Last Updated: 19 Feb 2026 10:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
AI Summit Issue: ಚೀನಾದಲ್ಲಿ ತಯಾರಾದ ರೋಬೊ ನಾಯಿಯನ್ನು ತಾವು ಅಭಿವೃದ್ಧಿಪಡಿಸಿದ್ದು ಎಂದು ಪರಿಚಯಿಸಿದ ಗ್ಲಾಗೋಟಿಯ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಲ್ಲಿ ಟೀಕೆ ವ್ಯಕ್ತವಾಗಿ, ಪ್ರತಿನಿಧಿಗಳನ್ನು ಹೊರನಡೆಯಲು ಸೂಚಿಸಲಾಗಿದೆ.
(22 hours ago)
25
Bengaluru Expenses: ಇತ್ತೀಚೆಗೆ ಬೆಂಗಳೂರಿನ ನಿವಾಸಿಯೊಬ್ಬರು ಇಲ್ಲಿನ ಒಂದು ವಾರದ ಖರ್ಚು ವೆಚ್ಚಗಳ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ.
(17 hours ago)
21
Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ
(19 hours ago)
21
Spandana Somanna: ಕನ್ನಡದ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
(19 hours ago)
20
ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ
(18 hours ago)
18
ರಾಮದೇವರ ಬೆಟ್ಟದ ರಣಹದ್ದು ಅಭಯಾರಣ್ಯದಲ್ಲಿ ಸತತ 5ನೇ ವರ್ಷವು ಸಂತಾನೋತ್ಪತ್ತಿ
(4 hours ago)
17
Indus Water Treaty: ಜಮ್ಮು ಕಾಶ್ಮೀರದ ಬೈಸರನ್ ಹುಲ್ಲುಗಾವಲು ಪ್ರದೇಶವಾದ ಪಹಲ್ಗಾಮ್ನಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಜನರ ಮೇಲೆ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ದಮನಕ್ಕೆ ವ್ಯಾಪಕ ಒತ್ತಡ ಕೇಳಿಬಂತು.
(21 hours ago)
17
ರೂಪದರ್ಶಿ ಅದಿತಿ ಹುಂಡಿಯಾ ಮದುವೆಯಾಗಲಿರುವ ಇಶಾನ್?: ತಾಯಿ ಹೇಳಿದ್ದೇನು?
(23 hours ago)
16
Robot Dog Controversy: ನವದೆಹಲಿ: ರೋಬೊ ನಾಯಿಯನ್ನು ತಮ್ಮದೇ ಎಂದು ಹೇಳಿಕೊಂಡಿದ್ದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು AI Impact Summit ಮೇಳದಿಂದ ಜಾಗ ಖಾಲಿ ಮಾಡಿದ್ದಾರೆ. ಚೀನಾದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ವಿವಿಯು ತಮ್ಮದೇ ಎಂದಿತ್ತು.
(18 hours ago)
15
Karnataka Politics: ನಾಯಿ ಹಾಗೂ ಬಾಲ ರೂಪಕದ ಮೂಲಕ ಹೈಕಮಾಂಡ್, ಶಾಸಕರು ಮತ್ತು ಆಡಳಿತ ಪಕ್ಷದ ಒಳರಾಜಕೀಯವನ್ನು ವ್ಯಂಗ್ಯವಾಗಿ ಚಿತ್ರಿಸುವ ಹಾಸ್ಯಲೇಖನ.
(4 hours ago)
14
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 19
ಮತ್ತೆ ಒಂದಾದ ಬಿಗ್ಬಾಸ್ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ
11 secs ago
Hypopigmentation: ಹೈಪೋಪಿಗ್ಮೆಂಟೇಶನ್ ಎಂದು ಗುರುತಿಸಲಾಗಿದೆ ಎಂದರು. ಮಕ್ಕಳ ಅಂದಗೆಡಿಸುವ ಬಿಳಿ ಮಚ್ಚೆಗೆ ಕಾರಣವೇನು, ಪರಿಹಾರಕ್ಕೆ ಏನು ಮಾಡಬೇಕು ಎಂದು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞೆ ಡಾ. ಪೂರ್ಣಿಮಾ ಎನ್. ಮಾಹಿತಿ ನೀಡಿದ್ದಾರೆ.
11 secs ago
NCP President: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು, ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಫೆಬ್ರುವರಿ 26 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪ್ರಫುಲ್ ಪಟೇಲ್ ಬುಧವಾರ ಹೇಳಿದ್ದಾರೆ.
