Last Updated: 18 Jul 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಈಗ ಸ್ವಂತ ಮನೆಯ ಒಡೆಯ!
(9 hours ago)
36
‘ನೀಟ್’ನಲ್ಲಿ 695 ಅಂಕ ಪಡೆದ ದಾವಣಗೆರೆಯ ಸುಚಿತಾ: ರಾಜ್ಯಕ್ಕೆ 2ನೇ ಸ್ಥಾನ
(9 hours ago)
25
ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
(10 hours ago)
21
SIR vs Citizenship: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದರಿಂದ ವ್ಯಕ್ತಿಯೊಬ್ಬರು ತನ್ನ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
(23 hours ago)
21
ಟ್ರಂಪ್ ಇಲ್ಲದಿದ್ದರೆ ವಿಶ್ವಕಪ್ ಸಾಧ್ಯವಾಗುತ್ತಿರಲಿಲ್ಲ: ಫಿಫಾ ಅಧ್ಯಕ್ಷ ಗಿಯಾನಿ
(10 hours ago)
18
Swiggy Delivery Boy Success: ಕೋಲ್ಕತ್ತದ ರೂಪ್ಚಂದ್ ಬಾರ್ ಬೆಂಗಳೂರಿನಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡಿ ಕೇವಲ 2700 ರೂಪಾಯಿ ಸಂಬಳ ಪಡೆಯುತ್ತಿದ್ದರು. ಸ್ವಿಗ್ಗಿಯಲ್ಲಿ 10 ವರ್ಷ ಸೇವೆ ಸಲ್ಲಿಸಿ ಈಗ ಸ್ವಂತ ಮನೆ ಕಟ್ಟಿದ್ದಾರೆ.
(24 hours ago)
16
Middle East Tension: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ ಉಭಯ ದೇಶಗಳು ಪರಸ್ಪರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.
(10 hours ago)
13
FIFA: ಆರು ದಶಕಗಳಿಂದ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆ ಬರೆಯಲು ಅರ್ಜೆಂಟೀನಾ ಸಜ್ಜು
(8 hours ago)
12
ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ವಿಶ್ವಕಪ್ ಟ್ರೋಫಿಯ ಜೊತೆಗೆ ಹಲವು ಬಹುಮಾನಗಳನ್ನು ಪಡೆದುಕೊಳ್ಳಲಿದೆ.
(22 hours ago)
12
Greater Bengaluru Authority: ಜಿಬಿಎ ಚುನಾವಣೆಗೆ ಮತ್ತೆ ಕಾಲಾವಕಾಶ ಕೇಳುವ ಯಾವ ಉದ್ದೇಶವೂ ನಮಗೆ ಇಲ್ಲ. ನಾವು ಚುನಾವಣೆ ಮಾಡಲು ತಯಾರಿದ್ದೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
(24 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 18
ಸಾಲುಮಂಟಪಕ್ಕೆ ₹4.90 ಕೋಟಿ ಅನುದಾನ ನೀಡಿದ ಸುಧಾಮೂರ್ತಿ
87 mins ago
ಸಿನಿ ಸಿಪ್ ಪಾಡ್ಕಾಸ್ಟ್: ಸಿನಿಲೋಕದ ಸಂಭಾವನೆ, ಸದ್ಭಾವನೆ
87 mins ago
Rahul Gandhi News: ಜಂತರ್ಮಂತರ್ನಲ್ಲಿ ಶಾಂತಿಯುತವಾಗಿ ಉಪವಾಸ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಅಲ್ಲಿಂದ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದು ತಪ್ಪು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
87 mins ago
YouTube OTT: ದಿವಾನ್ ಎಂಬ ಹುಡುಗನ ಅಪಹರಣ ಕಥೆಯುಳ್ಳ 27 ನಿಮಿಷದ ನಿಮ್ಮ ಗಮನಕ್ಕೆ ಮತ್ತು 23 ನಿಮಿಷದ ಬ್ಲೈಂಡ್ ಸ್ಪಾಟ್ ಕಿರುಚಿತ್ರಗಳು ವಾರಾಂತ್ಯದ ವೀಕ್ಷಣೆಗೆ ಅದ್ಭುತವಾಗಿದ್ದು ಜ್ಯೋತಿರ್ಮೇಘ ಸ್ಟುಡಿಯೋಸ್ ನಿರ್ಮಿಸಿವೆ.
