Last Updated: 14 May 2026 1:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆರ್ಸಿಬಿ ಜಯಭೇರಿ l ಪ್ಲೇ ಆಫ್ ಹೊಸ್ತಿಲಿಗೆ ರಜತ್ ಪಡೆ l ಪಡಿಕ್ಕಲ್ ಮಿಂಚು
(12 hours ago)
36
CBI Arrests: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಬುಧವಾರ ದೇಶದ ವಿವಿಧೆಡೆ ದಾಳಿ ನಡೆಸಿದ್ದು, ಐವರನ್ನು ಬಂಧಿಸಿದೆ.
(18 hours ago)
20
Tamil Nadu Politics: ಸಚಿವ ಸ್ಥಾನದ ಆಮಿಷಕ್ಕೆ ಒಳಗಾಗಿ ಕೆಲವು ಎಐಎಡಿಎಂಕೆ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
(19 hours ago)
20
Video | RCB vs KKR: ಕೊಹ್ಲಿ ಶತಕದ ನಿರೀಕ್ಷೆಯಲ್ಲಿ ಆರ್ಸಿಬಿ ಅಭಿಮಾನಿಗಳು
(20 hours ago)
20
IPL Match Preview: ರಾಯಪುರದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಉಭಯ ತಂಡಗಳ 35 ಮುಖಾಮುಖಿಗಳಲ್ಲಿ, ಕೆಕೆಆರ್ 20 ಪಂದ್ಯಗಳನ್ನು ಗೆದ್ದು ಐತಿಹಾಸಿಕ ಮೇಲುಗೈ ಸಾಧಿಸಿದೆ.
(21 hours ago)
19
Supreme Court: ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದ್ದು, ಅದನ್ನು ಸಾಬೀತುಪಡಿಸಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
(24 hours ago)
18
Hantavirus cases: ಸುಮಾರು 150 ಪ್ರಯಾಣಿಕರೊಂದಿಗೆ ಅಟ್ಲಾಂಟಿಕ್ ಸಾಗರದ ಕೇಪ್ ವರ್ಡ್ ಕರಾವಳಿಯ ಬಳಿ ಸಾಗುತ್ತಿದ್ದ ಐಷಾರಾಮಿ ಡಚ್ ವಿಹಾರನೌಕೆ ‘ಎಂವಿ ಹೊಂಡಿಯಸ್’ನಲ್ಲಿ ಅತಿವಿರಳ ‘ಹಂಟಾವೈರಸ್’ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
(19 hours ago)
16
ಈ ದಿನದ ಪಂಚಾಂಗ: 14 ಮೇ 2026 ಗುರುವಾರ
(12 hours ago)
16
ಸಿದ್ದರಾಮಯ್ಯ ನಿರ್ದೇಶನದಂತೆ ಕ್ರಮ: ಪ್ರವೇಶಕ್ಕೆ ನಿರಾಕರಿಸುವಂತೆ ಇಲ್ಲ–ಮಧು ಬಂಗಾರಪ್ಪ
(12 hours ago)
16
Delhi Crime News: ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಚಾಲಕ ಮತ್ತು ನಿರ್ವಾಹಕ ಸೇರಿ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
(3 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 14
v d satheesan: ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ತಮ್ಮ ನಿವಾಸದಿಂದ ಹೊರನಡೆದಿದ್ದಾರೆ.
26 mins ago
Dileep Raj Death: ಹೃದಯಘಾತದಿಂದ ಮೃತಪಟ್ಟ ನಟ ದಿಲೀಪ್ ರಾಜ್ ಅವರ ಕುರಿತು ಪತ್ನಿ ಶ್ರೀವಿದ್ಯಾ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
26 mins ago
Vande Mataram: ಪಶ್ಚಿಮ ಬಂಗಾಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ.
55 mins ago
Delhi Red Fort Blast: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 7,500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
55 mins ago
Exam Day Instructions: ಮೇ 17 ರಂದು ನಡೆಯಲಿರುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗುವವರು, ಪ್ರವೇಶ ಪತ್ರದ ಪ್ರತಿಯೊಂದಿಗೆ ಬೆಳಿಗ್ಗೆ 7ಕ್ಕೆ ಕೇಂದ್ರದಲ್ಲಿರಬೇಕು. ವಾಚ್, ಮೊಬೈಲ್ ಮತ್ತು ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
55 mins ago
Kerala CM Selection: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರೂ ಸಿಎಂ ರೇಸ್ನಲ್ಲಿತ್ತು ಎಂದು ತಿಳಿಸಿದ್ದಾರೆ.
