Last Updated: 19 Apr 2026 12:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Kashmir Terror News: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆಯಿಂದ ಇಡೀ ರಾಜ್ಯ ಬೆಚ್ಚಿಬಿದ್ದಿದ್ದು ಉಗ್ರರ ಸಂಚಿಗೆ ಮತ್ತೊಂದು ಜೀವ ಬಲಿಯಾಗಿದೆ.
(4 hours ago)
23
Kannur Bomb Case: ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ವಾಹನದತ್ತ ಬಾಂಬ್ ಎಸೆದ ಪ್ರಕರಣದಲ್ಲಿ ಕಣ್ಣೂರಿನ ನ್ಯಾಯಾಲಯ 10 ಸಿಪಿಎಂ ಸದಸ್ಯರಿಗೆ 10ರಿಂದ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
(16 hours ago)
14
Women Reservation Row: ಮಹಿಳಾ ಮೀಸಲಾತಿ ಮಸೂದೆ ಹಿಂದೆ ಕೇಂದ್ರಕ್ಕೆ ಪೈಶಾಚಿಕ ಯೋಜನೆ ಇತ್ತು ಎಂದು ರಾಣಿಪೇಟೆ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಆರೋಪಿಸಿದರು.
(15 hours ago)
13
German Influencer Lizlaj: ವಿರಾಟ್ ಕೊಹ್ಲಿ ಅವರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ಲಾಜ್ ಅವರ ಫೋಟೊ ಒಂದಕ್ಕೆ ಲೈಕ್ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು.
(20 hours ago)
13
Instagram: ಜರ್ಮನಿ ಮೂಲದ ಮಾಡೆಲ್, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ಲಾಜ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ವೊಂದಕ್ಕೆ ಸಂಬಂಧಿಸಿದಂತೆ ನಡೆದ ಸಂವಹನವು ಆನ್ಲೈನ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
(21 hours ago)
13
ಟಿ20 ವಿಶ್ವಕಪ್ನಲ್ಲಿ ಮ್ಯಾಚ್ ಫಿಕ್ಸಿಂಗ್? ಐಸಿಸಿಯಿಂದ ತನಿಖೆ ಆರಂಭ
(23 hours ago)
13
ಕೊಹ್ಲಿ ಲೈಕ್ ಮಾಡಿದ್ದಕ್ಕೆ ಖುಷಿ, ಆದರೆ ಅನ್ಲೈಕ್...!: ಮಾಡೆಲ್ ಲಿಜ್ಲಾಜ್ ಉವಾಚ
(21 hours ago)
12
ದ್ವಿ ಪೌರತ್ವ ಆರೋಪ: ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ
(23 hours ago)
12
Iran US Conflict: ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್, ತನ್ನ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ಶನಿವಾರ ಘೋಷಿಸಿದೆ.
(21 hours ago)
11
Enriched Uranium: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಇರಾನ್ ತನ್ನ 'ನ್ಯೂಕ್ಲಿಯರ್ ಡಸ್ಟ್' ಅನ್ನು ಅಮೆರಿಕಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದರು. ಟ್ರಂಪ್ ಹೇಳಿಕೆ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತ್ತು.
(23 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 19
Opposition Strategy: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋಲಿಗೆ ವಿರೋಧ ಪಕ್ಷಗಳು ವಾಟ್ಸ್ಆ್ಯಪ್ ಗುಂಪುಗಳ ಮೂಲಕ ಸಂಸದರನ್ನು ಸಮನ್ವಯಗೊಳಿಸಿ ಹಾಜರಾತಿ ಮತ್ತು ಮತದಾನ ತಂತ್ರ ರೂಪಿಸಿದವು.
12 mins ago
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.
12 mins ago
ಬಾಂಗ್ಲಾ ಮುಸ್ಲಿಮರು ಪಶ್ಚಿಮ ಬಂಗಾಳ ಕಸಿದುಕೊಳ್ಳುತ್ತಾರೆ: ಅಸ್ಸಾಂ ಸಿಎಂ ಶರ್ಮಾ
42 mins ago
Women Reservation Bill: ನನ್ನ ಹೆಂಡತಿ ಮಲಗಿದ್ದಾಗ ಅವಳ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇನೆ. ಏಕೆಂದರೆ ಆಕೆ ನನ್ನ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಲ್ಲುತ್ತಾಳೆ ಎಂದು ಹೇಳಿದ್ದರು. ಅವರ ಮಾತು ಎಲ್ಲರ ಗಮನ ಸೆಳೆದಿದೆ.
