Last Updated: 8 Jun 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
BJP Candidate: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಭಾನುವಾರ ರಾತ್ರಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಪ್ರೊ. ಎಂ. ನಾಗರಾಜ ಹೆಸರನ್ನು ಅಂತಿಮಗೊಳಿಸಿದೆ.
(12 hours ago)
36
ಅದೊಂದೇ ಕಾರಣಕ್ಕೆ ನಾನು RCB ಅಭಿಮಾನಿಯಾಗಿದ್ದೆ ಎಂದ ವೈಭವ್ ಸೂರ್ಯವಂಶಿ
(21 hours ago)
33
6 ಐಎಎಸ್ ಅಧಿಕಾರಿಗಳ ವರ್ಗ: ಮುಖ್ಯಮಂತ್ರಿ ನೂತನ ಪ್ರಧಾನ ಕಾರ್ಯದರ್ಶಿ ನೇಮಕ
(6 hours ago)
32
'ಕಡಿಮೆ ಊಟ ಮಾಡಿ' ಎಂದು '8 ಗಂಟೆ'ಯ ಪ್ರಧಾನಿ ಸಲಹೆ ನೀಡಬಹುದೇನೋ: ಪ್ರಿಯಾಂಕ್
(12 hours ago)
31
Belagavi CID DIG Dr Bhimashankar Guled: ಶಿವಾನಂದ ನೀಲಣ್ಣವರ ಷೇರು ಮಾರುಕಟ್ಟೆಯಲ್ಲಿ 170 ಕೋಟಿ ರೂ ಕಳೆದುಕೊಂಡಿದ್ದು, ಸನ್ನಿ ಲಿಯೋನ್ ಸೇರಿದಂತೆ ಚಿತ್ರತಾರೆಯರಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.
(20 hours ago)
17
Border Security: ಪಶ್ಚಿಮ ಬಂಗಾಳದ ಗಡಿಯಲ್ಲಿ ಬೇಲಿ ನಿರ್ಮಿಸಲು 100 ಕಿ ಮೀ ಭೂಮಿಯನ್ನು ಬಿಎಸ್ಎಫ್ಗೆ ನೀಡಲಾಗಿದ್ದು, ಸಿಎಎ ಅಡಿಯಲ್ಲಿ ಬರದ ವಲಸಿಗರನ್ನು ನೇರವಾಗಿ ಬಿಎಸ್ಎಫ್ ವಶಕ್ಕೆ ಒಪ್ಪಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
(16 hours ago)
16
Shigella Outbreak: ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಮಗು ಮೃತಪಟ್ಟಿದ್ದು, ಸಚಿವ ಮುರಳೀಧರನ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಬಾಧಿಸುವ ಈ ಬ್ಯಾಕ್ಟೀರಿಯಾ ಕರುಳಿನ ಮೇಲೆ ಪರಿಣಾಮ ಬೀರುತ್ತದೆ.
(16 hours ago)
15
ತೆಲಂಗಾಣ ಟಿ20 ಲೀಗ್: ತಿಲಕ್ ವರ್ಮಾ, ಸಿರಾಜ್ ದೊಡ್ಡ ಮೊತ್ತಕ್ಕೆ ಬಿಕರಿ
(20 hours ago)
15
ಫಿಫಾ ವಿಶ್ವಕಪ್: ಪ್ರತಿಷ್ಠಿತ ಟ್ರೋಫಿಯನ್ನು ಅತ್ಯಧಿಕ ಬಾರಿ ಗೆದ್ದ ದೇಶ ಯಾವುದು?
(23 hours ago)
15
Kerala Pilgrimage: ಇತ್ತೀಚೆಗೆ ಕೇರಳಂನ ಕೊಟ್ಟಿಯೂರು ಸುದ್ದಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
(2 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 8
Karnataka Politics: ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿಎಂ ಜಿ.ಪರಮೇಶ್ವರ ಅವರು, ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದರು.
