Last Updated: 15 Jun 2026 2:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಿನಿಮಾಗಾಗಿ 500 ಎಕರೆ ಜೋಳ ಬೆಳೆದಿದ್ದ ಕ್ರಿಸ್ಟೋಫರ್ ನೋಲನ್!
(21 hours ago)
35
Ashok Gehlot signals: ರಾಜಸ್ಥಾನದ ಪ್ರಭಾವಿ ರಾಜಕಾರಣಿ ಅಶೋಕ್ ಗೆಹಲೋಟ್ ಮಿತಭಾಷಿ. ಹಾಗಾಗಿ, ಅವರು ಮಾತನಾಡುತ್ತಿದ್ದಾರೆ ಎಂದರೆ ರಾಜಕೀಯ ವಲಯದಲ್ಲೇನೋ ದೊಡ್ಡದಾಗಿ ನಡೆಯುತ್ತಿದೆ ಎಂಬುದಕ್ಕೆ ಸೂಚನೆ ಸಿಕ್ಕಂತೆಯೇ.
(13 hours ago)
25
‘ಗೃಹ ಲಕ್ಷ್ಮಿ’, ‘ಗೃಹ ಜ್ಯೋತಿ’ಯಿಂದ ಅನರ್ಹರ ಹೊರದಬ್ಬಲು ಕ್ರಮ * ₹ 100 ಕೋಟಿಗೂ ಹೆಚ್ಚು ಹಣ ಫಲಾನುಭವಿಗಳಲ್ಲದವರ ಪಾಲು– ಶಿವಕುಮಾರ್
(19 hours ago)
22
Middle East War: ಇಸ್ರೇಲ್ ಮೇಲೆ 3 ಡ್ರೋನ್ ದಾಳಿ ನಡೆದ ಹಿನ್ನೆಲೆ ಇಟಾಮರ್ ಬೆನ್ ಗ್ವಿರ್ ಕಿಡಿಕಾರಿದ್ದು, ದಕ್ಷಿಣ ಲೆಬನಾನ್ ಭಾಗದ ಸುಮಾರು 29 ಹಳ್ಳಿಗಳ ಜನರಿಗೆ ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಮಿಲಿಟರಿ ಸೂಚನೆ ನೀಡಿದೆ.
(10 hours ago)
17
ಒಳನೋಟ| ಮಾವು ಬೆಳೆದವರ ನೋವು: ಬೆಳೆಯೂ ಇಲ್ಲ, ಬೆಲೆಯೂ ಇಲ್ಲ,ವೆಚ್ಚವೂ ಸಿಗುತ್ತಿಲ್ಲ
(19 hours ago)
16
ಕೊಪ್ಪಳದ ರೈತ ಹುಚ್ಚಪ್ಪ ಗಿಜಗಿ ಅವರು 200 ಕುರಿಗಳ ರಕ್ಷಣೆಗೆ ಕರಗಸ ಧರಿಸಿದ ಬೀರ ಎಂಬ ನಾಯಿಯನ್ನು ಸಾಕಿದ್ದು, ಕಾಡುಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಿಗಳಿಗೆ ಇಲ್ಲಿ ಮಾಂಸದ ಬದಲು ಜೋಳದ ಸಂಗಟಿ ನೀಡಲಾಗುತ್ತದೆ.
(17 hours ago)
15
Congress President Kharge: ಬೀದರ್ನಲ್ಲಿ ರಜಾಕಾರರ ದಾಳಿಯಿಂದ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ಕಳೆದುಕೊಂಡ ಕಹಿ ಘಟನೆ ಹಾಗೂ ಕಲಬುರಗಿಯ ಗಿರಣಿ ಆವರಣದ ಶಾಲೆಯಲ್ಲಿ ಕಲಿತ ದಿನಗಳನ್ನು ಅವರು ಇಲ್ಲಿ ಮೆಲುಕು ಹಾಕಿದ್ದಾರೆ.
