Last Updated: 23 May 2026 3:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಮುಂದುವರಿಕೆ
(23 hours ago)
34
ಕಾಕ್ರೋಚ್ ಪಾರ್ಟಿ ಮೂಲಕ ಜೆನ್ ಝೀ ಸಂಚಲನ ಸೃಷ್ಟಿಸಿದ ಅಭಿಜಿತ್ ದಿಪ್ಕೆ ಯಾರು?
(22 hours ago)
29
Everest Expedition: ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಾಪಸ್ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(14 hours ago)
18
Senior citizen relationships: ಅವರು ಪಿಟಿಪಿಟಿ ಅನ್ನುತ್ತಿದ್ದರೆ ತಲೆ ಚಿಟ್ಟೆದ್ದು ಹೋಗುತ್ತದೆ. ಮಾಡಿದ ಕೆಲಸವನ್ನು, ನಡೆದುಕೊಳ್ಳುವ ರೀತಿಯನ್ನು ಟೀಕಿಸುವುದೆಂದರೆ ಅವರಿಗೆ ಪರಮ ಪ್ರೀತಿ. ಅವರಿಗೆ ಇನ್ನೇನು ಕೆಲಸವೂ ಇರುವುದಿಲ್ಲ.
(20 hours ago)
18
Cockroach Janata Party: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ.
(15 hours ago)
17
ಜಾರ್ಜಿಯ ಮೆಲೊನಿ: ಬೆಂಕಿಯಲ್ಲಿ ಅರಳಿದ ಹೂ!
(17 hours ago)
17
ನಾಲ್ಕು ದಿನಗಳಲ್ಲೇ ಆನ್ಲೈನ್ಲ್ಲಿ ಭಾರಿ ಬೆಂಬಲ: ಭಾರತದಲ್ಲಿ ‘ಎಕ್ಸ್’ ಖಾತೆಗೆ ತಡೆ
(20 hours ago)
17
Bhojshala SC Appeal: ಖಾಝಿ ಮೊಯಿನುದ್ದೀನ್ ಸಲ್ಲಿಸಿರುವ ಈ ಅರ್ಜಿಯು ಮುಸ್ಲಿಮರ ಪ್ರಾರ್ಥನೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಇಂದೋರ್ ಪೀಠದ ಆದೇಶ ಪ್ರಶ್ನಿಸಿದೆ. ಭೂಮಿಗಾಗಿ ಸರ್ಕಾರಕ್ಕೆ ಮೊರೆಯಿಡಲು ಸೂಚಿಸಿರುವುದಾಗಿ ವರದಿಯಾಗಿದೆ.
(13 hours ago)
16
Cremy Layer Benefits: ಕರ್ನಾಟಕದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ನೇಮಕಾತಿ ಪ್ರಕರಣದಲ್ಲಿ ₹8 ಲಕ್ಷ ಆದಾಯ ಮಿತಿ ಮೀರಿದ ಕುರುಬ ಸಮುದಾಯದ ಅಭ್ಯರ್ಥಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಪೀಠವು ವಜಾಗೊಳಿಸಿದೆ.
(6 hours ago)
13
ಮಂಡ್ಯ | ಬೆದರಿಕೆ ಕರೆ: ಪಿಸ್ತೂಲ್ನೊಂದಿಗೆ ಉಪಲೋಕಾಯುಕ್ತರ ಓಡಾಟ
(10 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 22
ಕೇಂದ್ರ ಸರ್ಕಾರದ SSC ಯಿಂದ 12,256 ಹುದ್ದೆಗಳಿಗೆ ಅರ್ಜಿ ಆಹ್ವಾನ
106 mins ago
Tulsi Gabbard Resignation: ಪತಿ ಅಬ್ರಹಾಂ ಅವರಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದರಿಂದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತಮ್ಮ ಸ್ಥಾನವನ್ನು ತೊರೆಯಲಿದ್ದು, ಜೂನ್ 30ರ ವರೆಗೆ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ.
