Last Updated: 2 Apr 2026 4:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತಪ್ಪಿಗಾಗಿ ಕಿವಿ ಹಿಡಿದು ಕ್ಷಮೆಯಾಚಿಸಿದ್ದ IAS ಅಧಿಕಾರಿ ದಿಢೀರ್ ರಾಜೀನಾಮೆ
(9 hours ago)
44
Braeking News: ಸರ್ಕಾರದಲ್ಲಿ ಮಹತ್ವದ ಬದಲಾವಣೆ
(22 hours ago)
26
Saffronart Auction: ಚಿತ್ರದ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ ₹167 ಕೋಟಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.
(4 hours ago)
20
Iran War: ಇರಾನ್ನ ತೈಲ ಸಂಪತ್ತನ್ನು ಸುಲಭವಾಗಿ ವಶಪಡಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಆದರೆ ಅಂತಹ ಪ್ರಯತ್ನಕ್ಕೆ ನಮ್ಮವರಿಂದಲೇ ಬೆಂಬಲ ಸಿಗದಿರುವುದು ದುರದೃಷ್ಟಕರ. ಅವರು ಈ ಯುದ್ಧ ಕೊನೆಕೊಳ್ಳುವುದನ್ನೇ ನೋಡುತ್ತಿದ್ದಾರೆ
(7 hours ago)
19
Iran Navy Strike: ಇರಾನ್ ಯುದ್ಧನೌಕೆ ಮೇಲೆ ಭಾರತ ದಾಳಿ ನಡೆಸಿಲ್ಲ. ಬಾಂದರ್ ಅಬ್ಬಾಸ್ ಬಂದರಿನಲ್ಲಿ ನಡೆದ ಘಟನೆಗೆ ಅಮೆರಿಕ ಸೇನೆ ಕಾರಣ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದ್ದು ಸುಳ್ಳು ಮಾಹಿತಿಯ ಸತ್ಯಾಸತ್ಯತೆ ಬಯಲು ಮಾಡಿದೆ.
(9 hours ago)
18
ದಾವಣಗೆರೆ ಉಪಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಮಲ್ಲಿಕಾರ್ಜುನ್, ಸಮರ್ಥ್
(11 hours ago)
17
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಪೂರ್ವಾನುಮತಿಗೆ ಹೈಕೋರ್ಟ್ ಅಸ್ತು
(5 hours ago)
15
IPL: ರಾಹುಲ್, ಅಕ್ಷರ್ ಶೂನ್ಯಕ್ಕೆ ಔಟ್; ಮುಂದುವರಿದ ಪಂತ್ ಕಳಪೆ ಸಾಧನೆ
(8 hours ago)
15
Bengaluru Techie Suicide: ಹನ್ನೊಂದು ತಿಂಗಳ ಗಂಡು ಮಗು ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಘಟನೆಯಿಂದ ಆಫಾತಕ್ಕೆ ಒಳಗಾದ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.
(3 hours ago)
14
Iran War Ultimatum: ‘ಇರಾನ್ ಕದನ ವಿರಾಮ ಬಯಸುತ್ತಿದೆ. ಆದರೆ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ವೇಳೆ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಭೀಕರ ದಾಳಿ ಮುಂದುವರಿಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 2
IPL 2026: ಐಪಿಎಲ್ನಲ್ಲಿ ಯಾರಿಂದಲೂ ಆಗದ ಹೊಸ ದಾಖಲೆ ಬರೆದ ಮೊಹಮ್ಮದ್ ಶಮಿ
10 mins ago
International labor migration: ಕಳೆದ ಐದು ವರ್ಷಗಳಲ್ಲಿ ವಿದೇಶಗಳಲ್ಲಿ 37,740 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದು, ವೇತನ ಬಾಕಿ ಮತ್ತು ಪಾಸ್ಪೋರ್ಟ್ ಮುಟ್ಟುಗೋಲು ಸೇರಿದಂತೆ 80,985 ಶೋಷಣೆ ದೂರುಗಳು ದಾಖಲಾಗಿವೆ.
10 mins ago
Crime News: ಹೊಳಲ್ಕೆರೆ ಬಸವ ಲೇಔಟ್ನ ಆಯುರ್ವೇದ ವೈದ್ಯೆ ಡಾ.ಎಂ.ಯು.ನಿಖಿತಾ (23) ಆತ್ಮಹತ್ಯೆ; ಕಿರುಕುಳ ಆರೋಪದ ಮೇಲೆ ಡೆತ್ನೋಟ್ ಪತ್ತೆ.
