Last Updated: 17 Apr 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮುಸ್ಲಿಮರಿಗೆ ಮೀಸಲಾತಿ ಇಲ್ಲ: ಲೋಕಸಭೆಯಲ್ಲಿ ಅಮಿತ್ ಶಾ
(11 hours ago)
36
ಮೈದಾನದಲ್ಲೇ ಬೂಮ್ರಾ–ಹಾರ್ದಿಕ್ ನಡುವೆ ಮಾತಿನ ಚಕಮಕಿ: ಕಾರಣ ಏನು?
(4 hours ago)
35
ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಧೀಶರಿಗೆ ವಿನಯ ಕುಲಕರ್ಣಿ ಹೇಳಿದ್ದಿಷ್ಟು...
(12 hours ago)
31
TCS Conversion Case: ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವೈದ್ಯಕೀಯ ಪತ್ರ ಸಲ್ಲಿಸಿರುವ ಎಚ್ಆರ್ ನಿಧಾ ಖಾನ್, 2022ರಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಮತಾಂತರ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.
(6 hours ago)
22
ಹೇಳಲು ನನಗೆ ಏನು ಉಳಿದಿಲ್ಲ, ಮುಂದಿನ ಪಂದ್ಯದಲ್ಲಿ... MI ಸೋಲಿಗೆ ಹಾರ್ದಿಕ್ ಬೇಸರ
(8 hours ago)
21
ಕ್ಷೇತ್ರ ಪುನರ್ವಿಂಗಡಣೆ | ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ ಭಾರಿ ಏರಿಕೆ: ಶಾ
(7 hours ago)
20
Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್
(7 hours ago)
20
ಒಂದು ವಾರದ ನಂತರ ಮುಂಜಾನೆ, ರಾತ್ರಿಯೂ ಜನಗಣತಿ: ಮುನೀಶ್ ಮೌದ್ಗಿಲ್
(20 hours ago)
19
ಎಚ್ಡಿಕೆ–ಎಡಿಜಿಪಿ ಚಂದ್ರಶೇಖರ್ ನಡುವಿನ ಖಟ್ಲೆ: ರಾಜಿ ಸಂಧಾನಕ್ಕೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ ಓಕಾ ಅವರನ್ನೇ ನೇಮಿಸಿದ ಕರ್ನಾಟಕ ಹೈಕೋರ್ಟ್
(22 hours ago)
19
IPL 2026 Reaction: ಪಂಜಾಬ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಕಠಿಣ ನಿರ್ಧಾರಗಳ ಸೂಚನೆ ನೀಡಿದ್ದಾರೆ.
(9 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 17
ಚುರುಮುರಿ | ಗುಸಗುಸ, ಪಿಸಪಿಸ...
11 mins ago
Urban heat management: ಸಿಂಗಾಪುರದಲ್ಲಿ ಕಟ್ಟಡಗಳಿಗೆ ತಿಳಿ ಬಣ್ಣ ಹಚ್ಚುವ ಮೂಲಕ ಉಷ್ಣಾಂಶವನ್ನು 2 ಡಿಗ್ರಿ ತಗ್ಗಿಸಲಾಗಿದ್ದು, 300 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಹಸಿರು ಬೆಳೆಸಿ ತಾಪಮಾನ ನಿಯಂತ್ರಿಸಲಾಗಿದೆ.
42 mins ago
ಚಿನಕುರುಳಿ ಕಾರ್ಟೂನು: ಶುಕ್ರವಾರ, 17 ಏಪ್ರಿಲ್ 2026
42 mins ago
Gautam Adani wealth: ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಪ್ರತಿಸ್ಪರ್ಧಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
42 mins ago
IPL 2026 | ತವರು ಮಗ vs ತವರು ತಂಡ: ನಾನಾ–ನೀನಾ ಕಾಳಗದಲ್ಲಿ ಮೇಲುಗೈ ಯಾರಿಗೆ?
