Last Updated: 15 Mar 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Cooperative Bank Scam: ಬೆಂಗಳೂರು: ‘ನಾನೊಬ್ಬ ನಿವೃತ್ತ ನೌಕರ. ಹೆಚ್ಚಿನ ಬಡ್ಡಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಸಹಕಾರಿ ಸೊಸೈಟಿಯಲ್ಲಿ ₹10 ಲಕ್ಷ ಠೇವಣಿ ಇರಿಸಿದ್ದೆ. ಆದರೆ, ಅಲ್ಲಿ ನಡೆದ ಅಕ್ರಮಗಳಿಂದಾಗಿ ನನಗೆ ಇನ್ನೂ ನಯಾಪೈಸೆ ಹಣ ಬಂದಿಲ್ಲ.
(12 hours ago)
21
ಫ್ಲಿಪ್ ಕಾರ್ಟ್ನಿಂದ ₹1ಕ್ಕೆ ಒಂದು ಲೀಟರ್ ಹಾಲು ಮಾರಾಟ: ಡಿ.ಕೆ. ಸುರೇಶ್ ಕಿಡಿ
(9 hours ago)
19
ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಜಪಾನ್ನತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
(16 hours ago)
18
Hyderabad Crime: ಮದುವೆ ಮುರಿದು ಬಿದ್ದ ಕಾರಣದಿಂದ ಕೋಪಗೊಂಡ 24 ವರ್ಷದ ಯುವಕನೊಬ್ಬ ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ 22 ವರ್ಷದ ಯುವತಿಗೆ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿರುವ ಆರೋಪದಡಿ ಘಟನೆ ನಡೆದಿದೆ.
(22 hours ago)
15
ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವತಿಗೆ HIV ಸೋಂಕಿತ ರಕ್ತ ಚುಚ್ಚಿದ ಯುವಕ
(7 hours ago)
14
ತಿಂದುಂಡು ಸುಖವಾಗಿ: ಊಟದ ಬಳಿಕ ಹಣ್ಣು ತಿನ್ನೋ ಅಭ್ಯಾಸ ಇರೋರು ಖಂಡಿತಾ ಓದಲೇಬೇಕು!
(9 hours ago)
13
Nuclear Rocket Launcher: ಉತ್ತರ ಕೊರಿಯಾವು ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ಗಳ ಪರೀಕ್ಷೆ ನಡೆಸಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾ ನಡುವಣ ಜಂಟಿ ಮಿಲಿಟರಿ ಅಭ್ಯಾಸದ ನಡುವೆ ಈ ಪರೀಕ್ಷೆ ನಡೆದಿದೆ.
(10 hours ago)
12
Jnanpith Award 2025: ತಮಿಳುನಾಡಿನ ಖ್ಯಾತ ಕವಿ ಹಾಗೂ ಗೀತರಚನೆಕಾರ ವೈರಮುತ್ತು ಅವರು 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
(21 hours ago)
12
BAMUL: ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರುತ್ತಿರುವ ಫ್ಲಿಪ್ ಕಾರ್ಟ್ ಸಂಸ್ಥೆ ವಿರುದ್ಧ ನವದೆಹಲಿಯ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ ಅಧ್ಯಕ್ಷ ರವನೀತ್ ಕೌರ್ ಮತ್ತು ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ.
(22 hours ago)
12
PM Kisan Beneficiaries: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆ 10 ಲಕ್ಷದಷ್ಟು ಕುಸಿತ ಕಂಡಿದೆ. ಇದಕ್ಕೆ ಇ-ಕೆವೈಸಿ ಮತ್ತು ತಾಂತ್ರಿಕ ಕಾರಣಗಳು ಎನ್ನಲಾಗಿದೆ.