87 mins ago
Sonam Wangchuk: ಸೊನಮ್ ವಾಂಗ್ಚೂಕ್ ಅವರ ಹೋರಾಟ ಜಂತರ್ ಮಂತರ್ನಲ್ಲಿಯೇ ಮುಗಿಯುವುದಿಲ್ಲ, ಅದರ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
87 mins ago
New British PM: ಆ್ಯಂಡಿ ಬರ್ನ್ಹಮ್ ಅವರು ಪ್ರಧಾನಿ ಹುದ್ದೆ ಸ್ವೀಕರಿಸಲಿದ್ದು, ಕಳೆದ ಹತ್ತು ವರ್ಷಗಳಲ್ಲಿ ಬ್ರಿಟನ್ನ 7ನೇ ಪ್ರಧಾನಿಯಾಗಲಿದ್ದಾರೆ. ಇದೀಗ ಅವರ ಮುಂದೆ ಹಲವು ಸವಾಲುಗಳಿವೆ.
117 mins ago
Abhijit Dipke Ink Attack: ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಮೇಲೆ ಮಹಿಳೆಯೊಬ್ಬರು ನೀಲಿ ಶಾಯಿಯನ್ನು ಎರಚಿರುವ ಘಟನೆ ನಡೆದಿದೆ.
117 mins ago
Upcoming Kannada Films: ಈ ವರ್ಷದ ಅಂತ್ಯದೊಳಗೆ ಕನ್ನಡ ಬಹುನೀರಿಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ನಟ ಶಿವರಾಜ್ಕುಮಾರ್, ಪ್ರಜ್ವಲ್ ದೇವರಾಜ್, ಸತೀಶ್ ನೀನಾಸಂ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
117 mins ago
ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹಾಗೂ ಸದ್ಭಾವನೆಯ ನೆನಕೆಗಳು...
2 hours ago
ಖಾಸಗಿಯಾಗಿ ಅಭಿವೃದ್ಧಿಪಪಡಿಸಿರುವ ದೇಶದ ಮೊದಲ ಕಕ್ಷೀಯ ರಾಕೆಟ್ ವಿಕ್ರಮ್–1 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದನ್ನು ತಯಾರಿಸಿದ ಸ್ಕೈರೂಟ್ ಏರೊಸ್ಪೇಸ್ ಸಂಸ್ಥೆಯ ತಂಡದ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
2 hours ago
Sonam Wangchuk: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ಇಂದು ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
2 hours ago
FIFA Football: ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು, ಜೀ 5ನಲ್ಲಿ ನೇರಪ್ರಸಾರವಾಗಲಿದೆ.
3 hours ago
ಫಿಫಾ ವಿಶ್ವಕಪ್ ಫೈನಲ್: ಎಲ್ಲಿ ನೋಡಬಹುದು, ಸಮಾರೋಪದ ವಿಶೇಷದ ಮಾಹಿತಿ ಇಲ್ಲಿದೆ..
3 hours ago
Himalayan plant discovery: ಹಿಮಾಲಯವು ನಿಗೂಢತೆಯಿಂದ ಕೂಡಿದ ತಾಣವಾಗಿದೆ. ಇಲ್ಲಿ ಹತ್ತಾರು ಬಗೆಯ ಸಸ್ಯವರ್ಗಗಳು, ಹೂಬಿಡುವ ಸಸ್ಯಗಳು ಹಾಗೂ ವಿಶ್ವದಲ್ಲೇ ಅತಿ ಹೆಚ್ಚು ವೈವಿಧ್ಯಮಯವಾದ ಕಾಡು ಆರ್ಕಿಡ್ ಇವೆ.
