Last Updated: 27 Apr 2026 10:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸೇಡು ತೀರಿಸಿಕೊಂಡ ವೈಭವ್: ಹೇಳಿ ಔಟ್ ಮಾಡಿದ ‘ಹಿಂಗೆ’ಗೆ ಅಟ್ಟಾಡಿಸಿದ ಸೂರ್ಯವಂಶಿ
(23 hours ago)
56
ವಾರ ಭವಿಷ್ಯ: ಈ ರಾಶಿಯವರಿಗೆ ಕೃಷಿಭೂಮಿ ಖರೀದಿ ಯೋಗವಿದೆ..
(14 hours ago)
27
ಸಂಪೂರ್ಣ ಚೇತರಿಕೆ ಕಂಡರೂ ಮೈದಾನಕ್ಕೆ ಇಳಿಯುತ್ತಿಲ್ಲ ಧೋನಿ: ಅಸಲಿ ಕಾರಣ ಬಹಿರಂಗ
(19 hours ago)
21
Diamond Harbour voters: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಮತದಾರರನ್ನು ಬೆದರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
(19 hours ago)
21
Bulandshahr Murder: ಜನ್ಮದಿನದಂದು ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂವರು ಸ್ನೇಹಿತರನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದಿದೆ.
(12 hours ago)
17
ಅರ್ಧದಾರಿ ಕ್ರಮಿಸಿದ IPL 2026: ಅಂಕಪಟ್ಟಿ, ಆರೆಂಜ್, ನೇರಳೆ ಕ್ಯಾಪ್ ವಿವರ ಹೀಗಿದೆ
(21 hours ago)
15
CSK ವಿರುದ್ಧ ಟಾಸ್ ಗೆದ್ದ GT: ಕನ್ನಡಿಗನಿಗಿಲ್ಲ ಆಡುವ ಬಳಗದಲ್ಲಿ ಸ್ಥಾನ
(19 hours ago)
13
ಮೇ ತಿಂಗಳಲ್ಲಿಯೂ ತಾಪಮಾನ ಏರಿಕೆ: ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ
(10 hours ago)
13
ಮೈದಾನದಿಂದ ಆ್ಯಂಬುಲೆನ್ಸ್ನಲ್ಲಿ ತೆರಳಿದ್ದ ಲುಂಗಿ ಎನ್ಗಿಡಿ ಈಗ ಹೇಗಿದ್ದಾರೆ?
(22 hours ago)
12
ಜಗಳವಿಲ್ಲದ ಆಟ ಅಲ್ಟಿಮೇಟ್ ಫ್ರಿಸ್ಬೀ
(23 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 27
IPL Rule 37.1.4: ಕೆಕೆಆರ್ ತಂಡದ ರಘುವಂಶಿ ದಿಕ್ಕು ಬದಲಿಸಿ ರನ್ ಔಟ್ ತಡೆದಿದ್ದಕ್ಕೆ ಅಂಪೈರ್ ಔಟ್ ನೀಡಿದರು. ಅಭಿಷೇಕ್ ನಾಯರ್ ವಾಗ್ವಾದ ನಡೆಸಿದ ಈ ಪಂದ್ಯದಲ್ಲಿ ಲಖನೌ ವಿರುದ್ಧ ಕೋಲ್ಕತ್ತ ಸೂಪರ್ ಓವರ್ ಗೆಲುವು ಸಾಧಿಸಿತು.
13 mins ago
Northern Japan Tremor: ಒಂದು ವಾರದ ಬಳಿಕ ಜಪಾನ್ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಉತ್ತರ ಜಪಾನ್ನಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
13 mins ago
ಐಪಿಎಲ್ 2026: ಮುಯ್ಯಿ ತೀರಿಸುವ ಛಲದಲ್ಲಿ ಆರ್ಸಿಬಿ
13 mins ago
IPL 2026 | ವಿವಾದಿತ ತೀರ್ಪಿಗೆ ರಘುವಂಶಿ ಔಟ್: ಐಪಿಎಲ್ ನಿಯಮದಲ್ಲಿ ಇರುವುದೇನು?
