Last Updated: 11 Jun 2026 12:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
KCETಯಲ್ಲಿ ಉತ್ತಮ ರ್ಯಾಂಕ್ ಬಾರದಿದ್ರೂ ಸೀಟ್ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗ
(19 hours ago)
33
ಪೆದ್ದಿ ಸಿನಿಮಾ ವೀಕ್ಷಿಸಿ ರಾಮ್ ಚರಣ್ಗೆ ನಟ ಅಲ್ಲು ಅರ್ಜುನ್ ಹೇಳಿದ್ದಿಷ್ಟು!
(18 hours ago)
26
Vijay Mookambika Visit: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇದೇ ಜೂನ್ 12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
(7 hours ago)
21
US Iran Airstrikes: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
(16 hours ago)
21
HD DeveGowda: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೆಹಲಿ ಬಿಜೆಪಿ ನಾಯಕರ ಜತೆ ಮಾತುಕತೆಯನ್ನೂ ನಡೆಸಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
(11 hours ago)
19
Kannada Actress Shubha Poonja: ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ನಡುವೆ ಮನಸ್ತಾಪ ಉಂಟಾಗಿದ್ದು, ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
(11 hours ago)
16
ದೆಹಲಿಗೆ ದೌಡಾಯಿಸಿದ ಕೃಷ್ಣ ಬೈರೇಗೌಡ ವರಿಷ್ಠರ ಭೇಟಿ ಮಾಡಿ ಅಹವಾಲು ಸಲ್ಲಿಕೆ
(17 hours ago)
16
₹10,000 ಕೋಟಿ ಕಿಕ್ಬ್ಯಾಕ್; ರಾಜ್ಯಪಾಲ ಮತ್ತು ಲೋಕಾಯುಕ್ತರಿಗೆ ದೂರು
(8 hours ago)
15
Priyank Kharge BJP criticism: ನೆಹರೂ ಅವರ 4398 ದಿನಗಳ ಆಡಳಿತದ ದಾಖಲೆ ಮೀರಿದ ಹೆಸರಿನಲ್ಲಿ ಮೋದಿ ಅವರಿಗೆ ಅಭಿನಂದನಾ ನಿರ್ಣಯ ಸಲ್ಲಿಸಲು ಎನ್ಡಿಎ ಮುಂದಾಗಿದ್ದು, ಪ್ರಿಯಾಂಕ್ ಖರ್ಗೆ ಈ ವೈಫಲ್ಯಗಳ ಬಗ್ಗೆ ಎಕ್ಸ್ನಲ್ಲಿ ಟೀಕಿಸಿದ್ದಾರೆ.
(15 hours ago)
15
Farming Issues: ನಾಲ್ಕೈದು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮಗಳಿಗೆ ವರನನ್ನು ಹುಡುಕುವ ವಿಷಯದಲ್ಲಿ ವಿಶಿಷ್ಟ ಸಂಪ್ರದಾಯವೊಂದು ಚಾಲ್ತಿಯಲ್ಲಿತ್ತು...
(17 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 10
Malavalli Police Bribery: ರಾಜೇಗೌಡರಿಂದ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಶಿವಕುಮಾರ್ ಅವರನ್ನು ಎಸ್ಪಿ ಸುರೇಶಬಾಬು ನೇತೃತ್ವದ ತಂಡ ಬುಧವಾರ ರಾತ್ರಿ ಬಂಧಿಸಿ ಕ್ರಮ ಕೈಗೊಂಡಿದೆ.
116 mins ago
ಫಲ ನೀಡದ ರಿಚಾ ವಿರೋಚಿತ ಆಟ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
116 mins ago
ನಿಯಮ ಉಲ್ಲಂಘನೆ: ಇಂಗ್ಲೆಂಡ್ ತಂಡದಿಂದ ಬೆನ್ ಸ್ಟೋಕ್ಸ್, ಅಟ್ಕಿನ್ಸನ್ ‘ಔಟ್’
116 mins ago
ನೆಟ್ಸ್ನಲ್ಲಿ ರೋಹಿತ್ ಶರ್ಮಾ ‘ಬ್ಯಾಟಿಂಗ್’
116 mins ago
POCSO verdict Bengaluru: ನಗರದ ಎಫ್ಟಿಎಸ್ಸಿ ನ್ಯಾಯಾಲಯವು ಮನೋಜ್ ವಿಶ್ವಕರ್ಮಗೆ ಶಿಕ್ಷೆ ವಿಧಿಸಿದೆ. ನೊಂದ ಬಾಲಕಿಗೆ ₹2 ಲಕ್ಷ ಪರಿಹಾರ ನೀಡಲು ಮತ್ತು ದಂಡ ಪಾವತಿಸಲು ನ್ಯಾಯಾಧೀಶೆ ಎಸ್.ಸುಜತಾ ಅವರು ಆದೇಶ ಹೊರಡಿಸಿದ್ದಾರೆ.
