಹಗಳ ನಡುವೆಯೇ ಅವರ ಹೇಳಿಕೆಯೊಂದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
76 mins ago
ಆಟ–ಅಖಾಡ: ಬ್ಯಾಟಿಂಗ್ ವೈಭವಕ್ಕೆ ಸಮಚಿತ್ತದ ಜೊತೆಯಾಟವಿರಲಿ...
76 mins ago
Iran Football Star: 2026ರ ಫಿಫಾ ವಿಶ್ವಕಪ್ನ ಗ್ರೂಪ್ 'ಜಿ' ಹಂತದ ರೋಚಕ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ತಂಡದ ವಿರುದ್ಧ ಇರಾನ್ ಗೋಲ್ಕೀಪರ್ ಅಲಿರೆಜಾ ಬೈರನ್ವಾಂಡ್ ಐತಿಹಾಸಿಕ ಮತ್ತು ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.
76 mins ago
Donald Trump on Iran: ಇರಾನ್ ಅಣ್ವಸ್ತ್ರ ಬೆದರಿಕೆಯನ್ನು ಎದುರಿಸಲು ತಮ್ಮ ಜೊತೆಗೆ ಕೈಜೋಡಿಸದ ನ್ಯಾಟೊ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
106 mins ago
ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ: ಎಫ್ಐಆರ್ ದಾಖಲು
2 hours ago
ವಿಭಿನ್ನ ರವಿಕೆ ತೊಟ್ಟು ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ಆಶಿಕಾ ರಂಗನಾಥ್
2 hours ago
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಅಲ್ಲಿಗೆ ಬರುವ ಕಾಣಿಕೆ ಮತ್ತು ನಿಧಿಯನ್ನು ಹೇಗೆ ರಕ್ಷಿಸಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
2 hours ago
NTA NEET: ಜೂನ್ 24ರಂದು ಸಂಜೆ ವೇಳೆಗೆ ತಾತ್ಕಾಲಿಕ ಉತ್ತರಗಳು ಸಿಗಲಿದ್ದು, ವಿದ್ಯಾರ್ಥಿಗಳು neet.nta.nic.in ಮೂಲಕ ಅರ್ಜಿ ಸಂಖ್ಯೆ ಬಳಸಿ 50 ರಿಂದ 80ರ ವರೆಗಿನ ಎಲ್ಲಾ ಸೆಟ್ಗಳ ಪಿಡಿಎಫ್ ಪ್ರತಿ ಡೌನ್ಲೋಡ್ ಮಾಡಬಹುದು.
2 hours ago
Vijay Birthday: 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಭಾಶಯಗಳನ್ನು ಕೋರಿದ್ದಾರೆ.
2 hours ago
Karnataka Deputy CM: ಇನ್ನು ಮುಂದೆ ಸಾರ್ವಜನಿಕರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಭೇಟಿ ಮಾಡುವುದಾಗಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
2 hours ago
Congress Party: ಮಲ್ಲಿಕಾರ್ಜುನ ಖರ್ಗೆ ಅವರು 58 ವರ್ಷಗಳ ರಾಜಕೀಯ ಅನುಭವ ಹಂಚಿಕೊಳ್ಳುತ್ತಾ ಕಾರ್ಯಕರ್ತರ ಶಿಸ್ತು ಉಲ್ಲಂಘನೆ ವಿರುದ್ಧ ಕಿಡಿಕಾರಿದರು ಮತ್ತು ಅಶಿಸ್ತಿನ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
2 hours ago
‘ನೇರಳೆ ಹಣ್ಣು ಹೆಚ್ಚಾದರೆ, ಬರ ಬರುತ್ತದೆ’ ಎಂಬ ವಾಟ್ಸ್ಯಾಪ್ ಅಂತೆ-ಕತೆಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ಮರದಿಂದ ಉದುರಿ ಮಣ್ಣಾಗುವ ಹಣ್ಣನ್ನು ಮೌಲ್ಯವರ್ಧಿಸುವ ಕುರಿತು ಚಿಂತಿಸಬೇಕಾದ ಕಾಲವಿದು.
3 hours ago
Sathish Ninasam Apology: ನಟ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ‘ಅಯೋಗ್ಯ-2’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಜೂನ್ 21ರಂದು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸತೀಶ್ ನೀನಾಸಂ, ಮಾತಿನ ಭರದಲ್ಲಿ ನಿರ್ಮಾಪಕರನ್ನು ಟೀಕಿಸಿ ಮಾತನಾಡಿದ್ದರು.
