Last Updated: 7 Jun 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.
(24 hours ago)
23
ಬಕ್ರೀದ್ ಹಬ್ಬದ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
(20 hours ago)
21
ಬಂದು ಹೋಗುವ ಜನರ ನಡುವೆ ರಕ್ಷಿತ್ ಶೆಟ್ಟಿ ಶಾಶ್ವತ ಅಧ್ಯಾಯವಾಗಿ ಉಳಿದರು: ರಿಷಬ್
(7 hours ago)
20
CET ಫಲಿತಾಂಶ: ಅಮೂಲ್ಯಗೆ 5 ವಿಭಾಗಗಳಲ್ಲಿ 2ನೇ ರ್ಯಾಂಕ್, ಸುಚಿತಾ 3ನೇ ರ್ಯಾಂಕ್
(12 hours ago)
17
Randeep Surjewala: ಖಾತೆ ಹಂಚಿಕೆ ಅಸಮಾಧಾನದಿಂದ ಸಚಿವ ಸ್ಥಾನ ತ್ಯಜಿಸಲು ಮುಂದಾಗಿದ್ದ ಹಿರಿಯ ನಾಯಕನನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಧಾನದ ಮೂಲಕ ಒಪ್ಪಿಸಿ ಸಂಪುಟದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
(21 hours ago)
16
Edible Oil Standards: ಗ್ರಾಹಕ ವ್ಯವಹಾರಗಳ ಇಲಾಖೆಯು ಅಡುಗೆ ಎಣ್ಣೆಯನ್ನು 200 ಮಿಲಿ ಲೀಟರ್ನಿಂದ 20 ಲೀಟರ್ವರೆಗಿನ ಒಂಬತ್ತು ನಿಶ್ಚಿತ ಗಾತ್ರಗಳಲ್ಲಿ ಮಾತ್ರ ಮಾರಾಟ ಮಾಡಲು ಕಂಪನಿಗಳಿಗೆ ಮೂರು ತಿಂಗಳ ಗಡುವು ನೀಡಿದೆ.
(22 hours ago)
16
BK Hariprasad criticism: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಎಕ್ಸ್ ಪೋಸ್ಟ್ ಮೂಲಕ ಮೋಹನ್ ಭಾಗವತ್ ಮತ್ತು ಅಮಿತ್ ಶಾ ಅವರ ಆಯ್ಕೆಯನ್ನು ಪ್ರಶ್ನಿಸಿದ್ದು, ಬಿಜೆಪಿ ಎಂದಿಗೂ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಿಸಿದ್ದಾರೆ.
(22 hours ago)
15
Culture News: ಕೊಡಗಿನ ಪ್ರಸಿದ್ಧ 'ಕುಂಡೆ ಹಬ್ಬ'ದ ವಿಶೇಷತೆಗಳು ಇಲ್ಲಿವೆ. ವಿಚಿತ್ರ ವೇಷಧಾರಿಗಳು, ಬೈಗುಳ, ಹಾಡು, ಕುಣಿತದ ಸಂಭ್ರಮದ ವಿವರಗಳನ್ನು ತಿಳಿಯಿರಿ.
(9 hours ago)
14
Bengaluru Traffic Solution: ಸಾರ್ವಜನಿಕರಿಗೆ ತೊಂದರೆ ಆಗಬಹುದಾದ 'ಜೀರೊ ಟ್ರಾಫಿಕ್' ಕಾರು ಪ್ರಯಾಣ ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ವಿಧಾನಸೌಧದ ಎದುರಿನ ಮೆಟ್ರೊ ಸ್ಟೇಷನ್ನಿಂದ ಕನಕಪುರ ರಸ್ತೆ ಕೊನೇಯ ಮೆಟ್ರೊ ಸ್ಟೇಷನ್ವರೆಗೆ ರೈಲಿನಲ್ಲಿ ಪ್ರಯಾಣಿಸಿದರು.