13 mins ago
Daily News Summary: ರಾಜ್ಯ, ದೇಶ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು
73 mins ago
ಕೆಎಸ್ಎಫ್ಎ ಮಹಿಳಾ ಎ ಡಿವಿಷನ್ ಲೀಗ್ ಫುಟ್ಬಾಲ್: ಯಂಗ್ ಬ್ಲ್ಯೂಸ್ಗೆ ಕಿರೀಟ
73 mins ago
Jagatdal Clash: ಉತ್ತರ 24 ಪರಗಣ ಜಿಲ್ಲೆಯ ಜಗತ್ದಲ್ ಪೊಲೀಸ್ ಠಾಣೆಯ ಮುಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಬೆಂಬಲಿಗರ ನಡುವೆ ಭೀಕರ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
103 mins ago
Politics: ಬೆಂಗಳೂರು ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚೆ ನಡೆಸಿದರು.
103 mins ago
US Iran Tensions: ಅಮೆರಿಕದೊಂದಿಗಿನ ಎರಡನೇ ಸುತ್ತಿನ ಶಾಂತಿ ಮಾತುಕತೆಯ ಅನಿಶ್ಚಿತತೆಯ ನಡುವೆ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಪಾಕಿಸ್ತಾನದಿಂದ ಭಾನುವಾರ ರಷ್ಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ.
103 mins ago
ಮುಯ್ಯಿ ತೀರಿಸುವ ಛಲದಲ್ಲಿ ಆರ್ಸಿಬಿ
3 hours ago
ಊಬರ್ ಕಪ್: ಭಾರತಕ್ಕೆ ಗೆಲುವು
3 hours ago
Washington hotel attack: ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನಕೂಟದ ವೇಳೆ ಹೋಟೆಲ್ ಹಿಲ್ಟನ್ನಲ್ಲಿ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಬಲವಾದ ಕ್ರಿಶ್ಚಿಯನ್ ವಿರೋಧಿ ಉದ್ದೇಶವನ್ನು ಹೊಂದಿದ್ದನು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
3 hours ago
ದೀಪ್ತಿಗೆ 5 ವಿಕೆಟ್; ಭಾರತಕ್ಕೆ ಜಯ
3 hours ago
IPL | ರಿಂಕು ಸಿಂಗ್, ಸುನಿಲ್ ನಾರಾಯಣ್ ಮಿಂಚು: ಕೆಕೆಆರ್ಗೆ ‘ಸೂಪರ್ ಓವರ್’ ಜಯ
4 hours ago
ಒಂದು ಮತಕ್ಕಾಗಿ ₹4 ಸಾವಿರದಿಂದ ₹5 ಸಾವಿರದವರೆಗೆ ಖರ್ಚು ಮಾಡಿದ ವಲಸೆ ಕಾರ್ಮಿಕರು
4 hours ago
Crude Oil: ರಷ್ಯಾದಿಂದ ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಕುರಿತ ವಿವರಗಳನ್ನು ನೀಡಲು ಸಾಧ್ಯವಿಲ್ಲ, ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯ ಅಡಿಯಲ್ಲಿ ಇದಕ್ಕೆ ವಿನಾಯಿತಿ ಇದೆ ಎಂದು ಕೃ
4 hours ago
ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದ ಬೆವರುಗುಳ್ಳೆ, ಬ್ಯಾಕ್ಟೀರಿಯಾ ಸೋಂಕು
4 hours ago
Panchamasali Trust Dispute: ಹರಿಹರ ಗುರುಪೀಠ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮತ್ತು ಇಬ್ಬರನ್ನು ಉಚ್ಚಾಟಿಸಲಾಗಿದೆ. ಅಕ್ರಮ ಮತ್ತು ಅವ್ಯವಹಾರದ ಆರೋಪಗಳಿದ್ದು, ₹20 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದೆ ಎಂದು ರಾಜ್ಯ ಸಂಘವು ಆರೋಪಿಸಿದೆ.
4 hours ago
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲು ಸಿದ್ಧತೆ
4 hours ago
Blind Faith: ದೇವರ ಮೇಲಿನ ನಂಬಿಕೆ ಅಂಧಶ್ರದ್ಧೆಯ ರೂಪ ಪಡೆದಾಗ ಅದನ್ನು ಕೆಲವರು ಬಂಡವಾಳ ಅಗಿಸಿಕೊಳ್ಳುತ್ತಾರೆ; ಅದರಿಂದ ವ್ಯಕ್ತಿಗೂ ಹಾನಿ, ಸಮಾಜಕ್ಕೂ ಅಪಾಯ.
