Last Updated: 17 Mar 2026 6:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇರಾನ್ ವಿರುದ್ಧದ ಯುದ್ಧದಲ್ಲಿ ‘ಅಬ್ರಹಾಂ ಲಿಂಕನ್’: ಅಮೆರಿಕದ ದೈತ್ಯ ನೌಕೆ ಸುತ್ತ
(23 hours ago)
56
ವಿಜಯ್ಗೆ ಡಿಸಿಎಂ ಸ್ಥಾನ, ಟಿವಿಕೆಗೆ 80 ಸ್ಥಾನದ ಆಫರ್ ನೀಡಿದ ಬಿಜೆಪಿ!
(20 hours ago)
48
ದುಬೈ, ಕುವೈತ್ ಮೇಲೆ ಮುಂದುವರಿದ ದಾಳಿ * ವಸತಿ ಪ್ರದೇಶಗಳನ್ನು ಗುರಿಯಾಗಿಸಿದ ಅಮೆರಿಕ
(23 hours ago)
21
Cancer Lifestyle: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಕಟಕ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ.
(13 hours ago)
18
Election Commission Announcement: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ. ಮೇ 4ರಂದು ಮತ ಎಣಿಕೆ ನಡೆಯಲಿದೆ.
(23 hours ago)
15
Dubai Airport Fire: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
(19 hours ago)
12
Karnataka Assembly: ಬೆಂಗಳೂರು: ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು, ಕಾರ್ಯದರ್ಶಿಗಳು ವಿಫಲವಾಗಿದ್ದಾರೆಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೋದರು.
(17 hours ago)
12
Election Commission: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಡಿಜಿಪಿ ಪೀಯುಷ್ ಪಾಂಡೆ ಮತ್ತು ಕೋಲ್ಕತ್ತ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ಅವರನ್ನು ತೆರವುಗೊಳಿಸಿದೆ.
(12 hours ago)
12
ಕಲ್ಯಾಣ ಮಂಟಪಗಳಲ್ಲಿ ನಿಷೇಧ ಫಲಕ ಕಡ್ಡಾಯ
(11 hours ago)
11
Mutual Fund SIP: ಮಾರುಕಟ್ಟೆ ಇಳಿಕೆಯಲ್ಲಿ ಎಸ್ಐಪಿ ನಿಲ್ಲಿಸದೇ ಮುಂದುವರಿಸುವುದರಿಂದ ಕಡಿಮೆ ಬೆಲೆಗೆ ಹೆಚ್ಚು ಯೂನಿಟ್ ಖರೀದಿ, ದೀರ್ಘಕಾಲ ಲಾಭ ಮತ್ತು ಉಳಿತಾಯ ಶಿಸ್ತು ಸಾಧಿಸಲು ಸಾಧ್ಯ.
(23 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 17
ಸೆಜ್ಜಿಲ್ ರುದ್ರ ನರ್ತನ: ಅಂತಿಮ ಹೊಡೆತದ ಏಳು ನಿಮಿಷಗಳು..