(5 hours ago)
12
World Food Programme: ತೈಲ ಬೆಲೆ ಏರಿಕೆಯ ಭೀತಿಯ ನಡುವೆ ಜೂನ್ ವೇಳೆಗೆ ಜಗತ್ತಿನಾದ್ಯಂತ ಹೆಚ್ಚುವರಿ ನಾಲ್ಕೂವರೆ ಕೋಟಿ ಜನರು ಆಹಾರದ ಕೊರತೆ ಎದುರಿಸಲಿದ್ದಾರೆ ಎಂದು ಕಾರ್ಲ್ ಸ್ಕಾವ್ ಆತಂಕ ವ್ಯಕ್ತಪಡಿಸಿದ್ದಾರೆ.
(19 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 7
Himachal Pradesh Tourism: ಹಿಮಾಚಲ ಪ್ರದೇಶವು ಸುಂದರ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿರುವ ‘ಕಲ್ಪಾ’ ಹೆಸರಿನ ಗ್ರಾಮವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
29 mins ago
Kalaburagi Lokayukta: ಪಿಪಿ ಅವರಿಗೆ ಹಣ ನೀಡಬೇಕು ಹಾಗೂ ತಮಗೆ ಕಾನೂನು ನೆರವು ನೀಡಲು ನಗದು ಕೇಳಿದ್ದ ಸ್ಟೇಷನ್ ಬಜಾರ್ ಠಾಣೆಯ ಇಬ್ಬರನ್ನು ಇನ್ ಸ್ಪೆಕ್ಟರ್ ಅರುಣಕುಮಾರ್ ಮುರಗುಂಡಿ ನೇತೃತ್ವದ ತಂಡ ಬಂಧಿಸಿದೆ.
29 mins ago
Karnataka Health Minister UT Khader: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 900 ಹುದ್ದೆಗಳಿಗೆ ಎಂಬಿಬಿಎಸ್ ಪೂರ್ಣಗೊಳಿಸಿದವರನ್ನು 60 ಸಾವಿರ ರೂಪಾಯಿ ವೇತನದೊಂದಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುವುದು.
59 mins ago
IIRF Ranking: ಇಂಡಿಯನ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್’ನಿಂದ (ಐಐಆರ್ಎಫ್) ನೀಡಲಾಗುವ ಶ್ರೇಯಾಂಕದಲ್ಲಿ ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ದೇಶದಲ್ಲೇ ಹತ್ತನೇ ಸ್ಥಾನ ಗಳಿಸಿದೆ.
59 mins ago
DK Shivakumar Travel: ಜೀರೋ ಟ್ರಾಫಿಕ್ ತಪ್ಪಿಸಲು ವಿಧಾನಸೌಧದಿಂದ ಕನಕಪುರ ರಸ್ತೆವರೆಗೆ ಮೆಟ್ರೋ ಸಂಚರಿಸಿದ ಡಿಕೆಶಿ, ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಅಧಿಕಾರಿಗಳ ನೇಮಕ ಹಾಗೂ ಗ್ಯಾಸ್ ದರ ಏರಿಕೆ ವರದಿ ಬಗ್ಗೆ ತಿಳಿಸಿದರು.
89 mins ago
Pakistan Tehran Visit: ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಇರಾನ್ಗೆ ಭೇಟಿ ನೀಡಿದ್ದು, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಸಂದೇಶ ತಲುಪಿಸಲು ಶನಿವಾರ ರಾತ್ರಿಯೇ ಟೆಹರಾನ್ ತಲುಪಿ ಎಸ್ಕಂದರ್ ಮೊನೊನಿ ಅವರನ್ನು ಭೇಟಿಯಾದರು.
89 mins ago
ಫಿಫಾ ವಿಶ್ವಕಪ್: ಪ್ರತಿಷ್ಠಿತ ಟ್ರೋಫಿಯನ್ನು ಅತ್ಯಧಿಕ ಬಾರಿ ಗೆದ್ದ ದೇಶ ಯಾವುದು?
