Last Updated: 9 May 2026 11:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತಮಿಳುನಾಡು: ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ AIADMK ಸಂಸದ ಷಣ್ಮುಗಂ
(14 hours ago)
43
ಹುಷಾರಾಗಿ ಹೆಜ್ಜೆ ಇಡಿ: ವಿಜಯೇಂದ್ರಗೆ ಸಚಿವ ಸತೀಶ ಜಾರಕಿಹೊಳಿ ಸಲಹೆ
(15 hours ago)
39
TVK Government Formation: ತಮಿಳುನಾಡಿನಲ್ಲಿ ಸರ್ಕಾರ ರಚನೆ ವಿಳಂಬವಾಗಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಬಳಿ ಸಮ್ಮಿಶ್ರ ಸರ್ಕಾರಕ್ಕೆ ಹಕ್ಕು ಮಂಡಿಸಿದ್ದು ವಿಜಯ್ ಮಾಡಿದ ತಾಂತ್ರಿಕ ದೋಷವಾಗಿದೆ. ಮೇ 10ರೊಳಗೆ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು.
(11 hours ago)
27
ಕೀಳುಮಟ್ಟದ ರಾಜಕೀಯ: ಟಿವಿಕೆ–ಕಾಂಗ್ರೆಸ್ ಮೈತ್ರಿಗೆ ಮಣಿಶಂಕರ್ ಅಯ್ಯರ್ ವಿರೋಧ
(16 hours ago)
23
Staged accident murder: ಬೆಂಗಳೂರಿನಲ್ಲಿ ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ, ಏಪ್ರಿಲ್ 21 ರಂದು ವಿಜಯಲಕ್ಷ್ಮಿ ಎಂಬ ಮಹಿಳೆಗೆ ಬೈಕ್ನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
(17 hours ago)
23
Indian election analysis: ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳನ್ನು ಪುನರ್ವಿಂಗಡಿಸಿರುವಂತಹ ಕಹಿ ಸತ್ಯಗಳನ್ನು ವಿಪಕ್ಷಗಳು ಎದುರಿಸಬೇಕಾದ ಸಮಯವಿದು.
(17 hours ago)
20
IFS Topper Basavaraj: ಅಥಣಿಯ ಕೃಷಿ ಕುಟುಂಬದ ಬಸವರಾಜ ಕೆಂಪವಾಡ 2025ರ ಐಎಫ್ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಮೂರೂವರೆ ಎಕರೆ ಜಮೀನಿರುವ ಇವರ ಹಿರಿಯ ಸಹೋದರ ಸಿದ್ದು ಕೆಂಪವಾಡ ಮೈಸೂರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿದ್ದಾರೆ.
(14 hours ago)
16
DMK Congress Alliance: ಜೋಸೆಫ್ ವಿಜಯ್ ಅವರ ಪಕ್ಷಕ್ಕೆ ಬೆಂಬಲಿಸಲು ಮೈತ್ರಿಕೂಟ ತೊರೆದ ಕಾಂಗ್ರೆಸ್ ನಡೆಗೆ ಸ್ಟಾಲಿನ್ ಬೇಸರ ವ್ಯಕ್ತಪಡಿಸಿದ್ದಾರೆ.
(4 hours ago)
15
Election Irregularities Alleged: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
(7 hours ago)
15
Bengaluru fire incident: ಬೆಂಗಳೂರಿನ ನಾಗರಬಾವಿಯ ಶ್ರೀದುರ್ಗಾ ಗ್ರ್ಯಾಂಡ್ ಹೋಟೆಲ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ, ಸಿಬ್ಬಂದಿಯಾದ ರಾಜಕುಮಾರ್ (45) ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಭೀಮ, ಶಿವಾನಂದ ಸೇರಿದಂತೆ ಇತರರ ಸ್ಥಿತಿ ಗಂಭೀರವಾಗಿದೆ.