116 mins ago
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ
2 hours ago
Tamil Nadu Alcohol Ban: ಮುಖ್ಯಮಂತ್ರಿ ವಿಜಯ್ ಸೂಚನೆಯಂತೆ 1981ರ ಅಬಕಾರಿ ಕಾಯ್ದೆಯಡಿ 21 ವರ್ಷದ ಮಿತಿಯನ್ನು ಕಟ್ಟುನಿಟ್ಟಾಗಿ ಅಳವಡಿಸಲು ಆದೇಶಿಸಿದ್ದು, ಹೋಟೆಲ್ ಮತ್ತು ಕ್ಲಬ್ಗಳು ನಿಗದಿತ ಸಮಯ ಪಾಲನೆಯೊಂದಿಗೆ ವಯಸ್ಸಿನ ಪುರಾವೆ ಪಡೆಯುವುದು ಕಡ್ಡಾಯವಾಗಿದೆ.
2 hours ago
ರಾಷ್ಟ್ರೀಯ ಬ್ರಿಜ್: ನಾಲ್ಕರ ಘಟ್ಟಕ್ಕೆ ಫೋರ್ಮಿಡೇಬಲ್ಸ್, ಫೆನೆಸ್ತ
2 hours ago
ಫಿಫಾ ವಿಶ್ವಕಪ್: ಸೊಮಾಲಿಯಾದ ರೆಫ್ರಿಗೆ ವೀರೋಚಿತ ಸ್ವಾಗತ
2 hours ago
‘ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ವೇದಿಕೆಯನ್ನಾಗಿ ಬಳಕೆ ಮಾಡಲು ಅವಕಾಶ ನೀಡಲಾಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಖ್ಯಾತ ಮಹಿಳಾ ಪೈಲಟ್ ಆಡ್ರೆ ದೀಪಿಕಾ ಮಾಬೆನ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದನ್ನು ರದ್ದುಪಡಿಸಿದೆ.
3 hours ago
Supreme Court Verdict: ಸಂವಿಧಾನದ 142ನೇ ವಿಧಿಯಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿಕೊಂಡು ಪೋಕ್ಸೊ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ.
3 hours ago
DK Shivakumar Review Meeting: ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಇದೇ 13ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.
3 hours ago
ಆರ್ಎಸ್ಎಸ್ ನೋಂದಣಿ: ಸಂವಿಧಾನದ ವ್ಯಾಪ್ತಿಯಲ್ಲಿ ಸಚಿವ ಪ್ರಿಯಾಂಕ್ ಕ್ರಮ
3 hours ago
ವಾರ್ವಿಕ್ಶೈರ್ ಪರ ಆಡಲಿರುವ ಮಾನವ್ ಸುತಾರ್
3 hours ago
ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ತನ್ವಿಗೆ ಮಣಿದ ಶ್ರೇಯಾಂಕ ಆಟಗಾರ್ತಿ
3 hours ago
Kerala Government: ದೇಶದ ಅತ್ಯಂತ ಎತ್ತರದ ‘ರಮಣ’ ಆನೆಯನ್ನು ತನ್ನ ಸುಪರ್ದಿಗೆ ಪಡೆದು ಸಲಹುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
3 hours ago
ಫಿಫಾ ವಿಶ್ವಕಪ್: ಮೆಕ್ಸಿಕೊಗೆ ದಕ್ಷಿಣ ಆಫ್ರಿಕಾ ಸವಾಲು
3 hours ago
High Court Verdict: ಖಾಸಗಿ ವ್ಯಕ್ತಿಗಳ ಜಮೀನನ್ನು ಸ್ವಾಧೀನಪಡಿಸಿಕೊಳ್ಳದೇ ಮತ್ತು ಯಾವುದೇ ಪರಿಹಾರ ನೀಡದೆ ಒಳಚರಂಡಿ ಪೈಪ್ಲೈನ್ ಅಳವಡಿಸುವುದಕ್ಕೆ ಬೆಂಗಳೂರು ಜಲ ಮಂಡಳಿಗೆ ಅಧಿಕಾರ ನೀಡುವ ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಕಲಂ 77ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
