Last Updated: 11 May 2026 3:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಸಮಾವೇಶ ಹೇಗೆ ಮಾಡ್ತಾರೆ, ನೋಡ್ತೇವೆ...’
(10 hours ago)
34
ವಿಜಯ್ ಪ್ರಮಾಣ ವಚನದ ವೇಳೆ ವಂದೇ ಮಾತರಂನ ಆರೂ ಚರಣ ಗಾಯನ; ಬಂಗಾಳದಲ್ಲೂ ಆಗಿಲ್ಲ
(7 hours ago)
27
ಪ.ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಸೋಭಾಂದೇಬ್ ಚಟ್ಟೋಪಾಧ್ಯಾಯ ನೇಮಕ
(14 hours ago)
25
Congress CM Race: ಯುಡಿಎಫ್ 102 ಸ್ಥಾನಗಳನ್ನು ಗೆದ್ದರೂ, ಮುಖ್ಯಮಂತ್ರಿ ಆಯ್ಕೆಯಲ್ಲಿ ಎಐಸಿಸಿ ವಿಳಂಬ ಮಾಡುತ್ತಿದೆ. ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ನಡುವಿನ ಪೈಪೋಟಿಯೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ.
(20 hours ago)
21
RCB vs MI Photos: ರೋಚಕ ಪಂದ್ಯದಲ್ಲಿ ಗೆದ್ದು ಅಗ್ರಸ್ಥಾನಕ್ಕೇರಿದ ಆರ್ಸಿಬಿ
(6 hours ago)
21
Social Media Censorship: 'ವಿಜಯ್ ಜೊತೆಗಿನ ನನ್ನ ವಿಡಿಯೊವನ್ನು ಐ.ಟಿ ಕಾಯ್ದೆಯಡಿ ಏಕೆ ನಿರ್ಬಂಧಿಸಲಾಯಿತು? ಇದರಲ್ಲಿ ಭಯಾನಕವಾಗಿ ಅಂತದ್ದೇನಿತ್ತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
(5 hours ago)
21
IPLನಲ್ಲಿ ಶರವೇಗದ ಅರ್ಧಶತಕ: ‘ಅಪ್ಪ ಇದು ನಿನಗಾಗಿ’ ಎಂದ ಉರ್ವಿಲ್ ಪಟೇಲ್
(5 hours ago)
19
'ಬಡವರ ಬಂಧು' ಸಚಿವ ಡಿ. ಸುಧಾಕರ್ ಇನ್ನಿಲ್ಲ: ವ್ಯಕ್ತಿ ಪರಿಚಯ ಮತ್ತು ರಾಜಕೀಯ ಹಾದಿ
(18 hours ago)
18
Police Department Reshuffle: ಭಾನುವಾರ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಒಟ್ಟು 74 ಡಿವೈಎಸ್ಪಿ (ಸಿವಿಲ್) ಹಾಗೂ 293 ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿದೆ. ಸ್ಥಳ ನಿಯುಕ್ತಿಯಾಗದ ಸಿಬ್ಬಂದಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
(17 hours ago)
15
Narendra Modi speech: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಒಳಜಗಳದಿಂದ ಸಿದ್ದರಾಮಯ್ಯರ ಸ್ಥಾನ ಅಸ್ಥಿರವಾಗಿದೆ ಎಂದ ಮೋದಿ, ಪಶ್ಚಿಮ ಬಂಗಾಳದ 203 ಶಾಸಕರ ಬಲ ಹಾಗೂ ಕಗ್ಗಲೀಪುರ ಸೇತುವೆ ಬಳಿ ಸಿಕ್ಕ ಜಿಲೆಟಿನ್ ಕಡ್ಡಿಗಳ ಬಗ್ಗೆ ಪ್ರಸ್ತಾಪಿಸಿದರು.
(8 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 11
ತುಂಬಾ ಸಮಸ್ಯೆಯಾಗುತ್ತಿದೆ... ಮನೆಯಿಂದಲೇ ಕೆಲಸ ಮಾಡಲು ಪ್ರಧಾನಿ ಸಲಹೆ
12 mins ago
Chandranath Rath Case: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
12 mins ago
‘ಈ ಗೆಲುವಿಗೆ ನಾವು ಅರ್ಹರಲ್ಲ’ ಮುಂಬೈ ಪಂದ್ಯದ ಬಳಿಕ RCB ನಾಯಕ ಪಾಟಿದಾರ್ ಬೇಸರ
12 mins ago
Government Employee News: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ 14.25ರಿಂದ ಶೇ 15.75ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
72 mins ago
The love is always louder: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಅದರ ಬೆನ್ನಲೇ ಅವರ ಆಪ್ತ ಸ್ನೇಹಿತೆ ತ್ರಿಶಾ ಕೃಷ್ಣನ್ ಪ್ರೀತಿ ಕುರಿತಾದ ಪೋಸ್ಟ್ ಹಂಚಿಕೊಂಡಿದ್ದಾರೆ.
