Last Updated: 18 Feb 2026 8:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Maruti e Vitara: ಇ–ವಿಟಾರಾ ಕಾರನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ದೇಶದ ಇ.ವಿ. ಮಾರುಕಟ್ಟೆಯನ್ನು ಮಂಗಳವಾರ ಪ್ರವೇಶಿಸಿದೆ.
(24 hours ago)
28
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ
(10 hours ago)
28
T20 WC: ಸೂಪರ್ 8ಕ್ಕೆ ವೇದಿಕೆ ಸಜ್ಜು; ಭಾರತದ ಪಂದ್ಯಗಳ ವಿವರ ಇಲ್ಲಿದೆ
(12 hours ago)
27
ದೇವನಹಳ್ಳಿ ಬದಲು ಯಲಹಂಕದಲ್ಲಿ ನಿರ್ಮಾಣ, ಕಾರ್ಯಸಾಧ್ಯತೆ ಅಧ್ಯಯನಕ್ಕೆ ಅನುಮೋದನೆ
(24 hours ago)
20
AI Summit Issue: ಚೀನಾದಲ್ಲಿ ತಯಾರಾದ ರೋಬೊ ನಾಯಿಯನ್ನು ತಾವು ಅಭಿವೃದ್ಧಿಪಡಿಸಿದ್ದು ಎಂದು ಪರಿಚಯಿಸಿದ ಗ್ಲಾಗೋಟಿಯ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಲ್ಲಿ ಟೀಕೆ ವ್ಯಕ್ತವಾಗಿ, ಪ್ರತಿನಿಧಿಗಳನ್ನು ಹೊರನಡೆಯಲು ಸೂಚಿಸಲಾಗಿದೆ.
(7 hours ago)
20
AI Generated Image: ಜೆಫ್ರಿ ಎಪ್ಸ್ಟೈನ್ ಜೊತೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವಂತೆ ವೈರಲ್ ಆದ ಚಿತ್ರಗಳು ಎಐ ಮೂಲಕ ಸೃಷ್ಟಿಸಿದ ಸುಳ್ಳು ಚಿತ್ರಗಳೆಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
(13 hours ago)
18
ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ ನೋಡಿ, ಪಕ್ಕಾ ಸಿಹಿ ಇರುತ್ತೆ!
(17 hours ago)
17
Spandana Somanna: ಕನ್ನಡದ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
(4 hours ago)
15
Indus Water Treaty: ಜಮ್ಮು ಕಾಶ್ಮೀರದ ಬೈಸರನ್ ಹುಲ್ಲುಗಾವಲು ಪ್ರದೇಶವಾದ ಪಹಲ್ಗಾಮ್ನಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಜನರ ಮೇಲೆ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ದಮನಕ್ಕೆ ವ್ಯಾಪಕ ಒತ್ತಡ ಕೇಳಿಬಂತು.
(6 hours ago)
15
ರೂಪದರ್ಶಿ ಅದಿತಿ ಹುಂಡಿಯಾ ಮದುವೆಯಾಗಲಿರುವ ಇಶಾನ್?: ತಾಯಿ ಹೇಳಿದ್ದೇನು?
(8 hours ago)
13
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 18
ದಿನ ಭವಿಷ್ಯ: ಈ ರಾಶಿಯವರು ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ ಇದೆ
23 mins ago
ಗುಂಡಣ್ಣ: ಬುಧವಾರ, 18 ಫೆಬ್ರುವರಿ 2026
53 mins ago
COVID Research Controversy: ಬೆಂಗಳೂರು: ಚೀನಾದಲ್ಲಿ ತಯಾರಿಸಲಾಗಿರುವ ‘ರೋಬೊ ನಾಯಿ’ಯನ್ನು ತಮ್ಮದೇ ಎಂದು AI Impact Summit ಮೇಳದಲ್ಲಿ ಪ್ರದರ್ಶನಕ್ಕಿಟ್ಟು ಮುಜುಗರಕ್ಕೀಡಾಗಿರುವ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಇದೀಗ ಕ್ಷಮೆಯಾಚಿಸಿದೆ. ಆದರೆ, ಈ ವಿವಿಯು ಈ ಹಿಂದೆಯೂ ಇಂತಹದ್ದೇ
53 mins ago
Bangladesh Hindu Minister: ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
53 mins ago
India Literacy Rate: ಈಶಾನ್ಯ ರಾಜ್ಯಗಳ ಪಟ್ಟಿಯಲ್ಲಿರುವ ಮಿಜೋರಾಂ ಈಗ ಭಾರತದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಯುನೆಸ್ಕೋ ಪ್ರಕಾರ, ಶೇ 95ರಷ್ಟು ಸಾಕ್ಷರತೆ ಇರುವ ರಾಜ್ಯ ಸಂಪೂರ್ಣ ಸಾಕ್ಷರ ಎಂದು ಘೋಷಿಸಲಾಗುತ್ತದೆ.
