Last Updated: 3 Apr 2026 9:34 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Saffronart Auction: ಚಿತ್ರದ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ ₹167 ಕೋಟಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.(21 hours ago)30
  2. Oracle Job Cuts: ಬೆಂಗಳೂರು ಕಚೇರಿಯ ವ್ಯವಸ್ಥಾಪಕ ಹೃಷಿಕೇಶ ನರ್ಶಾ ಲಿಂಕ್ಡ್ಇನ್ ನಲ್ಲಿ ಅಳಲು ತೋಡಿಕೊಂಡಿದ್ದು, ಸಂಸ್ಥೆಯು ಭಾರತದಲ್ಲಿ ಸುಮಾರು 12,000 ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ವರದಿಯಾಗಿದೆ.(14 hours ago)25
  3. Iran War: ಇರಾನ್‌ನ ತೈಲ ಸಂಪತ್ತನ್ನು ಸುಲಭವಾಗಿ ವಶಪಡಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಆದರೆ ಅಂತಹ ಪ್ರಯತ್ನಕ್ಕೆ ನಮ್ಮವರಿಂದಲೇ ಬೆಂಬಲ ಸಿಗದಿರುವುದು ದುರದೃಷ್ಟಕರ. ಅವರು ಈ ಯುದ್ಧ ಕೊನೆಕೊಳ್ಳುವುದನ್ನೇ ನೋಡುತ್ತಿದ್ದಾರೆ(24 hours ago)22
  4. Iran US Tensions: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿರುವ ನಡುವೆಯೇ ಅಮೆರಿಕ ಜನತೆಯನ್ನು ಉದ್ದೇಶಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬಹಿರಂಗ ಪತ್ರ ಬರೆದಿದ್ದಾರೆ.(22 hours ago)18
  5. Bengaluru Techie Suicide: ಹನ್ನೊಂದು ತಿಂಗಳ ಗಂಡು ಮಗು ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಘಟನೆಯಿಂದ ಆಫಾತಕ್ಕೆ ಒಳಗಾದ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.(20 hours ago)17
  6. ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಪೂರ್ವಾನುಮತಿಗೆ ಹೈಕೋರ್ಟ್‌ ಅಸ್ತು(22 hours ago)17
  7. Hormuz Strait Crisis: ಕಚ್ಚಾತೈಲ ಪೂರೈಕೆಗೆ ಹೊರ್ಮುಜ್‌ ಜಲಸಂಧಿ ನಿರ್ಬಂಧ ದೊಡ್ಡ ಅಡಚಣೆಯಾಗಿದ್ದು, ಇರಾನ್ ಸಂಘರ್ಷದ ಶಮನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತುಕತೆ ಮೂಲಕ ನೆರವು ನೀಡಲು ಸಿದ್ಧರಿದ್ದಾರೆ.(12 hours ago)16
  8. Crime News: ಹೊಳಲ್ಕೆರೆ ಬಸವ ಲೇಔಟ್‌ನ ಆಯುರ್ವೇದ ವೈದ್ಯೆ ಡಾ.ಎಂ.ಯು.ನಿಖಿತಾ (23) ಆತ್ಮಹತ್ಯೆ; ಕಿರುಕುಳ ಆರೋಪದ ಮೇಲೆ ಡೆತ್‌ನೋಟ್ ಪತ್ತೆ.(17 hours ago)16
  9. Kerala Assembly Polls: ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಬಡ್ಡಿ ರಹಿತ ಸಾಲ ಸೇರಿದಂತೆ ಹಲವು ಭರವಸೆಗಳನ್ನು ಇಂದು(ಗುರುವಾರ) ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟ ನೀಡಿದೆ.(22 hours ago)15
  10. IPL: ಅಂದು ರಾಹುಲ್, ಈಗ ಪಂತ್ ಮೇಲೆ ರೇಗಾಡಿದರೇ ಸಂಜೀವ ಗೋಯಂಕಾ?(23 hours ago)15

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Apr 3
Apr 2