Last Updated: 11 Jul 2026 11:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊ(12 hours ago)46
  2. 4 ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ: ನಟ ಪ್ರಕಾಶ್ ರಾಜ್‌ಗೆ ಜಾಮೀನು(13 hours ago)22
  3. Snake Protection: ಹಾವು ಕಂಡಾಗ ಬಾಗಿಲು ಮುಚ್ಚಬಾರದು ಹಾಗೂ ಹೊರಗಿಟ್ಟ ಬಟ್ಟೆಗಳನ್ನು ಜಾಲಾಡಿಸಿ ಒಳತರಬೇಕು. ಕಿಟಕಿಗಳಿಗೆ ಜಾಲರಿ ಅಳವಡಿಸಲು ಮತ್ತು ರಾತ್ರಿ ವೇಳೆ ಟಾರ್ಚ್ ಬಳಸಲು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.(7 hours ago)17
  4. ತರಗತಿಯಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ತಮಿಳುನಾಡಿನ ಕರೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.(15 hours ago)17
  5. ಫಿಫಾ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ ಸ್ಪೇನ್‌(15 hours ago)17
  6. Bihar Bypoll update: ಬಿಹಾರದ ಬಾಂಕೀಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ, ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸಿದೆ.(4 hours ago)15
  7. ಎಥೆನಾಲ್‌ ಮಿಶ್ರಣದ ಕುರಿತ ಟೀಕೆಗಳಿಗೆ ಉತ್ತರ ಬಿಡುಗಡೆ ಮಾಡಿದ ಪೆಟ್ರೋಲಿಯಂ ಸಚಿವಾಲಯ(16 hours ago)14
  8. Siddaramaiah Kanaka Bhavana: ಹೂವಿನಹಡಗಲಿ ಪಟ್ಟಣದಲ್ಲಿ ತಮ್ಮ ಸರ್ಕಾರದ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕನಕ ಭವನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೊರಗಿನಿಂದಲೇ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಮಂಡಿನೋವು ಇದ್ದ ಕಾರಣ ಅವರು ಭವನದ ಒಳಗೆ ತೆರಳಲಿಲ್ಲ.(5 hours ago)13
  9. ತಮಿಳುನಾಡಿನ ಆಡಳಿತಾರೂಢ ಸಿ.ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯ ಹೆಸರನ್ನು ಬದಲಾಯಿಸಿರುವುದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.(7 hours ago)12
  10. ಫೈನಲ್‌ನಲ್ಲಿ ಜ್ವರೇವ್–ಸಿನ್ನರ್‌ ಮುಖಾಮುಖಿ(11 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jul 11