83 mins ago
ಯುಎಇ ವಿರುದ್ಧ ದ.ಆಫ್ರಿಕಾಗೆ ಸುಲಭ ಗೆಲುವು; ಸೂಪರ್–8ರಲ್ಲಿ ಭಾರತ ಎದುರಾಳಿ
83 mins ago
ಚಿನಕುರುಳಿ: ಬುಧವಾರ, 18 ಫೆಬ್ರುವರಿ 2026
113 mins ago
ಚುರುಮುರಿ | ಔಷಧರಹಿತ ಚಿಕಿತ್ಸೆ
2 hours ago
Bengaluru Expenses: ಇತ್ತೀಚೆಗೆ ಬೆಂಗಳೂರಿನ ನಿವಾಸಿಯೊಬ್ಬರು ಇಲ್ಲಿನ ಒಂದು ವಾರದ ಖರ್ಚು ವೆಚ್ಚಗಳ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ.
2 hours ago
Kashmir Tour Package: ಭಾರತೀಯ ರೈಲ್ವೆ ಮತ್ತು ಸೌತ್ ಸ್ಟಾರ್ ರೈಲು ಜಂಟಿಯಾಗಿ 13 ದಿನಗಳ ವೈಷ್ಣೋದೇವಿ ಹಾಗೂ ಕಾಶ್ಮೀರ ಕಣಿವೆ ಪ್ರವಾಸಕ್ಕೆ ವಿಶೇಷ ರೈಲು ಸೇವೆ ಆರಂಭಿಸುತ್ತಿವೆ.
2 hours ago
Robot Dog Controversy: ನವದೆಹಲಿ: ರೋಬೊ ನಾಯಿಯನ್ನು ತಮ್ಮದೇ ಎಂದು ಹೇಳಿಕೊಂಡಿದ್ದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರತಿನಿಧಿಗಳು AI Impact Summit ಮೇಳದಿಂದ ಜಾಗ ಖಾಲಿ ಮಾಡಿದ್ದಾರೆ. ಚೀನಾದಲ್ಲಿ ತಯಾರಿಸಲಾಗಿದ್ದ ರೋಬೊ ನಾಯಿಯನ್ನು ವಿವಿಯು ತಮ್ಮದೇ ಎಂದಿತ್ತು.
3 hours ago
ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದಿಟ್ಟು ಹೋಗುತ್ತಿದ್ದೆವು: ಪಾಕ್ ಹಾಕಿ ತಂಡದ ನಾಯಕ
3 hours ago
Spandana Somanna: ಕನ್ನಡದ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
4 hours ago
Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ
4 hours ago
Jammu and Kashmir cricket: ರಣಜಿ ಸೆಮಿಫೈನಲ್ನಲ್ಲಿ ಬಂಗಾಳವನ್ನು 6 ವಿಕೆಟ್ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು 67 ವರ್ಷಗಳಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದೆ.
4 hours ago
Vijay Mallya Case: ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ನಾನು ಭಾರತಕ್ಕೆ ಯಾವಾಗ ಬರುತ್ತೇನೆಂದು ಸ್ಪಷ್ಟವಾಗಿ ಹೇಳಲಾರೆ ಎಂಬುದಾಗಿ ಬಾಂಬೆ ಹೈಕೋರ್ಟ್ಗೆ ತಿಳಿಸಿದ್ದಾರೆ.
4 hours ago
India AI Summit: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ-ಗೂಗಲ್ ಸಹಕಾರ, ವಿದ್ಯಾರ್ಥಿಗಳು ಮತ್ತು ವೃತ್ತಿಪರರೊಂದಿಗೆ ಕಾರ್ಯಯೋಜನೆ ಕುರಿತು ಮೋದಿ ಹಾಗೂ ಸುಂದರ್ ಪಿಚೈ ಚರ್ಚೆ ನಡೆಸಿದರು.
4 hours ago
KSRTC Strike: ಬಿಡದಿ (ರಾಮನಗರ): ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕೆಎಸ್ಆರ್ಟಿಸಿ ಮತ್ತು ಇತರ ಸಾರಿಗೆ ನಿಗಮಗಳ ನೌಕರರ ಯೂನಿಯನ್ ಗುರುವಾರ ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ, ಯೂನಿಯನ್ ಜೊತೆ ಮಾತನಾಡುವಂತೆ
5 hours ago
Indore University: ಇಂದೋರ್ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದಲ್ಲಿ 78 ವರ್ಷದ ಸುಷ್ಮಾ ಮೋಘೆ ಮರಾಠಿ ಎಂ.ಎಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ನಿವೃತ್ತಿಯ ಬಳಿಕ ಶಿಕ್ಷಣದಲ್ಲಿ ಮೆರಗು ತೋರಿದ್ದಾರೆ.