26 mins ago
ಕ್ಯಾಂಡಿಡೇಟ್ಸ್ ಟೂರ್ನಿ: ತಾಣ ಬದಲಾವಣೆಯಿಲ್ಲ ಎಂದ ಚೆಸ್ ಫೆಡರೇಷನ್
55 mins ago
ಮನೋಜ್ ಭಾಂಡಗೆ ಮಿಂಚಿನ ಶತಕ: ಎಜಿಒಆರ್ಸಿ ತಂಡಕ್ಕೆ ಜಯ
86 mins ago
ಬ್ಯಾಡ್ಮಿಂಟನ್ ಟೂರ್ನಿ: ಆಯುಷ್, ತನ್ವಿ ಮೇಲೆ ನಿರೀಕ್ಷೆ
86 mins ago
ಸೈಕ್ಲಿಂಗ್ ಅಸೋಸಿಯೇಷನ್: ರಾಜು ಬಿರಾದಾರ ಆಯ್ಕೆ
86 mins ago
ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಸೆಮಿಯಲ್ಲಿ ಸೋತ ರಾಜ್ಯ ವನಿತೆಯರು
86 mins ago
Mar 16
ದೊಡ್ಡಬಳ್ಳಾಪುರ: ಸಾಸಲು ಬೆಟ್ಟದಲ್ಲಿ ಕೊಂಬಿನ ಗೂಬೆ
5 hours ago
ಸಿಎಸ್ಕೆಗೆ ಫೋಸ್ಟರ್ ಫೀಲ್ಡಿಂಗ್ ಕೋಚ್
8 hours ago
ಆಸ್ಕರ್ ಪ್ರಶಸ್ತಿ ಘೋಷಣೆ: ವಿವಿಧ ವಿಭಾಗಗಳಲ್ಲಿ ವಿಜೇತರ ಪಟ್ಟಿ ಇಲ್ಲಿದೆ
8 hours ago
ಗುಂಡಣ್ಣ: 2026 ಮಾರ್ಚ್ 16 ಸೋಮವಾರ
8 hours ago
Karnataka Assembly: ಶಾಸಕರ ಲಿಖಿತ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲು ವಿಫಲರಾದ ಸಚಿವರು, ಅಧಿಕಾರಿಗಳ ನಡೆಯ ವಿರುದ್ಧ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
8 hours ago
ಧೋನಿ ಮಾರ್ಗದರ್ಶನ: ಸಂಜು ಸ್ಯಾಮ್ಸನ್ ಕಾತರ
8 hours ago
Choking Incident: ಮದುವೆ ಸಮಾರಂಭದಲ್ಲಿ ರಸಗುಲ್ಲಾ ಗಂಟಲಲ್ಲಿ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
8 hours ago
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಸಲು ಸರ್ಕಾರದಿಂದ ಗ್ರೀನ್ ಸಿಗ್ನಲ್
10 hours ago
ಸಂಸದೀಯ ವ್ಯವಸ್ಥೆಗೆ ಮಾರಕವಾಗುವ ನಡವಳಿಕೆ ಬೇಡ: ಕಿವಿಮಾತು
10 hours ago
RCB Matches: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ರಾಜ್ಯ ಸರ್ಕಾರವು ಸೋಮವಾರ ಅಧಿಕೃತವಾಗಿ ಅನುಮತಿ ನೀಡಿದೆ. ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮ ಕೂಡ ಇಲ್ಲಿ ನಡೆಯಲಿದೆ.
10 hours ago
ಅಂ.ರಾ. ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್: ಉಜಿರೆಯ SDM ಕಾಲೇಜಿಗೆ 6 ಚಿನ್ನದ ಪದಕ
10 hours ago
ದಿನ ಭವಿಷ್ಯ: ಈ ರಾಶಿಯವರ ಬಾಳಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಘಟನೆ ನಡೆಯಲಿದೆ
10 hours ago
ಹಾಕಿ ನೇಷನ್ಸ್ ಕಪ್ನಲ್ಲಿ ಭಾರತ ವನಿತೆಯರು ಕಣಕ್ಕೆ
10 hours ago
ಟಿ20 ಕ್ರಿಕೆಟೇ ನನ್ನ ಭದ್ರ ಕೋಟೆ: ಸೂರ್ಯಕುಮಾರ್ ಯಾದವ್
10 hours ago
Daily News Roundup: ಈ ದಿನದ ಪ್ರಮುಖ ಸುದ್ದಿಗಳು ಹೀಗಿವೆ. ಜೀವನದ ಜಂಜಾಟದಿಂದ ಹರೀಶ್ ರಾಣಾಗೆ ಮುಕ್ತಿ, ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಮತ್ತು ಎಲ್ಪಿಜಿ ಗ್ರಾಹಕರಿಗೆ ಬಯೊಮೆಟ್ರಿಕ್ ಆಧಾರ್ ಇ-ಕೆವೈಸಿ ಕಡ್ಡಾಯ.