3 hours ago
ಮೇಕೆದಾಟು ನ್ಯಾಯಮಂಡಳಿ ರಚನೆ ಪ್ರಸ್ತಾವ ಬೇಡ; ಸಿ.ಎಂ ವಿಜಯ್ಗೆ ವಿಪಕ್ಷಗಳ ಒತ್ತಾಯ
3 hours ago
Fathers Day: ಚಂದನವನದ ತಾರಾ ನಟಿ ರಾಧಿಕಾ ಪಂಡಿತ್, ಅಪ್ಪಂದಿರ ದಿನದ ಅಂಗವಾಗಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪತಿ ಯಶ್ ಮಕ್ಕಳೊಂದಿಗೆ ಇರುವ ಹಾಗೂ ರಾಧಿಕಾ ಪಂಡಿತ್ ತಮ್ಮ ತಂದೆಯೊಂದಿಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
3 hours ago
FIFA World Cup: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಮೂಲಕ ಈಜಿಪ್ಟ್ ಇತಿಹಾಸದ ಪುಟ ಸೇರಿದೆ.
3 hours ago
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊತ್ತ ಮೊದಲ ಗೆಲುವು ದಾಖಲಿಸಿದ ಈಜಿಪ್ಟ್
3 hours ago
2017ರಿಂದ ವಿಶ್ವ ಮಳೆ ಕಾಡು ದಿನ ಆಚರಣೆ, ಜಾಗೃತಿಗೆ ಇನ್ನಿಲ್ಲದ ಒತ್ತು.
3 hours ago
Ras Laffan Gas Terminal: ಕತಾರ್ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ.
4 hours ago
Indus Water Treaty: ಸಿಂಧೂ ಜಲ ಒಪ್ಪಂದದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನೀರಿನ ಭದ್ರತೆಗಾಗಿ ಭಾರತದ ವಿರುದ್ಧ ಯುದ್ಧ ನಡೆಸಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬೆದರಿಕೆ ಹಾಕಿದ್ದಾರೆ.
5 hours ago
Israel Iran conflict: ಲೆಬನಾನ್ನಿಂದ ತನ್ನ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಸ್ತಾಪವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿ ಹಾಕಿದ್ದಾರೆ.
5 hours ago
NTA clarification: ನೀಟ್–ಯುಜಿ 2026ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೊ ಹರಿದಾಡುತ್ತಿದೆ. ಇದು ಸುಳ್ಳು ಮಾಹಿತಿಯಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ತಿಳಿಸಿದೆ.
5 hours ago
FIFA World Cup: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ಸೌದಿ ಅರೇಬಿಯಾ ವಿರುದ್ಧ ಸ್ಪೇನ್ 4-0 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
6 hours ago
ಸ್ಪೇನ್ಗೆ ಜಯ: ಉರುಗ್ವೆ, ಬೆಲ್ಜಿಯಂಗೆ ಜಯ ನಿರಾಕರಿಸಿದ ಕೇಪ್ ವೆರ್ದೆ, ಇರಾನ್
6 hours ago
Karnataka Rains: ಕರ್ನಾಟಕದಲ್ಲಿ 24 ಗಂಟೆಯಲ್ಲಿ ಹೆಚ್ಚು ಮಳೆಯಾದ ಪ್ರದೇಶಗಳು
6 hours ago
NEET Re-examination: ರಾಜ್ಯದ ವಿವಿಧ ಕೇಂದ್ರಗಳಲ್ಲಿ ಒಟ್ಟು 1.45 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು ಮಧ್ಯಾಹ್ನ 2 ರಿಂದ ಸಂಜೆ 5.15 ರವರೆಗೆ ಪ್ರವೇಶ ಪರೀಕ್ಷೆ ನಡೆಯಿತು. ತಡವಾಗಿ ಬಂದ ನಾಲ್ವರು ಪರೀಕ್ಷೆಯಿಂದ ವಂಚಿತರಾದರು.
