Last Updated: 6 Jul 2026 7:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮತ್ತೆ ಮತ್ತೆ ಅದೇ ತಪ್ಪು: ಭಾರತ ತಂಡದ ಸೋಲಿಗೆ ಕಾರಣವಾಯ್ತು ಆತನ ಕಳಪೆ ಆಟ!
(21 hours ago)
40
ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಜಿದ್ದಾಜಿದ್ದಿನ ಪೈಪೋಟಿ
(23 hours ago)
24
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಹಾಗೂ ವಾಣಿ ವಿಲಾಸ ಸಾಗರಕ್ಕೆ ಈ ಸಾಲಿನ ಮುಂಗಾರಿನಲ್ಲಿ ನೀರಿನ ಹರಿವು ಇಲ್ಲ. ಆಲಮಟ್ಟಿ, ತುಂಗಭದ್ರಾ ಜಲಾಶಯಕ್ಕೆ ಜಲ ಪ್ರವೇಶದ ನಿರೀಕ್ಷೆ
(12 hours ago)
16
ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ
(15 hours ago)
16
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ, ಹಾರಂಗಿ ಜಲಾಶಯ ಭರ್ತಿ
(18 hours ago)
16
Ram Mandir Donation Theft: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು, ದೇವಸ್ಥಾನದಲ್ಲಿ ಕೆಲಸಕ್ಕೆ ಸೇರುವುದಕ್ಕೂ ಮುನ್ನ ವಿವಿಧ ಉದ್ಯೋಗಗಳಲ್ಲಿದ್ದರು.
(11 hours ago)
15
ಹುಬ್ಬಳ್ಳಿ-ಧಾರವಾಡ | ದುರ್ಗಮ್ಮ ಬಿಜವಾಡ ನೂತನ ಮೇಯರ್, ರತ್ನಾಬಾಯಿ ಉಪಮೇಯರ್
(20 hours ago)
14
ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಬ್ಯಾಂಕ್ ನಿರಾಸಕ್ತಿಯಿಂದ ಸ್ಥಗಿತಗೊಂಡಿದೆ. ಸರ್ಕಾರದ ಆದೇಶದ ಹೊರತಾಗಿಯೂ ಶೇ 10 ರೈತರಷ್ಟೇ ನೋಂದಣಿ ಮಾಡಿಸಿದ್ದಾರೆ. ವಿಮಾ ಅಕ್ರಮಗಳ ಭಯ ಹಾಗೂ ಆಡಿಟ್ ಎಚ್ಚರಿಕೆಗಳಿಂದ ರೈತರು ತಲ್ಲಣಗೊಂಡಿದ್ದಾರೆ.
(24 hours ago)
14
Police Misconduct: ಚಡಚಣದ ಗೋವಿಂದಪುರದಲ್ಲಿ ಮೇ 29 ರಂದು ನಡೆದ ಆರು ಜನರ ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಬ್ ಇನ್ ಸ್ಪೆಕ್ಟರ್ ರನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
(11 hours ago)
13
Election Commission Update: ಒಡಿಶಾ, ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಬರೋಬ್ಬರಿ 22.55 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ.
(12 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 6
ಬ್ರಾರ್ ದಾಳಿ: ಭಾರತ ಎ ಜಯಭೇರಿ
19 mins ago
₹ 15 ಸಾವಿರ ಕೋಟಿ ಮೌಲ್ಯದ ಭೂಮಿ
19 mins ago
Land Acquisition Alternatives: ಬಿಡದಿ ಟೌನ್ಶಿಪ್ಗಾಗಿ 499 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 2.55 ಕೋಟಿ ರೂ. ದರ ನಿಗದಿಪಡಿಸಿದೆ. ಅಮರಾವತಿಯಲ್ಲಿ 34 ಸಾವಿರ ಎಕರೆ ಭೂಮಿಯನ್ನು ಈ ಮಾದರಿಯಲ್ಲಿ ಪಡೆಯಲಾಗಿದೆ.