3 hours ago
Karnataka High Court: ನ್ಯಾ. ಎಸ್.ರಾಚಯ್ಯ ಅವರ ಪೀಠವು ಆರೋಪಿ ರಾಘವೇಂದ್ರ ಹಾಗೂ ಧನರಾಜ್ ಸೇರಿದಂತೆ ಐವರ ಜಾಮೀನು ಎತ್ತಿ ಹಿಡಿದಿದ್ದು, ಸೆಷನ್ಸ್ ನ್ಯಾಯಾಲಯ ಡಿಸೆಂಬರ್ 24ರಂದು ನೀಡಿದ್ದ ಆದೇಶ ರದ್ದುಗೊಳಿಸಲು ನಿರಾಕರಿಸಿದೆ.
3 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, ಜೂನ್ 10, 2026
4 hours ago
POK Civil Unrest: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಿವಿಧೆಡೆ ಬುಧವಾರವೂ ಅಂಗಡಿ – ಮುಂಗಟ್ಟು, ಮಾರುಕಟ್ಟೆಗಳನ್ನು ಬಂದ್ ಮಾಡಿ ಜನರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
4 hours ago
ಗುಂಡಣ್ಣ ಕಾರ್ಟೂನು: ಬುಧವಾರ, ಜೂನ್ 10, 2026
5 hours ago
Tirumala Tirupati Devasthanams: ಕಾಮರೂಪ ಜಿಲ್ಲೆಯ ಸೋನಾಪುರದಲ್ಲಿ ಅಸ್ಸಾಂ ಸರ್ಕಾರವು ಹತ್ತು ಎಕರೆ ಮಂಜೂರು ಮಾಡಿದ್ದು, ಮಂಗಳವಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಭೂಮಿ ಪೂಜೆ ನಡೆಯಲಿದೆ ಎಂದು ನಾಯ್ಡು ತಿಳಿಸಿದರು.
5 hours ago
Congress Leaders: ಉಪಮುಖ್ಯಮಂತ್ರಿಗಳು ನವದೆಹಲಿಯ 10 ಜನಪತ್ ನಿವಾಸದಲ್ಲಿ ಗಾಂಧಿ ಪರಿವಾರದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದು, ಬುಧವಾರದ ಈ ಪ್ರಮುಖ ಸಭೆಯಲ್ಲಿ ರಾಜ್ಯದ ವಿವಿಧ ರಾಜಕೀಯ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
5 hours ago
NEET Exam Row: ನೀಟ್ ಪರೀಕ್ಷಾ ಅಕ್ರಮದಿಂದಾಗಿ ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಜೂನ್ ಆರರಂದು ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸಿದೆ ಎಂದು ದೀಪ್ಕೆ ತಿಳಿಸಿದರು.
5 hours ago
ಚುರುಮುರಿ: ಜೀರೊ ಟ್ರಾಫಿಕ್ ಹೀರೊ
5 hours ago
ಚಿನಕುರುಳಿ ಕಾರ್ಟೂನು: ಬುಧವಾರ, ಜೂನ್ 10, 2026
6 hours ago
Udupi Police Arrest: ಕೊರಂಗ್ರಪಾಡಿಯ ಸುಪ್ರೀತ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಜೂನ್ 9ರಂದು ಪಾರ್ಕಿಂಗ್ ಸ್ಥಳದಲ್ಲಿ ಹೈದರಾಬಾದ್ ಮೂಲದ ರಂಗರಾವ್ ಕುಟುಂಬಕ್ಕೆ ಕೋಲಿನಿಂದ ಹೊಡೆದು ಗಾಯಗೊಳಿಸಿದ ಆರೋಪ ಕೇಳಿಬಂದಿದೆ.