(21 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 15
OTT Release: ಅರ್ಜುನ್ ಸರ್ಜಾ ನಿರ್ದೇಶನ ಹಾಗೂ ಐಶ್ವರ್ಯ ಅರ್ಜುನ್, ನಿರಂಜನ್ ನಟಿಸಿರುವ ‘ಸೀತಾ ಪಯಣ’ ಸಿನಿಮಾ ಇದೇ ಮಾರ್ಚ್ 20ರಂದು ಸನ್ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
9 mins ago
ಟ್ರಿಪಲ್ ಜಂಪ್: ಅಮೆರಿಕದಲ್ಲಿ ಬೆಳ್ಳಿ ಗೆದ್ದ ಭಾರತದ ಸೆಲ್ವಪ್ರಭು
9 mins ago
ಚಿನಕುರುಳಿ ಕಾರ್ಟೂನು: 15 ಮಾರ್ಚ್ 2026
9 mins ago
Davanagere Bagalkot Bypolls: ರಾಜ್ಯದ ದಾವಣಗೆರೆ ಹಾಗೂ ಬಾಗಲಕೋಟೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ.
99 mins ago
Netanyahu Rumors: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯೆ ವದಂತಿಗಳನ್ನು ಅವರ ಕಚೇರಿ ಅಲ್ಲಗಳೆದು, ಅವರು ಕ್ಷೇಮವಾಗಿದ್ದಾರೆ ಎಂದು ತಿಳಿಸಿದೆ.
99 mins ago
Assembly Election 2026:ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದಚೇರಿ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
99 mins ago
Hawa Hawa Song: ಪಾಕಿಸ್ತಾನ ಮೂಲದ ಪಾಪ್ ಗಾಯಕ ಹಸನ್ ಜಹಾಂಗೀರ್ ಈ ಹಿಂದೆ ಹಾಡಿದ್ದ ‘ಹವಾ ಹವಾ’ ಎಂಬ ಹಿಂದಿ ಹಾಡನ್ನು ಧುರಂಧರ್ ಸಿನಿಮಾದಲ್ಲಿ ಮರು ಬಳಸಿಕೊಳ್ಳಲಾಗಿದೆ. ಈ ಕುರಿತು ಹಸನ್ ಜಹಾಂಗೀರ್ ಅಚ್ಚರಿಯ
2 hours ago
Eco-Friendly Community: ಪಿಪ್ಲಾಂತ್ರಿ ಮಾಡೆಲ್ ರಾಜಸ್ಥಾನದಲ್ಲಿ ಆರೈಕೆಯಾದ ಅನುಕರಣೀಯ ಹಸಿರುಪರಿವಾರ ಮತ್ತು ಹೆಣ್ಣು ಮಕ್ಕಳ ಪ್ರೋತ್ಸಾಹಕ್ಕಾಗಿ 111 ಗಿಡಗಳ ನೆಡುವ ಸಂಕಲ್ಪವನ್ನು ನೀಡಿದೆ.
3 hours ago
Assam Election: ಅಸ್ಸಾಂನಲ್ಲಿ ಬಿಜೆಪಿ ಹಿಂದೆಂದೂ ಕಾಣದ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
3 hours ago
Nimitz Class Aircraft Carrier: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆ ಪ್ರಮುಖ ಪಾತ್ರವಹಿಸಿದೆ. ಪರಮಾಣು ಚಾಲಿತ ಈ ವಿಮಾನವಾಹಕ ನೌಕೆಯ ಶಕ್ತಿ ಮತ್ತು ರಕ್ಷಣಾ ವ್ಯವಸ್ಥೆ ಗಮನಸೆಳೆಯುತ್ತಿದೆ.
3 hours ago
Vanshika Chadha: ಭಾರತ ತಂಡದ ತಾರಾ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ವರಿಸಿದ್ದಾರೆ. ಡೆಹ್ರಾಡೂನ್ನ ಮಸ್ಸೂರಿಯಲ್ಲಿ ವಿವಾಹ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.