19 mins ago
ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೂ ಒಳಹರಿವು ಹೆಚ್ಚಳ: ಹುಲಿಕಲ್ನಲ್ಲಿ 7.6 ಸೆಂ.ಮೀ ಮಳೆ ದಾಖಲು
19 mins ago
Bengaluru Road Potholes: ಅಯೋಧ್ಯೆ ರಾಮಮಂದಿರದ ಹುಂಡಿಯಲ್ಲಿ ಎರಡೂವರೆ ವರ್ಷಗಳಲ್ಲಿ ಸುಮಾರು 70 ಕೋಟಿ ಲೂಟಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 33 ಕೋಟಿ ರೂಪಾಯಿ ವೆಚ್ಚದ ರಸ್ತೆಗುಂಡಿ ಕಾಮಗಾರಿಗಳು ಮತ್ತೆ ವಿಫಲವಾಗಿವೆ.
19 mins ago
Marriage Dynamics: ಆಧುನಿಕ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣವು ಮದುವೆಯ ಶೈಲಿಯನ್ನು ಬದಲಿಸುತ್ತಿವೆ. ಜಾತಿ ಅಸ್ಮಿತೆಗಿಂತ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂಗಾತಿಗಳ ನಡುವಿನ ಸಮಾನ ಸಹಭಾಗಿತ್ವದ ಅಗತ್ಯವನ್ನು ಲೇಖನ ವಿವರಿಸುತ್ತದೆ.
19 mins ago
ಕ್ವಾರ್ಟರ್ಗೆ ಪೆಗುಲಾ, ಮುಚೋವಾ
19 mins ago
Cybercrime update: ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸಿಮ್ ಅಪ್ಗ್ರೇಡ್ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದು, ಆಸ್ಟಿನ್ ಟೌನ್ ವ್ಯಕ್ತಿಯ ಹೆಸರಲ್ಲಿ 15 ಲಕ್ಷ ರೂ ಸಾಲ ಪಡೆದು ವಂಚಿಸಲಾಗಿದೆ.
19 mins ago
ಮತದಾರರ ಪಟ್ಟಿ ಪರಿಷ್ಕರಣೆಯನ್ನು ಹೊಸದಾಗಿ ನಡೆಸಲು ಬಿಜೆಪಿ ಒತ್ತಾಯ
19 mins ago
ಯೋಧಾಸ್ಗೆ ಮಣಿದ ಟೈಗರ್ಸ್
19 mins ago
West Bengal Welfare Schemes: ಅನ್ನಪೂರ್ಣ ಮತ್ತು ಪಡಿತರ ಯೋಜನೆಗಳ ಫಲಾನುಭವಿಗಳನ್ನು ಎಸ್ಐಆರ್ ಆಧಾರದಲ್ಲಿ ಕೈಬಿಡುವುದು ಸರಿಯಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರನ್ವಯ ಆಹಾರದ ಹಕ್ಕು ನಿರಾಕರಣೆ ಸಂವಿಧಾನಬಾಹಿರವಾಗಿದೆ.
19 mins ago
ಮ್ಯೂಚುವಲ್ ಫಂಡ್ ಮತ್ತು ಇಟಿಎಫ್ ಹೂಡಿಕೆಯಲ್ಲಿ ಶೇ 12.5 ರಷ್ಟು ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಅನ್ವಯವಾಗುತ್ತದೆ. ಡಿಮ್ಯಾಟ್ ಖಾತೆ ಇಲ್ಲದೆಯೇ ಎಸ್ಐಪಿ ಮೂಲಕ ಆಸ್ತಿ ನಿರ್ವಹಣಾ ಕಂಪನಿಗಳಲ್ಲಿ ಉಳಿತಾಯ ಮಾಡಲು ಎಫ್ಒಎಫ್ ನೆರವಾಗಲಿದೆ.