(18 hours ago)
15
ಮೇಕೆದಾಟು ಯೋಜನೆ | ಕಠಿಣ ನಿಲುವು ತೆಗೆದುಕೊಳ್ಳಿ: TVK ಸರ್ಕಾರಕ್ಕೆ ಪಳನಿಸ್ವಾಮಿ
(11 hours ago)
13
Rahmanullah Gurbaz: ಧರ್ಮಶಾಲಾದಲ್ಲಿ ಕೇವಲ 51 ಎಸೆತಗಳಲ್ಲಿ 102 ರನ್ ಸಿಡಿಸಿದ ಅಫ್ಗಾನ್ ಆರಂಭಿಕ ಆಟಗಾರ, ತಮ್ಮ 9ನೇ ಏಕದಿನ ಶತಕದ ಯಶಸ್ಸಿಗೆ ತರಬೇತುದಾರ ಗೌತಮ್ ಗಂಭೀರ್ ನೀಡಿದ ಸಲಹೆಗಳೇ ಕಾರಣವೆಂದು ಶ್ಲಾಘಿಸಿದ್ದಾರೆ.
(12 hours ago)
13
RSS Chief Mohan Bhagwat: ʼಪಾಕಿಸ್ತಾನ ಜೊತೆ ಮಾತುಕತೆ ನಡೆಸುವ ಮಾರ್ಗ ಸದಾ ತೆರೆದಿರಬೇಕುʼ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿರುವ ಹೇಳಿಕೆಯನ್ನು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಸಮರ್ಥಿಸಿಕೊಂಡಿದ್ದಾರೆ.
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 14
CJP Bengaluru Protest: ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಭಾನುವಾರ ಪ್ರತಿಭಟನೆ ನಡೆಸಿತು.
45 mins ago
ಸ್ಮೃತಿ ಬ್ಯಾಟಿಂಗ್ ಸೊಬಗು; ದೀಪ್ತಿ ಸ್ಪಿನ್ ಬೆರಗು
107 mins ago
T20 World Cup: ಭಾರತದ ವನಿತೆಯರಿಗೆ ಶರಣಾದ ಪಾಕಿಸ್ತಾನ
107 mins ago
India vs Pakistan: ಸ್ಮೃತಿ ಮಂದಾನ ಅವರ ಅರ್ಧ ಶತಕದ ಬಲದಿಂದ ಭಾರತ ತಂಡವು ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 64 ರನ್ಗಳ ಜಯಗಳಿಸಿದೆ.
4 hours ago
ಇಂದು ರೆಡ್ ಕಾರ್ಪೆಟ್,ಅಂದು ಕಾಡಿನ ಎಲೆಗಳೇ ಹಾಸಿಗೆ.. ಬಾಲ್ಯ ನೆನೆದು ಖರ್ಗೆ ಭಾವುಕ
4 hours ago
Women's T20 World Cup: ಭಾರತಕ್ಕೆ ಸುಲಭ ತುತ್ತಾದ ಪಾಕಿಸ್ತಾನ
4 hours ago
TMC Politics: ಸಂಸದರಾದ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಸುದೀಪ್ ಬಂಡೋಪಾಧ್ಯಾಯ ನೇತೃತ್ವದ ಮೂರನೇ ಎರಡರಷ್ಟು ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಆಸನಕ್ಕೆ ಮನವಿ ಸಲ್ಲಿಸಿ ವಿಲೀನ ಪ್ರಕ್ರಿಯೆ ಮುಗಿಸಿದ್ದಾರೆ.
4 hours ago
ಜಿ–7 ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಸೇರಿದಂತೆ ಪ್ರಮುಖ ನಾಯಕರು ಭಾಗಿ
5 hours ago
Morena Railway Tragedy: ಬೆಂಕಿ ಬಿದ್ದಿದೆ ಎಂಬ ವದಂತಿಯಿಂದ ಗಾಬರಿಗೊಂಡು ರೈಲಿನಿಂದ ಪಕ್ಕದ ಹಳಿ ಮೇಲೆ ಇಳಿದ ನಾಲ್ವರು ಪ್ರಯಾಣಿಕರು ಎದುರುಗಡೆಯಿಂದ ವೇಗವಾಗಿ ಬಂದ ಮತ್ತೊಂದು ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
5 hours ago
West Bengal Politics: ಟಿಎಂಸಿಯ ಮತ್ತಿಬ್ಬರು ಸಂಸದರು ಬಂಡಾಯ ಬಣಕ್ಕೆ ಸೇರಲಿದ್ದಾರೆ‘ ಎಂದು ಭಿನ್ನಮತೀಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಭಾನುವಾರ ಹೇಳಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ಟಿಎಂಸಿ ಬಂಡಾಯ ಸಂಸದರ ಸಂಖ್ಯೆ 22ಕ್ಕೆ ಏರಿಕೆಯಾಗಲಿದೆ.
