Last Updated: 5 Apr 2026 12:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್
(20 hours ago)
35
ಭಾರತದ ಕಡೆಗೆ ಬರುತ್ತಿದ್ದ ಇರಾನ್ನ ತೈಲ ಹಡಗು ದಿಢೀರ್ ಮಾರ್ಗ ಬದಲಿಸಿ ಚೀನಾದತ್ತ!
(19 hours ago)
33
‘ನಾವೀಗ ಇಬ್ಬರಲ್ಲ..ಮೂವರು’ ಎಂದ ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
(23 hours ago)
27
Iran Underground Bunkers: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಧ್ವಂಸಗೊಂಡಿದ್ದ ಭೂಗತ ಕ್ಷಿಪಣಿ ಬಂಕರ್ಗಳು ಇರಾನ್ ಮತ್ತೆ ಪುನರುಜ್ಜೀವನಗೊಳಿಸುತ್ತಿದೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ
(12 hours ago)
22
ಕಪಿಲ್–ಧೋನಿ ಕ್ಷಮೆ ಕೋರಿದ ಯುವಿ
(18 hours ago)
19
Election Commission Offers: ತಿರುವನಂತಪುರ: ಉಬರ್ ಉಚಿತ ಪ್ರಯಾಣ, ಹಲ್ವಾ ಮತ್ತು ಕೇವಲ ₹ 1 ರೂಪಾಯಿಗೆ ಅಕ್ಕಿ ಹಿಟ್ಟು – ಇವು ಗ್ರಾಹಕರನ್ನು ಸೆಳೆಯಲು ಯಾವುದೋ ಮಳಿಗೆಯ ಜಾಹೀರಾತು ಎಂದು ಭಾಸವಾಗುತ್ತದೆ. ಆದರೆ ಇದು
(13 hours ago)
16
Tamil Nadu Elections: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಅವರು ಶನಿವಾರ(ಏ.4) ಸ್ಪಷ್ಟಪಡಿಸಿದ್ದಾರೆ.
(11 hours ago)
15
Donald Trump: ಅಮೆರಿಕದ ಸೇನಾ ವಿಮಾನವನ್ನು ಹೊಡೆದು ಉರುಳಿಸಿರುವುದು ಇರಾನ್ ಜೊತೆಗಿನ ಮಾತುಕತೆ ಮತ್ತು ಸಂಧಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
(13 hours ago)
13
ವಿಡಿಯೊ: ಸೇವಂತಿಯೇ..ಹಾಡಿಗೆ ರಾಘವೇಂದ್ರ ಜೊತೆ ಹೆಜ್ಜೆ ಹಾಕಿದ ಬಿಗ್ಬಾಸ್ ರಕ್ಷಿತಾ
(13 hours ago)
13
LPG Cylinder Shortage: ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ಕೊಡುತ್ತಿಲ್ಲ. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ
(13 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 4
Rajasthan Royals vs Gujarat Titans: ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆದ್ದು ಬೀಗಿತು.
49 mins ago
IPL 2026 | ರೋಚಕ ಪಂದ್ಯದಲ್ಲಿ ಜಿಟಿ ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್
77 mins ago
ಗುಂಡಣ್ಣ: ಶನಿವಾರ, 04 ಏಪ್ರಿಲ್ 2026
108 mins ago
ಇಂಡಿಯನ್ ಅಥ್ಲೆಟಿಕ್ಸ್ ಸರಣಿ: ಮಿಂಚು ಹರಿಸಿದ ಶ್ರೀಶಂಕರ್, ಆ್ಯನ್ಸಿ
3 hours ago
Rajasthan Royals vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತ ಪೇರಿಸಿದೆ.
