Last Updated: 18 Mar 2026 3:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Obscene Song Debate: ರಸಿಕತೆ, ತುಂಟತನ ಸ್ವೀಕಾರಾರ್ಹ. ಆದರೆ, ಎಚ್ಚರ ತಪ್ಪಿದರೆ ರಸಾಸ್ವಾದ ರಸಭಂಗ ಆಗುತ್ತದೆ. ಈ ವಿವೇಕವನ್ನು ‘ಕನ್ನಡ ಸಿನಿಮಾ’ದ ಕೆಲವರು ಮರೆತಿರುವಂತಿದೆ.
(8 hours ago)
19
Rain and Hail: ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಅಣ್ಣಿಗೇರಿಯಲ್ಲಿ ಬಿರುಸಾಗಿ ಮಳೆ ಸುರಿಯಿತು. ಬೆಟ್ಟದೂರಿನಲ್ಲಿ ರಸ್ತೆಗಳಲ್ಲಿ ಆಲಿಕಲ್ಲು ಬಿದ್ದಿದ್ದು, ಹಲವರು ಖುಷಿಪಟ್ಟರು.
(22 hours ago)
18
Monkey Love Story: ಒಂಟಿಯಾಗಿದ್ದು ಗೊಂಬೆಯೇ ತನ್ನ ಪ್ರಪಂಚ ಎಂದುಕೊಂಡಿದ್ದ ಪಂಚ್ ಹೆಸರಿನ ಕೋತಿ ಮರಿಗೆ ಕೊನೆಗೂ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಇದೀಗ ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ.
(117 mins ago)
16
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಟ್ವೆಂಟಿ20 ಪಕ್ಷವು ನಟಿ ವೀಣಾ ನಾಯರ್, ಅಖಿಲ್ ಮರಾರ್ ಸೇರಿದಂತೆ ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದೆ. ಉಮ್ಮನ್ ಚಾಂಡಿ ಅಳಿಯ ವರ್ಗೀಸ್ ಜಾರ್ಜ್ ಕೂಡ ಸ್ಪರ್ಧೆಯಲ್ಲಿದ್ದಾರೆ.
(17 hours ago)
15
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಹಂಚಿಕೆ ಪ್ರಕರಣ
(117 mins ago)
15
RSS political row: ಕಲಬುರಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಟೀಕಿಸಿದರು. ರಾಜ್ಯದಲ್ಲಿ ಕುಟುಂಬ ರಾಜಕಾರಣದಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದ ಅವರು, ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ 1000 ಕೋಟಿ ರೂ. ನೀಡಿದ್ದನ್ನು ಪ್ರಶ್ನಿಸಿದರು.
(20 hours ago)
15
Iran Ceasefire Rejection: ಯುದ್ಧವಿರಾಮ ಪ್ರಸ್ತಾಪವನ್ನು ಮೊಜ್ತಬಾ ಖಮೇನಿ ತಿರಸ್ಕರಿಸಿ, ಅಮೆರಿಕ-ಇಸ್ರೇಲ್ ವಿರುದ್ಧ ಕಠಿಣ ನಿಲುವು ಮುಂದುವರಿಸುವುದಾಗಿ ಹೇಳಿದ್ದಾರೆ.
(22 hours ago)
15
ಕನ್ನಡಿಗ ರಾಹುಲ್ ಅಂದ್ರೆ ಸ್ಯಾಮ್ಸನ್ಗೆ ಇನ್ನಿಲ್ಲದ ಪ್ರೀತಿ; ವಿಡಿಯೊ ನೋಡಿ
(4 hours ago)
14
NATO defense spending: 'ನಮಗೆ ಯಾರ ಸಹಾಯವೂ ಬೇಕಿಲ್ಲ. ನ್ಯಾಟೊ ಮಿತ್ರಪಡೆಗಳು ಮೂರ್ಖತನದ ಕೆಲಸವನ್ನು ಮಾಡುತ್ತಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(7 hours ago)
14
Geopolitical conflict: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ವಿವಾದ ತೀವ್ರಗೊಂಡಿದ್ದು, ಮಾರ್ಚ್ 16ರ ಪಾಕ್ ವಾಯುದಾಳಿಯಲ್ಲಿ 400 ಮಂದಿ ಮೃತಪಟ್ಟಿದ್ದಾರೆ. 1893ರ ಡ್ಯುರಾಂಡ್ ರೇಖೆಯು ಈ ಎರಡು ಇಸ್ಲಾಮಿಕ್ ರಾಷ್ಟ್ರಗಳ ಕದನಕ್ಕೆ ಮೂಲ ಕಾರಣವಾಗಿದೆ.
