Last Updated: 14 Jul 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ: ವಿಡಿಯೊ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ಹೀಗಿದೆ
(12 hours ago)
170
ಭಾರತದ ಹೆಸರು, ಅಮೆರಿಕ ಗುರಿ: ಮಾತಿನಲ್ಲಿಯೇ ವಿಶ್ವದ ದೊಡ್ಡಣ್ಣನ ತಿವಿದ ನೆತನ್ಯಾಹು
(6 hours ago)
29
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ದಾಖಲಾದ ಪೋಕ್ಸೊ ಪ್ರಕರಣ
(24 hours ago)
29
ನಮ್ಮ ವಯಸ್ಸಿನ ಅಂತರದ ಚರ್ಚೆಗಳು ಬೇಸರ ತರಿಸಿದ್ದವು: ರಘು ದೀಕ್ಷಿತ್ ಮಾತು
(14 hours ago)
28
Sudhan Sundaram: ನಟಿ ಶರ್ಮಿಳಾ ಮಾಂಡ್ರೆ ಜುಲೈ 12ರಂದು ಜೈಪುರದ ಸಮೋದ್ ಅರಮನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
(23 hours ago)
27
ಗುಂಡಣ್ಣ ಕಾರ್ಟೂನು: ಸೋಮವಾರ, 13 ಜುಲೈ 2026
(24 hours ago)
18
Aishu Challa: ಐಶು ಚಲ್ಲಾ ಅವರು ತಯಾರಿಸಿದ ಆಲೂ ಬೋಂಡಾಕ್ಕೆ ತೆಂಗಿನಕಾಯಿ ಚಟ್ನಿ ಬಳಸಲಾಗಿತ್ತು. ಈ ಖಾದ್ಯವು ಏಷ್ಯಾ ಪೆಸಿಫಿಕ್ ತಂಡಕ್ಕೆ ಇಮ್ಯುನಿಟಿ ಪಿನ್ ತಂದುಕೊಟ್ಟಿದ್ದಲ್ಲದೆ ಗೋರ್ಡಾನ್ ರಮಸೈ ಅವರಿಂದ ಶ್ಲಾಘನೆ ಪಡೆಯಿತು.
(6 hours ago)
17
Kannada Film Awards: ಮಿನುಗುವ ದೀಪಗಳು, ರೆಡ್ ಕಾರ್ಪೆಟ್, ಸಿನಿತಾರೆಯರ ಭವ್ಯ ಆಗಮನ, ಅದ್ದೂರಿ ನೃತ್ಯ ಪ್ರದರ್ಶನಗಳು, ಹಾಸ್ಯ ಕಾರ್ಯಕ್ರಮ ಹಾಗೂ 2025ರ ಅತ್ಯುತ್ತಮ ಸಾಧಕರಿಗೆ ಪ್ರಶಸ್ತಿ ಪ್ರದಾನ...
(24 hours ago)
16
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಇಂದು: ಭಾರತ ತಂಡಕ್ಕೆ ‘ರೋ–ಕೊ’ ಬಲ
(7 hours ago)
15
Ramachandregowda: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ಅನಾರೋಗ್ಯದಿಂದ ಇಂದು (ಮಂಗಳವಾರ) ನಿಧನರಾಗಿದ್ದಾರೆ.
(7 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 14
Lenin Movie: ಅಖಿಲ್ ಅಕ್ಕಿನೇನಿ ನಟನೆಯ ಈ ಚಿತ್ರದಲ್ಲಿ ಪ್ರಮೋದ್ ವಸಂತ್ ಎಂಬ ಆ್ಯಂಟಿ ಹೀರೋ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಮುರಳಿ ಕಿಶೋರ್ ಅಬ್ಬೂರು ಕಥೆ ಹೇಳಿದಾಗ ಈ ಪಾತ್ರಕ್ಕಾಗಿ ಆಯ್ಕೆಯಾದ ಬಗ್ಗೆ ನಟ ಮಾಹಿತಿ ನೀಡಿದ್ದಾರೆ.
3 mins ago
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದರು ವಾಲಿ, ಸುಗ್ರೀವ ಹಾಗೂ ಕಪಿಲ್ದೇವ್ !
33 mins ago
Fifa World Cup: ಕಾಲ್ಚೆಂಡಿನ ಮೈದಾನದಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ಪರಸ್ಪರ ಮುಖಾಮುಖಿಯಾಗುತ್ತಿವೆ ಎಂದರೆ ಅಲ್ಲಿ ಬರೀ ಕ್ರೀಡಾ ಮನೋಭಾವನೆಯಷ್ಟೇ ಇರುವುದಿಲ್ಲ.