42 mins ago
Macron-Meloni hug ಇರಾನ್- ಇಸ್ರೇಲ್ ಯುದ್ಧದ ತಲೆಬಿಸಿಯಲ್ಲಿ ಜಗತ್ತು ಇದ್ದರೆ, ಅತ್ತ ಫ್ರಾನ್ಸ್ ಅಧ್ಯಕ್ಷ ಹಾಗೂ ಇಟಲಿ ಪ್ರಧಾನಿ ಇನ್ನೇನೋ ಬಿಸಿ ಏರಿಸುವ ರೀತಿ ನಡೆದುಕೊಂಡಿರುವುದು ಭಾರೀ ಚರ್ಚೆಯಾಗುತ್ತಿದೆ.
42 mins ago
SRH ವಿರುದ್ಧ ಸೋತರೂ IPL ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ CSK!
102 mins ago
CSK ತಂಡವು SRH ವಿರುದ್ಧ 10 ರನ್ಗಳಿಂದ ಸೋಲು ಅನುಭವಿಸಿತು. ಆದರೆ, ಸೋಲಿನ ನಡುವೆಯೂ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ.
102 mins ago
ಕರ್ನಾಟಕ ಲೋಕಾಯುಕ್ತ ದೇಶಕ್ಕೇ ಮಾದರಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಸೂರ್ಯಕಾಂತ್
2 hours ago
Pakistan Sponsored Terrorism: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವರ್ಷ ತುಂಬುತ್ತಿರುವ ಹಿನ್ನೆಲೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎತ್ತಿ ತೋರಿಸಲು ಮತ್ತು ಆಪರೇಷನ್ ಸಿಂಧೂರ ಮೂಲಕ ಉಗ್ರರ ಹುಟ್ಟಡಗಿಸಿದ್ದನ್ನು ಗುರುತಿಸಲಿದೆ.
3 hours ago
ತಂಡದ ಸೋಲಿಗೆ ಅವರೇ ಕಾರಣ: ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದ RCB ನಾಯಕ
3 hours ago
IPL 2026ರಲ್ಲಿ ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಆರ್ಸಿಬಿ ನಾಯಕ ರಜತ್ ಪಾಟಿದಾರ್, ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯವೇ ಪಂದ್ಯದ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
3 hours ago
NIA Investigation: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ವರ್ಷವಾಗುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ತಾಂತ್ರಿಕ ಮಾಹಿತಿ ಸೇರಿದಂತೆ ತನಿಖೆ ನಡೆಸುತ್ತಿದೆ.
3 hours ago
TN Assembly Election: ಕನ್ಯಾಕುಮಾರಿಯಲ್ಲಿ ಅಲೆ ಎಬ್ಬಿಸುತ್ತಿದೆ ‘ದಳಪತಿ’ಯ ಸೀಟಿ
3 hours ago
Viral Video: ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಾಧ್ಯಾಪಕಿಯೊಬ್ಬರು ಭರ್ಜರಿಯಾಗಿ ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮತ್ತು
3 hours ago
ಮತ್ತೆ ಹೊರ್ಮುಜ್ ಮುಚ್ಚಿದ ಇರಾನ್ ಸೇರಿದಂತೆ ದಿನದ ಪ್ರಮುಖ 10 ಸುದ್ದಿಗಳು
4 hours ago
Kashmir Terror News: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆಯಿಂದ ಇಡೀ ರಾಜ್ಯ ಬೆಚ್ಚಿಬಿದ್ದಿದ್ದು ಉಗ್ರರ ಸಂಚಿಗೆ ಮತ್ತೊಂದು ಜೀವ ಬಲಿಯಾಗಿದೆ.
4 hours ago
IPL 2026: ಆರ್ಸಿಬಿ ಓಟಕ್ಕೆ ಕ್ಯಾಪಿಟಲ್ಸ್ ತಡೆ
4 hours ago
Vaishali Kulkarni: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ
4 hours ago
Breaking News: ಭಾರತದ ಧ್ವಜವಿದ್ದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
4 hours ago
ರೇಂಜರ್ಸ್– ಹಾಸನ ಪಂದ್ಯ ಡ್ರಾ
5 hours ago
ರ್ಯಾಲಿ: ಕರ್ಣ ಜೋಡಿ ಮುನ್ನಡೆ
5 hours ago
ಭಾರತದ ಐದು ತಂಡಗಳು ಕಣಕ್ಕೆ
5 hours ago
ವಿಶ್ವ 10ಕೆ ಓಟ: 35 ಸಾವಿರ ಸ್ಪರ್ಧಿಗಳು
5 hours ago
ಪೊಲೀಸ್ ಠಾಣೆಗೆ ಮಾಹಿತಿ ನೀಡದ ಆರೋಪ
6 hours ago
ನಿರ್ಲಕ್ಷ್ಯಕ್ಕೆ ಪಶುವೈದ್ಯೆ ಸಾವು; ಅಪಾಯದಲ್ಲಿ ಪ್ರಾಣಿಗಳು
6 hours ago
ಒಳನೋಟ: ಮೃಗಾಲಯದಲ್ಲಿ ಮೂಕರೋದನ
6 hours ago
Voter List Revision: ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದ ಉಂಟು ಮಾಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ ಐಆರ್ ಏಪ್ರಿಲ್ ಮತ್ತು ರಂದು ನಡೆಯಲಿರುವ ವಿಧಾನಸಭೆ ಹಣಾಹಣಿಯಲ್ಲಿ ಯಾರಿಗೆ ಮುಳುವಾಗುತ್ತದೆ
6 hours ago
Iran attacks Indian Ship: ಹೊರ್ಮುಜ್ ಜಲಸಂಧಿಯನ್ನು ಶುಕ್ರವಾರವಷ್ಟೇ ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದ ಇರಾನ್ ಶನಿವಾರದಿಂದ ಮತ್ತೆ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ನಿರ್ಬಂಧಿಸಿದೆ.