7 hours ago
ಸೂರ್ಯವಂಶಿ ಪ್ರಖರ ಆಟಕ್ಕೆ ಒಲಿದ ಜಯ
7 hours ago
ಶೆಡ್ನಲ್ಲಿ ಬದುಕುವ ಬಡಜೀವಕ್ಕೆ ಅಕ್ಕಪಕ್ಕದವರೇ ಆಸರೆ
7 hours ago
Narendra Modi Governance: ದೇಶದ ಅತ್ಯಂತ ದೀರ್ಘ ಕಾಲದ ಚುನಾಯಿತ ಪ್ರಧಾನಿ ಎನ್ನುವ ದಾಖಲೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ಆಡಳಿತಾವಧಿ ಸಾಧನೆಗಳ ಕಾರಣದಿಂದಲೂ ಗಮನಸೆಳೆಯುವಂತಿದೆ.
7 hours ago
Karnataka liquor revenue: ಹೊಸ ನೀತಿಯಿಂದಾಗಿ ಮೇ 11ರಿಂದ ಜೂನ್ 11ರವರೆಗೆ 443.49 ಲಕ್ಷ ಲೀಟರ್ ಐಎಂಎಲ್ ಮಾರಾಟವಾಗಿದ್ದು, ರಾಜ್ಯ ಸರ್ಕಾರಕ್ಕೆ ಒಟ್ಟು 3,509 ಕೋಟಿ ರೂಪಾಯಿ ವರಮಾನ ಸಂಗ್ರಹವಾಗಿದೆ.
7 hours ago
ಕೆಪಿಸಿಸಿ ಚುಕ್ಕಾಣಿ ಹಿಡಿದ ಬಿ.ಕೆ. ಹರಿಪ್ರಸಾದ್ *ಎಸ್ಐಆರ್ ಅಪಾಯದ ಎಚ್ಚರಿಕೆ
7 hours ago
ಪ್ರಧಾನಿ ಮೋದಿ, ರಾಷ್ಟ್ರಪತಿ, ಕೇಂದ್ರ ಸಚಿವರು ಭಾಗಿ
7 hours ago
ಏನಿದು ರೂಪಾಯಿ ವೆಚ್ಚದ ಸರಾಸರಿ ಜಾದೂ?
7 hours ago
Political Satire: ರಾಮ ಮಂದಿರದ 3000 ಕೋಟಿ ದೇಣಿಗೆ ಹಣದಲ್ಲಿ 200 ಕೋಟಿ ಕಾಣೆಯಾಗಿರುವ ಬಗ್ಗೆ ಹಾಗೂ ನೀಟ್ ಪರೀಕ್ಷಾ ಅಕ್ರಮದ ಕುರಿತು ಪ್ರಧಾನಿಯವರ ಮೌನವನ್ನು ಲೇಖನದಲ್ಲಿ ವ್ಯಂಗ್ಯವಾಗಿ ವಿಮರ್ಶಿಸಲಾಗಿದೆ.
7 hours ago
ಸರ್ಕಾರಿ ವಲಯಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣದ ನಿಜವಾದ ಸಮಸ್ಯೆ, ಆ ವ್ಯವಸ್ಥೆಯೊಳಗಿನ ಸ್ವಾತಂತ್ರ್ಯ– ವಿಶ್ವಾಸಾರ್ಹತೆಗೆ ಸಂಬಂಧಿಸಿದ ಕೊರತೆಯಲ್ಲಿದೆ.
7 hours ago
ಹಿಜ್ಬುಲ್ಲಾ ಬೆಂಬಲಿಸಿದರೆ ದಾಳಿ: ಇರಾನ್ಗೆ ಟ್ರಂಪ್ ಎಚ್ಚರಿಕೆ
7 hours ago
ಉತ್ತಮ ಪಾದಚಾರಿ ಮಾರ್ಗ ಹೊಂದುವುದು ಮೂಲಭೂತ ಹಕ್ಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ತೀರ್ಪು, ರಸ್ತೆ ಮತ್ತು ಸಂಚಾರದ ಪರಿಕಲ್ಪನೆಯನ್ನು ವಿಸ್ತರಿಸುವಂತಿದೆ.