4 hours ago
Abbas Araghchi: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಅಮೆರಿಕದೊಂದಿಗಿನ ಎರಡನೇ ಸುತ್ತಿನ ಶಾಂತಿ ಮಾತುಕತೆಯ ಅನಿಶ್ಚಿತತೆಯ ಮಧ್ಯೆ, ಮೂರು ದಿನದ ಅವಧಿಯಲ್ಲಿ ಪಾಕಿಸ್ತಾನಕ್ಕೆ ಎರಡನೇ ಬಾರಿಗೆ
4 hours ago
West Bengal Elections: ‘ಮಹಿಳೆಯರನ್ನು ಹಿಂಸಿಸುವ ಗೂಂಡಾಗಳಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಆಶ್ರಯ ನೀಡುತ್ತಿದ್ದು, ಸಂದೇಶ್ಖಾಲಿಯ ರೇಖಾಪಾತ್ರ, ಆರ್.ಜಿ.ಕರ್ ಸಂತ್ರಸ್ತೆಯ ತಾಯಿಗೆ ಬಿಜ
4 hours ago
ಅವಘಡ ತಡೆಗೆ ನಿಯಮಗಳಿವೆ; ಪಾಲಿಸುವವರಿಲ್ಲ
4 hours ago
Heavy Metals in Cauvery: ಕಾವೇರಿ ನದಿಪಾತ್ರದ ಮಡ್ಡಿಯಲ್ಲಿ (ಕೆಸರು) ಸೀಸ, ತಾಮ್ರ ಮತ್ತು ಪಾದರಸದಂತಹ ಭಾರಲೋಹಗಳು ಅಪಾಯಕಾರಿ ಮಟ್ಟದಲ್ಲಿ ಇವೆ ಎಂಬುದನ್ನು ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
4 hours ago
Education System: ಕರ್ನಾಟಕದಾದ್ಯಂತ ಪದವಿ ಕಾಲೇಜುಗಳಿಗೆ ಮಾನವಿಕ ವಿಭಾಗದಲ್ಲಿ ವಿದ್ಯಾರ್ಥಿಗಳು ಕಡಿಮೆ ಆಗುತ್ತಿದ್ದಾರೆ. ಹೀಗಾಗಿ, ಕಾಲೇಜುಗಳಲ್ಲಿ ಅಧ್ಯಾಪಕರಾಗಿರುವವರು ತಮ್ಮ ಉಳಿವಿಗಾಗಿ ಪಿಯು ಫಲಿತಾಂಶ ಬಂದ ನಂತರ
4 hours ago
ಖಾಸಗಿ ಬಳಕೆ ಇವಿಗಳಿಗೆ ಬೇಕಿಲ್ಲ -ನೋಂದಾಯಿಸಿರುವ ಇವಿ ಆಟೊಗಳಿಗೂ ಬೇಕು
4 hours ago
Caste Reservation: ಒಳಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮೀಸಲಾತಿ ಗೊಂದಲ ಬಗೆಹರಿದಿದ್ದು, ನೇಮಕಾತಿ ಪ್ರಕ್ರಿಯೆ ವಿಳಂಬವಿಲ್ಲದೆ ಶುರುವಾಗಲಿ.
4 hours ago
ಶಸ್ತ್ರಸಜ್ಜಿತ ಬಂದೂಕುಧಾರಿಯ ಬಂಧನ, ಆರೋಪಿ ಬಳಿ ಹಲವು ಶಸ್ತ್ರಾಸ್ತ್ರ ವಶ
4 hours ago
ಟಿಸಿಎಸ್ ವಿಶ್ವ ಟೆನ್ಕೆ ಓಟ: ಬುರುಂಡಿಯ ರೋಡ್ರಿಗ್ ಹೊಸ ದಾಖಲೆ
4 hours ago
ಬುರುಂಡಿಯ ರೋಡ್ರಿಗ್ ಹೊಸ ದಾಖಲೆ
7 hours ago
Apr 26
IPL 2026 KKR vs LSG: ಸೂಪರ್ ಓವರ್ನಲ್ಲಿ ಲಖನೌ ವಿರುದ್ಧ ಕೆಕೆಆರ್ಗೆ ಗೆಲುವು
8 hours ago
ರಿಂಕು ಸಿಂಗ್, ಸುನಿಲ್ ನಾರಾಯಣ್ ಮಿಂಚು * ರಹಾನೆ ಪಡೆಗೆ ಎರಡನೇ ಗೆಲುವು
8 hours ago
IPL 2026: ಕೆಕೆಆರ್ಗೆ ‘ಸೂಪರ್ ಓವರ್’ ಜಯ
8 hours ago
ಗುಂಡಣ್ಣ ಕಾರ್ಟೂನು: ಭಾನುವಾರ 26 ಏಪ್ರಿಲ್ 2026
9 hours ago
IPL 2026: ಸೂಪರ್ ಓವರ್ನಲ್ಲಿ ಲಖನೌ ವಿರುದ್ಧ ಕೆಕೆಆರ್ಗೆ ಗೆಲುವು
10 hours ago
ನಿಶ್ಚಿತಾರ್ಥ ದಿನವೇ ಯುವತಿಯೊಬ್ಬರು ಮನೆಯಿಂದ ನಾಪತ್ತೆಯಾಗಿದ್ದು, ‘ನಾಪತ್ತೆಯ ಹಿಂದೆ ಲವ್ ಜಿಹಾದ್ ಉದ್ದೇಶ ಇರಬಹುದು’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಡೂರು ಠಾಣೆಗೂ ದೂರು ನೀಡಿದ್ದಾರೆ.