63 mins ago
ಅರ್ಜೆಂಟೀನಾ vs ಇಂಗ್ಲೆಂಡ್: ಮೈದಾನದಾಚೆಗೂ ಹೋರಾಟದ ಕಿಚ್ಚು, ರೋಚಕ ಇತಿಹಾಸ
63 mins ago
Erythrulose molecule: ಮಿಲ್ಕಿ ವೇ ಕೇಂದ್ರದ ಇಂಟರ್ಸ್ಟೆಲ್ಲರ್ ಮೀಡಿಯಂನಲ್ಲಿ ಎರಿಥ್ರುಲೋಸ್ ಸಕ್ಕರೆ ಅಣುವನ್ನು ಪತ್ತೆಹಚ್ಚಲಾಗಿದೆ. ನೇಚರ್ ಅಸ್ಟ್ರೋನಮಿ ವರದಿಯಂತೆ ಇಲ್ಲಿ ನಾಲ್ಕು ಕಾರ್ಬನ್ ಹಾಗೂ ಎಂಟು ಹೈಡ್ರೋಜನ್ ಪರಮಾಣುಗಳಿವೆ.
63 mins ago
ಫಿಫಾ ವಿಶ್ವಕಪ್; ಬೆಂಗಳೂರು ಹೋಟೆಲ್ಗಳಲ್ಲಿ ನಸುಕಿನ 3.30ರವರೆಗೆ ಸಿಗಲಿದೆ ಆಹಾರ
93 mins ago
ಫಿಫಾ ವಿಶ್ವಕಪ್ ಪಂದ್ಯಾವಳಿ ಮಹತ್ವದ ಘಟ್ಟ ತಲುಪಿದ್ದು, ಪಂದ್ಯಗಳು ಭಾರತೀಯ ಕಾಲಮಾನ ಮಧ್ಯರಾತ್ರಿ 12.30ಕ್ಕೆ ಆರಂಭವಾಗುತ್ತಿವೆ.
93 mins ago
INDvsENG | ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್: ತಂಡದಲ್ಲಿ ಕೊಹ್ಲಿ, ರೋಹಿತ್
93 mins ago
Rajinikanth Jailer 2: ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಜೈಲರ್ ಚಿತ್ರದ ಹಾಡೊಂದನ್ನು ಮಲೇಷಿಯಾದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
93 mins ago
ಕಲಬುರಗಿ: ನಗರದ ಹೊರವಲಯದ ಸೆಂಟ್ರಲ್ ಜೈಲಿನಿಂದ ಮಂಗಳವಾರ ನಸುಕಿನಲ್ಲಿ ಪರಾರಿಯಾಗಿರುವ ಮೂವರು ಅಪರಾಧಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
93 mins ago
Prashant Kishor Assets: ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರ ಆಸ್ತಿ ಮೌಲ್ಯವು ₹96 ಕೋಟಿ ಎಂದು ಚುನಾವಣಾ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
93 mins ago
INDvsENG|ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್:ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್
2 hours ago
ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
3 hours ago
India vs England: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
3 hours ago
India Palestine Relations: ವಿಶ್ವಸಂಸ್ಥೆಯ ಪೂರ್ಣಾವಧಿ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್ ಅರ್ಹವಾಗಿದ್ದು, ಅದಕ್ಕೆ ಭಾರತ ಬೆಂಬಲವನ್ನು ಘೋಷಿಸಿದೆ.