5 hours ago
Karnataka Politics: ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು 2018ರ ನಿರ್ಧಾರದ ಬಗ್ಗೆ ಸವಾಲು ಹಾಕಿದ್ದು, ರೈತರಿಗೆ ವಾಸದ ಪ್ರದೇಶದಲ್ಲಿ ಶೇ 50 ಹಾಗೂ ವಾಣಿಜ್ಯ ಪ್ರದೇಶದಲ್ಲಿ ಶೇ 45ರಷ್ಟು ಪಾಲು ನೀಡುವ ಭರವಸೆ ನೀಡಿದ್ದಾರೆ.
5 hours ago
Ashok Gehlot BJP: ರಾಜಸ್ಥಾನದ ಮಾಜಿ ಸಿಎಂ ಗೆಹಲೋತ್ ಕೇಂದ್ರದ ಇಡಿ ಮತ್ತು ಸಿಬಿಐ ಸಂಸ್ಥೆಗಳ ದುರುಪಯೋಗವನ್ನು ಖಂಡಿಸಿದ್ದು, ಬಿಜೆಪಿ ಆರ್ಎಸ್ಎಸ್ ಸಿದ್ಧಾಂತವು ಪಟೇಲರ ಮೌಲ್ಯಗಳನ್ನು ಕಡೆಗಣಿಸಿದೆ ಎಂದು ಜೈಪುರದಲ್ಲಿ ಆರೋಪಿಸಿದ್ದಾರೆ.
5 hours ago
Karnataka Guarantee Schemes: ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು
5 hours ago
Kerala Politics: ಕೇರಳದ ಮೂರು ವಿಶ್ವವಿದ್ಯಾಲಯಗಳ ಕುಲಪತಿಗಳು ತಿರುವನಂತಪುರದಲ್ಲಿ ನಡೆದ ಆರ್ಎಸ್ಎಸ್ ಶತಮಾನೋತ್ಸವದಲ್ಲಿ ಭಾಗವಹಿಸಿದ್ದು, ಫೇಸ್ಬುಕ್ ಪೋಸ್ಟ್ ಮೂಲಕ ಸಿಎಂ ಸತೀಶನ್ ಸಾರ್ವಜನಿಕ ಕ್ಷಮೆಗೆ ಆಗ್ರಹಿಸಿದ್ದಾರೆ.
5 hours ago
ಮಹಾರಾಜ ಟ್ರೋಫಿ: ಮಂಗಳೂರು ತಂಡದ ಜೆರ್ಸಿ, ಪ್ರಾರ್ಥನಾ ಗೀತೆ ಬಿಡುಗಡೆ
6 hours ago
IND vs PAK| ಸ್ಮೃತಿ ಮಂದಾನ ಅರ್ಧಶತಕ: ಪಾಕ್ಗೆ 171 ರನ್ ಗುರಿ
6 hours ago
ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅಭಿಮತ
6 hours ago
NDA: ಸಂಸತ್ನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ಎನ್ಡಿಎ ಪಾಳಯ ತನ್ನ ಪ್ರಯತ್ನ ಮುಂದುವರಿಸಿದೆ. ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸುವುದಕ್ಕೆ ಈ ಬಹುಮತ ಅಗತ್ಯ.
7 hours ago
ಪಾಕ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ: ಮುಂದುವರಿದ ಹಸ್ತಲಾಘವ ಪ್ರಹಸನ
7 hours ago
Womens T20 World Cup: ಹತ್ತನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ 6ನೇ ಪಂದ್ಯದಲ್ಲಿ ‘ಬದ್ಧ ಎದುರಾಳಿ’ ಪಾಕಿಸ್ತಾನ ವಿರುದ್ಧ ಹರ್ಮನ್ ಪಡೆಯು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
7 hours ago
Muzaffarnagar crime: ಚಾರ್ತವಾಲ್ನಲ್ಲಿ ಹುಲ್ಲು ತರಲು ಹೋದಾಗ ಉಮರ್ ಹಾಗೂ ಮೂವರು ಅರಣ್ಯದಲ್ಲಿ ದೌರ್ಜನ್ಯ ಎಸಗಿದ್ದಾರೆ. ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಮೂರು ಪೊಲೀಸ್ ತಂಡ ರಚಿಸಲಾಗಿದೆ.