(19 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 18
ಪ್ರೀತಿ ಕಾಮಕರ ಮೇಯರ್, ಹಣಮಂತ ಕೊಂಗಾಲಿ ಉಪಮೇಯರ್
57 mins ago
Ranveer Singh Movie Release: ಆದಿತ್ಯ ಧರ್ ನಿರ್ದೇಶನದ ಧುರಂಧರ್–2 ಬಿಡುಗಡೆಯ ಮುನ್ನವೇ ಭಾರಿ ಮುಂಗಡ ಬುಕ್ಕಿಂಗ್; ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ಮೀರಲಿದೆ ಎಂಬ ನಿರೀಕ್ಷೆ.
87 mins ago
Delhi tragedy: ಬಹುಮಹಡಿ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ದೆಹಲಿಯ ಪಾಲಂನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
117 mins ago
Monkey Love Story: ಒಂಟಿಯಾಗಿದ್ದು ಗೊಂಬೆಯೇ ತನ್ನ ಪ್ರಪಂಚ ಎಂದುಕೊಂಡಿದ್ದ ಪಂಚ್ ಹೆಸರಿನ ಕೋತಿ ಮರಿಗೆ ಕೊನೆಗೂ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಇದೀಗ ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ.
117 mins ago
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಹಂಚಿಕೆ ಪ್ರಕರಣ
117 mins ago
Political satire: ಅವರು ನಮ್ಮನ್ನು ಪ್ರೇಮಿಸಿದರು. ಆದರೆ ಮೋದಿ ಅವರನ್ನ ಮದುವೆಯಾದರು' ಎಂದು ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅವರನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಲೆಳೆದಿದ್ದಾರೆ.
2 hours ago
Air Travel Charges: ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ಕಡಿಸಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಉಚಿತ ಸೀಟು ಆಯ್ಕೆ, ಪಕ್ಕಪಕ್ಕದ ಆಸನ, ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಸೇರಿದಂತೆ ಹಲವು ಬದಲಾವಣೆಗಳು.
2 hours ago
Controversial Songs: ಅಶ್ಲೀಲ ಸಾಹಿತ್ಯವಿದೆ ಎಂಬ ಕಾರಣಕ್ಕೆ ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದ ‘ಸರ್ಸೇ ಸರ್ಸೇ’ ಹಾಡು ವಿವಾದಕ್ಕೀಡಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ವಿವಾದ ಸೃಷ್ಟಿಸಿದ ಹಾಡುಗಳ ಪಟ್ಟಿ ಇಲ್ಲಿದೆ.
3 hours ago
Monkey Control: ಹೊಲಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡುವ ಮಂಗಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶದ ರೈತರು ಕರಡಿ ವೇಷ ತೊಟ್ಟಿದ್ದಾರೆ. ರೈತರು ತಾವು ಬೆಳೆದ ಬೆಳೆಯನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದಾರೆ.
