Last Updated: 18 Apr 2026 7:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮೈದಾನದಲ್ಲೇ ಬೂಮ್ರಾ–ಹಾರ್ದಿಕ್ ನಡುವೆ ಮಾತಿನ ಚಕಮಕಿ: ಕಾರಣ ಏನು?
(18 hours ago)
41
TCS Conversion Case: ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವೈದ್ಯಕೀಯ ಪತ್ರ ಸಲ್ಲಿಸಿರುವ ಎಚ್ಆರ್ ನಿಧಾ ಖಾನ್, 2022ರಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಮತಾಂತರ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.
(20 hours ago)
26
ಜರ್ಮನಿಯ ಸುಂದರ ಯುವತಿ ಫೋಟೊಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ?
(15 hours ago)
25
ಕ್ಷೇತ್ರ ಪುನರ್ವಿಂಗಡಣೆ | ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ ಭಾರಿ ಏರಿಕೆ: ಶಾ
(21 hours ago)
24
Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್
(21 hours ago)
23
ಹೇಳಲು ನನಗೆ ಏನು ಉಳಿದಿಲ್ಲ, ಮುಂದಿನ ಪಂದ್ಯದಲ್ಲಿ... MI ಸೋಲಿಗೆ ಹಾರ್ದಿಕ್ ಬೇಸರ
(22 hours ago)
21
Yogishgouda Murder: ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದು, 15ನೇ ಆರೋಪಿಯಾದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
(15 hours ago)
19
Vinay Kulkarni conviction: ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶಿಕ್ಷೆ ಪ್ರಕಟಿಸಿದ್ದು, ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಕೊಲೆಯಾದ ಬಿಜೆಪಿ ಮುಖಂಡನ ಪ್ರಕರಣದಲ್ಲಿ ಈಗ ತೀರ್ಪು ಹೊರಬಿದ್ದಿದೆ.
(15 hours ago)
19
IPL 2026 Reaction: ಪಂಜಾಬ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಕಠಿಣ ನಿರ್ಧಾರಗಳ ಸೂಚನೆ ನೀಡಿದ್ದಾರೆ.
(23 hours ago)
18
Flying Taxi Station: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3,100 ಚದರ ಅಡಿ ವಿಸ್ತೀರ್ಣದ ನಿಲ್ದಾಣ ನಿರ್ಮಾಣವಾಗಿದ್ದು, ವಾರ್ಷಿಕ 17 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
(13 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 18
Karnataka climate crisis: ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು ಕಲಬುರಗಿಯಲ್ಲಿ ಉಷ್ಣಾಂಶ 42 ಡಿಗ್ರಿ ಮೀರಿದೆ. ಒಟ್ಟು 207 ತಾಲ್ಲೂಕುಗಳಲ್ಲಿ ಭಾರಿ ನೀರಿನ ಅಭಾವ ಉಂಟಾಗಿದೆ.
45 mins ago
ಬೆಂಗಳೂರು: ನೈರುತ್ಯ ರೈಲ್ವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ಸಿಕ್ಕಿಲ್ಲ. ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ, ಕನ್ನಡಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
45 mins ago
ಉತ್ಸಾಹಿ ಸನ್ಗೆ ಇಂದು ಸೂಪರ್ ಕಿಂಗ್ಸ್ ಸವಾಲು
45 mins ago
ಬಿಂದರ್ಗೆ ₹1 ಲಕ್ಷ ದಂಡ
45 mins ago
Basava Samiti: ಕಲಬುರಗಿ ಕೇಂದ್ರವು 2,500 ವಚನಗಳನ್ನು ಸ್ಪ್ಯಾನಿಶ್ ಮತ್ತು ಜರ್ಮನ್ ಭಾಷೆಗೆ ಅನುವಾದಿಸಿದೆ. 2003 ರಿಂದ 896 ಅರಿವಿನ ಮನೆ ಕಾರ್ಯಕ್ರಮಗಳನ್ನು ನಡೆಸಿ 6 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.