71 mins ago
Women Reservation Bill: ಸಂವಿಧಾನದ 131ನೇ ತಿದ್ದುಪಡಿ ಮೂಲಕ ಲೋಕಸಭೆ ಸ್ಥಾನಗಳನ್ನು 850ಕ್ಕೆ ಏರಿಸುವ ಕೇಂದ್ರದ ಕ್ರಮವನ್ನು ಕೂಚ್ ಬೆಹಾರ್ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸಿ 2029ರ ವೇಳೆಗೆ ಮೀಸಲಾತಿ ಜಾರಿಯ ಬಗ್ಗೆ ಕಿಡಿಕಾರಿದ್ದಾರೆ.
71 mins ago
ಜರ್ಮನಿಯ ಸುಂದರ ಯುವತಿ ಫೋಟೊಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ?
71 mins ago
Yadgiri private bus accident: ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಸಮೀಪ ಶುಕ್ರವಾರ ಸಂಭವಿಸಿದ ಬಸ್– ಕಾರು ನಡುವಿನ ಅಪಘಾತ ಪ್ರಕರಣದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
71 mins ago
Yogishgouda Murder: ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದು, 15ನೇ ಆರೋಪಿಯಾದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
71 mins ago
IPL 2026: ಏಪ್ರಿಲ್ 18 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಪಂದ್ಯದಲ್ಲಿ ಡೆಲ್ಲಿ ಮತ್ತು ಆರ್ಸಿಬಿ ಗುದ್ದಾಟ ನಡೆಸಲಿದ್ದು, ಅಂಕಪಟ್ಟಿಯಲ್ಲಿ ಬೆಂಗಳೂರು ತಂಡವು ಎರಡನೇ ಸ್ಥಾನದಲ್ಲಿದೆ.
71 mins ago
ಸಂಸತ್ ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪ ನಡೆಯುತ್ತಿದೆ. 2027ರ ಜನಗಣತಿಗೆ ಮುನ್ನವೇ ಕ್ಷೇತ್ರ ಮರುವಿಂಗಡಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಗುರುವಾರ ವಿರೋಧ ವ್ಯಕ್ತಪಡಿಸಿದ್ದವು.
71 mins ago
Vinay Kulkarni conviction: ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶಿಕ್ಷೆ ಪ್ರಕಟಿಸಿದ್ದು, ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಕೊಲೆಯಾದ ಬಿಜೆಪಿ ಮುಖಂಡನ ಪ್ರಕರಣದಲ್ಲಿ ಈಗ ತೀರ್ಪು ಹೊರಬಿದ್ದಿದೆ.
71 mins ago
TV ನೋಡುತ್ತಾಳೆಂದು ಚೆಸ್ಗೆ ಸೇರಿಸಿದ್ದ ಪೋಷಕರು: ಚಾಂಪಿಯನ್ ವೈಶಾಲಿ ಕಥೆಯಿದು
102 mins ago
Chess Champion: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಕಾರ್ಟೂನ್ ನೋಡುತ್ತಾಳೆ ಎಂದು ಅಂದು ಪರದೆಯ ಸಮಯವನ್ನು ತಪ್ಪಿಸಲು ಪೋಷಕರು ಆಕೆಯನ್ನು ಸೇರಿಸಿದ್ದು ಚದುರಂಗದ ತರಗತಿಗೆ. ಅದೇ ಚೆಸ್ ಇಂದು ಜಗತ್ತೇ ಅವಳನ್ನು ನೋಡುವಂತೆ ಮಾಡಿದೆ.
102 mins ago
Supreme Court Ruling: ನ್ಯಾಯಮೂರ್ತಿ ಜೆ ಕೆ ಮಾಹೇಶ್ವರಿ ಪೀಠವು ಪವನ್ ಖೇರಾ ಅವರ ವಿಸ್ತರಣಾ ಮನವಿಯನ್ನು ತಿರಸ್ಕರಿಸಿದ್ದು, ಆಧಾರ್ ಕಾರ್ಡ್ ನಕಲು ದಾಖಲೆ ಸಲ್ಲಿಕೆಯ ಗಂಭೀರತೆಯನ್ನು ಪ್ರಶ್ನಿಸಿ ಮಧ್ಯಂತರ ತಡೆಯಾಜ್ಞೆ ಮುಂದುವರಿಸಿದೆ.
102 mins ago
Fatal Accident: ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಸಮೀಪದಲ್ಲಿ ಶುಕ್ರವಾರ ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡ ಇಬ್ಬರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ.
