Last Updated: 8 May 2026 9:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
IPL 2026: ಪ್ಲೇ-ಆಫ್ಗೆ ತೇರ್ಗಡೆ ಹೊಂದಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
(17 hours ago)
36
ಟಿಕೆಟ್ ನೀಡಲು ₹5 ಕೋಟಿ ಕೇಳಿದ್ದ TMC ಸೋತಿರೋದು ಅಚ್ಚರಿ ತಂದಿಲ್ಲ: ಮನೋಜ್ ತಿವಾರಿ
(19 hours ago)
27
ಗೌನ್ ಇಲ್ಲದೇ ವಕೀಲೆ ಹಾಜರು: ಹೈಕೋರ್ಟ್ ನ್ಯಾಯಪೀಠ ಕಿಡಿ
(22 hours ago)
24
ರಾಹುಲ್ ಅಸಮರ್ಥ ನಾಯಕ, ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ಪತನ: ಬಿಜೆಪಿ
(24 hours ago)
21
Congress Leader Misconduct: ಕೇರಳಂನಲ್ಲಿ ಕೊಲ್ಲಂ ಜಿಲ್ಲೆಯ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಬಿಂದು ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
(15 hours ago)
19
TVK Alliance Talks: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಎಡಪಕ್ಷಗಳ ಬೆಂಬಲವನ್ನು ಕೋರಿದೆ.
(15 hours ago)
19
ಕೊಹ್ಲಿ, ಜಡೇಜ ಜೊತೆ ಆಡಿದ್ದ ಅಮನ್ಪ್ರೀತ್ ಸಿಂಗ್ ಗಿಲ್ ನಿಧನ
(22 hours ago)
19
300 ಸಿಕ್ಸರ್ನೊಂದಿಗೆ ಕ್ರಿಸ್ ಗೆಲ್ ದಾಖಲೆಯನ್ನೂ ಮುರಿದ ಅಭಿಷೇಕ್ ಶರ್ಮಾ
(23 hours ago)
18
Karnataka CM Change: ಶಾಸಕ ಕೆ.ಎನ್. ರಾಜಣ್ಣ, ನಾಯಕತ್ವ ಬದಲಾವಣೆ ಬಗ್ಗೆ ಶೀಘ್ರ ನಿರ್ಧಾರಕ್ಕೆ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಅರ್ಧಗಂಟೆ ಭೇಟಿಯಾದ ಅವರು, ಖರ್ಗೆ, ಪರಮೇಶ್ವರ್ ಸಹ ಮುಖ್ಯಮಂತ್ರಿಯಾಗಲು ಅರ್ಹರು ಎಂದರು.
(15 hours ago)
16
Karnataka Politics: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಚುನಾವಣೆಗೆ 50 ಕೋಟಿ ಖರ್ಚು ಮಾಡುವ ಶಕ್ತಿ ಇಲ್ಲದಿರುವುದರಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಅವರು ರಾಜಕೀಯದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
(19 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 8
RCB vs LSG Match: ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಲಖನೌ ಸೂಪರ್ ಜೇಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ರನ್ಗಳಿಂದ ಸೋತಿತು. 209 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ತಂಡ ವಿಫಲವಾಯಿತು.
4 mins ago
IPL 2026: ಸೋಲಿನ ನಡುವೆಯೂ ತಂಡದ ಆಟಗಾರರನ್ನು ಸಮರ್ಥಿಸಿಕೊಂಡ ನಾಯಕ ಪಾಟಿದಾರ್
4 mins ago
Suryakumar Yadav family: ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಅವರು ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ.
33 mins ago
IPL Final: 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್ಗಳ ಬೇಡಿಕೆಯಿಂದ ಪಂದ್ಯ ಅಹಮದಾಬಾದ್ಗೆ ಸ್ಥಳಾಂತರಗೊಂಡಿದ್ದು, ಶೇ 15ರಷ್ಟು ಆಸನ ಕೋಟಾ ನಿಯಮವನ್ನು ಕೆಎಸ್ಸಿಎ ಉಲ್ಲಂಘಿಸಿದೆ ಎಂದು ದೇವಜೀತ್ ಸೈಕಿಯಾ ತಿಳಿಸಿದ್ದಾರೆ.
33 mins ago
1976 India History: 1976ರ ಮೇ 8ರಂದು, ತುರ್ತು ಪರಿಸ್ಥಿತಿಯ ಶಿಸ್ತು ಕುರಿತು ಪ್ರಧಾನಿ ಇಂದಿರಾ ಗಾಂಧಿ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಪಾಕಿಸ್ತಾನದೊಂದಿಗೆ ಸಂಬಂಧ ಪುನರಾರಂಭಿಸಲು ಭಾರತದ ನಿಯೋಗ ಇಸ್ಲಾಮಾಬಾದ್ಗೆ ತೆರಳಿತ್ತು.