7 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, ಜೂನ್ 14, 2026
8 hours ago
ಗುಂಡಣ್ಣ ಕಾರ್ಟೂನು: ಭಾನುವಾರ, ಜೂನ್ 14, 2026
8 hours ago
ಚಿನಕುರುಳಿ ಕಾರ್ಟೂನು: ಭಾನುವಾರ, ಜೂನ್ 14, 2026
8 hours ago
Nitin Gadkari: ಪಳೆಯುಳಿಕೆ ಇಂಧನದ ಮೇಲಿನ ವಾರ್ಷಿಕ 22 ಲಕ್ಷ ಕೋಟಿ ರೂಪಾಯಿಗಳ ಆಮದು ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಈಗಾಗಲೇ ಅಗತ್ಯ ಕಾನೂನು ನಿಯಮಾವಳಿಗಳ ಕಡತಕ್ಕೆ ಅಧಿಕೃತವಾಗಿ ಸಹಿ ಹಾಕಿದೆ.
9 hours ago
ವೈಭವ್ ಪ್ರತಿನಿತ್ಯ ಎಷ್ಟು ಓವರ್ ಅಭ್ಯಾಸ ಮಾಡುತ್ತಿದ್ದರು? ಕೊಚ್ ಕೊಟ್ರು ಸ್ಪಷ್ಟನೆ
9 hours ago
Vaibhav Suryavanshi Practice:ವಿಶ್ವ ಕ್ರಿಕೆಟ್ನಆಕರ್ಷಣೆಯ ಕೇಂದ್ರವಾಗಿರುವ ವೈಭವ್ ಸೂರ್ಯವಂಶಿ ಈ ಮಟ್ಟಕ್ಕೆ ತಲುಪಿರುವುದರ ಹಿಂದೆ ಅಪಾರವಾದ ಶ್ರಮ ಇದೆ ಎಂದು ಬಾಲ್ಯದ ಕೋಚ್ ತಿಳಿಸಿದ್ದಾರೆ.
9 hours ago
Middle East War: ಇಸ್ರೇಲ್ ಮೇಲೆ 3 ಡ್ರೋನ್ ದಾಳಿ ನಡೆದ ಹಿನ್ನೆಲೆ ಇಟಾಮರ್ ಬೆನ್ ಗ್ವಿರ್ ಕಿಡಿಕಾರಿದ್ದು, ದಕ್ಷಿಣ ಲೆಬನಾನ್ ಭಾಗದ ಸುಮಾರು 29 ಹಳ್ಳಿಗಳ ಜನರಿಗೆ ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಮಿಲಿಟರಿ ಸೂಚನೆ ನೀಡಿದೆ.
10 hours ago
Oman ship rescue: ಒಮಾನ್ ಕರಾವಳಿಯಲ್ಲಿ ಇಂಜಿನ್ ವಿಫಲಗೊಂಡ ವಿರಾಟ್-1 ವಾಣಿಜ್ಯ ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ಲೈಫ್ ರಾಫ್ಟ್ ಮೂಲಕ ಸ್ಥಳಾಂತರಿಸಲಾಗುತ್ತಿದ್ದು ಮಸ್ಕತ್ ರಾಯಭಾರ ಕಚೇರಿ ಈ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದೆ.
