Last Updated: 13 Jun 2026 8:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬ್ಯಾಂಕ್ಗಳಿಗೆ ₹1,454 ಕೋಟಿ ಮರುಪಾವತಿ ಮಾಡದ ಪ್ರಕರಣ: ನಸೀರ್ ಅಹಮದ್ ದಿವಾಳಿ
(8 hours ago)
29
ಬ್ಯಾಟಿಂಗ್ ಮಾಡುವಾಗಲೇ ಋತುಸ್ರಾವ ಆಗಿತ್ತು: ಸ್ಮೃತಿ ಮಂದಾನ
(12 hours ago)
29
ಫಿಫಾ ವಿಶ್ವಕಪ್ | ಯಾರಿಗೆ ಕಿರೀಟ?: ಅಕ್ಟೋಪಸ್ ಬದಲು ಎ.ಐ ಭವಿಷ್ಯ
(23 hours ago)
23
Vitamin D3 Benefits: ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ತಿಳಿಸಿರುವಂತೆ ದಿನಕ್ಕೆ 20 ನಿಮಿಷ ಬಿಸಿಲಿಗೆ ಮೈಯೊಡ್ಡಬೇಕು. ಅಣಬೆ, ಮೊಟ್ಟೆ ಮತ್ತು ರಾಗಿ ಸೇವನೆಯಿಂದ ಬೆನ್ನುನೋವು ಹಾಗೂ ಕಾಲು ಊತದಂತಹ ಸಮಸ್ಯೆ ತಡೆಯಬಹುದು.
(6 hours ago)
18
Business: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧ ಅಂತ್ಯ ಘೋಷಿಸಿದ್ದರಿಂದ ಕಚ್ಚಾ ತೈಲ ದರ ಇಳಿಕೆ, ಷೇರುಪೇಟೆ ಜಿಗಿತ ಕಂಡು ಹೂಡಿಕೆದಾರರ ಸಂಪತ್ತು ₹9.6 ಲಕ್ಷ ಕೋಟಿ ಏರಿಕೆ.
(11 hours ago)
17
Bengaluru Road Mishap: ದೊಡ್ಡ ಹುಲ್ಲೂರು ಬಳಿ ರಿಜ್ವಾನ್ ಮತ್ತು ಶಹಜೀಯಾ ಶೇಕ್ ಪ್ರಯಾಣಿಸುತ್ತಿದ್ದ ಬೆಂಜ್ ಕಾರು ಪಲ್ಟಿಯಾಗಿದೆ. ಶುಕ್ರವಾರ ರಾತ್ರಿ 3 ಗಂಟೆಗೆ ಸಂಭವಿಸಿದ ಈ ಭೀಕರ ಘಟನೆ ಬಗ್ಗೆ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
(5 hours ago)
16
ಸಿದ್ದಗಂಗಾ ಮಠಕ್ಕೆ 14 ಎಕರೆ: ಹೈಕೋರ್ಟ್ ಅಸ್ತು
(7 hours ago)
15
Pinarayi Vijayan vs Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಆಲಿಂಗನ’ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ’ ಎಂದು ಹೇಳಿದ್ದಾರೆ.
(8 hours ago)
15
KS Bhagwan Remarks: ಪ್ರೊ. ಕೆ.ಎಸ್. ಭಗವಾನ್ ಅವರು ರಾಮಾಯಣದ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಮಹರ್ಷಿ ವಾಲ್ಮೀಕಿ ಹಾಗೂ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
(8 hours ago)
14
Bengaluru Development: ಬಿಡಿಎ ಹೊರತುಪಡಿಸಿದ ಖಾತೆ ಹಂಚಿಕೆಯಿಂದ ಬೇಸತ್ತ ಸಚಿವರು ಶಾಸಕ ರಿಜ್ವಾನ್ ಅರ್ಷದ್ ಜೊತೆ ದೆಹಲಿಗೆ ತೆರಳಿ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಯವರಿಗೆ ತಮ್ಮ ಅಹವಾಲು ಸಲ್ಲಿಸಿ ವಾಪಸಾಗಿದ್ದಾರೆ.