4 hours ago
Cockroach Janata Party: ಪರೀಕ್ಷಾ ಅಕ್ರಮ, ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಕ್ಷವು (ಸಿಜೆಪಿ) ದೆಹಲಿಯ ಜಂತರ್ಮಂತರ್ನಲ್ಲಿ 21 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
5 hours ago
Skyroot Aerospace: ಹೈದರಾಬಾದ್ ಸ್ಟಾರ್ಟ್ಅಪ್ ನಿರ್ಮಿಸಿದ ಈ ವಾಹನವು ಶ್ರೀಹರಿಕೋಟಾದಿಂದ ಮಧ್ಯಾಹ್ನ 12.05ಕ್ಕೆ ನಭಕ್ಕೆ ಚಿಮ್ಮಿತು. ಇದು 350 ಕೆಜಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು ಮೋದಿ ಪೋಸ್ಟ್ಕಾರ್ಡ್ ಕೊಂಡೊಯ್ದಿದೆ.
5 hours ago
Pet Dog Attack Mumbai: ಮುಂಬೈ ನಗರದ ಬಹುಮಹಡಿ ವಸತಿ ಸಂಕೀರ್ಣವೊಂದರ ಲಿಫ್ಟ್ನೊಳಗೆ ಸಾಕುನಾಯಿಯೊಂದು ದಿಢೀರನೆ ಆಕ್ರಮಣಕಾರಿಯಾಗಿ ವರ್ತಿಸಿ ಮೂವರು ಬಾಲಕಿಯರ ಮೇಲೆರಗಿದೆ.
5 hours ago
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಪವಾಸ ಸತ್ಯಾಗ್ರಹ ಸರಳವಾದುದಲ್ಲ, ಅದು ಆಡಳಿತ ನಡೆಸುವವರ ಮೌನ ಮುರಿಯುವ ಅತ್ಯುನ್ನತ ಶಕ್ತಿಯಾಗಿದೆ. ಸ್ವಾರ್ಥವಿಲ್ಲದೆ, ಸಮಾಜ ಮತ್ತು ದೇಶದ ಹಿತಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಾಯಕರ ಹಸಿವು ದೇಶದ ಇತಿಹಾಸದ ಹಾದಿಯನ್ನೇ ಬದಲಿಸಿದೆ
5 hours ago
NEET controversy: ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರೊಂದಿಗೆ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲೇ ಉಳಿದಿದ್ದಾರೆ.
5 hours ago
NEET UG results: 2026ರ ನೀಟ್ ಯುಜಿಯಲ್ಲಿ ಅಗ್ರಸ್ಥಾನ ಪಡೆದ ಲೂಧಿಯಾನ ಮೂಲದ ಆರ್ಯನ್ ಗುಪ್ತಾ ಅವರು ಪಿಟಿಐ ಜೊತೆಗಿನ ಸಂದರ್ಶನದಲ್ಲಿ ತಮಗೆ ವೈದ್ಯರಾಗುವ ಕನಸು ಹುಟ್ಟಿಕೊಂಡದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
5 hours ago
Sonam Wangchuk Protest: ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೊ ಪ್ರತಿಕ್ರಿಯಿಸಿದ್ದಾರೆ.
6 hours ago
Liang Wenfeng: ಲಿಯಾಂಗ್ ಕಂಪನಿಯಲ್ಲಿ ಶೇ 78 ರಷ್ಟು ಪಾಲು ಹೊಂದಿದ್ದು ಅವರ ಒಟ್ಟು ಆಸ್ತಿ 36 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಗುವಾಂಗ್ಡಾಂಗ್ ಮೂಲದ ಇವರು ಎಂಟನೇ ತರಗತಿಯಲ್ಲೇ ಗಣಿತ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.