3 hours ago
‘ಶಾಂತಿಗೆ ಸೂಕ್ತ ಸಮಯವಲ್ಲ’: ಯುದ್ಧವಿರಾಮ ಪ್ರಸ್ತಾಪ ತಿರಸ್ಕರಿಸಿದ ಮೊಜ್ತಬಾ ಖಮೇನಿ
3 hours ago
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮ
4 hours ago
ಯಾದಗಿರಿ: ಖಾಲಿ ಹುದ್ದೆಗಳ ಭರ್ತಿಗೆ ಎಐಡಿವೈಒ ಆಗ್ರಹ
4 hours ago
ಯಾದಗಿರಿ: ಚಿರತೆ ದಾಳಿಗೆ ಆಡುಗಳು ಬಲಿ
4 hours ago
ಕನ್ನಡಿಗ ರಾಹುಲ್ ಅಂದ್ರೆ ಸ್ಯಾಮ್ಸನ್ಗೆ ಇನ್ನಿಲ್ಲದ ಪ್ರೀತಿ; ವಿಡಿಯೊ ನೋಡಿ
4 hours ago
ಪುನೀತ್ ಜನ್ಮದಿನ: ಮಾಲಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ
4 hours ago
BCCI Naman Awards: ನಮನ್ ಪ್ರಶಸ್ತಿ ಸಮಾರಂಭದಲ್ಲಿ ಕೆ.ಎಲ್ ರಾಹುಲ್ ಅವರನ್ನು ಅಪ್ಪಿಕೊಂಡ ಸಂಜು ಸ್ಯಾಮ್ಸನ್ ವಿಡಿಯೊ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
4 hours ago
US military action: ಹೊರ್ಮುಜ್ ಜಲಸಂಧಿಯ ಸಮೀಪದಲ್ಲಿರುವ ಇರಾನ್ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ ಹೇಳಿದೆ.
4 hours ago
Foreign Ministry update: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚುತ್ತಿರುವ ನಡುವೆ ಫೆಬ್ರುವರಿ 28ರಿಂದ ಈವರೆಗೆ ಸುಮಾರು 2.44 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
5 hours ago
Daily News Highlights: ಪಶ್ಚಿಮ ಏಷ್ಯಾ ಸಂಘರ್ಷ, ಕರ್ನಾಟಕ ಉಪಚುನಾವಣೆ ರಾಜಕೀಯ, ಬಂಗಾಳ ಚುನಾವಣೆ ಮತ್ತು ಪ್ರಮುಖ ರಾಷ್ಟ್ರೀಯ-ಅಂತರರಾಷ್ಟ್ರೀಯ ಬೆಳವಣಿಗೆಗಳ ಸಂಕ್ಷಿಪ್ತ ವರದಿ.
5 hours ago
Canal water leak: ಕೊಪ್ಪಳದ ಬಸಾಪುರ ಬಳಿ ಕಾಲುವೆ ಒಡೆದು ಸಾವಿರಾರು ಕ್ಯುಸಕ್ಸ್ ನೀರು ಪೋಲಾಗಿದೆ. ಮಾರ್ಚ್ 16 ರಿಂದ 27ರವರೆಗೆ ಕೆರೆ ತುಂಬಿಸಲು ನೀರು ಹರಿಸಲಾಗಿದ್ದು, ಹೆಗ್ಗಣಗಳ ಬಿಲದಿಂದ ಈ ಅವಘಡ ಸಂಭವಿಸಿದೆ.
6 hours ago
NATO defense spending: 'ನಮಗೆ ಯಾರ ಸಹಾಯವೂ ಬೇಕಿಲ್ಲ. ನ್ಯಾಟೊ ಮಿತ್ರಪಡೆಗಳು ಮೂರ್ಖತನದ ಕೆಲಸವನ್ನು ಮಾಡುತ್ತಿದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
7 hours ago
Iran nuclear threat: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಂತೆ ಹೊರ್ಮುಜ್ ಜಲಸಂಧಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ಪಡೆಯಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
Assembly Attendance Issue: ಸದನದಲ್ಲಿ ಮಂತ್ರಿಗಳ ಗೈರುಹಾಜರಿ, ಪ್ರಶ್ನೆಗಳಿಗೆ ಅಪೂರ್ಣ ಉತ್ತರ ಮತ್ತು ಶಿಸ್ತು ಕೊರತೆ ಕುರಿತು ವ್ಯಂಗ್ಯಾತ್ಮಕ ಸಂಭಾಷಣೆಯ ಮೂಲಕ ಸದನ ಸಂಸ್ಕೃತಿ ಪ್ರಶ್ನಿಸಲಾಗಿದೆ.
8 hours ago
Obscene Song Debate: ರಸಿಕತೆ, ತುಂಟತನ ಸ್ವೀಕಾರಾರ್ಹ. ಆದರೆ, ಎಚ್ಚರ ತಪ್ಪಿದರೆ ರಸಾಸ್ವಾದ ರಸಭಂಗ ಆಗುತ್ತದೆ. ಈ ವಿವೇಕವನ್ನು ‘ಕನ್ನಡ ಸಿನಿಮಾ’ದ ಕೆಲವರು ಮರೆತಿರುವಂತಿದೆ.