10 mins ago
Petrochemical customs relief: ಕೇಂದ್ರ ಸರ್ಕಾರವು ಮೆಥನಾಲ್ ಮತ್ತು ಸ್ಟೈರೀನ್ ಸೇರಿದಂತೆ ಪ್ರಮುಖ ಉತ್ಪನ್ನಗಳ ಮೇಲೆ ಜೂನ್ 30ರವರೆಗೆ ಸುಂಕ ವಿನಾಯಿತಿ ನೀಡಿದ್ದು, ಇದರಿಂದ ಬೊಕ್ಕಸಕ್ಕೆ ವಾರ್ಷಿಕ ₹1,800ಕೋಟಿ ಹೊರೆಯಾಗಲಿದೆ.
40 mins ago
IndiGo charges ವಿಮಾನ ಇಂಧನ(ಎಟಿಎಫ್) ದರದಲ್ಲಿ ಹೆಚ್ಚಳವಾದ ಬೆನ್ನಲ್ಲೇ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಕೂಡ ‘ಇಂಧನ ಶುಲ್ಕವನ್ನು ಬುಧವಾರ ಪರಿಷ್ಕರಿಸಿದೆ. ಇದರಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣ ದರದಲ್ಲಿ ಹೆಚ್ಚಳವಾಗಲಿದೆ.
70 mins ago
ಚಿನಕುರುಳಿ ಕಾರ್ಟೂನ್: ಏಪ್ರಿಲ್ 2 ಗುರುವಾರ 2026
70 mins ago
Digital India: 2026ರ ಏಪ್ರಿಲ್ 1ರಿಂದ ಮೊದಲ ಹಂತದ ಜನಗಣತಿ ಆರಂಭವಾಗಿದೆ. ಇದರ ಭಾಗವಾಗಿ ಆನ್ಲೈನ್ ಮೂಲಕವೇ ವಿವರವನ್ನು ಭರ್ತಿಮಾಡಬಹುದು. ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಮಾಹಿತಿ ತುಂಬಬೇಕು.
70 mins ago
Election Roll Revision: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಎಸ್ಐಆರ್ ಕಾರ್ಯಕ್ಕೆ ಅಡ್ಡಿಯಾದ ಘಟನೆ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳ ಭದ್ರತೆಗೆ ಕೇಂದ್ರ ಸಶಸ್ತ್ರ ಪಡೆ ನಿಯೋಜನೆ ಸೂಚಿಸಿದೆ.
3 hours ago
Udhayanidhi Stalin: ತಮಿಳುನಾಡು ಉಪಮುಖ್ಯಮಂತ್ರಿ ಮತ್ತು ಡಿಎಂಕೆ ಯುವ ಮೋರ್ಚಾದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಿಂದ ಸತತ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
3 hours ago
Helium Shortage: ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ನಡೆಸಿದಾಗ, ಜಾಗತಿಕ ರಾಷ್ಟ್ರಗಳಿಗೆ ತೈಲ ಪೂರೈಕೆಯಲ್ಲಾಗುವ ಅಡಚಣೆಯ ಬಗ್ಗೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿತು.
3 hours ago
IPL Records: ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ಅವರು ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಏಕನಾ ಸ್ಟೇಡಿಯಂನಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ದ ಪಂದ್ಯದಲ್ಲಿ ದಾಖಲೆ ಬರೆದರು.
3 hours ago
IPL 2026: ಯಾರೂ ಮಾಡದ ದಾಖಲೆ ಬರೆದ ಲಖನೌ ತಂಡದ ಸ್ಟಾರ್ ವೇಗಿ
3 hours ago
Bengaluru Techie Suicide: ಹನ್ನೊಂದು ತಿಂಗಳ ಗಂಡು ಮಗು ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಘಟನೆಯಿಂದ ಆಫಾತಕ್ಕೆ ಒಳಗಾದ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.
3 hours ago
Saffronart Auction: ಚಿತ್ರದ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ ₹167 ಕೋಟಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.
4 hours ago
NATO ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಜಗತ್ತಿನ ಅತ್ಯಂತ ಬಲಿಷ್ಠ ಮೈತ್ರಿಕೂಟಗಳಲ್ಲಿ ಒಂದಾಗಿರುವ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆಯಿಂದ (NATO)ಹೊರನಡೆಯುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.