10 hours ago
ಪಾಕ್ ಹಾಕಿ ತಂಡಕ್ಕೆ ಹೊಸ ಮುಖ್ಯ ತರಬೇತುದಾರರಾಗಿ ಕಾಲಿನ್ ಬ್ಯಾಚ್ ನೇಮಕ
10 hours ago
Sensex Nifty: ವಾಹನ, ಬ್ಯಾಂಕಿಂಗ್ ಮತ್ತು ಎಫ್ಎಂಸಿಜಿ ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 938 ಅಂಶ ಏರಿಕೆಯಾಗಿದೆ.
10 hours ago
ಕಲ್ಯಾಣ ಮಂಟಪಗಳಲ್ಲಿ ನಿಷೇಧ ಫಲಕ ಕಡ್ಡಾಯ
11 hours ago
Aadhaar e-KYC: ಗೃಹ ಬಳಕೆಯ ಅಡುಗೆ ಅನಿಲ ಸರಬರಾಜಿನಲ್ಲಿ ದುರುಪಯೋಗವನ್ನು ತಡೆಗಟ್ಟಲು ಮತ್ತು ವಿತರಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕರಿಗೆ ಬಯೊಮೆಟ್ರಿಕ್ ಆಧಾರ್ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
12 hours ago
Teacher Transfer Policy: ಮಾತೃತ್ವದ ರಜೆಯ (ಹೆರಿಗೆ ರಜೆ) ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ ಐದು ವರ್ಷಗಳು ಅವರು ಇಚ್ಛಿಸುವ ಶಾಲೆಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
12 hours ago
Bengal poll candidates: ಬಿಜೆಪಿಯು ರಾಜ್ಯದ 144 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಭವಾನಿಪುರ ಕ್ಷೇತ್ರದಿಂದ ಸುವೇಂದು ಅಧಿಕಾರಿಯನ್ನು ಬಿಜೆಪಿ ಕಣಕ್ಕಿಳಿಸಿದೆ.
12 hours ago
Indian Embassy Alert: ಟೆಹರಾನ್ನಲ್ಲಿ ನೆಲೆಸಿರುವ ಭಾರತೀಯರು ರಾಯಭಾರ ಕಚೇರಿಯೊಂದಿಗೆ ಸಂಪರ್ಕವಿಲ್ಲದೆ ಇರಾನ್ ಗಡಿ ದಾಟಬಾರದು ಎಂದು ಕಚೇರಿಯು ಎಚ್ಚರಿಸಿದೆ. ಪರಿಸ್ಥಿತಿ ಗಂಭೀರವಾಗಬಹುದು.
12 hours ago
Election Commission: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಡಿಜಿಪಿ ಪೀಯುಷ್ ಪಾಂಡೆ ಮತ್ತು ಕೋಲ್ಕತ್ತ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ಅವರನ್ನು ತೆರವುಗೊಳಿಸಿದೆ.
12 hours ago
ಚುರುಮುರಿ: ಧನಾತ್ಮಕ ಚಿಂತನೆ
12 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಮಾರ್ಚ್ 16, 2026
12 hours ago
Flight Cancellations: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ 5,522 ವಿಮಾನಗಳ ಸಂಚಾರ ರದ್ದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವರು ಮಾಹಿತಿ ನೀಡಿದ್ದಾರೆ.
13 hours ago
Legal Euthanasia: 13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್ನ ಹರೀಶ್ ರಾಣಾ ಎಂಬವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಕಳೆದವಾರವಷ್ಟೇ ಅನುಮತಿ ನೀಡಿದೆ.
13 hours ago
Gemini Profit Year: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಮಿಥುನ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ.
13 hours ago
Cancer Lifestyle: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ಕಟಕ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ.
13 hours ago
Euthanasia legal procedure: ಗಾಜಿಯಾಬಾದ್ನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ರನ್ನು ದೆಹಲಿಯ ಏಮ್ಸ್ಗೆ ಸ್ಥಳಾಂತರಿಸಲಾಗಿದೆ. ಸುಪ್ರೀಂ ಕೋರ್ಟ್ನ ಆದೇಶದಂತೆ ದಯಾಮರಣದ ಪ್ರಕ್ರಿಯೆಯನ್ನು ವೈದ್ಯರು ಆರಂಭಿಸಲಿದ್ದಾರೆ.