11 secs ago
AI Summit: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎ.ಐ ಇಂಪ್ಯಾಕ್ಟ್ ಶೃಂಗದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಬೀಟ್ಸ್ ಭಾಗವಹಿಸುವುದಿಲ್ಲ ಎಂದು ಗೇಟ್ಸ್ ಫೌಂಡೇಷನ್ ಸ್ಪಷ್ಟಪಡಿಸಿದೆ.
30 mins ago
Mohan Bhagwat: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ ಮಾಡುತ್ತಿಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬಿಜೆಪಿಯನ್ನು ವಿರೋಧಿಸುವವರು ಆರ್ಎಸ್ಎಸ್ ಅನ್ನೂ ವಿರೋಧಿಸುತ್ತಾರೆ ಎಂದಿದ್ದಾರೆ.
30 mins ago
Ajit Pawar death investigation: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಸಾವಿಗೀಡಾದ ವಿಮಾನ ಪತನ ದುರಂತದ ಸಮಗ್ರ ತನಿಖೆ ನಡೆಸಲು ಅವರ ಕಿರಿಯ ಪುತ್ರ ಜಯ್ ಪವಾರ್ ಆಗ್ರಹಿಸಿದ್ದಾರೆ.
60 mins ago
T20 WC | ಹ್ಯಾಟ್ರಿಕ್ ಸೊನ್ನೆ ಸುತ್ತಿದ ಅಭಿಷೇಕ್; ದುಬೆ ಮಿಂಚು: ಭಾರತ ಅಜೇಯ ಓಟ
3 hours ago
India vs Netherlands: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಎ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ವಿರುದ್ಧ 17 ರನ್ ಅಂತರದ ಪ್ರಯಾಸದ ಗೆಲುವು ದಾಖಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತು.
3 hours ago
Media Restrictions: ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ನಿಗದಿತ ಸ್ಥಳದಲ್ಲೇ ಹೇಳಿಕೆ ಪಡೆಯಬೇಕು ಎಂದು ಡಿಪಿಎಆರ್ ಸೂಚನೆ ನೀಡಿದ್ದು, ಭದ್ರತಾ ಹಿತದೃಷ್ಟಿಯಿಂದ ಹೊಸ ನಿಯಮ ಜಾರಿ.
4 hours ago
ಕುಗ್ಗಲಿದೆ ‘ಇಂಡಿಯಾ’ ಮೈತ್ರಿ ಬಲ
4 hours ago
NCB Operation: ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎನ್ಸಿಬಿ ಅಧಿಕಾರಿಗಳು ನಾಲ್ಕು ಕೆಜಿ ಕೊಕೇನ್ ಜಪ್ತಿ ಮಾಡಿ ಬ್ರೆಜಿಲ್ ಪ್ರಜೆಯನ್ನು ಬಂಧಿಸಿದ್ದಾರೆ.
4 hours ago
ನ್ಯಾಯಾಲಯದ ಅನುಮತಿ ಪಡೆದು ದಾನ ಮಾಡಿದ ಮಣಿಪಾಲ್ ಆಸ್ಪತ್ರೆ ವೈದ್ಯೆ
4 hours ago
Karnataka Politics: ನಾಯಿ ಹಾಗೂ ಬಾಲ ರೂಪಕದ ಮೂಲಕ ಹೈಕಮಾಂಡ್, ಶಾಸಕರು ಮತ್ತು ಆಡಳಿತ ಪಕ್ಷದ ಒಳರಾಜಕೀಯವನ್ನು ವ್ಯಂಗ್ಯವಾಗಿ ಚಿತ್ರಿಸುವ ಹಾಸ್ಯಲೇಖನ.
4 hours ago
ತುರ್ತು ಸ್ಪಂದನೆಗೆ ಸಾರ್ವಜನಿಕರ ಅಹವಾಲು ಆಲಿಸಲು ಪಾಲಿಕೆ ನೀಡಿದ್ದ ಮೊಬೈಲ್ ಸಂಖ್ಯೆ
4 hours ago
ರಾಮದೇವರ ಬೆಟ್ಟದ ರಣಹದ್ದು ಅಭಯಾರಣ್ಯದಲ್ಲಿ ಸತತ 5ನೇ ವರ್ಷವು ಸಂತಾನೋತ್ಪತ್ತಿ
4 hours ago
ಸೂಕ್ಷ್ಮ ಪರಿಸರಕ್ಕೆ ಧಕ್ಕೆಯ ಆತಂಕ
4 hours ago
Shakti Scheme Karnataka: ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವ ಕ್ರಮ ಅನಗತ್ಯ ವೆಚ್ಚ ಹಾಗೂ ಫಲಾನುಭವಿಗಳ ಶೋಷಣೆಗೆ ಕಾರಣವಾಗಬಹುದು ಎಂಬ ಸಂಪಾದಕೀಯ ಎಚ್ಚರಿಕೆ.
