Last Updated: 10 Mar 2026 10:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೊಲ್ಲಿ ಸಂಘರ್ಷ | ಹೇಳಿಕೆ ಓದಬೇಡಿ, ನಮ್ಮೊಂದಿಗೆ ಚರ್ಚಿಸಿ: ಜೈಶಂಕರ್ಗೆ ತರೂರ್
(13 hours ago)
27
IPL 2026: ಐಪಿಎಲ್ ಉದ್ಘಾಟನೆ, ಪಂದ್ಯಾವಳಿಯ ವೇಳಾಪಟ್ಟಿ ಸೇರಿ ಪ್ರಮುಖ ಮಾಹಿತಿ
(9 hours ago)
25
ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ಭಾರೀ ಮೊತ್ತದ ಬಹುಮಾನ ಘೋಷಿಸಿದ BCCI
(10 hours ago)
22
Real Estate Murder: ಆನೇಕಲ್: ತಾಲ್ಲೂಕಿನ ಕರ್ಪೂರು ಬಳಿ ಭಾನುವಾರ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಡೆಂಕಣಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆಗೆ ಸುಪಾರಿ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
(14 hours ago)
20
T20 World Cup Best XI: ಐಸಿಸಿ ಪ್ರಕಟಿಸಿದ ಟೂರ್ನಿ ತಂಡಕ್ಕೆ ಏಡನ್ ಮಾರ್ಕರಂ ನಾಯಕತ್ವ; ಸಂಜು ಸ್ಯಾಮ್ಸನ್ ಸೇರಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ.
(10 hours ago)
16
ಭಾರತ ವಿರುದ್ಧ ಶತಕ ಸಿಡಿಸಿದ ಬೆನ್ನಲ್ಲೆ ಜೇಕಬ್ ಬೆಥೆಲ್ಗೆ ನಾಯಕತ್ವದ ಜವಾಬ್ದಾರಿ
(7 hours ago)
15
Karnataka Legislative Council: ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
(4 hours ago)
14
Russia US Talks: ಟ್ರಂಪ್ ಜೊತೆ ದೂರವಾಣಿ ಮಾತುಕತೆಯಲ್ಲಿ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಉಕ್ರೇನ್ ಯುದ್ಧ ಶೀಘ್ರ ಅಂತ್ಯಗೊಳಿಸಲು ಪುಟಿನ್ ರಾಜತಾಂತ್ರಿಕ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ.
(11 hours ago)
14
US Iran Conflict: ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆ ತಡೆದರೆ ಇರಾನ್ ಮೇಲೆ ಇಪ್ಪತ್ತು ಪಟ್ಟು ಹೆಚ್ಚು ಕಠಿಣ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
(12 hours ago)
13
Ajit Pawar Death: ಪುಣೆ: ‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ಸಂಬಂಧ ಲಿಯರ್ಜೆಟ್ ವಿಮಾನದ ಪೈಲಟ್ ಮೇಲೆ ಆರೋಪ ಹೊರಿಸಲು ವಿಎಸ್ಆರ್ ವೆಂಚರ್ಸ್ ಮಾಲೀಕ ವಿ.ಕೆ.ಸಿಂಗ್ ಪ್ರಯತ್ನಿಸುತ್ತಿದ್ದಾರೆಯೇ’
(12 hours ago)
13
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 10
Election Commission Assurance:ಪಶ್ಚಿಮ ಬಂಗಾಳದಲ್ಲಿ ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆ ನಡೆಯುವಂತೆ ಮಾಡುವುದು ನಮ್ಮ ಗುರಿ. ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದರು.
19 mins ago
ಮಾಹಿತಿ ತಂತ್ರಜ್ಞಾನ ಕಾಯ್ದೆಯ ತಿದ್ದುಪಡಿ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್
19 mins ago
ಗೊಂದಲ ಬಗೆಹರಿಯುವವರೆಗೆ ನೇಮಕ ಪ್ರಕ್ರಿಯೆ ಬೇಡ– ಸಿ.ಎಂಗೆ ಎಡಗೈ ಮನವಿ
19 mins ago
ಮಹಿಳಾ ಏಷ್ಯಾಕಪ್ ಫುಟ್ಬಾಲ್ ಟೂರ್ನಿ: ಗುಂಪು ಹಂತದಲ್ಲೇ ನಿರ್ಗಮಿಸಿದ ಭಾರತ
19 mins ago
Fault-free compensation policy: ಕೋವಿಡ್ ವಿರುದ್ಧದ ಲಸಿಕೆಯಿಂದಾದ ಗಂಭೀರ ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿದಂತೆ ದೋಷರಹಿತ ಪರಿಹಾರ ನೀತಿಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.