2 hours ago
SRH vs RCB: ಸೋತರೂ ಆರ್ಸಿಬಿಗೆ ಅಗ್ರಸ್ಥಾನ
3 hours ago
US Iran Talks: ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಟೆಹರಾನ್ ಭೇಟಿ ಬಗ್ಗೆ ಮಾಹಿತಿ ನೀಡಿದ್ದು, ಹೊರ್ಮುಜ್ ಜಲಸಂಧಿಗೆ ಸುಂಕ ವಿಧಿಸುವ ಪ್ರಸ್ತಾಪ ಮತ್ತು ಕ್ಯೂಬಾ ಬಿಕ್ಕಟ್ಟಿನ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.
3 hours ago
Star Air services: ಸಚಿವ ಎಂ.ಬಿ.ಪಾಟೀಲ ಅವರು ಘೋಷಿಸಿದಂತೆ ಘೋಡಾವತ್ ಸಂಸ್ಥೆಯು ವಿಮಾನ ಯಾನವನ್ನು ನಡೆಸಲಿದ್ದು ರಾಜ್ಯ ಸರ್ಕಾರವು 28.47 ಕೋಟಿ ರೂಪಾಯಿಗಳ ಅನುದಾನ ಒದಗಿಸಿದೆ. ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಈ ಸೇವೆ ಅನುಕೂಲವಾಗಲಿದೆ.
3 hours ago
ವಿನೇಶ್ರನ್ನು ಅನರ್ಹಗೊಳಿಸಿದ ನಿರ್ಧಾರ: ಫೆಡರೇಷನ್ಗೆ ದೆಹಲಿ ಹೈಕೋರ್ಟ್ ತರಾಟೆ
3 hours ago
CBI arrests Physics teacher: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುಣೆಯ ಸೇಠ್ ಹೀರಾಲಾಲ್ ಸರಾಫ್ ಪ್ರಶಾಲಾದ ಶಿಕ್ಷಕಿ ಮನೀಷಾ ಹವಾಲ್ದಾರ್ ಅವರನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ.
3 hours ago
ಕರ್ನಾಟಕದ 4 ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್
3 hours ago
Dubare Elephant Attack: ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಅರಣ್ಯಾಧಿಕಾರಿಗಳಾದ ಎ.ಎ.ಗೋಪಾಲ್ ಮತ್ತು ರಕ್ಷಿತ್ ಅವರಿಗೆ ಜೂನ್ 24ರಂದು ವಿಚಾರಣೆಗೆ ಹಾಜರಾಗಲು ಹಾಗೂ ವರದಿ ನೀಡಲು ಸೂಚನೆ ನೀಡಿದ್ದಾರೆ.
3 hours ago
IPL Points Table: ಹೈದರಾಬಾದ್ ವಿರುದ್ಧ 55 ರನ್ಗಳಿಂದ ಸೋತರೂ ಬೆಂಗಳೂರು ತಂಡ 0.783 ಉತ್ತಮ ರನ್-ರೇಟ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಇಶಾನ್ ಕಿಶನ್ 79 ರನ್ ಸಿಡಿಸಿದ್ದು ಹೈದರಾಬಾದ್ ಮೇ 27 ರಂದು ಎಲಿಮಿನೇಟರ್ ಪಂದ್ಯವನ್ನು ಆಡಲಿದೆ.
3 hours ago
SRH vs RCB: ಗೆದ್ದರೂ ಅಗ್ರ 2ರಲ್ಲಿ ಸ್ಥಾನ ಪಡೆಯಲು ವಿಫಲವಾದ ಕಮಿನ್ಸ್ ಬಳಗ
3 hours ago
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದ ಪ್ರಕರಣ: ಲೋಕಾಯುಕ್ತ ತನಿಖಾ ತಂಡದಿಂದ ವರದಿ ಸಲ್ಲಿಕೆ
4 hours ago
Indian Share Market: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 63 ಪೈಸೆ ಹೆಚ್ಚಳದೊಂದಿಗೆ 95.73 ತಲುಪಿದ್ದು, ಬ್ಯಾಂಕಿಂಗ್ ಕ್ಷೇತ್ರಗಳ ಷೇರು ಖರೀದಿ ಪ್ರಕ್ರಿಯೆಯಿಂದಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಉತ್ತಮ ಲಾಭ ದಾಖಲಿಸಿವೆ.
