Last Updated: 8 Mar 2026 8:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Mysuru Royal Family: ಪ್ಲೇಗ್ನಂತಹ ಮಹಾಮಾರಿಯಿಂದ ಜನರನ್ನು ರಕ್ಷಿಸಲು 126 ವರ್ಷಗಳ ಹಿಂದೆ (1900) ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕಟ್ಟಿಸಿ ಜನರಿಗೆ ಸಮರ್ಪಿಸಿದ ಏಷ್ಯಾದಲ್ಲೇ ಅತಿದೊಡ್ಡ ಆಸ್ಪತ್ರೆಯದು. ಇದರ ಹೆಸರು ಬದಲಿಸುವುದು ಸರಿಯಲ್ಲ ಎಂದರು.
(14 hours ago)
24
ಮಹಾರಾಷ್ಟ್ರ ಬಜೆಟ್: ರೈತರ ಸಾಲಮನ್ನಾ ಘೋಷಿಸಿದ ಫಡಣವೀಸ್
(16 hours ago)
22
T-20: ಸಂಜು ಸ್ಯಾಮ್ಸನ್ 25ಕ್ಕೂ ಅಧಿಕ ರನ್ ಬಾರಿಸಿದಾಗಲೆಲ್ಲ ಗೆದ್ದಿದೆ ಭಾರತ !
(21 hours ago)
18
US India Relations: ಭಾರತೀಯರು ಉತ್ತಮ ‘ನಟರು’. ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದಿದ್ದೆವು, ಅವರು ಹಾಗೇ ಮಾಡಿದರು ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ‘ಫಾಕ್ಸ್ ಬ್ಯುಸಿನೆಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
(20 hours ago)
16
Artificial Intelligence in War: 2025ರ ಜೂನ್ನಲ್ಲಿ ಇರಾನ್ನ ವಾಯಪ್ರದೇಶಕ್ಕೆ ನುಗ್ಗಿದ ಇಸ್ರೇಲ್ನ ವಿಮಾನವೊಂದು ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯ ಸಮಯ, ಸ್ಥಳವನ್ನು ನಿರ್ಧರಿಸಿದ್ದು ಪೈಲಟ್ ಅಲ್ಲ; ಬದಲಾಗಿ ಒಂದು ಕಂಪ್ಯೂಟರ್.
(19 hours ago)
15
Iran Naval Ship Docking: ತಾಂತ್ರಿಕ ದೋಷದ ಹಿನ್ನೆಲೆ ಇರಾನ್ನ ಐರಿಸ್ ಲವಣ್ ಹಡಗಿಗೆ ಕೊಚ್ಚಿ ಬಂದರಿನಲ್ಲಿ ತುರ್ತು ನಿಲುಗಡೆಗೆ ಭಾರತ ಅನುಮತಿ ನೀಡಿದುದಾಗಿ ಮೂಲಗಳು ತಿಳಿಸಿವೆ.
(17 hours ago)
14
ಟಿ–20 ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ಗೆ ವಿಶೇಷ ವಿಮಾನ
(18 hours ago)
14
2027ರ ವೇಳೆಗೆ 157 ಕೆರೆ ತುಂಬಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದೇ ಕೊಂಚ ಸಮಾಧಾನ
(20 hours ago)
13
Iran Gulf Tensions: ಅಮೆರಿಕ–ಇಸ್ರೇಲ್ ಯುದ್ಧದ ನಡುವೆ ಗಲ್ಫ್ ದೇಶಗಳ ಮೇಲೆ ನಡೆದ ದಾಳಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ ಕಿಯಾನ್ ಕ್ಷಮೆ ಕೇಳಿ, ಇನ್ನುಮುಂದೆ ದಾಳಿ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ.
(18 hours ago)
12
ವಿದ್ಯುತ್ ಮೋಟಾರು: ಚೀನಾದೊಂದಿಗೆ ಸ್ಪರ್ಧಿಸಲು ಭಾರತಕ್ಕೆ ಮಾತ್ರ ಸಾಧ್ಯ
(13 hours ago)
11
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
Zee News ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 8
Daily News Update: ರಾಷ್ಟ್ರೀಯ, ರಾಜ್ಯ, ವಿದೇಶ, ರಾಜಕೀಯ ಹಾಗೂ ಕ್ರೀಡೆ ಕ್ಷೇತ್ರಗಳ ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ವರದಿ ಇಲ್ಲಿದೆ. ಸಿದ್ದರಾಮಯ್ಯರಿಂದ ಟ್ರಂಪ್ವರೆಗೆ ಮಹತ್ವದ ಸುದ್ದಿಗಳ ನೋಟ.