46 mins ago
Exam Paper QR Code: ಮಾರ್ಚ್ 9ರಂದು ನಡೆದ ಸಿಬಿಎಸ್ಇ 12ನೇ ತರಗತಿ ಗಣಿತ ಪ್ರಶ್ನೆಪತ್ರಿಕೆಯ ಕ್ಯೂಆರ್ ಕೋಡ್ 'ರಿಕ್ ರೋಲ್' ವಿಡಿಯೊಗೆ ಲಿಂಕ್ ಆಗಿತ್ತು. ಪರೀಕ್ಷಾ ನಿಯಂತ್ರಕ ಸಾನ್ಯಂ ಭಾರದ್ವಾಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
46 mins ago
ಕೇಂದ್ರ ಸರ್ಕಾರ ಪರಿಶೀಲನೆ; ವಿರೋಧ ಪಕ್ಷದ ಕೆಲ ನಾಯಕರಿಗೆ ಸುಳಿವು
46 mins ago
ಪ್ರಧಾನಿ ಅಧ್ಯಕ್ಷತೆಯ ಸಂಪುಟ ಸಭೆ ತೀರ್ಮಾನ
46 mins ago
ದಿನ ಭವಿಷ್ಯ: ಈ ರಾಶಿಯವರು ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ
46 mins ago
ವಿಧಾನ ಪರಿಷತ್ನಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಭರವಸೆ
46 mins ago
Jaishankar Parliament Statement: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಜೈಶಂಕರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಸಲ್ಮಾನ್ ಖುರ್ಷಿದ್ ನೇತೃತ್ವದ ವಿಭಾಗವು, ಇರಾನ್ ನೌಕೆಯ ಮೇಲಿನ ಅಮೆರಿಕ ದಾಳಿಯನ್ನು ಖಂಡಿಸಿಲ್ಲ ಎಂದು ಆರೋಪಿಸಿದೆ.
46 mins ago
India China relations: ಚೀನಾ ತನ್ನ 15ನೇ ಪಂಚವಾರ್ಷಿಕ ಯೋಜನೆಯಡಿ ಭಾರತದ ಗಡಿಯಲ್ಲಿ 394 ಕಿ.ಮೀ. ಹೆದ್ದಾರಿ ನಿರ್ಮಿಸಲು ಯೋಜಿಸಿದೆ. ಈ ರಸ್ತೆಯು ಅಕ್ಸಾಯ್ ಚೀನಾ ಪ್ರದೇಶದಲ್ಲಿನ ವಿವಾದಿತ ರಸ್ತೆಗೆ ಸಮಾನಾಂತರವಾಗಿರಲಿದೆ.
46 mins ago
ಷರೀಯತ್ನಲ್ಲಿ ಮಹಿಳೆಯರ ಹಕ್ಕುಗಳು ಪುರುಷರ ಅರ್ಧದಷ್ಟು: ಪ್ರಶಾಂತ್ ಭೂಷಣ್
46 mins ago
8ನೇ ತರಗತಿಯ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತಾಗಿ ಉಲ್ಲೇಖ
46 mins ago
Anticipatory Bail Case: ಪಹಲ್ಗಾಮ್ ದಾಳಿ ಕುರಿತ ಹೇಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೇಹಾ ಸಿಂಗ್ ರಾಥೋಡ್ಗೆ ನಿರೀಕ್ಷಣಾ ಜಾಮೀನು ನೀಡಿದೆ. ಅಲಹಾಬಾದ್ ಹೈಕೋರ್ಟ್ ಈ ಹಿಂದೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
46 mins ago
ನಿರ್ದಿಷ್ಟ ಪ್ರದೇಶಕ್ಕೆ ಕಂಬಳ ಸೀಮಿತ ಏಕೆ: ಸುಪ್ರೀಂ ಕೋರ್ಟ್ ಪ್ರಶ್ನೆ
79 mins ago
ಯೋಗಿ ಆದಿತ್ಯನಾಥ್ ತಾಯಿ ಅವಹೇಳನದ ಆರೋಪ: ಮುಸ್ಲಿಂ ಧರ್ಮಗುರು ವಿರುದ್ಧ FIR
79 mins ago
Water Quality Protest ಸಮೃದ್ಧಿ ಮಂಜುನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿಗಳಲ್ಲಿ ನೀರು ಹರಿಸುವ ಮೊದಲು, ವೈಜ್ಞಾನಿಕ ಕ್ರಮ ಅನುಸರಿಸಿ ಶುದ್ದೀಕರಿಸಲಾಗುತ್ತಿದೆ.