89 mins ago
FIFA trophy history: 1904ರಲ್ಲಿ ಫಿಫಾ ಸ್ಥಾಪನೆಯಾಗಿದ್ದು, 2026ರಲ್ಲಿ 48 ತಂಡಗಳು ಭಾಗವಹಿಸಲಿವೆ. ಬ್ರೆಜಿಲ್ ಗರಿಷ್ಠ 5 ಬಾರಿ ಗೆದ್ದಿದ್ದರೆ, 1930ರ ಮೊದಲ ಕೂಟದಲ್ಲಿ ಉರುಗ್ವೆ ಅರ್ಜೆಂಟೀನಾವನ್ನು ಸೋಲಿಸಿತ್ತು.
89 mins ago
Janhvi Kapoor Style: ಫ್ಯಾಷನ್ ಐಕಾನ್ ಶ್ರೀದೇವಿಯವರ ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜಾಹ್ನವಿ ಕಪೂರ್, ಆರಂಭದಲ್ಲೇ ಫ್ಯಾಷನ್ ಜಗತ್ತಿನ ಗಮನ ಸೆಳೆದರು. ಇಂದು ಅವರು ಕೇವಲ ಒಬ್ಬ ನಟಿಯಷ್ಟೇ ಅಲ್ಲ, ಲಕ್ಷಾಂತರ ಯುವತಿಯರಿಗೆ ಫ್ಯಾಷನ್ ಪ್ರೇರಣೆಯಾಗಿದ್ದಾರೆ.
119 mins ago
Ram Charan Peddi Collection: ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆಯಾದ ಮೂರು ದಿನದಲ್ಲಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದು, ಬರೋಬ್ಬರಿ ₹236.7 ಕೋಟಿ ಗಳಿಕೆ ಕಂಡಿದೆ.
3 hours ago
Eggplant Beetroot Chips: ಮಳೆಗಾಲದ ಚುಮುಚುಮು ಮಳೆಯಲ್ಲಿ ರುಚಿಕರವಾದ ಚಿಪ್ಸ್ ಅಥವಾ ಖಾದ್ಯಗಳನ್ನು ಸೇವಿಸುವುದು ಸಾಮಾನ್ಯ. ಕೆಲವರಂತೂ ಬಾಲ್ಕನಿಯಲ್ಲಿ ಕುಳಿತು ಹಚ್ಚಹಸಿರಿನ ಪರಿಸರ ಹಾಗೂ ಮಳೆಯನ್ನು ಅನುಭವಿಸುತ್ತ ಗರಿಗರಿಯಾದ ಖಾದ್ಯಗಳನ್ನು ಸೇವಿಸುತ್ತಾರೆ.
3 hours ago
ಹಾರೋಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ
3 hours ago
Parents Meeting: ವಿದ್ಯಾರ್ಥಿಗಳ ಹಾಜರಾತಿ ಮತ್ತು ಗುಣನಡತೆ ಸುಧಾರಿಸಲು ಶಿಕ್ಷಕ ಹಾಗೂ ಪೋಷಕರ ಸಭೆಯು ಮಹತ್ವದ್ದಾಗಿದೆ. ಶಾಲಾ ಸೌಲಭ್ಯಗಳ ಕೊರತೆ ಮತ್ತು ಬೋಧನಾ ಪದ್ಧತಿಯ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಿ ಸಲಹೆ ನೀಡಬಹುದು.
3 hours ago
Kashmir militancy decline: 2018ರಲ್ಲಿ 200ರಷ್ಟಿದ್ದ ಉಗ್ರರ ಸೇರ್ಪಡೆ ಪ್ರಮಾಣ ಈಗ ಗಣನೀಯವಾಗಿ ಇಳಿಕೆಯಾಗಿದೆ. ಸ್ಥಳೀಯ ಯುವಕರು ನೀಟ್ ಹಾಗೂ ನಾಗರಿಕ ಸೇವಾ ಪರೀಕ್ಷೆಗಳತ್ತ ಒಲವು ತೋರುತ್ತಾ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ.