3 hours ago
Iran military conflict: ‘ಇರಾನ್ 48 ಗಂಟೆಯೊಳಗಾಗಿ ಒಪ್ಪಂದಕ್ಕೆ ಬರಬೇಕು. ಇಲ್ಲವಾದಲ್ಲಿ ನರಕ ತೋರಿಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
3 hours ago
IPL 2026 | ಯಶಸ್ವಿ–ಜುರೇಲ್ ಫಿಫ್ಟಿ: ಟೈಟನ್ಸ್ಗೆ 211 ರನ್ ಗುರಿ ನೀಡಿದ ರಾಯಲ್ಸ್
3 hours ago
ನಾಗನೂರು ಗ್ರಾಮದ ಜಮೀನು ಹದ್ದುಬಸ್ತಿಗೆ ₹ 50,000 ಲಂಚ
3 hours ago
Natural Lip Care: ಒಂದು ಚಮಚ ಜೇನುಮೇಣ ಅಥವಾ ವ್ಯಾಸಲಿನ್ ಬಳಸಿ ಬೀಟ್ರೂಟ್ ಲಿಪ್ಬಾಮ್ ಸಿದ್ಧಪಡಿಸಿ. ವಿಟಮಿನ್ ಇ ಕ್ಯಾಪ್ಸುಲ್ ಸೇರಿಸುವ ಈ ಮಿಶ್ರಣವನ್ನು ಎರಡು ತಿಂಗಳವರೆಗೆ ಫ್ರಿಡ್ಜ್ನಲ್ಲಿ ಇಟ್ಟು ಸಂರಕ್ಷಿಸಬಹುದು.
3 hours ago
IPL 2026: ಮತ್ತೆ ಮಿಂಚಿದ ರಿಜ್ವಿ, ಮುಂಬೈ ಎದುರು ಡೆಲ್ಲಿಗೆ ಜಯ
3 hours ago
RCB ಪರ ಐವರು ವಿದೇಶಿಗರು ಕಣಕ್ಕೆ: ಕೊಹ್ಲಿಗೆ ಎದುರಾಯಿತು ಅಚ್ಚರಿಯ ಪ್ರಶ್ನೆ
4 hours ago
Virat Kohli London Residency: ಮಿಸ್ಟರ್ ನಾಗ್ಸ್ ಪ್ರಶ್ನೆಗೆ ವಿರಾಟ್ ತಮಾಷೆಯಾಗಿ ಉತ್ತರಿಸಿದ್ದು, ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 69 ರನ್ ಗಳಿಸಿದ್ದಾರೆ ಮತ್ತು ಏಪ್ರಿಲ್ 5 ರಂದು ಬೆಂಗಳೂರಿನಲ್ಲಿ ಚೆನ್ನೈ ತಂಡದ ವಿರುದ್ಧ ಆಡಲಿದ್ದಾರೆ.
4 hours ago
IPL 2026: ಬ್ಯಾಟಿಂಗ್ ಆಯ್ದುಕೊಂಡ ರಾಯಲ್ಸ್, ವೈಭವ್ ಭಯದಲ್ಲಿ ಟೈಟನ್ಸ್
5 hours ago
Rajasthan Royals vs Gujarat Titans: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ಟಾಸ್ ಗೆದ್ದಿದೆ. ಚೆನ್ನೈ ವಿರುದ್ಧ ಜಯಿಸಿರುವ ರಾಯಲ್ಸ್ ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಪ್ರಮುಖ ಆಕರ್ಷಣೆಯಾಗಿದ್ದಾರೆ.
5 hours ago
West Asia conflict: ಯುದ್ಧ ಪೀಡಿತ ಇರಾನ್ನಲ್ಲಿ ಸಿಲುಕಿದ್ದ 345 ಮಂದಿಯ ಭಾರತೀಯ ಮೀನುಗಾರರ ಗುಂಪು ಅರ್ಮೇನಿಯಾ ಮೂಲಕ ಭಾರತಕ್ಕೆ ಹಿಂದಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
5 hours ago
ದಿನ ಭವಿಷ್ಯ: ಏಪ್ರಿಲ್ 4 ಶನಿವಾರ 2026– ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ
5 hours ago
IPL 2026: ಮತ್ತೆ ಮಿಂಚಿದ ರಿಜ್ವಿ, ಮುಂಬೈ ಸೋಲಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ
5 hours ago
Mount Everest Fraud: ಬಹು ವರ್ಷಗಳಿಂದ ಮೌಂಟ್ ಎವರೆಸ್ಟ್ ಏರಬೇಕೆಂಬ ಕನಸು ನನಸಾಗುತ್ತಿದೆ ಎಂದುಕೊಳ್ಳಿ. ಪರ್ವತವನ್ನು ಅರ್ಧ ಏರಾಗಿದೆ. ಆಗ ಏಕಾಏಕಿ ಅನಾರೋಗ್ಯವುಂಟಾಗಿ ನಿಮ್ಮನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸೇರಿಸಲಾಗುತ್ತದೆ.