109 mins ago
Canada School Shooting: ಕೆನಡಾದ ಟಂಬ್ಲರ್ ರಿಡ್ಜ್ ಶಾಲೆ ಗುಂಡಿನ ದಾಳಿಯ ಬಳಿಕ ಗಾಯಗೊಂಡ ವಿದ್ಯಾರ್ಥಿನಿಯ ಪೋಷಕರು, ದಾಳಿಕೋರಳ ಚಟುವಟಿಕೆ ತಿಳಿದಿದ್ದರೂ ಮಾಹಿತಿ ನೀಡಲಿಲ್ಲ ಎಂದು ಒಪನ್ಎಐ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
109 mins ago
2027ರ ವಿಶ್ವಕಪ್ನತ್ತ ಚಿತ್ತ: ಏಕದಿನ ಪಂದ್ಯಗಳ ಕಡೆಗಷ್ಟೆ ಬೂಮ್ರಾ ಗಮನ?
109 mins ago
Commercial Gas Crisis: ಕಳೆದ 15 ದಿನಗಳಿಂದ ಅನಿಲ ಸಿಲಿಂಡರ್ ಕೊರತೆಯಾಗಿದ್ದು, ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಹೋಟೆಲ್ಗಳನ್ನು ಮುಚ್ಚಲು ನಿರ್ಧರಿಸಿದೆ. ಇದು ಆಸ್ಪತ್ರೆಗಳ ಮೇಲೂ ಪರಿಣಾಮ ಬೀರಲಿದೆ ಎಂದು ಡಿಕೆಶಿ ಹೇಳಿದ್ದಾರೆ.
109 mins ago
ಮಹಿಳಾ ಹಾಕಿ ವಿಶ್ವಕಪ್ ಕ್ವಾಲಿಫೈಯರ್ಸ್: ಸೆಮಿಫೈನಲ್ನತ್ತ ಸಲೀಮಾ ಪಡೆ ಚಿತ್ತ
2 hours ago
Bengaluru LPG Crisis: ಇರಾನ್–ಇಸ್ರೇಲ್ ಯುದ್ಧದಿಂದ ಜಾಗತಿಕವಾಗಿ ಇಂಧನ ಬಿಕ್ಕಟ್ಟು ತಲೆದೋರಿದೆ. ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತವು ಬೆಂಗಳೂರು, ಮಹಾರಾಷ್ಟ್ರದಲ್ಲಿ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ.
3 hours ago
IndiGo Leadership Change: ಡಿಸೆಂಬರ್ನಲ್ಲಿ ವಿಮಾನಯಾನ ಸಂಸ್ಥೆ ಇಂಡಿಗೊ ಎದುರಿಸಿದ ಬಿಕ್ಕಟ್ಟಿನ ನಂತರ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್ ಎಲ್ಬರ್ಸ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
3 hours ago
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಕೆಲ ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಇದೆ.