76 mins ago
ಹೊಸ ಪ್ರತಿಭೆ..ಕಾಶ್ಮೀರ ಕಣಿವೆಯ ‘ರಾಯಲ್ ಚಾಲೆಂಜರ್’ ರಸಿಕ್
76 mins ago
Leopard Rescue: ಸಿದ್ಧಾರ್ಥ ನಗರದ ಸುರೇಶ್ ಅವರ ನಿವಾಸದಲ್ಲಿ ಮಂಚದ ಕೆಳಗೆ ಅಡಗಿದ್ದ 4 ವರ್ಷದ ಗಂಡು ಚಿರತೆಯನ್ನು ಡಾ. ಶಶಿಕುಮಾರ್ ನೇತೃತ್ವದ ತಂಡ ಅರವಳಿಕೆ ಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
76 mins ago
ಸಮ ಸಮಾಜ ರೂಪುಗೊಳ್ಳುವ ಸಂವಿಧಾನದ ಉದಾತ್ತ ಆಶಯಕ್ಕೆ ‘ವಿಶ್ವಮಾನವ ಪರಿಕಲ್ಪನೆ’ಯು ಪೂರಕ. ಈ ಭರವಸೆಯ ಮಾರ್ಗದಲ್ಲಿ ಶಿಕ್ಷಕರೇ ಬೆಳ್ಳಿಚುಕ್ಕಿಗಳು!
76 mins ago
Karnataka 2nd PUC: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ನೋಂದಣಿ ಅವಧಿಯನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 175 ರೂಪಾಯಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.
76 mins ago
S. Suresh Kumar Interview: ಕೆಪಿಎಸ್ಸಿ ಸದಸ್ಯರು ಪ್ರತಿ ವರ್ಷ ಆಸ್ತಿ ವಿವರ ಘೋಷಿಸಬೇಕು ಮತ್ತು ನ್ಯಾಯಾಧೀಶರ ಆಯ್ಕೆ ಮಾದರಿಯಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ಮಾಜಿ ಸಚಿವರು ಪ್ರಜಾವಾಣಿ ಸಂದರ್ಶನದಲ್ಲಿ ಒತ್ತಾಯಿಸಿದ್ದಾರೆ.
76 mins ago
Constitutional Amendment Bill: ಲೋಕಸಭಾ ಸ್ಥಾನಗಳನ್ನು 543 ರಿಂದ 850ಕ್ಕೆ ಏರಿಸುವ ಮಸೂದೆಗೆ ಸದನದಲ್ಲಿ ಸೋಲಾಗಿದೆ. 23 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಒಟ್ಟು 123 ಸದಸ್ಯರು ಭಾಗಿಯಾಗಿದ್ದರು.
76 mins ago
Bengaluru B-SMIL Project: 11 ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣ ವೆಚ್ಚ ಪ್ರತಿ ಕಿ.ಮೀಗೆ ₹175 ಕೋಟಿಗೆ ಏರಿಕೆಯಾಗಿದ್ದು, ಸಚಿವ ಸಂಪುಟವು ಒಟ್ಟು ₹13262.70 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಅನುಮೋದನೆ ನೀಡಿದೆ.
76 mins ago
ಪಾಟೀದಾರ್ ಪಡೆಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಇಂದುಅಗ್ರಸ್ಥಾನದತ್ತ RCB ಚಿತ್ತ
76 mins ago
Water Supply Crisis: ಕರ್ನಾಟಕದ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಶೇ 45ರಷ್ಟು ಅನುದಾನ ಮಾತ್ರ ಬಳಕೆಯಾಗಿದ್ದು, ಯೋಜನಾ ವೆಚ್ಚವು ₹8.29 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಸಿಎಜಿ ವರದಿಯು ಗಂಭೀರ ಲೋಪಗಳನ್ನು ಎತ್ತಿ ತೋರಿಸಿದೆ.
