Last Updated: 7 Apr 2026 9:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶಿವಣ್ಣ ಜೊತೆ ಮದುವೆಯಾಗುವ ಆಸೆ; ಸ್ಪಷ್ಟನೆ ಕೊಟ್ಟ ನಟಿ ಸುಧಾರಾಣಿ
(15 hours ago)
475
ಟ್ರಂಪ್ಗೆ ತಲೆದಂಡದ ಭೀತಿ: ಅಮೆರಿಕ ಅಧ್ಯಕ್ಷರ ಪದಚ್ಯುತಗೊಳಿಸಲಿದೆ ಈ ತಿದ್ದುಪಡಿ
(15 hours ago)
74
ಯಾವಾಗಲೂ ಅನುಷ್ಕಾ ಶರ್ಮಾ ಜೊತೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವ ಈ ಯುವತಿ ಯಾರು?
(8 hours ago)
43
Sportsmanship: ನೆಲಕ್ಕೆ ಬಿದ್ದಿದ್ದ ಭಾರತದ ತ್ರಿವರ್ಣ ಧ್ವಜವನ್ನು ಗೌರವದಿಂದ ಎತ್ತಿಟ್ಟ ಪಾಕಿಸ್ತಾನಿ ಬಾಕ್ಸರ್ ಸಮೀರ್ ಖಾನ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
(13 hours ago)
32
IIT Baba Abhay Singh: ಕುಂಭಮೇಳದಲ್ಲಿ 'ಐಐಟಿ ಬಾಬಾ' ಎಂದೇ ಪ್ರಸಿದ್ಧರಾಗಿದ್ದ ಅಭಯ್ ಸಿಂಗ್ ಅವರು ಬೆಂಗಳೂರು ಮೂಲದ ಪ್ರೀತಿಕಾ ಅವರನ್ನು ಮಹಾಶಿವರಾತ್ರಿಯಂದು ವಿವಾಹವಾಗಿದ್ದಾರೆ.
(11 hours ago)
30
ತಮಿಳುನಾಡು | ಪೊಲೀಸ್ ಕಸ್ಟಡಿಯಲ್ಲಿ ತಂದೆ–ಮಗ ಸಾವು; 9 ಪೊಲೀಸರಿಗೆ ಮರಣದಂಡನೆ
(11 hours ago)
27
ಬೂಮ್ರಾ–ಸೂರ್ಯವಂಶಿ ಮುಖಾಮುಖಿ: ಅಚ್ಚರಿ ಹೇಳಿಕೆ ನೀಡಿದ ಮುಂಬೈ ಕೋಚ್
(9 hours ago)
25
IPL ನಡುವೆ ‘ಧುರಂಧರ್–2’ ವೀಕ್ಷಿಸಿದ ವಿರಾಟ್: ಸಿನಿಮಾ ಕುರಿತು ಹೇಳಿದ್ದಿಷ್ಟು
(11 hours ago)
22
Donald Trump warning: ‘ಮಂಗಳವಾರ ರಾತ್ರಿಯೊಳಗೆ ನಮ್ಮೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳದಿದ್ದರೆ, ಕೇವಲ ನಾಲ್ಕೇ ಗಂಟೆಗಳಲ್ಲಿ ಇರಾನ್ ಅನ್ನು ಸಂಪೂರ್ಣವಾಗಿ ಸರ್ವನಾ
(13 hours ago)
21
ನರಮೇಧದ ಮೂಲಕ ಮಾನವೀಯತೆಯನ್ನೇ ‘ಮಣ್ಣು’ ಮಾಡಿದ ದುರಂತ ಕಥೆ
(14 hours ago)
21
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 7
Social Media Rumors: ಸೈಬರ್ ಕ್ರೈಂ ಠಾಣೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಹೆಸರಿನ ಸುಳ್ಳು ಪೋಸ್ಟ್ ವಿರುದ್ಧ ಮಾಹಿತಿ ಇಲಾಖೆ ದೂರು ನೀಡಿದೆ. ತರಳಬಾಳು ಮಠವು ಚುನಾವಣೆಯಲ್ಲಿ ತಟಸ್ಥ ನಿಲುವು ತಾಳಿದೆ ಎಂದು ಸ್ಪಷ್ಟಪಡಿಸಿದೆ.