(8 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 13
Ali Khamenei: ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ರಾಜಧಾನಿ ಟೆಹರಾನ್ನಲ್ಲಿ ಜುಲೈ 4ರಂದು ಆರಂಭವಾಗಲಿದ್ದು, ಅವರ ತವರು ನಗರ ಮಷಾದ್ನಲ್ಲಿ ಜುಲೈ 9ರಂದು ಕೊನೆಗೊಳ್ಳಲಿದೆ.
45 mins ago
Isha Sahu Suicide: ಮಿಯಾಪುರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಇಶಾ ಸಾಹು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗು ರಕ್ಷಣಾ ಬೇಲಿಯ ಮೇಲೆ ಬಿದ್ದ ಕಾರಣ ಪಾರಾಗಿದೆ. ಮೃತ ಮಹಿಳೆ ಕಳೆದ ಕೆಲವು ತಿಂಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದರು.
45 mins ago
ಭಾರತ–ಪಾಕಿಸ್ತಾನ ಮಹಾಸಮರ! ಮಹಿಳಾ ವಿಶ್ವಕಪ್ನಲ್ಲಿ ಯಾರಿಗೆ ಗೆಲುವು?
75 mins ago
ಚುರುಮುರಿ: ಉತ್ತರಕುಮಾರ ಚರಿತೆ!
105 mins ago
ಫಿಫಾ ವೇದಿಕೆಯಲ್ಲಿ ಶಕೀರಾ 'ದೈ ದೈ': ಈ ಹಾಡು 'ವಾಕಾ ವಾಕಾ' ದಾಖಲೆ ಮುರಿಯುವುದೇ?
105 mins ago
Shakira dai dai perfomance: ಮೆಕ್ಸಿಕೋದ ಅಝಟೆಕಾ ಕ್ರೀಡಾಂಗಣದಲ್ಲಿ ಬರ್ನಾ ಬಾಯ್ ಜೊತೆಗೂಡಿ ಹಾಡಿದ ಶಕೀರಾ, ಯೂಟ್ಯೂಬ್ನಲ್ಲಿ 14.6 ಕೋಟಿ ವೀಕ್ಷಣೆ ಪಡೆದಿದ್ದಾರೆ.
105 mins ago
Kerala Football Fans: ಫಿಫಾ ವಿಶ್ವಕಪ್ ಜ್ವರ ಲೋಕವ್ಯಾಪಿಯಾಗುತ್ತಿದೆ. ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರು ಹೆಚ್ಚೆಚ್ಚು ಗೋಲು ಬಾರಿಸಲಿ, ತಮ್ಮಿಷ್ಟದ ತಂಡ ಜಯ ಸಾಧಿಸಲಿ ಎಂಬಿತ್ಯಾದಿಯಾಗಿ ಶುಭ ಹಾರೈಸುತ್ತಿದ್ದಾರೆ.
2 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಜೂನ್ 13, 2026
2 hours ago
ಫಿಫಾ ವಿಶ್ವಕಪ್ ಜ್ವರ: ಕೇರಳದಲ್ಲೊಂದು ತೇಲುವ ಫುಟ್ಬಾಲ್ ಸ್ಟೇಡಿಯಂ!
2 hours ago
Current Affairs: ಅಸ್ಸಾಂನಲ್ಲಿ ಐಎಎಫ್ ವಿಮಾನ ಪತನಗೊಂಡು ಐವರು ಸಾವನ್ನಪ್ಪಿದ್ದಾರೆ. ಧೀರಜ್ ಸೇಥ್ ಸೇನೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಪ್ರಧಾನಿ ಮೋದಿ ಆರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ.
2 hours ago
ಚಿನಕುರುಳಿ ಕಾರ್ಟೂನು: ಶನಿವಾರ, ಜೂನ್ 13, 2026
3 hours ago
Manisha Kayande: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿಯನ್ಗಳು ಮಿತಿ ಮೀರುತ್ತಿದ್ದಾರೆ. ಅವರಿಗೆ ಪಾಠ ಕಲಿಸಬೇಕಿದೆ ಎಂದು ಶಿವಸೇನಾ ನಾಯಕಿ ಮನೀಷಾ ಕಯಾಂಡೆ ಶನಿವಾರ ಹೇಳಿದ್ದಾರೆ.