10 hours ago
IPL Team Standings: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 38ನೇ ಪಂದ್ಯದಲ್ಲಿ ನಡೆದ ‘ಸೂಪರ್ ಓವರ್‘ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಗೆಲುವು ಸಾಧಿಸಿದೆ.
10 hours ago
ಮೇ ತಿಂಗಳಲ್ಲಿಯೂ ತಾಪಮಾನ ಏರಿಕೆ: ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ
10 hours ago
Missing Girl: ಹಾನಗಲ್ ತಾಲ್ಲೂಕಿನ ಗ್ರಾಮವೊಂದರ ಹಿಂದೂ ಯುವತಿಯನ್ನು, ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬಾತ ಪುಸಲಾಯಿಸಿ ಕರೆದೊಯ್ದಿರುವ ಅನುಮಾನವಿದೆ. ಆತನನ್ನು ಪತ್ತೆ ಮಾಡಿ, ಯುವತಿಯನ್ನು ರಕ್ಷಿಸಿ
11 hours ago
ಏ.27ರಂದು ಮಠದ ಆವರಣದಲ್ಲಿ ಲೆಕ್ಕಪತ್ರ ಮಂಡನೆ ಸಭೆ
12 hours ago
West Bengal Elections: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿರುವುದನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಟೀಕಿಸಿದ್ದು, ಬಂಗಾಳದವರು ಭಯೋತ್ಪಾದಕರೇ? ಎಂದು ಪ್ರಶ್ನಿಸಿದ್ದಾರೆ
12 hours ago
IPL 2026: ರಿಂಕು ಬೀಸಾಟದ ಬಲದಿಂದ ಜೈಂಟ್ಸ್ಗೆ 156 ರನ್ ಗುರಿ ನೀಡಿದ ಕೆಕೆಆರ್
12 hours ago
Bulandshahr Murder: ಜನ್ಮದಿನದಂದು ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂವರು ಸ್ನೇಹಿತರನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದಿದೆ.
12 hours ago
Trump Assassination Attempt: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯೋಜಿಸಿದ್ದ ಭೋಜನಕೂಟದಲ್ಲಿ ನಡೆದ ಗುಂಡಿನ ದಾಳಿ ವೇಳೆ ಉದ್ಯಮಿ ಎರಿಕಾ ಕಿರ್ಕ್ ಮನೆಗೆ ಹೋಗಬೇಕೆಂದು ಗೋಳಾಡಿದರು. ಈ ಘಟನೆಯಲ್ಲಿ ಸೀಕ್ರೆಟ್ ಸರ್ವಿಸ್ ಏಜೆಂಟ್ ಒಬ್ಬರಿಗೆ ಗುಂಡೇಟು ಬಿದ್ದಿದೆ.
13 hours ago
ವಾರ ಭವಿಷ್ಯ: ಈ ರಾಶಿಯವರಿಗೆ ಕೃಷಿಭೂಮಿ ಖರೀದಿ ಯೋಗವಿದೆ..
14 hours ago
IPL 2024: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ತೋರಿದ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು, ಗುಜರಾತ್ ಟೈಟನ್ಸ್ಗೆ ಸುಲಭ ತುತ್ತಾಯಿತು.