2 hours ago
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 17, ಶುಕ್ರವಾರ
2 hours ago
West Asia crisis impacts: ಪಶ್ಚಿಮ ಏಷ್ಯಾ ಸಂಘರ್ಷವು ಇಂಧನ, ಕೃಷಿ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೊರ್ಮುಜ್ ಜಲಸಂಧಿಗೆ ಇರಾನ್ ದಿಗ್ಬಂಧನ ಹಾಕಿದ್ದರಿಂದ ಜಗತ್ತಿನಾದ್ಯಂತ ಹಲವು ಸಮಸ್ಯೆಗಳು ತಲೆದೋರಿವೆ.
4 hours ago
Pakistan Mediation: ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
4 hours ago
ಮೈದಾನದಲ್ಲೇ ಬೂಮ್ರಾ–ಹಾರ್ದಿಕ್ ನಡುವೆ ಮಾತಿನ ಚಕಮಕಿ: ಕಾರಣ ಏನು?
4 hours ago
5 ಪಂದ್ಯವಾದರೂ ಸಿಕ್ಕಿಲ್ಲ ಒಂದೇ ಒಂದು ವಿಕೆಟ್: ಬೂಮ್ರಾ ಕಳಪೆ ಆಟಕ್ಕೆ ಕಾರಣವೇನು?
5 hours ago
Migraine health research: ಇಸ್ರೇಲ್ನ 7,000ಕ್ಕೂ ಹೆಚ್ಚು ರೋಗಿಗಳ ಮೇಲೆ 10 ವರ್ಷಗಳ ಕಾಲ ನಡೆಸಿದ ಸಂಶೋಧನೆಯಲ್ಲಿ ಮಾಲಿನ್ಯದಿಂದಾಗಿ ಔಷಧ ಬಳಕೆ ಶೇಕಡಾ 10 ರಷ್ಟು ಹೆಚ್ಚಾಗಿರುವುದು ದೃಢಪಟ್ಟಿದೆ.
5 hours ago
IPL 2026 Analysis: ಐದು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ದುಬಾರಿ ಎನಿಸಿಕೊಂಡ ಜಸ್ಪ್ರೀತ್ ಬೂಮ್ರಾ ಕಳಪೆ ಫಾರ್ಮ್ ಕುರಿತು ಚರ್ಚೆ ಜೋರಾಗಿದೆ. ಮುಂಬೈ ಇಂಡಿಯನ್ಸ್ ಪ್ರದರ್ಶನಕ್ಕೂ ಇದು ಹೊಡೆತವಾಗಿದೆ.
5 hours ago
Harivansh Election: ರಾಜ್ಯಸಭೆಯ ಇತಿಹಾಸದಲ್ಲಿ ಮೊದಲ ಬಾರಿ ನಾಮನಿರ್ದೇಶಿತ ಸದಸ್ಯರೊಬ್ಬರು ಹರಿವಂಶ್ ಆಯ್ಕೆಯಾಗಿದ್ದು, ಸದನ ನಾಯಕ ಜೆ.ಪಿ.ನಡ್ಡಾ ಪ್ರಸ್ತಾವನೆ ಮಂಡಿಸಿದರು. ಇವರು ಈ ಹಿಂದೆ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.
5 hours ago
Law Ministry Notification: ಏಪ್ರಿಲ್ 16 ರಿಂದ ಕಾಯ್ದೆ ಜಾರಿಗೊಳಿಸಿ ರಾತ್ರಿ 10 ಗಂಟೆಗೆ ಹೊರಡಿಸಿದ ಅಧಿಸೂಚನೆ ಬಗ್ಗೆ ಕೆ ಸಿ ವೇಣುಗೋಪಾಲ್ ಹಾಗೂ ಕನಿಮೊಳಿ ಲೋಕಸಭೆಯಲ್ಲಿ ಸರ್ಕಾರದ ಸ್ಪಷ್ಟೀಕರಣ ಕೇಳಿದ್ದಾರೆ.
5 hours ago
Jana Nayagan Leak: ನಟ, ರಾಜಕಾರಣಿಯಾಗಿರುವ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಸಿನಿಮಾದ ದೃಶ್ಯಗಳ ಸೋರಿಕೆಯ ಆರೋಪದ ಮೇಲೆ ಸಹಾಯಕ ವಿಡಿಯೊ ಎಡಿಟರ್ ಸೇರಿ ಮೂವರನ್ನು ಬಂಧಿಸಲಾಗಿದೆ.