5 mins ago
Suriya Karuppu OTT: ತಮಿಳಿನ ನಟ ಸೂರ್ಯ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘ಕರುಪ್ಪು’ ಸಿನಿಮಾ ಇತ್ತೀಚೆಗೆ ವಿಶ್ವದಾದ್ಯಂತ ಬಿಡುಗಡೆಗೊಂಡಿತ್ತು. ಇದೀಗ ಒಟಿಟಿ ವೇದಿಕೆಗೂ ಕಾಲಿಡುತ್ತಿದ್ದು, ಇದೇ ಜೂನ್ 12 ರಂದು ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
35 mins ago
ಡಯಾಬಿಟಿಸ್ನೊಂದಿಗಿನ ಹೋರಾಟದ ನಡುವೆ ಗ್ರಾನ್ ಸ್ಲ್ಯಾಮ್ ಗೆದ್ದು ಬೀಗಿದ ಝ್ವೇರೆಫ್
35 mins ago
French Open 2026: ಪ್ಯಾರಿಸ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಫ್ಲಾವಿಯೋ ಕೊಬೊಲ್ಲಿ ವಿರುದ್ಧ 6–1, 4–6, 7–6 (7–5 ಟೈ ಬ್ರೇಕರ್ನಲ್ಲಿ) ಹಾಗೂ 6–1 ಸೆಟ್ಗಳ ಅಂತರದಲ್ಲಿ ಗೆದ್ದು, ಚೊಚ್ಚಲ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
35 mins ago
ಪದಾರ್ಪಣೆ ಪಂದ್ಯದಲ್ಲೇ ಸುತಾರ್ 'ಸೂಪರ್': ಅಫ್ಗನ್ಗೆ ಫಾಲೋ ಆನ್ ಹೇರಿದ ಭಾರತ
35 mins ago
Maa Inti Bangaram:ಟಾಲಿವುಡ್ನ ಬಹುನಿರೀಕ್ಷಿತ 'ಮಾ ಇಂಟಿ ಬಂಗಾರಂ' ಚಿತ್ರದ ಕುರಿತು ನಟಿ ಹಾಗೂ ನಿರ್ಮಾಪಕಿ ಸಮಂತಾ ರುತ್ ಪ್ರಭು ಅವರು ಆಸಕ್ತಿದಾಯಕ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
35 mins ago
TMC Crisis: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತೊರೆದಿರುವ ಸುಖೇಂದು ಶೇಖರ್ ರಾಯ್, ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
65 mins ago
ಐಐಆರ್ಎಫ್ ರ್ಯಾಂಕಿಂಗ್: ಬೀದರ್ನ ಪಶು ವಿವಿಗೆ ದೇಶದಲ್ಲಿ 10ನೇ ಸ್ಥಾನ
65 mins ago
Delhi Customs: ಕೌಲಾಲಂಪುರದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಗೀಸರ್ಗಳಲ್ಲಿ ಅಡಗಿಸಿದ್ದ 145 ವ್ಯಾಕ್ಯೂಮ್ ಸೀಲ್ಡ್ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
65 mins ago
Toxic Movie: ಸ್ಯಾಂಡಲ್ವುಡ್ನಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿರುವ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಮೂಲಕ ಯಶ್ ಅಭಿಮಾನಿಗಳಿಗೆ ಅಚ್ಚರಿ ನೀಡಿದೆ.
