Last Updated: 19 Jun 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಾಳೆ ಬೇಕರಿ, ಟೀ, ಕಾಫಿ, ಕಾಂಡಿಮೆಂಟ್ ಅಂಗಡಿಗಳು ಬಂದ್
(23 hours ago)
26
S Jaishankar Reaction: ಜಿ7 ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಸಂಭಾಷಣೆ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಗುತ್ತಾ ನಿಂತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ.
(23 hours ago)
25
Karnataka Council Polls: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 151 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಜಿಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳಿಗೆ ತೃಪ್ತಿಪಟ್ಟು ಸೋಲನ್ನು ಅನುಭವಿಸಿದ್ದಾರೆ.
(16 hours ago)
24
Indian Politics: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026’ ಪಾಸ್ ಮಾಡಲು ಮೋದಿ ಸರ್ಕಾರಕ್ಕೆ ಬೇಕಾದ 'ಮೂರನೇ ಎರಡರಷ್ಟು ಬಹುಮತ' ಇಲ್ಲದೇ ಇರುವುದೇ ಈ ಪಕ್ಷಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ.
(23 hours ago)
22
Anand Mahindra: ಸುಂದರವಾಗಿರುವ ಹಾಗೂ ಜನದಟ್ಟಣೆ ಕಡಿಮೆ ಇರುವ ಪ್ರದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೇಂದ್ರ ಅವರು, ಪ್ರಶಾಂತ ಸ್ಥಳದಲ್ಲಿ ಸಮಯ ಕಳೆಯಬೇಕೆಂದು ಕೇರಳಂ ಹೋಗಬೇಕೆಂದಿಲ್ಲ, ಕರ್ನಾಟಕದ ಹೊನ್ನಾವರವೂ ಅಷ್ಟೇ ಮನೋಹರವಾಗಿದೆ ಎಂದಿದ್ದಾರೆ.
(22 hours ago)
21
Suresh Gopi: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ತಕ್ಷಣವೇ ದೇಶದಲ್ಲಿ ಇಂಧನ ಬೆಲೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
(24 hours ago)
20
EPF Interest Rate: 2025–26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ 8.25ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.
(19 hours ago)
18
MLC Elections: ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ನಾಯಕ ಬಸವರಾಜ್ ರಾಯರಡ್ಡಿ ಜೊತೆಗೂಡಿ ಮತದಾನ ಮಾಡಿ ನಂತರ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾದರು.
(24 hours ago)
18
Karnataka Council Election: ಗುರುವಾರ ನಡೆದ ಚುನಾವಣೆಯ ಫಲಿತಾಂಶದ ಬಳಿಕ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಲ 39ಕ್ಕೆ ಏರಿಕೆಯಾಗಲಿದೆ. ಬಿಜೆಪಿ ಬಲ 28ಕ್ಕೆ ಹಾಗೂ ಜೆಡಿಎಸ್ ಬಲ 6ಕ್ಕೆ ಕುಸಿಯಲಿದೆ.
(14 hours ago)
18
Renukaswamy Murder: ತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಸಂಬಂಧ ಜೈಲಿನ ಸಿಬ್ಬಂದಿಯೊಬ್ಬರು ಸಂಧ್ಯಾ ನಾಗರಾಜ್ ಎಂಬುವವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
(13 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 19
Mojtaba Khamenei: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವದ ನಡುವೆಯೂ ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದ ದೃಢ ಭರವಸೆಯ ಮೇರೆಗೆ ಇರಾನ್ ಪರಮೋಚ್ಚ ನಾಯಕ ಈ ಐತಿಹಾಸಿಕ ಒಪ್ಪಂದಕ್ಕೆ ಅನುಮೋದನೆ ನೀಡಿದ್ದಾರೆ.
44 mins ago
MLC Election Results: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಪಟ್ಟಿ ಸಿದ್ಧವಿದ್ದು, ಶಾಸಕ ಜಿಟಿ ದೇವೇಗೌಡರ ಉಚ್ಚಾಟನೆ ಕುರಿತು ಮೈಸೂರಿನಲ್ಲಿ ಕುಮಾರಸ್ವಾಮಿ ಅವರು ಕಠಿಣ ನಿಲುವು ಪ್ರಕಟಿಸಿದ್ದಾರೆ.
