Last Updated: 31 May 2026 12:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Narendra Modi: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಪತಿ ಸುಂದರ್ ಮತ್ತು ಪುತ್ರಿ ಅವಂತಿಕಾ ಅವರೊಂದಿಗೆ ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಅಳಿಯ ಶ್ರವಣ್ ಶ್ರೀನಿವಾಸನ್ ಅವರನ್ನು ಪರಿಚಯಿಸಿದರು.
(23 hours ago)
34
S Bangarappa: ಬಂಗಾರಪ್ಪ ಅವರ ಸಂಪುಟದಲ್ಲಿ 1990ರಲ್ಲಿ ಬಂದೀಖಾನೆ ಸಚಿವರಾಗಿ ನೇಮಕಗೊಂಡಿದ್ದ ಡಿಕೆಶಿ, ಅಂದು ಧರ್ಮಸಿಂಗ್ ಸಮ್ಮುಖದಲ್ಲಿ ಖಾತೆ ಹಂಚಿಕೆ ಪತ್ರಕ್ಕೆ ಸಹಿ ಹಾಕಿದ್ದನ್ನು ರಮೇಶ್ ಅರವಿಂದ್ ಶೋನಲ್ಲಿ ಮೆಲುಕು ಹಾಕಿದ್ದಾರೆ.
(24 hours ago)
30
Karnataka Politics: ಜೂನ್ 3ರ ಸಂಜೆ 4.10ರ ಶುಭ ಮುಹೂರ್ತದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಸಂಪುಟದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಉಪಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ವರದಿಯಾಗಿದೆ.
(18 hours ago)
28
Karnataka CM Swearing-in: ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಜೂನ್ ಮೂರರಂದು ನೂತನ ಸಚಿವರು ಅಧಿಕಾರ ವಹಿಸಿಕೊಳ್ಳಲಿದ್ದು ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
(22 hours ago)
18
Karnataka CM Race: ಶಾಲಾ ದಿನಗಳಲ್ಲಿ ತುಂಟ ಬಾಲಕ ಆಗಿದ್ದಾಗಲೇ ಡಿಕೆಶಿ ಅವರಿಗೆ ರಾಜಕಾರಣದ ರುಚಿ ಹಿಡಿಸಿತ್ತು ಎಂದು ಶಿಕ್ಷಕರು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ
(24 hours ago)
18
ಚಿನಕುರುಳಿ ಕಾರ್ಟೂನು: ಶನಿವಾರ, ಮೇ 30, 2026
(19 hours ago)
14
Former Secretary ISN Prasad reminiscences: 2016ರಲ್ಲಿ ಪುತ್ರ ರಾಕೇಶ್ ಬೆಲ್ಜಿಯಂ ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ಕೆಎಸ್ಆರ್ಟಿಸಿ ಮುಷ್ಕರ ಬಗೆಹರಿಸಿದ್ದರು ಮತ್ತು ಕೆ.ಜೆ. ಜಾರ್ಜ್ ಜೊತೆ ವಿಡಿಯೋ ಸಂವಾದ ನಡೆಸಿದ್ದರು.
(22 hours ago)
14
ಏಳುಬೀಳಿನ ಹಾದಿಯಲ್ಲಿ ಸಾಗಿಬಂದು ಎರಡನೇ ಸಲ ‘ಕಪ್ ನಮ್ದೆ’ ಎನ್ನಲು ಸಿದ್ಧವಾದ RCB
(22 hours ago)
14
Namma Metro: ಅಹಮದಾಬಾದ್ನಲ್ಲಿ ಮೇ 31ರಂದು ಪಂದ್ಯ ನಡೆಯಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಕ್ಯೂಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಟಿಕೆಟ್ ಬಳಸಬೇಕು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
(17 hours ago)
13
ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ
(17 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 31
TMC Leader assault: ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು ಮತ್ತು ಮೊಟ್ಟೆಗಳಿಂದ ದಾಳಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ನಾಲ್ವರನ್ನು ಪೊಲೀಸರು ಸ್ವಯಂಪ್ರೇರಿತವಾಗಿ ಬಂಧಿಸಿದ್ದಾರೆ.