3 hours ago
Eco-Friendly Community: ಪಿಂಪ್ಲಾಂಟ್ರಿ ಮಾಡೆಲ್ ರಾಜಸ್ಥಾನದಲ್ಲಿ ಆರೈಕೆಯಾದ ಅನುಕರಣೀಯ ಹಸಿರುಪರಿವಾರ ಮತ್ತು ಹೆಣ್ಣು ಮಕ್ಕಳ ಪ್ರೋತ್ಸಾಹಕ್ಕಾಗಿ 111 ಗಿಡಗಳ ನೆಡುವ ಸಂಕಲ್ಪವನ್ನು ನೀಡಿದೆ.
3 hours ago
WhatsApp Safety: ಪ್ರಸ್ತುತ ವಾಟ್ಸ್ಆ್ಯಪ್ ಎಲ್ಲರೂ ಬಳಸುವ ಮೆಸೆಂಜರ್ ಆ್ಯಪ್ ಆಗಿದೆ. ಪರಸ್ಪರರನ್ನು ಬೆಸೆಯುವ ಕೊಂಡಿಯಾಗಿ ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಮೊಬೈಲ್ ಫೋನ್ನಲ್ಲಿ ಯಾವುದೇ ಆ್ಯಪ್ ಇಲ್ಲದಿದ್ದರೂ
4 hours ago
Narendra Modi: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ ಎಂದು ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ. ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯ್ಯರ್ ಮಾತನಾಡಿದರು.
4 hours ago
ಬಾಲ್ಯದ ಗೆಳತಿ ವಂಶಿಕಾ ಚಡ್ಡಾರನ್ನು ವರಿಸಿದ ಕ್ರಿಕೆಟರ್ ಕುಲದೀಪ್ ಯಾದವ್
4 hours ago
Gas Saving Advice: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಣಾಮವಾಗಿ ಇಂಧನ ಬಿಕ್ಕಟ್ಟಿಗೆ ಎಡೆ ಮಾಡಿದ್ದು, ಗೃಹ ಬಳಕೆಯ ಸಿಲಿಂಡರ್ಗಳ ಕೊರತೆಯನ್ನು ಉಂಟುಮಾಡಿದೆ. ಸೂಕ್ತ ಸಲಹೆಗಳ ಮೂಲಕ ಗ್ಯಾಸ್ ಉಳಿತಾಯ ಸಾಧ್ಯ.
4 hours ago
Aries Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಯುತಿ ಅಥವಾ ಸಂಯೋಗವು ಮಾನವನ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎಂದು ಪ್ರಾಚೀನ ಋಷಿಗಳು ವಿವರಿಸಿದ್ದಾರೆ. ವಿಶೇಷವಾಗಿ ಸೂರ್ಯ (ರವಿ) ಮತ್ತು ಶನಿ
5 hours ago
Rohith Reddy Farmhouse Raid: ತೆಲಂಗಾಣದ ಮೊಯಿನಾಬಾದ್ನಲ್ಲಿ ಮಾಜಿ ಶಾಸಕ ರೋಹಿತ್ ರೆಡ್ಡಿ ಫಾರ್ಮ್ಹೌಸ್ ಮೇಲೆ ಪೊಲೀಸರ ದಾಳಿ. ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆ; ರೋಹಿತ್ ರೆಡ್ಡಿ ಸೇರಿ ಐವರಿಗೆ ಡ್ರಗ್ಸ್ ಪರೀಕ್ಷೆಯಲ್ಲಿ ಪಾಸಿಟಿವ್.
