Last Updated: 29 Jun 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಾರ ಭವಿಷ್ಯ | 28-06-26ರಿಂದ 04-07-2026: ತೀರ್ಥಯಾತ್ರೆಗೆ ಅವಕಾಶ ದೊರೆಯುತ್ತವೆ
(23 hours ago)
41
ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆದದ್ದು ನನ್ನ ಬೆಂಬಲದಿಂದಲೇ: ಜಿ.ಟಿ.ದೇವೇಗೌಡ
(16 hours ago)
28
ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ– ಮುಖ್ಯಮಂತ್ರಿ
(21 hours ago)
22
ಬಂಡೀಪುರದಲ್ಲೂ ರಣಹದ್ದುಗಳ ಹಿಂಡು ಪ್ರತ್ಯಕ್ಷ
(7 hours ago)
22
IND vs IRE| ಸುಲಭ ಗುರಿ ತಲುಪಲು ಶ್ರೇಯಸ್ ಪಡೆ ವಿಫಲ: ಸರಣಿ ಗೆದ್ದ ಐರ್ಲೆಂಡ್
(19 hours ago)
16
ಆಟ ಅಖಾಡ: ಭಾರತಕ್ಕೆ ಸೋಲಿನ ಬಿಸಿ ಮುಟ್ಟಿಸಿದ ಭಾರತೀಯ ಜೈ ಮೂಂದ್ರಾ
(6 hours ago)
16
Diabetes control: ಹಲಸಿನ ಕಾಯಿಯ ಹಿಟ್ಟು (ಹುಡಿ) ಮಧುಮೇಹಿಗಳಿಗೆ ಉತ್ತಮ ಪೂರಕ ಆಹಾರ ಎಂಬುದನ್ನು ಕೇರಳದ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ತಂಡ ಸಂಶೋಧನಾ ಅಧ್ಯಯನದ ಮೂಲಕ ಸಾಬೀತುಪಡಿಸಿದೆ.
(5 hours ago)
16
MEA Spokesperson Randhir Jaiswal: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದು ಆರು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.
(22 hours ago)
15
Gold silver price drop: ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಕಡಿಮೆ ಆಗಿದ್ದರಿಂದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈ ಲೋಹಗಳ ಬೆಲೆಯಲ್ಲಿ ಇಳಿಕೆ ಆಗಿದೆ.
(5 hours ago)
14
Mumbai Monsoon: ಮುಂಬೈ ನಗರಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಭಾನುವಾರ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 100 ಮಿ.ಮೀಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
(6 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 29
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಿಸಲಹಳ್ಳಿಯಲ್ಲಿ ತಲೆ ಎತ್ತುತ್ತಿದೆ ಪರಿಸರ ಪ್ರಿಯರು ರೂಪಿಸಿದ ವಿಶೇಷ ಉದ್ಯಾನ.
16 mins ago
ದುಡ್ಡಿನ ಚೀಲದ ಜೊತೆ ಆರೋಪಿ: ಅಯೋಧ್ಯೆ ಅಕ್ರಮ ಟ್ರಸ್ಟ್ಗೆ ಮೊದಲೇ ತಿಳಿದಿತ್ತು..!
46 mins ago
BK Hariprasad demand: ಸಂಸತ್ತಿನಲ್ಲಿ ಯೋಧರ ಸಾವಿನ ಬಗ್ಗೆ ಸುಳ್ಳು ಹೇಳಿಕೆ ನೀಡಿದ ರಕ್ಷಣಾ ಸಚಿವರಿಗೆ ರಾಜೀನಾಮೆಗೆ ಆಗ್ರಹಿಸಿ ಬಿ.ಕೆ. ಹರಿಪ್ರಸಾದ್ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯನ್ನು ಪ್ರಶ್ನಿಸಿದ್ದಾರೆ.