27 mins ago
Rajnath Singh counter: ಕೋಲ್ಕತ್ತ ಮೇಲೆ ದಾಳಿ ನಡೆಸುವ ಕುರಿತ ಪಾಕಿಸ್ತಾನದ ಬೆದರಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ತಿರುಗೇಟು ನೀಡಿದ್ದಾರೆ.
57 mins ago
Karnataka politics: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಕಾಂಗ್ರೆಸ್ನ ಸಮರ್ಥ್ ಶಾಮನೂರು ಹಾಗೂ ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ನಡುವೆ ತೀವ್ರ ಪೈಪೋಟಿ ಇದೆ. ಜೊತೆಗೆ, ಎಸ್ಡಿಪಿಐ ಕೂಡ ಕಣದಲ್ಲಿದೆ.
87 mins ago
IPL 2026: ಮುಂಬೈ vs ರಾಜಸ್ಥಾನ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ
117 mins ago
ದಿನ ಭವಿಷ್ಯ: ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ
117 mins ago
US Iran Conflict Update: ಅಮೆರಿಕ ಮುಂದಿಟ್ಟಿರುವ ಬೇಡಿಕೆಗಳನ್ನು ನಿಗದಿತ ಗಡುವಿನೊಳಗೆ ಒಪ್ಪದಿದ್ದರೆ ಇರಾನ್ ನಾಗರಿಕತೆಯ ಸರ್ವನಾಶವಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಸಿದ್ದಾರೆ.
2 hours ago
Iran Israel War: ಎರಡು ಸೇತುವೆ ಸಹಿತ ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಹಾಗೂ ಇಸ್ರೇಲ್ ಮಂಗಳವಾರ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ.
2 hours ago
Akshay Kumar: ಅಕ್ಷಯ್ ಕುಮಾರ್ ಅವರು ಸಿನಿಮಾದಲ್ಲಿ ಇಂತಹ ವೇಷ ತೊಟ್ಟಿದ್ದಾರೆ ಎನ್ನಲಾಗಿದೆ. ಇವರ ಈ ವೇಷ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
3 hours ago
Karnataka Politics:ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
3 hours ago
IPL Controversy: ಐಪಿಎಲ್ನಲ್ಲಿ ಪಾಲ್ಗೊಳ್ಳುವುದರ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ನೊಂದಿಗೆ ನಡೆದ ವಿವಾದದಿಂದಲೇ ನನ್ನ ಅಂತರರಾಷ್ಟ್ರೀಯ ಕ್ರಿಕೆಟ್ನ ವೃತ್ತಿಜೀವನ ಕೊನೆಗೊಂಡಿತು.
3 hours ago
ಚುರುಮುರಿ: ಪೊಲಿಟಿಕಲ್ ಲೀಗ್
3 hours ago
ಐಪಿಎಲ್ನಿಂದಾಗಿ ಕ್ರಿಕೆಟ್ ಜೀವನವನ್ನೇ ಕಳೆದುಕೊಂಡೆ: ಪೀಟರ್ಸನ್ ಬೇಸರ
3 hours ago
Hormuz Strait Crisis: ಕ್ಯಾನ್ಬೆರಾ: ಹೊರ್ಮುಜ್ ಜಲಸಂಧಿ ಬಿಕ್ಕಟ್ಟು ನಿರ್ಣಾಯಕ ಘಟ್ಟ ತಲುಪಿದೆ. ಜಲಸಂಧಿಯನ್ನು ತೆರೆಯದಿದ್ದರೆ ಸೇನಾ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ
3 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 07 ಏಪ್ರಿಲ್ 2026
3 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 07 ಏಪ್ರಿಲ್ 2026
3 hours ago
Extortion Case: ವಿಜಯಪುರದ ಕಗ್ಗೋಡ ಸಮೀಪ ಏಪ್ರಿಲ್ 4 ರಂದು ಸ್ವಾಮೀಜಿ ಕಾರು ತಡೆದು ಹಲ್ಲೆ ನಡೆಸಲಾಗಿದ್ದು, ಶಿಷ್ಯ ರಾಜಕುಮಾರ್ ಅವರ ಮೊಬೈಲ್ ಕರೆ ಮೂಲಕ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದಡಿ ದೂರು ದಾಖಲಾಗಿದೆ.