44 mins ago
ವಿಧಾನ ಪರಿಷತ್ | 39 ಕ್ಕೇರಿದ ಕಾಂಗ್ರೆಸ್ ಬಲ: ಬಿಜೆಪಿ, ಜೆಡಿಎಸ್ ಬಲ ಕುಸಿತ
44 mins ago
Health News: ಯಳಂದೂರು: ಆದಿವಾಸಿಗಳು, ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕುಡಗೋಲು ಕಣ ರಕ್ತಹೀನತೆ ಕಾಯಿಲೆ ನಿಯಂತ್ರಣಕ್ಕೆ ಸಂಘಟನೆಗಳು ಶ್ರಮಿಸುತ್ತಿವೆ.
74 mins ago
ಹಸೆಮಣೆ ಏರಲು ಸಜ್ಜಾದ ಶರ್ಮಿಳಾ ಮಾಂಡ್ರೆ: ವಿಶೇಷ ವಿಡಿಯೊ ಹಂಚಿಕೊಂಡ ಪವನ್ ಕುಮಾರ್
74 mins ago
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಕ್ರೀಡೆ, ಸಂಪಾದಕೀಯ , ಆಳ–ಅಗಲ, ಸಂಗತ ವಿಶ್ಲೇಷಣೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
104 mins ago
Politics: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಶಾಂತಿ ಒಪ್ಪಂದವನ್ನು ಟೀಕಿಸುವವರ ವಿರುದ್ಧ ಕಿಡಿ ಕಾರಿದ್ದು, ಅವರನ್ನು 'ಮೂರ್ಖರು' ಎಂದು ಕರೆದಿದ್ದಾರೆ.
2 hours ago
ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ಗೆ ತೆರೆ: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ
3 hours ago
FIFA World Cup: ಜೊನಾಥನ್ ಡೇವಿಡ್ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕೆನಡಾ 6-0 ಅಂತರದ ಜಯ ಸಾಧಿಸಿದೆ. ಕತಾರ್ ತಂಡದ ಇಬ್ಬರು ಆಟಗಾರರು ಕೆಂಪು ಕಾರ್ಡ್ ಪಡೆದು ಹೊರನಡೆದರೆ ಸ್ವಿಟ್ಜರ್ಲೆಂಡ್ ತಂಡವು ಬೋಸ್ನಿಯಾವನ್ನು ಸೋಲಿಸಿತು.
3 hours ago
ಬೆಳೆಗಳಿಗೆ ತೊಂದರೆಯಾಗದಂತೆ ಪರ್ಯಾಯ ಕಾರ್ಯತಂತ್ರ
3 hours ago
ವಿಶ್ವಕಪ್ ಫುಟ್ಬಾಲ್: ಕೆನಡಾ, ಸ್ವಿಟ್ಜರ್ಲೆಂಡ್ ತಂಡಗಳಿಗೆ ಜಯ
3 hours ago
ಮಹಿಳೆಯರ ಟಿ20 ವಿಶ್ವಕಪ್: ಕಿವೀಸ್ಗೆ ಇಂದು ನಿರ್ಣಾಯಕ ಪಂದ್ಯ
3 hours ago
ಎಫ್ಐಎಚ್ ನೇಷನ್ಸ್ ಕಪ್ ಮಹಿಳಾ ಹಾಕಿ ಟೂರ್ನಿ: ಭಾರತ ತಂಡಕ್ಕೆ ಸತತ 3ನೇ ಜಯ
3 hours ago
New York Police: ಬ್ರಾಡ್ ವೇಯ 44 ಮತ್ತು 45ನೇ ರಸ್ತೆಗಳ ನಡುವೆ ಮಧ್ಯಾಹ್ನ 3 ಗಂಟೆಗೆ ನಡೆದ ಗಲಾಟೆಯಲ್ಲಿ ಕುತ್ತಿಗೆಗೆ ಇರಿತವಾಗಿದ್ದು, ಪ್ರತಿಕಾರವಾಗಿ ಗುಂಡು ಹಾರಿಸಿದ 17 ವರ್ಷದ ಬಾಲಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
3 hours ago
Karnataka NRI Ministry: ಕೌಶಲಾಭಿವೃದ್ಧಿ, ವಲಸೆ ಕಾರ್ಮಿಕರ ಕಲ್ಯಾಣ, ನರ್ಸಿಂಗ್ ಶಿಕ್ಷಣ, ವಿದೇಶಿ ಬಂಡವಾಳ ಹೂಡಿಕೆಯ ಮೇಲ್ವಿಚಾರಣೆ ಸೇರಿದಂತೆ ವಿವಿಧ ವಿಷಯಗಳನ್ನು ನಿರ್ವಹಿಸಲು ಕರ್ನಾಟಕ ಸರ್ಕಾರದಲ್ಲಿ, ಅನಿವಾಸಿ ಕನ್ನಡಿಗರ ಹೊಸ ಸಚಿವಾಲಯ ರೂಪುಗೊಳ್ಳುತ್ತಿದೆ.