3 hours ago
ಸೂರ್ಯ ಕುಮಾರ್ ಯಾದವ್ಗೆ ಇನ್ನೂ ಇದೆ ಭಾರತ ತಂಡಕ್ಕೆ ಮರಳುವ ಅವಕಾಶ: BCCI
3 hours ago
BCCI Updates: ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ಸೂರ್ಯಕುಮಾರ್ ಅವರು ದೇಶೀಯ ಪಂದ್ಯಗಳಲ್ಲಿ ಸ್ಥಿರ ರನ್ ಗಳಿಸಿದರೆ ರಾಷ್ಟ್ರೀಯ ತಂಡಕ್ಕೆ ಮರಳಲು ಅರ್ಹರಾಗಿದ್ದಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
4 hours ago
ಸೂರ್ಯ ಕುಮಾರ್ ಯಾದವ್ಗೆ ಇನ್ನೂ ಇದೆ ಭಾರತ ತಂಡಕ್ಕೆ ಬರುವ ಅವಕಾಶ: BCCI
4 hours ago
ವಿಂಬಲ್ಡನ್: ಪ್ರಶಸ್ತಿ ಉಳಿಸಿಕೊಂಡ ಸಿನ್ನರ್
4 hours ago
ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯ ಮಣ್ಣು ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ.ಪ್ರಸನ್ನ ಸೂಗೂರು ಸಲಹೆ
4 hours ago
ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ ರದ್ದಾಗಿ ಎರಡು ವಾರ ಕಳೆದಿದ್ದರೂ, ಈವರೆಗೆ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಿರುವುದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
5 hours ago
ಯೋಜನೆ ವಿರೋಧಿಸಿ ವಿಷದ ಬಾಟಲಿ ಪ್ರದರ್ಶನ; ಪರ ಇರುವವರಿಂದ ಜೆಎಂಸಿಗಾಗಿ ರಸ್ತೆ ತಡೆ
5 hours ago
Google IO Connect 2026: ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
6 hours ago
Aishu Challa: ಐಶು ಚಲ್ಲಾ ಅವರು ತಯಾರಿಸಿದ ಆಲೂ ಬೋಂಡಾಕ್ಕೆ ತೆಂಗಿನಕಾಯಿ ಚಟ್ನಿ ಬಳಸಲಾಗಿತ್ತು. ಈ ಖಾದ್ಯವು ಏಷ್ಯಾ ಪೆಸಿಫಿಕ್ ತಂಡಕ್ಕೆ ಇಮ್ಯುನಿಟಿ ಪಿನ್ ತಂದುಕೊಟ್ಟಿದ್ದಲ್ಲದೆ ಗೋರ್ಡಾನ್ ರಮಸೈ ಅವರಿಂದ ಶ್ಲಾಘನೆ ಪಡೆಯಿತು.
6 hours ago
Satyam Kumar: ಬಿಹಾರ ಮೂಲದ ಈ ಪ್ರತಿಭೆ ತಮ್ಮ 13ನೇ ವಯಸ್ಸಿನಲ್ಲಿ 670ನೇ ರ್ಯಾಂಕ್ ಗಳಿಸಿ ಐಐಟಿ ಸೇರಿದ್ದರು. ಪ್ರಸ್ತುತ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಸಂಶೋಧನಾ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ.
6 hours ago
India playing XI: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದು, ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಸಂಭಾವ್ಯ ಆಡುವ XIರ ಬಳಗ ಹೀಗಿದೆ.
6 hours ago
US Iran Tensions: ಅಮೆರಿಕ– ಇರಾನ್ ಉಭಯ ದೇಶಗಳ ನಡುವೆ ಸಹಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಪ್ರಸ್ತುತ ಸಂಪೂರ್ಣವಾಗಿ ಹಳ್ಳಹಿಡಿದಿದೆ. ಉಭಯ ದೇಶಗಳು ಭೀಕರ ದಾಳಿಗಳಲ್ಲಿ ತೊಡಗಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ.
6 hours ago
ತಂಡಕ್ಕೆ ಮರಳಿದ ರೋ–ಕೊ: ಮೂವರು ಸ್ಪಿನ್ನರ್ ಸೇರಿ ಭಾರತ ಆಡುವ XIರ ಬಳಗ ಹೀಗಿದೆ ?
6 hours ago
Donald Trump Tariff: ಅಮೆರಿಕ ಸೇನಾ ವೆಚ್ಚದ ಹಿನ್ನೆಲೆಯಲ್ಲಿ ಸೋಮವಾರ ಘೋಷಿಸಲಾದ ಈ ಉದ್ದೇಶಿತ ಶುಲ್ಕ ಜಾರಿಯಾದರೆ, ಪ್ರತಿ ಬ್ಯಾರೆಲ್ ತೈಲ ಸಾಗಾಣಿಕೆ ದರವು ಈಗಿರುವ 10 ಡಾಲರ್ನಿಂದ 26 ಡಾಲರ್ಗೆ ಏರಿಕೆಯಾಗುವ ಸಾಧ್ಯತೆಯಿದೆ.
6 hours ago
ಭಾರತದ ಹೆಸರು, ಅಮೆರಿಕ ಗುರಿ: ಮಾತಿನಲ್ಲಿಯೇ ವಿಶ್ವದ ದೊಡ್ಡಣ್ಣನ ತಿವಿದ ನೆತನ್ಯಾಹು
6 hours ago
Weather Forecasting Apps: ಪೆಸಿಫಿಕ್ ಸಾಗರದ ಉಷ್ಣಾಂಶ ಏರಿಕೆಯಿಂದ ಮಳೆ ವ್ಯತ್ಯಯವಾಗಲಿದ್ದು, ವಿಂಡಿ ಮತು ಕ್ಲೈಮ್ ನಂತಹ ಆ್ಯಪ್ಗಳು 3D ಮಾದರಿಯ ನಕ್ಷೆ ಹಾಗೂ ಉಪಗ್ರಹ ಚಿತ್ರಗಳ ಮೂಲಕ ನೈಜ ಸಮಯದ ಮುನ್ಸೂಚನೆ ನೀಡಲಿವೆ.
