Last Updated: 2 May 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Women Sugarcane Workers: ಮಹಾರಾಷ್ಟ್ರದ ಕಡುಬಡತನದ ಕೂಲಿಕಾರ್ಮಿಕ ಮಹಿಳೆಯರು ತಮ್ಮ ಗರ್ಭಕೋಶವನ್ನೇ ತೆಗೆಸಿಕೊಳ್ಳುವ ಆಘಾತಕಾರಿ ಬೆಳವಣಿಗೆಯು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸುದ್ದಿಯಾಗುತ್ತಿರುವುದು ದೇಶವ್ಯಾಪಿ ಚರ್ಚೆಯಾಗುತ್ತಿದೆ.
(6 hours ago)
22
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾತನಾದ ಖುಷಿಯಲ್ಲಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
(17 hours ago)
21
Kunigal Suicide Case: ಕುಣಿಗಲ್ನ ಆಲ್ಕೆರೆ ಗ್ರಾಮದಲ್ಲಿ, ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಅರ್ಚಕ ಶಿವಣ್ಣ (40) ತಮ್ಮ ಮಕ್ಕಳಾದ ಜೀವಂತ್ (10) ಮತ್ತು ಪ್ರಾಣೇಶ್ (5) ಅವರನ್ನು ಕೊಂದು ನೇಣಿಗೆ ಶರಣಾದರು.
(8 hours ago)
20
Madhya Pradesh boat accident: ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ದೋಣಿ ದುರಂತಕ್ಕೆ ತೀವ್ರ ನಿರ್ಲಕ್ಷ್ಯವೇ ಕಾರಣ. ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದ್ದರೂ, 29 ಜನರ ಟಿಕೆಟ್ ಬದಲಿಗೆ 40ಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲಾಗಿತ್ತು.
(7 hours ago)
17
NTA Guidelines: ದೇಶದಾದ್ಯಂತ ಮೇ 3ರಂದು ನಡೆಯುವ ನೀಟ್ ಯುಜಿ ಪರೀಕ್ಷೆಗೆ ಯಾವ ರೀತಿಯ ಉಡುಪು ಧರಿಸಬೇಕು, ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
(23 hours ago)
17
Vijay TVK Party: ತಮಿಳುನಾಡು ಚುನಾವಣಾ ಎಕ್ಸಿಟ್ ಪೋಲ್ಗಳ ನಂತರ, ಎಂಡಿಎಂಕೆ ನಾಯಕ ವೈಕೊ ಅವರು ಟಿವಿಕೆ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಟಿವಿಕೆ 98-120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.
(9 hours ago)
15
BJP Leader's Statement: ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಗ್ಯಾಂಗ್ಗಳು ಕುರ್ಚಿಗಾಗಿ ದೆಹಲಿಗೆ ಹೋಗುತ್ತಿವೆ ಎಂದು ಆರೋಪಿಸಿದರು.
(4 hours ago)
14
‘ಮಹಿ ಭಾಯ್ ಅದೊಂದು ದಾಖಲೆ ಮುರಿದಾಗ ಸಂತೋಷವಾಗುತ್ತದೆ’ ಎಂದ ಕೆ.ಎಲ್.ರಾಹುಲ್
(9 hours ago)
14
K Ravi HAL: ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) 22ನೇ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ರವಿ. ಕೆ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ರವಿ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕೋಟದವರು.
(12 hours ago)
13
Kannada Actor News: ನಟ ಡಾಲಿ ಧನಂಜಯ್ ಮತ್ತು ವೃತ್ತಿಯಲ್ಲಿ ವೈದ್ಯೆಯಾಗಿರುವ ಅವರ ಪತ್ನಿ ಧನ್ಯತಾ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ತಾರಾ ಜೋಡಿಯು 2025ರ ಫೆಬ್ರವರಿ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
(8 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 2
Kurnool Student Death: ಚಿಕಾಗೊದಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದ 26 ವರ್ಷದ ಐ.ಚಂದ್ರು ಸಾಲದ ಬಾಧೆಯಿಂದ ಸಾವನ್ನಪ್ಪಿದ್ದು, ಮೃತದೇಹ ತರಲು ನಾರ್ಥ್ ಅಮೆರಿಕ ತೆಲುಗು ಕಮ್ಯುನಿಟಿ ಹಾಗೂ ಸಚಿವ ನಾರಾ ಲೋಕೇಶ್ ನೆರವಾಗಿದ್ದಾರೆ.