5 hours ago
Lilavati Hospital Update: ಮೆದುಳಿನ ಸ್ವಲ್ಪ ರಕ್ತಸ್ರಾವದ ಹಿನ್ನೆಲೆ ಸಲೀಂ ಖಾನ್ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಡಿಎಸ್ಎ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಚೇತರಿಕೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
5 hours ago
Indus Water Treaty: ಜಮ್ಮು ಕಾಶ್ಮೀರದ ಬೈಸರನ್ ಹುಲ್ಲುಗಾವಲು ಪ್ರದೇಶವಾದ ಪಹಲ್ಗಾಮ್ನಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಜನರ ಮೇಲೆ ಉಗ್ರರು ನಡೆಸಿದ ಭಯೋತ್ಪಾದಕ ದಾಳಿ ದೇಶವನ್ನಷ್ಟೇ ಅಲ್ಲ, ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಉಗ್ರರ ದಮನಕ್ಕೆ ವ್ಯಾಪಕ ಒತ್ತಡ ಕೇಳಿಬಂತು.
6 hours ago
DPAR Letter: ವಿಧಾನಸೌಧದ ಆವರಣದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡುವಂತೆ ಮಾಧ್ಯಮದವರಿಗೆ ನಿರ್ದೇಶನ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ವಾರ್ತಾ ಇಲಾಖೆಗೆ ಪತ್ರ ಬರೆದಿದೆ.
6 hours ago
Artificial Intelligence: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 'ಕೃತಕ ಬುದ್ಧಿಮತ್ತೆ (ಎ.ಐ) ಇಂಪ್ಯಾಕ್ಟ್ ಶೃಂಗ'ಕ್ಕೆ ವ್ಯಾಪಕ ಬೆಂಬಲ ದೊರೆಯುತ್ತಿದೆ.
6 hours ago
AI Summit Issue: ಚೀನಾದಲ್ಲಿ ತಯಾರಾದ ರೋಬೊ ನಾಯಿಯನ್ನು ತಾವು ಅಭಿವೃದ್ಧಿಪಡಿಸಿದ್ದು ಎಂದು ಪರಿಚಯಿಸಿದ ಗ್ಲಾಗೋಟಿಯ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಲ್ಲಿ ಟೀಕೆ ವ್ಯಕ್ತವಾಗಿ, ಪ್ರತಿನಿಧಿಗಳನ್ನು ಹೊರನಡೆಯಲು ಸೂಚಿಸಲಾಗಿದೆ.
7 hours ago
Water Conservation: ಸನಾತನ ಅಭಿವೃದ್ಧಿ ಮಾದರಿಯಂತೆ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಪ್ರಗತಿ ಸಂಯೋಜನೆ ಮಾಡಿದರೆ ಭಾರತ ವಿಶ್ವಗುರುವಾಗಲಿದೆ ಎಂದು ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
7 hours ago
Coal Scam Case: ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ಇಂದು (ಬುಧವಾರ) ಮುಂದೂಡಿತು.
7 hours ago
Summer Health: ಬೇಸಿಗೆ ಆರಂಭವಾಗುತ್ತಿದ್ದಂತೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಯಾವ ಪಾನೀಯಗಳು ಸೂಕ್ತ ಎಂಬ ಮಾಹಿತಿ ಇಲ್ಲಿದೆ.
7 hours ago
RSS vs BJP: ಆರ್ಎಸ್ಎಸ್ ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ಆರ್ಎಸ್ಎಸ್ ಚಿವುಟಿದರೆ, ಬಿಜೆಪಿ ಅಳುವುದೇಕೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
7 hours ago
AI Summit Controversy: ಭಾರತ ಮಂಟಪದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗದಲ್ಲಿ ದಟ್ಟಣೆ ಹಾಗೂ ನಿರ್ವಹಣಾ ಲೋಪಗಳ ಹಿನ್ನೆಲೆ ಸಚಿವ ಅಶ್ವಿನಿ ವೈಷ್ಣವ್ ಕ್ಷಮೆ ಕೋರಿದ್ದಾರೆ; ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿವೆ.