76 mins ago
ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ
76 mins ago
Karnataka Power Tariff: ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 56 ಪೈಸೆ ಹೆಚ್ಚಳವಾಗಿದ್ದು, ಕೆಇಆರ್ಸಿ ಆದೇಶದಂತೆ 4900 ಕೋಟಿ ರೂಪಾಯಿಗಳ ಆದಾಯದ ಕೊರತೆಯನ್ನು ನೀಗಿಸಲು ಮೇ ತಿಂಗಳಿನಿಂದ ಹೊಸ ದರ ಜಾರಿಗೆ ಬರಲಿದೆ.
76 mins ago
IPL Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿರುವ ರಜತ್ ಬಳಗ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದು, 228 ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿರುವ ವಿರಾಟ್ ಕೊಹ್ಲಿ ಲಭ್ಯತೆಯನ್ನು ಹ್ಯಾಜಲ್ವುಡ್ ಖಚಿತಪಡಿಸಿದ್ದಾರೆ.
76 mins ago
ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
2 hours ago
ಕಾಶ್ಮೀರ ಕಣಿವೆಯ ‘ರಾಯಲ್ ಚಾಲೆಂಜರ್’ ರಸಿಕ್
5 hours ago
Apr 17
Kolkata Knight Riders vs Gujarat Titans:ವೇಗಿ ಕಗಿಸೊ ರಬಾಡ (29ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ಬಳಿಕ ನಾಯಕ ಶುಭಮನ್ ಗಿಲ್ (86;50ಎ) ಬ್ಯಾಟಿಂಗ್ನಲ್ಲಿ ಅಬ್ಬರಿ ಸಿದರು.
6 hours ago
PHOTOS | ಶುಭಮನ್ ಗಿಲ್ ಅಬ್ಬರ: ಗುಜರಾತ್ ಟೈಟನ್ಸ್ಗೆ ಗೆಲುವು
7 hours ago
IPL 2026 | ಕೋಲ್ಕತ್ತ ನೈಟ್ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ಗೆ ರೋಚಕ ಜಯ
8 hours ago
Kolkata Knight Riders vs Gujarat Titans:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 25ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ ರೋಚಕ ಜಯ ಸಾಧಿಸಿದೆ.
8 hours ago
HD Kumaraswamy criticism: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿದ ಸಚಿವರು, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿ ಈ ಮಸೂದೆಯನ್ನು ಮೊದಲು ಮಂಡಿಸಿದ್ದರು ಹಾಗೂ ಕಾಂಗ್ರೆಸ್ ತಡೆಯೊಡ್ಡುತ್ತಿದೆ ಎಂದು ಟೀಕಿಸಿದರು.
9 hours ago
Crude oil price: ಇರಾನ್ ಹೊರ್ಮುಜ್ ಜಲಸಂಧಿ ತೆರೆದಿದ್ದರಿಂದ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 89 ಡಾಲರ್ಗಿಂತ ಕೆಳಕ್ಕೆ ಕುಸಿದಿದೆ ಮತ್ತು ಷೇರುಪೇಟೆ ವಹಿವಾಟು ಶೇಕಡ 11ರಷ್ಟು ಏರಿಕೆ ಕಂಡಿದೆ.
9 hours ago
Stalin vs BJP: ಲೋಕಸಭೆಯ ಕ್ಷೇತ್ರ ಹೆಚ್ಚಳದ ಮಸೂದೆ ಪ್ರತಿಯನ್ನು ಸುಡುವ ಚಿತ್ರ ಹಂಚಿಕೊಂಡ ಸ್ಟಾಲಿನ್ ಅವರು ಎಪ್ರಿಲ್ 23 ರಂದು ಅಹಂಕಾರದ ಆಡಳಿತಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳಿ ಕೇಂದ್ರದ ವಿರುದ್ಧ ಕೆರಳಿದ್ದಾರೆ.
9 hours ago
Kolkata Knight Riders vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 25ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೋಲ್ಕತ್ತ ನೈಟ್ರೈಡರ್ಸ್ ಬೃಹತ್ ಮೊತ್ತ ಪೇರಿಸಿದೆ.