4 hours ago
Energy Security India: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಕೊರತೆ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ತೈಲ ಟ್ಯಾಂಕರ್ಗಳಿಗೆ ಭಾರತೀಯ ನೌಕಾಪಡೆ ಭದ್ರತೆ ನೀಡುತ್ತಿದೆ ಎಂದರು.
4 hours ago
Kerala Assembly Polls: ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಬಡ್ಡಿ ರಹಿತ ಸಾಲ ಸೇರಿದಂತೆ ಹಲವು ಭರವಸೆಗಳನ್ನು ಇಂದು(ಗುರುವಾರ) ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ನೀಡಿದೆ.
5 hours ago
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಪೂರ್ವಾನುಮತಿಗೆ ಹೈಕೋರ್ಟ್ ಅಸ್ತು
5 hours ago
Data Center Environment: ಎಐ ಬಳಕೆ ಹೆಚ್ಚಾದ ಕಾರಣ ಕಳೆದ ಕೆಲವು ವರ್ಷಗಳಿಂದ ಹಲವು ಕಂಪನಿಗಳು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಡೇಟಾ ಸೆಂಟರ್ಗಳನ್ನು ಸ್ಥಾಪಿಸಿವೆ. ಈ ಸೆಂಟರ್ಗಳು ಇರುವ ಸುತ್ತಮುತ್ತಲಿನ ಪ್ರದೇಶದ ತಾಪಮಾನದ ಏರಿಕೆಗೂ ಕಾರಣವಾಗುತ್ತಿದೆ
5 hours ago
Human Rights Violation: ಇಸ್ರೇಲ್ ಅನುಮೋದಿಸಿರುವ 'ಮರಣದಂಡನೆ ಮಸೂದೆ'ಯನ್ನು ಇಂಡೋನೇಷ್ಯಾ ತೀವ್ರವಾಗಿ ಟೀಕಿಸಿದೆ. ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಜರಿದಿದೆ.
5 hours ago
Natural Disasters: ಇಂಡೋನೇಷ್ಯಾದ ಉತ್ತರ ಭಾಗದಲ್ಲಿ ಗುರುವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
Iran US Tensions: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿರುವ ನಡುವೆಯೇ ಅಮೆರಿಕ ಜನತೆಯನ್ನು ಉದ್ದೇಶಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬಹಿರಂಗ ಪತ್ರ ಬರೆದಿದ್ದಾರೆ.
5 hours ago
Ranbir Kapoor: ರಣ್ಬೀರ್ ಕಪೂರ್ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾದ ಟೀಸರ್ ಇಂದು (ಏಪ್ರಿಲ್ 02)ರಂದು ಬಿಡುಗಡೆಯಾಗಿದೆ. ಟೀಸರ್ನಲ್ಲಿ ರಾಮ ಪಾತ್ರದ ವಿಶೇಷ ತುಣುಕನ್ನು ಬಿಡುಗಡೆ ಮಾಡಲಾಗಿದ್ದು ಮೆಚ್ಚುಗೆ ಪಡೆದಿದೆ.
5 hours ago
Anthony Albanese: ಇರಾನ್ ವಿರುದ್ಧದ ಯುದ್ಧದ ಮೂಲ ಉದ್ಧೇಶ/ ಗುರಿಗಳನ್ನು ಈಡೇರಿಸಲಾಗಿದೆ. ಇನ್ನೂ ಏನನ್ನು ಸಾಧಿಸಬೇಕಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಗುರುವಾರ ಹೇಳಿದ್ದಾರೆ.
6 hours ago
Mining Accident: ಹಟ್ಟಿ ಚಿನ್ನದ ಗಣಿ ಕಂಪನಿಯ ಸೆಂಟ್ರಲ್ ಶಾಷ್ಟ್ ನ ರಾತ್ರಿ ಪಾಳಯ ಕೆಲಸಕ್ಕೆ ಹೋಗುವಾಗ ವಿದ್ಯುತ್ ಸಂಕರ್ಪ ಕಡಿತವಾಗಿ ಲಿಫ್ಟ್ ನ ಒಳಗಡೆ ಇದ್ದ ಕಾರ್ಮಿಕರು ಪರದಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
6 hours ago
LSG vs DC Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತು.