95 mins ago
Pregnancy Issues: ತಮ್ಮದೊಂದು ಸುಂದರ ಸಂಸಾರ ಕಟ್ಟಿಕೊಳ್ಳಬೇಕು, ಮಗುವಿನ ಲಾಲನೆ, ಪಾಲನೆ ಮಾಡಬೇಕು, ಪುಟ್ಟ ಹೆಜ್ಜೆಗಳನ್ನು ಕಣ್ತುಂಬಿಕೊಂಡು, ತೊದಲು ಮಾತುಗಳಿಗೆ ಕಿವಿಯಾಗಬೇಕು... ಹೀಗೆ ನವದಂಪತಿಗೆ
95 mins ago
Rashmika Mandannaಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ, ಭಾರತ ರತ್ನ ಪ್ರಶಸ್ತಿ ವಿಜೇತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಚಿತ್ರದಲ್ಲಿ (ಬಯೋಪಿಕ್) ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
95 mins ago
Elon Musk Net Worth: ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾದ ಮಾಲೀಕ, ಉದ್ಯಮಿ ಇಲಾನ್ ಮಸ್ಕ್, ವಿಶ್ವದ ಮೊದಲ ಟ್ರಿಲಿಯನೇರ್ ಆಗಲಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
95 mins ago
Kerala Pilgrimage: ಇತ್ತೀಚೆಗೆ ಕೇರಳಂನ ಕೊಟ್ಟಿಯೂರು ಸುದ್ದಿಯಲ್ಲಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ವ್ಯವಸ್ಥೆಗಳಿಲ್ಲ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
2 hours ago
VVIP Culture Impact: ಭಾರತದಂತಹ ದೇಶಗಳಲ್ಲಿ ರಾಜಕಾರಣಿಗಳು, ವಿವಿಐಪಿಗಳ ಸುಗಮ ಸಂಚಾರಕ್ಕಾಗಿ ಸಾರ್ವಜನಿಕ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ‘ಜೀರೊ ಟ್ರಾಫಿಕ್’ ಕುರಿತು ಪರ–ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
3 hours ago
Sargasso Sea:ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಜೀವಸಂಕುಲಗಳ ಉಗಮ ಮತ್ತು ಉಳಿವಿಗೆ ಸಾಗರಗಳ ಪಾತ್ರ ದೊಡ್ಡದು. ಭೂಮಿಯ ಮೇಲಿನ ಶೇ 50 ಕ್ಕಿಂತ ಹೆಚ್ಚು ಆಮ್ಲಜನಕ ಸಾಗರಗಳಿಂದ ದೊರೆಯುತ್ತದೆ.
3 hours ago
Kempegowda International Airport: ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ₹3.57 ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
3 hours ago
Tamarind Farming: ‘ಹುಣಸೆ ಗಿಡ ನೆಟ್ಟರೆ ಸಾಕು, ನೀರು ಬೇಡ, ಆರೈಕೆ ಬೇಡ. ಫಸಲು ಪಡೆಯಬಹುದು’ ಎಂಬ ಮಾತು ಈಗಿನ ಕೃಷಿ ಪರಿಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಅಸಾಧ್ಯ. ಅಂತರ್ಜಲ ಕುಸಿಯುತ್ತಿರುವ ಈ
3 hours ago
ಅಯೋಧ್ಯೆ ರಾಮ ಮಂದಿರ ನಿಧಿಯಿಂದ ಕೋಟ್ಯಂತರ ರೂಪಾಯಿ ನಾಪತ್ತೆ: ಅಖಿಲೇಶ್ ಯಾದವ್
3 hours ago
Karnataka BJP Candidate: ಪ್ರೊ. ಎಂ. ನಾಗರಾಜ ಅವರಿಗೆ ಟಿಕೆಟ್ ಘೋಷಿಸಿದ ಪರಿಣಾಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯವಾಗಲಿದೆ. ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯರನ್ನು ಆಯ್ಕೆ ಮಾಡಲಾಗಿದೆ.
4 hours ago
Domestic LPG cylinder: ಜಾಗತಿಕ ಬಿಕ್ಕಟ್ಟಿನಿಂದಾಗಿ ಎಲ್ಪಿಜಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
4 hours ago
Suraj Hegde Death: ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
4 hours ago
‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು ಇನ್ನು ನೆನಪು ಮಾತ್ರ
4 hours ago
Karnataka Weather News: ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್ ನೀಡಲಾಗಿದ್ದು ಗಾಳಿಯು ಗಂಟೆಗೆ 60 ಕಿ.ಮೀ ವೇಗದಲ್ಲಿ ಬೀಸಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
4 hours ago
Abhijit Deepke: 'ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರದೊಳಗೆ ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತ ವಿವಿಧ ರಾಜ್ಯಗಳು ಹಾಗೂ ನಗರಗಳಿಗೆ ಪ್ರತಿಭಟನೆ ವಿಸ್ತರಿಸಲಾಗುವುದು' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ.