6 hours ago
GBA Voter List: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ 369 ವಾರ್ಡ್ಗಳ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 88,95,361 ಮತದಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 hours ago
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 2 ರಷ್ಟು ಹೆಚ್ಚಳ: ಸಂಪುಟ ಸಭೆ ಅಸ್ತು
8 hours ago
IPL 2026: ರಹಾನೆ ಬಳಗಕ್ಕೆ ರಾಯಲ್ಸ್ ಸವಾಲು; ಕೋಲ್ಕತ್ತ ಇವತ್ತಾದರೂ ಗೆಲ್ಲುತ್ತಾ?
10 hours ago
ಆರ್ಸಿಬಿ ಓಟಕ್ಕೆ ಕ್ಯಾಪಿಟಲ್ಸ್ ತಡೆ
10 hours ago
ಒಳನೋಟ | ಮೃಗಾಲಯದಲ್ಲಿ ಮೂಕರೋದನ
10 hours ago
Apr 18
IPL 2026: ಅಜೇಯ ಓಟದತ್ತ ಶ್ರೇಯಸ್ ಪಡೆ ಚಿತ್ತ
10 hours ago
Women Reservation Bill: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆಯನ್ನು ಸೋಲಿಸುವ ಮೂಲಕ ವಿರೋಧ ಪಕ್ಷಗಳು ನಮ್ಮ ಸಂವಿಧಾನಕ್ಕೆ ಅವಮಾನ ಮಾಡಿವೆ.
12 hours ago
IPL 2026| ಮಾಲಿಂಗ ದಾಳಿ: ಸನ್ರೈಸರ್ಸ್ಗೆ ಗೆಲುವು
12 hours ago
IPL 2026| ಅಭಿಷೇಕ್–ಕ್ಲಾಸೆನ್ ಫಿಫ್ಟಿ:ಚೆನ್ನೈ ವಿರುದ್ಧ ಸನ್ರೈಸರ್ಸ್ಗೆ ಗೆಲುವು
13 hours ago
CSK vs SRH ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 27ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್ಗಳ ಅಂತರದಲ್ಲಿ ಜಯ ಸಾಧಿಸಿದೆ.
13 hours ago
ಗುಂಡಣ್ಣ ಕಾರ್ಟೂನು: ಶನಿವಾರ 18 ಏಪ್ರಿಲ್ 2026
13 hours ago
IPL 2026: ಅಭಿಷೇಕ್–ಕ್ಲಾಸೆನ್ ಫಿಫ್ಟಿ: ಚೆನ್ನೈ ಗೆಲುವಿಗೆ 195 ರನ್ ಗುರಿ
14 hours ago
Fake Caste Certificate: ತಮ್ಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
15 hours ago
ರಾಜ್ಯ ಲೋಕಾಯುಕ್ತಕ್ಕೆ 40ರ ಸಂಭ್ರಮ
15 hours ago
ಚಿನ್ನದ ಮೇಲಿನ ಹೂಡಿಕೆ ಕುರಿತಾಗಿ ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಸಿದ್ಧಪಡಿಸಿದ ವರದಿ
15 hours ago
Yogeesh Gowda Murder Case: ಧಾರವಾಡ ಶಾಸಕ ವಿನಯ ಕುಲಕರ್ಣಿಗೆ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯ ಬಳಿಕ ಕೈದಿ ಸಂಖ್ಯೆ ನೀಡಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
15 hours ago
Samrat Choudhary: ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಎನ್ಡಿಎ ಸರ್ಕಾರವು ಏಪ್ರಿಲ್ 24ರಂದು ವಿಶ್ವಾಸಮತ ಸಾಬೀತು ಪಡಿಸಲಿದೆ ಎಂದು ಸರ್ಕಾರವು ಪ್ರಕಟಣೆ ಹೊರಡಿಸಿದೆ.