8 hours ago
ರೂಪದರ್ಶಿ ಅದಿತಿ ಹುಂಡಿಯಾ ಮದುವೆಯಾಗಲಿರುವ ಇಶಾನ್?: ತಾಯಿ ಹೇಳಿದ್ದೇನು?
8 hours ago
Aditi Hundia: ಪ್ರಸಕ್ತ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬ್ಯಾಟ್ ಮೂಲಕವೇ ಅಬ್ಬರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ಇಶಾನ್ ಕಿಶನ್, ಮತ್ತೆ ಸುದ್ದಿಯಲ್ಲಿದ್ದಾರೆ.
8 hours ago
Election Commission: ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ 2026ರ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
8 hours ago
Minority Reservation Policy: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 5ರಷ್ಟು ಮೀಸಲಾತಿಯನ್ನು ನ್ಯಾಯಾಲಯದ ಮಧ್ಯಂತರ ತಡೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರದ್ದುಪಡಿಸಿದೆ.
8 hours ago
Donald Trump: ಜಪಾನ್ ದೇಶದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ ಇದೀಗ ಪ್ರಾರಂಭವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ 'ಟ್ರುತ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
9 hours ago
Project Cheetah: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ 'ಗಾಮಿನಿ' ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಬುಧವಾರ ತಿಳಿಸಿದ್ದಾರೆ.
10 hours ago
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ
10 hours ago
Madhya Pradesh High Court: ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ– ಕಮಲಾ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
10 hours ago
ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ
10 hours ago
Daily News Highlights: ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
11 hours ago
Tarique Rahman: ರಾಜಕೀಯ ಅಸ್ಥಿರತೆಯ ನಡುವೆ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
11 hours ago
Sunil Malhotra Death: ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ತಂದೆ ಸುನಿಲ್ ಮಲ್ಹೋತ್ರಾ ನಿಧನರಾಗಿದ್ದಾರೆ. ತಂದೆ ಸಾವಿಗೆ ಕಂಬನಿ ಮಿಡಿದಿರುವ ನಟ ಸಾಮಾಜಿಕ ಮಾಧ್ಯಮ ಇನ್ಸ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
12 hours ago
T20 WC: ಸೂಪರ್ 8ಕ್ಕೆ ವೇದಿಕೆ ಸಜ್ಜು; ಭಾರತದ ಪಂದ್ಯಗಳ ವಿವರ ಇಲ್ಲಿದೆ
12 hours ago
Team India Super 8 Schedule: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸೂಪರ್ 8'ರ ಹಂತಕ್ಕೆ ವೇದಿಕೆ ಸಿದ್ದಗೊಂಡಿದೆ. ಆತಿಥೇಯ ಭಾರತ ತಂಡವು ಸೂಪರ್ ಎಂಟು ಹಂತದ ಮೊದಲ ಗುಂಪಿನಲ್ಲಿ ಕಾಣಿಸಿಕೊಂಡಿದೆ.
12 hours ago
AI Generated Image: ಜೆಫ್ರಿ ಎಪ್ಸ್ಟೈನ್ ಜೊತೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವಂತೆ ವೈರಲ್ ಆದ ಚಿತ್ರಗಳು ಎಐ ಮೂಲಕ ಸೃಷ್ಟಿಸಿದ ಸುಳ್ಳು ಚಿತ್ರಗಳೆಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
13 hours ago
ಕಿಮ್ ಜಾಂಗ್ ಉನ್ ಮಗಳು ಮತ್ತು ತಂಗಿ ನಡುವೆ ಶುರುವಾಗುವುದೇ ಸ್ಪರ್ಧೆ?
13 hours ago
National Song Debate: ‘ವಂದೇ ಮಾತರಂ’ ಸಂಪೂರ್ಣ ಪಠ್ಯ ಕಡ್ಡಾಯಗೊಳಿಸುವ ಕ್ರಮವು ಬಹುತ್ವ ಭಾರತ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಹೇಗೆ ಸವಾಲಾಗುತ್ತಿದೆ ಎಂಬುದರ ಸಂಪಾದಕೀಯ ವಿಶ್ಲೇಷಣೆ.
13 hours ago
ವರ್ಷಕ್ಕೆ 10 ಕಾಪ್ಟರ್ ಜೋಡಣೆ
13 hours ago
Supreme Court Verdict: ಓಬಳಾಪುರಂ ಗಣಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ವಿಚಾರಣೆಗೆ ದಾರಿ ತೆರೆದಿದೆ.