6 hours ago
Vijay Mookambika Visit: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇದೇ ಜೂನ್ 12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
7 hours ago
Hill Station Travel:ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳ ಪೈಕಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಸ್ಥಳಗಳನ್ನು ಬಹುತೇಕರು ಇಷ್ಟ ಪಡುತ್ತಾರೆ. ದಟ್ಟವಾದ ವೈವಿಧ್ಯಮಯ ಸಸ್ಯ ಸಂಕುಲದಿಂದ ಕೂಡಿದ ಪಶ್ಚಿಮ ಘಟ್ಟಗಳು ತನ್ನ ರಮಣೀಯ ದೃಶ್ಯಕ್ಕೆ ಹೆಸರುವಾಸಿಯಾಗಿವೆ.
7 hours ago
ಫಿಫಾ ವಿಶ್ವಕಪ್ 2026: ಆರಂಭ, ನೇರಪ್ರಸಾರ ವೀಕ್ಷಣೆ ಸೇರಿ ಪ್ರಮುಖ ಮಾಹಿತಿ...
7 hours ago
Rakshit Shetty: ಬೆಂಗಳೂರು: ಧರ್ಮ ಮತ್ತು ಚಾರ್ಲಿ (ಶ್ವಾನ) ನಡುವಿನ ಭಾವನಾತ್ಮಕ ಕಥಾ ಹಂದರದ ‘777 ಚಾರ್ಲಿ’ ಸಿನಿಮಾ ಬಿಡುಡೆಯಾಗಿ 4 ವರ್ಷಗಳಾಗಿವೆ. 2002ರ ಜೂನ್ 10 ರಂದು ಸಿನಿಮಾ ವಿಶ್ವದಾದ್ಯಂತ
7 hours ago
West Bengal Politics: ಕಾಂಗ್ರೆಸ್ ಜೊತೆಗೆ ಟಿಎಂಸಿ ವಿಲೀನದ ಸಾಧ್ಯತೆಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ತಳ್ಳಿಹಾಕಿದ್ದಾರೆ
7 hours ago
FIFA World Cup Venues: ಜೂನ್ 11ರಿಂದ (ಜೂನ್ 12 ಭಾರತೀಯ ಕಾಲಾಮಾನ) ಫಿಫಾ ವಿಶ್ವಕಪ್–2026 ಆರಂಭವಾಗಲಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರ ವಿಶ್ವಕಪ್ಗೆ ಕ್ಷಣಗಣನೆ ಆರಂಭವಾಗಿದೆ.
7 hours ago
ಫಿಫಾ ವಿಶ್ವಕಪ್ 2026: ಅಮೆರಿಕ, ಮೆಕ್ಸಿಕೊ, ಕೆನಡಾ ಮೈದಾನಗಳ ವೈಶಿಷ್ಟ್ಯವೇನು?
7 hours ago
Narendra Modi Gujarat: ನರೇಂದ್ರ ಮೋದಿ ಅವರು ದೇಶದ ಗಣತಂತ್ರ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಕಾಲ ಚುನಾಯಿತ ಪ್ರಧಾನಿಯಾಗುವ ಮೂಲಕ ದೀರ್ಘಾವಧಿ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾದರು.
7 hours ago
Football Schedule: ಜೂನ್ 11ರಿಂದ ಆರಂಭವಾಗುವ ಫಿಫಾ ವಿಶ್ವಕಪ್ಟ ದಲ್ಲಿ 48 ತಂಡಗಳು ಒಟ್ಟು 104 ಪಂದ್ಯಗಳನ್ನು ಆಡಲಿವೆ. ಭಾರತದಲ್ಲಿ ಜೀ ಎಂಟರ್ಟೈನ್ಮೆಂಟ್ನ ಯುನೈಟ್ 8 ಸ್ಪೋರ್ಟ್ಸ್ ಚಾನೆಲ್ ಹಾಗೂ ಝೀ-5 ನಲ್ಲಿ ನೇರ ಪ್ರಸಾರ ಲಭ್ಯವಿರಲಿದೆ.