10 hours ago
ಏಷ್ಯನ್ ಗೇಮ್ಸ್ಗೆ ನಿಮ್ಮದೇ ಖರ್ಚಿನಲ್ಲಿ ತೆರಳಿ: ಪಾಕ್ ಟಿಟಿ ಆಟಗಾರರಿಗೆ ಸೂಚನೆ
10 hours ago
ಮೇಕೆದಾಟು ಯೋಜನೆ | ಕಠಿಣ ನಿಲುವು ತೆಗೆದುಕೊಳ್ಳಿ: TVK ಸರ್ಕಾರಕ್ಕೆ ಪಳನಿಸ್ವಾಮಿ
11 hours ago
Rahmanullah Gurbaz: ಧರ್ಮಶಾಲಾದಲ್ಲಿ ಕೇವಲ 51 ಎಸೆತಗಳಲ್ಲಿ 102 ರನ್ ಸಿಡಿಸಿದ ಅಫ್ಗಾನ್ ಆರಂಭಿಕ ಆಟಗಾರ, ತಮ್ಮ 9ನೇ ಏಕದಿನ ಶತಕದ ಯಶಸ್ಸಿಗೆ ತರಬೇತುದಾರ ಗೌತಮ್ ಗಂಭೀರ್ ನೀಡಿದ ಸಲಹೆಗಳೇ ಕಾರಣವೆಂದು ಶ್ಲಾಘಿಸಿದ್ದಾರೆ.
12 hours ago
ನನ್ನ ಪ್ರದರ್ಶನಕ್ಕೆ ಗಂಭೀರ್ ಕಾರಣ: ಸ್ಫೋಟಕ ಶತಕದ ಬಳಿಕ ಗುರ್ಬಾಜ್ ಹೇಳಿಕೆ
12 hours ago
Solid Waste Management: ಘನತ್ಯಾಜ್ಯ ನಿರ್ವಹಣಾ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ.
13 hours ago
Kannada Cinema: ಕನ್ನಡ ಚಿತ್ರರಂಗದಲ್ಲಿ ಹಾಸ್ಯ, ಪೋಷಕ ನಟನಾಗಿ ಮೂರುವರೆ ದಶಕಗಳನ್ನು ಪೂರೈಸಿರುವ ರಂಗಾಯಣ ರಘು ಅವರು ತಮ್ಮ 400ನೇ ಸಿನಿಮಾ ‘ಹೊಸ ಜೀವನ’ದಲ್ಲಿ ನಟಿಸಲು ಸಿದ್ದರಾಗಿದ್ದಾರೆ.
13 hours ago
Ashok Gehlot signals: ರಾಜಸ್ಥಾನದ ಪ್ರಭಾವಿ ರಾಜಕಾರಣಿ ಅಶೋಕ್ ಗೆಹಲೋಟ್ ಮಿತಭಾಷಿ. ಹಾಗಾಗಿ, ಅವರು ಮಾತನಾಡುತ್ತಿದ್ದಾರೆ ಎಂದರೆ ರಾಜಕೀಯ ವಲಯದಲ್ಲೇನೋ ದೊಡ್ಡದಾಗಿ ನಡೆಯುತ್ತಿದೆ ಎಂಬುದಕ್ಕೆ ಸೂಚನೆ ಸಿಕ್ಕಂತೆಯೇ.
13 hours ago
ಶುಭಮನ್ ಬಳಗ ಶುಭಾರಂಭ
14 hours ago
ಏಷ್ಯನ್ ಕ್ರೀಡಾಕೂಟ: ಲಕ್ಷ್ಯ, ಸಿಂಧು, ಆಯುಷ್ ಕಣಕ್ಕೆ
14 hours ago
England Football Theft: ಇಂಗ್ಲೆಂಡ್ ಫುಟ್ಬಾಲ್ ತಂಡವು ಕಾನ್ಸಾಸ್ ಸಿಟಿಯಲ್ಲಿರುವ ಮೈದಾನಕ್ಕೆ ತೆರಳುವಾಗ ತಂಡಕ್ಕೆ ಸಂಬಂಧಿಸಿದ ಸುಮಾರು ₹17 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ.