4 hours ago
Gandhi Controversy: ಮನರೇಗಾ ಬದಲಾವಣೆ, ಗಾಂಧೀಜಿ ಕೋಲು ಜಾಹೀರಾತು ವಿವಾದ ಹಾಗೂ ಕಾಂಗ್ರೆಸ್-ಬಿಜೆಪಿ ರಾಜಕೀಯದ ನಡುವೆ ಅಹಿಂಸಾ ತತ್ತ್ವದ ಅರ್ಥವನ್ನು ವಿಶ್ಲೇಷಿಸುವ ಲೇಖನ.
4 hours ago
ಮ್ಯಾಕ್ರನ್, ಗುಟೆರಸ್ ಸೇರಿ ಹಲವರು ಭಾಗಿ| ಪ್ರಧಾನಿಯಿಂದ ಉದ್ಘಾಟನೆ, ಮ್ಯಾಕ್ರನ್, ಗುಟೆರಸ್ ಸೇರಿ ಹಲವರು ಭಾಗಿ
4 hours ago
ಕೃತಕ ಬುದ್ಧಿಮತ್ತೆ ಸಂಪರ್ಕ ಬಲಪಡಿಸುವ ಉದ್ದೇಶ ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ
4 hours ago
Income Tax Advice: ನಿವೇಶನ ಮಾರಾಟದ ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಲೆಕ್ಕಾಚಾರ, ಸೂಚ್ಯಂಕೀಕರಣ ಹಾಗೂ ಸೆಕ್ಷನ್ 54EC ಬಾಂಡ್ ಹೂಡಿಕೆ ಆಯ್ಕೆಗಳ ಬಗ್ಗೆ ತಜ್ಞರ ಸಲಹೆ.
4 hours ago
Deepfake Image: ಟಿ20 ವಿಶ್ವಕಪ್ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿ ಅಘಾ ನಡುವೆ ಕೈಕುಲುಕು ನಿರಾಕರಣೆ ನಡೆದಿದೆ ಎನ್ನುವ ವೈರಲ್ ಚಿತ್ರ ಎಐ ನಿರ್ಮಿತ ಡೀಪ್ಫೇಕ್ ಎಂದು ಫ್ಯಾಕ್ಟ್ ಚೆಕ್ ತಿಳಿಸಿದೆ.
4 hours ago
ರಾಜ್ಯಪಾಲರ ಅಂಕಿತ; ಕೆಟಿಸಿಡಿಎ ಕಾಯ್ದೆಗೆ ತಿದ್ದುಪಡಿ– ಅಧಿಸೂಚನೆ
4 hours ago
POCSO Case Ruling: ಪೈಜಾಮಾದ ದಾರ ಎಳೆಯುವುದು ಹಾಗೂ ಸ್ತನ ಸ್ಪರ್ಶವೂ ಅತ್ಯಾಚಾರ ಯತ್ನಕ್ಕೆ ಸಮ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅಲಹಾಬಾದ್ ಹೈಕೋರ್ಟ್ ಆದೇಶ ರದ್ದುಗೊಳಿಸಿದೆ.