5 hours ago
Top 10 News: ಲೋಕೋಪಯೋಗಿ ಇಲಾಖೆಯು ಕುಮಾರ ಕೃಪ ಕಟ್ಟಡವನ್ನು ಸಿಎಂ ಗೃಹ ಕಚೇರಿಯಾಗಿ ನವೀಕರಿಸುತ್ತಿದೆ. ಫಿಲಿಪ್ಪೀನ್ಸ್ನಲ್ಲಿ 7.8 ತೀವ್ರತೆಯ ಭೂಕಂಪನ ಸಂಭವಿಸಿದ್ದು ಸುನಾಮಿ ಎಚ್ಚರಿಕೆ ನೀಡಲಾಗಿದೆ.
5 hours ago
Natural Disasters: ಫಿಲಿಪ್ಪೀನ್ಸ್ನ ದಕ್ಷಿಣ ಭಾಗದಲ್ಲಿ ಇಂದು (ಜೂನ್ 8)7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
5 hours ago
‘ಇಂಡಿಯಾ ಜನಬಂಧನ್’ ಸಭೆಯಲ್ಲಿ 23 ಪಕ್ಷಗಳು ಭಾಗಿ: ಕೇಂದ್ರದ ವಿರುದ್ಧ ಕಾರ್ಯತಂತ್ರ
6 hours ago
Middle East Tension: ಇರಾನ್ ಮೇಲೆ ಪ್ರತಿದಾಳಿ ನಡೆಸಲಾಗಿದೆ ಎಂದು ಇಸ್ರೇಲ್ನ ಮಿಲಿಟರಿ ಸೋಮವಾರ ಹೇಳಿಕೊಂಡಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
6 hours ago
ಟೆಸ್ಟ್ ಕ್ರಿಕೆಟ್ | ಸುತಾರ್ ಮೋಡಿ: ಮಂಕಾದ ಅಫ್ಗನ್
6 hours ago
Iran Missile Attack: ಪಶ್ಚಿಮ ಏಷ್ಯಾದಲ್ಲಿ ಏಪ್ರಿಲ್ನಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇಸ್ರೇಲ್ ಮೇಲೆ ಇರಾನ್ ಮೊದಲ ಬಾರಿಗೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.
6 hours ago
ವಿಶ್ವ ಯೋಗಾಸನ ಚಾಂಪಿಯನ್ಷಿಪ್: ರಿಶಾಗೆ ‘ಚಿನ್ನ ಡಬಲ್’ ಯೋಗ
6 hours ago
6 ಐಎಎಸ್ ಅಧಿಕಾರಿಗಳ ವರ್ಗ: ಮುಖ್ಯಮಂತ್ರಿ ನೂತನ ಪ್ರಧಾನ ಕಾರ್ಯದರ್ಶಿ ನೇಮಕ
6 hours ago
Parenting Tips: ನಾವು ಸುಳ್ಳು ಹೇಳುವುದನ್ನು, ನ್ಯಾಯದ ವಿರುದ್ಧವಾಗಿ ನಡೆದುಕೊಳ್ಳುವುದನ್ನು ದೇವರು ಗಮನಿಸದಿರಬಹುದು; ಅಮಾಯಕ ಮಕ್ಕಳಂತೂ ನೋಡುತ್ತಿರುತ್ತಾರೆ.