33 mins ago
Tamil Nadu education policy: ಜೂನ್ 4 ರಂದು ಶಾಲೆಗಳು ಆರಂಭವಾಗಲಿದ್ದು, 13,000 ಖಾಸಗಿ ಶಿಕ್ಷಣ ಸಂಸ್ಥೆಗಳು ಅಧಿಕ ಶುಲ್ಕ ಪಡೆದರೆ ಮಾನ್ಯತೆ ರದ್ದುಪಡಿಸುವಂತೆ ಸಿಎಂ ವಿಜಯ್ ಆದೇಶಿಸಿದ್ದಾರೆ.
33 mins ago
IPL Final: ಆರ್ಸಿಬಿ vs ಜಿಟಿ ಫೈನಲ್ ಪಂದ್ಯದ ವಿಶ್ಲೇಷಣೆ ಇಲ್ಲಿ ವೀಕ್ಷಿಸಿ..
64 mins ago
Richest CM List: ಜೂನ್ 3ರಂದು ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ 1413 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, 931 ಕೋಟಿ ಒಡೆಯ ಚಂದ್ರಬಾಬು ನಾಯ್ಡು ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
94 mins ago
Cricket Analysis: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ನಡೆಯುವ ಮಹಾಫೈನಲ್ ಪಂದ್ಯದ ಕುರಿತು ಪ್ರಜಾವಾಣಿ ಫೇಸ್ಬುಕ್ ನೇರಪ್ರಸಾರದಲ್ಲಿ ಗಿರೀಶ ದೊಡ್ಡಮನಿ ಹಾಗೂ ದಿನೇಶ್ ದೊಡ್ಡಮನಿ ಚರ್ಚಿಸಲಿದ್ದಾರೆ.
2 hours ago
ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಲಿ: ಸಾ.ರಾ. ಮಹೇಶ್
2 hours ago
IPL Final: ಆರ್ಸಿಬಿ vs ಜಿಟಿ ಫೈನಲ್ ಪಂದ್ಯದ ವಿಶ್ಲೇಷಣೆ ಬೆಳಿಗ್ಗೆ 11ಕ್ಕೆ
2 hours ago
DK Shivakumar Net Worth: ಜೂನ್ 3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಇವರು 1413 ಕೋಟಿ ರೂ ಆಸ್ತಿ ಹೊಂದಿದ್ದು, 931 ಕೋಟಿ ರೂ ಆಸ್ತಿಯುಳ್ಳ ಚಂದ್ರಬಾಬು ನಾಯ್ಡು ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.
2 hours ago
ಸಿಎಂ ಆಗಿ ಪ್ರಮಾಣ ವಚನಕ್ಕೆ ದಿನಗಣನೆ: ಡಿ.ಕೆ.ಶಿವಕುಮಾರ್ ಹಳೆಯ ಫೋಟೊಗಳು ಇಲ್ಲಿವೆ
3 hours ago
ಮುಂಬೈ ಇಂಡಿಯನ್ಸ್ ನಾಯಕತ್ವದ ರೇಸ್ನಲ್ಲಿ ಮೂವರು; ಯುವ ಆಟಗಾರನಿಗೆ ಪಟ್ಟ ಸಾಧ್ಯತೆ
4 hours ago
IPL News: ಹಾರ್ದಿಕ್ ಪಾಂಡ್ಯ ಹೊರಹೋಗುವ ಸಾಧ್ಯತೆಯಿದ್ದು 2026ರಲ್ಲಿ 14 ಪಂದ್ಯಗಳಿಂದ 359 ರನ್ ಗಳಿಸಿರುವ ತಿಲಕ್ ವರ್ಮಾ ಅವರಿಗೆ ನಾಯಕತ್ವ ನೀಡಲು ಆಲೋಚಿಸಲಾಗಿದೆ. ಸೂರ್ಯಕುಮಾರ್ ಮತ್ತು ಬೂಮ್ರಾ ಹೆಸರು ಕೂಡ ಮುಂಚೂಣಿಯಲ್ಲಿದೆ.