3 hours ago
Arunachal Pradesh Elephant Capture: ಅರುಣಾಚಲ ಪ್ರದೇಶದ ದಟ್ಟ ಕಾಡಿನಲ್ಲಿ ಕಳೆದ ವಾರ ಆರಂಭವಾದ ‘ಆಪರೇಷನ್ ಗಜ‘ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಕರ್ನಾಟಕ ಅರಣ್ಯ ಇಲಾಖೆಯ ತಂಡವು ಎರಡು ಮದ್ದಾನೆಗಳನ್ನು ಸೆರೆ ಹಿಡಿಯಲಾಗಿದೆ.
3 hours ago
Iran War Tactics: ಹೋರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸದೇ ಇದ್ದರೆ ಭೀಕರ ದಾಳಿ ನಡೆಸುವುದಾಗಿ ಅಮೆರಿಕ ಇರಾನ್ಗೆ ಎಚ್ಚರಿಕೆ ನೀಡಿದೆ.
4 hours ago
ಐಪಿಎಲ್ನಿಂದಾಗಿ ಅಂತರರಾಷ್ಟ್ರೀಯ ವೃತ್ತಿ ಜೀವನ ಬೇಗನೇ ಅಂತ್ಯವಾಯಿತು: ಪೀಟರ್ಸನ್
4 hours ago
ಪಿಎಸ್ಐ ಹಗರಣದ ಆರೋಪಿ ಆರ್.ಡಿ.ಪಾಟೀಲ; ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೈಸೂರಿಗೆ ಜೈಲಿಗೆ ಸ್ಥಳಾಂತರ ಪ್ರಕರಣ
4 hours ago
Himanta Sarma Allegations: ಕಾಂಗ್ರೆಸ್ ನಾಯಕ ಪವನ್ ಖೇರಾ ಪೊಲೀಸರಿಗೆ ಹೆದರಿ ಹೈದರಾಬಾದ್ಗೆ ಪಲಾಯನಗೈದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.
4 hours ago
ಧೋನಿ ಅಲಭ್ಯತೆಯು CSK ತಂಡದಲ್ಲಿ ಹೆಚ್ಚಿನ ವ್ಯತ್ಯಾಸ ಉಂಟುಮಾಡಿಲ್ಲ: ಕ್ಲಾಸೆನ್
5 hours ago
Campbell Wilson Resigns: ನವದೆಹಲಿ: ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕ್ಯಾಂಪ್ಬೆಲ್ ವಿಲ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಮಂಗಳವಾರ ತಿಳಿಸಿದೆ.
5 hours ago
Sexual harassment case: ಸಂತ್ರಸ್ತ ಮಹಿಳೆಯು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಬಾಗಲಕೋಟೆ ಎಸ್ಪಿಗೆ ಪತ್ರ ಬರೆಯಲಾಗಿದೆ. ವಿಡಿಯೊ ಹರಿಬಿಡುವುದಾಗಿ ಬ್ಲಾಕ್ಮೇಲ್ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
5 hours ago
Raichur Travel: ರಾಯಚೂರು ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ನಾರದಗಡ್ಡೆ, ಐತಿಹಾಸಿಕ, ಪೌರಾಣಿಕ ಮತ್ತು ಪ್ರಾಕೃತಿಕ ಮಹತ್ವ ಹೊಂದಿರುವ ವಿಶಿಷ್ಟ ತಾಣವಾಗಿದೆ
5 hours ago
Assam Police Raid: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ದೆಹಲಿಯ ನಿವಾಸದ ಮೇಲೆ ಅಸ್ಸಾಂ ಪೊಲೀಸರು ದಾಳಿ ನಡೆಸಿದ್ದಾರೆ.