10 hours ago
ಗುಂಡಣ್ಣ: ಶುಕ್ರವಾರ, 17 ಏಪ್ರಿಲ್ 2026
10 hours ago
IPL 2026 | ಗ್ರೀನ್ ಅಬ್ಬರ; ಗುಜರಾತ್ ಗೆಲುವಿಗೆ 181 ರನ್ ಗುರಿ ನೀಡಿದ ಕೆಕೆಆರ್
10 hours ago
Mumbai Indians Coach: ಪಂಜಾಬ್ ಕಿಂಗ್ಸ್ ವಿರುದ್ಧ 41 ರನ್ ನೀಡಿದರೂ ಬೆಂಬಲಿಸಿದ ಕೋಚ್. ಸ್ನಾಯು ನೋವಿನ ಹೊರತಾಗಿಯೂ ಕಣಕ್ಕಿಳಿದ ವೇಗಿ, ಐದು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
10 hours ago
Dual citizenship case: ಎಸ್ ವಿಘ್ನೇಶ್ ಶಿಶಿರ್ ಸಲ್ಲಿಸಿದ ಅರ್ಜಿಯ ಮೇರೆಗೆ ರಾಜ್ಯ ಸರ್ಕಾರ ಸಂಸದರ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ತನಿಖೆ ನಡೆಸಲು ಅಲಹಾಬಾದ್ ಹೈಕೋರ್ಟ್ ಪೀಠವು ಈಗ ಮಹತ್ವದ ಸೂಚನೆ ನೀಡಿದೆ.
10 hours ago
Rahul Gandhi Speech: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮಗೂ ಮತ್ತು ಪ್ರಧಾನಿ ಮೋದಿಯವರಿಗೂ ಪತ್ನಿಯ ಸಮಸ್ಯೆ ಇಲ್ಲ ಎಂದು ಹೇಳುವ ಮೂಲಕ ಸದನದಲ್ಲಿ ನಗೆಯಲೆ ಮೂಡಿಸಿದರು.
10 hours ago
Lok Sabha Voting: ಲೋಕಸಭೆಯಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿದ್ದ 328 ಮತಗಳು ಸಿಗದೆ ಸೋಲಾಗಿದೆ. ಕೇವಲ 298 ಸದಸ್ಯರು ಪರವಾಗಿ ಮತ ಚಲಾಯಿಸಿದ್ದು 230 ಮಂದಿ ಸರ್ಕಾರದ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ.
11 hours ago
ಜಸ್ಪ್ರೀತ್ ಬೂಮ್ರಾ ಉತ್ತಮ ಬೌಲಿಂಗ್ ಮಾಡಿದ್ದಾರೆ: ಜಯವರ್ಧನೆ
11 hours ago
Cauvery Delta farmers: ಭತ್ತದ ಕ್ವಿಂಟಾಲ್ಗೆ ₹ 2,500 ಬೆಂಬಲ ಬೆಲೆ ವಿಳಂಬ ಮತ್ತು ಚಿನ್ನದ ಸಾಲ ಮನ್ನಾ ಯೋಜನೆಯ ಷರತ್ತುಗಳಿಂದ ರೈತರು ಅಸಮಾಧಾನಗೊಂಡಿದ್ದು, ಇದು 46 ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ.
12 hours ago
Kolkata Knight Riders vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 25ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತ್ತ ನೈಟ್ರೈಡರ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
12 hours ago
Iran Maritime Security: ‘ಲೆಬನಾನ್–ಇಸ್ರೇಲ್ ಕದನ ವಿರಾಮದ ಉಳಿದ ಅವಧಿವರೆಗೆ (ಏ.27ರವರೆಗೆ) ಹೊರ್ಮುಜ್ ಜಲಸಂಧಿಯನ್ನು ಎಲ್ಲ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣವಾಗಿ ಮುಕ್ತಗೊಳಿಸಲಾಗಿದೆ’ ಎಂದು ಇರಾನ್ ಫೋಷಿಸಿದೆ.