14 hours ago
ಫಿಫಾ 2026: ಇಂಗ್ಲೆಂಡ್ ಆಟಗಾರರಿಗೆ ಸೇರಿದ ₹17 ಲಕ್ಷ ಮೌಲ್ಯದ ವಸ್ತುಗಳು ಕಳವು
14 hours ago
Oman Seafarer Death: ಒಮಾನ್ನ ದುಕ್ಮ್ ಬಂದರಿನಲ್ಲಿ ಲಂಗರು ಹಾಕಲಾಗಿರುವ ಸರಕು ಸಾಗಣೆ ನೌಕೆಯೊಂದರಲ್ಲಿ ಭಾರತೀಯ ಪ್ರಜೆಯೊಬ್ಬರು ತೀವ್ರ ಅನಾರೋಗ್ಯದಿಂದಾಗಿ ಶನಿವಾರ (ಜೂನ್ 13) ನಿಧನರಾಗಿದ್ದಾರೆ ಎಂದು ಮಸ್ಕತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
14 hours ago
Mohanlal Starrer Drishyam 3:ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದೃಶ್ಯಂ 3’ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಒಟಿಟಿಯಲ್ಲಿಯೂ ಬಿಡುಗಡೆಯಾಗಲು ಸಿದ್ದವಾಗಿದೆ. ಇದೇ ಜೂನ್ 18ಕ್ಕೆ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
14 hours ago
IND vs AFG | ಗುರ್ನೂರ್, ಹರ್ಷ್ ಬಿಗು ದಾಳಿಗೆ ಒಲಿಗೆ ಜಯ: ಗುರ್ಬಾಜ್ ಶತಕ ವ್ಯರ್ಥ
14 hours ago
RSS Chief Mohan Bhagwat: ʼಪಾಕಿಸ್ತಾನ ಜೊತೆ ಮಾತುಕತೆ ನಡೆಸುವ ಮಾರ್ಗ ಸದಾ ತೆರೆದಿರಬೇಕುʼ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿರುವ ಹೇಳಿಕೆಯನ್ನು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಸಮರ್ಥಿಸಿಕೊಂಡಿದ್ದಾರೆ.
14 hours ago
ಅಣ್ಣನಂತೆ ತಮ್ಮ: ಸ್ಫೋಟಕ ಶತಕ ಸಿಡಿಸಿ ಮಿಂಚಿದ ವೈಭವ್ ಸಹೋದರ ಆಶೀರ್ವಾದ್
15 hours ago
Ashirwad Suryavanshi: ಬಿಹಾರದ ಸಮಷ್ಟಿಪುರ ಕ್ರಿಕೆಟ್ ಅಕಾಡೆಮಿ ಪರ ಆಡಿದ 10 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರ ಸಹೋದರ 87 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
15 hours ago
PM Modi Donald Trump: ಫ್ರಾನ್ಸ್ನಲ್ಲಿ ನಡೆಯಲಿರುವ ಜಿ–7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಸಂಧಿಸಲಿದ್ದು, ಕಳೆದ ವರ್ಷದ ಫೆಬ್ರುವರಿ ಬಳಿಕ ಶ್ವೇತಭವನದ ಅಧಿಕಾರಿಗಳ ಅಧಿಕೃತ ಮಾಹಿತಿಯಂತೆ ಇದು ಮೊದಲ ಭೇಟಿಯಾಗಿದೆ.
15 hours ago
Ram Mandir Donation Scam: ಲಖನೌ ಹೈಕೋರ್ಟ್ ಪೀಠದಲ್ಲಿ ಪಿಐಎಲ್ ದಾಖಲಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಪಗೌಲಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿ ಪೊಲೀಸರು 12 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
15 hours ago
ಅತಿಹೆಚ್ಚು ತಪ್ಪಾಗಿ ಅರ್ಥೈಸಲಾದ ಸಂಸ್ಥೆ ಆರ್ಎಸ್ಎಸ್: ಮೋಹನ್ ಭಾಗವತ್
15 hours ago
IND vs AFG: 37 ವರ್ಷದ ಹಳೆಯ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್
16 hours ago
Rohit Sharma Records: ಅಫ್ಗಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ರೋಹಿತ್ ಶರ್ಮಾ ಅವರು ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
16 hours ago
Karnataka Updates: ಗೃಹ ಲಕ್ಷ್ಮಿ ಯೋಜನೆಯಲ್ಲಿ 2,000 ರೂಪಾಯಿ ಪಡೆಯಲು ಹೊಸ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಜೂನ್ 14 ರಿಂದ 20 ರವರೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
16 hours ago
Karur Stampede Case: ನೀತಿ ಆಯೋಗದ ಸಭೆಯ ನೆಪದಲ್ಲಿ ವಿಜಯ್ ದೆಹಲಿಗೆ ಭೇಟಿ ನೀಡಿದ್ದು, 41 ಜನರ ಸಾವಿಗೆ ಕಾರಣವಾದ ಕರೂರು ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಎಂದು ಸ್ಟಾಲಿನ್ ಶನಿವಾರ ಟೀಕಿಸಿದ್ದಾರೆ.