7 hours ago
Smartphone Camera: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಕೇವಲ ಕರೆ ಮಾಡಲು ಅಥವಾ ಸಂದೇಶ ಕಳುಹಿಸಲು ಮಾತ್ರ ಸೀಮಿತವಾಗಿಲ್ಲ.
8 hours ago
₹10,000 ಕೋಟಿ ಕಿಕ್ಬ್ಯಾಕ್; ರಾಜ್ಯಪಾಲ ಮತ್ತು ಲೋಕಾಯುಕ್ತರಿಗೆ ದೂರು
8 hours ago
RSS Recognition: ಗದಗದಲ್ಲಿ ಮಾತನಾಡಿದ ಬೊಮ್ಮಾಯಿ ಸಂಘವು ಸ್ವದೇಶಿ ಮೂಲದ್ದೆಂದು ಪ್ರತಿಪಾದಿಸಿದರು. ಇನ್ನು ರಾಜ್ಯದಲ್ಲಿ 183 ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಬಲವಿದ್ದು ಸರ್ಕಾರ ಪತನವಾಗದು ಎಂದು ಬೋಸರಾಜು ತಿಳಿಸಿದರು.
8 hours ago
Congress Complaints: ಮಧ್ಯಪ್ರದೇಶ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರದ ವಿರುದ್ಧ ಕೆ.ಸಿ. ವೇಣುಗೋಪಾಲ್ ಹಾಗೂ ಅಭಿಷೇಕ್ ಸಿಂಘ್ವಿ ನೇತೃತ್ವದ ನಿಯೋಗವು ಚುನಾವಣಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದೆ.
8 hours ago
Madhya Pradesh Rajya Sabha Election: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರು ಒಗ್ಗಟ್ಟಾದ ಕಾರಣ ಕುದುರೆ ವ್ಯಾಪಾರ ಸಾಧ್ಯವಾಗದೆ, ಬಿಜೆಪಿ ಚುನಾವಣಾ ಆಯೋಗದ ಮೂಲಕ ಮೂರನೇ ಅಭ್ಯರ್ಥಿ ಗೆಲ್ಲಿಸಲು ಷಡ್ಯಂತ್ರ ರೂಪಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
8 hours ago
ಕ್ಷೇತ್ರ ಮರುವಿಂಗಡಣೆ ಮಸೂದೆ ಮತ್ತೆ ಮಂಡನೆ?: ಒಡಕಿನ ಲಾಭ ಪಡೆಯಲು ಕೇಂದ್ರ ಉತ್ಸುಕ
9 hours ago
Tamil Director Death: 84 ವರ್ಷದ ಹಿರಿಯ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕಾಗಿ ಕಲಿತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ರಜನಿಕಾಂತ್ ಹಾಗೂ ಕಮಲ್ ಹಾಸನ್ಗೆ ಆಕ್ಷನ್ ಕಟ್ ಹೇಳಿದ ಹಿರಿಮೆ ಹೊಂದಿದ್ದಾರೆ.
9 hours ago
ಅಫ್ಗನ್ ವಿರುದ್ಧ ಏಕದಿನ ಸರಣಿ: ಕೊಹ್ಲಿ ಬಳಿಕ ಪ್ರಮುಖ ಆಲ್ರೌಂಡರ್ ಹೊರಕ್ಕೆ
9 hours ago
Hardik Pandya fitness: ಸ್ನಾಯು ಸೆಳೆತದ ಕಾರಣ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ಸರಣಿಯಿಂದ ಹೊರಬಿದ್ದಿದ್ದಾರೆ. ಮೂರು ಪಂದ್ಯಗಳ ಸರಣಿಯು ಧರ್ಮಶಾಲಾದಲ್ಲಿ ಆರಂಭವಾಗಲಿದೆ.
9 hours ago
FIFA World Cup 2026: ಕಾಲ್ಚಂಡಿನ ವಿಶ್ವಕಪ್ಗೆ ಕ್ಷಣಗಣನೆ; ಫೋಟೊಗಳನ್ನು ನೋಡಿ..