6 hours ago
IPL: ಅಂದು ರಾಹುಲ್, ಈಗ ಪಂತ್ ಮೇಲೆ ರೇಗಾಡಿದರೇ ಸಂಜೀವ ಗೋಯಂಕಾ?
6 hours ago
Iran War: ಇರಾನ್ನ ತೈಲ ಸಂಪತ್ತನ್ನು ಸುಲಭವಾಗಿ ವಶಪಡಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಆದರೆ ಅಂತಹ ಪ್ರಯತ್ನಕ್ಕೆ ನಮ್ಮವರಿಂದಲೇ ಬೆಂಬಲ ಸಿಗದಿರುವುದು ದುರದೃಷ್ಟಕರ. ಅವರು ಈ ಯುದ್ಧ ಕೊನೆಕೊಳ್ಳುವುದನ್ನೇ ನೋಡುತ್ತಿದ್ದಾರೆ
7 hours ago
Donald Trump: ಮುಂದಿನ ಎರಡ್ಮೂರು ವಾರಗಳಲ್ಲಿ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
7 hours ago
Daily News Bulletin: ಪಶ್ಚಿಮ ಏಷ್ಯಾದಿಂದ 1,171 ಭಾರತೀಯರು ತಾಯ್ನಾಡಿಗೆ ವಾಪಸಾಗುತ್ತಿದ್ದಾರೆ. ನಾಸಾ ಆರ್ಟೆಮಿಸ್-2 ನೌಕೆ ಉಡಾಯಿಸಿದ್ದು, ರಾಜ್ಯದ 1.10 ಕೋಟಿ ಮತದಾರರ ವಿವರ ತಾಳೆಯಾಗುತ್ತಿಲ್ಲ.
7 hours ago
Digital literacy policy: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿದ್ಯಾರ್ಥಿಗಳ ಡಿಜಿಟಲ್ ಬಳಕೆಯ ಕರಡು ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ.
8 hours ago
Trump on Iran: ಯುದ್ಧಭೂಮಿಯಲ್ಲಿ ನಮ್ಮ ಸಶಸ್ತ್ರ ಪಡೆಗಳು ಕ್ಷಿಪ್ರ, ನಿರ್ಣಾಯಕ ಮತ್ತು ಅದ್ಭುತ ವಿಜಯಗಳನ್ನು ಸಾಧಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
8 hours ago
IPL 2026: ಸಮೀರ್ ರಿಜ್ವಿ ಅಜೇಯ 70 ರನ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಜೊತೆಗೂಡಿ 119 ರನ್ ಗಳ ಜೊತೆಯಾಟವಾಡಿದ ಹಿನ್ನಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಖನೌ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದೆ.
8 hours ago
Congress Candidates: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಒಂಬತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಅಲ್ಲದೇ ಒಂದು ಕೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಬದಲಿಸಿದೆ.
8 hours ago
IPL: ರಾಹುಲ್, ಅಕ್ಷರ್ ಶೂನ್ಯಕ್ಕೆ ಔಟ್; ಮುಂದುವರಿದ ಪಂತ್ ಕಳಪೆ ಸಾಧನೆ
8 hours ago
NASA Moon Mission: ಅರ್ಧ ಶತಮಾನದ ಬಳಿಕ ಚಂದ್ರನೆಡೆಗೆ ಪ್ರಯಾಣ ಬೆಳೆಸಿರುವ ನಾಸಾ, ಐತಿಹಾಸಿಕ ಆರ್ಟೆಮಿಸ್-2 ಮಿಷನ್ ನೌಕೆಯನ್ನು ಉಡ್ಡಯನ ಮಾಡಿದೆ.