5 hours ago
ಹೆಚ್ಚುತ್ತಿರುವ ಚಿನ್ನದ ಬೆಲೆ, ಆಮದು ಸುಂಕದ ಹೆಚ್ಚಳ ಮಾರಾಟ ತಗ್ಗಲು ಕಾರಣ
5 hours ago
100 ಮೀ. ಓಟ: ಒಂದೇ ದಿನ ಎರಡು ಬಾರಿ ಬದಲಾದ ರಾಷ್ಟ್ರೀಯ ದಾಖಲೆ
5 hours ago
ಭೂ ಮಾಲೀಕರಿಗೆ ಪರಿಹಾರ ಪಾವತಿಸಲು ತಾನು ಬಾಧ್ಯಸ್ಥನಲ್ಲ–ಎನ್ಎಚ್ಎಐ ಪ್ರತಿಪಾದನೆ
6 hours ago
WHO Report: ಕಾಂಗೊದಲ್ಲಿ 82 ಎಬೋಲಾ ಪ್ರಕರಣಗಳು ಹಾಗೂ 7 ಸಾವು ಸಂಭವಿಸಿದ್ದು, ಟೆಡ್ರೊಸ್ ಅಧಾನೊಮ್ ಅವರು ಪರಿಸ್ಥಿತಿಯನ್ನು ಪರಿಷ್ಕರಿಸಿದ್ದಾರೆ. ಅಲ್ಲಿ ಸುಮಾರು 177 ಶಂಕಿತ ಸಾವುಗಳು ವರದಿಯಾಗಿರುವುದು ಆತಂಕಕಾರಿಯಾಗಿದೆ.
6 hours ago
IPL 2026| ಎಚ್ಆರ್ಎಚ್ ಸ್ಪೋಟಕ ಆಟ: ಆರ್ಸಿಬಿಗೆ 256 ರನ್ ಗುರಿ
6 hours ago
Vijay and Virat Kohli: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಎಂಆರ್ಎಫ್ ಟಯರ್ ಕಂಪನಿಯ ಅಧ್ಯಕ್ಷ ಕೆ.ಎಂ. ಮ್ಯಾಮೆನ್ ಅವರು ವಿರಾಟ್ ಕೊಹ್ಲಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
6 hours ago
ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಉಡುಗೊರೆಯಾಗಿ ಪಡೆದ ವಿಜಯ್
6 hours ago
Bengaluru Police Ban: ಮೇ 24ರಂದು ಮಾನವ ಸರಪಳಿ ನಡೆಸಲು ಸೀಮಾಂತ್ಕುಮಾರ್ ಸಿಂಗ್ ಅನುಮತಿ ನಿರಾಕರಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಪ್ರತಿಭಟನೆಗೆ ಫ್ರೀಡಂಪಾರ್ಕ್ ಮಾತ್ರ ಮೀಸಲಾಗಿದ್ದು ನಿಯಮ ಉಲ್ಲಂಘಿಸದಂತೆ ಸೂಚನೆ ನೀಡಲಾಗಿದೆ.
6 hours ago
Cremy Layer Benefits: ಕರ್ನಾಟಕದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ನೇಮಕಾತಿ ಪ್ರಕರಣದಲ್ಲಿ ₹8 ಲಕ್ಷ ಆದಾಯ ಮಿತಿ ಮೀರಿದ ಕುರುಬ ಸಮುದಾಯದ ಅಭ್ಯರ್ಥಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಪೀಠವು ವಜಾಗೊಳಿಸಿದೆ.