46 mins ago
Mangalore Robbery: ಮಹಾರಾಷ್ಟ್ರದ ಸಾಂಗ್ಲಿಯಿಂದ ಕೇರಳಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ 180 ಗ್ರಾಂ ಚಿನ್ನಾಭರಣ ದರೋಡೆ ಮಾಡಿರುವ ಏಳು ಮಂದಿಯ ತಂಡ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
46 mins ago
TET Paper Leak: ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ದಾದಾ ಭೂಸೆ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭಾ ಪರಿಷತ್ ಕಲಾಪದಲ್ಲಿ ವಿಪಕ್ಷಗಳು ಪಟ್ಟು ಹಿಡಿದಿವೆ.
46 mins ago
ಐರ್ಲೆಂಡ್ ವಿರುದ್ಧ ವಿಶ್ವ ಚಾಂಪಿಯನ್ನರಿಗೆ ಮುಖಭಂಗ: ಕೋಚ್ ಗಂಭೀರ್ ವೈಫಲ್ಯವೇ?
106 mins ago
ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿಯಾಗಿ ನಿವೃತ್ತರಾಗಿದ್ದ ಡಾ.ಬಸಪ್ಪನವರ್ ನಿಧನ, ಹುಟ್ಟೂರಲ್ಲಿ ಅಂತ್ಯಕ್ರಿಯೆ
2 hours ago
Faizabad Bar Association: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳ ಪರವಾಗಿ ಯಾವುದೇ ವಕಾಲತ್ತು ನಡೆಸದಿರಲು ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್ ಸೋಮವಾರ ನಿರ್ಧರಿಸಿದೆ.
3 hours ago
Electoral Transparency: ಪಾರದರ್ಶಕ ಚುನಾವಣೆಗಳನ್ನು ನಡೆಸುವ ಮೂಲಕ ಭಾರತವು ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.
3 hours ago
Jagaddhatri Serial: ಕನ್ನಡ ಕಿರುತೆರೆಯಲ್ಲಿ ತಮ್ಮ ಸಹಜ ಅಭಿನಯದ ಮೂಲಕವೇ ಮನೆಮಾತಾಗಿರುವ ನಟ ಅನೂಪ್ ಬೆಳ್ಳಾವಿ, ಜೀ ಕನ್ನಡದಲ್ಲಿ ಪ್ರಸಾರಕ್ಕೆ ಸಿದ್ಧವಾಗಿರುವ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
3 hours ago
Shoaib Akhtar Brother Funeral: 2011ರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ಇದೀಗ ಸುದ್ದಿಯಾಗಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಬಗ್ಗೆ ಚರ್ಚೆಯಾಗುತ್ತಿದೆ.
3 hours ago
Electricity Privatization: ವಿದ್ಯುತ್ ಪೂರೈಕೆಯ ಹೊಣೆಯನ್ನು ಟಾಟಾ ಕಂಪನಿಗೆ ವಹಿಸುವ ಪ್ರಸ್ತಾವವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಖಾಸಗೀಕರಣಗೊಳಿಸಬಾರದು ಎಂಬ ನೌಕರರ ಬೇಡಿಕೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
3 hours ago
ಕರ್ನಾಟಕದಲ್ಲೂ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ( SIR) ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ.
4 hours ago
Rishab Shetty Puja: ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ರಿಷಬ್ ಶೆಟ್ಟಿ ಅವರು ತಮ್ಮ ಮನೆಯಲ್ಲಿ ರಾಮ ಭಜನೆ, ನಾಗ ಪೂಜೆ, ಧೈವಾರಾಧನೆ, ಯಕ್ಷಗಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಪೂರೈಸಿದ್ದಾರೆ.
4 hours ago
ಮತದಾರರ ಶುದ್ದೀಕರಣ ಪ್ರಕ್ರಿಯೆ ಮತ್ತು ಪೌರತ್ವ ನಿರ್ಣಯ
4 hours ago
Ram Mandir SC Hearing: ಅಯೋಧ್ಯೆಯ ರಾಮಮಂದಿರದಲ್ಲಿ ಕಾಣಿಕೆ ಹಾಗೂ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
4 hours ago
Shoaib Akhtar Brother Funeral: ಶೋಯಬ್ ಅಖ್ತರ್ ಸಹೋದರ ಶಾಹಿದ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಸೇರಿದಂತೆ ಪಿಎಂಎಂಎಲ್ ನಾಯಕರು ಭಾಗವಹಿಸಿದ್ದರು. ಕಳೆದ ಚುನಾವಣೆಯಲ್ಲಿ ಈ ಪಕ್ಷ 5.25 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು.