5 hours ago
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್: ಡ್ರಾ ಪಂದ್ಯದಲ್ಲಿ ಬಿಎಫ್ಸಿ
6 hours ago
ರಾಷ್ಟ್ರೀಯ ಓಪನ್ ಜಂಪ್ ಸ್ಪರ್ಧೆ: ದೇವಕುಮಾರ್, ನಿತ್ಯಾಶ್ರೀಗೆ ಚಿನ್ನ
6 hours ago
ಇಂಡಿಯನ್ ವೆಲ್ಸ್ ಓಪನ್ ಟೆನಿಸ್: ಭಾಂಬ್ರಿ– ಗೊರಾನ್ಸನ್ ಯಶಸ್ಸಿನ ಓಟ ಅಂತ್ಯ
6 hours ago
ತನ್ನೊಂದಿಗೆ ವಿವಾಹ ನಿಶ್ಚಯವಾಗಿದ್ದ ಯುವತಿಗೆ HIV ಸೋಂಕಿತ ರಕ್ತ ಚುಚ್ಚಿದ ಯುವಕ
7 hours ago
Donald Trump: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಂತೆ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಾರಿಗೆ ಸುರಕ್ಷಿತಗೊಳಿಸಲು ಯುದ್ಧನೌಕೆಗಳನ್ನು ರವಾನಿಸುವಂತೆ ಮಿತ್ರರಾಷ್ಟ್ರಗಳಿಗೆ ಅಮೆರಿಕದ ಅಧ್ಯಕ್ಷ ಕರೆ ನೀಡಿದ್ದಾರೆ.
7 hours ago
Road Accident: ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ ಎ ರಲ್ಲಿ ಭಾನುವಾರ ಬೆಳಿಗ್ಗೆ ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್ಸ್ಪೆಕ್ಟರ್ಗಳ ಸಾವು
8 hours ago
KC Valley Project: ಕೆ.ಸಿ ವ್ಯಾಲಿ ಯೋಜನೆ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ತುಂಬಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಭಾನುವಾರ ಚಿಕ್ಕಬಳ್ಳಾಪುರ ಬಂದ್ ಗೆ ಕರೆ ನೀಡಿವೆ.
8 hours ago
ವಿಶ್ವಕಪ್ ಗೆದ್ದ ಭಾರತ ಪುರುಷ, ಮಹಿಳಾ ತಂಡಗಳಿಗೆ ರೋಹಿತ್ ಸಂದೇಶ
8 hours ago
Election Commission: ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ಇಸಿಐ) ಇಂದು (ಭಾನುವಾರ) ವೇಳಾಪಟ್ಟಿ ಪ್ರಕಟಗೊಳಿಸಲಿದೆ.
8 hours ago
Rohit Sharma: ಅನುಕ್ರಮವಾಗಿ ಐಸಿಸಿ ಟ್ವೆಂಟಿ-20 ಹಾಗೂ ಏಕದಿನ ವಿಶ್ವಕಪ್ ಗೆದ್ದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳಿಗೆ ‘ಹಿಟ್ಮ್ಯಾನ್’ ಖ್ಯಾತಿಯ ಮಾಜಿ ನಾಯಕ ರೋಹಿತ್ ಶರ್ಮಾ ಸಂದೇಶವನ್ನು ನೀಡಿದ್ದಾರೆ.
9 hours ago
ಫ್ಲಿಪ್ ಕಾರ್ಟ್ನಿಂದ ₹1ಕ್ಕೆ ಒಂದು ಲೀಟರ್ ಹಾಲು ಮಾರಾಟ: ಡಿ.ಕೆ. ಸುರೇಶ್ ಕಿಡಿ
9 hours ago
Hormuz Strait Shipping: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಹೊರ್ಮುಜ್ ಜಲಸಂಧಿಯನ್ನು ದಾಟಲು ಕೆಲವು ಹಡಗುಗಳಿಗೆ ಅವಕಾಶ ನೀಡಲಾಗಿದೆ ಎಂದು ಇರಾನ್ ರಾಯಭಾರಿ ತಿಳಿಸಿದ್ದಾರೆ.
9 hours ago
ತಿಂದುಂಡು ಸುಖವಾಗಿ: ಊಟದ ಬಳಿಕ ಹಣ್ಣು ತಿನ್ನೋ ಅಭ್ಯಾಸ ಇರೋರು ಖಂಡಿತಾ ಓದಲೇಬೇಕು!