6 hours ago
Abhijit Dipke hunger strike: ಉಪವಾಸ ನಿರತ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
6 hours ago
ವಿಜ್ಞಾನಿಗಳು ಸುಮಾರು 49 ಬೆಳಕಿನ ವರ್ಷಗಳ ದೂರದಲ್ಲಿರುವ LHS 1140b ಎಂಬ ಕಲ್ಲಿನ ಗ್ರಹದ ವಾತಾವರಣದಲ್ಲಿ ಹೀಲಿಯಂ ಅನಿಲವನ್ನು ಪತ್ತೆಹಚ್ಚಿದ್ದಾರೆ
6 hours ago
NEET Entrance Exam: ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
7 hours ago
Lionel Messi Records: ಭಾನುವಾರ ನಡೆಯುವ ಫೈನಲ್ನಲ್ಲಿ ಸ್ಪೇನ್ ಎದುರಿಸಲಿರುವ 39 ವರ್ಷದ ಮೆಸ್ಸಿ, ಆರು ವಿಶ್ವಕಪ್ಗಳಲ್ಲಿ ಒಟ್ಟು 21 ಗೋಲು ಗಳಿಸಿದ್ದಾರೆ. ಸೆಮಿಸ್ನಲ್ಲಿ ಇಂಗ್ಲೆಂಡ್ ಸೋಲಿಸಿ ಅರ್ಜೆಂಟೀನಾ ಈ ಹಂತಕ್ಕೇರಿದೆ.
7 hours ago
Type 1 diabetes treatment: ಸ್ವೀಡನ್ನಿನ ಕರೊಲಿನ್ಸ್ಕಾ ಸಂಸ್ಥೆಯ ವಿಜ್ಞಾನಿಗಳು ಇಲಿಗಳ ಕಣ್ಣಿನ ಹಿಂಬದಿಯಲ್ಲಿ ಆಕರ ಕೋಶ ಕಸಿ ಮಾಡಿ ಯಶಸ್ವಿಯಾಗಿದ್ದಾರೆ. ವಿವಿಧ ಸಂಸ್ಥೆಗಳ ಧನಸಹಾಯದೊಂದಿಗೆ ಈ ಸಂಶೋಧನೆ ನಡೆಸಲಾಗಿದೆ.
7 hours ago
Shiva Rajkumar: ಡಾಲಿ ಧನಂಜಯ್ ನಟನೆಯ ಮದರ್ ಪ್ರಾಮಿಸ್ ಸಿನಿಮಾವು ಜುಲೈ 10ರಂದು ಬಿಡುಗಡೆಯಾಗಿದೆ. ಹಾಸ್ಯ ಮತ್ತು ಕ್ರೈಮ್ ಥ್ರಿಲ್ಲರ್ ಕಥೆ ಒಳಗೊಂಡಿರುವ ಮದಾರ್ ಪ್ರಾಮಿಸ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
8 hours ago
Actress Bhagyashri Borse: ‘ಲೆನಿನ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ ಅವರು ತಮ್ಮ ಬಾಲ್ಯದ ಅತ್ಯಂತ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ.
8 hours ago
NEET Success Story:ಬಿಹಾರದ ಮುಜಫರ್ಪುರ ಜಿಲ್ಲೆಯ ರತ್ನಲಿ ಗ್ರಾಮದ ಆದಿತ್ಯ ಅವರು ನಿನ್ನೆ (ಜುಲೈ 17) ಬಿಡುಗಡೆಯಾದ ನೀಟ್ (NEET) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 946ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
8 hours ago
Sonam Wangchuk Protest: ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ, ವೈದ್ಯಕೀಯ ನೆರವು ಒದಗಿಸಲು ಪೊಲೀಸರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
8 hours ago
Thiruvananthapuram incident: ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ ಬಂದಿದ್ದ ಸಂಸದರನ್ನು ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣ ಬಳಸಿ ರಕ್ಷಿಸಲಾಯಿತು. ರಾತ್ರಿ 7:37ಕ್ಕೆ ಕರೆ ಸ್ವೀಕರಿಸಿದ ಅಗ್ನಿಶಾಮಕ ದಳವು ಕಾರ್ಯಾಚರಣೆ ನಡೆಸಿತು.