4 hours ago
ತವರಿನಂಗಳದಲ್ಲಿ ಜಯಿಸುವ ಲೆಕ್ಕಾಚಾರದಲ್ಲಿ ಟೈಟನ್ಸ್
5 hours ago
IPL Final: ಕಿರೀಟ ಉಳಿಸಿಕೊಳ್ಳುವತ್ತ ಆರ್ಸಿಬಿ ಚಿತ್ತ
5 hours ago
ಹಾಲಿ ಚಾಂಪಿಯನ್ ಗಾಫ್ ನಿರ್ಗಮನ
5 hours ago
Kanshiram inspiration: ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಹನಸೋಗೆ ಸೋಮಶೇಖರ್ ಅವರು ಕೇವಲ ಅರ್ಧ ಗಂಟೆಯಲ್ಲಿ ರಚಿಸಿದ ಜನಪ್ರಿಯ ಹಾಡಿನ ಹಿನ್ನೆಲೆಯನ್ನು ಈ ಲೇಖನವು ವಿವರಿಸುತ್ತದೆ.
5 hours ago
ಒಳನೋಟ| ಹಕ್ಕಿಲ್ಲದ ಹಕ್ಕಿಪಿಕ್ಕಿಗಳು: ಉತ್ತರ ಕರ್ನಾಟಕದಲ್ಲಿ ಇವರ ಸ್ಥಿತಿ ಶೋಚನೀಯ
5 hours ago
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆಶಿ ಒಕ್ಕೊರಲ ಆಯ್ಕೆ* ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಮತ್ತೆ ಆಹ್ವಾನ
5 hours ago
ಐಪಿಎಲ್ ಫೈನಲ್ ಇಂದು: ತವರಿನಂಗಳದಲ್ಲಿ ಗೆಲುವಿನತ್ತ ಗುಜರಾತ್ ಟೈಟನ್ಸ್ ಚಿತ್ತ
5 hours ago
DK Shivakumar Profile: ಅವಿರತ ಹೋರಾಟದಲ್ಲಿ ಪಳಗಿ, ರಾಜಕಾರಣದಲ್ಲಿ ಮಾಗಿದ ಬಳಿಕ ಅಪಾರ ಸಹನೆ, ಅರಿವುಗೆಡದ ತಾಳ್ಮೆ, ಬಿಡದ ಛಲವನ್ನು ಮೈಗೂಡಿಸಿಕೊಂಡಿರುವ ದೊಡ್ಡ ಆಲಹಳ್ಳಿ ಕೆಂಪೇಗೌಡ (ಡಿ.ಕೆ.) ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯಲಿದ್ದಾರೆ.
5 hours ago
SSLC Exam 2: ಎಸ್ಎಸ್ಎಲ್ಸಿ ಪರೀಕ್ಷೆ–2 ಫಲಿತಾಂಶ ಪ್ರಕಟ
5 hours ago
ಐಪಿಎಲ್ ವೀಕ್ಷಣೆಗೆ ಬೃಹತ್ ಪರದೆ
5 hours ago
Hakki Pikki Tribe Plight: ಆಧಾರ್, ಪಡಿತರ ಚೀಟಿ ಸೇರಿದಂತೆ ಯಾವುದೇ ಗುರುತಿನ ದಾಖಲೆಗಳಿಲ್ಲದೆ ಕನಿಷ್ಠ ಮಾನವ ಹಕ್ಕುಗಳಿಂದಲೂ ವಂಚಿತರಾಗಿರುವ ಹಕ್ಕಿಪಿಕ್ಕಿ ಸಮುದಾಯದ ದಯನೀಯ ಸ್ಥಿತಿಯ ವಿಶೇಷ ವರದಿ.