8 hours ago
APMC Arrival Record: ಬ್ಯಾಡಗಿ ಎಪಿಎಂಸಿಯಲ್ಲಿ ಒಂದೇ ದಿನ 2.43 ಲಕ್ಷ ಮೆಣಸಿನಕಾಯಿ ಚೀಲಗಳ ದಾಖಲೆಯ ಆವಕವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ.
8 hours ago
AI in Diagnosis: ಅಪರೂಪದ ಅಡಿಸನ್ಸ್ ಕಾಯಿಲೆ ಗುರುತಿಸುವಲ್ಲಿ ಕೃತಕ ಬುದ್ಧಿಮತ್ತೆ ನೆರವಾದ ಉದಾಹರಣೆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಎಐ ಉಪಯೋಗ, ಮಿತಿಗಳು ಮತ್ತು ಜಾಗೃತಿಯ ಅಗತ್ಯತೆ ವಿವರಿಸಲಾಗಿದೆ.
8 hours ago
Darshan Court Permission: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಜೈಲು ನಿಯಮಾವಳಿಗಳ ಪ್ರಕಾರ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಭೇಟಿಯಾಗಲು ನ್ಯಾಯಾಲಯ ಅನುಮತಿ ನೀಡಿದೆ.
8 hours ago
Deepfake Video Exposed: ಭಾರತದತ್ತ ಬರುತ್ತಿದ್ದ ತೈಲ ಹಡಗಿನ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆದಿದೆ ಎಂಬ ವೈರಲ್ ವಿಡಿಯೊ ಎಐ ಮೂಲಕ ಸೃಷ್ಟಿಸಿದ ಡೀಪ್ಫೇಕ್ ಎಂದು ಪರಿಶೀಲನೆ ತಿಳಿಸಿದೆ.
8 hours ago
Legislative Accountability: ಕರ್ನಾಟಕ ವಿಧಾನಮಂಡಲದ ಕಲಾಪಗಳ ಘನತೆ ತೀವ್ರವಾಗಿ ಕುಸಿದಿದೆ. ಸಭಾಧ್ಯಕ್ಷರೇ ಸಭಾತ್ಯಾಗ ಮಾಡುವ ಸ್ಥಿತಿ ಉಂಟಾಗಿರುವುದು, ಸಚಿವರು ಹಾಗೂ ಅಧಿಕಾರಿಗಳ ಹೊಣೆಗೇಡಿತನಕ್ಕೆ ನಿದರ್ಶನದಂತಿದೆ.
8 hours ago
ಅಭಿಪ್ರಾಯ ಸಂಗ್ರಹಿಸಲಾಗದೇ ಹೊರನಡೆದ ಸಮಿತಿ ಸದಸ್ಯರು
8 hours ago
ಕಚ್ಚಾ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ
8 hours ago
US Counterterrorism Chief Exit: ಇರಾನ್ ವಿರುದ್ಧದ ಯುದ್ಧ ಬೆಂಬಲಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲವೆಂದು ಹೇಳಿ ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್ ರಾಜೀನಾಮೆ ನೀಡಿದ್ದಾರೆ.
8 hours ago
Hailstorm in Karnataka: ಕಿತ್ತೂರು, ಕಲ್ಯಾಣ ಕರ್ನಾಟಕ ಹಾಗೂ ಮೈಸೂರು ಭಾಗಗಳಲ್ಲಿ ಗುಡುಗು, ಮಿಂಚುಸಹಿತ ಆಲಿಕಲ್ಲು ಮಳೆಯಾಗಿ ಸಂಭ್ರಮ ಮೂಡಿದರೂ, ಮಾವು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಭೀತಿ ಎದುರಾಗಿದೆ.