5 hours ago
Election Commission Ban: ನವದೆಹಲಿ: ಈ ತಿಂಗಳು ನಡೆಯುವ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 9ರ 7ಗಂಟೆಯಿಂದ ಏಪ್ರಿಲ್ 29ರ ಸಂಜೆ 6.30ರ ವರೆಗೆ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುವಂತಿಲ್ಲ.
5 hours ago
ಮತದಾನಕ್ಕೆ ಅಗತ್ಯ ಸಿದ್ಧತೆ: ಚುನಾವಣಾಧಿಕಾರಿ
6 hours ago
Iran supreme leader health: ಇರಾನ್ನ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಖೋಮ್ ಎಂಬ ನಗರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು 'ದಿ ಟೈಮ್ಸ್' ವರದಿ ಮಾಡಿದೆ.
6 hours ago
Atlee Movie Title: ಅಲ್ಲು ಅರ್ಜುನ್ ನಟನೆಯ, ಅಟ್ಲೀ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ‘AA22xA6’ ಎಂದು ಶೀರ್ಷಿಕೆ ಇಟ್ಟಿದ್ದ ಸಿನಿಮಾದ ಅಸಲಿ ಶೀರ್ಷಿಕೆ ನಾಳೆ (ಏಪ್ರಿಲ್ 8) ರಂದು ಘೋಷಣೆಯಾಗಲಿದೆ.
6 hours ago
Pakistan Mediation: ಯುದ್ಧವನ್ನು ನಿಲ್ಲಿಸಲು ಸದ್ಭಾವನೆ, ಸದುದ್ದೇಶದ ಸಕಾರಾತ್ಮಕ ಮತ್ತು ಸಫಲ ಪ್ರಯತ್ನಗಳು ನಿರ್ಣಾಯಕ, ನಿರ್ಣಾಯಕ ಹಂತ ತಲುಪುತ್ತಿವೆ ಎಂದು ರಾಯಭಾರಿ ರೆಜಾ ಅಮಿರಿ ಮೊಘದ್ದಮ್ ಬರೆದಿದ್ದಾರೆ.
6 hours ago
Kannada Movie Update: ಡಾಲಿ ಧನಂಜಯ್ ನಟನೆಯ ‘ಮದರ್ ಪ್ರಾಮಿಸ್’ ಚಿತ್ರದ ಶೀರ್ಷಿಕೆಯ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದು, ಮೊದಲ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
6 hours ago
Power Plant Attack: ಹೊರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ವಿದ್ಯುತ್ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದು, ರಕ್ಷಣೆಗೆ
6 hours ago
NASA Astronaut Food: ನಾಸಾದ ಆರ್ಟೆಮಿಸ್ 2 ಯೋಜನೆಯಲ್ಲಿ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರಯಾಣಿಸಿ ಯಶಸ್ವಿಯಾಗಿ ಚಂದ್ರನ ಹಿಂಭಾಗದಲ್ಲಿ ಹಾದುಹೋಗುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
7 hours ago
Anushka Sharma Friend: 2026ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ನಡುವೆ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿರುವ ಯುವತಿ.
7 hours ago
ಯಾವಾಗಲೂ ಅನುಷ್ಕಾ ಶರ್ಮಾ ಜೊತೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವ ಈ ಯುವತಿ ಯಾರು?
8 hours ago
Tamil Nadu politics: ತಮಿಳುನಾಡು ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ವಿಜಯ್ ಅವರ ಚುನಾವಣಾ ಹಾದಿ ಅಷ್ಟು ಸುಲಭವೇ? ವಿಜಯ್ಗೆ ಎದುರಾಗುವ ಸವಾಲುಗಳೇನು?, ಗೆಲುವಿನ ಮಂತ್ರಗಳಾವುವು ಎಂಬುದನ್ನು ನೋಡುವುದಾದರೆ...
8 hours ago
Retired Army Personnel: ತೋಟದಿಂದ ಪೇರಲೆ ಹಣ್ಣು ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ, 4 ವರ್ಷದ ಬಾಲಕಿಯನ್ನು ಕಟ್ಟಿಹಾಕಿ ಹಿಂಸೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ.