72 mins ago
Indian Judiciary Technology: 'ಒಂದು ಪ್ರಕರಣ ಒಂದು ದತ್ತಾಂಶ' ಮತ್ತು 'ಸು ಸಹಾಯ' ಡಿಜಟಲ್ ಉಪಕ್ರಮವನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಸೋಮವಾರ ಘೋಷಿಸಿದ್ದಾರೆ.
2 hours ago
‘ಕೆರೆಬೇಟೆ’ ಸಿನಿಮಾ ಖ್ಯಾತಿಯ ನಟ ಗೌರಿಶಂಕರ್ ಈಗ ‘ಕಾಮನ್ ಮ್ಯಾನ್’ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಅನುಭವಗಳನ್ನು ‘ಸುಧಾ’ದೊಂದಿಗೆ ಹಂಚಿಕೊಂಡಿದ್ದಾರೆ.
2 hours ago
SSB Constable Vacancy: ಸಶಸ್ತ್ರ ಸೀಮಾ ಬಲ (SSB) ಕ್ರೀಡಾಪಟುಗಳಿಗಾಗಿ 404 ಕಾನ್ಸ್ಟೇಬಲ್ ಹುದ್ದೆಗಳನ್ನು ಪ್ರಕಟಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ₹21,700 ರಿಂದ ₹69,100 ಸಂಬಳ ದೊರೆಯಲಿದೆ. ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕ.
3 hours ago
Digital Aadhaar Storage: ಗೂಗಲ್ ಮತ್ತು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಒಪ್ಪಂದದಂತೆ, ಆಧಾರ್ ಡಿಜಿಟಲ್ ಪ್ರತಿಯನ್ನು ಗೂಗಲ್ ವಾಲೆಟ್ನಲ್ಲಿ ಸೇರಿಸಬಹುದು. ಈ ಸೌಲಭ್ಯಕ್ಕೆ ಆ್ಯಂಡ್ರಾಯ್ಡ್ 9 ಅಥವಾ ನಂತರದ ಆವೃತ್ತಿಯ ಫೋನ್ ಅಗತ್ಯವಿದೆ.
3 hours ago
ತುಂಬಾ ಸಮಸ್ಯೆಯಾಗತಿದೆ.. ಮನೆಯಿಂದಲೇ ಕೆಲಸ ಮಾಡಲು ಪ್ರಧಾನಿ ಸಲಹೆ
3 hours ago
Pakistan India Conflict: ಮೇ 10ರಂದು 'ಮರ್ಕ್-ಎ-ಹಕ್' ದಿನವನ್ನಾಗಿ ಆಚರಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ.
3 hours ago
Kerala Congress Leadership: 'ಕೇರಳಂ ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ' ಎಂದು ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಸೋಮವಾರ ತಿಳಿಸಿದ್ದಾರೆ.
4 hours ago
Thalapathy Vijay: ತಮಿಳುನಾಡು ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್' ಶೀಘ್ರವೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ವೆಂಕಟ್ ನಾರಾಯಣ ಮಾಹಿತಿ ಹಂಚಿಕೊಂಡಿದ್ದಾರೆ.
4 hours ago
ಇಂಧನ ಉಳಿತಾಯ, ವರ್ಷದವರೆಗೆ ಚಿನ್ನ ಖರೀದಿಸದಂತೆ ಮೋದಿ ಕರೆ ನೀಡಿದ್ದು ಏಕೆ?
4 hours ago
Protecting Children: ಕರ್ನಾಟಕದಲ್ಲಿ ಮಕ್ಕಳ ಶೋಷಣೆ ತಡೆಗೆ ಪೋಕ್ಸೊ ಕಾಯ್ದೆ 2012 ಜಾರಿಯಲ್ಲಿದೆ. 90% ಪ್ರಕರಣಗಳಲ್ಲಿ ಪರಿಚಿತರೇ ಅಪರಾಧಿಗಳಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳ ರಕ್ಷಣಾ ನೀತಿಗಳನ್ನು ಅಳವಡಿಸುವುದು ಅತ್ಯಗತ್ಯವಾಗಿದೆ.