3 hours ago
ಪೆಸಿಫಿಕ್ ಸಾಗರದ ಉಷ್ಣತೆ 2 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿರುವುದರಿಂದ ಮುಂಗಾರು ದುರ್ಬಲಗೊಳ್ಳಲಿದ್ದು ಜೂನ್ 20ರೊಳಗೆ ಬದಲಿ ಕೃಷಿ ಯೋಜನೆ ಸಿದ್ಧಪಡಿಸಲು ಸರ್ಕಾರ ಸೂಚಿಸಿದೆ ಹಾಗೂ ಆಹಾರ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.
4 hours ago
ಉಪೇಂದ್ರ ದ್ವಿವೇದಿ ನಿವೃತ್ತಿ ನಂತರ ಹೊಣೆ
4 hours ago
Bagalkot Town Authority: ಪರಿಹಾರ ವಿತರಣೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರೊಬ್ಬರು ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
4 hours ago
Assam Aircraft Accident: ರೌರಿಯಾ ವಾಯುನೆಲೆಯಲ್ಲಿ ಎಎನ್-32 ವಿಮಾನ ಬೆಳಿಗ್ಗೆ 10 ಗಂಟೆಗೆ ಪತನಗೊಂಡಿದ್ದು, ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ತನಿಖೆಗೆ ಉನ್ನತ ಮಟ್ಟದ ಆದೇಶ ನೀಡಲಾಗಿದೆ.
4 hours ago
Maggi Insects Controversy: ಮ್ಯಾಗಿ ಬಗ್ಗೆ ಸಾಮಾಜಿಕ ಜಾಲತಾಣದ ದೂರಿಗೆ ಸಂಬಂಧಿಸಿ ಎನ್ಎಸ್ಇ ಹಾಗೂ ಬಿಎಸ್ಇಗೆ ನೆಸ್ಲೆ ಇಂಡಿಯಾ ಸ್ಪಷ್ಟೀಕರಣ ನೀಡಿದ್ದು, ಪ್ರಯೋಗಾಲಯದ ವರದಿಯಲ್ಲಿ ಯಾವುದೇ ಕೀಟಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.
5 hours ago
Fitna al Khwariji militants killed: ಗುಪ್ತಚರ ಮಾಹಿತಿ ಆಧರಿಸಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸರಣಿ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ ಸೇನೆ, ಮೂರು ದಿನಗಳಿಂದ 21 ಉಗ್ರರನ್ನು ಹತ್ಯೆಗೈದಿದೆ.
5 hours ago
Interstellar Cinema: ಕ್ರಿಸ್ಟೋಫರ್ ನೋಲನ್: ದಿ ಡಾರ್ಕ್ ನೈಟ್, ಟೆನೆಟ್, ಓಪನ್ಹೈಮರ್, ಇಂಟರ್ಸ್ಟೆಲ್ಲರ್ನಂತಹ ಜಗಮೆಚ್ಚಿದ ಸಿನಿಮಾಗಳನ್ನು ನೀಡಿದ ನಿರ್ದೇಶಕ.
5 hours ago
Bengaluru Road Mishap: ದೊಡ್ಡ ಹುಲ್ಲೂರು ಬಳಿ ರಿಜ್ವಾನ್ ಮತ್ತು ಶಹಜೀಯಾ ಶೇಕ್ ಪ್ರಯಾಣಿಸುತ್ತಿದ್ದ ಬೆಂಜ್ ಕಾರು ಪಲ್ಟಿಯಾಗಿದೆ. ಶುಕ್ರವಾರ ರಾತ್ರಿ 3 ಗಂಟೆಗೆ ಸಂಭವಿಸಿದ ಈ ಭೀಕರ ಘಟನೆ ಬಗ್ಗೆ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
5 hours ago
ಫುಟ್ಬಾಲ್ ಜ್ವರ ಬೆಂಗಳೂರಿಗೂ... ಗೌತಮಪುರದಲ್ಲಿ ವಿಶ್ವಕಪ್ ಹಬ್ಬ
5 hours ago
ಭಕ್ತಿ, ರಾಜಕೀಯ, ಅಧಿಕಾರ: ಎಂಜಿಆರ್, ಜಯಲಲಿತಾ ಹಾದಿಯಲ್ಲೇ ತಮಿಳುನಾಡು CM ವಿಜಯ್!