4 hours ago
ಲಂಕಾ– ಜಿಂಬಾಬ್ವೆ ಸೆಣಸಾಟ: ಬಿ ಗುಂಪಿನ ಅಗ್ರಸ್ಥಾನಕ್ಕೆ ಪೈಪೋಟಿ
5 hours ago
ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಪಥಿರಾಣ ಬದಲಿಗೆ ಮಧುಶನಾಕಗೆ ಸ್ಥಾನ
6 hours ago
ಶಿವಂ ಆಲ್ರೌಂಡ್ ಆಟಕ್ಕೆ ಒಲಿದ ಜಯ | ಮೂರನೇ ಬಾರಿಯೂ ಖಾತೆ ತೆರೆಯದ ಅಭಿಷೇಕ್ l ಡಚ್ ತಂಡದ ವಿರೋಚಿತ ಹೋರಾಟ
6 hours ago
South Africa vs UAE T20: ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಾಗದ ಯುಎಇ
6 hours ago
‘ನಾಗಿಣಿ 2’ ಧಾರಾವಾಹಿಗೆ ಆರು ವರ್ಷದ ಸಂಭ್ರಮ: ನಟಿ ನಮ್ರತಾ ಗೌಡ ವಿಶೇಷ ಪೋಸ್ಟ್
6 hours ago
ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಟಿ20: ಭಾರತಕ್ಕೆ ಸರಣಿ ಜಯದ ಮೇಲೆ ಕಣ್ಣು
6 hours ago
Feb 18
ಐಟಿಎಫ್ ಮಹಿಳಾ ಓಪನ್ ಟೆನಿಸ್ | ಶ್ರೀವಲ್ಲಿ ಮುನ್ನಡೆ, ಮಾಯಾ, ವೈದೇಹಿ ನಿರ್ಗಮನ
9 hours ago
ಕ್ರಿಕೆಟ್ ಟೂರ್ನಿ: ಕ್ವಾರ್ಟರ್ಫೈನಲ್ಗೆ ರಾಜ್ಯ ವನಿತೆಯರು
9 hours ago
ಮಹಾರಾಷ್ಟ್ರ: ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ರದ್ದು; ಸರ್ಕಾರ ಆದೇಶ
9 hours ago
ಸ್ಕ್ವಾಷ್ ಟೂರ್ನಿ | ಪಂಕಜ್ ಅದ್ವಾನಿಗೆ ಕಿರೀಟ
9 hours ago
India vs Netherlands: ಇಲ್ಲಿನ ನರೇಂಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ವಿರುದ್ಧ ಗೆಲುವು ಸಾಧಿಸಿದೆ.
11 hours ago
T20 ವಿಶ್ವಕಪ್: ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ದಾಖಲಿಸಿದ ಭಾರತ
12 hours ago
ಎ.ಐ ಶೃಂಗ: ಮ್ಯಾಕ್ರನ್, ಗುಟೆರಸ್ ಸೇರಿದಂತೆ ಹಲವರು ಭಾಗಿ
12 hours ago
Narendra Modi: ನವದೆಹಲಿ: ಉಭಯ ರಾಷ್ಟ್ರಗಳ ನಡುವಣ ಸ್ನೇಹ ಸಂಬಂಧವನ್ನು ಸಾರುವ ಸಲುವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಎಐ ಚಿತ್ರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಂಚಿಕೊಂಡಿದ್ದಾರೆ.
12 hours ago
ಮುಂಬೈನಲ್ಲಿ ನಡೆದ ಜಿಇಸಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪೀಯೂಷ್ ಗೋಯಲ್ ಪ್ರತಿಪಾದನೆ
12 hours ago
ಒಲಿಂಪಿಕ್ಸ್ ಮೂಲಸೌಕರ್ಯಕ್ಕೆ ಆದ್ಯತೆ, ‘ಗುಜರಾತ್ನಲ್ಲೇ ಮದುವೆಯಾಗಿ’ ಅಭಿಯಾನ
12 hours ago
ಸುಲಭದ ತುತ್ತಾದ ನಮೀಬಿಯಾ: ಗೆಲುವಿನೊಡನೆ ಸೂಪರ್ 8ಗೆ ಪಾಕ್
14 hours ago
Google AI India: ನವದೆಹಲಿ: ಭಾರತದಲ್ಲಿ ಕೃತಕ ಬುದ್ಧಿಮತ್ತೆ ಪ್ರಯಾಣವು ಅಸಾಧಾರವಾಗಿರಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ‘ನಮ್ಮ ಜೀವಮಾನದಲ್ಲಿ ಅತಿದೊಡ್ಡ ಸ್ಥಿತ್ಯಂತರಕ್ಕೆ ಎ.ಐ ವೇದಿಕೆಯಾಗುತ್ತಿದೆ’ ಎಂದಿದ್ದಾರೆ.
14 hours ago
ರಣಜಿ ಟ್ರೋಫಿ ಸೆಮಿಫೈನಲ್: ಸ್ಮರಣ್ ಶತಕ, ಕರ್ನಾಟಕ ಭಾರಿ ಮುನ್ನಡೆ
14 hours ago
T20 World Cup: ಲೀಗ್ ಹಂತದಲ್ಲಿ ಅಮೆರಿಕ, ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ ವಿರುದ್ಧ ಶೂನ್ಯಕ್ಕೆ ಔಟಾಗಿ ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್ನಲ್ಲಿ ಸತತ ಮೂರು ಬಾರಿ ಡಕ್ ದಾಖಲಿಸಿದ ಅನಗತ್ಯ ದಾಖಲೆಗೆ ಸೇರಿದರು.