8 hours ago
Ayurveda Tips: ಕೀಲು ನೋವಿಗೆ 10 ಮಿ.ಲೀ ಹರಳೆಣ್ಣೆಯನ್ನು ಬಿಸಿ ಹಾಲಿನೊಂದಿಗೆ ಸೇವಿಸಬಹುದು. ಮೆಂತ್ಯ ಕಷಾಯ ಮತ್ತು ಎಕ್ಕದ ಎಲೆಗಳ ಶಾಖದಿಂದ ಬಿಗಿತವನ್ನು ಕಡಿಮೆ ಮಾಡಿ ಕೀಲುಗಳ ಆರೋಗ್ಯವನ್ನು ಸುಧಾರಿಸುವ ಕ್ರಮಗಳು ಇಲ್ಲಿವೆ.
8 hours ago
FIFA: ಆರು ದಶಕಗಳಿಂದ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆ ಬರೆಯಲು ಅರ್ಜೆಂಟೀನಾ ಸಜ್ಜು
8 hours ago
ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಈಗ ಸ್ವಂತ ಮನೆಯ ಒಡೆಯ!
9 hours ago
‘ನೀಟ್’ನಲ್ಲಿ 695 ಅಂಕ ಪಡೆದ ದಾವಣಗೆರೆಯ ಸುಚಿತಾ: ರಾಜ್ಯಕ್ಕೆ 2ನೇ ಸ್ಥಾನ
9 hours ago
ವಾಂಗ್ಚೂಕ್ ತಂದೆ ಮನವೊಲಿಸಿ ಉಪವಾಸ ಕೊನೆಗೊಳಿಸಿದ್ದ ಇಂದಿರಾ: ಸೋನಿಯಾ ಮೆಲುಕು
10 hours ago
Middle East Tension: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ ಉಭಯ ದೇಶಗಳು ಪರಸ್ಪರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ.
10 hours ago
FIFA World Cup: ‘ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯು ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದಾಗಿದೆ’ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಶ್ಲಾಘಿಸಿದ್ದಾರೆ.
10 hours ago
ಟ್ರಂಪ್ ಇಲ್ಲದಿದ್ದರೆ ವಿಶ್ವಕಪ್ ಸಾಧ್ಯವಾಗುತ್ತಿರಲಿಲ್ಲ: ಫಿಫಾ ಅಧ್ಯಕ್ಷ ಗಿಯಾನಿ
10 hours ago
ಬರದಿಂದ ಕಂಗೆಟ್ಟ ರೈತರ ಅಳಲು l ಬತ್ತಿದ ಕೆರೆಕುಂಟೆಗಳು, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತ
10 hours ago
Sonam Wangchuk Fast: ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹದ ಕುರಿತು ಕೇಂದ್ರ ಸರ್ಕಾರದ ಮೌನ ಮತ್ತು ನೈತಿಕ ಹೊಣೆಗಾರಿಕೆಯ ಬಗ್ಗೆ ಲೇಖನವು ಚರ್ಚಿಸುತ್ತದೆ. ಮಣಿಪುರ ಹಿಂಸಾಚಾರ ಹಾಗೂ ರೈತ ಹೋರಾಟದ ನಿದರ್ಶನಗಳಿವೆ.
10 hours ago
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಾಗದದ ಬದಲು ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಮುದ್ರಿಸಲು ನಿರ್ಧರಿಸಿದ್ದು, ನೋಟು ಮುದ್ರಣಕ್ಕೆ ಬೇಕಾಗುವ ಪಾಲಿಮರ್ ಹಾಳೆಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಆಹ್ವಾನಿಸಿದೆ.