5 hours ago
Mokshitha Pai News: ಬಿಗ್ಬಾಸ್ ನಂತರ ಜೀ ಕನ್ನಡದ ಜಗದ್ಧಾತ್ರಿ ಧಾರಾವಾಹಿಗಾಗಿ ಮೋಕ್ಷಿತಾ ಪೈ ವಿಶೇಷ ಆ್ಯಕ್ಷನ್ ತರಬೇತಿ ಪಡೆಯುತ್ತಿದ್ದಾರೆ. ವಿಜಯ್ ಸೂರ್ಯ ನಟನೆಯ ಈ ಪ್ರೋಮೊ ಈಗಾಗಲೇ ೪೬ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
5 hours ago
Diabetes control: ಹಲಸಿನ ಕಾಯಿಯ ಹಿಟ್ಟು (ಹುಡಿ) ಮಧುಮೇಹಿಗಳಿಗೆ ಉತ್ತಮ ಪೂರಕ ಆಹಾರ ಎಂಬುದನ್ನು ಕೇರಳದ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ತಂಡ ಸಂಶೋಧನಾ ಅಧ್ಯಯನದ ಮೂಲಕ ಸಾಬೀತುಪಡಿಸಿದೆ.
5 hours ago
Gold silver price drop: ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಕಡಿಮೆ ಆಗಿದ್ದರಿಂದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈ ಲೋಹಗಳ ಬೆಲೆಯಲ್ಲಿ ಇಳಿಕೆ ಆಗಿದೆ.
5 hours ago
Heat Dome: ಜರ್ಮನಿಯಲ್ಲಿ 41.7 ಡಿಗ್ರಿ ತಾಪಮಾನ ದಾಖಲಾಗಿದ್ದು, ಜೂನ್ 21ರಿಂದ ಬಿಸಿಗಾಳಿಗೆ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೆಡಿಟರೇನಿಯನ್ ಸಮುದ್ರದ ಅಸಾಮಾನ್ಯ ಉಷ್ಣತೆ ಇದಕ್ಕೆ ಪ್ರಮುಖ ಕಾರಣವಾಗಿದೆ.
5 hours ago
Lunar Phenomenon: ಬಾನಂಗಳವು ವಿಸ್ಮಯಗಳ ಗೂಡು. ಅದಕ್ಕೆ ಪೂರಕವೆಂಬಂತೆ ಇಂದು (ಜೂನ್ 29) ಆಕಾಶದಲ್ಲಿ ಮತ್ತೊಂದು ಅಪರೂಪದ ಕೌತುಕ ಅನಾವರಣಗೊಳ್ಳುತ್ತಿದೆ.
5 hours ago
Mojtaba Khamenei: ಇರಾನ್ ನಾಯಕನ ಅಂತ್ಯಕ್ರಿಯೆ ಜುಲೈ 9ರಂದು ಮಷಾದ್ ನಗರದಲ್ಲಿ ನಡೆಯಲಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ 56 ವರ್ಷದ ಮೊಜ್ತಬಾ ಭಾಗವಹಿಸಿ ಉತ್ತರಾಧಿಕಾರಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವರೇ ಎಂಬ ಕುತೂಹಲ ಮೂಡಿದೆ.
6 hours ago
Krishi Thapanda: ಗೆಳೆಯ ವೈಶಾಕ್ ಆತ್ಮಹತ್ಯೆ ನಂತರದ ಊಹಾಪೋಹಗಳ ಬಗ್ಗೆ ನಟಿ ಕೃಷಿ ತಾಪಂಡ ಇನ್ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿದ್ದು, ಸದ್ಯ ತಾವು ಆಪ್ತ ಗೆಳೆಯರ ಜೊತೆಗಿರುವುದಾಗಿ ಹಾಗೂ ಅನಿವಾರ್ಯವಾಗಿ ಈ ನೋವಿನ ಬಗ್ಗೆ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.