4 hours ago
India vs England T20 series: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಬ್ಬರಿ ಮೂವತ್ತು ತಿಂಗಳುಗಳ ಹಿಂದೆ ‘ಮುಂಬೈಕರ್’ ಶ್ರೇಯಸ್ ಅಯ್ಯರ್ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ತಮ್ಮ 51ನೇ ಪಂದ್ಯ ಆಡಿದ್ದರು. ಅದರಲ್ಲಿ ಅರ್ಧಶತಕ ಗಳಿಸಿದ್ದರು.
4 hours ago
ಶ್ರೇಯಸ್ ಅಯ್ಯರ್ ನಾಯಕತ್ವದ ಸುತ್ತಮುತ್ತ....
4 hours ago
LPG Gas Price Hike: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ದರ ಏರಿಕೆಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
4 hours ago
Colors Kannada: ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೆ ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.
4 hours ago
Rachita Ram Mega 158: ಬಾಬಿ ನಿರ್ದೇಶನದ, ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಚಿತ್ರ ಮೆಗಾ 158 ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
4 hours ago
ಚುಟುಕು ಕ್ರಿಕೆಟ್ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟ ಅನುಭವಿಗಳಿರುವ ಕೌರ್ ಪಡೆ
4 hours ago
LPG Cost Update: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ದರವನ್ನು ₹29ರಷ್ಟು ಶನಿವಾರ ಏರಿಕೆ ಮಾಡಲಾಗಿದೆ.
5 hours ago
ರಾಷ್ಟ್ರಪತಿ ಆಳ್ವಿಕೆ ತಡೆಯಲು ಮಿತ್ರಪಕ್ಷಗಳಿಂದ ಟಿವಿಕೆಗೆ ಬೆಂಬಲ: ಸ್ಟಾಲಿನ್
5 hours ago
Osteoarthritis cases: ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮೂಳೆ ಸವೆತದಿಂದ ಕಂಡುಬರುತ್ತಿದ್ದ ಅಸ್ಥಿ ಸಂಧಿವಾತ, ಈಗ 30 ವರ್ಷದ ಯುವ ಜನರಲ್ಲಿಯೂ ಹೆಚ್ಚಾಗಿ ಪತ್ತೆಯಾಗುತ್ತಿದೆ ಎಂದು 'ಇಂಟರ್ ನ್ಯಾಷನಲ್ ಆರ್ಥೋಪೆಡಿಕ್ಸ್' ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ.
5 hours ago
Bengaluru Traffic Solution: ಸಾರ್ವಜನಿಕರಿಗೆ ತೊಂದರೆ ಆಗಬಹುದಾದ 'ಜೀರೊ ಟ್ರಾಫಿಕ್' ಕಾರು ಪ್ರಯಾಣ ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ವಿಧಾನಸೌಧದ ಎದುರಿನ ಮೆಟ್ರೊ ಸ್ಟೇಷನ್ನಿಂದ ಕನಕಪುರ ರಸ್ತೆ ಕೊನೇಯ ಮೆಟ್ರೊ ಸ್ಟೇಷನ್ವರೆಗೆ ರೈಲಿನಲ್ಲಿ ಪ್ರಯಾಣಿಸಿದರು.
5 hours ago
5 ವರ್ಷ ಮಿಂಚಿ ಮರೆಯಾದ ಸೂರ್ಯ: ಆಟಗಾರನಾಗಿ ಮಾತ್ರವಲ್ಲ ನಾಯಕನಾಗಿಯೂ ಯಶಸ್ಸು
5 hours ago
Suryakumar Yadav dropped: ಜೂನ್ 6ರಂದು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕಾಗಿ ಪ್ರಕಟಿಸಿದ ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲಾಗಿದೆ.