15 hours ago
Women Reservation Row: ಮಹಿಳಾ ಮೀಸಲಾತಿ ಮಸೂದೆ ಹಿಂದೆ ಕೇಂದ್ರಕ್ಕೆ ಪೈಶಾಚಿಕ ಯೋಜನೆ ಇತ್ತು ಎಂದು ರಾಣಿಪೇಟೆ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಆರೋಪಿಸಿದರು.
15 hours ago
Edappadi Constituency: ಎಐಎಡಿಎಂಕೆ ನಾಯಕ ಕೆ ಪಳನಿಸ್ವಾಮಿ ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಆರನೇ ಬಾರಿ ಸ್ಪರ್ಧಿಸಿ ಮರು ಆಯ್ಕೆ ಕೋರುತ್ತಿದ್ದಾರೆ.
15 hours ago
Nashik TCS Case: ಟಿಸಿಎಸ್ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಆರೋಪ ಪ್ರಕರಣದಲ್ಲಿ ಮಹಿಳಾ ಆರೋಪಿ ನಿದಾ ಖಾನ್ ಗರ್ಭಿಣಿ ಎಂಬ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
15 hours ago
Ukhrul Attack: ಉಖರಲ್ ಜಿಲ್ಲೆಯಲ್ಲಿ ಪ್ರಯಾಣಿಕರ ವಾಹನದ ಮೇಲೆ ದಾಳಿ ನಡೆಸಿ ನಾಗಾ ಸಮುದಾಯದ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಸಿಎಂ ಖೇಮಚಂದ್ ಸಿಂಗ್ ಭೇಟಿ ಬಳಿಕ ಘಟನೆ ನಡೆದಿದೆ.
15 hours ago
Women Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋಲಿಗೆ ಕಾಂಗ್ರೆಸ್ ತನ್ನ ತಪ್ಪು ತಿದ್ದಿಕೊಳ್ಳಲಿದೆ ಎಂದು ನಿರೀಕ್ಷಿಸಿದ್ದೆ, ಆದರೆ ಅವಕಾಶ ಕೈಚೆಲ್ಲಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
16 hours ago
Womens Reservation Bill: ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಮತ್ತು ಡಿಎಂಕೆ ಕ್ಷುಲ್ಲಕ ರಾಜಕೀಯದಿಂದ ಹಳಿ ತಪ್ಪಿಸಿವೆ ಎಂದು ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಆರೋಪಿಸಿದರು.
16 hours ago
Parliament Debate: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಡುವೆ ಸಂಸತ್ತಿನಲ್ಲಿ ತೀವ್ರ ವಾಕ್ಸಮರ ನಡೆಯಿತು.
16 hours ago
Karnataka Agriculture: ಕೃಷಿ ಹೊಂಡಗಳಲ್ಲಿ ಮುಳುಗು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಕಡ್ಡಾಯಗೊಳಿಸಲು ಸಭಾಧ್ಯಕ್ಷ ಯು.ಟಿ. ಖಾದರ್ ಕೃಷಿ ಸಚಿವರಿಗೆ ಪತ್ರ ಬರೆದಿದ್ದಾರೆ.
16 hours ago
Terror Plot Foiled: ಪ್ರಸಿದ್ಧ ಸ್ಥಳಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿ ಕಚ್ಚಾಬಾಂಬ್ ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
16 hours ago
ಮಮತಾರನ್ನು ಅಧಿಕಾರದಿಂದ ಇಳಿಸಬೇಕು: ಹಿಮಂತ
16 hours ago
Women Reservation Bill: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿರುವ ಬೆನ್ನಲ್ಲೇ ಬಿಜೆಪಿಯ ಅವನತಿ ಆರಂಭಗೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಟೀಕಿಸಿದರು.
16 hours ago
Kannur Bomb Case: ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ವಾಹನದತ್ತ ಬಾಂಬ್ ಎಸೆದ ಪ್ರಕರಣದಲ್ಲಿ ಕಣ್ಣೂರಿನ ನ್ಯಾಯಾಲಯ 10 ಸಿಪಿಎಂ ಸದಸ್ಯರಿಗೆ 10ರಿಂದ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
16 hours ago
Global Energy Crisis: 50 ದಿನಗಳ ಹಿಂದೆ ಇರಾನ್ ಯುದ್ಧ ಆರಂಭವಾದ ನಂತರ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 50 ಬಿಲಿಯನ್ ಡಾಲರ್ ಮೊತ್ತದ ಕಚ್ಚಾ ತೈಲ ಉತ್ಪಾದನೆ ಸ್ಥಗಿತಗೊಂಡಿದೆ.
17 hours ago
CSK vs SRH: ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರೋಚಕ ಪೈಪೋಟಿ ನಡೆಯುತ್ತಿದೆ.
17 hours ago
IPL 2026: ಆರ್ಸಿಬಿ ಎದುರು ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