4 hours ago
ದರ್ಶನ್ ಕೇಸಿನಿಂದ ನಿವೃತ್ತಿ: ಹೈಕೋರ್ಟ್ಗೆ ಆರೋಪಿ ಪರ ವಕೀಲರ ಹೇಳಿಕೆ
4 hours ago
ನೈತಿಕತೆ ಮೌಲ್ಯ ಮಾತ್ರವಲ್ಲ; ಸಮಾಜದ ಆರೋಗ್ಯಕ್ಕೆ ಅತ್ಯವಶ್ಯ ಜೀವದ್ರವ್ಯವೂ ಹೌದು. ನೈತಿಕತೆಯಿಂದ ವಿಮುಖವಾದಷ್ಟೂ ವಿನಾಶಕ್ಕೆ ಸಮೀಪ ಆಗುತ್ತಿರುತ್ತೇವೆ.
4 hours ago
Prajavani Cine Sammana: ಚಂದನವನದ ಪ್ರತಿಭೆಗಳನ್ನು ಗುರುತಿಸಲು ‘ಕಾಸಾಗ್ರ್ಯಾಂಡ್’ ಪ್ರಸ್ತುತಪಡಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ 4ನೇ ಆವೃತ್ತಿ ಶುಕ್ರವಾರ (ಜೂನ್ 19) ನಡೆಯಲಿದೆ.
4 hours ago
Higher education: ಉನ್ನತ ಶಿಕ್ಷಣ ಕ್ಷೇತ್ರ ಕಳೆಗುಂದುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ನಾವು ಗಮನಹರಿಸಬೇಕಾದುದು, ಉನ್ನತ ಶಿಕ್ಷಣಕ್ಕೂ ಔದ್ಯೋಗಿಕ ಮಾರುಕಟ್ಟೆಗೂ ಇರುವ ಸಂಬಂಧದ ಬಗ್ಗೆ.
4 hours ago
Indian Food Exports: ಭಾರತದ ಹಣ್ಣು, ತರಕಾರಿ, ಆಹಾರ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ನಿರಾಕರಣೆಗೆ ಒಳಗಾಗಿವೆ. ಅವುಗಳಲ್ಲಿ ಕ್ಯಾನ್ಸರ್ಕಾರಕ ಕೀಟನಾಶಕಗಳು ಮತ್ತು ಭಾರ ಲೋಹದ ಅಂಶಗಳು ನಿಗದಿತ ಮಿತಿಗಿಂತ ಹೆಚ್ಚಾಗಿವೆ
4 hours ago
ಪ್ರತಿಪಕ್ಷಗಳ 11 ಶಾಸಕರ ಮತ ಕಾಂಗ್ರೆಸ್ಗೆ ಕಾಂಗ್ರೆಸ್ 5, ಬಿಜೆಪಿ 2 ರಲ್ಲಿ ಗೆಲುವು
4 hours ago
Shiv Sena Defection: ಗುರುವಾರ ಇಲ್ಲಿ ನಡೆದ ಸಂಸದೀಯ ಪಕ್ಷದ ಸಭೆಗೆ ಗೈರಾಗುವ ಮೂಲಕ ವಿಪ್ ಉಲ್ಲಂಘಿಸಿದ ಆರು ಬಂಡಾಯ ಸಂಸದರಿಗೆ ಶಿವಸೇನಾ (ಯುಬಿಟಿ) ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ‘ಅನರ್ಹತೆ’ಗೊಳಿಸುವ ಕಠಿಣ ಎಚ್ಚರಿಕೆ ನೀಡಿದೆ.