6 hours ago
ಪ್ರಕರಣವನ್ನು ಸಿಬಿಐಗೆ ವಹಿಸಲು ಪ್ರಸ್ತಾವ ಸಲ್ಲಿಸಿದ ಮಧ್ಯಪ್ರದೇಶ ಸರ್ಕಾರ
6 hours ago
Manisha Sanjay Hawaldar Arrest: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ನೀಟ್–ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೌತವಿಜ್ಞಾನದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ಪುಣೆಯ ಶಿಕ್ಷಕಿಯನ್ನು ಸಿಬಿಐ ಬಂಧಿಸಿದೆ.
7 hours ago
Super El Nino risk: ಪೆಸಿಫಿಕ್ ಮಹಾಸಾಗರದ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುವ ಮುನ್ಸೂಚನೆಯಿದ್ದು, 1877-78ರ ಭೀಕರ ಬರಗಾಲದಂತಹ ಪರಿಸ್ಥಿತಿ ಮರುಕಳಿಸುವ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
8 hours ago
Apple iPhone specifications: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.
8 hours ago
Social Media Trends: ಮೇ 16ರಂದು ಅಭಿಜೀತ್ ದೀಪ್ಕೆ ಆರಂಭಿಸಿದ ಈ ಡಿಜಿಟಲ್ ಆಂದೋಲನವು ಪಾಕಿಸ್ತಾನದಲ್ಲಿ ಹಸಿರು ಮತ್ತು ಬಿಳಿ ಥೀಮ್ನೊಂದಿಗೆ ಆವಾಮಿ ಲೀಗ್ ಹೆಸರಿನಲ್ಲಿ ಪೇಜ್ಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆ.
8 hours ago
Cockroach Janata Party: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಭಿಯಾನ ಪ್ರಾರಂಭಿಸಿದೆ.
8 hours ago
IPL| ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ SRH: ರಜತ್ ಪಾಟೀದಾರ್ ವಾಪಾಸ್
8 hours ago
Rupee vs Dollar: ಭಾರತದ ರೂಪಾಯಿ ತನ್ನ ಕುಸಿತದ ಓಟವನ್ನು ಮುಂದುವರಿಸುತ್ತಲೇ ಇದೆ. ಏಷ್ಯಾದ ಇತರ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್ ಕರೆನ್ಸಿಗಳದ್ದೂ ಇದೆ ಕಥೆ. ಇಂಡೋನೇಷ್ಯಾದ ಕರೆನ್ಸಿ ಕಥೆ ಅಧೋಗತಿ.
8 hours ago
Agriculture Minister Cheluvarayaswamy: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳ ಆಧಾರಿತ ವರದಿ ಹಿನ್ನೆಲೆಯಲ್ಲಿ ಮೇ ಎಂಟರಂದು ಎಕ್ಸ್ ತಾಣದಲ್ಲಿ ಪೋಸ್ಟ್ ಹಂಚಿಕೊಂಡ ಜೆಡಿಎಸ್ ಸಚಿವರ ಜವಾಬ್ದಾರಿಯನ್ನು ಪ್ರಶ್ನಿಸಿದೆ.
9 hours ago
Kangana Ranaut Wedding Rumors: ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ ನಟಿ, ಚಿತ್ರೀಕರಣದ ವಿಡಿಯೊ ಇದಾಗಿದ್ದು ತಾವು ಚಿರಾಗ್ ಪಾಸ್ವಾನ್ ಅವರೊಂದಿಗೆ ಹತ್ತು ವರ್ಷಗಳ ಸ್ನೇಹ ಹೊಂದಿರುವುದಾಗಿ ತಿಳಿಸಿದ್ದಾರೆ.
9 hours ago
Holy River Desecration: ಬಿಯರ್ ಕುಡಿಯುತ್ತಾ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಬಿಹಾರ ಮೂಲದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
9 hours ago
ಚುರುಮುರಿ: ಬೇತಾಳದ ಹೊಸ ಪ್ರಶ್ನೆಗಳು!