(15 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 9
India defence technology: ಭಾರತವು ಅಗ್ನಿ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಪರೀಕ್ಷೆಯನ್ನು ಒಡಿಶಾದ ಕರಾವಳಿಯಲ್ಲಿ ಶುಕ್ರವಾರ ನಡೆಸಲಾಗಿದ್ದು, ಇದು ಒಂದೇ ಕ್ಷಿಪಣಿಯಲ್ಲಿ ಬಹು ಸಿಡಿತಲೆ ಹೊತ್ತೊಯ್ಯುವ ಎಂಐಆರ್ವಿ ತಂತ್ರಜ್ಞಾನವನ್ನು ಹೊಂದಿದೆ.
95 mins ago
IPL 2026| ಗಿಲ್, ಸಾಯಿ ಅರ್ಧಶತಕ: ರಾಜಸ್ಥಾನಕ್ಕೆ 230 ರನ್ ಗುರಿ
2 hours ago
Tamil Nadu Government Formation: ತಮಿಳ್ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರಾದ ನಟ ವಿಜಯ್ ಭಾನುವಾರ ಬೆಳಗ್ಗೆ 10ಕ್ಕೆ ನೆಹರು ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 9 ಶಾಸಕರು ಸಹ ಸಚಿವರಾಗಿ ಅಧಿಕಾರ ಗ್ರಹಣ ಮಾಡಲಿದ್ದಾರೆ.
2 hours ago
IPL Ticket Controversy: ಐಪಿಎಲ್ ಟಿಕೆಟ್ ವಿವಾದದ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಬೇರೆ ರಾಜ್ಯಗಳಿಗೆ ಶೇ 60 ರಷ್ಟು ಟಿಕೆಟ್ ನೀಡಲಾಗುತ್ತಿದೆ ಎಂದರು. ಅಂತಿಮ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸಲು ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
3 hours ago
NCRB Data 2024: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ 2024ರ ವರದಿಯಂತೆ, ಕರ್ನಾಟಕದಲ್ಲಿ 334 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ಲಂಚ ಪ್ರಕರಣಗಳಲ್ಲಿ 237 ಸರ್ಕಾರಿ ಸಿಬ್ಬಂದಿಯನ್ನು ಬಂಧಿಸಲಾಗಿದೆ.
3 hours ago
Namma Metro Service: ನಗರದಲ್ಲಿನ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, ಮೇ 10ರಂದು ಮೆಟ್ರೊ ಸ್ಥಗಿತಗೊಳಿಸುವ ನಿರ್ಧಾರವನ್ನು BMRCL ಹಿಂಪಡೆದಿದೆ. ಅಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಅಂದು ಬೆಳಿಗ್ಗೆ 5 ಗಂಟೆಗೆ ಸೇವೆ ಆರಂಭವಾಗಲಿದೆ.
3 hours ago
IPL 2026: ಟೈಟನ್ಸ್ ವಿರುದ್ಧ ಒಂದೇ ಓವರ್ನಲ್ಲಿ 11 ಎಸೆತ ಎಸೆದ ಜೋಫ್ರಾ ಆರ್ಚರ್
3 hours ago
Governor's Discretionary Powers: ತಮಿಳುನಾಡು ರಾಜ್ಯಪಾಲರ ನಡೆ ವಿವಾದಕ್ಕೀಡಾಗಿದ್ದು, ಕೆ.ಆರ್. ನಾರಾಯಣನ್ 1998 ರಲ್ಲಿ ಸ್ಥಾಪಿಸಿದ ಹಾಗೂ 2004ರಲ್ಲಿ ಅಬ್ದುಲ್ ಕಲಾಂ ಅನುಸರಿಸಿದ ಲಿಖಿತ ಬೆಂಬಲ ಪತ್ರ ಕೇಳುವ ಸಾಂವಿಧಾನಿಕ ಸಂಪ್ರದಾಯವನ್ನು ಇದು ಆಧರಿಸಿದೆ.
3 hours ago
Gender data collection: ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಜನರ ಲಿಂಗಾಧಾರಿತ (ಮಕ್ಕಳನ್ನೂ ಸೇರಿ) ದತ್ತಾಂಶ ಸಂಗ್ರಹಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್ (ಕೆಎಸ್ಆರ್ಟಿಸಿ) ನಿರ್ಧರಿಸಿದ್ದು, ಶನಿವಾರದಿಂದಲೇ ದತ್ತಾಂಶ ಸಂಗ್ರಹಿಸಲು ಆರಂಭಿಸಲಾಗಿದೆ.