6 hours ago
Vitamin D3 Benefits: ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ತಿಳಿಸಿರುವಂತೆ ದಿನಕ್ಕೆ 20 ನಿಮಿಷ ಬಿಸಿಲಿಗೆ ಮೈಯೊಡ್ಡಬೇಕು. ಅಣಬೆ, ಮೊಟ್ಟೆ ಮತ್ತು ರಾಗಿ ಸೇವನೆಯಿಂದ ಬೆನ್ನುನೋವು ಹಾಗೂ ಕಾಲು ಊತದಂತಹ ಸಮಸ್ಯೆ ತಡೆಯಬಹುದು.
6 hours ago
ಸಿದ್ದಗಂಗಾ ಮಠಕ್ಕೆ 14 ಎಕರೆ: ಹೈಕೋರ್ಟ್ ಅಸ್ತು
7 hours ago
PM Modi France Visit: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಆರು ದಿನಗಳವರೆಗೆ ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಪ್ರವಾಸ ಕೈಗೊಂಡಿದ್ದು, ಈ ವೇಳೆ ಅವರು ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
7 hours ago
US AI Restriction: ವಾಣಿಜ್ಯ ಇಲಾಖೆಯ ಆದೇಶದಂತೆ ಡೊನಾಲ್ಡ್ ಟ್ರಂಪ್ ಸರ್ಕಾರವು ವಿದೇಶಿ ನಾಗರಿಕರಿಗೆ ಫೇಬಲ್ 5 ಬಳಕೆಯನ್ನು ನಿರ್ಬಂಧಿಸಿದೆ. ಕಂಪನಿಯು ತನ್ನ ಸೈಬರ್ ಭದ್ರತೆಯ ಕಾರಣ ನೀಡಿ ಈ ಕ್ರಮದ ಬಗ್ಗೆ ಕ್ಷಮೆಯಾಚಿಸಿದೆ.
8 hours ago
ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ವಿಮಾನ 'ಎಎನ್ -32' ಪತನಗೊಂಡಿದೆ ಎಂದು ರಕ್ಷಣಾ ವಕ್ತಾರರು ಶನಿವಾರ ತಿಳಿಸಿದ್ದಾರೆ.
8 hours ago
Pinarayi Vijayan vs Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಆಲಿಂಗನ’ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ’ ಎಂದು ಹೇಳಿದ್ದಾರೆ.
8 hours ago
Bengaluru Development: ಬಿಡಿಎ ಹೊರತುಪಡಿಸಿದ ಖಾತೆ ಹಂಚಿಕೆಯಿಂದ ಬೇಸತ್ತ ಸಚಿವರು ಶಾಸಕ ರಿಜ್ವಾನ್ ಅರ್ಷದ್ ಜೊತೆ ದೆಹಲಿಗೆ ತೆರಳಿ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಯವರಿಗೆ ತಮ್ಮ ಅಹವಾಲು ಸಲ್ಲಿಸಿ ವಾಪಸಾಗಿದ್ದಾರೆ.
8 hours ago
KS Bhagwan Remarks: ಪ್ರೊ. ಕೆ.ಎಸ್. ಭಗವಾನ್ ಅವರು ರಾಮಾಯಣದ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಮಹರ್ಷಿ ವಾಲ್ಮೀಕಿ ಹಾಗೂ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
8 hours ago
Karnataka Monsoon Review: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಲಿನಿ ರಜನೀಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಹಾಗೂ ಡಿಸಿಗಳು ಮಳೆಗಾಲದ ಮುನ್ನೆಚ್ಚರಿಕೆ ಕುರಿತು ಚರ್ಚಿಸಿದರು.
