Last Updated: 12 Jun 2026 9:06 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Sullia medical news: ಇಲ್ಲಿನ ಹೆಸರಾಂತ ಇಎನ್‌ಟಿ ವೈದ್ಯ ಡಾ.ರವಿಶಂಕರ್ ಅವರ ಹಿರಿಯ ಪುತ್ರಿ ಅಭಿಜ್ಞಾ ಭಟ್ (19 ವರ್ಷ) ಅನಾರೋಗ್ಯದಿಂದ ನಿಧನರಾದರು.(19 hours ago)38
  2. Gold & Silver Price: ಚಿನ್ನದ ದರ ₹4,300, ಬೆಳ್ಳಿ ₹10 ಸಾವಿರ ಕುಸಿತ(22 hours ago)33
  3. ಕೇಶವಕೃಪಕ್ಕೆ ನಾನೇ ಬರುವೆ: ಪ್ರಿಯಾಂಕ್ ಖರ್ಗೆ ಸವಾಲು(17 hours ago)28
  4. US Naval strike: ಪಲಾವು ಧ್ವಜ ಹೊತ್ತ ಹಡಗಿನಲ್ಲಿದ್ದ 21 ಭಾರತೀಯರನ್ನು ರಕ್ಷಿಸಲಾಗಿದ್ದು, ಸಚಿವ ಸರ್ಬಾನಂದ ಸೋನೊವಾಲ್ ಸಾವನ್ನು ದೃಢಪಡಿಸಿದ್ದಾರೆ. ಅಮೆರಿಕ ಅಧಿಕಾರಿ ಜಾಸನ್ ಮೀಕ್ಸ್‌ರವರಿಗೆ ಭಾರತ ಪ್ರತಿಭಟನಾ ಪತ್ರ ಸಲ್ಲಿಸಿದೆ.(20 hours ago)22
  5. ಶ್ರೀಲಂಕಾ ಪ್ರವಾಸಕ್ಕೆ ಅಂಡರ್-19 ತಂಡ ಪ್ರಕಟ; ದ್ರಾವಿಡ್‌ ಮಗನಿಗೆ ಸ್ಥಾನ(16 hours ago)19
  6. Kerala Health Alert: 43 ವರ್ಷದ ಫೆರೋಕ್ ಮೂಲದ ಉದ್ಯಮಿಯನ್ನು ಕೋಯಿಕೋಡ್ ಮೆಡಿಕಲ್ ಕಾಲೇಜಿನ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿದ್ದು, ಅಂತಿಮ ವರದಿಗಾಗಿ ಪುಣೆಯ ಎನ್‌ಐವಿ ಕೇಂದ್ರಕ್ಕೆ ಮಾದರಿ ಕಳುಹಿಸಲಾಗಿದೆ.(23 hours ago)18
  7. Karnataka Politics: ‘ಜಮೀರ್ ಅಹಮದ್‌ ಖಾನ್‌ ನನ್ನ ಆಪ್ತ ಎಂದು ನೀವೆಲ್ಲ ಹೇಳುತ್ತೀರಾ. ಆಪ್ತ ಎಂದಾದರೆ ಆತ ನನ್ನ ವಿರುದ್ಧವೇ ಕೆಲಸ ಮಾಡಬಹುದಾ’ ಎಂದು ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಏರು ಧ್ವನಿಯಲ್ಲೇ, ಜಮೀರ್ ಅಭಿಮಾನಿಗಳನ್ನು ಪ್ರಶ್ನಿಸಿದರು.(12 hours ago)17
  8. Ram Mandir Donation: ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಈಗ ಸತ್ಯವನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.(22 hours ago)16
  9. Ethanol-Blended Petrol: ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್‌ ಬೆರೆಸಿದ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.(23 hours ago)16
  10. ಫಿಫಾ ವಿಶ್ವಕಪ್‌ಗೆ ಟ್ರಂಪ್ ‘ರೆಡ್ ಕಾರ್ಡ್’: ಅಮೆರಿಕ ವಲಸೆ ನೀತಿಯೇ ದೊಡ್ಡ ಸಮಸ್ಯೆ(21 hours ago)15

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 12
Jun 11