63 mins ago
Child Welfare Policy: 1976ರ ಈ ಸಂಪಾದಕೀಯವು ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನವನ್ನು ಉಲ್ಲೇಖಿಸುತ್ತದೆ. ಭಾರತದ ಡಾ. ಕರಣಸಿಂಗ್ ಅವರು ಶಿಶು ಕಲ್ಯಾಣವನ್ನು ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ಪ್ರತ್ಯೇಕಿಸಬಾರದು ಎಂದು ವಾದಿಸಿದ್ದನ್ನು ವಿವರಿಸುತ್ತದೆ.
63 mins ago
ಚೊಚ್ಚಲ ಮಗುವನ್ನು ಬರಮಾಡಿಕೊಂಡ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್-ದೇವಿಶಾ ಶೆಟ್ಟಿ
63 mins ago
Hormuz Strait Tensions: ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಮೂರು ಯುದ್ಧನೌಕೆಗಳ ಮೇಲೆ ದಾಳಿ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಇರಾನ್ನ ಬಂದರ್ ಅಬ್ಬಾಸ್ ಬಳಿ ಎರಡು ಪ್ರತಿಕೂಲ ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದು ವರದಿಯಾಗಿದೆ.
63 mins ago
ಕೆಎಸ್ಸಿಎ ಬೇಡಿಕೆ ಕೇಳಿ ಶಾಕ್ ಆಗಿತ್ತು: ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ
93 mins ago
ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
2 hours ago
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ಶಿಶು ಪಾಲನಾ ಕೇಂದ್ರ’
2 hours ago
SR ಬೊಮ್ಮಾಯಿ ಕೇಸ್ ನೆನಪಿಸಿ ತಮಿಳುನಾಡು ರಾಜ್ಯಪಾಲರ ವಿರುದ್ಧ ಕಮಲ್ ಹಾಸನ್ ಕಿಡಿ
2 hours ago
ಆದಾಯ ಕುಸಿತದ ಆತಂಕದಲ್ಲಿ ವ್ಯಾಪಾರಸ್ಥರು, ಪಾದಚಾರಿಗಳಲ್ಲೂ ನಿಲ್ಲದ ಭಯ
3 hours ago
ಕೆಎಸ್ಸಿಎಯಿಂದ ಹೆಚ್ಚುವರಿ ಟಿಕೆಟ್ ಬೇಡಿಕೆ
3 hours ago
ಹಿನ್ನಡೆಯಿಂದ ಪುಟಿದೆದ್ದ ಯೂಸ್ಟಿನಾ
3 hours ago
ಏಷ್ಯನ್ ಗೇಮ್ಸ್: ವಿನೇಶ್ಗೆ ತಪ್ಪಿದ ಅವಕಾಶ
3 hours ago
Kerala Politics: ಕೇರಳದಲ್ಲಿ ಯುಡಿಎಫ್ 102 ಸ್ಥಾನಗಳೊಂದಿಗೆ ದಾಖಲೆಯ ಜಯ ಸಾಧಿಸಿದೆ. ನಾಲ್ಕು ದಶಕಗಳಲ್ಲೇ ಅತಿ ಕಡಿಮೆ, 35 ಸ್ಥಾನಗಳಿಗೆ ಸೀಮಿತವಾದ ಎಲ್ಡಿಎಫ್ ಸರ್ಕಾರದ ಸೋಲಿನೊಂದಿಗೆ, ದೇಶದಲ್ಲಿ ಎಡಪಕ್ಷಗಳ ಆಡಳಿತ ಅಂತ್ಯಗೊಂಡಿದೆ.
3 hours ago
ಆರ್ಚರಿ: ಭಾರತ ತಂಡಗಳಿಗೆ ಮಿಶ್ರಫಲ
3 hours ago
Fake injury video: ಪಶ್ಚಿಮ ಬಂಗಾಳದ್ದು ಎಂದು ವೈರಲ್ ಆದ ಈ ವಿಡಿಯೋ ವಾಸ್ತವವಾಗಿ ಬಿಹಾರದ ಮುಜಫ್ಫರ್ಪುರದ್ದು. ಅಲ್ಲಿನ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ರೋಗಿಯ ಸಂಬಂಧಿಕರ ನಡುವೆ ಈ ಜಗಳ ನಡೆದಿದೆ.