5 hours ago
ಪ್ರಧಾನ್ ವಜಾಗೊಳಿಸದಿದ್ದರೆ ಪ್ರತಿಭಟನೆ ತೀವ್ರ: ಸಿಜೆಪಿ ಸಂಸ್ಥಾಪಕ ದೀಪ್ಕೆ ಶಪಥ
5 hours ago
Koppala Crime News: ಗಂಗಾವತಿಯ ಹೊಸ ಆಯೋಧ್ಯ ಗ್ರಾಮದಲ್ಲಿ ಅಡುಗೆ ಭಟ್ಟ ವೆಂಕಟನಾಯ್ಡು ಮತ್ತು ಪುತ್ರಿ ಪ್ರಗತಿಯನ್ನು ಸಾಯಿವೆಂಕಟ ಕೊಂದಿದ್ದಾನೆ. ತಾಯಿ ಸೌಜನ್ಯ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
6 hours ago
Sriram Krishnan: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೃತಕ ಬುದ್ಧಿಮತ್ತೆ ನೀತಿಗಳ ರೂವಾರಿ ಭಾರತದ ಚೆನ್ನೈ ಮೂಲದ ಶ್ರೀರಾಮ್ ಕೃಷ್ಣನ್ ಅವರು ಶ್ವೇತಭವನದ ಹಿರಿಯ ನೀತಿ ಸಲಹೆಗಾರ ಹುದ್ದೆಯನ್ನು ತೊರೆದಿದ್ದಾರೆ.
6 hours ago
LPG Hike: ಗೃಹಬಳಕೆಯ ಸಿಲಿಂಡರ್ ದರ 29 ರೂಪಾಯಿ ಹೆಚ್ಚಳವಾಗಿದ್ದು, ಕೇವಲ ಮೂರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
6 hours ago
ಶ್ರೇಯಸ್ಗೆ ಟಿ20 ಸಾರಥ್ಯ: ‘ವಂಡರ್ ಕಿಡ್’ ವೈಭವ್ಗೆ ಸ್ಥಾನ
6 hours ago
LPG rate increase: ಗೃಹ ಬಳಕೆಯ ಸಿಲಿಂಡರ್ ಬೆಲೆ 29 ರೂಪಾಯಿ ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ನೂತನ ದರ 944.50 ರೂ ತಲುಪಿದೆ. ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಹೆಚ್ಚಳವಾಗಿದ್ದು ಮಾರ್ಚ್ ತಿಂಗಳಲ್ಲಿ 60 ರೂ ಏರಿಸಲಾಗಿತ್ತು.
7 hours ago
ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ: ಸುರ್ಜೇವಾಲ
7 hours ago
ಬಂದು ಹೋಗುವ ಜನರ ನಡುವೆ ರಕ್ಷಿತ್ ಶೆಟ್ಟಿ ಶಾಶ್ವತ ಅಧ್ಯಾಯವಾಗಿ ಉಳಿದರು: ರಿಷಬ್
7 hours ago
ವಾಟರ್ ಪೋಲೊ: ಎನ್ಎಸಿ, ಬಿಎಸಿಗೆ ರಾಜ್ಯಮಟ್ಟದ ಪ್ರಶಸ್ತಿ
7 hours ago
S Jaishankar Meeting: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
8 hours ago
Jammu Kashmir Politics: ಸುರೀಂದರ್ ಕುಮಾರ್ ಸುದೀರ್ಘ ಕಾಲದ ನಂತರ ಉದ್ಯೋಗವಕಾಶ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳನ್ನು ಈ ಅಂದೋಲನಕ್ಕೆ ಆಹ್ವಾನಿಸುವುದಾಗಿ ಶ್ರೀನಗರದಲ್ಲಿ ಘೋಷಿಸಿದರು.