19 mins ago
ನಿಗದಿಗಿಂತ ಹೆಚ್ಚಿನ ಶುಲ್ಕ, ಪ್ರಯಾಣಿಕರು ಕರೆದ ಸ್ಥಳಕ್ಕೆ ಬರಲು ನಿರಾಕರಣೆ
19 mins ago
OPEC Production: ಆಗಸ್ಟ್ನಿಂದ ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿದಂತೆ ಏಳು ದೇಶಗಳು ದಿನಕ್ಕೆ 1.88 ಲಕ್ಷ ಬ್ಯಾರಲ್ ತೈಲ ಹೆಚ್ಚಿಸಲಿವೆ. ಹೊರ್ಮುಜ್ ಜಲಸಂಧಿಯ ಸಂಚಾರ ಅಡಚಣೆಯ ನಂತರ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
19 mins ago
ಸೋಮವಾರದ ಸಂಜೆಯೊಳಗೆ ಎಲ್ಲ ಗಣತಿ ನಮೂನೆ ವಿತರಿಸಲು ಬಿಎಲ್ಒಗಳಿಗೆ ಸೂಚನೆ
19 mins ago
ಚಂಪತ್ ರಾಯ್, ಮಿಶ್ರಾ ರಾಜೀನಾಮೆ ಕುರಿತು ಹೆಚ್ಚು ಚರ್ಚೆ ನಿರೀಕ್ಷೆ
19 mins ago
ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರು ಸಾವಿಗೀಡಾಗುವುದು ವ್ಯವಸ್ಥೆ ನಾಚಿಕೆಪಡಬೇಕಾದ ಸಂಗತಿ; ಬಡವರ್ಗದ ಬಗೆಗಿನ ಕಾಳಜಿ ಕೊರತೆಗೆ ನಿದರ್ಶನ.
19 mins ago
ವಿಂಬಲ್ಡನ್: ‘ಜೊಕೊ’ ದಾಖಲೆಯ ಜಯ
19 mins ago
Ketan Agarwal murder: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಪ್ರವಾಸಿಗರು ಸೇರಿರುವ ಹಳೆಯ ವಿಡಿಯೊವನ್ನೇ ಸಿಯಾ ಪಾಯಿಂಟ್ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿದೆ. 2023ರ ಜುಲೈನಲ್ಲಿ ಲೋಕಮಾತ ವೆಬ್ಸೈಟ್ ಪ್ರಕಟಿಸಿದ್ದ ದೃಶ್ಯವಿದು ಎಂದು ಪಿಟಿಐ ದೃಢಪಡಿಸಿದೆ.
19 mins ago
Krishna River Flood: ರಾಜಾಪುರ ಬ್ಯಾರೇಜ್ನಿಂದ 60 ಸಾವಿರ ಕ್ಯುಸೆಕ್ ನೀರು ಬಿಡುಗಡೆಯಾಗಿದ್ದು, ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲ್ಲೂಕಿನ ಏಳು ಸೇತುವೆಗಳು ಜಲಾವೃತಗೊಂಡು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.
19 mins ago
ಗೌರಿ ಸ್ಪ್ರ್ಯಾಟ್ ಜೊತೆ 3ನೇ ವಿವಾಹವಾದ ನಟ ಅಮೀರ್ ಖಾನ್
2 hours ago
ಪ್ರೀತಿ ಇರುವ ಸ್ಥಳವೇ ನಿಮ್ಮ ಮನೆ: ಬೀಚ್ನಲ್ಲಿ ಸಮಯ ಕಳೆದ ಹರಿಪ್ರಿಯಾ–ವಸಿಷ್ಠ
3 hours ago
Jul 5
T20 Women Cricket: 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
7 hours ago
Australia Women World Cup: ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿದ ಆಸೀಸ್ ಪಡೆ, ಏಳನೇ ಪ್ರಶಸ್ತಿ ಗೆದ್ದಿತು.