4 hours ago
Social Media Censorship: 'ವಿಜಯ್ ಜೊತೆಗಿನ ನನ್ನ ವಿಡಿಯೊವನ್ನು ಐ.ಟಿ ಕಾಯ್ದೆಯಡಿ ಏಕೆ ನಿರ್ಬಂಧಿಸಲಾಯಿತು? ಇದರಲ್ಲಿ ಭಯಾನಕವಾಗಿ ಅಂತದ್ದೇನಿತ್ತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
5 hours ago
Indian politics criticism: 'ಪ್ರಧಾನಿ ನರೇಂದ್ರ ಮೋದಿ ರಾಜಿ ಮಾಡಿಕೊಂಡಿದ್ದು, ದೇಶವನ್ನು ಮುನ್ನಡೆಸಲು ಅಸಮರ್ಥರಾಗಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
5 hours ago
IPLನಲ್ಲಿ ಶರವೇಗದ ಅರ್ಧಶತಕ: ‘ಅಪ್ಪ ಇದು ನಿನಗಾಗಿ’ ಎಂದ ಉರ್ವಿಲ್ ಪಟೇಲ್
5 hours ago
RCB vs MI Photos: ರೋಚಕ ಪಂದ್ಯದಲ್ಲಿ ಗೆದ್ದು ಅಗ್ರಸ್ಥಾನಕ್ಕೇರಿದ ಆರ್ಸಿಬಿ
6 hours ago
Bengal election analysis: 'ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಿ ಹಾಕಿರುವುದರಿಂದ ಬಿಜೆಪಿಗೆ ಗೆಲುವಾಗಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
7 hours ago
ವಿಜಯ್ ಪ್ರಮಾಣ ವಚನದ ವೇಳೆ ವಂದೇ ಮಾತರಂನ ಆರೂ ಚರಣ ಗಾಯನ; ಬಂಗಾಳದಲ್ಲೂ ಆಗಿಲ್ಲ
7 hours ago
IPL Cricket News: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
7 hours ago
US Iran Conflict: ಇರಾನ್ನ ಶಾಂತಿ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ.
7 hours ago
IPL 2026: ಕಿಂಗ್ಸ್–ಕ್ಯಾಪಿಟಲ್ಸ್ ಮುಖಾಮುಖಿ
7 hours ago
ಚೆಸ್ | ಗುಕೇಶ್ಗೆ 6ನೇ ಸ್ಥಾನ; ನೀಮನ್ ಚಾಂಪಿಯನ್
7 hours ago
IPL Stats: ಕೃಣಾಲ್ ಮಿಂಚು, ಭುವಿ ಸಿಕ್ಸರ್; ಆರ್ಸಿಬಿ ಟಾಪರ್, ಮುಂಬೈ ನಿರ್ಗಮನ
7 hours ago
ಗುಕೇಶ್ಗೆ 6ನೇ ಸ್ಥಾನ; ನೀಮನ್ ಚಾಂಪಿಯನ್
8 hours ago
Narendra Modi speech: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಒಳಜಗಳದಿಂದ ಸಿದ್ದರಾಮಯ್ಯರ ಸ್ಥಾನ ಅಸ್ಥಿರವಾಗಿದೆ ಎಂದ ಮೋದಿ, ಪಶ್ಚಿಮ ಬಂಗಾಳದ 203 ಶಾಸಕರ ಬಲ ಹಾಗೂ ಕಗ್ಗಲೀಪುರ ಸೇತುವೆ ಬಳಿ ಸಿಕ್ಕ ಜಿಲೆಟಿನ್ ಕಡ್ಡಿಗಳ ಬಗ್ಗೆ ಪ್ರಸ್ತಾಪಿಸಿದರು.
8 hours ago
ರಿಕರ್ವ್: ಮಹಿಳಾ ತಂಡಕ್ಕೆ ಚಿನ್ನ
8 hours ago
ಶಾಟ್ಗನ್: ನೀರೂ– ವಿವಾನ್ ಜೋಡಿಗೆ ಕಂಚು
8 hours ago
ಅಶಿಸ್ತು, ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ ಇಲ್ಲ, ದಂಡಕ್ಕಷ್ಟೇ ಸೀಮಿತ
8 hours ago
ದ್ವಿಭಾಷಾನೀತಿ : ದಾರಿ ಮತ್ತು ಜಾರಿ
8 hours ago
Bengal BJP Victory: ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, 2016ರಲ್ಲಿ 3 ಸ್ಥಾನ ಗೆದ್ದಿದ್ದ ಬಿಜೆಪಿ ಈಗ 200ಕ್ಕೂ ಅಧಿಕ ಸಂಖ್ಯಾಬಲದೊಂದಿಗೆ ಬಂಗಾಳದ ಆಡಳಿತ ಹಿಡಿದಿದೆ.