55 mins ago
Kerala Congress Leader: ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿ.ಡಿ ಸತೀಶನ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ದೀಪದಾಸ್ ಮುನ್ಶಿ ಘೋಷಿಸಿದ್ದಾರೆ.
86 mins ago
India BRICS Summit: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಮಾತುಕತೆಯಲ್ಲಿ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವ ಅಜೆಂಡಾ ಪರಿಗಣನೆಯಲ್ಲಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
115 mins ago
IPL Team Update: ಬಲ ತೊಡೆಯ ಗಾಯದಿಂದಾಗಿ ಆಲ್ರೌಂಡರ್ ಜೇಮಿ ಓವರ್ಟನ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್ಗೆ ಮರಳಲಿದ್ದಾರೆ.
2 hours ago
Top 10 News: : ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ಮತ್ತು ಜನಿವಾರ ಧರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೇಂದ್ರವು ಚಿನ್ನದ ಆಮದು ಸುಂಕವನ್ನು ಶೇ 6ರಿಂದ ಶೇ 15ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
2 hours ago
AIADMK Internal Conflict: ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿರುವ ಹಿನ್ನೆಲೆ ಪಕ್ಷದ ಪ್ರಧಾನ ಕಚೇರಿಯ ಬಳಿ ಗುರುವಾರ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
2 hours ago
Global Energy Challenge: ಎಐ ಡೇಟಾ ಸೆಂಟರ್ಗಳಿಂದ ವಿದ್ಯುತ್ ಬೇಡಿಕೆ ತೀವ್ರವಾಗಿ ಏರುತ್ತಿದೆ. 2024ರಲ್ಲಿ ಅಮೆರಿಕದ ಡೇಟಾ ಸೆಂಟರ್ಗಳು 183 TWh ವಿದ್ಯುತ್ ಬಳಸಿದ್ದು, ಮೈಕ್ರೋಸಾಫ್ಟ್ ಪರಮಾಣು ರಿಯಾಕ್ಟರ್ ಪುನರಾರಂಭಿಸಲು ಮುಂದಾಗಿದೆ.
2 hours ago
ಪ್ಲೇ ಆಫ್ ಕನಸು ಕಾಣುತ್ತಿದ್ದ CSKಗೆ ಆಘಾತ: ಪ್ರಮುಖ ವೇಗಿ ಟೂರ್ನಿಯಿಂದಲೇ ಹೊರಕ್ಕೆ
2 hours ago
AIADMK Internal Conflict: ಪಳನಿಸ್ವಾಮಿ ಅವರು 25 ಶಾಸಕರನ್ನು ಉಚ್ಛಾಟಿಸಿದ ಬೆನ್ನಲ್ಲೇ ಚೆನ್ನೈ ಕಚೇರಿಗೆ ಭದ್ರತೆ ನೀಡಲಾಗಿದೆ. ಬಂಡಾಯಗಾರರು ಟಿವಿಕೆ ಪರ ಮತ ಚಲಾಯಿಸಿದ್ದರಿಂದ ಸ್ಪೀಕರ್ಗೆ ದೂರು ನೀಡಲು ಇನ್ಬಾದುರೈ ಸಜ್ಜಾಗಿದ್ದಾರೆ.
3 hours ago
ನಿಮಗೆ ಸದಾ ಚಿರಋಣಿ: ದಿಲೀಪ್ ರಾಜ್ ನೆನೆದು ನಟಿ ಮಲೈಕಾ ಭಾವುಕ
3 hours ago
ಕೋಲ್ಕತ್ತ ನೈಟ್ ರೈಡರ್ಸ್: ರಘುವಂಶಿ, ರಿಂಕು ಅಮೋಘ ಬ್ಯಾಟಿಂಗ್
3 hours ago
ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಶ್ರೀಕಾಂತ್ ಮುನ್ನಡೆ
3 hours ago
Kohli IPL Century: ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಬಳಿಕ ಅಜೇಯ ಶತಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, 'ವೈಫಲ್ಯಗಳು ಅಷ್ಟೇ ಮುಖ್ಯ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
3 hours ago
ವೈಫಲ್ಯಗಳು ಅಷ್ಟೇ ಮುಖ್ಯ: ಶತಕದ ಬಳಿಕ ಕೊಹ್ಲಿ ಪ್ರತಿಕ್ರಿಯೆ
3 hours ago
Delhi Crime News: ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಚಾಲಕ ಮತ್ತು ನಿರ್ವಾಹಕ ಸೇರಿ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
3 hours ago
Dattatreya Hosabale: ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸದಾ ದಾರಿಯೊಂದನ್ನು ತೆರೆದಿಟ್ಟುಕೊಳ್ಳಬೇಕು’ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ಅವರ ನಿಲುವನ್ನು ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಬೆಂಬಲಿಸಿದ್ದಾರೆ.