9 hours ago
ರಾಹುಲ್ ದ್ರಾವಿಡ್ ಸಂದರ್ಶನ: 2001ರ ಕೋಲ್ಕತ್ತ ಇನಿಂಗ್ಸ್ ಸ್ಮರಿಸಿದ 'ಗೋಡೆ'
9 hours ago
Nuclear Rocket Launcher: ಉತ್ತರ ಕೊರಿಯಾವು ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ಗಳ ಪರೀಕ್ಷೆ ನಡೆಸಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾ ನಡುವಣ ಜಂಟಿ ಮಿಲಿಟರಿ ಅಭ್ಯಾಸದ ನಡುವೆ ಈ ಪರೀಕ್ಷೆ ನಡೆದಿದೆ.
10 hours ago
Karur Accident: ತಮಿಳುನಾಡಿನ ಕರೂರು ಬಳಿ ಗೂಡ್ಸ್ ರೈಲಿಗೆ ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಘಟನೆ ನಡೆದಿದೆ.
12 hours ago
Travel: ರಜೆ ಎಂದರೆ ಸಾಮಾನ್ಯವಾಗಿ ಮನೆಗೆ ಹಿಂದಿರುಗುವ ಸಮಯ. ನಿದ್ರೆ, ವಿಶ್ರಾಂತಿ, ಸ್ನೇಹಿತರ ಜೊತೆ ಅಲೆದಾಟ. ಇವುಗಳಲ್ಲೇ ರಜೆ ಕರಗಿ ಹೋಗುತ್ತದೆ. ಆದರೆ ಆ ವರ್ಷ ನಮಗೆ ದೊರೆತ ಹದಿನೈದು ದಿನಗಳ ರಜೆ ಬೇರೆ ರೀತಿಯದ್ದಾಗಿತ್ತು.
12 hours ago
Anshi National Park: ಚಿಕ್ಕವರಿದ್ದಾಗ ಅಂಗಳದಲ್ಲಿ ನಿಂತೇ ಪಕ್ಕದ ಅರಳಿಮರದ ತುದಿಕೊಂಬೆಗಳಲ್ಲಿ ಅರಳಿದ ಸೀತಾಳಿ, ದ್ರೌಪದಿ ದಂಡೆಗಳನ್ನು ಲೆಕ್ಕ ಹಾಕುತ್ತಿದ್ದೆವು. ಆಗೀಗ ಪುಟಾಣಿ ಆರ್ಕಿಡ್ಗಳನ್ನು ಬುಡಸಹಿತ ಕಿತ್ತು ತಂದು
12 hours ago
LPG Shipping: ಕೊಲ್ಲಿ ರಾಷ್ಟ್ರಗಳಿಂದ ಎಲ್ಪಿಜಿ ಹೊತ್ತು ತರುತ್ತಿರುವ ಭಾರತದ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ಶನಿವಾರ ಬೆಳಿಗ್ಗೆ ಸುರಕ್ಷಿತವಾಗಿ ದಾಟಿವೆ.
12 hours ago
ಒಳನೋಟ: ಹಿತಾಸಕ್ತಿ ಸಂಘರ್ಷದಲ್ಲಿ ಸಹಕಾರ ಸಂಘಗಳು
12 hours ago
Sangeeta Snack: ನೀವು ಸಂಗೀತ ಕೇಳಿರಬಹುದು; ಆದರೆ ತಿಂದಿದ್ದೀರಾ? ಈ ಊರಿಗೆ ಬಂದರೆ ಬಾಯಿ ಚಪ್ಪರಿಸಿ ಸಂಗೀತ ತಿನ್ನಬಹುದು! ನಾಲಿಗೆ ಖಾರದಿಂದ ಚುರುಗುಟ್ಟುವಾಗಲೇ ಒಂದು ಖಡಕ್ ಚಹಾ ಕುಡಿದರೆ ಸಾಕು.