9 hours ago
Successful surgery: ಮಹಿಳೆಯ ಹೊಟ್ಟೆಯಲ್ಲಿದ್ದ ಸುಮಾರು ಮೂರು ಕೆ.ಜಿ ತೂಕದ ಫುಟ್ಬಾಲ್ ಗಾತ್ರದ ಗೆಡ್ಡೆಯನ್ನು ಇಂದೋರ್ ಮೂಲದ ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 hours ago
Energy Crisis : ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ತಲೆದೋರಿರುವ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜುಲೈ-ಆಗಸ್ಟ್ನಲ್ಲಿ ತೈಲ ಮಾರುಕಟ್ಟೆಯು 'ರೆಡ್ ಝೋನ್' (ಅಪಾಯ ವಲಯ) ತಲುಪಬಹುದು ಎಂದು ಐಇಎ ಎಚ್ಚರಿಸಿದೆ.
9 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 22 ಮೇ 2026
10 hours ago
ಮಂಡ್ಯ | ಬೆದರಿಕೆ ಕರೆ: ಪಿಸ್ತೂಲ್ನೊಂದಿಗೆ ಉಪಲೋಕಾಯುಕ್ತರ ಓಡಾಟ
10 hours ago
Gas burner cleaning: ಬರ್ನರ್ ರಂಧ್ರಗಳನ್ನು ವಿನೆಗರ್ ಮತ್ತು ಲಿಂಬೆ ರಸ ಬಳಸಿ ಸ್ವಚ್ಛಗೊಳಿಸಿ. ಸುಗಮ ಉರಿಗಾಗಿ ತಾಮ್ರದ ಜೆಟ್ ರಂಧ್ರವನ್ನು ಸೂಜಿಯಿಂದ ಶುದ್ಧೀಕರಿಸಿ ಹಾಗೂ ಪ್ರತಿ ಐದು ವರ್ಷಕ್ಕೊಮ್ಮೆ ಸ್ಟವ್ ಬದಲಾಯಿಸಿ.
10 hours ago
ಚಿನಕುರುಳಿ: ಶುಕ್ರವಾರ, 22 ಮೇ 2026
10 hours ago
Jharkhand Mother Arrest: ಹೌರಾ ಬಾರ್ಬಿಲ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುದ್ರಾವತಿ ಗೋಪಿ ಎಂಬಾಕೆ ಕೃತ್ಯ ಎಸಗಿದ್ದು ಪಶ್ಚಿಮ ಬಂಗಾಳದ ಪತಿ ಒತ್ತಡದಿಂದ ಮಾನಸಿಕ ಆಘಾತಕ್ಕೊಳಗಾಗಿ ಈ ಭೀಕರ ಕೊಲೆ ಮಾಡಿದ್ದಾಳೆ.
11 hours ago
ನಿರಂತರ ಪರಿಶ್ರಮವೇ ನನ್ನ ಕಮ್ಬ್ಯಾಕ್ ಗುಟ್ಟು: ಆರ್ಸಿಬಿ ತಾರೆ ಪಡಿಕ್ಕಲ್ ಮಾತು
11 hours ago
Tamil Nadu Cabinet News: ಮುಖ್ಯಮಂತ್ರಿ ವಿಜಯ್ ತಮ್ಮ ಸಂಪುಟದ ಒಟ್ಟು ಸದಸ್ಯರ ಸಂಖ್ಯೆಯನ್ನು ಗರಿಷ್ಠ ಮಿತಿಯಾದ 35ಕ್ಕೆ ಏರಿಸಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ಎಂಟು ಮಂದಿ ದಲಿತರು ಹಾಗೂ ಇಬ್ಬರು ಬ್ರಾಹ್ಮಣ ಸಮುದಾಯದವರಿಗೆ ಸ್ಥಾನ ನೀಡಲಾಗಿದೆ.
11 hours ago
Padikkal Batting Insights: ಜಿಯೋ ಹಾಟ್ಸ್ಟಾರ್ ಜೊತೆ ಮಾತನಾಡಿದ ದೇವದತ್ತ ಪಡಿಕ್ಕಲ್, ದಿನೇಶ್ ಕಾರ್ತಿಕ್ ಮತ್ತು ಆ್ಯಂಡಿ ಫ್ಲವರ್ ತಮ್ಮ ಬ್ಯಾಟಿಂಗ್ ಸುಧಾರಿಸಲು ಸಹಾಯ ಮಾಡಿದ್ದಾಗಿ ತಿಳಿಸಿದರು. ರಾಜಸ್ಥಾನ ಹಾಗೂ ಲಖನೌ ತಂಡದಲ್ಲಿದ್ದಾಗ ಬಹಳಷ್ಟು ಕಲಿತಿರುವುದಾಗಿ ಹೇಳಿದ್ದಾರೆ.