8 hours ago
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕ ಆಯೋಗದ 2026ರ ವಾರ್ಷಿಕ ವರದಿಯಲ್ಲಿ ಉಲ್ಲೇಖ
8 hours ago
IPL 2026: ಆರ್ಸಿಬಿಗೆ ಬೌಲಿಂಗ್ ವಿಭಾಗದ ಚಿಂತೆ
9 hours ago
ಇಂಡಿಯನ್ ಓಪನ್ ಸ್ಕ್ವಾಷ್ ಇಂದಿನಿಂದ
10 hours ago
ಮೊಣಕಾಲು ಶಸ್ತ್ರಚಿಕಿತ್ಸೆ: ಐಪಿಎಲ್ಗೆ ಹರ್ಷಿತ್ ರಾಣಾ ಅಲಭ್ಯ?
11 hours ago
ಇರಾನ್ ಪ್ರತಿಕಾರದ ಪರಿ ದಿಗ್ಭ್ರಮೆಗೊಳಿಸಿದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್
12 hours ago
Mar 17
ಯಳಂದೂರು: ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಬಾಲಕಿಯರ ಅಂಗೈಯಲ್ಲಿ ‘ಅಂಕ’ ಗಳಿಕೆ
13 hours ago
ಓದಿನಲ್ಲಿ ಸಿಗದ ಅಂಕ ಕ್ರಿಕೆಟ್ನಲ್ಲಿ ಸಿಕ್ತು: ಖುಷಿಯ ಅಲೆಯಲ್ಲಿ ಸೂರ್ಯಕುಮಾರ್
14 hours ago
ಟೇಬಲ್ ಟೆನಿಸ್: ಪಿಎಸ್ಪಿಬಿ, ಆರ್ಬಿಐ ಚಾಂಪಿಯನ್
14 hours ago
ಗೃಹ ಬಳಕೆಯ ಎಲ್ಪಿಜಿ ಬುಕಿಂಗ್ ಸಂಖ್ಯೆ ಇಳಿಕೆ
15 hours ago
Bengaluru Advocates Letter: ಮೆಮೊ ಪೋಸ್ಟಿಂಗ್ನಲ್ಲಿ ಕೋರ್ಟ್ ಆಫೀಸರ್ಗಳ ನಿರ್ಲಕ್ಷ್ಯ ಮತ್ತು ಅಸಭ್ಯ ವರ್ತನೆ ಬಗ್ಗೆ ಬೆಂಗಳೂರು ವಕೀಲರ ಸಂಘ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ.
16 hours ago
ತಮಿಳುನಾಡು ಸಿಎಂ ಸ್ಟಾಲಿನ್ ಅವರ ಘೋಷಣೆಯನ್ನು ಟೀಕಿಸುವ ಭರದಲ್ಲಿ ನಟಿ ನಯನತಾರಾ ಹೆಸರನ್ನು ಪ್ರಸ್ತಾಪಿಸಿ ವಿವಾದಕ್ಕೀಡಾದ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಬಳಿಕ ವಿಷಾದ ವ್ಯಕ್ತಪಡಿಸಿದ್ದಾರೆ.
16 hours ago
JSW Indian Open: ಮುಂಬೈನಲ್ಲಿ ನಾಳೆಯಿಂದ ಹೈ-ವೋಲ್ಟೇಜ್ ಪಂದ್ಯ!
17 hours ago
US Iran War: ಇರಾನ್ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲವೆಂದು ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋ ಕೆಂಟ್ ರಾಜೀನಾಮೆ ನೀಡಿ, ಟ್ರಂಪ್ಗೆ ಪತ್ರ ಬರೆದಿದ್ದಾರೆ.
17 hours ago
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಟ್ವೆಂಟಿ20 ಪಕ್ಷವು ನಟಿ ವೀಣಾ ನಾಯರ್, ಅಖಿಲ್ ಮರಾರ್ ಸೇರಿದಂತೆ ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದೆ. ಉಮ್ಮನ್ ಚಾಂಡಿ ಅಳಿಯ ವರ್ಗೀಸ್ ಜಾರ್ಜ್ ಕೂಡ ಸ್ಪರ್ಧೆಯಲ್ಲಿದ್ದಾರೆ.