17 hours ago
ಕೊಪ್ಪಳದ ರೈತ ಹುಚ್ಚಪ್ಪ ಗಿಜಗಿ ಅವರು 200 ಕುರಿಗಳ ರಕ್ಷಣೆಗೆ ಕರಗಸ ಧರಿಸಿದ ಬೀರ ಎಂಬ ನಾಯಿಯನ್ನು ಸಾಕಿದ್ದು, ಕಾಡುಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಿಗಳಿಗೆ ಇಲ್ಲಿ ಮಾಂಸದ ಬದಲು ಜೋಳದ ಸಂಗಟಿ ನೀಡಲಾಗುತ್ತದೆ.
17 hours ago
Aegean Sea: ಗ್ರೀಸ್ ದೇಶದ ಪ್ರವಾಸದಲ್ಲಿ ಸೀಜೆಟ್ ಚಾಂಪಿಯನ್ ಕ್ರೂಸ್ ಮೂಲಕ ಸಾಗಿ 3600 ವರ್ಷಗಳ ಹಿಂದೆ ಜ್ವಾಲಾಮುಖಿಯಿಂದ ಸೃಷ್ಟಿಯಾದ ಕಾಲ್ಡೇರಾ ದ್ವೀಪ ಹಾಗೂ ನಿಯಾ ಕಮೇನಿಯ ಬಿಸಿನೀರಿನ ಬುಗ್ಗೆಗಳ ಸೌಂದರ್ಯವನ್ನು ಆನಂದಿಸಬಹುದು.
17 hours ago
Brazil vs Morocco: ನ್ಯೂಜೆರ್ಸಿ ಮೈದಾನದಲ್ಲಿ ಇಸ್ಮಾಯಿಲ್ ಸಿಬ್ರಿ ಹಾಗೂ ವಿನ್ಸಿಯಸ್ ಜೂನಿಯರ್ ತಲಾ ಒಂದು ಗೋಲು ಗಳಿಸಿದ್ದರಿಂದ ಪಂದ್ಯ ಸಮಬಲಗೊಂಡಿತು. ಬ್ರೆಜಿಲ್ ತಂಡ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿ ಡ್ರಾ ಮಾಡಿಕೊಂಡಿದೆ.
18 hours ago
Congress President Kharge: ಬೀದರ್ನಲ್ಲಿ ರಜಾಕಾರರ ದಾಳಿಯಿಂದ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ಕಳೆದುಕೊಂಡ ಕಹಿ ಘಟನೆ ಹಾಗೂ ಕಲಬುರಗಿಯ ಗಿರಣಿ ಆವರಣದ ಶಾಲೆಯಲ್ಲಿ ಕಲಿತ ದಿನಗಳನ್ನು ಅವರು ಇಲ್ಲಿ ಮೆಲುಕು ಹಾಕಿದ್ದಾರೆ.
18 hours ago
ಎಲ್ ನಿನೊ ಆರಂಭ: ಕರ್ನಾಟಕ ಸೇರಿ ದೇಶದ 200 ಜಿಲ್ಲೆಗಳ ಮೇಲೆ ಬರದ ಛಾಯೆ
18 hours ago
Iran Nuclear Deal: ಫೆಬ್ರುವರಿ 28ರ ದಾಳಿಯ ನಂತರದ ಉದ್ವಿಗ್ನತೆ ಶಮನಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು, 2015ರ ಒಬಾಮ ಅವಧಿಯ ಜೆಸಿಪಿಒಎ ಒಪ್ಪಂದಕ್ಕಿಂತ ಈ ಹೊಸ ಒಪ್ಪಂದ ಭಿನ್ನವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
18 hours ago
Cooperative Banks: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಟ್ಟುನಿಟ್ಟಿನ ಜಾರಿಯಿಂದ ಸಹಕಾರಿ ಬ್ಯಾಂಕ್ಗಳಲ್ಲಿ ದೀರ್ಘಾವಧಿ ನಿರ್ದೇಶಕರು ಸ್ಥಾನ ತೊರೆಯಬೇಕಾದ ಪರಿಸ್ಥಿತಿ ಎದುರಾಗಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