14 hours ago
T20 ವಿಶ್ವಕಪ್ ಆರಂಭಕ್ಕೂ ಮೊದಲು ಹೀರೊ, ಈಗ ಆತನೇ ವಿಲನ್: ಅಭಿಷೇಕ್ ಅನಗತ್ಯ ದಾಖಲೆ
14 hours ago
Bairati Basavaraj probe: ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿ ಇರುವ ಬಿಜೆಪಿ ಶಾಸಕ ಬೈರತಿ ಬಸವರಾಜರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ದೂರವಾಣಿ ದಾಖಲೆಗಳ ಕುರಿತು ಪ್ರಶ್ನೆ ಕೇಳಲಾಗಿದೆ.
14 hours ago
ದಿನ ಭವಿಷ್ಯ: ಈ ರಾಶಿಯವರು ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ ಇದೆ
15 hours ago
ಗುಂಡಣ್ಣ: ಬುಧವಾರ, 18 ಫೆಬ್ರುವರಿ 2026
16 hours ago
COVID Research Controversy: ಬೆಂಗಳೂರು: ಚೀನಾದಲ್ಲಿ ತಯಾರಿಸಲಾಗಿರುವ ‘ರೋಬೊ ನಾಯಿ’ಯನ್ನು ತಮ್ಮದೇ ಎಂದು AI Impact Summit ಮೇಳದಲ್ಲಿ ಪ್ರದರ್ಶನಕ್ಕಿಟ್ಟು ಮುಜುಗರಕ್ಕೀಡಾಗಿರುವ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಇದೀಗ ಕ್ಷಮೆಯಾಚಿಸಿದೆ. ಆದರೆ, ಈ ವಿವಿಯು ಈ ಹಿಂದೆಯೂ ಇಂತಹದ್ದೇ
16 hours ago
Bangladesh Hindu Minister: ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
16 hours ago
India Literacy Rate: ಈಶಾನ್ಯ ರಾಜ್ಯಗಳ ಪಟ್ಟಿಯಲ್ಲಿರುವ ಮಿಜೋರಾಂ ಈಗ ಭಾರತದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಯುನೆಸ್ಕೋ ಪ್ರಕಾರ, ಶೇ 95ರಷ್ಟು ಸಾಕ್ಷರತೆ ಇರುವ ರಾಜ್ಯ ಸಂಪೂರ್ಣ ಸಾಕ್ಷರ ಎಂದು ಘೋಷಿಸಲಾಗುತ್ತದೆ.
16 hours ago
ಯುಎಇ ವಿರುದ್ಧ ದ.ಆಫ್ರಿಕಾಗೆ ಸುಲಭ ಗೆಲುವು; ಸೂಪರ್–8ರಲ್ಲಿ ಭಾರತ ಎದುರಾಳಿ
16 hours ago
ಚಿನಕುರುಳಿ: ಬುಧವಾರ, 18 ಫೆಬ್ರುವರಿ 2026
17 hours ago
ಚುರುಮುರಿ | ಔಷಧರಹಿತ ಚಿಕಿತ್ಸೆ
17 hours ago
Bengaluru Expenses: ಇತ್ತೀಚೆಗೆ ಬೆಂಗಳೂರಿನ ನಿವಾಸಿಯೊಬ್ಬರು ಇಲ್ಲಿನ ಒಂದು ವಾರದ ಖರ್ಚು ವೆಚ್ಚಗಳ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ.
17 hours ago
Kashmir Tour Package: ಭಾರತೀಯ ರೈಲ್ವೆ ಮತ್ತು ಸೌತ್ ಸ್ಟಾರ್ ರೈಲು ಜಂಟಿಯಾಗಿ 13 ದಿನಗಳ ವೈಷ್ಣೋದೇವಿ ಹಾಗೂ ಕಾಶ್ಮೀರ ಕಣಿವೆ ಪ್ರವಾಸಕ್ಕೆ ವಿಶೇಷ ರೈಲು ಸೇವೆ ಆರಂಭಿಸುತ್ತಿವೆ.
17 hours ago
Robot Dog Controversy: ನವದೆಹಲಿ: ರೋಬೊ ನಾಯಿಯನ್ನು ತಮ್ಮದೇ ಎಂದು ಹೇಳಿಕೊಂಡಿದ್ದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು AI Impact Summit ಮೇಳದಿಂದ ಜಾಗ ಖಾಲಿ ಮಾಡಿದ್ದಾರೆ. ಚೀನಾದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ವಿವಿಯು ತಮ್ಮದೇ ಎಂದಿತ್ತು.
18 hours ago
ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ
18 hours ago
Spandana Somanna: ಕನ್ನಡದ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
19 hours ago
Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