38 mins ago
Air India Flights: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಟಾಟಾ ಒಡೆತನದ ಏರ್ ಇಂಡಿಯಾ, ಜೆಟ್ ಇಂಧನ ಬೆಲೆ ಏರಿಕೆ ಮತ್ತು ನಿರ್ಬಂಧಿತ ವಾಯುಪ್ರದೇಶದ ಕಾರಣದಿಂದ ಜುಲೈವರೆಗೆ ವಿಮಾನ ಕಡಿತಗೊಳಿಸಿದೆ.
38 mins ago
Karnataka Governance: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯದರ್ಶಿಗಳ ಸಭೆಯಲ್ಲಿ, ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಮೇ ತಿಂಗಳ ಗಡುವು ನೀಡಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದಿಂದ ₹11,367 ಕೋಟಿ ಬಾಕಿ ಇದೆ ಎಂದು ತಿಳಿಸಿದರು.
38 mins ago
ರಾಜಕೀಯದಲ್ಲಿ ಐದು ದಶಕ ಪೂರೈಸಿದ ಯಡಿಯೂರಪ್ಪ ಅವರನ್ನು ಭೇಟಿಯಾದ ಬಿ.ಎಲ್.ಸಂತೋಷ್
38 mins ago
CRPF Jobs: 9,096 ಪುರುಷ ಮತ್ತು 75 ಮಹಿಳಾ ಅಭ್ಯರ್ಥಿಗಳನ್ನು ನೇಮಿಸಲಾಗುತ್ತಿದ್ದು, ಆಯ್ಕೆಯಾದವರಿಗೆ ಗರಿಷ್ಠ 70 ಸಾವಿರ ರೂ ವೇತನ ಸಿಗಲಿದೆ. ಆಸಕ್ತರು ಮೇ 19ರೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
38 mins ago
ಚಿನಕುರುಳಿ ಕಾರ್ಟೂನು: ಶನಿವಾರ, ಮೇ 02, 2026
98 mins ago
Middle East Tensions: ಇರಾನ್ನ ಸಶಸ್ತ್ರ ಪಡೆಯ ಉಪ ಮುಖ್ಯಸ್ಥ ಮೊಹಮ್ಮದ್ ಜಾಫರ್ ಅಸಾದಿ, ಡೊನಾಲ್ಡ್ ಟ್ರಂಪ್ ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಯುದ್ಧ ಪುನರಾರಂಭದ ಎಚ್ಚರಿಕೆ ನೀಡಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
98 mins ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 2, ಶನಿವಾರ
3 hours ago
Bullet Train: ದಕ್ಷಿಣ ಭಾರತದಲ್ಲಿ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಹೈ–ಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಕೇಂದ್ರ ಸಜ್ಜಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
3 hours ago
TMC Supreme Court Appeal: ಮತ ಎಣಿಕೆಗೆ ಕೇಂದ್ರ ಸರ್ಕಾರಿ ನೌಕರರ ನೇಮಕ ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಹಿಂದೆ ಏಪ್ರಿಲ್ 30ರಂದು ಕಲ್ಕತ್ತಾ ಹೈಕೋರ್ಟ್ ಕೂಡ ಈ ಅರ್ಜಿಯನ್ನು ವಜಾಗೊಳಿಸಿತ್ತು.
3 hours ago
PV Web Exclusive: ಬಾಗಲಕೋಟೆ ಉಪ ಚುನಾವಣೆ- ಯಾರಿಗೆ ಒಲಿಯಲಿದೆ ವಿಜಯ?
3 hours ago
Kannada Movie Streaming: ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್-3' ಚಿತ್ರವು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ.
4 hours ago
Weather Pattern: ಅತಿಯಾದ ಆಲಿಕಲ್ಲು ಬೀಳಲು ಪ್ರಮುಖ ಕಾರಣ ಅತಿಯಾದ ಉಷ್ಣಾಂಶ ಮತ್ತು ಉಷ್ಣ ದ್ವೀಪಗಳು ಸೃಷ್ಟಿಯಾಗುವುದು.