8 hours ago
ಆಳ–ಅಗಲ: ಐಪಿಎಲ್ ಆಚೀಚೆಯ ಸದ್ದು–ಗದ್ದಲಗಳು
10 hours ago
‘ಸಮಾವೇಶ ಹೇಗೆ ಮಾಡ್ತಾರೆ, ನೋಡ್ತೇವೆ...’
10 hours ago
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್ ಪತ್ತೆ
12 hours ago
May 10
Foreign Exchange: ಹೈದರಾಬಾದ್ನಲ್ಲಿ ಮಾತನಾಡಿದ ಮೋದಿ ವಿದೇಶಿ ವಿನಿಮಯ ಉಳಿಸಲು ಮೆಟ್ರೋ ರೈಲು ಮತ್ತು ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವಂತೆ ಹಾಗೂ ಪಾರ್ಸೆಲ್ಗಳಿಗಾಗಿ ರೈಲ್ವೆ ಸೇವೆ ಬಳಸುವಂತೆ ಜನರಿಗೆ ತಿಳಿಸಿದ್ದಾರೆ.
14 hours ago
global energy shock ತೈಲೋತ್ಪನ್ನಗಳ ಬೆಲೆಯನ್ನು ಹೆಚ್ಚು ಮಾಡದೆ ಇರುವ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಕಳೆದ 10 ವಾರಗಳಲ್ಲಿ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟ ಕಂಡಿವೆ ಎಂದು ಮೂಲಗಳು ತಿಳಿಸಿವೆ.
14 hours ago
ಸ್ಫೋಟಿಸುವ ಬೆದರಿಕೆ ಹಾಕಿದ್ದ ಲೋಹಿತ್ ಸೆರೆ
14 hours ago
FMCG companies ಜಾಗತಿಕ ಮಟ್ಟದಲ್ಲಿನ ಸಂಘರ್ಷಗಳ ಪರಿಣಾಮವಾಗಿ ಎಫ್ಎಂಸಿಜಿ ಕಂಪನಿಗಳ ಲಾಭದ ಪ್ರಮಾಣ ಕಡಿಮೆ ಆಗುತ್ತಿದ್ದು, ಕಂಪನಿಗಳು ಉತ್ಪನ್ನಗಳ ಬೆಲೆಯನ್ನು ಅಳೆದು–ತೂಗಿ ಹೆಚ್ಚು ಮಾಡಲು ಸಿದ್ಧತೆ ನಡೆಸಿವೆ.
14 hours ago
Energy crisis in India: ಹೈದರಾಬಾದ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಸೌರ ಶಕ್ತಿಯ ಮುಂಚೂಣಿ ಬಳಕೆ ಹಾಗೂ ಪೆಟ್ರೋಲ್ಗೆ ಎಥೆನಾಲ್ ಸೇರ್ಪಡೆಯ ಮೂಲಕ ವಿದೇಶಿ ವಿನಿಮಯ ಉಳಿಸುವಂತೆ ಜನರಲ್ಲಿ ಮನವಿ ಮಾಡಿದರು.
14 hours ago
IPL 2026: RCB vs MI- ಅಂತಿಮ ಎಸೆತದಲ್ಲಿ ಗೆದ್ದ ಆರ್ಸಿಬಿ!
14 hours ago
ಪ.ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಸೋಭಾಂದೇಬ್ ಚಟ್ಟೋಪಾಧ್ಯಾಯ ನೇಮಕ
14 hours ago
ಗುಂಡಣ್ಣ ಕಾರ್ಟೂನು: ಭಾನುವಾರ 10 ಮೇ 2026
15 hours ago
Mumbai Indians Playoffs: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್ಸಿಬಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿ ಮಿಂಚಿತು.