12 hours ago
ರಾಹುಲ್ ದ್ರಾವಿಡ್ ಸಂದದರ್ಶನ: 2001ರ ಕೋಲ್ಕತ್ತ ಇನಿಂಗ್ಸ್ ಸ್ಮರಿಸಿದ 'ಗೋಡೆ'
12 hours ago
Chitradurga Comedy Artist: ಚಿತ್ರದುರ್ಗದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ದೇಗುಲದ ಬಳಿ ನಿಂತಿದ್ದಾಗ ಜನಜಂಗುಳಿ ಇತ್ತು. ಬಸ್ಗಳ ಗದ್ದಲ, ವ್ಯಾಪಾರಿಗಳ ಕೂಗು, ಓಡಾಡುವ ಜನ–ಎಲ್ಲವೂ ಚಲನೆಯಲ್ಲಿದ್ದರೂ ಜೀವಂತಿಕೆ ಕಾಣಿಸುತ್ತಿರಲಿಲ್ಲ.
12 hours ago
Kasaragod Puppetry: ಕಪ್ಪು ತೆರೆ ಹಿಂದೆ ಸೂತ್ರಧಾರನ ಬೆರಳುಗಳು ನಿಶ್ಶಬ್ದವಾಗಿ ಜಾರುತ್ತವೆ. ಮೇಲಿಂದ ಆರೇಳು ಸೂತ್ರಗಳು ಜೀವದ ನಾಡಿಗಳಂತೆ ಬೊಂಬೆಗಳ ಕೈಕಾಲುಗಳಿಗೆ ಸೇರಿಕೊಳ್ಳುತ್ತವೆ. ಕ್ಷಣದಲ್ಲೇ ಅವು ಮರದ ಮೂರ್ತಿಗಳಲ್ಲ
12 hours ago
Cooperative Bank Scam: ಬೆಂಗಳೂರು: ‘ನಾನೊಬ್ಬ ನಿವೃತ್ತ ನೌಕರ. ಹೆಚ್ಚಿನ ಬಡ್ಡಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಸಹಕಾರಿ ಸೊಸೈಟಿಯಲ್ಲಿ ₹10 ಲಕ್ಷ ಠೇವಣಿ ಇರಿಸಿದ್ದೆ. ಆದರೆ, ಅಲ್ಲಿ ನಡೆದ ಅಕ್ರಮಗಳಿಂದಾಗಿ ನನಗೆ ಇನ್ನೂ ನಯಾಪೈಸೆ ಹಣ ಬಂದಿಲ್ಲ.
12 hours ago
LPG Gas Shortage: ಹುಬ್ಬಳ್ಳಿ: ‘ಪಶ್ಚಿಮ ಏಷ್ಯಾದ ಯುದ್ಧ ಸಂಘರ್ಷದ ಪರಿಸ್ಥಿತಿಯಲ್ಲೂ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಇಲ್ಲ. ಜನರು ಈ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ’
12 hours ago
ಎಫ್ಐಎಚ್ ಮಹಿಳಾ ಹಾಕಿ: ಇಂಗ್ಲೆಂಡ್ಗೆ ಮಣಿದ ಭಾರತ
13 hours ago
ಐಟಿಎಫ್ ವಿಶ್ವ ಟೆನಿಸ್ ಟೂರ್: ರಾಜ್ಯದ ಸ್ನಿಗ್ದಾ ಚಾಂಪಿಯನ್
13 hours ago
ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಜಪಾನ್ನತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
16 hours ago
Mar 14
ನಿಮ್ಮಿಷ್ಟದ ಸೀರೆ ಆಯ್ದುಕೊಳ್ಳುವ ಮುನ್ನ.. ಬಾರ್ಡರ್ಗಳ ಬಗ್ಗೆ ತಿಳಿಯಿರಿ..