4 hours ago
Telegram Ban: ಟೆಲಿಗ್ರಾಮ್ ಆ್ಯಪ್ಗೆ ಸರ್ಕಾರ ವಿಧಿಸಿರುವ ನಿರ್ಬಂಧ, ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊರಬೇಕಾದವರನ್ನು ರಕ್ಷಿಸುವ ಪ್ರಯತ್ನದಂತಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ.
4 hours ago
ಮಾ. 10ರಿಂದ ಐಪಿಎಲ್ ಆಯೋಜನೆ
4 hours ago
ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಅನ್ಮೋಲ್, ಅಸ್ಮಿತಾ
5 hours ago
ಬಾಕ್ಸಿಂಗ್ ವಿಶ್ವಕಪ್: ಕ್ವಾರ್ಟರ್ಗೆ ಮೀನಾಕ್ಷಿ
5 hours ago
ನೇಷನ್ಸ್ ಕಪ್ ಭಾರತ ತಂಡಕ್ಕೆ ಸತತ 3ನೇ ಜಯ
5 hours ago
ಏಷ್ಯನ್ ಕ್ರೀಡಾಕೂಟ: ಮಣಿಕಾಗೆ ಕೊಕ್
5 hours ago
ಪಿಎಫ್ಗೆ ಶೇ 8.25 ಬಡ್ಡಿದರ: ಕೇಂದ್ರ ಸರ್ಕಾರದ ಅನುಮೋದನೆ
5 hours ago
30 ಟನ್ಗೆ ಇಳಿಕೆಯಾದ ಭಾರತದ ಚಿನ್ನದ ಆಮದು, ಶೇ 70ರಷ್ಟು ಕುಸಿತ
6 hours ago
Jun 18
Basanagouda Patil Yatnal: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿ ಆಗದಿದ್ದರೂ ಮತ್ತು ಯಾವುದೇ ರೀತಿ ಅಪಚಾರ ಮಾಡದಿದ್ದರೂ ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ.
11 hours ago
DK Shivakumar: ಯಾರು ಅಡ್ಡಮತ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ನಡೆದಿರುವುದು ಗುಪ್ತ ಮತದಾನ. ಯಾರು ಮತ ಹಾಕಿದ್ದಾರೆ ಎಂದು ಯಾರಿಗೆ ಗೊತ್ತು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
13 hours ago
Karnataka MLC Polls: ತಾವಿಬ್ಬರೂ ಆತ್ಮಸಾಕ್ಷಿಯ ಮತ ಹಾಕಿದ್ದೇವೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಹೇಳಿದರು.
13 hours ago
Renukaswamy Murder: ತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಸಂಬಂಧ ಜೈಲಿನ ಸಿಬ್ಬಂದಿಯೊಬ್ಬರು ಸಂಧ್ಯಾ ನಾಗರಾಜ್ ಎಂಬುವವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
13 hours ago
Jharkhand Police Action: ಕೊಡೆರ್ಮಾ ಜಿಲ್ಲೆಯ ಗಜಹಂಡಿ ನಿಲ್ದಾಣದಲ್ಲಿ ಇಬ್ಬರು ಹಾಗೂ ರಾಂಚಿಯಲ್ಲಿ ಅಮನ್ ಅನ್ಸಾರಿಯನ್ನು ಬಂಧಿಸಲಾಗಿದೆ. ಲೊಹರ್ದಗ ನಿವಾಸಿಗಳಿಂದ ವಶಪಡಿಸಿಕೊಂಡ ಕಾರು ಮತ್ತು ಎಟಿಎಸ್ ತನಿಖೆಯ ಬಗ್ಗೆ ವಿವರ ಇಲ್ಲಿದೆ.