15 hours ago
IPL 2026: RCB vs MI- ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿಗೆ ರೋಚಕ ಜಯ
15 hours ago
19 ವರ್ಷದೊಳಗಿನವರ ಬ್ಯಾಡ್ಮಿಂಟನ್: ರಾಜ್ಯದ ಅಭಿನವ್ ಚಾಂಪಿಯನ್
17 hours ago
Tamil Nadu Politics: ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದ ಫೋಟೊಗಳು ಹಾಗೂ ಹೈಲೈಟ್ಸ್ ಇಲ್ಲಿದೆ.
17 hours ago
Police Department Reshuffle: ಭಾನುವಾರ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಒಟ್ಟು 74 ಡಿವೈಎಸ್ಪಿ (ಸಿವಿಲ್) ಹಾಗೂ 293 ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿದೆ. ಸ್ಥಳ ನಿಯುಕ್ತಿಯಾಗದ ಸಿಬ್ಬಂದಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
17 hours ago
IPL 2026: ಮತ್ತೆ ಸೊನ್ನೆ ಸುತ್ತಿದ ‘ಕಿಂಗ್’ ಕೊಹ್ಲಿ
17 hours ago
Himachal Pradesh ಹಿಮಾಚಲ ಪ್ರದೇಶದ ಶಿಲ್ಲಾಂಗ್ನ ಗರಿಖಾನಾದಲ್ಲಿ, ಹನುಮಂತ ದೇವಸ್ಥಾನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿರುವ ದರೋಡೆಕೋರರು ದೇವರ ವಿಗ್ರಹಗಳು, ಬೆಳ್ಳಿ ಆಭರಣಗಳು ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ
17 hours ago
IPL 2026: ಭುವಿ ಬಿರುಗಾಳಿಗೆ ಮುಂಬೈ ನಿರುತ್ತರ, ಆರ್ಸಿಬಿ ಗೆಲುವಿಗೆ 167 ಗುರಿ
18 hours ago
'ಬಡವರ ಬಂಧು' ಸಚಿವ ಡಿ. ಸುಧಾಕರ್ ಇನ್ನಿಲ್ಲ: ವ್ಯಕ್ತಿ ಪರಿಚಯ ಮತ್ತು ರಾಜಕೀಯ ಹಾದಿ
18 hours ago
ಸುಧಾಕರ್ ನಿಧನ, ವಿಜಯ್ ಪ್ರಮಾಣವಚನ ಸೇರಿದಂತೆ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ
19 hours ago
IPL 2026: ಐದನೇ ಸ್ಥಾನಕ್ಕೇರಿದ ಚೆನ್ನೈ, ಪ್ಲೇ ಆಫ್ ರೇಸ್ನಿಂದ ಹೊರಬಿದ್ದ ಲಖನೌ
19 hours ago
IPL 2026: ಆರ್ಸಿಬಿ ಬೌಲಿಂಗ್, ಮುಂಬೈ ಇಂಡಿಯನ್ಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ
20 hours ago
ಸಚಿವ ಡಿ. ಸುಧಾಕರ್ ಇನ್ನಿಲ್ಲ
20 hours ago
Mumbai Indians Playoffs: ರಾಯ್ಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದೆ. ಸದ್ಯ 10 ಪಂದ್ಯಗಳಿಂದ 6 ಅಂಕಗಳನ್ನು ಹೊಂದಿರುವ ತಂಡ 8ನೇ ಸ್ಥಾನದಲ್ಲಿದೆ.
20 hours ago
Congress CM Race: ಯುಡಿಎಫ್ 102 ಸ್ಥಾನಗಳನ್ನು ಗೆದ್ದರೂ, ಮುಖ್ಯಮಂತ್ರಿ ಆಯ್ಕೆಯಲ್ಲಿ ಎಐಸಿಸಿ ವಿಳಂಬ ಮಾಡುತ್ತಿದೆ. ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ನಡುವಿನ ಪೈಪೋಟಿಯೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ.
20 hours ago
Tamil Nadu Protocol Violation: ಟಿವಿಕೆ ಮಿತ್ರಪಕ್ಷವಾದ ಸಿಪಿಐ, ವಿಜಯ್ ಪ್ರಮಾಣವಚನದಲ್ಲಿ ಶಿಷ್ಟಾಚಾರ ಉಲ್ಲಂಘನೆಯನ್ನು ಖಂಡಿಸಿದೆ. ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಪ್ರಕಾರ, ನಾಡಗೀತೆಯನ್ನು ಮೂರನೇ ಸ್ಥಾನದಲ್ಲಿರಿಸಿ ಸಂಪ್ರದಾಯ ಮುರಿಯಲಾಗಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