4 hours ago
BJP Leader's Statement: ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಗ್ಯಾಂಗ್ಗಳು ಕುರ್ಚಿಗಾಗಿ ದೆಹಲಿಗೆ ಹೋಗುತ್ತಿವೆ ಎಂದು ಆರೋಪಿಸಿದರು.
4 hours ago
Global Energy Shift: ಥಿಂಕ್ಟ್ಯಾಂಕ್ ಎಂಬರ್ ವರದಿ ಪ್ರಕಾರ, ನವೀಕರಿಸಬಹುದಾದ ಇಂಧನವು ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ 30ರಷ್ಟು ಪಾಲನ್ನು ಹೊಂದಿದೆ. ಇದರಿಂದ 1919ರ ಬಳಿಕ ಮೊದಲ ಬಾರಿಗೆ ಕಲ್ಲಿದ್ದಲು ಆಧಾರಿತ ಇಂಧನ ಉತ್ಪಾದನೆ ಕುಸಿದಿದೆ.
5 hours ago
Punjab politics: ಪಂಜಾಬ್ನಲ್ಲಿ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಎರಡು ಎಫ್ಐಆರ್ಗಳು ದಾಖಲಾದ ನಂತರ ಸಂದೀಪ್ ಪಾಠಕ್ ನಾಪತ್ತೆಯಾಗಿದ್ದಾರೆ. ಇವರು ಏಪ್ರಿಲ್ 24ರಂದು ಇತರ 6 ಸಂಸದರೊಂದಿಗೆ ಎಎಪಿ ತೊರೆದಿದ್ದರು.
5 hours ago
ವಿಡಿಯೊ: ಧೋನಿ ಪವರ್ ಹಿಟ್, ‘ಮಹಿ ಭಾಯ್ ಲವ್ ಯು ಡಾರ್ಲಿಂಗ್’ ಎಂದ ಹಾರ್ದಿಕ್
5 hours ago
Vijay Velankanni Visit: ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಶನಿವಾರ ನಾಗಪಟ್ಟಣಂ ಜಿಲ್ಲೆಯ ವೇಲಂಕಣಿ ಚರ್ಚ್ ಭೇಟಿಯನ್ನು ರದ್ದುಗೊಳಿಸಿದ್ದಾರೆ.
6 hours ago
IPL Match: ‘ಚೆನ್ನೈ’ನಲ್ಲಿ ‘ಮುಂಬೈ’ಗೆ ಪರೀಕ್ಷೆ
6 hours ago
17 ವರ್ಷದೊಳಗಿನವರ ಏಷ್ಯಾ ಕಪ್ ಫುಟ್ಬಾಲ್: ಭಾರತ ತಂಡಕ್ಕೆ ಅಲೋಕ್, ರಾಜರೂಪ್
6 hours ago
ನ್ಯಾಯಮೂರ್ತಿಗಳಿಗೆ ಸರಿಯಾದ ಸಂದೇಶ ರವಾನಿಸಿ: ವಕೀಲರಿಗೆ ನ್ಯಾ.ದೀಕ್ಷಿತ್ ಕರೆ
6 hours ago
IPL Practice Session: ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಎಂ.ಎಸ್. ಧೋನಿ ಬಳಿ ಬಂದ ಹಾರ್ದಿಕ್ ಪಾಂಡ್ಯ, ಅವರನ್ನು ಅಪ್ಪಿಕೊಂಡು ತಮ್ಮ ಬ್ಯಾಟ್ ನೀಡಿ ಸಲಹೆ ಪಡೆದರು.
6 hours ago
LPG ಬೆಲೆ ಹೆಚ್ಚಳ: ಇದು ಕಾರ್ಮಿಕ ದಿನಕ್ಕೆ ಮೋದಿ ಉಡುಗೊರೆ– ಸಿದ್ದರಾಮಯ್ಯ ಕಿಡಿ
6 hours ago
Women Sugarcane Workers: ಮಹಾರಾಷ್ಟ್ರದ ಕಡುಬಡತನದ ಕೂಲಿಕಾರ್ಮಿಕ ಮಹಿಳೆಯರು ತಮ್ಮ ಗರ್ಭಕೋಶವನ್ನೇ ತೆಗೆಸಿಕೊಳ್ಳುವ ಆಘಾತಕಾರಿ ಬೆಳವಣಿಗೆಯು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸುದ್ದಿಯಾಗುತ್ತಿರುವುದು ದೇಶವ್ಯಾಪಿ ಚರ್ಚೆಯಾಗುತ್ತಿದೆ.