7 hours ago
Akhil Akkineni: ಖ್ಯಾತ ನಿರ್ಮಾಪಕರಾದ ರಾಮ್ ಗೋಪಾಲ್ ವರ್ಮಾ ಅವರು ಆಗಾಗ ಕೆಲವು ಸಿನಿಮಾಗಳ ಕುರಿತು ವಿಮರ್ಶೆ ಮಾಡುತ್ತಿರುತ್ತಾರೆ. ಅದರಂತೆ, ಇತ್ತೀಚೆಗೆ ಬಿಡುಗಡೆಗೊಂಡಿರುವ ‘ಲೆನಿನ್’ ಚಿತ್ರದಲ್ಲಿ, ಅಖಿಲ್ ಅಕ್ಕಿನೇನಿ ಅವರ ನಟನೆಯನ್ನು ಶ್ಲಾಘಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
7 hours ago
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಇಂದು: ಭಾರತ ತಂಡಕ್ಕೆ ‘ರೋ–ಕೊ’ ಬಲ
7 hours ago
Zee Kannada Reality Show: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಅಮ್ಮಂದಿರಿಗೆ ಒಂದು ಅಪರೂಪದ ಅವಕಾಶ ನೀಡುತ್ತಿದೆ. ಅದುವೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’. ಇದೇ ಜುಲೈ 24ರಿಂದ ಆಡಿಷನ್ಸ್ ಶುರುವಾಗಲಿದೆ.
7 hours ago
ಫಿಫಾ ವಿಶ್ವಕಪ್ ಮೊದಲ ಸೆಮಿಫೈನಲ್: ಫ್ರಾನ್ಸ್– ಸ್ಪೇನ್ ಮುಖಾಮುಖಿ ಇಂದು
7 hours ago
Ramachandregowda: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ಅನಾರೋಗ್ಯದಿಂದ ಇಂದು (ಮಂಗಳವಾರ) ನಿಧನರಾಗಿದ್ದಾರೆ.
7 hours ago
ರಾಜ್ಯ ಜೂನಿಯರ್ ಈಜು ಚಾಂಪಿಯನ್ಷಿಪ್: ಬಿಎಸಿಯ ಅದಿತಿಗೆ ಚಿನ್ನ ಡಬಲ್
7 hours ago
ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸೇನಾ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ, ಹೊರ್ಮುಜ್ ಜಲಸಂಧಿಯಲ್ಲಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಎಂಕ್ಯು–1 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ತಿಳಿಸಿದೆ.
8 hours ago
Former Minister Death: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ಅನಾರೋಗ್ಯದಿಂದ ಇಂದು (ಮಂಗಳವಾರ) ನಿಧನರಾಗಿದ್ದಾರೆ.
8 hours ago
NTA NEET UG: ನೀಟ್ ಯುಜಿ 2026ರ ಮರು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಒಎಂಆರ್ ಶೀಟ್ ಅನ್ನು ಬಿಡುಗಡೆ ಮಾಡಿದೆ.
8 hours ago
ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ
8 hours ago
Cauvery River: ಕೆಆರ್ಎಸ್ ಅಣೆಕಟ್ಟೆಯಿಂದ ಕಾವೇರಿ ನೀರನ್ನು ಜಿಲ್ಲೆಯ ಎಲ್ಲ ನಾಲೆಗಳಿಗೂ ಹರಿಸಬೇಕು ಎಂದು ರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರೈತರ ಬೇಡಿಕೆಯನ್ನು ಬೆಂಬಲಿಸುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
8 hours ago
Lagaan Reunion: ಬಾಲಿವುಡ್ನ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ‘ಲಗಾನ್’ ಬಿಡುಗಡೆಯಾಗಿ 25 ವರ್ಷಗಳನ್ನು ಪೂರೈಸಿದೆ. ಇದರ ಭಾಗವಾಗಿ ಆಯೋಜಿಸಿದ್ದ, ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಅಮೀರ್ ಖಾನ್ ಹಾಗೂ ನಟಿ ರೇಚೆಲ್ ಶೆಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.