5 hours ago
Delhi Capitals vs Mumbai: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಮೀರ್ ರಿಜ್ವಿ ಅವರ ಅಮೋಘ ಬ್ಯಾಟಿಂಗ್ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್ಗಳ ಜಯ ಸಾಧಿಸಿದೆ.
5 hours ago
Suresh Kumar MLA: ಶಾಸಕರಿಗೆ ಪಾಸು ನೀಡುವ ಕ್ರಮ ವಿರೋಧಿಸಿ ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ನಿರಾಕರಿಸಿದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಎಕ್ಸ್ ವೇದಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
6 hours ago
Karnataka Crime News: ತಾಲ್ಲೂಕಿನ ಗ್ರಾಮವೊಂದರಲ್ಲಿ ಬಯಲು ಬಹಿರ್ದೆಸೆಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಇಬ್ಬರನ್ನು ಮಹಿಳಾ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
6 hours ago
Moda Kavida Vatavarana: ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಚಿತ್ರದ ಯಯಾತಿ ಹಾಡು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಶುಭಕೋರಿದ್ದಾರೆ. ಈ ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ.
7 hours ago
IPL 2026: ಮುಂಬೈ ಪಡೆಯನ್ನು 162 ರನ್ಗೆ ನಿಯಂತ್ರಿಸಿದ ಡೆಲ್ಲಿ
7 hours ago
Delhi Capitals vs Mumbai: ಐಪಿಎಲ್ 2026 ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ಪಡೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.
7 hours ago
Parakala Prabhakar: ಆಂಧ್ರದ 3,500 ಮತಗಟ್ಟೆಗಳಲ್ಲಿ ತಡರಾತ್ರಿ 2 ಗಂಟೆವರೆಗೆ ಮತದಾನ ನಡೆದಿದ್ದು, 17 ಲಕ್ಷ ಮತಗಳು ಕೇವಲ 6 ಸೆಕೆಂಡುಗಳಲ್ಲಿ ಚಲಾವಣೆಯಾಗಿವೆ ಎಂದು ಪ್ರಕಾಳ ಪ್ರಭಾಕರನ್ ಗಂಭೀರ ಆರೋಪ ಮಾಡಿದ್ದಾರೆ.
8 hours ago
Raghav Chadha response: 'ನಾನು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳ ಪರ ಧ್ವನಿ ಎತ್ತುವುದಕ್ಕೇ ಹೊರತು, ಗದ್ದಲ ಸೃಷ್ಟಿಸುವುದಕ್ಕಲ್ಲ' ಎಂದು ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಶನಿವಾರ ಹೇಳಿದ್ದಾರೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 04 ಏಪ್ರಿಲ್ 2026
8 hours ago
Delhi Capitals vs Mumbai: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಕೇಶ್ ಕುಮಾರ್ ಅವರು ತಲಾ ಒಂದು ಓವರ್ನಲ್ಲಿ ರಿಯಾನ್ ಲಿಕ್ಕಲ್ಟನ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಪಡೆದು ಯಶಸ್ವಿಯಾದರು.
8 hours ago
IPL 2026: ಡೆಲ್ಲಿ ಎದುರು ಆರಂಭಿಕ ಆಘಾತಕ್ಕೊಳಗಾದ ಮುಂಬೈಗೆ ರೋಹಿತ್–ಸೂರ್ಯ ಆಸರೆ
8 hours ago
Crude oil supply: ಇರಾನ್ನ ಕಚ್ಚಾ ತೈಲವನ್ನು ತುಂಬಿಕೊಂಡು ಭಾರತಕ್ಕೆ ಬರುತ್ತಿದ್ದ ತೈಲ ಟ್ಯಾಂಕರ್, ಹಣ ಪಾವತಿಯಲ್ಲಿನ ವ್ಯತ್ಯಯದ ಕಾರಣಕ್ಕೆ ಚೀನಾದ ಕಡೆಗೆ ತೆರಳಿದೆ ಎಂಬ ಮಾಧ್ಯಮಗಳ ವರದಿಗಳನ್ನು ಪೆಟ್ರೋಲಿಯಂ ಸಚಿವಾಲಯ ನಿರಾಕರಿಸಿದೆ.