3 hours ago
Tamil Nadu Government Formation: ತಮಿಳ್ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರಾದ ನಟ ವಿಜಯ್ ಭಾನುವಾರ ಮಧ್ಯಾಹ್ನ 3.15ಕ್ಕೆ ನೆಹರು ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 9 ಶಾಸಕರು ಸಹ ಸಚಿವರಾಗಿ ಅಧಿಕಾರ ಗ್ರಹಣ ಮಾಡಲಿದ್ದಾರೆ.
3 hours ago
ಸರ್ಕಾರ ರಚನೆಗೆ ಬೆಂಬಲ ಕೋರಿದ ಟಿವಿಕೆ: ಸ್ಟಾಲಿನ್ ಜೊತೆ ಮಿತ್ರಪಕ್ಷ ನಾಯಕರ ಚರ್ಚೆ
4 hours ago
DMK Congress Alliance: ಜೋಸೆಫ್ ವಿಜಯ್ ಅವರ ಪಕ್ಷಕ್ಕೆ ಬೆಂಬಲಿಸಲು ಮೈತ್ರಿಕೂಟ ತೊರೆದ ಕಾಂಗ್ರೆಸ್ ನಡೆಗೆ ಸ್ಟಾಲಿನ್ ಬೇಸರ ವ್ಯಕ್ತಪಡಿಸಿದ್ದಾರೆ.
4 hours ago
IPL: ಗುಜರಾತ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್
4 hours ago
PM Modi Bangalore Visit: ನಾಳೆ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿ ಆಗಲಿದ್ದು, ಪೊಲೀಸರು ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಅಲ್ಲದೇ, ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಿದ್ದಾರೆ.
4 hours ago
TVK Vijay: ವಿಸಿಕೆ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಬೆಂಬಲ ಸೂಚಿಸಿದೆ ಬೆನ್ನಲ್ಲೇ ಟಿವಿಕೆ ಪಕ್ಷದ ಮುಖ್ಯಸ್ಥ ಜೋಸೆಫ್ ವಿಜಯ್ ಅವರು, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
4 hours ago
Kannada News Summary: ರಾಜ್ಯ ಮತ್ತು ರಾಷ್ಟ್ರೀಯ ಸುದ್ದಿಗಳ ಸಂಕ್ಷಿಪ್ತ ವರದಿ: ತಮಿಳುನಾಡಿನಲ್ಲಿ, ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ವಿಸಿಕೆ ಬೆಂಬಲ ಘೋಷಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
5 hours ago
Bihar Teacher Protest: ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
5 hours ago
Tamil Nadu Politics: ತಮಿಳುನಾಡಿನಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಅಂತಿಮವಾಗಿ ತೆರೆ ಬಿದ್ದಿದ್ದು, ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ 120 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
5 hours ago
ಚುರುಮುರಿ: ಗಮ್ ಗಮ್ ಗೋವಿಂದಂ!
5 hours ago
ಚಿನಕುರುಳಿ ಕಾರ್ಟೂನು: 09 ಮೇ 2026
6 hours ago
Election Irregularities Alleged: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
7 hours ago
Stray dog attack: ಬೀದಿ ನಾಯಿ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಐದು ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
7 hours ago
Namma Metro: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಮೇ 10ರ ಭಾನುವಾರ ಬೆಳಿಗ್ಗೆ 7ರಿಂದ ಎರಡು ಗಂಟೆ ಭಾಗಶಃ ಸಂಚಾರ ಸ್ಥಗಿತಗೊಳಿಸುವ ಸುತ್ತೋಲೆಯನ್ನು ಬಿಎಂಆರ್ಸಿಎಲ್ ವಾಪಸ್ ಪಡೆದಿದೆ.
7 hours ago
BJP: 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಒಂಬತ್ತು ರಾಜ್ಯಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಂಡಿದೆ.