7 hours ago
ಕುಮಾರ ಕೃಪ ಅತಿಥಿಗೃಹದ ಮುಖ್ಯ ಕಟ್ಟಡ, ಅನೆಕ್ಸ್ ಕಟ್ಟಡದ ನವೀಕರಣ
7 hours ago
ಕಾನೂನು ಪ್ರಕ್ರಿಯೆ ಇಲ್ಲದೇ ’ಅಕ್ರಮ ವಲಸಿಗರ’ ವಾಪಸ್ಗೆ ಕ್ರಮ
7 hours ago
Social Awareness: ಅರಮನೆಯಿಂದ ಹೊರಗೆ ಕಾಲಿಟ್ಟ ಸಿದ್ಧಾರ್ಥನನ್ನು ವಾಸ್ತವ ಜಗತ್ತು ಬೆಚ್ಚಿಬೀಳಿಸಿತು. ಅದು ಅವನಿಗೆ ಬದುಕು, ಆಸೆ, ದುಃಖ ಮತ್ತು ಮಾನವ ಅಸ್ತಿತ್ವದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಕೇಳುವಂತೆ ಒತ್ತಾಯಿಸಿತು.
7 hours ago
Delhi Fire Tragedy: ಅಗ್ನಿ ಅವಘಡಗಳನ್ನು ನಿಭಾಯಿಸಲು ಅಗತ್ಯವಾದ ಸುರಕ್ಷತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು, ದೆಹಲಿ ಮತ್ತು ಮುಜಾಫರ್ಪುರದಲ್ಲಿ ಸಂಭವಿಸಿರುವ ಮಾರಕ ಅಗ್ನಿ ಅನಾಹುತಗಳು ಬೆಳಕಿಗೆ ತಂದಿವೆ.
7 hours ago
ಜ್ವರೇವ್ಗೆ ಚೊಚ್ಚಲ ಗ್ರ್ಯಾನ್ಸ್ಲಾಮ್ ಗರಿ
7 hours ago
ಸುತಾರ್ ಮೋಡಿ: ಮಂಕಾದ ಅಫ್ಗನ್
8 hours ago
ರಿಶಾಗೆ ‘ಚಿನ್ನ ಡಬಲ್’ ಯೋಗ
8 hours ago
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ: ಅಭಿಜೀತ್
11 hours ago
Jun 7
BJP Candidate: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಭಾನುವಾರ ರಾತ್ರಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಪ್ರೊ. ಎಂ. ನಾಗರಾಜ ಹೆಸರನ್ನು ಅಂತಿಮಗೊಳಿಸಿದೆ.
12 hours ago
'ಕಡಿಮೆ ಊಟ ಮಾಡಿ' ಎಂದು '8 ಗಂಟೆ'ಯ ಪ್ರಧಾನಿ ಸಲಹೆ ನೀಡಬಹುದೇನೋ: ಪ್ರಿಯಾಂಕ್
12 hours ago
‘ಟೈ ಟೆಸ್ಟ್’ ಅಂಪೈರ್ ವಿಕ್ರಂ ರಾಜು
15 hours ago
Border Security: ಪಶ್ಚಿಮ ಬಂಗಾಳದ ಗಡಿಯಲ್ಲಿ ಬೇಲಿ ನಿರ್ಮಿಸಲು 100 ಕಿ ಮೀ ಭೂಮಿಯನ್ನು ಬಿಎಸ್ಎಫ್ಗೆ ನೀಡಲಾಗಿದ್ದು, ಸಿಎಎ ಅಡಿಯಲ್ಲಿ ಬರದ ವಲಸಿಗರನ್ನು ನೇರವಾಗಿ ಬಿಎಸ್ಎಫ್ ವಶಕ್ಕೆ ಒಪ್ಪಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
16 hours ago
Shigella Outbreak: ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಮಗು ಮೃತಪಟ್ಟಿದ್ದು, ಸಚಿವ ಮುರಳೀಧರನ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಬಾಧಿಸುವ ಈ ಬ್ಯಾಕ್ಟೀರಿಯಾ ಕರುಳಿನ ಮೇಲೆ ಪರಿಣಾಮ ಬೀರುತ್ತದೆ.