13 hours ago
ಕರ್ನಾಟಕ ರಾಜ್ಯ ಸರ್ಕಾರವು ಕಾರ್ಯದರ್ಶಿ ಹಂತದ ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿದೆ.
13 hours ago
UAE social media policy: ಅರಬ್ ರಾಷ್ಟ್ರಗಳಲ್ಲೇ ಮೊದಲ ಬಾರಿಗೆ ಈ ನಿಯಮ ಜಾರಿಯಾಗಿದ್ದು, ದಿನಕ್ಕೆ 3 ಗಂಟೆಗೂ ಹೆಚ್ಚು ಕಾಲ ಆನ್ಲೈನ್ನಲ್ಲಿ ಕಳೆಯುವ ಮಕ್ಕಳ ಸುರಕ್ಷತೆಗಾಗಿ ಪೋಷಕರ ಮೊಬೈಲ್ನಲ್ಲಿ ವಿಶೇಷ ಟೂಲ್ ಅಳವಡಿಸಲಾಗುತ್ತದೆ.
13 hours ago
FIFA: ಎಂಬಾಪೆ, ರೊನಾಲ್ಡೊ ಸೇರಿದಂತೆ ಪ್ರಮುಖರು ಪಿಂಕ್ ಶೂ ಧರಿಸಲು ಕಾರಣ ಏನು?
14 hours ago
Football Pink Shoes: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯು ಹಲವಾರು ವಿಶಿಷ್ಟತೆಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಫಿಫಾ ವಿಶ್ವಕಪ್ನ ಜ್ವರ ಕ್ರೀಡಾಭಿಮನಿಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು, ರೋಚಕತೆಗೆ ಸಾಕ್ಷಿಯಾಗಿದೆ.
14 hours ago
Karnataka Council Election: ಗುರುವಾರ ನಡೆದ ಚುನಾವಣೆಯ ಫಲಿತಾಂಶದ ಬಳಿಕ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಲ 39ಕ್ಕೆ ಏರಿಕೆಯಾಗಲಿದೆ. ಬಿಜೆಪಿ ಬಲ 28ಕ್ಕೆ ಹಾಗೂ ಜೆಡಿಎಸ್ ಬಲ 6ಕ್ಕೆ ಕುಸಿಯಲಿದೆ.
14 hours ago
West Asia Peace deal: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಪ್ರತ್ಯೇಕವಾಗಿ ಸಹಿ ಹಾಕಿದ್ದಾರೆ.
14 hours ago
ಕೇಂದ್ರ ಸರಕಾರದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಅಸಮಾಧಾನ; ತೀರ್ಪು ಕಾಯ್ದಿರಿಸಿದ ಪೀಠ
15 hours ago
Priyank Kharge statement: ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ಅನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ನೀಡಿರುವ ಹೇಳಿಕೆ ರಾಜ್ಯ ಮಾತ್ರವಲ್ಲದೆ, ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
15 hours ago
ಬೆಲೆ ಕೊರತೆ ಪಾವತಿ ಯೋಜನೆಯಡಿ ನೆರವಾಗಲು ಮನವಿ
16 hours ago
Karnataka Council Polls: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 151 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಜಿಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳಿಗೆ ತೃಪ್ತಿಪಟ್ಟು ಸೋಲನ್ನು ಅನುಭವಿಸಿದ್ದಾರೆ.
16 hours ago
NEET Exam Updates: 'ತಾಳ್ಮೆಯಿಂದಿರಿ, ವದಂತಿಗಳಿಗೆ ಕಿವಿ ಕೊಡಬಾರದು' ಎಂದು ನೀಟ್–ಯುಜಿ ಮರು ಪರೀಕ್ಷೆಗೆ ಸಿದ್ಧರಾಗುತ್ತಿರುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಲಹೆಯನ್ನು ನೀಡಿದೆ.