8 hours ago
Iran Conflict: ಅಮೆರಿಕ ದಾಳಿಗೆ ಪ್ರತಿಯಾಗಿ ಅದರ ಮಿತ್ರರಾಷ್ಟ್ರಗಳಾದ ಬಹರೇನ್ ಹಾಗೂ ಕುವೈತ್ ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ. ಇದರಿಂದ ಕದನ ವಿರಾಮ ಹಾಗೂ ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದಿದೆ.
8 hours ago
Education News: ಬೆಂಗಳೂರು ಹೊರವಲಯದ ಹಾಲನಾಯಕನಹಳ್ಳಿ ಗ್ರಾಮಪಂಚಾಯಿತಿ ದೀನ್ ದಯಾಳ್ ಅಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿಯನ್ನು ಮಕ್ಕಳ ಸ್ನೇಹಿ ವಿಭಾಗದಲ್ಲಿ ಪಡೆದುಕೊಂಡಿದೆ.
9 hours ago
Deputy CM DK Shivakumar: ಸಂಚಾರ ದಟ್ಟಣೆ ನಿಯಂತ್ರಿಸಲು ಇಂದು ಬೆಳಗ್ಗೆ 9 ಗಂಟೆಗೆ ಸದಾಶಿವನಗರದಿಂದ ಹೊರಟು ಹಾರೋಹಳ್ಳಿಯ ಜನರಿಗೆ ಕೃತಜ್ಞತೆ ಸಲ್ಲಿಸಲು ಅವರು ರೈಲಿನಲ್ಲಿ ಸಂಚರಿಸಲಿದ್ದಾರೆ.
9 hours ago
Culture News: ಕೊಡಗಿನ ಪ್ರಸಿದ್ಧ 'ಕುಂಡೆ ಹಬ್ಬ'ದ ವಿಶೇಷತೆಗಳು ಇಲ್ಲಿವೆ. ವಿಚಿತ್ರ ವೇಷಧಾರಿಗಳು, ಬೈಗುಳ, ಹಾಡು, ಕುಣಿತದ ಸಂಭ್ರಮದ ವಿವರಗಳನ್ನು ತಿಳಿಯಿರಿ.
9 hours ago
Livelihood News: ಕಾರವಾರದ ಕಾಳಿ ನದಿಯ ಆಳದಲ್ಲಿ ಚಿಪ್ಪಿ ಕಲ್ಲುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಜೀವನ ನಡೆಸುವವರ ಕುರಿತು ಕುತೂಹಲಕಾರಿ ವರದಿ.
9 hours ago
General News: ಬೆಂಗಳೂರಿನ 17 ವರ್ಷದ ದಿವಾ ಉತ್ಕರ್ಷ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯ ಸಾಮಾಜಿಕ ಪ್ರಭಾವ ವಿಭಾಗದಲ್ಲಿ ಸ್ಥಾನ ಪಡೆದು ಕಿರಿಯ ಸಾಧಕಿ ಎನಿಸಿಕೊಂಡಿದ್ದಾರೆ.
9 hours ago
Weekly Astrology: ಜೂನ್ ಏಳರಿಂದ ಪ್ರಾರಂಭವಾಗುವ ಈ ವಾರದಲ್ಲಿ ಧನು ಮತ್ತು ಮೀನ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಉದ್ಯೋಗಿಗಳಿಗೆ ವೇತನ ಹೆಚ್ಚಳ ಹಾಗೂ ಆಸ್ತಿ ಹೂಡಿಕೆಯಲ್ಲಿ ಲಾಭದ ಮುನ್ಸೂಚನೆ ಸಿಗಲಿದೆ.