7 hours ago
T20 WC: 7ನೇ ವಿಶ್ವಕಪ್ ಮೇಲೆ ಕಣ್ಣಿಟ್ಟ ಆಸಿಸ್ಗೆ 151 ರನ್ ಗುರಿ ನೀಡಿದ ಆಂಗ್ಲರು
9 hours ago
Womens T20 World Cup Final: ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಬಲಿಷ್ಠ ಆಸ್ಟ್ರೇಲಿಯಾ ಎದುರು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
9 hours ago
Karnataka Election Fraud: ಎಸ್ಐಆರ್ನಲ್ಲಿ ರಾಜ್ಯ ಸರ್ಕಾರವು ಬಹಳಷ್ಟು ಷಡ್ಯಂತ್ರ ರಚಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆರೋಪಿಸಿದ್ದಾರೆ.
9 hours ago
Hyderabad Biryani Capital: ಇದು ಪರ್ಷಿಯನ್ ಅಡುಗೆ ಶೈಲಿಯ ಮೂಲ ಹೊಂದಿದ್ದು ಮೊಘಲರ ಮೂಲಕ ಭಾರತಕ್ಕೆ ಬಂದಿದೆ. ಸ್ವಿಗ್ಗಿ ಅಥವಾ ಝೊಮ್ಯಾಟೋದಂತಹ ಆಪ್ಗಳಲ್ಲಿ ಅತಿ ಹೆಚ್ಚು ಆರ್ಡರ್ ಆಗುವ ಖಾದ್ಯವಾಗಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ.
10 hours ago
Ram Mandir Donation: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನವಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಅಶೋಕ ಗೆಹಲೋತ್ ಅವರು ಉತ್ತರ ಪ್ರದೇಶ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
11 hours ago
Police Misconduct: ಚಡಚಣದ ಗೋವಿಂದಪುರದಲ್ಲಿ ಮೇ 29 ರಂದು ನಡೆದ ಆರು ಜನರ ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಬ್ ಇನ್ ಸ್ಪೆಕ್ಟರ್ ರನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
11 hours ago
Voter List Revision: ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಮಾಹಿತಿ ನೀಡಿದ್ದು, ಕೂಡ್ಲಿಗಿ ಭಾಗದ ಜನರು ಗುಳೇ ಹೋಗುತ್ತಿರುವುದರಿಂದ ಬಿಎಲ್ಒಗಳು ಫೋನ್ ಮೂಲಕ ಹತ್ತು ಲಕ್ಷಕ್ಕೂ ಅಧಿಕ ನಮೂನೆ ಹಂಚಿದ್ದಾರೆ.
11 hours ago
Ram Mandir Donation Theft: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು, ದೇವಸ್ಥಾನದಲ್ಲಿ ಕೆಲಸಕ್ಕೆ ಸೇರುವುದಕ್ಕೂ ಮುನ್ನ ವಿವಿಧ ಉದ್ಯೋಗಗಳಲ್ಲಿದ್ದರು.
11 hours ago
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಹಾಗೂ ವಾಣಿ ವಿಲಾಸ ಸಾಗರಕ್ಕೆ ಈ ಸಾಲಿನ ಮುಂಗಾರಿನಲ್ಲಿ ನೀರಿನ ಹರಿವು ಇಲ್ಲ. ಆಲಮಟ್ಟಿ, ತುಂಗಭದ್ರಾ ಜಲಾಶಯಕ್ಕೆ ಜಲ ಪ್ರವೇಶದ ನಿರೀಕ್ಷೆ
12 hours ago
Election Commission Update: ಒಡಿಶಾ, ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಬರೋಬ್ಬರಿ 22.55 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ.
12 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 05 ಜುಲೈ 2026
12 hours ago
Mumbai weather updates: ಮುುಂಬೈನಲ್ಲಿ ಭಾನುವಾರ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ವಿಮಾನ ಸೇವೆಯಲ್ಲಿಯೂ ವ್ಯತ್ಯಯವಾಗಿದೆ.
12 hours ago
Karnataka Rains: ಕೊಲ್ಹಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್ನಿಂದ 60 ಸಾವಿರ ಕ್ಯೂಸೆಕ್ ನೀರು ಕೃಷ್ಣಾನದಿಗೆ ಹರಿದುಬರುತ್ತಿದ್ದು, ಕಲ್ಲೋಳ-ಯಡೂರ ಹಾಗೂ ಕಾರದಗಾ-ಭೋಜ ಸೇರಿದಂತೆ ಅನೇಕ ಗ್ರಾಮಗಳ ನಡುವಿನ ಸಂಚಾರ ಕಡಿತಗೊಂಡಿದೆ.