3 hours ago
ಸರ್ಕಾರ ರಚಿಸಲು ಬಹುಮತ ಇಲ್ಲ: ಟಿವಿಕೆ ಮುಖ್ಯಸ್ಥ ವಿಜಯ್ಗೆ ತಿಳಿಸಿದ ರಾಜ್ಯಪಾಲ
4 hours ago
ರೆಸಾರ್ಟ್ನಲ್ಲಿ ಎಐಎಡಿಎಂಕೆ ಶಾಸಕರು: ನಟ ವಿಜಯ್ ಪರ ಕೆಲವು ಶಾಸಕರ ಒಲವು?
4 hours ago
May 7
RCB vs LSG: ಮಾರ್ಷ್ ಸ್ಫೋಟಕ ಶತಕ, ಆರ್ಸಿಬಿಗೆ ಸೋಲು
9 hours ago
ಗುಂಡಣ್ಣ ಕಾರ್ಟೂನು: ಗುರುವಾರ 07 ಮೇ 2026
10 hours ago
NCRB 2024 Data: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯಂತೆ, ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈ ಸಂಖ್ಯೆ 2,423 ರಿಂದ 2,971 ಕ್ಕೆ ಏರಿಕೆಯಾಗಿದೆ.
11 hours ago
High Speed Rail Network: ಬೆಂಗಳೂರು-ಹೈದರಾಬಾದ್-ಚೆನ್ನೈ ನಡುವಿನ ಅತಿವೇಗದ ರೈಲು ಮಾರ್ಗ ನಕ್ಷೆ ಅಂತಿಮಗೊಂಡಿದೆ. ಚೆನ್ನೈನ ಎರಡನೇ ವಿಮಾನ ನಿಲ್ದಾಣದ ತಾಣವಾದ ಪರಂದೂರು ಮತ್ತು ರಾಮನಗರ ನಿಲ್ದಾಣವನ್ನು ಯೋಜನೆಗೆ ಸೇರಿಸಲಾಗಿದೆ.
11 hours ago
Political violence: ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಯಲ್ಲಿ ಅತ್ಯಾಧುನಿಕ ಗ್ಲಾಕ್ 47ಎಕ್ಸ್ ಪಿಸ್ತೂಲ್ ಬಳಸಿರುವ ಶಂಕೆ ಇದೆ. ಈ ದಾಳಿಯಲ್ಲಿ ಗುಂಡೇಟಿನಿಂದ ಗಾಯಗೊಂಡ ಚಾಲಕ ಬುದ್ಧದೇವ್ ಬೇರಾ ಸ್ಥಿತಿ ಗಂಭೀರವಾಗಿದೆ.
11 hours ago
Telangana Politics: ವಾರಂಗಲ್ రైತರ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಆರ್ಎಸ್ನ ಕೆ.ಟಿ. ರಾಮರಾವ್ ವಿರುದ್ಧ ಹನುಮಕೊಂಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ ಅಡಿ ಕ್ರಮ ಕೈಗೊಳ್ಳಲಾಗಿದೆ.
12 hours ago
ಬೆಂಗಳೂರಿನಿಂದ ಐಪಿಎಲ್ ಫೈನಲ್ ಸ್ಥಳಾಂತರ: ಧುಮಾಲ್ ಸ್ಪಷ್ಟನೆ
12 hours ago
IPL ಫೈನಲ್ ಸ್ಥಳಾಂತರ; ಹೆಚ್ಚು ಆಸನ ಸಂಖ್ಯೆ, ಐಸಿಸಿ ಸಭೆ ಕಾರಣ: ಧುಮಾಲ್ ಸ್ಪಷ್ಟನೆ
12 hours ago
Karnataka election appeal: ಶೃಂಗೇರಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು 2023ರ ಚುನಾವಣೆಯ ಅಂಚೆ ಮತಪತ್ರಗಳನ್ನು ತಿದ್ದಿರುವ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. 201 ಮತಗಳಿಂದ ಗೆದ್ದಿದ್ದ ತಮಗೆ ಮೋಸವಾಗಿದೆ ಎಂದು ಗುರುವಾರ ಆಯೋಗಕ್ಕೆ ಮನವಿ ಸಲ್ಲಿಸಿದರು.
12 hours ago
Kerala Congress Politics: ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಅಧಿಕಾರವನ್ನು ಎಐಸಿಸಿ ಅಧ್ಯಕ್ಷರಿಗೆ ನೀಡಲಾಗಿದೆ. ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ವರದಿ ಸಲ್ಲಿಸಿದ್ದು, ಕಾಂಗ್ರೆಸ್ 63 ಸ್ಥಾನಗಳನ್ನು ಗೆದ್ದುಕೊಂಡಿದೆ.