12 hours ago
IPL 2026: ಗುಜರಾತ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್
12 hours ago
Rahul Gandhi: ಕ್ಷೇತ್ರ ಪುನರ್ವಿಂಗಡಣಾ ಆಯೋಗ ರಚನೆ ಮತ್ತು ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗಳು ಒಬಿಸಿ ಸಮುದಾಯದ ಅಧಿಕಾರ ಕಸಿದುಕೊಳ್ಳುವ ಹಾಗೂ ಜಾತಿ ಜನಗಣತಿ ಬೈಪಾಸ್ ಮಾಡುವ ರಾಷ್ಟ್ರ ವಿರೋಧಿ ಸಂಚು ಎಂದು ಕಿಡಿಕಾರಿದ್ದಾರೆ.
12 hours ago
Yogeshgowda murder case: ಧಾರವಾಡದ ಯೋಗೇಶ್ಗೌಡ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆಯಾಗಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಆರ್ ಅಶೋಕ್ ಮಂಡ್ಯದಲ್ಲಿ ಟೀಕಿಸಿದರು.
12 hours ago
ದಿನ ಭವಿಷ್ಯ: ಹೃದ್ರೋಗ ಇರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
13 hours ago
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ಈ ದಿನದ 10 ಸುದ್ದಿಗಳು ಇಲ್ಲಿವೆ
13 hours ago
Flying Taxi Station: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3,100 ಚದರ ಅಡಿ ವಿಸ್ತೀರ್ಣದ ನಿಲ್ದಾಣ ನಿರ್ಮಾಣವಾಗಿದ್ದು, ವಾರ್ಷಿಕ 17 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
13 hours ago
Tejasvi Surya Statement: ಲೋಕಸಭೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಚರ್ಚೆ ವೇಳೆ ಕಾಂಗ್ರೆಸ್ ಟೀಕಿಸಿದ ಸೂರ್ಯ ವಿರುದ್ಧ ಬಿಆರ್ಎಸ್ ನಾಯಕಿ ಕೆ ಕವಿತಾ ಆಕ್ರೋಶ ವ್ಯಕ್ತಪಡಿಸಿ ಪ್ರತಿಕೃತಿ ದಹನಕ್ಕೆ ಕರೆ ನೀಡಿದ್ದಾರೆ.
13 hours ago
ಚುರುಮುರಿ | ಗುಸಗುಸ, ಪಿಸಪಿಸ...
14 hours ago
Urban heat management: ಸಿಂಗಾಪುರದಲ್ಲಿ ಕಟ್ಟಡಗಳಿಗೆ ತಿಳಿ ಬಣ್ಣ ಹಚ್ಚುವ ಮೂಲಕ ಉಷ್ಣಾಂಶವನ್ನು 2 ಡಿಗ್ರಿ ತಗ್ಗಿಸಲಾಗಿದ್ದು, 300 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಹಸಿರು ಬೆಳೆಸಿ ತಾಪಮಾನ ನಿಯಂತ್ರಿಸಲಾಗಿದೆ.
15 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, 17 ಏಪ್ರಿಲ್ 2026
15 hours ago
Gautam Adani wealth: ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಪ್ರತಿಸ್ಪರ್ಧಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
15 hours ago
IPL 2026 | ತವರು ಮಗ vs ತವರು ತಂಡ: ನಾನಾ–ನೀನಾ ಕಾಳಗದಲ್ಲಿ ಮೇಲುಗೈ ಯಾರಿಗೆ?
15 hours ago
Women Reservation Bill: ಸಂವಿಧಾನದ 131ನೇ ತಿದ್ದುಪಡಿ ಮೂಲಕ ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಕೇಂದ್ರದ ಕ್ರಮವನ್ನು ಕೂಚ್ ಬೆಹಾರ್ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸಿ 2029ರ ವೇಳೆಗೆ ಮೀಸಲಾತಿ ಜಾರಿಯ ಬಗ್ಗೆ ಕಿಡಿಕಾರಿದ್ದಾರೆ.