8 hours ago
Donald Trump Military Action: ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಪುನರಾರಂಭಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಸತ್ಗೆ (ಕಾಂಗ್ರೆಸ್) ಅಧಿಕೃತವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
9 hours ago
Donald Trump Fox News Interview:ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗಳಿಂದಾಗಿ ಇರಾನ್ನ ಮಿಲಿಟರಿ ಶಕ್ತಿ ಸಂಪೂರ್ಣವಾಗಿ ಕುಸಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
10 hours ago
Hormuz Strait Security: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಇರಾನ್ನ ಜಲ ಜಲಾಂತರ್ಗಾಮಿ ಮತ್ತು ಹಡಗು ದುರಸ್ತಿ ಕೇಂದ್ರದ ಮೇಲೆ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದೆ.
10 hours ago
Karnataka Government: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಧಾನ ಸಲಹೆಗಾರರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.
10 hours ago
Hormuz Strait: ಹೊರ್ಮುಜ್ ಜಲಸಂಧಿಯಲ್ಲಿ ಚಲಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೈಟ್ಸ್ನ (ಯುಎಇ) ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ತೈಲ ಟ್ಯಾಂಕರ್ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
10 hours ago
ಇಂಧನ ಸುರಕ್ಷತೆ ಹೆಚ್ಚಿಸಲು ಯೋಜನೆ ಅನಿವಾರ್ಯ: ಇಂಧನ ಇಲಾಖೆಗೆ ಸಂಸ್ಥೆ ವರದಿ
10 hours ago
Karnataka Examinations Authority: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ರಾತ್ರಿ ಪ್ರಕಟಿಸಿದೆ.
10 hours ago
ಎಟಿಪಿ ರ್ಯಾಂಕಿಂಗ್: 2ನೇ ಸ್ಥಾನಕ್ಕೆ ಅಲೆಕ್ಸಾಂಡರ್ ಜ್ವರೇವ್
11 hours ago
ನೈರುತ್ಯ ಮುಂಗಾರು ಮಳೆ ಕೊರತೆ ಶೇ 19ಕ್ಕೆ ಏರಿಕೆ
11 hours ago
‘ಟೆಸ್ಟ್’ ಸೆನುಜಾ ಅಮೋಘ ದ್ವಿಶತಕ
11 hours ago
ಭಾರತದ ಗಡಿಯ ಸಮೀಪದಲ್ಲೇ ಬೃಹತ್ ಜಲವಿದ್ಯುತ್ ಯೋಜನೆ: ಭೂಗರ್ಭಶಾಸ್ತ್ರಜ್ಞರ ಅಧ್ಯಯನ ವರದಿ
11 hours ago
ಆಯೋಗದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಇಂತಹ ಕ್ರಮ
11 hours ago
ಅಧಿಕಾರಿಗಳು ಮಂಡಲಹಳ್ಳಿಗೆ ಬಂದಾಗ ಘರ್ಷಣೆ– ಪೊಲೀಸರು ಸೇರಿ ನಾಲ್ವರಿಗೆ ಗಾಯ
11 hours ago
ಮತದಾರರ ಪರಿಷ್ಕೃತ ಪಟ್ಟಿಯನ್ನು ರೂಪಿಸುವ ಉದ್ದೇಶದಿಂದ ‘ಭಾರತೀಯ ಚುನಾವಣಾ ಆಯೋಗ’ ನಡೆಸುತ್ತಿರುವ ‘ವಿಶೇಷ ಸಮಗ್ರ ಪರಿಷ್ಕರಣೆ’ಯು (ಎಸ್ಐಆರ್) ನಿಸ್ಸಂದೇಹವಾಗಿ ಒಂದು ಮಹತ್ವದ ಪ್ರಕ್ರಿಯೆ.
11 hours ago
ಮನಸ್ಸನ್ನು ಸ್ವಸ್ಥವಾಗಿರಿಸುವ ಪ್ರಾಕೃತಿಕ ಸಂಗತಿಗಳಲ್ಲಿ ಹಕ್ಕಿಯ ಹಾಡುಗಳೂ ಸೇರಿವೆ. ಪಕ್ಷಿಗಳ ಬಗೆಗಿನ ಅರಿವು ಹಾಗೂ ಕಾಳಜಿ ಸಮಾಜದ ಆರೋಗ್ಯಕ್ಕೂ ಪೂರಕ.
11 hours ago
ಬಾಕ್ಸಿಂಗ್: ಎಂಟು ಮಂದಿ ಫೈನಲ್ಗೆ
11 hours ago
ಸಾತ್ವಿಕ್– ಚಿರಾಗ್ ಮೇಲೆ ಭರವಸೆ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