16 hours ago
ಬ್ರಿಜ್ ಚಾಂಪಿಯನ್ಷಿಪ್: ಕೆಜಾದ್, ವಿದ್ಯಾಗೆ ಭಟ್ನಗರ್ ಸ್ಮಾರಕ ಪ್ರಶಸ್ತಿ
16 hours ago
ಬ್ಯಾಸ್ಕೆಟ್ಬಾಲ್: ಯಂಗ್ ಓರಿಯನ್ಸ್ ಚಾಂಪಿಯನ್
16 hours ago
ಲಾರ್ಡ್ಸ್ನಲ್ಲಿ 150ನೇ ಟೆಸ್ಟ್: ಅಟ್ಕಿನ್ಸನ್ ದಾಳಿಗೆ ಕುಸಿದ ಕಿವೀಸ್
16 hours ago
ವಿದೇಶ ಪ್ರವಾಸಕ್ಕೆ ವೈಭವ್ ಸೂರ್ಯವಂಶಿ ಪಾಲಕರಿಗೆ ಅವಕಾಶ
17 hours ago
ಫುಟ್ಬಾಲ್ ತಾರೆ ಗ್ರೇಸ್ ಡಾಂಗ್ಮೆಯಿ ನಿವೃತ್ತಿ
17 hours ago
ಅಕ್ವಾಟಿಕ್ ಚಾಂಪಿಯನ್ಷಿಪ್ ಡೈವಿಂಗ್ ಸ್ಪರ್ಧೆ: ಪೂರ್ವಿಕಾಗೆ ಮೂರು ಚಿನ್ನ
17 hours ago
ಜೀರೊ ಟ್ರಾಫಿಕ್ ತಪ್ಪಿಸಲು ಇಂದು ಮೆಟ್ರೊದಲ್ಲಿ ಸಂಚರಿಸಲಿರುವ CM ಡಿ.ಕೆ.ಶಿವಕುಮಾರ್
17 hours ago
‘ಭಾರತದೊಂದಿಗಿನ ಗಡಿ ವಿವಾದವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನೇಪಾಳ ಬಯಸುತ್ತದೆ. ಉಭಯ ರಾಷ್ಟ್ರಗಳು ಮುಕ್ತ ಮನಸ್ಸಿನಿಂದ ಮಾತುಕತೆಗೆ ಕುಳಿತುಕೊಂಡರೆ ಯಾವುದೇ ಸಮಸ್ಯೆ ದೊಡ್ಡದಲ್ಲ’ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಭಾನುವಾರ ತಿಳಿಸಿದ್ದಾರೆ.
18 hours ago
HYDRA Telangana: ‘ಕೆರೆ, ನಾಲೆ ಒತ್ತುವರಿ ತೆರವಿಗೆ ರಚಿಸಿರುವ ‘ಹೈಡ್ರಾ’ ಸಮಿತಿಗೆ ಆ ಹೆಸರು ಇಡಲು ಸರ್ವಾಧಿಕಾರಿ ಹಿಟ್ಲರ್ ಸ್ಫೂರ್ತಿ’ ಎಂಬ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಹೇಳಿಕೆಯು ಈಗ ರಾಜಕೀಯ ವಿವಾದಕ್ಕೆ ಗ್ರಾಸವಾಗಿದೆ.
18 hours ago
NEET Exam Center: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನ್ 21ರಂದು ನಡೆಸಲಿರುವ ‘ನೀಟ್–ಯುಜಿ 2026’ ಮರು ಪರೀಕ್ಷೆ ಕುರಿತ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಪ್ರಕಟಿಸಿದೆ.
18 hours ago
Voter ID Revision: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಶಂಕಿತ ವಿದೇಶಿಗರ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.
18 hours ago
India Indonesia Relations: ಭಾರತ ಮತ್ತು ಇಂಡೋನೇಷ್ಯಾ ನಡುವೆ ಪಾಲುದಾರಿಕೆ ವಿಸ್ತರಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಯೊನೊ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
18 hours ago
Congress Protest: ಸಿಬಿಎಸ್ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 1ರಿಂದ ತ್ರಿಭಾಷಾ ನೀತಿಯ ಕಡ್ಡಾಯ ಜಾರಿಯನ್ನು ತಡೆಹಿಡಿಯಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಪತ್ರ ಬರೆದಿದ್ದಾರೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