4 hours ago
Bilateral Talks: ಚೀನಾ ಪ್ರವಾಸ ಕೈಗೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
4 hours ago
UP Storm Relief: ಉತ್ತರ ಪ್ರದೇಶದ ಬಿರುಗಾಳಿ ಮಳೆಗೆ 56 ಮಂದಿ ಮೃತಪಟ್ಟಿದ್ದಾರೆ.
4 hours ago
LPG Ship Security: ಎಲ್ಪಿಜಿ ಹೊತ್ತ ಟ್ಯಾಂಕರ್ ಹೊರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದು, ಭಾರತೀಯ ನೌಕಾಪಡೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಏಜೆನ್ಸಿಗಳು ಬೇಕಾದ ನೆರವನ್ನು ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ.
5 hours ago
BRICS: ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ.
5 hours ago
ರಘುವಂಶಿ, ರಿಂಕು ಅಮೋಘ ಬ್ಯಾಟಿಂಗ್
6 hours ago
ಸಿಂಧು, ಶ್ರೀಕಾಂತ್ ಮುನ್ನಡೆ
6 hours ago
IPL Stats: 0,0 ಬಳಿಕ ಶತಕ, ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಚೇಸ್ ಮಾಸ್ಟರ್
6 hours ago
ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ಬೂಮ್ರಾ
6 hours ago
National Testing Agency: ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಮೇ 3ರ ಪರೀಕ್ಷೆ ರದ್ದಾಗಿದ್ದು, ಕೆ. ರಾಧಾಕೃಷ್ಣನ್ ನೇತೃತ್ವದ ಸಮಿತಿ ಶಿಫಾರಸುಗಳ ಜಾರಿ ಮತ್ತು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.
7 hours ago
National Testing Agency: ವೈದ್ಯಕೀಯ ಪ್ರವೇಶಾತಿಗಾಗಿ 2013 ರಲ್ಲಿ ಆರಂಭವಾದ ನೀಟ್ ಪರೀಕ್ಷೆಯಲ್ಲಿ 2024 ರಲ್ಲಿ 67 ಅಭ್ಯರ್ಥಿಗಳು ಪೂರ್ಣ 720 ಅಂಕ ಗಳಿಸಿದ್ದು, ಅಕ್ರಮಗಳ ಹಿನ್ನೆಲೆಯಲ್ಲಿ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗಿದೆ.
7 hours ago
ಐವರ ಬಂಧನ, ದೇಶದ ವಿವಿಧಡೆ ಶೋಧ, ಶಂಕಿತರ ವಿಚಾರಣೆ ತೀವ್ರ
7 hours ago
ಮಿತವ್ಯಯಕ್ಕೆ ಪ್ರಧಾನಿ ಕರೆ ನೀಡಿದ ಕೆಲವೇ ದಿನಗಳಲ್ಲಿ ಕೇಂದ್ರದಿಂದ ತೀರ್ಮಾನ
7 hours ago
ಸಾಗರದ ಸಮೀಪದ ದಟ್ಟ ಕಾಡಿನ ಬೇಸೂರು ಎಂಬಲ್ಲಿ ಕೈಗಾ ಮಾದರಿಯ ಹೊಸ ಪರಮಾಣು ಸಂಕೀರ್ಣಕ್ಕೆ ಸ್ಥಳ ಸಮೀಕ್ಷೆ ನಡೆದಿದೆ. ನಿರಂತರ ವಿಮಾನಗಳ ಹಾರಾಟ ನಡೆದಿದೆ
7 hours ago
Tamil Nadu politics: ನಟ ವಿಜಯ್ ಮುಖ್ಯಮಂತ್ರಿಯಾಗುವ ಮೊದಲೇ ಅಂದರೆ 2026 ಮಾರ್ಚ್ ತಿಂಗಳಲ್ಲೇ ಮೇ 17 ಮೂವ್ಮೆಂಟ್ ಸದಸ್ಯರು ಚೆನ್ನೈ ವಿಮಾನ ನಿಲ್ದಾಣದ ನಾಮಫಲಕಗಳಿಗೆ ಮಸಿ ಬಳಿದ ಹಳೆಯ ವಿಡಿಯೊ ಇದಾಗಿದೆ.