11 hours ago
Samarth Singh: ನಟಿ ಟ್ವಿಶಾ ಶರ್ಮಾ ಸಾವು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅವರ ಪತಿ ಸಮರ್ಥ್ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ.
11 hours ago
Vinesh Phogat: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಲು ನಿರ್ಧರಿಸಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
11 hours ago
Retirement Planning: ನಿವೃತ್ತಿ ಬಳಿಕ ನಿಶ್ಚಿತ ಆದಾಯಕ್ಕಾಗಿ ಇಂಡೆಕ್ಸ್ ಹೂಡಿಕೆಗಳನ್ನು ಬಳಸುವ ಸಾಧ್ಯತೆ, ಸೂಕ್ತ ಇಂಡೆಕ್ಸ್ ಆಯ್ಕೆ ಹಾಗೂ ಅಪಾಯಗಳ ಕುರಿತು ಈ ಪಾಡ್ಕಾಸ್ಟ್ನಲ್ಲಿ ವಿವರಿಸಲಾಗಿದೆ.
11 hours ago
NEET UG Exam Updates: ಜೂನ್ 21ರಂದು ಮರು ಪರೀಕ್ಷೆ ನಡೆಯಲಿದ್ದು, 22 ಲಕ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಾಗರಣ್ ಭಾರತ್ ಶಿಕ್ಷಣ ಸಮಾವೇಶದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ದೋಷಮುಕ್ತ ವ್ಯವಸ್ಥೆಯ ಭರವಸೆ ನೀಡಿದ್ದಾರೆ.
11 hours ago
Vijay Cabinet expansion: ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಐಯುಎಂಎಲ್ನ ಶಾಜಹಾನ್ ಸಚಿವರಾದರು. ಮೈತ್ರಿಕೂಟದ ಸಚಿವರ ಸಂಖ್ಯೆ ನಾಲ್ಕಕ್ಕೇರಿದ್ದು, ಡಿಎಂಕೆ ನಾಯಕ ಎ.ರಾಜಾ ಈ ಬೆಳವಣಿಗೆಯನ್ನು ವ್ಯಂಗ್ಯವಾಡಿದ್ದಾರೆ.
12 hours ago
Vinesh Phogat: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಿದ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
12 hours ago
Delhi Air Quality: ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಸುಧಾರಿಸಲು ಹಾಗೂ ಮಾಲಿನ್ಯ ಸಮಸ್ಯೆಗಳನ್ನು ಬಗೆಹರಿಸಲು ದಟ್ಟವಾದ ಮರಗಳನ್ನು ಒಳಗೊಂಡಂತೆ 100 ಆಮ್ಲಜನಕ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಶುಕ್ರವಾರ ಘೋಷಿಸಿದ್ದಾರೆ.
12 hours ago
Mohanlal Birthday Release: ನಟ ಮೋಹನ್ ಲಾಲ್ 66ನೇ ಹುಟ್ಟುಹಬ್ಬದಂದು ಬಿಡುಗಡೆಯಾದ ಚಿತ್ರವು ಮೊದಲ ದಿನವೇ ₹40 ಕೋಟಿ ಗಳಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾವನ್ನು ನಟ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
12 hours ago
Hormuz Strait Crisis: ಹೊರ್ಮುಜ್ ಜಲಸಂಧಿ ತೆರೆಯುವ ಬಗ್ಗೆ ಅಮೆರಿಕದೊಂದಿಗೆ ಸಂಧಾನಕ್ಕೆ ಶೇ 50 ರಷ್ಟು ಅವಕಾಶವಿದ್ದು, ಇರಾನ್ ಹಠಮಾರಿತನ ಬಿಟ್ಟು ಅನ್ವರ್ ಗರ್ಗಾಶ್ ನೀಡಿದ ಸಲಹೆಯಂತೆ ಕದನ ವಿರಾಮಕ್ಕೆ ಒಪ್ಪಬೇಕು.