3 hours ago
ICC Code of Conduct: ಟಿ20 ವಿಶ್ವಕಪ್ ಫೈನಲ್ ವೇಳೆ ಡ್ಯಾರಿಲ್ ಮಿಚೆಲ್ ಕಡೆಗೆ ಚೆಂಡು ಎಸೆದ ಘಟನೆಗೆ ಅರ್ಷದೀಪ್ ಸಿಂಗ್ಗೆ ಪಂದ್ಯ ಶುಲ್ಕದ 15% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
3 hours ago
ಚಿನಕುರುಳಿ ಕಾರ್ಟೂನು: 10 ಮಾರ್ಚ್ 2026
3 hours ago
T20 World Cup: ಮಿಚೆಲ್ಗೆ ಹೊಡೆದ ಅರ್ಷದೀಪ್ಗೆ ಬಿತ್ತು ದಂಡದ ಬರೆ
3 hours ago
Ranveer Singh Dhurandhar: ರಣವೀರ್ ಸಿಂಗ್ ನಟನೆಯ ‘ಧುರಂಧರ್ ದಿ ರಿವೆಂಜ್’ ಸಿನಿಮಾದ ಮುಂಗಡ ಟಿಕೆಟ್ ಮಾರಾಟ ದಾಖಲೆಯ ಬರೆಯುವತ್ತ ಮುನ್ನುಗ್ಗುತ್ತಿದೆ. ಈ ನಡುವೆ ಟಿಕೆಟ್ ಬೆಲೆ ಕೂಡ ಗಗನಕ್ಕೇರುತ್ತಿದೆ.
4 hours ago
KH x RK Movie Update: ಕಮಲ್ ಹಾಸನ್ ಮತ್ತು ರಜನಿಕಾಂತ್ 46 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರ 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆ.
4 hours ago
Karnataka Legislative Council: ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
4 hours ago
LPG Supply Crisis: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಎಲ್ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಬೆಂಗಳೂರು, ಚೆನ್ನೈ, ಮುಂಬೈ ಹೋಟೆಲ್ಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಖಾದ್ಯಗಳ ತಯಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
5 hours ago
LPG supply: ಕೇಂದ್ರ ಸರ್ಕಾರವು 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ತೊಂದರೆಯಾಗಿದೆ.
5 hours ago
White Phosphorus Bomb: ಕಳೆದ 2 ವಾರಗಳಿಂದ ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ದೇಶಗಳಲ್ಲಿ ಯುದ್ದೋನ್ಮಾದ ಅತಿರೇಕದ ಸ್ವರೂಪವನ್ನು ಪಡೆಯುತ್ತಿದೆ. ಇದೇ ಯುದ್ಧದಲ್ಲಿ ಎಐ ಕೂಡ ಮೊದಲ ಭಾರಿಗೆ ರಣರಂಗವನ್ನು ಪ್ರವೇಶಿಸಿದೆ.
5 hours ago
Commercial LPG Shortage: ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿದ್ದರಿಂದ ಬೆಂಗಳೂರು ಮಹಾನಗರದಲ್ಲಿ ಹೋಟೆಲ್, ರೆಸ್ಟೋರೆಂಟ್, ಕೆಟರಿಂಗ್ಗಳಿಗೆ ತೊಂದರೆಯಾಗುತ್ತಿದೆ
6 hours ago
LPG Shortage: ಸಾವಿರಾರು ಕಿ.ಮೀ. ದೂರದಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ, ಮೌನವಾಗಿಯೇ ನಮ್ಮ ಅಡುಗೆ ಮನೆಗಳನ್ನು ತಲುಪಬಲ್ಲದು. ಪಶ್ಚಿಮ ಏಷ್ಯಾದ ಯುದ್ಧ ಜಾಗತಿಕ ಇಂಧನ ಪೂರೈಕೆ ಮಾರ್ಗಗಳಿಗೆ ತೊಂದರೆ ನೀಡಲು ಆರಂಭಿಸಿದೆ.
6 hours ago
Middle East Tensions: ಇರಾನ್ ವಿರುದ್ಧದ ಇಸ್ರೇಲ್ ಸೇನಾ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.
6 hours ago
The Hundred League: ಭಾರತ ವಿರುದ್ಧ ಮಿಂಚಿದ ಇಂಗ್ಲೆಂಡ್ ಯುವ ಬ್ಯಾಟರ್ ಜೇಕಬ್ ಬೆಥೆಲ್ಗೆ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.