6 hours ago
ಶ್ರೀಲಂಕಾದಿಂದ ಭಾರತಕ್ಕೆ: ಪಾಕ್ ಜಲಸಂಧಿ ಮೂಲಕ ಈಜಿ ವಿಶ್ವದಾಖಲೆ ಬರೆದ 7ರ ಪೋರ
6 hours ago
Madhya Pradesh boat accident: ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ದೋಣಿ ದುರಂತಕ್ಕೆ ತೀವ್ರ ನಿರ್ಲಕ್ಷ್ಯವೇ ಕಾರಣ. ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದ್ದರೂ, 29 ಜನರ ಟಿಕೆಟ್ ಬದಲಿಗೆ 40ಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲಾಗಿತ್ತು.
7 hours ago
Weather Update: ದೇಶದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಮಳೆ ಸುರಿಯುತ್ತಿದೆ.
7 hours ago
Historical News Highlights: 1956 ಮೇ 2ರ ಪ್ರಜಾವಾಣಿ ಸಂಚಿಕೆಯ ಮುಖ್ಯಾಂಶಗಳು. ಅಂದಿನ ಅರಣ್ಯ ಸಚಿವ ಸಿ.ಎನ್ ಪಾಟೀಲ್ ಬನ್ನೇರುಘಟ್ಟದಲ್ಲಿ ಸಸಿ ನೆಟ್ಟರು, ಹಾಗೂ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಮಹಮ್ಮದ್ ಅವರು ರಾಷ್ಟ್ರಪ್ರಶಸ್ತಿ ವಿಜೇತರನ್ನು ಭೇಟಿಯಾದರು.
7 hours ago
Daily News Summary: ದಿನದ ಪ್ರಮುಖ ಸುದ್ದಿಗಳ ಸಂಗ್ರಹ: ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರುಮತದಾನ ನಡೆದಿದ್ದು, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವು ₹993ರಷ್ಟು ಏರಿಕೆಯಾಗಿದೆ. ಇರಾನ್ ಬಗ್ಗೆ ಟ್ರಂಪ್ ಎಚ್ಚರಿಸಿದ್ದಾರೆ.
7 hours ago
ಸಿ.ಎಂ ಬದಲಾವಣೆ ವಿಚಾರ: ಖರ್ಗೆ ಹೇಳಿದಂತೆಯೇ ಪಕ್ಷ ನಡೆಯಲಿದೆ ಎಂದ ಡಿ.ಕೆ. ಸುರೇಶ್
8 hours ago
Postal Ballot Controversy: ಹೈಕೋರ್ಟ್ ಆದೇಶದಂತೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಆರಂಭಗೊಂಡಿದೆ. ಒಟ್ಟು 9 ಪೆಟ್ಟಿಗೆಗಳಲ್ಲಿ ಕೆಲವಕ್ಕೆ ಸೀಲ್ ಮತ್ತು ಬೀಗ ಇಲ್ಲದಿರುವುದಕ್ಕೆ ಶಾಸಕ ಟಿ.ಡಿ. ರಾಜೇಗೌಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
8 hours ago
Kunigal Suicide Case: ಕುಣಿಗಲ್ನ ಆಲ್ಕೆರೆ ಗ್ರಾಮದಲ್ಲಿ, ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಅರ್ಚಕ ಶಿವಣ್ಣ (40) ತಮ್ಮ ಮಕ್ಕಳಾದ ಜೀವಂತ್ (10) ಮತ್ತು ಪ್ರಾಣೇಶ್ (5) ಅವರನ್ನು ಕೊಂದು ನೇಣಿಗೆ ಶರಣಾದರು.