9 hours ago
Nagpur Mumbai Expressway: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಟೆಂಪೋಗೆ ಟ್ರಕ್ ಡಿಕ್ಕಿ ಹೊಡೆದು 8 ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
9 hours ago
ತಪ್ಪಿಗಾಗಿ ಕಿವಿ ಹಿಡಿದು ಕ್ಷಮೆಯಾಚಿಸಿದ್ದ IAS ಅಧಿಕಾರಿ ದಿಢೀರ್ ರಾಜೀನಾಮೆ
9 hours ago
Business: ಆಟೊ ಎಲ್ಪಿಜಿ ದರ ಏರಿಕೆ ವಿರೋಧಿಸಿ ಮತ್ತು ಪೂರೈಕೆ ಸ್ಥಗಿತಗೊಂಡಿದ್ದನ್ನು ಖಂಡಿಸಿ ಆಟೊ ಚಾಲಕರು ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
9 hours ago
Supreme Court Ruling: ವಿವಾಹೇತರ ಲಿವ್ ಇನ್ ಸಂಬಂದ ಅಪರಾಧವಲ್ಲ ಎಂಬ ತೀರ್ಪು ಹಾಗೂ 2027ರ ಜನಗಣತಿಯಲ್ಲಿ ಲಿವ್ ಇನ್ ಜೋಡಿಗಳನ್ನು ವಿವಾಹಿತರೆಂದು ಗುರುತಿಸುವ ಕೇಂದ್ರದ ನಿರ್ಧಾರದ ಬಗ್ಗೆ ಲೇಖಕಿ ಪ್ರತಿಭಾ ನಂದಕುಮಾರ್ ವಿಶ್ಲೇಷಿಸಿದ್ದಾರೆ.
9 hours ago
US Foreign Policy: ಇರಾನ್ ವಿರೋಧಿ ಕಾರ್ಯಾಚರಣೆಗೆ ಬೆಂಬಲ ಸಿಗದ ಕಾರಣ ಟ್ರಂಪ್ ಟೀಕಿಸಿದ್ದು, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಈ ವಾರ ಹೊರ್ಮುಜ್ ಜಲಸಂಧಿ ಭದ್ರತೆ ಕುರಿತು 35 ರಾಷ್ಟ್ರಗಳ ಸಮಾವೇಶ ಆಯೋಜಿಸಿದ್ದಾರೆ.
9 hours ago
KPSC Selection Integrity: 1998ರ ನೇಮಕಾತಿಯಲ್ಲಿ 729 ಅಧಿಕಾರಿಗಳ ಪೈಕಿ 484 ಮಂದಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ. 2011ರ ಹಗರಣದ ಬಗ್ಗೆ ಸಿಐಡಿ 10,500 ಪುಟಗಳ ಸುದೀರ್ಘ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
9 hours ago
ರಾಜ್ಯದಲ್ಲಿ ಎಸ್ಐಆರ್ ಪೂರ್ವಭಾವಿ ಪ್ರಕ್ರಿಯೆ: ಶೇ 80ರಷ್ಟು ವಿವರಗಳಷ್ಟೇ ಹೋಲಿಕೆ
9 hours ago
Parappana Agrahara: ಪರಪ್ಪನ ಅಗ್ರಹಾರ ಜೈಲಿನಲ್ಲಿ 4,834 ಕೈದಿಗಳಿಗೆ ಕೇವಲ 571 ಸಿಬ್ಬಂದಿ ಇದ್ದು, 332 ಕ್ಯಾಮೆರಾಗಳು ಶೇ 7ರಷ್ಟು ಚಲನವಲನದ ಮೇಲೆ ಮಾತ್ರ ನಿಗಾ ಇಡುತ್ತಿವೆ ಎಂದು ಎಡಿಜಿಪಿ ಹಿತೇಂದ್ರ ವರದಿ ತಿಳಿಸಿದೆ.
9 hours ago
Iran Navy Strike: ಇರಾನ್ ಯುದ್ಧನೌಕೆ ಮೇಲೆ ಭಾರತ ದಾಳಿ ನಡೆಸಿಲ್ಲ. ಬಾಂದರ್ ಅಬ್ಬಾಸ್ ಬಂದರಿನಲ್ಲಿ ನಡೆದ ಘಟನೆಗೆ ಅಮೆರಿಕ ಸೇನೆ ಕಾರಣ ಎಂದು ಬೂಮ್ ಫ್ಯಾಕ್ಟ್ಚೆಕ್ ವರದಿ ತಿಳಿಸಿದ್ದು ಸುಳ್ಳು ಮಾಹಿತಿಯ ಸತ್ಯಾಸತ್ಯತೆ ಬಯಲು ಮಾಡಿದೆ.