7 hours ago
Om Birla: ಲೋಕಸೆಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ಇಂದು (ಮಂಗಳವಾರ) ಅವಿಶ್ವಾಸ ನಿರ್ಣಯವನ್ನು ಮಂಡಿಸಿತು.
7 hours ago
TVK Candidates: ತಮಿಳುನಾಡು ವಿಧಾನಸಭೆ ಚುನಾವಣೆಗೆ ಟಿವಿಕೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಟ-ರಾಜಕಾರಣಿ ವಿಜಯ್ ಚೆನ್ನೈ ಪನಯೂರಿನ ಪಕ್ಷದ ಕಚೇರಿಯಲ್ಲಿ ಸಂದರ್ಶನ ಪ್ರಕ್ರಿಯೆ ಆರಂಭಿಸಿದ್ದಾರೆ.
7 hours ago
ಭಾರತ ವಿರುದ್ಧ ಶತಕ ಸಿಡಿಸಿದ ಬೆನ್ನಲ್ಲೆ ಜೇಕಬ್ ಬೆಥೆಲ್ಗೆ ನಾಯಕತ್ವದ ಜವಾಬ್ದಾರಿ
7 hours ago
IPL 2026: ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಕೋಚ್ ಆಗಿ ಮ್ಯಾಥ್ಯೂ ಹೇಡನ್ ನೇಮಕ
7 hours ago
RPF Seizure: ಬಳಕೆಯಾದ 201 ಸ್ಮಾರ್ಟ್ಫೋನ್ಗಳನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್) ಸಿಬ್ಬಂದಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಅವುಗಳ ಮೌಲ್ಯ ₹ 10.05 ಲಕ್ಷ ಎಂದು ಅಂದಾಜಿಸಲಾಗಿದೆ.
7 hours ago
IPL 2026: ಐಪಿಎಲ್ ಉದ್ಘಾಟನೆ, ಪಂದ್ಯಾವಳಿಯ ವೇಳಾಪಟ್ಟಿ ಸೇರಿ ಪ್ರಮುಖ ಮಾಹಿತಿ
9 hours ago
Indian Premier League 2026: ಮಾರ್ಚ್ 28ರಿಂದ ಐಪಿಎಲ್ ಆರಂಭ; ಪ್ಲೇಆಫ್ ಮೇ 26ರಿಂದ, ಫೈನಲ್ ಮೇ 31ರಂದು ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.
9 hours ago
Ranveer Singh Dhurandhar: ಆಧಿತ್ಯ ಧರ್ ನಿರ್ದೇಶದ ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಗಳಿಸಿದೆ. ಇದೇ ಮಾರ್ಚ್19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು
9 hours ago
Iran US Conflict: ಯುದ್ಧ ಅಂತ್ಯವನ್ನು ಇರಾನ್ ನಿರ್ಧರಿಸುತ್ತದೆ ಎಂದು ಐಆರ್ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿ ಹೇಳಿದ್ದಾರೆ. ಟ್ರಂಪ್ ಬೆದರಿಕೆ ಮತ್ತು ಹೊರ್ಮುಜ್ ಜಲಸಂಧಿ ಉದ್ವಿಗ್ನತೆ ನಡುವೆ ತೈಲ ಬೆಲೆ ಏರಿಕೆ ಕಂಡಿದೆ.
10 hours ago
ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ಭಾರೀ ಮೊತ್ತದ ಬಹುಮಾನ ಘೋಷಿಸಿದ BCCI
10 hours ago
T20 World Cup Best XI: ಐಸಿಸಿ ಪ್ರಕಟಿಸಿದ ಟೂರ್ನಿ ತಂಡಕ್ಕೆ ಏಡನ್ ಮಾರ್ಕರಂ ನಾಯಕತ್ವ; ಸಂಜು ಸ್ಯಾಮ್ಸನ್ ಸೇರಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ.