16 hours ago
Karnataka High Court: ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆಯಲ್ಲಿ ದಿನಸಿ ಅಂಗಡಿಯೊಂದರಲ್ಲಿ 7.8 ಲೀಟರ್ ಬಿಯರ್ ಮತ್ತು 22 ಲೀಟರ್ ಮದ್ಯ ಜಪ್ತಿ ಮಾಡಿರುವ ಅಬಕಾರಿ ಇಲಾಖೆ ಎಫ್ಐಆರ್ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
16 hours ago
Jangamakote Industrialization: ಜಂಗಮಕೋಟೆ ಹೋಬಳಿಯಲ್ಲಿ ಫಲವತ್ತಾದ ರೇಷ್ಮೆ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ರೈತರು ಆತಂಕ ವ್ಯಕ್ತಪಡಿಸಿ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.
17 hours ago
ಗುಂಡಣ್ಣ ಕಾರ್ಟೂನು: ಗುರುವಾರ, 18 ಜೂನ್ 2026
17 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 18 ಜೂನ್ 2026
17 hours ago
ಚುರುಮುರಿ: ಕಾಗದ ಬೇಕು ಕಾಗದ!
17 hours ago
Cognizant Pearson study: ಭಾರತದಲ್ಲಿ ಆರಂಭಿಕ ಹಂತದ (ಎಂಟ್ರಿ ಲೆವೆಲ್) ಮೂರನೇ ಒಂದರಷ್ಟು (ಶೇ 37ರಷ್ಟು) ಕೆಲಸಗಳನ್ನು (ಕೃತಕ ಬುದ್ಧಿಮತ್ತೆ) ಎ.ಐ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
17 hours ago
ಗೂಗಲ್ ಎಐ ಜೆಮ್ನಿ ತಂತ್ರಜ್ಞ ನೋಮ್ನ ‘ಶಿಕಾರಿ‘ ಮಾಡಿದ ಚಾಟ್ ಜಿಪಿಟಿಯ ಓಪನ್ ಎಐ
17 hours ago
ಮುಂಗಾರು ಹಂಗಾಮು ಬೆಳೆ ವಿಮೆ ಯೋಜನೆ: ರೈತರ ನೋಂದಣಿಗೆ ಅವಕಾಶ
17 hours ago
Child Rape Conviction: ಕಲಬುರಗಿಯ ವಿಶೇಷ ನ್ಯಾಯಾಲಯವು ಮಲತಂದೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಹತ್ವದ ಆದೇಶ ನೀಡಿದೆ.
17 hours ago
Sunil Kumar High Court: ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಕಾಲತ್ತಿನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಸಾಕ್ಷಿ ರತ್ನಪ್ರಭಾ ವಿಚಾರಣೆ ಬಗ್ಗೆ ಸೆಷನ್ಸ್ ನ್ಯಾಯಾಲಯದ ಫೆಬ್ರವರಿ 17ರ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಜಿದ್ದಾಜಿದ್ದಿ ನಡೆದಿದೆ.
17 hours ago
ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ದೊರೆಯದ ಮನ್ನಣೆ: ಕೆ. ದೀಪಕ್ ವಿಷಾದ
17 hours ago
ಹುಣಸೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಗೃಹರಕ್ಷಕ ದಳ ಸಿಬ್ಬಂದಿ ಸಾವು
17 hours ago
ಚಿನಕುರುಳಿ ಕಾರ್ಟೂನು: ಗುರುವಾರ, 18 ಜೂನ್ 2026
18 hours ago
Constitutional Amendment: ವಿರೋಧ ಪಕ್ಷಗಳ ಪಾಳಯದಲ್ಲಿನ ಒಡಕಿನ ಲಾಭ ಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳೆಯರಿಗೆ ಮೀಸಲಾತಿ ಮಸೂದೆಗಳನ್ನು ಸಂಸತ್ನಲ್ಲಿ ಮತ್ತೊಮ್ಮೆ ಮಂಡಿಸುವ ಉತ್ಸಾಹದಲ್ಲಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