5 hours ago
ಇಂಗ್ಲೆಂಡ್ಗೆ ಮಣಿದ ಕೌರ್ ಪಡೆ
5 hours ago
ರಾಜ್ಯದಲ್ಲಿ ದೃಢ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40 ರಷ್ಟು ಮಂದಿಗೆ ತಂಬಾಕಿನ ನಂಟು *ಮಹಿಳೆಯರಲ್ಲೂ ಅಧಿಕ ಪ್ರಕರಣ ವರದಿ
5 hours ago
Karnataka Politics Live: ಸರ್ಕಾರ ರಚಿಸಲು ಡಿ.ಕೆ. ಶಿವಕುಮಾರ್ಗೆ ರಾಜ್ಯಪಾಲರ ಆಹ್ವಾನ
6 hours ago
ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಜೂನ್ 3ಕ್ಕೆ: ಕಾಂಗ್ರೆಸ್ ಅಧಿಕೃತ ಘೋಷಣೆ
7 hours ago
ಕಿರೀಟ ಉಳಿಸಿಕೊಳ್ಳುವತ್ತ ಆರ್ಸಿಬಿ ನೋಟ
8 hours ago
May 30
Donald Trump War Threat: ‘ಅನಿವಾರ್ಯವಾದರೆ, ಇರಾನ್ ಜತೆಗೆ ಯುದ್ಧವನ್ನು ಪುನರಾರಂಭಿಸಲು ಅಮೆರಿಕವು ಸರ್ವ ಸನ್ನದ್ಧವಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
14 hours ago
ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಬಹುದು, ಅರ್ಥ ವ್ಯವಸ್ಥೆಯಲ್ಲಿನ ಚಟುವಟಿಕೆಗಳು ಮಂದಗತಿಗೆ ತಿರುಗಬಹುದು ಎಂಬ ಅಂದಾಜು ಇರುವ ಸಂದರ್ಭದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯವು, ಮುಂದಿನ ತಿಂಗಳುಗಳಲ್ಲಿ ಬೇಡಿಕೆಗಳು ಕಡಿಮೆ ಆಗಬಹುದು ಎಂದು ಹೇಳಿದೆ.
14 hours ago
BCCI Asian Games Probables: ಜಪಾನ್ನ ಐಚಿ– ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಸಂಭವನೀಯರ ತಂಡವನ್ನು ಬಿಸಿಸಿಐ ಸಿದ್ಧಪಡಿಸಿದೆ.
14 hours ago
Bengaluru Rain Tree Damaged: ಬೆಂಗಳೂರು ನಗರದಲ್ಲಿ ಏಪ್ರಿಲ್ 29ರಿಂದ ಮೇ 29ರವರೆಗೆ ಸುರಿದ ಬಿರುಗಾಳಿ–ಮಳೆಗೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 949 ಮರಗಳು ಧರೆಗೆ ಉರುಳಿವೆ.
14 hours ago
ಐಪಿಎಲ್ | ಸಾರ್ವಜನಿಕರಿಗೆ ಮಾರ್ಗಸೂಚಿ: 112ಕ್ಕೆ ಮಾಹಿತಿ ನೀಡಲು ಸೂಚನೆ
14 hours ago
ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಫೈನಲ್ಗೆ ಸಾತ್ವಿಕ್– ಚಿರಾಗ್ ಜೋಡಿ
14 hours ago
ಏಷ್ಯನ್ ಗೇಮ್ಸ್ | ಸೂರ್ಯಕುಮಾರ್, ಗಿಲ್ ಇಲ್ಲ; ವೈಭವ್ಗೆ ಸ್ಥಾನ
14 hours ago
ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್: ವಿನೇಶ್ಗೆ ಸೆಮಿಫೈನಲ್ನಲ್ಲಿ ಸೋಲು, ನಿರಾಸೆ
14 hours ago
Siddaramaiah Speech: ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂರು ವರ್ಷಗಳ ಕಾಲ ಆಡಳಿತ ನಡೆಸಿದ ಅವರು ತಮ್ಮ ರಾಜಕೀಯ ಭಾಷಣಗಳಲ್ಲಿ ಜಾತಿ, ಧರ್ಮಗಳ ವಿರುದ್ಧ ಗುಡುಗಿದ್ದರು.