28 mins ago
SC Sub Classification Debate: ಪರಿಶಿಷ್ಟ ಜಾತಿಯ ಒಳಮೀಸಲಾತಿ, ಮೀಸಲಾತಿ ಪ್ರಮಾಣದ ವಿವಾದ ಹಾಗೂ ಸಾಮಾಜಿಕ ಸಮೀಕ್ಷೆ ಕುರಿತಂತೆ ಸಿದ್ದರಾಮಯ್ಯ ಸರ್ಕಾರ ಎದುರಿಸುತ್ತಿರುವ ರಾಜಕೀಯ ಮತ್ತು ಕಾನೂನು ಸವಾಲುಗಳ ವಿಶ್ಲೇಷಣೆ.
28 mins ago
ಮುಂದೆಂದೂ ದಾಳಿ ಮಾಡಲ್ಲ: ಗಲ್ಫ್ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ
28 mins ago
Russia Oil Purchase: ರಷ್ಯಾದಿಂದ ತೈಲ ಖರೀದಿಸಲು ಅಮೆರಿಕವು ಭಾರತದ ಮೇಲೆ ಹೇರಿದ್ದ ನಿರ್ಬಂಧ ತೆಗೆದುಹಾಕಿದ್ದು, ಖರೀದಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿರುವುದರ ಕುರಿತು ನಟ, ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.
28 mins ago
T20 World Cup: ಅಹಮದಾಬಾದ್: ಹಾಲಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನಿಂದ ಸುಮಾರು ₹27.48 ಕೋಟಿ ಬಹುಮಾನವನ್ನು ಜೇಬಿಗಿಳಿಸಲಿದೆ.
58 mins ago
T20 ವಿಶ್ವಕಪ್ ಗೆಲ್ಲುವ ತಂಡಕ್ಕೆ ₹27.48 ಕೋಟಿ ಬಹುಮಾನ: ರನ್ನರ್ ಅಪ್ಗೆ ಎಷ್ಟು?
58 mins ago
ಇಂಗ್ಲೆಂಡ್ನ ರಿಚರ್ಡ್ ಇಲಿಂಗ್ವರ್ತ್ ಮತ್ತು ಅಲೆಕ್ಸ್ ವಾರ್ಫ್ ಅವರು ಭಾನುವಾರ ಅಹಮದಾಬಾದಿನಲ್ಲಿ ನಡೆಯಲಿರುವ ಭಾರತ– ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳಾಗಿದ್ದಾರೆ.
88 mins ago
Election Commission: ಕೊಚ್ಚಿ: ದೋಷರಹಿತ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು, ಅನರ್ಹರು ಪಟ್ಟಿಯೊಳಗೆ ಸೇರಬಾರದು. ಈ ಸ್ಪಷ್ಟ ಉದ್ದೇಶದಿಂದಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗಿದೆ.
88 mins ago
ಇಂಡಿಯಾ ಓಪನ್ ಥ್ರೋಸ್ ಸ್ಪರ್ಧೆ: ರಾಜ್ಯದ ಸಂಜನಾಗೆ ಚಿನ್ನ
88 mins ago
ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿ: ಜಪಾನ್ಗೆ ಸುಲಭ ತುತ್ತಾದ ಭಾರತ
88 mins ago
New Zealand Captain: ಅಹಮದಾಬಾದ್: ‘ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ಮೌನಕ್ಕೆ ತಳ್ಳಲು ನಮ್ಮ ಆಟಗಾರರು ಹಿಂಜರಿಯುವುದಿಲ್ಲ’ ಎಂದು ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟನರ್ ಹೇಳಿದರು. ಆ ಮೂಲಕ ಭಾರತ ತಂಡವನ್ನು ಸೋಲಿಸುವುದಾಗಿ ಸವಾಲೊಡ್ಡಿದರು.
88 mins ago
T20 ವಿಶ್ವಕಪ್ ಗೆದ್ದ ತಂಡಕ್ಕೆ ₹27.48 ಕೋಟಿ ಬಹುಮಾನ: ರನ್ನರ್ ಅಪ್ಗೆ ಎಷ್ಟು?