9 hours ago
ಕರ್ನಾಟಕ ತಂಡಕ್ಕೆ ಮರಳುವವರಿಗೆ ಕೂಲಿಂಗ್ ಆಫ್ ನಿಯಮ
10 hours ago
ಅನುಮತಿ ಇಲ್ಲದೆ ಹಾಡಿನ ಬಳಕೆ: ನಟ ರಕ್ಷಿತ್ ಶೆಟ್ಟಿಗೆ ₹25 ಲಕ್ಷ ದಂಡ
10 hours ago
ದಾವಣಗೆರೆ ಉಪಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಮಲ್ಲಿಕಾರ್ಜುನ್, ಸಮರ್ಥ್
11 hours ago
ಹೆದರಿದ ಮಗನೊಂದಿಗೆ MRIಯಂತ್ರದೊಳಗೆ ಹೋದ ತಂದೆ: ಭಾವುಕ ಕ್ಷಣಕ್ಕೆ ನೆಟ್ಟಿಗರು ಫಿದಾ
12 hours ago
High Court Refusal: ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಪೀಠವು ಈ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿ ಎಫ್ಐಆರ್ ದಾಖಲಿಸಲಾಗಿದೆ.
14 hours ago
ದೇವರ ನಾಮಸ್ಮರಣೆ, ಮಲ್ಲಿಗೆ ಹೂವಿನ ಸಮರ್ಪಣೆ * ಗಲ್ಲಿ ಗಲ್ಲಿಗಳಲ್ಲಿ ಸಡಗರ
14 hours ago
MRPL ಮಂಗಳೂರು ರಿಫೈನರಿ ಮತ್ತು ಪೆಟ್ರೊ ಕೆಮಿಕಲ್ಸ್ (ಎಂಆರ್ಪಿಎಲ್) ಸಂಸ್ಥೆಯು ಎಲ್ಪಿಜಿ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದು, ನಿತ್ಯ 45 ಲಕ್ಷ ಕೆ.ಜಿ ಉತ್ಪಾದಿಸಲಾಗುತ್ತಿದೆ’ ಎಂದು ಕಂಪನಿಯ ನಿರ್ದೇಶಕ (ರಿಫೈನರಿ) ನಂದಕುಮಾರ್ ವಿ.ಪಿಳ್ಳೈ ಇಲ್ಲಿ ತಿಳಿಸಿದರು.
14 hours ago
Rowdy sheeter Shannu: ತಿಲಕ್ ನಗರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಟ್ರಸ್ಟ್ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪ್ರಶ್ನಿಸಿದ್ದಾರೆ.
14 hours ago
IPL 2026 | ಸನ್ರೈಸರ್ಸ್–ಕೆಕೆಆರ್ ಹಣಾಹಣಿ: ಗೆಲುವಿನ ಆರಂಭಕ್ಕೆ ಉಭಯ ತಂಡಗಳ ತವಕ
14 hours ago
Vijayendra questions ಪೊಲೀಸ್ ಇಲಾಖೆ ಸಿಬ್ಬಂದಿಗೆ ವೇತನ ನೀಡಲು ಯಾಕೆ ವಿಳಂಬವಾಗಿದೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
14 hours ago
ಗೆಲುವಿನೊಡನೆ ಅಗ್ರಸ್ಥಾನಕ್ಕೇರಿದ ಸಿಂದರೋವ್
14 hours ago
Bengaluru Auto Crisis: ಗ್ಯಾಸ್ ಇಲ್ಲದೆ ಮಂಗಳವಾರ ರಾತ್ರಿಯಿಂದಲೇ ನಾಗರಬಾವಿ ಹಾಗೂ ಮಡಿವಾಳದ ಬಂಕ್ಗಳಲ್ಲಿ ಸಾಲುಗಟ್ಟಿ ನಿಂತಿರುವ ಚಾಲಕರು ದಿನಕ್ಕೆ 350 ರೂಪಾಯಿ ಆಟೊ ಬಾಡಿಗೆ ಕಟ್ಟಲಾಗದೆ ಕಂಗಾಲಾಗಿದ್ದಾರೆ.
14 hours ago
Apr 1
ಟಿ.ಟಿ: ರಾಜ್ಯದ ಬಾಲಕಿಯರಿಗೆ 4 ಕಂಚು
14 hours ago
ಕೆಎಸ್ಎಚ್ಎ ‘ಬಿ’ ಡಿವಿಷನ್: ಗೋಲುಗಳ ಮಳೆಗರೆದ ಗರುಡ ಹಾಕಿ ಕ್ಲಬ್
14 hours ago
KSCA: ಮಾಜಿ ಆಟಗಾರ್ತಿಯರಿಗೆ ಪಿಂಚಣಿ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