9 hours ago
Athletes Doping: ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವುದು ಇಂದಿಗೂ ಅದೆಷ್ಟೋ ಯುವಕ–ಯುವತಿಯರ ಕನಸು. ಆದರೆ ಅದ್ಯಾವುದೂ ಒಂದೇ ದಿನಕ್ಕೆ ಸಾಧ್ಯವಿಲ್ಲ.
9 hours ago
ಡೋಪಿಂಗ್ನಲ್ಲಿ ಭಾರತ ನಂ.1: ಆಸ್ತಿಯಾಗಬೇಕಾದ ಕ್ರೀಡಾಪಟುಗಳ ಅಸ್ತಿತ್ವ ನಾಶ
9 hours ago
ಚಿನಕುರುಳಿ ಕಾರ್ಟೂನ್: ಏಪ್ರಿಲ್ 4 ಶನಿವಾರ 2025
9 hours ago
PNG regulations: ಏಪ್ರಿಲ್ 2 ರಂದು ದೆಹಲಿ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಉದ್ಯಮಗಳು ಎಲ್ಪಿಜಿ ಪಡೆಯಲು ಪಿಎನ್ಜಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಇಲ್ಲದಿದ್ದಲ್ಲಿ ಹೆಚ್ಚುವರಿ ಕಮಿಷನರ್ಗೆ ವಿನಂತಿ ಸಲ್ಲಿಸಬಹುದು.
10 hours ago
LPG Supply Crisis: ಎಲ್ಪಿಜಿ ಅಭಾವದಿಂದ ಆಟೋ ಹಾಗೂ ಹೊಟೇಲ್ ಉದ್ಯಮಕ್ಕೆ ತೊಂದರೆಯಾಗಿದ್ದು, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಮತಗಳಿಂದ ಜಯಗಳಿಸಲಿದ್ದಾರೆ ಎಂದರು.
10 hours ago
Haveri University Convocation: ಏಪ್ರಿಲ್ 6ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸತೀಶ ಕುಲಕರ್ಣಿ ಮತ್ತು ಸದಾಶಿವ ಸ್ವಾಮೀಜಿ ಅವರನ್ನೂ ಆಯ್ಕೆ ಮಾಡಲಾಗಿದ್ದು, ಜಿ.ಎಚ್. ಕಾಲೇಜಿನ ಸಭಾಭವನದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
10 hours ago
Janhvi Kapoor: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಸಬಂಧಿಸಿದಂತೆ ಈ ಚಿತ್ರದ ನಟಿ ಜಾನವಿ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
10 hours ago
Moda Kavida Vatavarana: ಸಿಂಪಲ್ ಸಿನಿ ನಿರ್ದೇಶನದ ಮೋಡ ಕವಿದ ವಾತಾವರಣ ಚಿತ್ರದ ಯಯಾತಿ ಹಾಡು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಶುಭಕೋರಿದ್ದಾರೆ. ಈ ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ.
10 hours ago
Tamil Nadu Elections: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಅವರು ಶನಿವಾರ(ಏ.4) ಸ್ಪಷ್ಟಪಡಿಸಿದ್ದಾರೆ.
11 hours ago
Nashik Tragedy: ಕಾರೊಂದು ನೀರು ತುಂಬಿದ ಬಾವಿಗೆ ಬಿದ್ದ ಪರಿಣಾಮ ಆರು ಮಕ್ಕಳು ಸೇರಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿಯಲ್ಲಿ ನಡೆದಿದೆ.