15 hours ago
IPL 2026: ಗೆಲುವಿಗಾಗಿ ಹುಡುಕಾಟ; ಕೋಲ್ಕತ್ತ ಎದುರು ಬೌಲಿಂಗ್ ಆಯ್ದುಕೊಂಡ ಲಖನೌ
15 hours ago
IPL Team Standings: ಐಪಿಎಲ್ ಅಂಕಪಟ್ಟಿಯಲ್ಲಿ ಕೆಳಗಿರುವ ಲಖನೌ ಮತ್ತು ಕೋಲ್ಕತ್ತ ತಂಡಗಳು ಏಕನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಲಖನೌ 4 ಪಾಯಿಂಟ್ಗಳೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಕೋಲ್ಕತ್ತ 3 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
15 hours ago
IPL 2026: ಗುಜರಾತ್ ಟೈಟನ್ಸ್ಗೆ ಸುಲಭ ತುತ್ತಾದ ಚೆನ್ನೈ 'ಕಿಂಗ್ಸ್'
15 hours ago
West Bengal Elections: ಕೋಲ್ಕತ್ತದ ಆರ್ ಜಿ ಕರ್ ಆಸ್ಪತ್ರೆ ಪ್ರಕರಣ ಪ್ರಸ್ತಾಪಿಸಿದ ಮೋದಿ, ರಾಜ್ಯದಲ್ಲಿ ಶೇಕಡಾ 91 ರಷ್ಟು ಮತದಾನವಾಗಿದ್ದು ಮೇ 4 ರಂದು ಫಲಿತಾಂಶ ಬರುವ ಕುರಿತು ಗಂಭೀರವಾಗಿ ಮಾತನಾಡಿದ್ದಾರೆ.
15 hours ago
ದಿನ ಭವಿಷ್ಯ: ಈ ರಾಶಿಯವರು ಕ್ರೀಡೆಗೆ ಉತ್ತೇಜನ ಪಡೆಯುವಿರಿ
15 hours ago
Anti Defection Law India: ಎಎಪಿ ಸಂಸದ ಸಂಜಯ್ ಸಿಂಗ್ ಅವರು, ಪಕ್ಷಾಂತರಿಗಳಾದ ಏಳು ರಾಜ್ಯಸಭಾ ಸದಸ್ಯರನ್ನು ವಜಾಗೊಳಿಸುವಂತೆ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಇದು ಸಂವಿಧಾನದ 10ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ.
15 hours ago
Ashu Reddy Fraud: ತೆಲುಗು ಕಿರುತೆರೆ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಆಶು ರೆಡ್ಡಿ ಅವರು ಮದುವೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
15 hours ago
IPL 2026: ನಾಯಕ ಋತುರಾಜ್ ಹೋರಾಟ, ಗುಜರಾತ್ಗೆ 159 ರನ್ ಗುರಿ ನೀಡಿದ ಚೆನ್ನೈ
16 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 26 ಏಪ್ರಿಲ್ 2026
16 hours ago
IPL 2025: ನಾಯಕ ಋತುರಾಜ್ ಹೋರಾಟ, ಗುಜರಾತ್ಗೆ 159 ರನ್ ಗುರಿ ನೀಡಿದ ಚೆನ್ನೈ
17 hours ago
ಚಿನಕುರುಳಿ ಕಾರ್ಟೂನ್: ಭಾನುವಾರ 26 ಏಪ್ರಿಲ್ 2026
17 hours ago
Donald Trump Security: ಶ್ವೇತಭವನದಲ್ಲಿ ಟ್ರಂಪ್ ಮತ್ತು ಮೆಲಾನಿಯಾ ಪಾಲ್ಗೊಂಡಿದ್ದ ಭೋಜನಕೂಟದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಗಾಯಗೊಂಡ ಪೊಲೀಸ್ ಅಧಿಕಾರಿಯ ಆರೋಗ್ಯಕ್ಕಾಗಿ ನೆತನ್ಯಾಹು ಹಾರೈಸಿದ್ದಾರೆ.
17 hours ago
CSK ವಿರುದ್ಧ ಟಾಸ್ ಗೆದ್ದ GT: ಕನ್ನಡಿಗನಿಗಿಲ್ಲ ಆಡುವ ಬಳಗದಲ್ಲಿ ಸ್ಥಾನ
19 hours ago
IPL 2024: ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಆಡುವ ಹನ್ನೊಂದರ ಬಳಗದಲ್ಲಿ ಪ್ರಸಿದ್ಧ ಕೃಷ್ಣ ಬದಲು ಅರ್ಷದ್ ಖಾನ್ಗೆ ಅವಕಾಶ ಸಿಕ್ಕಿದ್ದು, ಸಿಎಸ್ಕೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