7 hours ago
ಹಿಂದೂ ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೆ ಹೋಗಲೇ ಬೇಕೆಂದಿಲ್ಲ: ಸುಪ್ರೀಂ ಕೋರ್ಟ್
8 hours ago
May 13
ಈ ದಿನದ ಪಂಚಾಂಗ: 14 ಮೇ 2026 ಗುರುವಾರ
12 hours ago
ಸಿದ್ದರಾಮಯ್ಯ ನಿರ್ದೇಶನದಂತೆ ಕ್ರಮ: ಪ್ರವೇಶಕ್ಕೆ ನಿರಾಕರಿಸುವಂತೆ ಇಲ್ಲ–ಮಧು ಬಂಗಾರಪ್ಪ
12 hours ago
Relationship building: ವೃತ್ತಿಜೀವನದಲ್ಲಿ ಬಾಸ್ ತನ್ನ ಉದ್ಯೋಗಿಗಳಲ್ಲಿ ನಂಬಿಕೆ ಇಟ್ಟಾಗ ಮಾತ್ರ ಅವರು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಲು ಸಾಧ್ಯ. ಹಣಕಾಸು ವ್ಯವಹಾರದಲ್ಲಿ ಭರವಸೆ ಇಲ್ಲದಿದ್ದರೆ ಸ್ನೇಹವು ಹಾಳಾಗುತ್ತದೆ.
12 hours ago
25 years ago:25 ವರ್ಷಗಳ ಹಿಂದೆ: ಜಯಾಗೆ ಪ್ರಚಂಡ ವಿಜಯ– ಬಂಗಾಳ ಮತ್ತೆ ಎಡರಂಗಕ್ಕೆ
12 hours ago
ಆರ್ಸಿಬಿ ಜಯಭೇರಿ l ಪ್ಲೇ ಆಫ್ ಹೊಸ್ತಿಲಿಗೆ ರಜತ್ ಪಡೆ l ಪಡಿಕ್ಕಲ್ ಮಿಂಚು
12 hours ago
IPL 2026: RCB vs KKR- ವಿರಾಟ್ ಶತಕದ ಅಬ್ಬರ
12 hours ago
ತಮಿಳುನಾಡು ವಿಧಾನಸಭೆ: 144 ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ ಗೆದ್ದ ಸಿಎಂ ವಿಜಯ್
13 hours ago
ಗುಂಡಣ್ಣ ಕಾರ್ಟೂನು: ಬುಧವಾರ 13 ಮೇ 2026
13 hours ago
ಸ್ಯಾಂಡಲ್ವುಡ್ ನಟ ದಿಲೀಪ್ ರಾಜ್ ನಿಧನ
14 hours ago
IPL 2026: RCB vs KKR- ರಾಯಲ್ ಬಳಗಕ್ಕೆ ಸವಾಲಿನ ಮೊತ್ತ ನೀಡಿದ ಕೋಲ್ಕತ್ತ
15 hours ago
T20 Match Update: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ರೈಡರ್ಸ್ ನಡುವಿನ ಟಿ20 ಪಂದ್ಯದ ಕ್ಷಣ ಕ್ಷಣದ ಮಾಹಿತಿ..
15 hours ago
Kerala Congress Politics: ಕೇರಳ ಸಿಎಂ ಕುರಿತು ಚರ್ಚೆಗಳು ಪೂರ್ಣಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ. 140 ರಲ್ಲಿ 102 ಸ್ಥಾನಗಳನ್ನು ಗೆದ್ದಿರುವ ಯುಡಿಎಫ್ನಿಂದ ವಿ.ಡಿ. ಸತೀಶನ್ ಹಾಗೂ ಕೆ.ಸಿ ವೇಣುಗೋಪಾಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
16 hours ago
IPL 2026: ಬೌಲಿಂಗ್ ಆಯ್ದುಕೊಂಡ ಆರ್ಸಿಬಿ, ಗೆದ್ದರೆ ಅಗ್ರಸ್ಥಾನಕ್ಕೆ
16 hours ago
Cybersecurity Warning: ಭದ್ರತಾ ಅಪ್ಡೇಟ್ ನಿಂತ ಫೋನ್ಗಳಲ್ಲಿ ಹ್ಯಾಕರ್ಗಳು ಕ್ಯಾಮೆರಾ ಮತ್ತು ಮೈಕ್ರೊಫೋನ್ ನಿಯಂತ್ರಿಸಬಹುದು.