13 hours ago
Taurus Property Yoga: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ವೃಷಭ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ.
13 hours ago
Ugadi Prediction: ಇದು 2026ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ಪರಾಭವ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ಜ್ಯೋತಿಷಿ ಎಂ.ಎನ್. ಲಕ್ಷ್ಮೀ ನರಸಿಂಹಸ್ವಾಮಿ
13 hours ago
Legal Euthanasia: ಗಾಜಿಯಾಬಾದ್ನ ಹರೀಶ್ ರಾಣಾ ಅವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ, ಕುಟುಂಬ ಕಂಬನಿ ಮಿಡಿದ ಘಟನೆ. ಈಗ ಸೆಪ್ಟೆಂಬറിൽ ದೆಹಲಿಯಲ್ಲಿ ಇದು ನಡೆವಿದೆ.
14 hours ago
Election Commission: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಡಿಜಿಪಿ ಪೀಯುಷ್ ಪಾಂಡೆ ಮತ್ತು ಕೋಲ್ಕತ್ತ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ವಜಾ ಮಾಡಿದೆ.
14 hours ago
RCB: ಡಿಕೆ ಪ್ರಕಟಿಸಿದ ಆರ್ಸಿಬಿಯ ನೆಚ್ಚಿನ ತಂಡದಲ್ಲಿ ವಿರಾಟ್ಗಿಲ್ಲ ನಾಯಕನ ಪಟ್ಟ
14 hours ago
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಆರ್ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ.
14 hours ago
Iran Israel War: ಮಾರ್ಚ್ 15, 2026ರ ಭಾನುವಾರದಂದು ಬೆಳಗಿನ ಜಾವ ನಡೆದ ಘಟನೆಯನ್ನು ಒಂದು ಬಾರಿ ಕಲ್ಪಿಸಿಕೊಳ್ಳಿ. ಭಾನುವಾರದ ಬೆಳಗಿನ ವೇಳೆಯಲ್ಲಿ ಮಧ್ಯ ಪೂರ್ವದ ಆಗಸ ಇದ್ದಕ್ಕಿದ್ದಂತೆ ಉದ್ವಿಗ್ನತೆಯಿಂದ ಕೆಂಪಾಗಿತ್ತು.
15 hours ago
Laptop Battery Performance: ವೈಯಕ್ತಿಕ ಕೆಲಸಗಳಿಂದ ಹಿಡಿದ ಕಚೇರಿಯ ಕೆಲಸದವರೆಗೆ ಎಲ್ಲರೂ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಗಳನ್ನು ಬಳಸುತ್ತಾರೆ. ಕೆಲವರು ಹೊಸ ಲ್ಯಾಪ್ಟಾಪ್ ಖರೀದಿಸಿದರೆ ಇನ್ನು ಕೆಲವರು ಬಳಸಿದ ಲ್ಯಾಪ್ಟಾಪ್ ಖರೀದಿಸುತ್ತಾರೆ.
15 hours ago
Amaresh Nugadoni: ಅಮರೇಶ ನುಗಡೋಣಿ ಅವರ ’ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಜಯಲಲಿತ ಮತ್ತು ಸಹನಾ ಕಾಂತಬೈಲು ಅವರು ಆಯ್ಕೆ ಸಮಿತಿಯಲ್ಲಿ ಇದ್ದರು.
15 hours ago
Illegal Gas Sale: ಗೃಹ ಬಳಕೆಯ ಎಲ್ಪಿಜಿ ಅನಿಲವನ್ನು ಅಕ್ರಮವಾಗಿ ಆಟೊಗಳಿಗೆ ತುಂಬುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, 6 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.
15 hours ago
Palestinian Citizen Killed: ಅಬುಧಾಬಿಯ ಹೊರವಲಯದ ಅಲ್ ಬಹಿಯಾ ಪ್ರದೇಶದಲ್ಲಿ ಕಾರಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಒಬ್ಬ ಪ್ಯಾಲೆಸ್ಟೀನ್ ಪ್ರಜೆ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
17 hours ago
UAE Arrests Indians: ಕೊಲ್ಲಿ ಸಂಘರ್ಷದ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದಾರಿ ತಪ್ಪಿಸುವ ಹಾಗೂ ಕೃತ್ರಿಮ ವಿಡಿಯೊಗಳನ್ನು ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿದಂತೆ 35 ಮಂದಿಯನ್ನು ಬಂಧಿಸಲು ಯುಎಇ ಭಾನುವಾರ ಆದೇಶಿಸಿದೆ.