12 hours ago
ಚಿನಕುರುಳಿ: ಭಾನುವಾರ, 05 ಜುಲೈ 2026
13 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 05 ಜುಲೈ 2026
13 hours ago
Panchamasali reservation: ಕಿತ್ತೂರು ತಾಲ್ಲೂಕಿನ ದೇಗುಲಹಳ್ಳಿಯಲ್ಲಿ ಮಾತನಾಡಿದ ವೀರೇಶ್ವರ ಸ್ವಾಮೀಜಿ, ಮುಖ್ಯಮಂತ್ರಿಗಳಿಗೆ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದು ಪಂಚಾಚಾರ್ಯರ ಬೆಂಬಲದೊಂದಿಗೆ ಹೊಸ ಸಂಘಟನೆ ರೂಪಿಸಲಿದ್ದಾರೆ.
13 hours ago
Union Minister HDK: ಕೆ.ಆರ್. ನಗರದ ಬೋರೇಕಲ್ಲಹಳ್ಳಿಯಲ್ಲಿ ಬಸವ ಭವನ ಲೋಕಾರ್ಪಣೆಗೊಳಿಸಿದ ಕುಮಾರಸ್ವಾಮಿ, ಸಾ.ರಾ. ಮಹೇಶ್ ಅವರು ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ವೈಯಕ್ತಿಕ ದೇಣಿಗೆ ಘೋಷಿಸಿದ ಮಹತ್ವದ ಸಂಗತಿ ಇಲ್ಲಿದೆ.
13 hours ago
Mojtaba Khamenei: ಇರಾನ್ ಸರ್ವೋಚ್ಚ ನಾಯಕನಾಗಿದ್ದ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಾಲ್ಕು ತಿಂಗಳ ಬಳಿಕ ಅಂತಿಮ ಸಂಸ್ಕಾರ ನೆರವೇರುತ್ತಿದೆ.
14 hours ago
Sonam Wangchuk Health: ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷವು(ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಭಾನುವಾರ 16ನೇ ದಿನಕ್ಕೆ ಕಾಲಿಟ್ಟಿದೆ.
14 hours ago
Karnataka Voter List Controversy: ‘ರಾಜ್ಯದಲ್ಲಿ ಎಸ್ಐಆರ್ ಮೂಲಕ ಒಂದು ಕೋಟಿ ಮಂದಿಯನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರವನ್ನು ಬಿಜೆಪಿ ನಡೆಸಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ಲಕ್ಷ್ಮಣ ದೂರಿದರು.
14 hours ago
BLO Death: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಲ್ಒ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
14 hours ago
IIT Kanpur Collaboration: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್, ಇದೇ ಮೊದಲ ಬಾರಿಗೆ ತರಬೇತಿ–ಆಧಾರಿತ ಬ್ಯಾಚುಲರ್ ಆಫ್ ಸೈಬರ್ ಸೆಕ್ಯುರಿಟಿ (ಬಿ–ಸೈಬರ್) ಕೋರ್ಸ್ ಅನ್ನು ಪ್ರಾರಂಭಿಸಲು ಮುಂದಾಗಿದೆ.