8 hours ago
ಬ್ಯಾಂಕ್ಗಳಿಗೆ ₹1,454 ಕೋಟಿ ಮರುಪಾವತಿ ಮಾಡದ ಪ್ರಕರಣ: ನಸೀರ್ ಅಹಮದ್ ದಿವಾಳಿ
8 hours ago
Harsha Sunny Arrest: ಬ್ಯಾಂಕಾಕ್ನಿಂದ ಮುಂಬೈಗೆ ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖ್ಯಾತ ಮಾಡೆಲ್ ಹರ್ಷಾ ಸನ್ನಿ (29) ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
9 hours ago
Ship Attack Rumors: ಲಿಯಾಕಿ ಫ್ರೀಡಂ ಹಡಗಿನ ಕ್ಯಾಪ್ಟನ್ ಜೊತೆ ಅಧಿಕಾರಿಗಳು ಚರ್ಚಿಸಿದ್ದು, ಮಾರ್ಷಲ್ ದ್ವೀಪದ ಧ್ವಜ ಹೊಂದಿರುವ ಈ ನೌಕೆಯು ಒಮಾನ್ನತ್ತ ತೆರಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
9 hours ago
ಕೇರಳ ಮಾಡೆಲ್ ಬ್ಯಾಗ್ನಲ್ಲಿ ಇತ್ತು ಬರೋಬ್ಬರಿ 12 ಕೋಟಿ ಮೌಲ್ಯದ ಗಾಂಜಾ!
9 hours ago
Nirav Modi: ನೀರವ್ ಮೋದಿ ಸೇರಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಗುರುವಾರ ಕೇಂದ್ರ ತನಿಖಾ ದಳ(ಸಿಬಿಐ) ತಿಳಿಸಿದೆ.
9 hours ago
India US relations: ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಸೆಟ್ಬೆಲ್ಲೊ ಹಡಗಿನಲ್ಲಿದ್ದ ಮೂವರು ಭಾರತೀಯರು ಮೃತಪಟ್ಟಿದ್ದು, ಯುರೋಪ್ ಪ್ರವಾಸದಲ್ಲಿರುವ ಜೈಶಂಕರ್ ಅವರು ಮಾರ್ಕೊ ರುಬಿಯೊ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟಿಸಿದ್ದಾರೆ.
9 hours ago
UP Politics: ರಾಜ್ಯದ ಶೇ 4 ರಷ್ಟಿರುವ ನಿಶಾದ್ ಸಮುದಾಯವನ್ನು ಸೆಳೆಯಲು ರುಕ್ಮಿಣಿ ದೇವಿ ನೇಮಕ ಮತ್ತು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಪರ ಧ್ವನಿ ಎತ್ತುವ ಮೂಲಕ ಅಖಿಲೇಶ್ ಯಾದವ್ ಹೊಸ ರಾಜಕೀಯ ತಂತ್ರ ರೂಪಿಸಿದ್ದಾರೆ.
10 hours ago
Nitin Gadkari Movie Review: ಮುಂಬೈ ದಾಳಿಯ ವೇಳೆ ಕಾಮಾ ಆಸ್ಪತ್ರೆಯ ದಾದಿಯರು ತೋರಿದ ಸಾಹಸಗಾಥೆಯನ್ನು ನಟಿ ಕಂಗನಾ ರನೌತ್ ಮತ್ತು ಮರಾಠಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದು ಮನೋಜ್ ಕಪ್ಸೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
10 hours ago
ಮೊಕದ್ದಮೆಯಿಂದ ವೃತ್ತಿಜೀವನಕ್ಕೆ ಹಾನಿ: ಡಿ.ರೂಪಾ-ರೋಹಿಣಿಗೆ ‘ಸುಪ್ರೀಂ’ ಬುದ್ಧಿವಾದ
10 hours ago
ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ನಿರಾಸೆ * ಕೊರಿಯಾಕ್ಕೆ ಮಣಿದ ಜೆಕ್ ತಂಡ
11 hours ago
Kaneri Swamiji Event: ಬೀದರ್ ಜಿಲ್ಲೆಯ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಜೂನ್ 28ಕ್ಕೆ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈಗ ತಡೆ ನೀಡಿದ್ದಾರೆ.