15 hours ago
Rainfall Statistics: ಜೂನ್ನಿಂದ ಸೆಪ್ಟೆಂಬರ್ವರೆಗಿನ ನೈಋತ್ಯ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
17 hours ago
Namma Metro: ಅಹಮದಾಬಾದ್ನಲ್ಲಿ ಮೇ 31ರಂದು ಪಂದ್ಯ ನಡೆಯಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಕ್ಯೂಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಟಿಕೆಟ್ ಬಳಸಬೇಕು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
17 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ
17 hours ago
Weekend with Ramesh: ತಮ್ಮ ಕಷ್ಟದ ದಿನಗಳನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದ್ದರು.
17 hours ago
Karnataka Government Formation: ಲೋಕಭವನದ ಗಾಜಿನ ಮನೆಯಲ್ಲಿ ಬುಧವಾರ ಸಂಜೆ 5.15ರ ಗೋಧೂಳಿ ಲಗ್ನದಲ್ಲಿ ಪ್ರಮಾಣವಚನ ನಡೆಯಲಿದೆ ಎಂದು ಜಿ.ಸಿ. ಚಂದ್ರಶೇಖರ್ ತಿಳಿಸಿದ್ದು ಸಂಚಾರ ದಟ್ಟಣೆ ಕಾರಣದಿಂದ ಸ್ಥಳ ಬದಲಾವಣೆ ಮಾಡಲಾಗಿದೆ.
17 hours ago
Karnataka Congress: ಶನಿವಾರ ನಡೆದ ಸಿಎಲ್ಪಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ನಿರ್ಧಾರ ಪ್ರಕಟಿಸಿದರು. ಸಿದ್ದರಾಮಯ್ಯ ಹಾಗೂ ಸುರ್ಜೇವಾಲ ಸಮ್ಮುಖದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು.
18 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಮೇ 30, 2026
18 hours ago
Karnataka Politics: ಜೂನ್ 3ರ ಸಂಜೆ 4.10ರ ಶುಭ ಮುಹೂರ್ತದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, ಸಂಪುಟದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಉಪಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ವರದಿಯಾಗಿದೆ.
18 hours ago
ಸಿದ್ದರಾಮಯ್ಯ ರಾಜಕೀಯ ಪಯಣದ ಅಪರೂಪದ ಚಿತ್ರಗಳು ಇಲ್ಲಿವೆ...
18 hours ago
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆಶಿ ಆಯ್ಕೆ: ಚಿತ್ರಗಳು ಇಲ್ಲಿವೆ..
18 hours ago
ಸಿಎಂ ಆಗಿ ಪ್ರಮಾಣ ವಚನಕ್ಕೆ ದಿನಗಣನೆ: ಡಿಕೆಶಿ ಅಪರೂಪ ಚಿತ್ರಗಳು ಇಲ್ಲಿವೆ..
18 hours ago
ಚುರುಮುರಿ: ವಚನಪಾಲನಾ ಪ್ರಸಂಗ!