6 hours ago
Mumbai Monsoon: ಮುಂಬೈ ನಗರಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಭಾನುವಾರ ರಾತ್ರಿಯಿಡೀ ಭಾರಿ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 100 ಮಿ.ಮೀಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
6 hours ago
ಆಟ ಅಖಾಡ: ಭಾರತಕ್ಕೆ ಸೋಲಿನ ಬಿಸಿ ಮುಟ್ಟಿಸಿದ ಭಾರತೀಯ ಜೈ ಮೂಂದ್ರಾ
6 hours ago
Pakistan military operation: ಕರಾಚಿಯ ರೇಂಜರ್ಸ್ ಪ್ರಧಾನ ಕಚೇರಿ ಮೇಲಿನ ದಾಳಿಯ ನಂತರ ಪಾಕ್ ಪಡೆಗಳು ಬಾಜೌರ್ ಜಿಲ್ಲೆ ಹಾಗೂ ಅಫ್ಗಾನಿಸ್ತಾನದ ಕುನಾರ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ನಡೆಸಿರುವ ಕಾರ್ಯಾಚರಣೆಯಲ್ಲಿ 29 ಉಗ್ರರು ಹತರಾಗಿದ್ದಾರೆ.
6 hours ago
Ireland Cricket: ಎಂಜಿನಿಯರಿಂಗ್ ಪದವೀಧರ ಜೈ ಮೂಂದ್ರಾ ಭಾರತದ ವಿರುದ್ಧದ ಸರಣಿಯಲ್ಲಿ 5 ವಿಕೆಟ್ ಪಡೆದಿದ್ದು ಸಂಜು ಸ್ಯಾಮ್ಸನ್ ವಿಕೆಟ್ ಎಗರಿಸಿದರು. ಡಬ್ಲಿನ್ನಲ್ಲಿ ಎಂ ಟೆಕ್ ಓದಿದ ಇವರು ಐರ್ಲೆಂಡ್ ಪರ ಪದಾರ್ಪಣೆ ಮಾಡಿ ಗಮನಸೆಳೆದಿದ್ದಾರೆ.
6 hours ago
India Monsoon Update: ಸಿಕ್ಕಿಂ, ಉತ್ತರ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
7 hours ago
ಬಂಡೀಪುರದಲ್ಲೂ ರಣಹದ್ದುಗಳ ಹಿಂಡು ಪ್ರತ್ಯಕ್ಷ
7 hours ago
Assam Flood: ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರೈಲ್ವೆ ಸೇತುವೆಯೊಂದು ಹಾನಿಗೊಳಗಾಗಿದ್ದು, ಅರ್ಚಿಪಥರ್ ಮತ್ತು ಸಿಮೆನ್ ಚಾಪರಿ ನಿಲ್ದಾಣಗಳ ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ ತಿಳಿಸಿದೆ.
7 hours ago
ಮೆಸ್ಸಿ–ರೊನಾಲ್ಡೊ; ಫಿಫಾ ವಿಶ್ವಕಪ್ ಗುಂಪು ಹಂತದಲ್ಲಿ ನಿರ್ಮಾಣವಾದ ದಾಖಲೆಗಳಿವು..
7 hours ago
Football Records: ಫಿಫಾ ವಿಶ್ವಕಪ್ ಟೂರ್ನಿಯು ಅರ್ಧ ಹಾದಿ ಕ್ರಮಿಸಿದೆ. ಗುಂಪು ಹಂತದ 72 ಪಂದ್ಯಗಳು ಮುಕ್ತಾಯವಾಗಿದ್ದು, ನಾಕೌಟ್ ಹಂತದಲ್ಲಿ 32 ಹಣಾಹಣಿ ನಡೆಯಲಿವೆ.
8 hours ago
FIFA 2026: ಮೆಸ್ಸಿ to ರೊನಾಲ್ಡೊ; ಗುಂಪು ಹಂತದಲ್ಲಿ ನಿರ್ಮಾಣವಾದ ದಾಖಲೆಗಳಿವು..