12 hours ago
Iran Underground Bunkers: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಧ್ವಂಸಗೊಂಡಿದ್ದ ಭೂಗತ ಕ್ಷಿಪಣಿ ಬಂಕರ್ಗಳು ಇರಾನ್ ಮತ್ತೆ ಪುನರುಜ್ಜೀವನಗೊಳಿಸುತ್ತಿದೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ
12 hours ago
AAP Internal Dispute: ಅರವಿಂದ್ ಕೇಜ್ರಿವಾಲ್ ಬಂಧನದ ಪ್ರತಿಭಟನೆಯಲ್ಲಿ ಛಡ್ಡಾ ಭಾಗವಹಿಸಲಿಲ್ಲ ಮತ್ತು ಎಲ್ಪಿಜಿ ಬೆಲೆ ಏರಿಕೆ ಬಗ್ಗೆಯೂ ಮೌನವಾಗಿದ್ದಾರೆಂದು ದೆಹಲಿ ಮಾಜಿ ಸಿಎಂ ಅತಿಶಿ ಆರೋಪಿಸಿದ್ದಾರೆ.
12 hours ago
Donald Trump: ಅಮೆರಿಕದ ಸೇನಾ ವಿಮಾನವನ್ನು ಹೊಡೆದು ಉರುಳಿಸಿರುವುದು ಇರಾನ್ ಜೊತೆಗಿನ ಮಾತುಕತೆ ಮತ್ತು ಸಂಧಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
13 hours ago
ವಿಡಿಯೊ: ಸೇವಂತಿಯೇ..ಹಾಡಿಗೆ ರಾಘವೇಂದ್ರ ಜೊತೆ ಹೆಜ್ಜೆ ಹಾಕಿದ ಬಿಗ್ಬಾಸ್ ರಕ್ಷಿತಾ
13 hours ago
Election Commission Offers: ತಿರುವನಂತಪುರ: ಉಬರ್ ಉಚಿತ ಪ್ರಯಾಣ, ಹಲ್ವಾ ಮತ್ತು ಕೇವಲ ₹ 1 ರೂಪಾಯಿಗೆ ಅಕ್ಕಿ ಹಿಟ್ಟು – ಇವು ಗ್ರಾಹಕರನ್ನು ಸೆಳೆಯಲು ಯಾವುದೋ ಮಳಿಗೆಯ ಜಾಹೀರಾತು ಎಂದು ಭಾಸವಾಗುತ್ತದೆ. ಆದರೆ ಇದು
13 hours ago
Pakistan Petrol Price: ಇಂಧನ ಬೆಲೆಯಲ್ಲಿ ತೀವ್ರ ಏರಿಕೆಗೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯಲ್ಲಿ 80 ಪಾಕಿಸ್ತಾನಿ ರೂಪಾಯಿ ಕಡಿತ ಮಾಡಿದೆ.
13 hours ago
LPG Cylinder Shortage: ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ಕೊಡುತ್ತಿಲ್ಲ. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ
13 hours ago
Hindi Grading Issue: ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಗ್ರೇಡಿಂಗ್ ವ್ಯವಸ್ಥೆಯ ಕುರಿತು ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರ ಕ್ರಮವನ್ನು ಟಿ.ಎ.ನಾರಾಯಣಗೌಡರು ತೀವ್ರವಾಗಿ ಖಂಡಿಸಿದ್ದಾರೆ.
13 hours ago
Karnataka Politics: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ 27 ವರ್ಷದ ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಎಸ್ಡಿಪಿಐನ ಅಫ್ಸರ್ ಕೊಡ್ಲಿಪೇಟೆ ಸೇರಿದಂತೆ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
14 hours ago
Shashi Tharoor: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಗನ್ಮ್ಯಾನ್ ಮತ್ತು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
14 hours ago
US-Iran Tensions: ಇರಾನ್ನಲ್ಲಿ ಪತನಗೊಂಡ ಎಫ್–15 ಫೈಟರ್ ಜೆಟ್ನಲ್ಲಿದ್ದ ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ.