7 hours ago
Kunigal Road Accident: ಕುಣಿಗಲ್ ತಾಲ್ಲೂಕಿನ ಜಿಗಿಣಿಪಾಳ್ಯ ಬಳಿಯ ರಾಜ್ಯ ಹೆದ್ದಾರಿ 33ರಲ್ಲಿ ಶನಿವಾರ ಕಾರಿಗೆ ಲಾರಿ ಡಿಕ್ಕಿಯಾಗಿ, ನಾಲ್ವರು ಮೃತಪಟ್ಟಿದ್ದಾರೆ.
8 hours ago
New Bengal Ministers: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪ್ರಮಾಣವಚನ ಬೋಧಿಸಲಾಗಿದ್ದು, ದಿಲೀಪ್ ಘೋಷ್, ಅಗ್ನಿಮಿತ್ರ ಪೌಲ್ ಸಂಪುಟ ಸೇರಿದ್ದಾರೆ.
10 hours ago
Makhan Lal Sarkar: ಬಂಗಾಳದಲ್ಲಿ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೃಹತ್ ವೇದಿಕೆಯಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ
11 hours ago
Tamil Nadu Government Formation: ತಮಿಳುನಾಡಿನಲ್ಲಿ ಸರ್ಕಾರ ರಚನೆ ಅನಿಶ್ಚಿತತೆಯಲ್ಲಿದೆ. ಟಿವಿಕೆ ಬೆಂಬಲಕ್ಕೆ ಪ್ರತಿಯಾಗಿ ವಿಸಿಕೆ ಪಕ್ಷವು ಉಪಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದು, ರಾಜ್ಯಪಾಲರ ಬಳಿ ಬಹುಮತ ಸಾಬೀತುಪಡಿಸಲು ವಿಜಯ್ ವಿಫಲರಾಗಿದ್ದಾರೆ.
11 hours ago
TVK Government Formation: ತಮಿಳುನಾಡಿನಲ್ಲಿ ಸರ್ಕಾರ ರಚನೆ ವಿಳಂಬವಾಗಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಬಳಿ ಸಮ್ಮಿಶ್ರ ಸರ್ಕಾರಕ್ಕೆ ಹಕ್ಕು ಮಂಡಿಸಿದ್ದು ವಿಜಯ್ ಮಾಡಿದ ತಾಂತ್ರಿಕ ದೋಷವಾಗಿದೆ. ಮೇ 10ರೊಳಗೆ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು.
11 hours ago
Tamil Nadu Politics: ತಮಿಳುನಾಡಿನಲ್ಲಿ ಚುನಾವಣಾ ಫಲಿತಾಂಶ ಬಂದು ಐದು ದಿನ ಕಳೆದರೂ ಸರ್ಕಾರ ರಚನೆ ಮಾತ್ರ ಮರೀಚಿಕೆಯಾಗಿದೆ. 108 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷ ಎನಿಸಿರುವ ತಮಿಳಿಗ ವೆಟ್ರಿ ಕಳಗಂನ ವಿಜಯ್
11 hours ago
Bengal CM Oath Ceremony: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು.
12 hours ago
ಸರ್ಕಾರ ರಚನೆಗೆ ಅಂತಿಮ ಕಸರತ್ತು: ವಿಸಿಕೆ ಅಧ್ಯಕ್ಷರ ಭೇಟಿಗೆ ಮುಂದಾದ ವಿಜಯ್
12 hours ago
Pramod Mahajan Speech: ತಮಿಳುನಾಡಿನಲ್ಲಿ ಸರ್ಕಾರ ರಚನೆ ಅತಂತ್ರ ಸ್ಥಿತಿಗೆ ತಲುಪಿದೆ. ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ ತಲುಪಲಾಗದ ಕಾರಣ ಪಕ್ಷದ ಮುಖ್ಯಸ್ಥ ವಿಜಯ್ ಒದ್ದಾಡುತ್ತಿದ್ದಾರೆ.
12 hours ago
Kanimozhi Clarification: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆಯನ್ನು ಅಧಿಕಾರದಿಂದ ದೂರವಿಡಲು ಬದ್ಧ ವೈರಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಸ್ಪಷ್ಟಪಡಿಸಿದ್ದಾರೆ.