8 hours ago
ಈ ದಿನದ ಟಾಪ್ 10 ಸುದ್ದಿಗಳು: ಸೋಮವಾರ, 29 ಜೂನ್ 2026
8 hours ago
India Aide: ‘ಆಪರೇಷನ್ ಅಮಿಸ್ಟಾಡ್’ ಅಡಿಯಲ್ಲಿ ಭೂಕಂಪ ಪೀಡಿತ ವೆನೆಜುವೆಲಾಗೆ ಕಳುಹಿಸಲಾಗಿದ್ದ ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಉಪಕರಣಗಳು ಆ ದೇಶಕ್ಕೆ ತಲುಪಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
9 hours ago
Middle East Peace Dialogue: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಂಬಂಧಿಸಿದಂತೆ ಅಮೆರಿಕ ಮತ್ತು ಇರಾನ್ ನಡುವೆ ತಾಂತ್ರಿಕ ಮಾತುಕತೆಗಳು ಮುಂದುವರಿದಿವೆ ಎಂದು ಮೂಲಗಳು ತಿಳಿಸಿವೆ.
9 hours ago
ಅಕ್ರಮಗಳಿಗೆ ಆಸ್ಪದ ಇಲ್ಲದಂತೆ, ಪಾರದರ್ಶಕತೆಯಿಂದ ತ್ವರಿತಗತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕಾರಣಕ್ಕೆ ಬಹುತೇಕ ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಬದಲು ಕೆಇಎ ಕಡೆಗೆ ಒಲವು ತೋರಿಸುತ್ತಿವೆ.
10 hours ago
‘ಆಸ್ತಿ ನೋಂದಣಿ ಪ್ರಮಾಣಪತ್ರವನ್ನು (ಕ್ರಯ ಪತ್ರ) ಗಂಭೀರವಲ್ಲದ ಸಣ್ಣ ಪುಟ್ಟ ಕಾರಣಗಳಿಗಾಗಿ ಕಡೆಗಣಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
10 hours ago
ಜೂನ್ 30ರಿಂದ ಜುಲೈ 29ರವರೆಗೆ ಮತದಾರರಿಗೆ ಗಣತಿ ನಮೂನೆ ವಿತರಣೆ ಮತ್ತು ಸಂಗ್ರಹ
10 hours ago
France Aviation Accident: ಪೂರ್ವ ಫ್ರಾನ್ಸ್ನಲ್ಲಿ ನಾಗರಿಕ ಸ್ಕೈಡೈವಿಂಗ್ ವಿಮಾನವೊಂದು ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
10 hours ago
18 ಇಲಾಖೆಗಳ 11,938 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಯಾರಿ
10 hours ago
ರಾಷ್ಟ್ರದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಬೇಕಾದ, ವೈಚಾರಿಕತೆ ಬೆಳೆಸಬೇಕಾದ ಎನ್ಸಿಇಆರ್ಟಿಯು ಹಿಂದುತ್ವಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಠ್ಯದಲ್ಲಿ ಸೇರಿಸುತ್ತಿದ್ದು, ದೇಶವನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳು ವ್ಯಕ್ತವಾಗಿವೆ
10 hours ago
‘ನಂಬಿ ಕೆಟ್ಟವರಿಲ್ಲ’ ಎನ್ನುವ ಮಾತು ಪ್ರಜಾಪ್ರಭುತ್ವ ಸಂದರ್ಭಕ್ಕೆ ಹೊಂದುವುದಿಲ್ಲ. ಈ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರನ್ನು ನಂಬುವ ಪ್ರಜೆಗಳಿಗೆ ಯಾವ ಉಪಯೋಗವೂ ಇಲ್ಲ. ಅಧಿಕಾರದಲ್ಲಿ ಇದ್ದಾಗೊಂದು, ಇಲ್ಲದಿದ್ದಾಗೊಂದು ಮಾತನಾಡುವ ರಾಜಕಾರಣಿಗಳ ನಡವಳಿಕೆ ಸಮಯಕ್ಕೆ ತಕ್ಕಂತೆ ಇರುತ್ತದೆ
10 hours ago
ಪೌರತ್ವ ಪುರಾವೆ: ಪಾಸ್ಪೋರ್ಟ್ ನೆಪ ಗೊಂದಲ–ಆತಂಕ ಸೃಷ್ಟಿಸುವ ಪ್ರಯತ್ನ
10 hours ago
ದಲಿತ ಚಳವಳಿ ಗುಪ್ತಗಾಮಿನಿಯಂತಿದೆ. ಎಲ್ಲರನ್ನೂ ಒಳಗೊಂಡು ಮುನ್ನಡೆವ ಮೂಲಕ ದಲಿತ ಸಂಘಟನೆಗಳು ಮತ್ತೆ ಶಕ್ತಿ ತುಂಬಿಕೊಂಡು ಪ್ರವಹಿಸಬಹುದು.