7 hours ago
ನಾಯಕನಾಗಿ ನಟಿಸುತ್ತಿರುವ ಗಿಲ್ಲಿ ನಟನ ಚೊಚ್ಚಲ ಚಿತ್ರದ ಶೀರ್ಷಿಕೆ ಬಿಡುಗಡೆ
7 hours ago
Jun 21
ಕೊನೆಗೊಂಡ ಕಾಯುವಿಕೆ: ಯಶ್ ಅಭಿನಯದ ಟಾಕ್ಸಿಕ್ ಬಿಡುಗಡೆ ದಿನಾಂಕ ಘೋಷಣೆ
12 hours ago
ಸಂಚಾರ ದಟ್ಟಣೆಯಿಂದ ಸಮಸ್ಯೆ– ನೆಟ್ಟಿಗರ ಆಕ್ರೋಶ
13 hours ago
ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ
13 hours ago
4 ರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪ
13 hours ago
ಇಂಡಿಯನ್ ಬುಕ್ ಆಫ್ ರೆಕಾರ್ಡ್, ಏಷ್ಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳಿಗೆ ವಿಡಿಯೊ ಸಲ್ಲಿಸಲು ನಿರ್ಧಾರ
13 hours ago
Karnataka Politics: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ಮೇಲಧಿಕಾರಿಗಳಿಗೆ ವಿವರಿಸಲು ಬಿಜೆಪಿ ತಂಡ ದೆಹಲಿಗೆ ತೆರಳಲಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕುದುರೆ ವ್ಯಾಪಾರದ ಬಗ್ಗೆ ಬೆಳಗಾವಿಯಲ್ಲಿ ಟೀಕಿಸಿದರು.
13 hours ago
Karnataka Congress Reforms: ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿ ರಚನೆಗೆ ನಿರ್ಧರಿಸಲಾಗಿದ್ದು, ಇದೇ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮರುಆರಂಭಿಸಲಾಗುವುದು.
14 hours ago
ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಕೊಹ್ಲಿ: ಟಿ20 ಸರಣಿಗೆ ವೈಭವ್ ಆಯ್ಕೆ
14 hours ago
ಯೋಜನಾ ಪ್ರದೇಶದಲ್ಲಿ ಜೆಡಿಎಸ್ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸವಾಲು
14 hours ago
ಅರಮನೆ ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಕಾರ್ಯಕರ್ತರು * ಶಾಸಕರಿಂದ ಬೆಂಬಲಿಗರ ಪರೇಡ್
14 hours ago
Swine Flu Case: ಯಲ್ಲಾಪುರದ 41 ವರ್ಷದ ಕೃಷಿ ಕೂಲಿಕಾರ್ಮಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಟುಂಬಸ್ಥರಿಗೆ ತಪಾಸಣೆ ನಡೆಸಿ ಮಾಸ್ಕ್ ಧರಿಸಲು ಜಿಲ್ಲಾ ಸರ್ವೇಕ್ಷಣಾಧಿಕಾರಿ ರಮೇಶ ರಾವ್ ಸೂಚಿಸಿದ್ದಾರೆ.
14 hours ago
Davanagere Crime News: ಕೈದಾಳೆ ಗ್ರಾಮದ 20 ವರ್ಷದ ಅಮೂಲ್ಯ ಸಾವನ್ನಪ್ಪಿದ್ದು, ಹೂವಿನ ಮಾರುಕಟ್ಟೆ ಕೆಲಸಗಾರ ಧನುಷ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಆರೋಪದಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
15 hours ago
ಭಾರತಕ್ಕೆ ಅಮೆರಿಕದಿಂದ ಆಮದು ಪ್ರಮಾಣದಲ್ಲಿ ಭಾರಿ ಇಳಿಕೆ
16 hours ago
ED Property Seizure: ಸಲಾಗಾಂವ್ಕರ್ ಸಮೂಹದ ವಿರುದ್ಧ ಪಿಎಂಎಲ್ಎ ಅಡಿ ಕ್ರಮ ಕೈಗೊಂಡಿದ್ದು ಸಿಂಗಪುರದಲ್ಲಿನ 471 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಮತ್ತು ಹತ್ತು ಗಣಿಗಾರಿಕೆ ಗುತ್ತಿಗೆಗಳ ಅಕ್ರಮ ಆದಾಯವನ್ನು ಜಪ್ತಿ ಮಾಡಲಾಗಿದೆ.
16 hours ago
ಭಾರತದ ಮುಡಿಗೆ ನೇಷನ್ಸ್ ಕಪ್: ಪ್ರೊ ಲೀಗ್ ಹಾಕಿ ಟೂರ್ನಿಗೆ ವನಿತೆಯರ ಪ್ರವೇಶ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