13 hours ago
ತಮಿಳುನಾಡು: ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ AIADMK ಸಂಸದ ಷಣ್ಮುಗಂ
14 hours ago
IFS Topper Basavaraj: ಅಥಣಿಯ ಕೃಷಿ ಕುಟುಂಬದ ಬಸವರಾಜ ಕೆಂಪವಾಡ 2025ರ ಐಎಫ್ಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಮೂರೂವರೆ ಎಕರೆ ಜಮೀನಿರುವ ಇವರ ಹಿರಿಯ ಸಹೋದರ ಸಿದ್ದು ಕೆಂಪವಾಡ ಮೈಸೂರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿದ್ದಾರೆ.
14 hours ago
ಭಾರತ ವನಿತೆಯರು ಕ್ವಾರ್ಟರ್ಗೆ
14 hours ago
NCRB Data: ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಸತತ ಆರನೇ ವರ್ಷವೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾವು ಸಂಭವಿಸಿವೆ ಎಂದು ಈ ವಾರ ಬಿಡುಗಡೆಯಾದ 2024ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶ ತಿಳಿಸಿದೆ.
15 hours ago
Bengaluru fire incident: ಬೆಂಗಳೂರಿನ ನಾಗರಬಾವಿಯ ಶ್ರೀದುರ್ಗಾ ಗ್ರ್ಯಾಂಡ್ ಹೋಟೆಲ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ, ಸಿಬ್ಬಂದಿಯಾದ ರಾಜಕುಮಾರ್ (45) ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಭೀಮ, ಶಿವಾನಂದ ಸೇರಿದಂತೆ ಇತರರ ಸ್ಥಿತಿ ಗಂಭೀರವಾಗಿದೆ.
15 hours ago
ಹುಷಾರಾಗಿ ಹೆಜ್ಜೆ ಇಡಿ: ವಿಜಯೇಂದ್ರಗೆ ಸಚಿವ ಸತೀಶ ಜಾರಕಿಹೊಳಿ ಸಲಹೆ
15 hours ago
ಜಮ್ಶೆಡ್ಪುರಕ್ಕೆ ಬಿಎಫ್ಸಿ ಸವಾಲು
16 hours ago
ಗಿಲ್ ಪಡೆಗೆ ಪರಾಗ್ ಬಳಗದ ಸವಾಲು
16 hours ago
ಕೀಳುಮಟ್ಟದ ರಾಜಕೀಯ: ಟಿವಿಕೆ–ಕಾಂಗ್ರೆಸ್ ಮೈತ್ರಿಗೆ ಮಣಿಶಂಕರ್ ಅಯ್ಯರ್ ವಿರೋಧ
16 hours ago
ಐಪಿಎಲ್ ‘ಹನಿಟ್ರ್ಯಾಪ್’ ತಡೆಗೆ ಬಿಸಿಸಿಐ ನಿಯಮ
16 hours ago
ಅಂತರರಾಷ್ಟ್ರೀಯ ಸೈಕ್ಲಿಸ್ಟ್ಗಳಿಗೆ ನೆರವು ಇಂದು
16 hours ago
‘ಬಿಸಿಸಿಐ, ಕೆಎಸ್ಸಿಎ, ಆರ್ಸಿಬಿ ಒಪ್ಪಂದದ ಮಾಹಿತಿ ಇಲ್ಲ’
16 hours ago
Indian election analysis: ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳನ್ನು ಪುನರ್ವಿಂಗಡಿಸಿರುವಂತಹ ಕಹಿ ಸತ್ಯಗಳನ್ನು ವಿಪಕ್ಷಗಳು ಎದುರಿಸಬೇಕಾದ ಸಮಯವಿದು.
17 hours ago
Former CM's achievements: 1981-82ರಲ್ಲಿ ಜೀತ ಪದ್ಧತಿಯ ವಿರುದ್ಧ ಹೋರಾಟ ಆರಂಭಿಸಿದ ಯಡಿಯೂರಪ್ಪ, ನಂತರ ಮುಖ್ಯಮಂತ್ರಿಯಾಗಿ ದೇಶದ ಮೊದಲ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದರು ಮತ್ತು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದರು.