6 hours ago
Lok Sabha Debate: ಲೋಕ ಸಭೆಯಲ್ಲಿ ಮೂರು ಮಸೂದೆಗಳ ಚರ್ಚೆಯ ವೇಳೆ ಒಬಿಸಿ ಹಕ್ಕುಗಳ ಕಡಿತ ಮತ್ತು ಮಹಿಳಾ ಮೀಸಲಾತಿ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಅವರು ಅಮಿತ್ ಶಾ ಅವರ ರಾಜಕೀಯ ಚಾಣಾಕ್ಷತನವನ್ನು ವ್ಯಂಗ್ಯವಾಗಿ ಟೀಕಿಸಿದರು.
6 hours ago
Donald Trump Peace Deal: ಇರಾನ್ ಯುರೇನಿಯಂ ಹಸ್ತಾಂತರಿಸಲು ಒಪ್ಪಿದ್ದು, ಲೋಕಸಭೆಯಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಯಾಗಿದೆ ಹಾಗೂ ಪಂಜಾಬ್ ಸಚಿವ ಸಂಜೀವ್ ಅರೋರಾ ನಿವಾಸದ ಮೇಲೆ ಇಡಿ ದಾಳಿ ನಡೆದಿದೆ.
6 hours ago
TCS Conversion Case: ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವೈದ್ಯಕೀಯ ಪತ್ರ ಸಲ್ಲಿಸಿರುವ ಎಚ್ಆರ್ ನಿಧಾ ಖಾನ್, 2022ರಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಮತಾಂತರ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.
6 hours ago
Nari Shakti Vandan Adhiniyam: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ‘ಮಹಿಳಾ ಮೀಸಲಾತಿ ಕಾಯ್ದೆ–2023’ ಏಪ್ರಿಲ್ 16ರಿಂದಲೇ ಜಾರಿಯಾಗಿದೆ. ಪ್ರಸ್ತುತ ಸಂಸತ್ನಲ್ಲಿ ಚರ್ಚಿಸಲಾಗುತ್ತಿರುವ
6 hours ago
ಕ್ಷೇತ್ರ ಪುನರ್ವಿಂಗಡಣೆ | ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ ಭಾರಿ ಏರಿಕೆ: ಶಾ
7 hours ago
Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್
7 hours ago
Donald Trump US Economy: ತಮ್ಮ ಎರಡನೇ ಅವಧಿಯಲ್ಲಿ ಇರಾನ್ ಜತೆಗಿನ ಅಮೆರಿಕದ ಯುದ್ಧವು ‘ಪುಟ್ಟ ತಿರುವು’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
Donald Trump News: ತಮ್ಮಲ್ಲಿರುವ ಸಮೃದ್ಧಿಕರಿಸಿದ ಯುರೇನಿಯಂ ಅನ್ನು ಹಸ್ತಾಂತರಿಸಲು ಇರಾನ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
ED Raids Case: ಕೈಗಾರಿಕಾ ಭೂಮಿಯನ್ನು ವಸತಿ ಯೋಜನೆಗಳಿಗೆ ಅಕ್ರಮವಾಗಿ ಬಳಸಿದ ಆರೋಪದ ಮೇಲೆ ಲೂಧಿಯಾನದಲ್ಲಿ ಜಾರಿ ನಿರ್ದೇಶನಾಲಯ ತಪಾಸಣೆ ಕೈಗೊಂಡಿದೆ. ಇದೇ ಪ್ರಕರಣದಲ್ಲಿ ಸಂಸದ ಅಶೋಕ್ ಮಿತ್ತಲ್ ನಿವಾಸದ ಮೇಲೆಯೂ ದಾಳಿ ನಡೆದಿದೆ.
7 hours ago
Noida Labour Protest: ಕಾರ್ಮಿಕ ಪ್ರತಿಭಟನೆಯ ವೇಳೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಳಸಿಕೊಂಡು ದಾರಿತಪ್ಪಿಸುವ, ಅಶಾಂತಿಗೆ ಕಾರಣವಾಗುವ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿತ್ತು ಎಂದು ಪೊಲೀಸ್ ಆಯುಕ್ತೆ ಲಕ್ಷ್ಮಿ ಸಿಂಗ್ ಹೇಳಿದ್ದಾರೆ.