12 hours ago
Maharashtra Growth: ಆರ್ಥಿಕತೆಯ ವಿಷಯದಲ್ಲಿ ನಾವು ದೇಶದ ಬೇರೆ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಇನ್ನೂ ಎರಡು–ಮೂರು ವರ್ಷಗಳಲ್ಲಿ ಸಿಂಗಾಪುರ, ಯುಎಇ ದೇಶಗಳ ಆರ್ಥಿಕತೆಯನ್ನು ಮೀರಿಸಲಿದ್ದೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
12 hours ago
Climate Resilient Crop: ತಾಪಮಾನ ಏರಿಕೆ ಮತ್ತು ನೀರಿನ ಕೊರತೆಯ ನಡುವೆಯೂ ಡ್ರ್ಯಾಗನ್ ಫ್ರೂಟ್ ಬೆಳೆ ಕಡಿಮೆ ನೀರಿನಲ್ಲಿ ಉತ್ತಮ ಆದಾಯ ನೀಡುತ್ತಿದ್ದು, ದೇಶದ ರೈತರಿಗೆ ಹೊಸ ಆಶಾಕಿರಣವಾಗಿದೆ.
12 hours ago
IPL Points Table: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು, ಎಸ್ಆರ್ಎಚ್ 14 ಪಂದ್ಯಗಳನ್ನು ಗೆದ್ದಿದೆ. ಆರ್ಸಿಬಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯವು ಟಾಪ್-2 ಸ್ಥಾನವನ್ನು ನಿರ್ಧರಿಸಲಿದೆ.
12 hours ago
ಅಗ್ರ–2 ಸ್ಥಾನಗಳಿಗಾಗಿ ಪೈಪೋಟಿ: SRH ವಿರುದ್ಧ ಹೇಗಿದೆ RCB ದಾಖಲೆ ?
12 hours ago
Tiger attack fatalities: ಚಂದ್ರಾಪುರದ ತಡೋಬಾ ಅರಣ್ಯದ ಸಿಂಧೇವಾಡಿ ತಾಲ್ಲೂಕಿನಲ್ಲಿ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹತ್ತು ಜನರ ತಂಡದ ಮೇಲೆ ಹುಲಿ ದಾಳಿ ಮಾಡಿದ್ದು ಉಳಿದವರು ಗಾಯಗೊಂಡಿದ್ದಾರೆ.
12 hours ago
Marathi film industry: ಕಳೆದ ವರ್ಷ ತೆರೆಕಂಡಿದ್ದ ಜೆ. ಪಿ. ತೂಮಿನಾಡು ಅವರ ನಿರ್ದೇಶನದಲ್ಲಿ ಕನ್ನಡದಲ್ಲಿ ಮೂಡಿಬಂದಿದ್ದ ‘ಸು ಫ್ರಂ ಸೋ’ ಇದೀಗ ಮರಾಠಿ ಭಾಷೆಯಲ್ಲಿ ‘ತುಂಬಾಡಚಿ ಮಂಜುಳ’ ಎಂಬ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಲಾಗಿದೆ.
13 hours ago
Environmental Awareness: ಹುಬ್ಬಳ್ಳಿಯಲ್ಲಿ ಕಾಂಕ್ರಿಟೀಕರಣದಿಂದ ಮರ ಉರುಳಿ, ಗುಬ್ಬಚ್ಚಿಯ ಗೂಡು ನಾಶವಾದ ಘಟನೆ ನಗರಾಭಿವೃದ್ಧಿ ಮತ್ತು ಪರಿಸರ ಹಾನಿಯ ನೋವನ್ನು ತೋರ್ಪಡಿಸುತ್ತದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