17 hours ago
Karnataka Politics Profile: ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಹಾಗೂ ಲಾಟರಿಯನ್ನು ಸಂಪೂರ್ಣ ನಿಷೇಧಿಸಿದರು. ಅವರು ಭಾಗ್ಯಲಕ್ಷ್ಮಿ ಬಾಂಡ್ ಮತ್ತು ಮಕ್ಕಳಿಗೆ ಬೈಸಿಕಲ್ ನೀಡುವಂತಹ ಜನಪರ ಯೋಜನೆಗಳಿಂದ ಗುರುತಿಸಿಕೊಂಡಿದ್ದಾರೆ.
17 hours ago
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಣತಿ ಕಾರ್ಯ l ವಿವಿಧ ಪ್ರಭೇದದ ರಣಹದ್ದು ರಕ್ಷಣೆಗೆ ಪೂರಕ ಪರಿಸರ
17 hours ago
ಕೇಬಲ್ ಬದಲಾವಣೆ: ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷೆ ಯಶಸ್ವಿ
17 hours ago
Digital Well-being: ಟೆಕ್ ಥೆರಪಿ: ರಿಲ್ಯಾಕ್ಸ್ ಆಗುವ ನೆಪದಲ್ಲಿ ನಾವೇಕೆ ಸುಸ್ತಾಗುತ್ತಿದ್ದೇವೆ ?
17 hours ago
Staged accident murder: ಬೆಂಗಳೂರಿನಲ್ಲಿ ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ, ಏಪ್ರಿಲ್ 21 ರಂದು ವಿಜಯಲಕ್ಷ್ಮಿ ಎಂಬ ಮಹಿಳೆಗೆ ಬೈಕ್ನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
17 hours ago
May 8
ಗುಂಡಣ್ಣ ಕಾರ್ಟೂನು: ಶುಕ್ರವಾರ 08 ಮೇ 2026
24 hours ago
IPL Match Summary: ಕೋಲ್ಕತ್ತಾದ ಸ್ಪಿನ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 142 ರನ್ಗಳಿಗೆ ಕುಸಿಯಿತು. ಬಳಿಕ ಫಿನ್ ಅಲೆನ್ ಅವರ ಅಜೇಯ ಶತಕದ (100*) ನೆರವಿನಿಂದ ಕೆಕೆಆರ್ 14.2 ಓವರ್ಗಳಲ್ಲೇ ಗುರಿ ತಲುಪಿ ಜಯಗಳಿಸಿತು.
24 hours ago
IPL 2026| ಸ್ಪಿನ್ ದಾಳಿಗೆ ಕುಸಿದ ಡೆಲ್ಲಿ: ಕೆಕೆಆರ್ಗೆ ಸುಲಭ ಜಯ
24 hours ago
Karnataka election dates: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಿಗೆ ಜೂನ್ ೩೦ ರೊಳಗೆ ಚುನಾವಣೆ ಮುಗಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆಯುಕ್ತ ಸಿ.ಎಸ್. ಸಂಗ್ರೇಶಿ ಅವರು ಮತಪತ್ರಗಳನ್ನು ಬಳಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
25 hours ago
IPL 2026| ಉತ್ತಮ ಆರಂಭದ ನಂತರ ಕುಸಿತ ಕಂಡ ಡೆಲ್ಲಿ: ಕೆಕೆಆರ್ಗೆ ಸುಲಭ ಗುರಿ
26 hours ago
China Pakistan relations: ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿರುವುದನ್ನು ಮೊದಲ ಬಾರಿಗೆ ಚೀನಾ ಬಹಿರಂಗವಾಗಿ ಒಪ್ಪಿಕೊಂಡಿದೆ.
26 hours ago
Tamil Nadu Government Formation: ತಮಿಳುನಾಡಿನಲ್ಲಿ ಹತ್ತಾರು ತಿರುವುಗಳನ್ನು ಪಡೆದುಕೊಂಡಿದ್ದ ರಾಜಕೀಯ ನಾಟಕ ಅಂತ್ಯದತ್ತ ಸಾಗಿದ್ದು ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
26 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