11 hours ago
Business: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧ ಅಂತ್ಯ ಘೋಷಿಸಿದ್ದರಿಂದ ಕಚ್ಚಾ ತೈಲ ದರ ಇಳಿಕೆ, ಷೇರುಪೇಟೆ ಜಿಗಿತ ಕಂಡು ಹೂಡಿಕೆದಾರರ ಸಂಪತ್ತು ₹9.6 ಲಕ್ಷ ಕೋಟಿ ಏರಿಕೆ.
11 hours ago
Family Problems: ಸಂಬಂಧಗಳಲ್ಲಿನ ಕಲಹ, ಒಡಕು, ಅಹಂಭಾವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಸಂಬಂಧಗಳನ್ನು ಬಲಪಡಿಸಲು ಮತ್ತು ಚೆನ್ನಾಗಿ ಇಟ್ಟುಕೊಳ್ಳಲು ಮಾರ್ಗದರ್ಶನ ನೀಡುವ ಲೇಖನ.
11 hours ago
ಬ್ಯಾಟಿಂಗ್ ಮಾಡುವಾಗಲೇ ಋತುಸ್ರಾವ ಆಗಿತ್ತು: ಸ್ಮೃತಿ ಮಂದಾನ
12 hours ago
Iran Peace Treaty: ಯುರೇನಿಯಂ ಸಮೃದ್ಧಗೊಳಿಸುವ ಹಕ್ಕನ್ನು ಉಳಿಸಿಕೊಳ್ಳಲು ಇರಾನ್ ಆದ್ಯತೆ ನೀಡಿದ್ದು ಫೆಬ್ರುವರಿ 28 ರ ನಂತರ ಹಡಗುಗಳ ಸಂಚಾರಕ್ಕೆ ಸೇನಾ ಅನುಮತಿಯನ್ನು ಕಡ್ಡಾಯಗೊಳಿಸಿರುವುದಾಗಿ ಐಆರ್ಎನ್ಎ ವರದಿ ಮಾಡಿದೆ.
12 hours ago
US Iran Peace Deal: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗಾಣಿಸುವ ಶಾಂತಿ ಒಪ್ಪಂದದ ಕರಡು ಪ್ರತಿಗೆ ಅಮೆರಿಕ ಮತ್ತು ಇರಾನ್ ಒಪ್ಪಿಗೆ ಸೂಚಿಸಿದ್ದು, ಅದಕ್ಕೆ ಅಂತಿಮ ರೂಪ ನೀಡಲು ಸಂಧಾನಕಾರರು ಎರಡು ಕಡೆಯವರೊಂದಿಗೆ ಕೆಲಸ ಮಾಡುತ್ತಿದ್ದಾರೆ
12 hours ago
Middle East Crisis: ಹೊರ್ಮುಜ್ ಜಲಸಂಧಿ ಬಳಿ ಶುಕ್ರವಾರ ರಾತ್ರಿ ನಡೆದ ದಾಳಿ ಯತ್ನ ವಿಫಲವಾಗಿದೆ ಎಂದು ಟ್ರೂಥ್ ಸೋಷಿಯಲ್ನಲ್ಲಿ ಟ್ರಂಪ್ ತಿಳಿಸಿದ್ದಾರೆ. ಇತ್ತೀಚೆಗೆ ಸೆಟ್ಬೆಲ್ಲೊ ಹಡಗಿನಲ್ಲಿದ್ದ ಮೂವರು ಭಾರತೀಯರು ಮೃತಪಟ್ಟಿದ್ದರು.