8 hours ago
Business: ಪಶ್ಚಿಮ ಏಷ್ಯಾ ಸಂಘರ್ಷದಿಂದ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 15-20 ಇಳಿದಿದ್ದು, ವಿಮಾನಯಾನ ಉದ್ಯಮಕ್ಕೆ ₹18 ಸಾವಿರ ಕೋಟಿ ನಷ್ಟ ಭೀತಿ ಎದುರಾಗಿದೆ.
8 hours ago
ಹೇಳಲು ನನಗೆ ಏನು ಉಳಿದಿಲ್ಲ, ಮುಂದಿನ ಪಂದ್ಯದಲ್ಲಿ... MI ಸೋಲಿಗೆ ಹಾರ್ದಿಕ್ ಬೇಸರ
8 hours ago
Congress Leader Jairam Ramesh: ಮಸೂದೆ ಅಂಗೀಕಾರವಾಗಿ ಎರಡೂವರೆ ವರ್ಷಗಳ ನಂತರ ಏಪ್ರಿಲ್ 16ರಂದು ಅಧಿಸೂಚನೆ ಹೊರಡಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿ, 2011ರ ಜನಗಣತಿ ಆಧರಿಸಿ ಜಾರಿಗೆ ತರುವ ಕೇಂದ್ರದ ಕ್ರಮವನ್ನು ಟೀಕಿಸಿದೆ.
9 hours ago
IPL 2026 Reaction: ಪಂಜಾಬ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿ, ಮುಂದಿನ ಪಂದ್ಯಗಳಿಗೆ ಕಠಿಣ ನಿರ್ಧಾರಗಳ ಸೂಚನೆ ನೀಡಿದ್ದಾರೆ.
9 hours ago
Trump Pakistan visit: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಅಂತಿಮಗೊಂಡರೆ, ಪಾಕಿಸ್ತಾನಕ್ಕೆ ಭೇಟಿ ನೀಡುವ ಬಗ್ಗೆ ಚಿಂತಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
9 hours ago
ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಆಟಗಾರರ ಗುತ್ತಿಗೆ ಪದ್ಧತಿ ಆರಂಭ
9 hours ago
ಐಪಿಎಲ್ ಟೂರ್ನಿ: ಮೊದಲ ಜಯದ ತವಕದಲ್ಲಿ ಕೋಲ್ಕತ್ತ
9 hours ago
ಒಂದೇ ವರ್ಷದಲ್ಲಿ 22 ಕೆಜಿ ತೂಕ ಇಳಿಸಿಕೊಂಡ ಮಹಿಳೆ: ಹೀಗಿತ್ತು ಅವರ ಆಹಾರ ಪದ್ಧತಿ
9 hours ago
Trump Modi Interaction: ಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
10 hours ago
Politics: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶ ಕಲ್ಪಿಸಲು ‘ಕರ್ನಾಟಕ ರೋಹಿತ್ ವೇಮುಲ’ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸರ್ಕಾರ ತಿಳಿಸಿದೆ.