12 hours ago
Today's Breaking News: ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜನೆ ಹಾಗೂ 'ವಾರಾಣಸಿ' ಚಿತ್ರಕ್ಕಾಗಿ ರಾಜಮೌಳಿ 15 ಲಕ್ಷ ಲೀಟರ್ ನೀರು ಕೇಳಿರುವುದು ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
12 hours ago
RCB vs LSG: ಮಾರ್ಷ್ 49 ಎಸೆತಗಳಲ್ಲಿ ಶತಕ, ಬೃಹತ್ ಮೊತ್ತದತ್ತ ಲಖನೌ
12 hours ago
LSG Innings Highlights: 49 ಎಸೆತಗಳಲ್ಲಿ ಶತಕ ಗಳಿಸಿದ ಮಿಚೆಲ್ ಮಾರ್ಷ್ ಅಮೋಘ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮನ್ನಡೆದಿದೆ.
12 hours ago
West Bengal Governor Action: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ನಂತರ, ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174ನೇ ವಿಧಿಯಡಿ ಅಧಿಕಾರ ಬಳಸಿ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
13 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗಲಿದೆ
14 hours ago
Community Participation in Education: ಕೇಂದ್ರ ಶಿಕ್ಷಣ ಸಚಿವಾಲಯವು ಶಾಲಾ ನಿರ್ವಹಣಾ ಸಮಿತಿಗಳಿಗೆ (SMC) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
14 hours ago
Election Seizure Details: ಐದು ರಾಜ್ಯಗಳ ಚುನಾವಣಾ ಅವಧಿಯಲ್ಲಿ ಆಯೋಗವು ದಾಖಲೆಯ ಜಪ್ತಿ ಮಾಡಿದ್ದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ ₹662.28 ಕೋಟಿ ಹಾಗೂ ಪಶ್ಚಿಮ ಬಂಗಾಳದಲ್ಲಿ ₹573.41 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
14 hours ago
Congress Leader Misconduct: ಕೇರಳಂನಲ್ಲಿ ಕೊಲ್ಲಂ ಜಿಲ್ಲೆಯ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಬಿಂದು ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
15 hours ago
Karnataka CM Change: ಶಾಸಕ ಕೆ.ಎನ್. ರಾಜಣ್ಣ, ನಾಯಕತ್ವ ಬದಲಾವಣೆ ಬಗ್ಗೆ ಶೀಘ್ರ ನಿರ್ಧಾರಕ್ಕೆ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಅರ್ಧಗಂಟೆ ಭೇಟಿಯಾದ ಅವರು, ಖರ್ಗೆ, ಪರಮೇಶ್ವರ್ ಸಹ ಮುಖ್ಯಮಂತ್ರಿಯಾಗಲು ಅರ್ಹರು ಎಂದರು.
15 hours ago
TVK Alliance Talks: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಎಡಪಕ್ಷಗಳ ಬೆಂಬಲವನ್ನು ಕೋರಿದೆ.
15 hours ago
ಚುರುಮುರಿ: ಮೇಡಂ ಬದಲು ಸರ್!
15 hours ago
Varanasi: ಮಹೇಶ್ಬಾಬು ನಟನೆಯ ವಾರಾಣಸಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಸಿನಿಮಾದ ಚಿತ್ರೀಕರಣಕ್ಕೆಂದು ನಿರ್ದೇಶಕ ಎಸ್. ಎಸ್.ರಾಜಮೌಳಿ ಅವರು ಹೈದರಾಬಾದ್ ಮಹಾನಗರ ನೀರು
15 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 07 ಮೇ 2026
16 hours ago
ಚಿನಕುರುಳಿ ಕಾರ್ಟೂನು: 07 ಮೇ 2026
16 hours ago
Narayana Nethralaya: ದೇಹದ ಸೂಕ್ಷ್ಮ ಅಂಗಗಳ ಪೈಕಿ ಕಣ್ಣುಗಳೂ ಸೇರುತ್ತವೆ. ಪ್ರತಿದಿನ ಹೊರಗಿನ ಓಡಾಟದಿಂದ ಧೂಳು, ವಾಹನಗಳ ಹೊಗೆ ಕಣ್ಣಿನ ಒಳಹೊಕ್ಕು ತೊಂದರೆಯುಂಟು ಮಾಡಬಲ್ಲದು. ಹೀಗಾಗಿ ಕಣ್ಣಿನ ಕಾಳಜಿ ಅತಿ ಅಗತ್ಯ.