89 mins ago
Sanjana Reddy: ಬೆಂಗಳೂರು: ಕರ್ನಾಟಕದ ಸಂಜನಾ ಎಂ. ರೆಡ್ಡಿ ಅವರು ಪಂಜಾಬ್ನ ಪಟಿಯಾಲದಲ್ಲಿ ಶನಿವಾರ ಆರಂಭವಾದ ಇಂಡಿಯಾ ಓಪನ್ ಥ್ರೋಸ್ ಸ್ಪರ್ಧೆಯ 18 ವರ್ಷದೊಳಗಿನ ಬಾಲಕಿಯರ ಶಾಟ್ಪಟ್ನಲ್ಲಿ ಸ್ವರ್ಣ ಗೆದ್ದುಕೊಂಡರು. ಮೈಸೂರಿನ ಸಂಜನಾ 15.80 ಮೀಟರ್ ಎಸೆದರು.
89 mins ago
ಅಂತರ ಜಿಲ್ಲಾ ಟೇಬಲ್ ಟೆನಿಸ್ ಟೂರ್ನಿ: ಧಾರವಾಡ ಸೆಮಿಗೆ
89 mins ago
ಅಡೆತಡೆಗಳ ಮೀರಿ ಉದ್ಯಮ ಕಟ್ಟಿದ ಗಟ್ಟಿಗಿತ್ತಿಯರು
89 mins ago
ಇಂಡಿಯನ್ ಸೂಪರ್ ಲೀಗ್: ಗೆಲುವಿನ ಹಳಿಗೆ ಮರಳಿದ ಬಿಎಫ್ಸಿ
118 mins ago
T20 WC Final: ಭಾರತ–ನ್ಯೂಜಿಲೆಂಡ್ ಹಣಾಹಣಿ: ಸಬರಮತಿ ತಟದಲ್ಲಿ ಸಾಮ್ರಾಟ ಯಾರು?
118 mins ago
ಕಲಬುರಗಿ ಓಪನ್ ಟೆನಿಸ್: ಡಬಲ್ಸ್ ಪ್ರಶಸ್ತಿ ಗೆದ್ದ ಅಂಕಿತಾ–ವೈಷ್ಣವಿ
118 mins ago
ಗೃಹ ಬಳಕೆಯ ಎಲ್ಪಿಜಿ ₹ 60 ತುಟ್ಟಿ: ಪರಿಷ್ಕೃತ ದರ ಶನಿವಾರದಿಂದಲೇ ಜಾರಿ
2 hours ago
Mar 7
ಅವಕಾಶ ಸಿಕ್ಕರೆ ಮತ್ತೆರಡು ಬಜೆಟ್ ಮಂಡಿಸುವೆ: ಸಿದ್ದರಾಮಯ್ಯ
6 hours ago
ಭಾರತೀಯರು ಹೇಳಿದನ್ನು ಕರಾರುವಕ್ಕಾಗಿ ಪಾಲಿಸುವವರು; ತೈಲ ಖರೀದಿಯಲ್ಲೂ...: ಸ್ಕಾಟ್
7 hours ago
ಒಳನೋಟ: ಸವಾಲು ಮೆಟ್ಟಿ ಉದ್ಯಮ ಕಟ್ಟಿ
7 hours ago
ಮಾತೃ ಕಪ್: ಸೆಮಿಫೈನಲ್ಗೆ ಬೀಗಲ್ಸ್, ಮೌಂಟ್ಸ್
7 hours ago
West Bengal Politics: ಚುನಾವಣೆಗೆ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಜೆಪಿ ಆಜ್ಞೆಯಂತೆ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
10 hours ago
‘ಯುವ ಸಾಥಿ’ ಯೋಜನೆ ಜಾರಿಗೊಳಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
11 hours ago
ಮಹಿಳೆಯರ ಏಕೈಕ ಟೆಸ್ಟ್: ಭಾರತಕ್ಕೆ ಸೋಲಿನ ಭೀತಿ
11 hours ago
TVK Promises: ಮಹಿಳೆಯರಿಗೆ ಮಾಸಿಕ ₹2,500, ಮದುವೆಗೆ 8 ಗ್ರಾಂ ಚಿನ್ನ, ಉಚಿತ ಎಲ್ಪಿಜಿ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ವಿಜಯ್ ಘೋಷಿಸಿದ್ದಾರೆ.