8 hours ago
Bengal Voter List: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ 91 ಲಕ್ಷ ಹೆಸರುಗಳನ್ನು ಕೈಬಿಡಲಾಗಿದ್ದು, ನವೆಂಬರ್ 2025 ರಿಂದ ಆರಂಭವಾದ ಈ ವಿಶೇಷ ಪ್ರಕ್ರಿಯೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 13 ರಂದು ನಡೆಸಲಿದೆ.
8 hours ago
ಅಂಡಮಾನ್ ಬಳಿ ಸೇನೆ, ಪೊಲೀಸರ ರೋಚಕ ಕಾರ್ಯಾಚರಣೆ
9 hours ago
Kannada Cinema News: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್, ಹೊಸ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗುವ ಸೂಚನೆ ನೀಡಿದ್ದಾರೆ.
9 hours ago
Uber Driver: ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ಒರಾಕಲ್, ಜಾಗತಿಕವಾಗಿ ತನ್ನ 30 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ವಜಗೊಂಡ ಉದ್ಯೋಗಿಯೊಬ್ಬರು ಉಬರ್ ಚಾಲನೆ ಮಾಡುವ ಕೆಲಸ ಆರಿಸಿಕೊಂಡಿದ್ದಾರೆ.
9 hours ago
ಬೂಮ್ರಾ–ಸೂರ್ಯವಂಶಿ ಮುಖಾಮುಖಿ: ಅಚ್ಚರಿ ಹೇಳಿಕೆ ನೀಡಿದ ಮುಂಬೈ ಕೋಚ್
9 hours ago
IPL 2026 Preview: ಮುಂಬೈ ಇಂಡಿಯನ್ಸ್ ಕೋಚ್ ಪರಾಸ್ ಮಾಂಬ್ರೆ, ಜಸ್ಪ್ರೀತ್ ಬೂಮ್ರಾ ಮತ್ತು ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ನಡುವಿನ ಪೈಪೋಟಿ ಕುರಿತು ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ.
9 hours ago
NASA Artemis 2: ನಾಸಾದ ಮಹಾತ್ವಾಕಾಂಕ್ಷಿ ಯೋಜನೆಯಾದ ಆರ್ಟೆಮಿಸ್ 2 ಮೂಲಕ ಓರಿಯನ್ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ನಾಲ್ವರು ಗಗನಯಾತ್ರಿಗಳು ಚಂದಿರನ ಹಿಂಭಾಗದಲ್ಲಿ ಸಂಚರಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
9 hours ago
Donald Trump Space Policy: 50 ವರ್ಷಗಳ ಬಳಿಕ ಚಂದ್ರನ ಕಕ್ಷೆಗೆ ಪ್ರಯಾಣ ಬೆಳೆಸಿರುವ ನಾಸಾದ ‘ಆರ್ಟೆಮಿಸ್–2’ ಗಗನಯಾನಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದಿಸಿದ್ದಾರೆ.
10 hours ago
Panama Tanker Blast: ಪನಾಮ ನಗರದ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಸ್ಫೋಟಗೊಂಡು ಓರ್ವ ಮೃತಪಟ್ಟಿದ್ದಾರೆ. ಘಟನೆಯ ಭೀಕರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
10 hours ago
Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ 'ಭೂತ್ ಬಂಗ್ಲಾ' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, 2.8ಕೋಟಿ ವೀಕ್ಷಣೆ ಪಡೆದಿದೆ.
10 hours ago
Delhi Assembly Security: ದೆಹಲಿ ವಿಧಾನಸಭೆಯ ಗೇಟು ಮುರಿದು ಒಳನುಗ್ಗಿ ಸ್ಪೀಕರ್ ವಿಜೇಂದರ್ ಗುಪ್ತಾ ಕಚೇರಿಯ ಹೊರಭಾಗದಲ್ಲಿ ಹೂಗುಚ್ಛ ಇಟ್ಟು ಪರಾರಿಯಾಗಿದ್ದ ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
10 hours ago
IIT Baba Abhay Singh: ಕುಂಭಮೇಳದಲ್ಲಿ 'ಐಐಟಿ ಬಾಬಾ' ಎಂದೇ ಪ್ರಸಿದ್ಧರಾಗಿದ್ದ ಅಭಯ್ ಸಿಂಗ್ ಅವರು ಬೆಂಗಳೂರು ಮೂಲದ ಪ್ರೀತಿಕಾ ಅವರನ್ನು ಮಹಾಶಿವರಾತ್ರಿಯಂದು ವಿವಾಹವಾಗಿದ್ದಾರೆ.