13 hours ago
ನಗು ಆರೋಗ್ಯಕ್ಕೆ ಪೂರಕ. ಸದಭಿರುಚಿ ಇಲ್ಲದ ನಗು ಸಮಾಜಕ್ಕೆ ಮಾರಕ. ಹಾಸ್ಯದ ಹೆಸರಿನಲ್ಲಿ ರೂಪುಗೊಳ್ಳುತ್ತಿರುವ ರಂಜನೆಯ ಸರಕುಗಳ ಪರಾಮರ್ಶೆ ಆಗಬೇಕಿದೆ.
13 hours ago
Bengaluru Visit: ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಬೆಂಗಳೂರು ಭೇಟಿ ವೇಳೆ ಸಂಸದ ತೇಜಸ್ವಿ ಸೂರ್ಯ ಜೊತೆಗೆ ಆಟೊದಲ್ಲಿ ಸಂಚರಿಸಿ, ಭಾರತ–ಅಮೆರಿಕ ಬಾಂಧವ್ಯ ಮತ್ತು ತಂತ್ರಜ್ಞಾನ ಸಹಕಾರದ ಬಗ್ಗೆ ಚರ್ಚಿಸಿದರು.
13 hours ago
ಹೊಳೆಯುವ ಕಲೆ; ಬಡತನದ ವಾಸ್ತವ
13 hours ago
Kannada Humor: ಸರ್ಕಾರಿ ಆಸ್ಪತ್ರೆಯ ಹಿನ್ನೆಲೆಯಲ್ಲಿನ ಔಷಧರಹಿತ ಚಿಕಿತ್ಸೆಯ ವ್ಯಂಗ್ಯ ಕಥೆ ಸಮಾಜದ ವ್ಯವಸ್ಥೆ ಮತ್ತು ಮಾನಸಿಕ ಅಸ್ವಸ್ಥತೆಗಳ ಮೇಲೆ ಹಾಸ್ಯಾತ್ಮಕ ಬೆಳಕು ಚೆಲ್ಲುತ್ತದೆ.
13 hours ago
Dharmasthala Investigation: ಧರ್ಮಸ್ಥಳ ಪ್ರಕರಣದ ಎಸ್ಐಟಿ ಅಂತಿಮ ವರದಿ ಬಂದ ಬಳಿಕವೇ ನಿರ್ಧಾರ ಸಾಧ್ಯ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು; ಕರಾವಳಿ ಶಾಂತಿ ಕುರಿತು ಸ್ಪಷ್ಟನೆ ನೀಡಿದರು.
13 hours ago
Congress Leadership: ಬೆಂಗಳೂರು: ‘ನಾಯಕತ್ವ ವಿಚಾರ ದಲ್ಲಿ ನಾನು, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ ಏನು ಎಂಬುದನ್ನು ಸಮಯ ಬಂದಾಗ ಸಿದ್ದರಾಮಯ್ಯ ಅವರೇ ತಿಳಿಸುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
13 hours ago
KIIT Bhubaneswar Award: ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಸಮಾರಂಭದಲ್ಲಿ ‘ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್’ನ ನಿರ್ದೇಶಕ ಕೆ ಎನ್ ಶಾಂತಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನಿಸಲಾಯಿತು.
13 hours ago
Sugarcane Yield Decline: ಅತಿವೃಷ್ಟಿ ಹಾಗೂ ರೋಗಬಾಧೆಯಿಂದ ಕಬ್ಬಿನ ಇಳುವರಿ ಶೇ 35-40ರಷ್ಟು ಕುಸಿದಿದ್ದರೂ, ಆಲೆಮನೆ ಬೆಲ್ಲದ ದರ ಏರಿಕೆಯಿಂದ ಶಿರಸಿ ಭಾಗದ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಾಧಾನ ಸಿಕ್ಕಿದೆ.
13 hours ago
Modi Macron Talks: ವ್ಯಾಪಾರ, ರಕ್ಷಣಾ ಸಹಕಾರ, ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ–ಫ್ರಾನ್ಸ್ ಸಂಬಂಧ ವೃದ್ಧಿಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಒತ್ತಾಯಿಸಿದರು.
13 hours ago
T20 World Cup IND vs NED: ಅಭಿಷೇಕ್ ಶರ್ಮಾ ಅಬ್ಬರಕ್ಕೆ ಭಾರತದ ತವಕ
15 hours ago
ಇಮ್ರಾನ್ ಖಾನ್ಗೆ ಚಿಕಿತ್ಸೆ: ಪಾಕ್ ಸರ್ಕಾರಕ್ಕೆ ದಿಗ್ಗಜ ಕ್ರಿಕೆಟಿಗರ ಮನವಿ
15 hours ago
ಐರೀ ಅರ್ಧಶತಕ; ನೇಪಾಳಕ್ಕೆ ಮಣಿದ ಸ್ಕಾಟ್ಲೆಂಡ್
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