17 hours ago
Strait of Hormuz: ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಮಧ್ಯಪ್ರಾಚ್ಯಕ್ಕೆ ಯುದ್ಧ ನೌಕೆಗಳನ್ನು ಕಳುಹಿಸುವ ಯೋಜನೆ ಇಲ್ಲ ಎಂದು ಜಪಾನ್ ಮತ್ತು ಆಸ್ಟ್ರೇಲಿಯಾ ಹೇಳಿವೆ.
17 hours ago
IPL Records: 2026ರ ಐಪಿಎಲ್ ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ತವರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ಪಡೆಯನ್ನು ಎದುರಿಸಲಿದೆ.
17 hours ago
IPL 2026: ಮಗದೊಂದು ದಾಖಲೆ ಸನಿಹದಲ್ಲಿ ಆರ್ಸಿಬಿ ತಾರೆ ಕಿಂಗ್ ಕೊಹ್ಲಿ
17 hours ago
Karnataka Assembly: ಬೆಂಗಳೂರು: ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು, ಕಾರ್ಯದರ್ಶಿಗಳು ವಿಫಲವಾಗಿದ್ದಾರೆಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೋದರು.
17 hours ago
ಚೆಸ್: ಚೆನ್ನೈನ ಎಸ್ಆರ್ಎಂ ಚಾಂಪಿಯನ್
18 hours ago
Academy Awards: ಚಲನಚಿತ್ರೋದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ 'ಆಸ್ಕರ್' ಘೋಷಣೆಯಾಗಿದೆ. ಕಾಂತಾರ ಅಧ್ಯಾಯ-1 ಸೇರಿ ಭಾರತದ ಅನೇಕ ಚಿತ್ರಗಳು ಈ ಪ್ರಶಸ್ತಿ ರೇಸ್ ನಲ್ಲಿದ್ದವು.
18 hours ago
Illegal Gas Filling: ದಾವಣಗೆರೆ: ಗೃಹ ಬಳಕೆಯ ಎಲ್ಪಿಜಿ ಅನಿಲವನ್ನು ಅಕ್ರಮವಾಗಿ ಆಟೊಗಳಿಗೆ ತುಂಬುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, 6 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.
19 hours ago
Nanu Vignani Workshop: ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ, ಶೈಕ್ಷಣಿಕ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಒದಗಿಸುವ ‘ಡಿಜಿಟಲ್ ಸ್ಟುಡಿಯೊ’ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು
19 hours ago
Dubai Airport Fire: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
19 hours ago
Farmers Corruption Allegations: ಖರೀದಿ ಕೇಂದ್ರಕ್ಕೆ ರಾಗಿ ತರುವ ರೈತರು ದಿನಗಟ್ಟಲೆ ಕಾಯುತ್ತಿದ್ದಾರೆ. ರಾಗಿಯನ್ನು ಟ್ರ್ಯಾಕ್ಟರ್ನಲ್ಲೇ ಇರಿಸಲು ಹೆಚ್ಚುವರಿ ವೆಚ್ಚ ಭರಿಸುತ್ತಿದ್ದಾರೆ.
19 hours ago
Odisha Hospital Fire: ಭುವನೇಶ್ವರ: ಒಡಿಶಾದ ಕಟಕ್ನಲ್ಲಿ ಎಸ್ಸಿಬಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿದ್ದಾರೆ
20 hours ago
ವಿಜಯ್ಗೆ ಡಿಸಿಎಂ ಸ್ಥಾನ, ಟಿವಿಕೆಗೆ 80 ಸ್ಥಾನದ ಆಫರ್ ನೀಡಿದ ಬಿಜೆಪಿ!
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