8 hours ago
Kannada Actor News: ನಟ ಡಾಲಿ ಧನಂಜಯ್ ಮತ್ತು ವೃತ್ತಿಯಲ್ಲಿ ವೈದ್ಯೆಯಾಗಿರುವ ಅವರ ಪತ್ನಿ ಧನ್ಯತಾ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ತಾರಾ ಜೋಡಿಯು 2025ರ ಫೆಬ್ರವರಿ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
8 hours ago
‘ಮಹಿ ಭಾಯ್ ಅದೊಂದು ದಾಖಲೆ ಮುರಿದಾಗ ಸಂತೋಷವಾಗುತ್ತದೆ’ ಎಂದ ಕೆ.ಎಲ್.ರಾಹುಲ್
9 hours ago
Vijay TVK Party: ತಮಿಳುನಾಡು ಚುನಾವಣಾ ಎಕ್ಸಿಟ್ ಪೋಲ್ಗಳ ನಂತರ, ಎಂಡಿಎಂಕೆ ನಾಯಕ ವೈಕೊ ಅವರು ಟಿವಿಕೆ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಟಿವಿಕೆ 98-120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.
9 hours ago
Donald Trump: ಇರಾನ್ಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಪುನರುಚ್ಛರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದರ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ.
9 hours ago
IPL Cricketer Records: ಎಂ.ಎಸ್. ಧೋನಿ ಅವರ ಐಪಿಎಲ್ ರನ್ಗಳ ದಾಖಲೆ ಮುರಿದಿರುವ ಕೆ.ಎಲ್. ರಾಹುಲ್, ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಧೋನಿಯವರಂತೆ ತಂಡಕ್ಕೆ ಟ್ರೋಫಿಗಳನ್ನು ಗೆಲ್ಲುವುದೇ ನಿಜವಾದ ಸಂತೋಷ ಎಂದು ಹೇಳಿದ್ದಾರೆ.
9 hours ago
Iran Revolutionary Guard: ಯುದ್ಧದ ಸಮಯದಲ್ಲಿ ಸ್ಟೋಟಗೊಳ್ಳದೇ ಹಾಗೆ ಉಳಿದಿದ್ದ ಬಾಂಬ್ಗಳು ಸ್ಟೋಟಗೊಂಡ ಪರಿಣಾಮ ಇರಾನ್ನ ರೆವಲ್ಯೂಷನರಿ ಗಾರ್ಡ್ನ 14 ಸದಸ್ಯರು ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ಶುಕ್ರವಾರ ವರದಿ ಮಾಡಿದೆ.
10 hours ago
US Iran military standoff: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ವಿವಾದವನ್ನು ಶೀಘ್ರದಲ್ಲಿ ಕೊನೆಗೊಳಿಸುವುದಿಲ್ಲ ಎಂದಿದ್ದಾರೆ. ಇರಾನ್ನ ಡ್ರೋನ್ ಕಾರ್ಖಾನೆಯನ್ನು 82% ಮತ್ತು 90% ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
10 hours ago
West Bengal Repoll: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಮತ್ತು ಮಗರಾಹಾಟ್ ಪಶ್ಚಿಮ ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭವಾಗಿದೆ.
10 hours ago
‘ಚೆನ್ನೈ’ನಲ್ಲಿ ‘ಮುಂಬೈ’ಗೆ ಪರೀಕ್ಷೆ
11 hours ago
ಹಾಕಿ: ಅಂತಿಮ ಹಣಾಹಣಿಗೆ ಸಜ್ಜಾದ ನಾಪೋಕ್ಲು
11 hours ago
ಐಸ್– ಹಾಕಿ: ಭಾರತಕ್ಕೆ ಮಣಿದ ಮಕಾವ್
11 hours ago
ಭಾರತ ತಂಡಕ್ಕೆ ಅಲೋಕ್, ರಾಜರೂಪ್
11 hours ago
K Ravi HAL: ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) 22ನೇ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ರವಿ. ಕೆ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ರವಿ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕೋಟದವರು.