12 hours ago
ಫಿಫಾ ವಿಶ್ವಕಪ್: ತವರಿನಲ್ಲಿ ಮೆಕ್ಸಿಕೊ ಶುಭಾರಂಭ
12 hours ago
Political Representation: ಮಹಿಳೆಯರ ಮತ ಸೆಳೆಯಲು ಪೈಪೋಟಿ ನಡೆಸುವ ರಾಜಕೀಯ ಪಕ್ಷಗಳು ಪ್ರಾತಿನಿಧ್ಯದ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲವೇಕೆ? ಎರಡು ಅಭಿಪ್ರಾಯಗಳು
13 hours ago
ಕ್ರಿಕೆಟ್: ವಿಲಿಯಮ್ಸನ್ ವಿದಾಯ
13 hours ago
Political Reform: ಮಹಿಳೆಯರ ಮತ ಸೆಳೆಯಲು ಪೈಪೋಟಿ ನಡೆಸುವ ರಾಜಕೀಯ ಪಕ್ಷಗಳು ಪ್ರಾತಿನಿಧ್ಯದ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲವೇಕೆ? ಎರಡು ಅಭಿಪ್ರಾಯಗಳು
13 hours ago
ಡೈಮಂಡ್ ಲೀಗ್: ನೀರಜ್ ಅಲಭ್ಯ
13 hours ago
Agriculture Sector: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಅನ್ನದಾತರು ಸಜ್ಜಾಗಿರುವ ಹೊತ್ತಿಗೆ, ರಸಗೊಬ್ಬರ ಕೊರತೆ ಎದುರಾಗಿದೆ.
13 hours ago
Snake Bite Incident: ಬೀದರ್ ಜಿಲ್ಲೆಯ ಕರಕನ್ನಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಮಹಿಳೆ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.
13 hours ago
Emotional Communication: ಮನದ ಅಸಮಾಧಾನವನ್ನು ಒಳಗೇ ಇಟ್ಟುಕೊಳ್ಳುವುದರಿಂದ ಸಂಬಂಧಗಳಲ್ಲಿ ದೂರವುಂಟಾಗಬಹುದು. ಸಮಯಕ್ಕೆ ಸರಿಯಾಗಿ ಮಾತುಕತೆ ನಡೆಸುವುದು ಕುಟುಂಬ ಸೌಹಾರ್ದಕ್ಕೆ ನೆರವಾಗುತ್ತದೆ.
13 hours ago
School Education: ಕೊಠಡಿಗಳ ಕೊರತೆ ಮತ್ತು ಶಿಥಿಲ ಕಟ್ಟಡಗಳ ಸಮಸ್ಯೆಯಿಂದ ವಿಜಯನಗರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಹಲವು ವಿದ್ಯಾರ್ಥಿಗಳು ಜಗಲಿಯಲ್ಲೇ ಪಾಠ ಕಲಿಯುವ ಪರಿಸ್ಥಿತಿ ಎದುರಾಗಿದೆ.
13 hours ago
Indian Politics: ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶ ಆರ್ಥಿಕವಾಗಿ ಬೆಳವಣಿಗೆಯ ಗತಿಯಲ್ಲಿದೆ; ಅದೇ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಇಳಿಮುಖವಾಗಿವೆ.
13 hours ago
Governance Analysis: ನಾಯಕರು, ನಾಯಕತ್ವ, ಅಧಿಕಾರ ಮತ್ತು ಅಧಿಕಾರ ಹಸ್ತಾಂತರ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಈ ಎಲ್ಲ ಪರಿಕಲ್ಪನೆಗಳ ಆಳದಲ್ಲಿ ಸೂಚಿಸುತ್ತಿರುವ, ಧ್ವನಿಸುತ್ತಿರುವ ಸತ್ಯಗಳು ಯಾವುವು ಎನ್ನುವ ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ.
13 hours ago
Middle East Conflict: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಕೊನೆಗಾಣಿಸುವ ಕುರಿತಂತೆ ಇರಾನ್ ಮುಂದಿಟ್ಟಿರುವ ಒಪ್ಪಂದದ ರೂಪವನ್ನು ಒಪ್ಪಲು ಸಾಧ್ಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹರಿಹಾಯ್ದಿದ್ದಾರೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