15 hours ago
ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ
15 hours ago
ಮೈಸೂರು: ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ
16 hours ago
US Iran Ties:ಅಮೆರಿಕ ಮತ್ತು ಇರಾನ್ ನಡುವಿನ ಮುಂದಿನ ಸುತ್ತಿನ ಮಾತುಕತೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
16 hours ago
Music Therapy: ಬಿಡುವಿನ ವೇಳೆಯಲ್ಲಿ, ಪ್ರಯಾಣಿಸುವಾಗ ಅಥವಾ ಇತರೆ ಕೆಲಸಗಳನ್ನು ಮಾಡಿಕೊಂಡು ಕೆಲವರು ಸಂಗೀತ ಕೇಳುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ ಎಂದು ವೈದ್ಯ ಡಾ. ಪ್ರವೀಣ್ ಗುಪ್ತಾ ಹೇಳುತ್ತಾರೆ
17 hours ago
ಮೈಸೂರು: ಕಬಿನಿಗೆ ಒಳಹರಿವು ಹೆಚ್ಚಳ
17 hours ago
Manki Police Station: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಗರ ಠಾಣೆ ಪೊಲೀಸರು ಶನಿವಾರ ತಡರಾತ್ರಿ ಹೊನ್ನಾವರ ತಾಲ್ಲೂಕು ಮಂಕಿ ಪೊಲೀಸ್ ಠಾಣೆಯ ಎಸ್ಐ ಅಭಿನಂದನ ಎಸ್. ಅವರನ್ನು ಬಂಧಿಸಿದ್ದಾರೆ.
18 hours ago
Youngest cricketers: ಬಾಲ್ಯದಲ್ಲೇ ಅಪ್ರತಿಮ ಕೌಶಲ್ಯ ಪ್ರದರ್ಶಿಸಿ, ಕಿರಿಯ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಇತಿಹಾಸ ಸೃಷ್ಟಿಸಿರುವ ಆಟಗಾರರು ಇವರೇ ನೋಡಿ.
18 hours ago
ಸೂರ್ಯವಂಶಿ ಅಲ್ಲ: ಅತೀ ಕಿರಿಯ ವಯಸ್ಸಿಗೆ ರಾಷ್ಟ್ರೀಯ ತಂಡದ ಪರ ಆಡಿದವರು ಇವರೇ ನೋಡಿ
18 hours ago
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ, ಹಾರಂಗಿ ಜಲಾಶಯ ಭರ್ತಿ
18 hours ago
Ram Mandir Donation Row: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
19 hours ago
Teejan Bai passes away: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್ಗಢದ ಸುಪ್ರಸಿದ್ದ ಪಾಂಡವಾನಿ ಜಾನಪದ ಗಾಯಕಿ ತೀಜನ್ ಬಾಯಿ (70) ಅವರು ಭಾನುವಾರ ರಾಯ್ಪುರದ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
19 hours ago
Gadag Religious Rituals: ತಾಲ್ಲೂಕಿನ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನಮಠದಲ್ಲಿ ರಾಚೋಟೀಶ್ವರ ಶಿವಾಚಾರ್ಯರ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿ ಭಾನುವಾರ ಮುಕ್ತಾಯವಾಯಿತು.
20 hours ago
Iran Funeral: ಅರಾಘ್ಚಿ ಅವರು 'ಎಕ್ಸ್' ಪೋಸ್ಟ್ ಮೂಲಕ ಕೃತಜ್ಞತೆ ಪಾಲಿಸಿದ್ದು, ಭಾರತದಿಂದ ರಾಜ್ಯಪಾಲ ಸಯ್ಯದ್ ಅತಾ ಹಸನೈನ್ ಭಾಗಿಯಾಗಿದ್ದರು. ಮೃತದೇಹವನ್ನು ಮೆರವಣಿಗೆಯ ನಂತರ ಕೋಮ್ ಮತ್ತು ಮಶಾದ್ ನಗರಗಳಿಗೆ ಕೊಂಡೊಯ್ಯಲಾಗುವುದು.
20 hours ago
Plastic Technology: ಮೈಸೂರಿನ ಸಿಪೆಟ್ ಸಂಸ್ಥೆಯು 2026-27ನೇ ಸಾಲಿನ ಪ್ರವೇಶಾತಿ ಆರಂಭಿಸಿದ್ದು, ಐಟಿಐ ಮತ್ತು ಪಿಯುಸಿ ಅಭ್ಯರ್ಥಿಗಳು ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ಎರಡನೇ ವರ್ಷಕ್ಕೆ ಸೇರಬಹುದು. ಆಸಕ್ತರು 8124489163 ಸಂಪರ್ಕಿಸಬಹುದು.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