17 hours ago
India Pakistan Conflict: 'ಮಾರ್ಕಾ-ಎ-ಹಕ್' ಸಂಘರ್ಷವನ್ನು ಸ್ಮರಿಸಿದ ಪಾಕ್ ಸೇನೆಯು, ಭಾರತದ 'ಆಪರೇಷನ್ ಸಿಂಧೂರ'ದಂತಹ ಯಾವುದೇ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ತನ್ನ ಸಾಮರ್ಥ್ಯಗಳನ್ನು ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದೆ.
17 hours ago
IPL Qualification Rules: ಐಪಿಎಲ್ 2026ರ ಪ್ಲೇಆಫ್ಗೆ ಅರ್ಹತೆ ಪಡೆಯಲು ತಂಡಗಳ ಸ್ಥಿತಿ ನಿರ್ಣಾಯಕವಾಗಿದೆ. ಸನ್ರೈಸರ್ಸ್ ಹೈದರಾಬಾದ್ 14 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉಳಿದ ಎಲ್ಲಾ 4 ಪಂದ್ಯಗಳಲ್ಲಿಯೂ ಗೆಲ್ಲುವುದು ಅನಿವಾರ್ಯವಾಗಿದೆ.
17 hours ago
IPL 2026: ಪ್ಲೇ-ಆಫ್ಗೆ ತೇರ್ಗಡೆ ಹೊಂದಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
17 hours ago
ಪಶ್ಚಿಮ ಬಂಗಾಳ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಗುಂಡಿಕ್ಕಿ ಕೊಲೆ
17 hours ago
TVK Majority Shortfall: ತಮಿಳನಾಡಿನಲ್ಲಿ ಸರ್ಕಾರ ರಚಿಸಲು ಕಸರತ್ತು ಮುಂದುವರಿದಿದ್ದು, ಗುರುವಾರವೂ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್, ನೂತನ ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿದ್ದಾರೆ.
18 hours ago
KD Movie Song Controversy: ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸದಂತೆ ನಟಿ ನೋರಾ ಫತೇಹಿ ಅವರು ಕ್ಷಮೆಯಾಚಿಸಿದ್ದಾರೆ.
18 hours ago
Bihar politics: ಸಾಮ್ರಾಟ್ ಚೌಧರಿ ಸಂಪುಟಕ್ಕೆ ಬಿಜೆಪಿ ಯ 15 ಮತ್ತು ಜೆಡಿಯುನ 13 ಶಾಸಕರು ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲರಾದ ಸಯ್ಯದ್ ಅತಾ ಹಸ್ನೈನ್ ಅವರು ಪಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.
18 hours ago
ಯೋಗಾಸನಕ್ಕೆ ಜಾಗತಿಕ ವೇದಿಕೆ; ಗುಜರಾತ್ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್
19 hours ago
Vijay meets governor: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಗುರುವಾರವೂ ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಮಾತುಕತೆ ನಡೆಸಿದ್ದಾರೆ.
19 hours ago
ಟಿಕೆಟ್ ನೀಡಲು ₹5 ಕೋಟಿ ಕೇಳಿದ್ದ TMC ಸೋತಿರೋದು ಅಚ್ಚರಿ ತಂದಿಲ್ಲ: ಮನೋಜ್ ತಿವಾರಿ
19 hours ago
Karnataka Politics: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಚುನಾವಣೆಗೆ 50 ಕೋಟಿ ಖರ್ಚು ಮಾಡುವ ಶಕ್ತಿ ಇಲ್ಲದಿರುವುದರಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಅವರು ರಾಜಕೀಯದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
19 hours ago
Constitutional Precedent: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ವಿಜಯ್ ಪಕ್ಷಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ 118 ಶಾಸಕರ ಬೆಂಬಲ ಕೇಳಿದ್ದಾರೆ. ಬಹುಮತವನ್ನು ಸದನದಲ್ಲೇ ಸಾಬೀತುಪಡಿಸಬೇಕು ಎಂದು ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
20 hours ago
Monsoon Diet Guide: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಸೇವನೆ ಅತ್ಯಗತ್ಯ. ಜೋಳವು ವಿಟಮಿನ್ ಬಿ1, ಬಿ2, ಬಿ5 ಒದಗಿಸಿ ಕಣ್ಣಿನ ಆರೋಗ್ಯಕ್ಕೆ ನೆರವಾದರೆ, ಸೀಬೆಹಣ್ಣು ಮಧುಮೇಹವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ.
20 hours ago
Tamil Nadu Election: ತಮಿಳುನಾಡಿನಲ್ಲಿ ಸದ್ಯ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