9 hours ago
‘ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಮಾಡಿರುವ ಪೋಸ್ಟ್ಗಳನ್ನು ನೀವು ತೆಗೆದುಹಾಕಬಹುದು. ಆದರೆ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೇಂದ್ರ ಸರ್ಕಾರಕ್ಕೆ ಶನಿವಾರ ಎಚ್ಚರಿಕೆ ನೀಡಿದರು.
9 hours ago
ಏಕೈಕ ಟೆಸ್ಟ್: ಎದ್ದುಕಂಡ ಅಫ್ಗನ್ ಬೌಲರ್ಗಳ ಅನುಭವದ ಕೊರತೆ
9 hours ago
Kannada Poet: ಸಂತೇಬೆನ್ನೂರು ಫೈಜ್ನಟ್ರಾಜ್ ಅವರು ಅಮ್ಮನ ಮಮತೆ ಮತ್ತು ಹಳೇ ತಲೆಮಾರಿನ ಬಾಂಧವ್ಯವನ್ನು ವಿವರಿಸಿದ್ದಾರೆ. ನಾಲ್ಕಾಣೆ ಬೆಂಕಿಪೊಟ್ಟಣ ಹಾಗೂ ಹಸೀನವ್ವನ ಮನೆಯ ಶರಬತ್ತಿನ ನೆನಪುಗಳು ಇಲ್ಲಿ ಚಿತ್ರಿತವಾಗಿವೆ.
9 hours ago
NEET UG Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಜಂತರ್ ಮಂತರ್ನಲ್ಲಿ ಧರಣಿ ನಡೆಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಮಂತ್ರಿಯ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.
9 hours ago
India vs Afghanistan: ರಾಹುಲ್–ಗಿಲ್ ಶತಕ ಭರಾಟೆ; ಮೊದಲ ದಿನ ರನ್ ಹೊಳೆ
9 hours ago
ಬೆಂಗಳೂರು ಅಭಿವೃದ್ಧಿ ಖಾತೆಗೆ ಪಟ್ಟು: ಜಲಸಂಪನ್ಮೂಲ ಖಾತೆಗೆ ಒಪ್ಪಿಗೆ
10 hours ago
ಸಿಇಟಿ ಫಲಿತಾಂಶ ಪ್ರಕಟ: ಮೊದಲ 10ರಲ್ಲಿ ನಾಲ್ಕು ರ್ಯಾಂಕ್ ದಕ್ಷಿಣ ಕನ್ನಡಕ್ಕೆ
10 hours ago
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಪುಟಿನ್ ಮೆಚ್ಚುಗೆ
10 hours ago
ಬಹುತೇಕ ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ, ಸಿಗರೇಟು, ಮದ್ಯ ಪತ್ತೆ ಸಾಮಾನ್ಯ
10 hours ago
ಚೊಚ್ಚಲ ಗ್ರ್ಯಾನ್ಸ್ಲಾಮ್ ಗೆದ್ದ ಮೀರಾ
10 hours ago
ಸ್ಯಾಫ್ ಮಹಿಳಾ ಫುಟ್ಬಾಲ್: ಭಾರತ ತಂಡ ಚಾಂಪಿಯನ್
10 hours ago
ಒಳನೋಟ: ಜೈಲಿಗೆ ಬೇಕು ಸುಧಾರಣೆ
10 hours ago
ಎಂಜಿನಿಯರಿಂಗ್ ಕೋರ್ಸ್ಗೆ ಆರ್.ವಿ ಕಾಲೇಜಿನ ತನಿಷಾ ಕಾರ್ತಿಕ್ ಮೊದಲು
10 hours ago
ಶ್ರೇಯಸ್ಗೆ ಸಾರಥ್ಯ: ವೈಭವ್ಗೆ ಸ್ಥಾನ
10 hours ago
ಭಾರತಕ್ಕೆ ಏಷ್ಯಾ ಕಪ್ ಹಾಕಿ ಕಿರೀಟ
10 hours ago
ಜೈಲಿಗೆ ಬೇಕು ಸುಧಾರಣೆ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