15 hours ago
ಜರ್ಮನಿಯ ಸುಂದರ ಯುವತಿ ಫೋಟೊಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ?
15 hours ago
Yadgiri private bus accident: ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಸಮೀಪ ಶುಕ್ರವಾರ ಸಂಭವಿಸಿದ ಬಸ್– ಕಾರು ನಡುವಿನ ಅಪಘಾತ ಪ್ರಕರಣದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
15 hours ago
Yogishgouda Murder: ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದು, 15ನೇ ಆರೋಪಿಯಾದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
15 hours ago
IPL 2026: ಏಪ್ರಿಲ್ 18 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಪಂದ್ಯದಲ್ಲಿ ಡೆಲ್ಲಿ ಮತ್ತು ಆರ್ಸಿಬಿ ಗುದ್ದಾಟ ನಡೆಸಲಿದ್ದು, ಅಂಕಪಟ್ಟಿಯಲ್ಲಿ ಬೆಂಗಳೂರು ತಂಡವು ಎರಡನೇ ಸ್ಥಾನದಲ್ಲಿದೆ.
15 hours ago
ಸಂಸತ್ ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪ ನಡೆಯುತ್ತಿದೆ. 2027ರ ಜನಗಣತಿಗೆ ಮುನ್ನವೇ ಕ್ಷೇತ್ರ ಮರುವಿಂಗಡಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಗುರುವಾರ ವಿರೋಧ ವ್ಯಕ್ತಪಡಿಸಿದ್ದವು.
15 hours ago
Vinay Kulkarni conviction: ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶಿಕ್ಷೆ ಪ್ರಕಟಿಸಿದ್ದು, ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಕೊಲೆಯಾದ ಬಿಜೆಪಿ ಮುಖಂಡನ ಪ್ರಕರಣದಲ್ಲಿ ಈಗ ತೀರ್ಪು ಹೊರಬಿದ್ದಿದೆ.
15 hours ago
TV ನೋಡುತ್ತಾಳೆಂದು ಚೆಸ್ಗೆ ಸೇರಿಸಿದ್ದ ಪೋಷಕರು: ಚಾಂಪಿಯನ್ ವೈಶಾಲಿ ಕಥೆಯಿದು
16 hours ago
Chess Champion: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಕಾರ್ಟೂನ್ ನೋಡುತ್ತಾಳೆ ಎಂದು ಅಂದು ಪರದೆಯ ಸಮಯವನ್ನು ತಪ್ಪಿಸಲು ಪೋಷಕರು ಆಕೆಯನ್ನು ಸೇರಿಸಿದ್ದು ಚದುರಂಗದ ತರಗತಿಗೆ. ಅದೇ ಚೆಸ್ ಇಂದು ಜಗತ್ತೇ ಅವಳನ್ನು ನೋಡುವಂತೆ ಮಾಡಿದೆ.
16 hours ago
Supreme Court Ruling: ನ್ಯಾಯಮೂರ್ತಿ ಜೆ ಕೆ ಮಾಹೇಶ್ವರಿ ಪೀಠವು ಪವನ್ ಖೇರಾ ಅವರ ವಿಸ್ತರಣಾ ಮನವಿಯನ್ನು ತಿರಸ್ಕರಿಸಿದ್ದು, ಆಧಾರ್ ಕಾರ್ಡ್ ನಕಲು ದಾಖಲೆ ಸಲ್ಲಿಕೆಯ ಗಂಭೀರತೆಯನ್ನು ಪ್ರಶ್ನಿಸಿ ಮಧ್ಯಂತರ ತಡೆಯಾಜ್ಞೆ ಮುಂದುವರಿಸಿದೆ.
16 hours ago
Fatal Accident: ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಸಮೀಪದಲ್ಲಿ ಶುಕ್ರವಾರ ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡ ಇಬ್ಬರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