10 hours ago
ಮಂಗಳೂರು: ಬಂಟ್ವಾಳದಲ್ಲಿ ಗುರುವಾರ ನಡೆದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ.
10 hours ago
ಪ್ರಧಾನ್ ರಾಜೀನಾಮೆಗಾಗಿ 21 ದಿನದಿಂದ ಉಪವಾಸದಲ್ಲಿರುವ ವಾಂಗ್ಚೂಕ್ ಹಿನ್ನೆಲೆ ಏನು?
10 hours ago
ನಗರದಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಐದು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳ
10 hours ago
ಹೊರ್ಮುಜ್ ವಿಚಾರವಾಗಿ ಅಮೆರಿಕ–ಇರಾನ್ ಮಧ್ಯೆ ತೀವ್ರಗೊಂಡ ಸಂಘರ್ಷ
10 hours ago
ಮಂಡೇಲಾ ಅವರ ಹೋರಾಟದಲ್ಲಿ ಗಾಂಧಿ–ಅಂಬೇಡ್ಕರ್ ಅರಿವಿನ ಬೀಜಗಳಿವೆ. ಈ ವಿಶಿಷ್ಟ ಸಮೀಕರಣದಲ್ಲಿ ವರ್ತಮಾನದ ಕೇಡುಗಳಿಗೆ ಉತ್ತರಗಳು ಇರುವಂತಿದೆ.
10 hours ago
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ಆರೇಂಜ್ ಅಲರ್ಟ್ ಘೋಷಿಸಿದೆ.
10 hours ago
Indian Citizenship: ಅಸ್ಸಾಂನ ಇಪ್ಪತ್ತೇಳು ನಿವಾಸಿಗಳನ್ನು ವಿದೇಶಿಯರೆಂದು ಘೋಷಿಸಿದ್ದ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
10 hours ago
Lokayukta Police: ಹಲ್ಲೆ ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಸಹಾಯಕ ಸರ್ಕಾರಿ ಅಭಿಯೋಜಕರೊಬ್ಬರು (ಎಪಿಪಿ) ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
10 hours ago
ಅರ್ಜೆಂಟೀನಾ ಮೇಲೆ ಕ್ರಮ ಕೈಗೊಳ್ಳುವುದೇ ಫಿಫಾ
11 hours ago
ಪ್ರಶಸ್ತಿ: ಗುಕೇಶ್, ದಿವ್ಯಾ ನಾಮನಿರ್ದೇಶನ
11 hours ago
ರೋಹಿತ್ ನಿವೃತ್ತಿ ತಳ್ಳಿ ಹಾಕಿದ ಬಿಸಿಸಿಐ
11 hours ago
‘ಕೊಹ್ಲಿ– ಗಂಭೀರ್ ದಿನಕ್ಕೆ 10 ಸಲ ಮಾತನಾಡುತ್ತಾರೆ..’
11 hours ago
ಗುಕೇಶ್ಗೆ ಆಘಾತ ನೀಡಿದ ಅಲಿರೇಝಾ
11 hours ago
ಏನೇ ಆದರೂ ಜುಲೈ 20ರವರೆಗೆ ಬದುಕಿರುತ್ತೇನೆ.. ಉಪವಾಸ ನಿರತ ಸೊನಮ್ ವಾಂಗ್ಚೂಕ್
12 hours ago
Jul 17
ಇವರೇ ನೋಡಿ NEET ಟಾಪರ್ಸ್: ಅಗ್ರ–10ರಲ್ಲಿ ಇದ್ದಾರಾ ಕರ್ನಾಟಕದ ಅಭ್ಯರ್ಥಿಗಳು?
18 hours ago
Bullet Train Delay: ಜಪಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯ ಪ್ರಗತಿ ಉತ್ತಮವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ದೃಢಪಡಿಸಿದೆ.
20 hours ago
ಚುರುಮುರಿ: ಫೈರ್ ಬ್ರ್ಯಾಂಡ್!
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