12 hours ago
Judicial System Failure: ಅಟ್ರಾಸಿಟಿ ಪ್ರಕರಣಗಳಲ್ಲಿನ ಖುಲಾಸೆಗಳ ವಿರುದ್ಧ ಮೇಲ್ಮನವಿ ಪ್ರಮಾಣ ಶೇ 0.2 ರಷ್ಟಿರುವುದು ನ್ಯಾಯಾಂಗ ವೈಫಲ್ಯವನ್ನು ತೋರುತ್ತದೆ. ಇದನ್ನು ಸರಿಪಡಿಸಲು, ಪ್ರತಿ ಆರು ತಿಂಗಳಿಗೊಮ್ಮೆ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಕಾರ್ಯಕ್ಷಮತೆ ಪರಾಮರ್ಶಿಸುವ ಚಿಂತನೆ ಇದೆ.
12 hours ago
Sirsi: ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಾಗಿ ಎನ್ಡಬ್ಲ್ಯುಡಿಎ ಅಧಿಕಾರಿಗಳು ಗುಟ್ಟಾಗಿ ತಾಂತ್ರಿಕ ಸಮೀಕ್ಷೆ ನಡೆಸಿರುವುದಕ್ಕೆ ಪರಿಸರ ಕಾರ್ಯಕರ್ತರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
12 hours ago
Disaster Alert System: ಮೇ 2 ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬೆಂಗಳೂರಿನಲ್ಲಿ ತುರ್ತು ಎಚ್ಚರಿಕೆ ಪರೀಕ್ಷಿಸಲಿದೆ. ಇತ್ತೀಚೆಗೆ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.
12 hours ago
ಬಿಎಂಆರ್ಸಿಎಲ್ ಜತೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾತುಕತೆ
12 hours ago
ಜನಸಾಮಾನ್ಯರ ಮನೆಬಾಗಿಲಿಗೆ ಆರೋಗ್ಯಸೇವೆ ನೀಡುವ ಯೋಜನೆಯ ಹಿಂದೆ, ಅಣ್ಣನ ಸಂಕಟ ಹಾಗೂ ಅದು ನನ್ನೊಳಗೆ ಉಂಟು ಮಾಡಿದ್ದ ತಳಮಳ–ಪ್ರಶ್ನೆಗಳಿವೆ.
12 hours ago
ಕಾಲೇಜುಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವುದರ ಬಗ್ಗೆ ಎರಡು ಅಭಿಪ್ರಾಯಗಳು
12 hours ago
ಗ್ರಾಹಕರ ಜೇಬಿಗೂ ತಟ್ಟಲಿದೆ ಬಿಸಿ
12 hours ago
ಪ್ರತಿ ಕಿಟ್ ವೆಚ್ಚ ₹8,706 ರಿಂದ ₹9,535
12 hours ago
May 1
ವಾಣಿಜ್ಯ ಸಿಲಿಂಡರ್ ಮತ್ತೆ ದುಬಾರಿ: ₹993 ಏರಿಕೆ, ಹೋಟೆಲ್ಗಳಿಗೆ ಭಾರಿ ಹೊರೆ
17 hours ago
IPL 2026 | ರಾಹುಲ್–ಪಥುಮ್ ಜೊತೆಯಾಟ: ರಾಜಸ್ಥಾನ ವಿರುದ್ಧ ಡೆಲ್ಲಿಗೆ ಜಯ
17 hours ago
ಮಿಚೆಲ್ ಸ್ಟಾರ್ಕ್ಗೆ ಮೂರು ವಿಕೆಟ್ * ಡೆಲ್ಲಿ ಕ್ಯಾಪಿಟಲ್ಸ್ಗೆ 7 ವಿಕೆಟ್ ಗೆಲುವು
17 hours ago
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾತನಾದ ಖುಷಿಯಲ್ಲಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
17 hours ago
60 ದಿನಗಳ ಗಡುವಿಗೂ ಮುನ್ನವೇ ಇರಾನ್ ಯುದ್ಧ ಅಂತ್ಯ: ಟ್ರಂಪ್ ಆಡಳಿತ
18 hours ago
IPL Score Update: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
18 hours ago
IPL 2026 | ಕನ್ನಡಿಗ ಕೆ.ಎಲ್.ರಾಹುಲ್ ಅಬ್ಬರ: ರಾಜಸ್ಥಾನ ವಿರುದ್ಧ ಡೆಲ್ಲಿಗೆ ಜಯ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