10 hours ago
‘ಅಬ್ಬಬ್ಬ... ಡಿಕೇಶಿ ಅಂಕಲ್ಲು ಅತ್ತಾಗೆ ಫಲವತ್ತಾದ ಭೂಮಿ ಮಾಯ ಮಾಡುವ ಬಿಡದಿಯ ಮಾಯೆಯ ಕೈಬಿಡೆನು ಅಂತ ಕೆಟ್ಟ ಹಟಕ್ಕೆ ಬಿದ್ದರೂ ಇತ್ತಾಗೆ ಒಂದು ವಳ್ಳೆ ಕೆಲಸ ಮಾಡ್ಯಾರೆ’ ಎಂದು ಬೆಕ್ಕಣ್ಣ ಮುಗುಮ್ಮಾಗಿ ಹೇಳಿತು.
10 hours ago
ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸ್ಟೋಕ್ಸ್ ನಿವೃತ್ತಿ
10 hours ago
ಹಾಕಿ: ಭಾರತಕ್ಕೆ ಮಣಿದ ಇಂಗ್ಲೆಂಡ್
11 hours ago
ಐರ್ಲೆಂಡ್ಗೆ ಚಾರಿತ್ರಿಕ ಸರಣಿ ಜಯ
11 hours ago
ಕೌರ್ ಬಳಗಕ್ಕೆ ಕೈಗೂಡದ ಸೆಮಿ ಕನಸು
11 hours ago
ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ಸಿನ್ನರ್
11 hours ago
Jun 28
ಮೊಹರಂ ದಿನ ವಿಷದ ಮಾತ್ರೆ ಕೊಟ್ಟು 15 ಸಾವಿರ ಜನರ ಕೊಲ್ಲುವ ಸಂಚು; ವ್ಯಕ್ತಿ ಬಂಧನ
15 hours ago
ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆದದ್ದು ನನ್ನ ಬೆಂಬಲದಿಂದಲೇ: ಜಿ.ಟಿ.ದೇವೇಗೌಡ
16 hours ago
Women's T20 World Cup: ಆಸೀಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಭಾರತ
19 hours ago
Ram Mandir Trust Scandals: ದೇಣಿಗೆ ದುರುಪಯೋಗ ಪ್ರಕರಣದಲ್ಲಿ ೮ ಮಂದಿಯನ್ನು ಬಂಧಿಸಲಾಗಿದ್ದು, ಎಸ್ಐಟಿ ತನ್ನ ತನಿಖಾ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ. ಆರೋಪಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
19 hours ago
IND vs IRE| ಸುಲಭ ಗುರಿ ತಲುಪಲು ಶ್ರೇಯಸ್ ಪಡೆ ವಿಫಲ: ಸರಣಿ ಗೆದ್ದ ಐರ್ಲೆಂಡ್
19 hours ago
ಪ್ರವಾಸಿ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐರ್ಲೆಂಡ್ ತಂಡವು 1 ರನ್ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.
19 hours ago
‘ಕಿಂಚಿತ್ ಅಮಲು ಪದಾರ್ಥ ಬೆರಕೆ ಮಾಡಿದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಮಾರಾಟವನ್ನು ನಿಷೇಧ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
20 hours ago
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೇಲಿನ ನಿಯಂತ್ರಣಕ್ಕಾಗಿ ಆರಂಭವಾದ ಘರ್ಷಣೆಯು ಭಾನುವಾರ ಕಾನೂನಿನ ಅಂಗಳ ತಲುಪಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