11 hours ago
IPL ನಡುವೆ ‘ಧುರಂಧರ್–2’ ವೀಕ್ಷಿಸಿದ ವಿರಾಟ್: ಸಿನಿಮಾ ಕುರಿತು ಹೇಳಿದ್ದಿಷ್ಟು
11 hours ago
ತಮಿಳುನಾಡು | ಪೊಲೀಸ್ ಕಸ್ಟಡಿಯಲ್ಲಿ ತಂದೆ–ಮಗ ಸಾವು; 9 ಪೊಲೀಸರಿಗೆ ಮರಣದಂಡನೆ
11 hours ago
Virat Kohli Reaction: ರಣವೀರ್ ಸಿಂಗ್ ಅಭಿನಯದ ಧುರಂಧರ್–2 ಚಿತ್ರವನ್ನು ವೀಕ್ಷಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ನಿರ್ದೇಶಕ ಆದಿತ್ಯ ಧರ್ ಹಾಗೂ ಚಿತ್ರದ ಸಿನಿಮೀಯ ಅನುಭವವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
11 hours ago
Manipur Violence: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
11 hours ago
Summer Health Tips: ವಿಶ್ವ ಆರೋಗ್ಯ ದಿನದ ಅಂಗವಾಗಿ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೀರಿನ ಸೇವನೆ, ಹಣ್ಣು-ತರಕಾರಿ ಆಹಾರ, ಯೋಗ ಮತ್ತು ಉತ್ತಮ ನಿದ್ದೆಯ ಮಹತ್ವವನ್ನು ತಿಳಿಸುವ ಮಾಹಿತಿ ಇಲ್ಲಿದೆ.
12 hours ago
Bangladesh Speaker Arrest: ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
12 hours ago
Sportsmanship: ನೆಲಕ್ಕೆ ಬಿದ್ದಿದ್ದ ಭಾರತದ ತ್ರಿವರ್ಣ ಧ್ವಜವನ್ನು ಗೌರವದಿಂದ ಎತ್ತಿಟ್ಟ ಪಾಕಿಸ್ತಾನಿ ಬಾಕ್ಸರ್ ಸಮೀರ್ ಖಾನ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
13 hours ago
Donald Trump Iran conflict: ಇರಾನ್ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳಂತಹ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಯುದ್ಧಾಪರಾಧ ಎಂಬ ಟೀಕೆಗಳನ್ನು ತಳ್ಳಿಹಾಕಿರುವ ಅವರು, 'ಇರಾನಿಯನ್ನರನ್ನು ಪ್ರಾಣಿಗಳಿಗೆ' ಹೋಲಿಸುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
13 hours ago
ಭವಿಷ್ಯದಲ್ಲಿ ಮತ್ತೆ ದಾಳಿ ನಡೆಸುವುದಿಲ್ಲ ಎನ್ನುವ ಖಾತರಿಗೆ ಆಗ್ರಹ
13 hours ago
Importance of small things: ಮನೆಯ ನಡುಮನೆಯ ಕುಸುರಿ ಕೆಲಸದ ಬಾಗಿಲು ಮತ್ತು ಪುಟಾಣಿ ಕೀಲಿಕೈ ನಡುವಿನ ಸಂಭಾಷಣೆಯ ಮೂಲಕ ಬದುಕಿನಲ್ಲಿ ದಿನಕ್ಕೆ ಹತ್ತು ನಿಮಿಷ ಕಲಿಯುವ ಕೌಶಲ ಹಾಗೂ ಶಿಕ್ಷಕರ ಪ್ರೋತ್ಸಾಹದ ಮಹತ್ವವನ್ನು ವಿವರಿಸಲಾಗಿದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