11 hours ago
ಟಿ20 ವಿಶ್ವಕಪ್ ಫೈನಲ್: ಹೋಟೆಲ್ ಕೊಠಡಿ ಬಾಡಿಗೆ ದರದಲ್ಲಿ ಭಾರಿ ಏರಿಕೆ
11 hours ago
Video | ಟಿ20 ಕ್ರಿಕೆಟ್: ವಿಶ್ವ ಕಿರೀಟಕ್ಕಾಗಿ ಭಾರತ–ನ್ಯೂಜಿಲೆಂಡ್ ಸೆಣಸಾಟ
11 hours ago
ಗುಂಡಣ್ಣ: ಶನಿವಾರ, 07 ಮಾರ್ಚ್ 2026
11 hours ago
ಟಿ20 ವಿಶ್ವಕಪ್ ಫೈನಲ್: ವಿಮಾನ ಪ್ರಯಾಣದರ ‘ಗಗನಕ್ಕೆ’
11 hours ago
ಪ್ರಾಗ್ ಚೆಸ್: ಅರವಿಂದ್ಗೆ ಮೂರನೇ ಸ್ಥಾನ- ಅಬ್ದುಸತ್ತಾರೋವ್ಗೆ ಕಿರೀಟ
12 hours ago
Diesel Subsidy Scheme: ಕೃಷಿ ಯಾಂತ್ರೀಕರಣಕ್ಕೆ ಉತ್ತೇಜನ ನೀಡಲು ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ ₹250 ನೇರ ಸಹಾಯಧನ ನೀಡಿ, ಗರಿಷ್ಠ ₹1250 ರೈತರ ಖಾತೆಗೆ ಜಮೆಯಾಗಲಿದೆ.
12 hours ago
ಚುರುಮುರಿ: ನಾನ್ ಲಾಫಿಂಗ್ ಬುದ್ಧೂ!
13 hours ago
Siddaramaiah Speech: ದೇವರು ದೇವಸ್ಥಾನದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಇದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ದಂಡಿಮಾರಮ್ಮ ದೇವಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
13 hours ago
ವಿದ್ಯುತ್ ಮೋಟಾರು: ಚೀನಾದೊಂದಿಗೆ ಸ್ಪರ್ಧಿಸಲು ಭಾರತಕ್ಕೆ ಮಾತ್ರ ಸಾಧ್ಯ
13 hours ago
ಸಂಸತ್ ಬಜೆಟ್ ಅಧಿವೇಶನ ನಾಳೆಯಿಂದ ಪುನರಾರಂಭ
13 hours ago
Healthy Eating: ತೂಕ ನಿಯಂತ್ರಣಕ್ಕೆ ಸರಿಯಾದ ಆಹಾರ ಅನುಪಾತ ಹೇಗಿರಬೇಕು? ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್ ಮತ್ತು ಫೈಬರ್ ಸಮತೋಲನದಲ್ಲಿ ಇರುವ ಸರಳ ಊಟದ ತಟ್ಟೆ ವಿಧಾನವನ್ನು ಈ ಲೇಖನ ವಿವರಿಸುತ್ತದೆ.
14 hours ago
Mysuru Royal Family: ಪ್ಲೇಗ್ನಂತಹ ಮಹಾಮಾರಿಯಿಂದ ಜನರನ್ನು ರಕ್ಷಿಸಲು 126 ವರ್ಷಗಳ ಹಿಂದೆ (1900) ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕಟ್ಟಿಸಿ ಜನರಿಗೆ ಸಮರ್ಪಿಸಿದ ಏಷ್ಯಾದಲ್ಲೇ ಅತಿದೊಡ್ಡ ಆಸ್ಪತ್ರೆಯದು. ಇದರ ಹೆಸರು ಬದಲಿಸುವುದು ಸರಿಯಲ್ಲ ಎಂದರು.
14 hours ago
ದಿನ ಭವಿಷ್ಯ: ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಮಾತನಾಡಿ
14 hours ago
Cylinder Price Rise: ಬೆಂಗಳೂರು: ಗೃಹ ಬಳಕೆಯ ಸಿಲಿಂಡರ್ಗಳ ಬೆಲೆಯನ್ನು ಸುಮಾರು ₹60ರಷ್ಟು ಹೆಚ್ಚಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತೀವ್ರ ಕಿಡಿಕಾರಿದ್ದಾರೆ.
14 hours ago
Vijay Divorce Case: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
15 hours ago
ಮಹಾರಾಷ್ಟ್ರ ಬಜೆಟ್: ರೈತರ ಸಾಲಮನ್ನಾ ಘೋಷಿಸಿದ ಫಡಣವೀಸ್
16 hours ago
Hormuz Strait Explained: ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಕುಸಿತಕ್ಕೆ ಯುದ್ಧ ಮಾತ್ರವಲ್ಲ, ವಿಮಾ ಕಂಪನಿಗಳ ನಿರ್ಧಾರವೂ ಕಾರಣವಾಗುತ್ತಿದೆ. ಕಡಲ ವಿಮೆ, ಯುದ್ಧ ಅಪಾಯ ಮತ್ತು ಜಾಗತಿಕ ತೈಲ ಪೂರೈಕೆ ಮೇಲೆ ಅದರ ಪರಿಣಾಮಗಳ ವಿವರಣೆ.