17 hours ago
CBI Arrests: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಬುಧವಾರ ದೇಶದ ವಿವಿಧೆಡೆ ದಾಳಿ ನಡೆಸಿದ್ದು, ಐವರನ್ನು ಬಂಧಿಸಿದೆ.
18 hours ago
T20 Match Update: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ರೈಡರ್ಸ್ ನಡುವಿನ ಟಿ20 ಪಂದ್ಯವು ಮಳೆಯಿಂದಾಗಿ ವಿಳಂಬಗೊಂಡಿದೆ. ರಾಯ್ಪುರದ ಶಹೀದ್ ವೀರನಾರಾಯಣ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಬೇಕಿದೆ.
18 hours ago
Kannada Actor Death: ದಿಲೀಪ್ ರಾಜ್ ಅವರು ನಟ, ನಿರ್ದೇಶಕ, ನಿರ್ಮಾಪಕರಾಗಿ ಮಾತ್ರವಲ್ಲದೆ ಡಬ್ಬಿಂಗ್ ಕಲಾವಿದ, ನೃತ್ಯ ಸಂಯೋಜಕರಾಗಿಯೂ ಗುರುತಿಸಿಕೊಂಡಿದ್ದರು.
18 hours ago
RCB vs KKR ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ವಿಳಂಬ
18 hours ago
Forex Market News: ಕಚ್ಚಾ ತೈಲ ದರ ಏರಿಕೆ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿದಿದೆ. ಈ ವರ್ಷ ಇದುವರೆಗೆ ಡಾಲರ್ ಎದುರು ರೂಪಾಯಿ ಮೌಲ್ಯವು ಶೇ 6ರಷ್ಟು ಕುಸಿತವನ್ನು ಅನುಭವಿಸಿದೆ.
19 hours ago
Kannada Actor Dileep Raj: ಮೇ 13 ರಂದು ಹೃದಯಾಘಾತದಿಂದ ನಿಧನರಾದ ಇವರು ಡಿ2ಆರ್ ಮೀಡಿಯಾ ಅಡಿಯಲ್ಲಿ ಹಿಟ್ಲರ್ ಕಲ್ಯಾಣ ಸೀರಿಯಲ್ ನಿರ್ಮಿಸಿದ್ದರು. ಮಲೈಕಾ ವಾಸುಪಾಲ್ ಲೀಲಾ ಪಾತ್ರದ ಮೂಲಕ ವೃತ್ತಿ ಆರಂಭಿಸಿದ್ದರು.
19 hours ago
Hantavirus cases: ಸುಮಾರು 150 ಪ್ರಯಾಣಿಕರೊಂದಿಗೆ ಅಟ್ಲಾಂಟಿಕ್ ಸಾಗರದ ಕೇಪ್ ವರ್ಡ್ ಕರಾವಳಿಯ ಬಳಿ ಸಾಗುತ್ತಿದ್ದ ಐಷಾರಾಮಿ ಡಚ್ ವಿಹಾರನೌಕೆ ‘ಎಂವಿ ಹೊಂಡಿಯಸ್’ನಲ್ಲಿ ಅತಿವಿರಳ ‘ಹಂಟಾವೈರಸ್’ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
19 hours ago
Tamil Nadu Politics: ಸಚಿವ ಸ್ಥಾನದ ಆಮಿಷಕ್ಕೆ ಒಳಗಾಗಿ ಕೆಲವು ಎಐಎಡಿಎಂಕೆ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
19 hours ago
Kerala Congress Leadership: ಕೇರಳದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಚರ್ಚೆಗಳು ತೀವ್ರಗೊಂಡಿವೆ. 102 ಸ್ಥಾನಗಳಲ್ಲಿ ಗೆದ್ದಿರುವ ಯುಡಿಎಫ್ನಲ್ಲಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ.
19 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 13, ಬುಧವಾರ
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