10 hours ago
HD DeveGowda: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೆಹಲಿ ಬಿಜೆಪಿ ನಾಯಕರ ಜತೆ ಮಾತುಕತೆಯನ್ನೂ ನಡೆಸಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
11 hours ago
ವಕೀಲರ ವಿರುದ್ಧ ಕ್ರಿಮಿನಲ್ ಅಸ್ತ್ರ ಆಘಾತಕಾರಿ: ಹೈಕೋರ್ಟ್
11 hours ago
Zojila Tunnel features: ಎನ್ಎಟಿಎಂ ತಂತ್ರಜ್ಞಾನದ 13.153 ಕಿಮೀ ಸುರಂಗವು 2028ರ ಫೆಬ್ರುವರಿಯಲ್ಲಿ ಮುಕ್ತವಾಗಲಿದ್ದು, 750 ಮೀಟರ್ಗೊಮ್ಮೆ ತುರ್ತು ವಾಹನ ನಿಲುಗಡೆ ಹಾಗೂ 7 ಸಾವಿರ ಕೋಟಿ ರೂಪಾಯಿ ವೆಚ್ಚದ ವಿಶೇಷತೆ ಹೊಂದಿದೆ.
11 hours ago
TMC Political Crisis: ಸಂಸದೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿ ಸುಶ್ಮಿತಾ ದೇವ್ ರಾಜ್ಯಸಭಾ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
11 hours ago
Kannada Actress Shubha Poonja: ನಟಿ ಶುಭಾ ಪೂಂಜಾ ಮತ್ತು ಪತಿ ಸುಮಂತ್ ನಡುವೆ ಮನಸ್ತಾಪ ಉಂಟಾಗಿದ್ದು, ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
11 hours ago
Koppala ATM Theft: ನಗರದ ಹೊಸಪೇಟೆ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ದರೋಡೆಗೆ ಯತ್ನಿಸಿದ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
12 hours ago
Nehru First Cabinet: ನರೇಂದ್ರ ಮೋದಿಯವರು ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎನಿಸಿಕೊಂಡಿದ್ದಾರೆ. 4,399 ದಿನಗಳ ಆಡಳಿತ ನಡೆಸುವ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು
12 hours ago
Yash Toxic Update:ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಬಿದ್ದಿದೆ.
12 hours ago
FIFA World Cup: ಭಾರತದ ಫುಟ್ಬಾಲ್ ಇತಿಹಾಸದಲ್ಲಿ ವದಂತಿಯಂತೆ ಹರಡಿರುವ ಸಂಗತಿಗಳಲ್ಲಿ ಪ್ರಮುಖವಾದುದು, ಭಾರತವು ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಲು ಬರಿಗಾಲಿನಲ್ಲಿ ತೆರಳಿತ್ತು ಎನ್ನುವುದು.
12 hours ago
ಬರಿಗಾಲಲ್ಲಿ ಫಿಫಾ ವಿಶ್ವಕಪ್ ಆಡಲು ತೆರಳಿದ್ದ ಭಾರತ: ಹರಿದಾಡಿತ್ತು ಆ ವದಂತಿ..
12 hours ago
ದಾವಣಗೆರೆ ದಕ್ಷಿಣ ಕ್ಷೇತ್ರ ಚುನಾವಣೆ: ಜಮೀರ್ ಗೌರವಕ್ಕೆ ಧಕ್ಕೆ ತರದಂತೆ ತಡೆಯಾಜ್ಞೆ
12 hours ago
Starlink License: ಇಲಾನ್ ಮಸ್ಕ್ ಒಡೆತನದ ಸಂಸ್ಥೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಲಾರೆನ್ ಡ್ರೇಯರ್ ಮಾತುಕತೆ ದೃಢಪಡಿಸಿದ್ದಾರೆ. ಯುಟೆಲ್ಸ್ಯಾಟ್ ಒನ್ವೆಬ್ ಮತ್ತು ಜಿಯೊ ಸಂಸ್ಥೆಗಳು ಈಗಾಗಲೇ ಅನುಮತಿ ಪಡೆದಿವೆ.
12 hours ago
ಫಿಫಾ ವಿಶ್ವಕಪ್ 2026: ಟಾಪ್–10 ತಂಡಗಳು, ತಾರಾ ಆಟಗಾರರ ಸಂಕ್ಷಿಪ್ತ ಮಾಹಿತಿ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