17 hours ago
Iran Naval Ship Docking: ತಾಂತ್ರಿಕ ದೋಷದ ಹಿನ್ನೆಲೆ ಇರಾನ್ನ ಐರಿಸ್ ಲವಣ್ ಹಡಗಿಗೆ ಕೊಚ್ಚಿ ಬಂದರಿನಲ್ಲಿ ತುರ್ತು ನಿಲುಗಡೆಗೆ ಭಾರತ ಅನುಮತಿ ನೀಡಿದುದಾಗಿ ಮೂಲಗಳು ತಿಳಿಸಿವೆ.
17 hours ago
Voter List Mapping: ಒಡಿಶಾದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ರಾಜ್ಯದಲ್ಲಿ ಶೇ 90ರಷ್ಟು ಮತದಾರರ ಹೆಸರು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
17 hours ago
Budget Training: ಬಜೆಟ್ ಲೆಕ್ಕಾಚಾರದ ಕುರಿತು ವಿಧಾನ ಮಂಡಲ ಸದಸ್ಯರಿಗೆ ಇದೇ 9 ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ಹೋಟೆಲ್ನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
17 hours ago
Iran Gulf Tensions: ಅಮೆರಿಕ–ಇಸ್ರೇಲ್ ಯುದ್ಧದ ನಡುವೆ ಗಲ್ಫ್ ದೇಶಗಳ ಮೇಲೆ ನಡೆದ ದಾಳಿಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ ಕಿಯಾನ್ ಕ್ಷಮೆ ಕೇಳಿ, ಇನ್ನುಮುಂದೆ ದಾಳಿ ಮಾಡುವುದಿಲ್ಲವೆಂದು ಭರವಸೆ ನೀಡಿದ್ದಾರೆ.
18 hours ago
ಟಿ–20 ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ಗೆ ವಿಶೇಷ ವಿಮಾನ
18 hours ago
ಚಿನಕುರುಳಿ: 2026ರ ಮಾರ್ಚ್ 7, ಶನಿವಾರ
19 hours ago
Dandimaramma Temple: ಮೈಸೂರು: ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ದಂಡಿಮಾರಮ್ಮ ದೇವಾಲಯ ಉದ್ಘಾಟನೆ ಹಾಗೂ ಕುಂಭಕಳಸ ಪ್ರತಿಷ್ಠಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
19 hours ago
Artificial Intelligence in War: 2025ರ ಜೂನ್ನಲ್ಲಿ ಇರಾನ್ನ ವಾಯಪ್ರದೇಶಕ್ಕೆ ನುಗ್ಗಿದ ಇಸ್ರೇಲ್ನ ವಿಮಾನವೊಂದು ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯ ಸಮಯ, ಸ್ಥಳವನ್ನು ನಿರ್ಧರಿಸಿದ್ದು ಪೈಲಟ್ ಅಲ್ಲ; ಬದಲಾಗಿ ಒಂದು ಕಂಪ್ಯೂಟರ್.
19 hours ago
Ram Chander Chhatrapati murder case: ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ.
19 hours ago
ಮಕ್ಕಳ ಮೇಲೆ ಅತಿಯಾದ ಪ್ರೀತಿ ಬೇಡ: ಗುರುರಾಜ ಕರಜಗಿ
19 hours ago
US India Relations: ಭಾರತೀಯರು ಉತ್ತಮ ‘ನಟರು’. ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದಿದ್ದೆವು, ಅವರು ಹಾಗೇ ಮಾಡಿದರು ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ‘ಫಾಕ್ಸ್ ಬ್ಯುಸಿನೆಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
20 hours ago
Yadgir News: ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಯಾದಗಿರಿ ಜಿಲ್ಲಾ ಸೇಷನ್ಸ್ ನ್ಯಾಯಾಲಯ ಮಾರ್ಚ್ 9ಕ್ಕೆ ಮುಂದೂಡಿದೆ.
20 hours ago
ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣ
20 hours ago
ತಾಲ್ಲೂಕು, ಜಿಲ್ಲಾ ಪಂಚಾಯಿತಿಗೆ ಐದು ವರ್ಷಗಳಿಂದ ನಡೆಯದ ಚುನಾವಣೆ
20 hours ago
2027ರ ವೇಳೆಗೆ 157 ಕೆರೆ ತುಂಬಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದೇ ಕೊಂಚ ಸಮಾಧಾನ
20 hours ago
Wildlife Conservation: ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ಮಿತಿ ಮೀರಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