10 hours ago
Kerala Public Service Commission: ಕೇರಳ ಲೋಕಸೇವಾ ಆಯೋಗವು 1,815 ಸಿಬ್ಬಂದಿ ಹಾಗೂ 14 ಜಿಲ್ಲಾ ಕಚೇರಿಗಳನ್ನು ಹೊಂದಿದೆ. ಕೆಪಿಎಸ್ಸಿಯ ಏಳು ಸದಸ್ಯರ ನಿಯೋಗವು 20 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
10 hours ago
Auto LPG scarcity: ನಗರದ ಶೇಕಡ 50ರಷ್ಟು ಗ್ಯಾಸ್ ಬಂಕ್ಗಳು ಮುಚ್ಚಿದ್ದು, ಲೀಟರ್ ಗ್ಯಾಸ್ ಬೆಲೆ 120 ರೂಪಾಯಿಗೆ ಏರಿಕೆಯಾಗಿದೆ. ನಿತ್ಯ 700 ರೂಪಾಯಿ ಆದಾಯ ಕಳೆದುಕೊಂಡಿರುವ ಚಾಲಕರು 15 ಸಾವಿರ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
10 hours ago
ಬೆಂಗಳೂರು: ಕಾರ್ಯಾಚರಣೆಯ ಹೊಂದಾಣಿಕೆಗಾಗಿ ಕೆಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಇದು ಏಪ್ರಿಲ್ 24ರಿಂದ ಜಾರಿಗೆ ಬರಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
10 hours ago
Tamil Nadu politics: ಕೃಷ್ಣಗಿರಿ ಜಿಲ್ಲೆಯ ಥಳೀ ಕ್ಷೇತ್ರದಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಸಿಪಿಐನ ಟಿ.ರಾಮಚಂದ್ರನ್ ಹಾಗೂ ಬಿಜೆಪಿಯ ಡಾ.ಸಿ.ನಾಗೇಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
10 hours ago
Politics: ಲೋಕಸಭೆಗೆ ಡೆಪ್ಯುಟಿ ಸ್ಪೀಕರ್ ನೇಮಕ ಮಾಡದಿರುವುದು ಸೇರಿ ಪ್ರಧಾನಿ ಮೋದಿ ಸರ್ಕಾರದ ಕಾರ್ಯವೈಖರಿ ಪ್ರತಿಭಟಿಸಿ ವಿರೋಧ ಪಕ್ಷಗಳು ರಾಜ್ಯಸಭಾ ಉಪಸಭಾಪತಿ ಚುನಾವಣೆ ಬಹಿಷ್ಕರಿಸಿವೆ ಎಂದು ಮಾಹಿತಿ.
10 hours ago
ಭಾರತದಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಪ್ರಾಮಾಣಿಕ ಯತ್ನ: ಬಾಂಕಾ
11 hours ago
ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿದ ಬಿಎಫ್ಸಿ
11 hours ago
ಗ್ರ್ಯಾಂಡ್ಮಾಸ್ಟರ್ ವೈಶಾಲಿ ರಮೇಶಬಾಬು: ತಮ್ಮನ ನೆರಳಿನಿಂದ ಹೊರಬಂದ ಗಟ್ಟಿಗಿತ್ತಿ
11 hours ago
Yogeshgouda murder case: ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ 17 ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸುವಂತೆ ಸಿಬಿಐ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿದರು.
11 hours ago
IPL | ಅಬ್ಬರಿಸಿದ ಪ್ರಭಸಿಮ್ರನ್, ಶ್ರೇಯಸ್: ಪಂಜಾಬ್ ಕಿಂಗ್ಸ್ ಅಜೇಯ ಓಟ
11 hours ago
ಮುಸ್ಲಿಮರಿಗೆ ಮೀಸಲಾತಿ ಇಲ್ಲ: ಲೋಕಸಭೆಯಲ್ಲಿ ಅಮಿತ್ ಶಾ
11 hours ago
Karnataka Water Crisis: ಜಿಲ್ಲಾಧಿಕಾರಿಗಳ ಖಾತೆಯಲ್ಲಿ 419 ಕೋಟಿ ಲಭ್ಯವಿದ್ದು, 213 ತಾಲ್ಲೂಕುಗಳಲ್ಲಿ ಸಮಸ್ಯೆ ಎದುರಾಗುವ ಮುನ್ಸೂಚನೆಯಿದೆ. ಜೂನ್ ವರೆಗೆ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ.
11 hours ago
Constitutional Amendment Bill: ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದು, 2027ರ ಜನಗಣತಿ ಪೂರ್ವ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಗೆ 251 ಸದಸ್ಯರು ಬೆಂಬಲಿಸಿ 185 ಮಂದಿ ವಿರೋಧ ಚಲಾಯಿಸಿದ್ದಾರೆ.
12 hours ago
Belagavi Sanitation Audit: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಎಸ್ಸಿ ಸಮುದಾಯದ ಶೇ 50ಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂದು ಆ್ಯಕ್ಷನ್ ಏಡ್ ಕರ್ನಾಟಕ ಸಂಸ್ಥೆಯ ಸಮೀಕ್ಷೆಯು ಸರ್ಕಾರದ ವರದಿಯನ್ನು ತಳ್ಳಿಹಾಕಿದೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