18 hours ago
Agricultural Crisis: ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸದೇ, ತನ್ನ ಸ್ವಾರ್ಥಕ್ಕಾಗಿ ದೇಶದ ಕೃಷಿ ಕ್ಷೇತ್ರವನ್ನು ಬಲಿಕೊಡಲು ಸಿದ್ಧವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
19 hours ago
Drinking Water Contamination: ಜಲ ಜೀವನ್ ಮಿಷನ್ ಅಡಿ ಕರ್ನಾಟಕದ ಕುಡಿಯುವ ನೀರಿನ ಮಾದರಿಗಳಲ್ಲಿ ಗಣನೀಯ ಮಾಲಿನ್ಯ ಕಾರಕಗಳು ಪತ್ತೆಯಾಗಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
19 hours ago
Bagalkote By-Election: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
19 hours ago
Urea Import India: ಮುಂಗಾರು ಬಿತ್ತನೆ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವ ಕೆಲಸಕ್ಕೆ ಕೇಂದ್ರ ಸರ್ಕಾರ ಚುರುಕು ನೀಡಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಈ ಕ್ರಮವಾಗಿದೆ.
19 hours ago
Hassan News: ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಸ್ಥಗಿತಗೊಂಡಿದ್ದ ಅನ್ನ ದಾಸೋಹವನ್ನು ಶನಿವಾರ ತಹಶೀಲ್ದಾರ್ ಭೇಟಿ ಬಳಿಕ ಪುನರಾರಂಭಿಸಲಾಯಿತು.
19 hours ago
Karnataka Weather: ಧಾರವಾಡ ನಗರ ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಶನಿವಾರ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಸಂಸದರ ಕ್ರೀಡಾ ಮಹೋತ್ಸವದ ಪ್ರಯುಕ್ತ ಕುಸ್ತಿ ಪಂದ್ಯಾವಳಿ ರದ್ದಾಯಿತು.
19 hours ago
Emmanuel Macron: ಇಸ್ರೇಲ್–ಲೆಬನಾನ್ ನಡುವೆ ನೇರ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವುದಾಗಿ ಫ್ರಾನ್ಸ್ ಹೇಳಿದೆ. ಲೆಬನಾನ್ ಅಧ್ಯಕ್ಷರು, ಪ್ರಧಾನಿ, ಸಂಸತ್ತಿನ ಸ್ಪೀಕರ್ ಅವರೊಂದಿಗೆ ಮಾತನಾಡಿದ್ದೇನೆ.
19 hours ago
Commercial Gas Crisis: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿನ ವ್ಯತ್ಯಯದಿಂದ ಉಂಟಾಗಿರುವ ಬಿಕ್ಕಟ್ಟು ತುಸು ಹೆಚ್ಚಾಗಿದ್ದು, ಶನಿವಾರ ಇನ್ನಷ್ಟು ಹೋಟೆಲ್ಗಳು ಮತ್ತು ಆಟೊ ಎಲ್ಪಿಜಿ ಬಂಕ್ಗಳು ಬಂದ್ ಆಗಿದ್ದವು.
19 hours ago
ಬ್ಯಾಸ್ಕೆಟ್ಬಾಲ್ ‘ಚಿನ್ನದ ನಾಡು ಕಪ್: ಗೆದ್ದು ಬೀಗಿದ ಕ್ರೈಸ್ಟ್ ಕಾಲೇಜು ತಂಡ
19 hours ago
ಗುಂಡಣ್ಣ: 2026ರ ಮಾರ್ಚ್ 14, ಶನಿವಾರ
20 hours ago
ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ರಾಜ್ಯ ತಂಡಗಳ ಶುಭಾರಂಭ
20 hours ago
PM Kisan Beneficiaries: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆ 10 ಲಕ್ಷದಷ್ಟು ಕುಸಿತ ಕಂಡಿದೆ. ಇದಕ್ಕೆ ಇ-ಕೆವೈಸಿ ಮತ್ತು ತಾಂತ್ರಿಕ ಕಾರಣಗಳು ಎನ್ನಲಾಗಿದೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