10 hours ago
T20 ವಿಶ್ವಕಪ್ ಅತ್ಯುತ್ತಮ ತಂಡಕ್ಕೆ ಮಾರ್ಕರಂ ನಾಯಕ; ನಾಲ್ವರು ಭಾರತೀಯರಿಗೆ ಸ್ಥಾನ
10 hours ago
NCERT Apology: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ ) ಇತ್ತೀಚೆಗೆ 8ನೇ ತರಗತಿಗೆ ಪರಿಚಯಿಸಿದ್ದ ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕವನ್ನು ವಾಪಸ್ ಪಡೆದುಕೊಂಡು ಬಹಿರಂಗವಾಗಿ ಕ್ಷಮೆಯಾಚಿಸಿದೆ. ಇತ್ತೀಚೆಗೆ ಈ ಪುಸ್ತಕದಲ್ಲಿ
10 hours ago
Rashmika Vijay Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ರಶ್ಮಿಕಾ ಮಂದಣ್ಣ ಅವರು ‘ನಿಮ್ಮನ್ನು ಸ್ವಾತಂತ್ರ್ಯವಾಗಿರಿಸುವ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳಿ‘ ಎಂದು ಬರೆದಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
10 hours ago
Construction Accident: ಹರಿಯಾಣ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ಏಳು ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 hours ago
Russia US Talks: ಟ್ರಂಪ್ ಜೊತೆ ದೂರವಾಣಿ ಮಾತುಕತೆಯಲ್ಲಿ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಉಕ್ರೇನ್ ಯುದ್ಧ ಶೀಘ್ರ ಅಂತ್ಯಗೊಳಿಸಲು ಪುಟಿನ್ ರಾಜತಾಂತ್ರಿಕ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ.
11 hours ago
Gemini Zodiac: ಬೆರೆಲ್ಲಾ ರಾಶಿಗಳಿಗಿಂತ ಮಿಥುನ ರಾಶಿಯವರ ಗುಣ ಸ್ವಲ್ಪ ವಿಭಿನ್ನವಾಗಿರುತ್ತದೆ. ಅವರಿಗೆ ಸರಿ ಯಾವುದು ಎಂದು ತಿಳಿದಿದೆ. ಆದರೂ ಅವರ ಕಾಮನೆಗಳು ಬೇರೆಯೇ ಬಯಸುತ್ತವೆ. ಬುದ್ದಿ ಭೇದವನ್ನು ಬಹಳ ನಿಖರವಾಗಿ ತೋರುತ್ತದೆ. ಆದರೇ ಮನುಸ್ಸು ನಿಶ್ಚಲತೆ.
11 hours ago
US Iran Conflict: ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆ ತಡೆದರೆ ಇರಾನ್ ಮೇಲೆ ಇಪ್ಪತ್ತು ಪಟ್ಟು ಹೆಚ್ಚು ಕಠಿಣ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
12 hours ago
Ajit Pawar Death: ಪುಣೆ: ‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ಸಂಬಂಧ ಲಿಯರ್ಜೆಟ್ ವಿಮಾನದ ಪೈಲಟ್ ಮೇಲೆ ಆರೋಪ ಹೊರಿಸಲು ವಿಎಸ್ಆರ್ ವೆಂಚರ್ಸ್ ಮಾಲೀಕ ವಿ.ಕೆ.ಸಿಂಗ್ ಪ್ರಯತ್ನಿಸುತ್ತಿದ್ದಾರೆಯೇ’
12 hours ago
Indian Citizens Repatriation: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾಗಿದ್ದು, ಕಳೆದ ಮೂರು ದಿನಗಳಲ್ಲಿ ದೋಹಾದಲ್ಲಿ ಸಿಲುಕಿದ್ದ 1,000ಕ್ಕೂ ಹೆಚ್ಚು ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ
12 hours ago
ಕೊಲ್ಲಿ ಸಂಘರ್ಷ | ಹೇಳಿಕೆ ಓದಬೇಡಿ, ನಮ್ಮೊಂದಿಗೆ ಚರ್ಚಿಸಿ: ಜೈಶಂಕರ್ಗೆ ತರೂರ್
13 hours ago
LPG Supply Update: ಭೌಗೋಳಿಕ ಉದ್ವಿಗ್ನತೆಯಿಂದ ಅನಿಲ ವ್ಯತ್ಯಯ ಉಂಟಾದ ಹಿನ್ನೆಲೆ ಹೋಟೆಲ್ ಹಾಗೂ ಗೃಹಬಳಕೆ ಎಲ್ಪಿಜಿ ಸರಬರಾಜು ಸುಗಮಗೊಳಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