15 hours ago
US Pilot Search: ಟೆಹರಾನ್: ಹೊಡೆದುರುಳಿಸಲಾದ ಎಫ್–15 ಯುದ್ಧ ವಿಮಾನದ ಸಿಬ್ಬಂದಿ ಪತ್ತೆಗೆ ಅಮೆರಿಕ ಹಾಗೂ ಇರಾನ್ ಪೈಪೋಟಿ ನಡೆಸುತ್ತಿದೆ. ಅಮೆರಿಕದ ಈ ಯುದ್ಧ ವಿಮಾನವನ್ನು ನಾಶ ಪಡಿಸಿದ್ದೇವೆ ಎಂದು
15 hours ago
Washington DC Mayor: ಅಮೆರಿಕದ ವಾಷಿಂಗ್ಟನ್ ಡಿ.ಸಿಯ ಮೇಯರ್ ಹುದ್ದೆಗೆ ತಮಿಳುನಾಡು ಮೂಲಕ ರಿನಿ ಸಂಪತ್ ಸ್ಪರ್ಧೆಯಲ್ಲಿದ್ದಾರೆ. ಆ ಮೂಲಕ ಈ ಹುದ್ದೆಗೆ ಸ್ಪರ್ಧೆ ಮಾಡಿದ ದಕ್ಷಿಣ ಏಷ್ಯಾ ಮೂಲಕ ಮೊದಲ ವ್ಯಕ್ತಿ
15 hours ago
US Fighter Jet Crash: ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಅಮೆರಿಕಕ್ಕೆ ಭಾರಿ ದೊಡ್ಡ ಹಿನ್ನಡೆಯಾಗಿದೆ. ಶುಕ್ರವಾರ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ ಎಫ್–15 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ.
16 hours ago
US-Iran Tensions: ಅಮೆರಿಕದ ವಾಯುಪಡೆಗೆ ಸೇರಿದ ಮತ್ತೊಂದು ವಿಮಾನವು ಪತನಗೊಂಡಿದೆ ಎಂದು ವರದಿಯಾಗಿದೆ. ಆದರೆ, ಇದರಲ್ಲಿ ಇರಾನ್ನ ಪಾತ್ರವಿದೆಯೇ ಎಂಬ ಬಗ್ಗೆ ಖಚಿತತೆಯಿಲ್ಲ.
16 hours ago
Bahrain Proposal: ರಷ್ಯಾ ಮತ್ತು ಚೀನಾ ವಿರೋಧದ ನಡುವೆಯೂ ತೈಲ ಬಿಕ್ಕಟ್ಟು ತಪ್ಪಿಸಲು ಕನಿಷ್ಠ ಆರು ತಿಂಗಳ ಕಾಲ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಮತ್ತು ನೌಕಾ ಪಾಲುದಾರಿಕೆ ದೇಶಗಳ ಬಳಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
17 hours ago
Bagalkot by-election: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎರಡೂ ಪಕ್ಷಗಳಿಗೆ ಅವುಗಳದ್ದೇ ಆದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳಿವೆ.
17 hours ago
Politics: ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರ ಸುಳ್ಳು ಜನರಿಗೆ ಗೊತ್ತಾಗುತ್ತಿದೆ. 2028ರಲ್ಲೂ ನಾವೇ ಗೆಲ್ಲುತ್ತೇವೆ ಎಂದು ಪ್ರತಿಪಾದಿಸಿದರು.
17 hours ago
ನಾಲ್ಕು ದೇಶಗಳ 8 ಸೇತುವೆಗಳನ್ನು ಗುರಿಯಾಗಿಸುತ್ತೇವೆ: ಇರಾನ್ ಪ್ರತೀಕಾರದ ಮಾತು
17 hours ago
Russia Energy Export: ಉಪ ಪ್ರಧಾನಿ ಡೆನಿಸ್ ಮ್ಯಾಂಟುರೋವ್ ಅವರು ಅಜಿತ್ ಢೋಬಾಲ್ ಅವರೊಂದಿಗೆ ಇಂಧನ ಸಹಕಾರದ ಕುರಿತು ಸಭೆ ನಡೆಸಿದ್ದು, ಹೊರ್ಮುಜ್ ಜಲಸಂಧಿ ಮುಚ್ಚಿದ ಪರಿಣಾಮವಾಗಿ ಹೆಚ್ಚುತ್ತಿರುವ ತೈಲ ಬೆಲೆ ನಿಯಂತ್ರಿಸಲು ಈ ಮಾತುಕತೆ ನಡೆದಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