17 hours ago
ಟಿ.ಟಿ: ಪಿಎಸ್ಪಿಬಿ, ಆರ್ಬಿಐ ಚಾಂಪಿಯನ್
17 hours ago
Opposition Protest: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯವೈಖರಿ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಸುವಂತೆ ವಿರೋಧಪಕ್ಷಗಳ ಸಂಸದರು ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
17 hours ago
Commercial Gas Supply: ಬೆಂಗಳೂರು ನಗರದ 40 ಸಾವಿರ ಹೋಟೆಲ್ ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
17 hours ago
ಏಷ್ಯನ್ ಚಾಂಪಿಯನ್ಷಿಪ್: ಅಂತಿಮ್ಗೆ ಮೀನಾಕ್ಷಿ ಆಘಾತ
18 hours ago
ದಿನ ಭವಿಷ್ಯ: ಈ ರಾಶಿಯವರ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ
19 hours ago
Geopolitical conflict: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ವಿವಾದ ತೀವ್ರಗೊಂಡಿದ್ದು, ಮಾರ್ಚ್ 16ರ ಪಾಕ್ ವಾಯುದಾಳಿಯಲ್ಲಿ 400 ಮಂದಿ ಮೃತಪಟ್ಟಿದ್ದಾರೆ. 1893ರ ಡ್ಯುರಾಂಡ್ ರೇಖೆಯು ಈ ಎರಡು ಇಸ್ಲಾಮಿಕ್ ರಾಷ್ಟ್ರಗಳ ಕದನಕ್ಕೆ ಮೂಲ ಕಾರಣವಾಗಿದೆ.
19 hours ago
ಓದಿನಲ್ಲಿ ಸಿಗಲಿಲ್ಲ, ಕ್ರಿಕೆಟ್ನಲ್ಲಿ ಶೇ 80ರಷ್ಟು ಅಂಕ ಸಿಕ್ಕಿತು..ಸೂರ್ಯಕುಮಾರ್
19 hours ago
SA vs NZ T20: ಕಾನ್ವೆ ಮಿಂಚು, ಕಿವೀಸ್ಗೆ ಜಯ
19 hours ago
TVK Party: ಸಿನಿಮಾರಂಗದ ಸೂಪರ್ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯು ಅವರಿಗೆ ಬೆದರಿಕೆ ಒಡ್ಡಿತ್ತು ಎಂದು ಟಿವಿಕೆ ನಾಯಕರೊಬ್ಬರು ಮಾಡಿರುವ ಆರೋಪವನ್ನು ನಿರಾಕರಿಸಿರುವ ರಜನಿಕಾಂತ್, ‘ಸಮಯ ಕಾಯುತ್ತದೆ ಮತ್ತು ಉತ್ತರಿಸುತ್ತದೆ’ ಎಂದಿದ್ದಾರೆ.
19 hours ago
RSS political row: ಕಲಬುರಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಟೀಕಿಸಿದರು. ರಾಜ್ಯದಲ್ಲಿ ಕುಟುಂಬ ರಾಜಕಾರಣದಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದ ಅವರು, ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ 1000 ಕೋಟಿ ರೂ. ನೀಡಿದ್ದನ್ನು ಪ್ರಶ್ನಿಸಿದರು.
20 hours ago
ಐಸಿಸಿ ಮಹಿಳಾ ಏಕದಿನ: ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನಕ್ಕೆ ಹರ್ಮನ್
20 hours ago
Solo Rider: ಭಾರತದ ಅನೇಕ ಸ್ಥಳಗಳು ಅದರಂತೆ ನಡೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಸಾಕ್ಷಿಯಾಗಿ ರಾಜಸ್ಥಾನದ ಗ್ರಾಮೀಣ ಮಹಿಳೆಯೊಬ್ಬರು ವಿದೇಶಿ ಸೋಲೋ ರೈಡರ್ ಯುವತಿಯನ್ನು ಪ್ರೀತಿಯಿಂದ
20 hours ago
Deepali Sinha: ಪ್ಲಾಸ್ಟಿಕ್ ಪರಿಸರಕ್ಕೆ ಮಾತ್ರವಲ್ಲ, ಮನಕುಲಕ್ಕೂ ಹಾನಿ ಮಾಡಲ್ಲದು ಎಂಬುದನ್ನು ಸಂಶೋಧನೆಗಳು ತಿಳಿಸಿವೆ. ಆದರೆ ಇದುವರೆಗೂ ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