18 hours ago
CLP Leadership: ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ ಡಿ.ಕೆ ಶಿವಕುಮಾರ್ ಹೆಸರನ್ನು ಡಾ. ಜಿ ಪರಮೇಶ್ವರ್ ಅನುಮೋದಿಸಿದರು. ಕೆ ಸಿ ವೇಣುಗೋಪಾಲ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
18 hours ago
DK Shivakumar: ಕಾಂಗ್ರೆಸ್ ‘ಟ್ರಬಲ್ ಶೂಟರ್’ ಡಿ.ಕೆ. ಶಿವಕುಮಾರ್ ರಾಜಕೀಯ ಪಯಣ
19 hours ago
ಚಿನಕುರುಳಿ ಕಾರ್ಟೂನು: ಶನಿವಾರ, ಮೇ 30, 2026
19 hours ago
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಕೆಫೆ ಕಾಫಿ ಡೇ(ಸಿಸಿಡಿ) ಮಳಿಗೆಗಳನ್ನು ನಿರ್ವಹಿಸುವ ಕಾಫಿ ಡೇ ಎಂಟರ್ಪ್ರೈಸಸ್ ಷೇರುಗಳ ಬೆಲೆ ಶುಕ್ರವಾರ ಶೇ 20ರಷ್ಟು ಏರಿಕೆ ಕಂಡಿವೆ.
20 hours ago
Karnataka Politics | ಯತೀಂದ್ರಗೆ ಹೈಕಮಾಂಡ್ ಕೃಪೆ: ಸಿದ್ದರಾಮಯ್ಯ ಯತ್ನ
20 hours ago
Karnataka Board Results: 2026ರ ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ–2ರ ಫಲಿತಾಂಶವನ್ನು ಶನಿವಾರ 4 ಗಂಟೆಯಿಂದ ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.
20 hours ago
IPL 2026 Season: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ತಂಡದ ಸವಾಲನ್ನು ಎದುರಿಸಲಿದೆ.
20 hours ago
IPL 2026: ಸತತ 2ನೇ ಟ್ರೋಫಿ ಮೇಲೆ ಆರ್ಸಿಬಿ ಕಣ್ಣು: ಹೀಗಿದೆ ತಂಡಗಳ ಬಲಾಬಲ
20 hours ago
Coffee Day Enterprises: ಸಿದ್ದರಾಮಯ್ಯ ರಾಜೀನಾಮೆಯಿಂದ ಸಿಸಿಡಿ ಷೇರು ಮೌಲ್ಯ ಏರಿದ್ದು, ಮಾರ್ಚ್ ತ್ರೈಮಾಸಿಕದ ₹132.07 ಕೋಟಿ ಲಾಭ ಹಾಗೂ ಜೂನ್ 3ರ ಪ್ರಮಾಣ ವಚನ ಕಾರ್ಯಕ್ರಮವು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
21 hours ago
ಏಷ್ಯನ್ ಗೇಮ್ಸ್ ಟ್ರಯಲ್ಸ್: ಮೊದಲ ಹಣಾಹಣಿಯಲ್ಲಿ ಗೆದ್ದು ಶುಭಾರಂಭ ಮಾಡಿದ ವಿನೇಶ್
21 hours ago
Asian Games Selection: ಟ್ರಯಲ್ಸ್ ಮೊದಲ ಪಂದ್ಯದಲ್ಲಿ ಜ್ಯೋತಿ ವಿರುದ್ಧ 7–1 ಅಂತರದ ಗೆಲುವು ಸಾಧಿಸಿದ ವಿನೇಶ್ ಫೋಗಟ್, ನವದೆಹಲಿಯಲ್ಲಿ ಮೇ 30 ಮತ್ತು 31ರಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸುಪ್ರೀಂ ಅನುಮತಿ ಪಡೆದಿದ್ದಾರೆ.
21 hours ago
General Upendra Dwivedi: ಶತ್ರುಗಳ ಪ್ರಚೋದನೆಗಳಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ 'ಆಪರೇಷನ್ ಸಿಂಧೂರ' ಸಾಕ್ಷಿಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ತಿಳಿಸಿದ್ದಾರೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