Last Updated: 4 Jul 2026 4:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Cobra in Hesaraghatta: ಹೆಸರಘಟ್ಟದ ತೋಟಗೆರೆ ಬಳಿ ರಾತ್ರಿ 11 ಗಂಟೆಗೆ ಬಿಹಾರ ಮೂಲದ ಅಂಜು ಅವರ ಇಬ್ಬರು ಮಕ್ಕಳಾದ ರಾಶಿ ಹಾಗೂ ಅನುಮೋನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಉರಗ ತಜ್ಞ ಪ್ರಶಾಂತ್ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.
(22 hours ago)
35
KR Circle Road Safety: ಕೆಆರ್ ವೃತ್ತದಲ್ಲಿ ಬಿಎಂಟಿಸಿಯ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
(5 hours ago)
26
Iran Funeral: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಶುಕ್ರವಾರ ಅಂತಿಮ ನಮನವನ್ನು ಸಲ್ಲಿಸಿತು.
(21 hours ago)
24
ಚಾಮುಂಡೇಶ್ವರಿ ದರ್ಶನಕ್ಕೆ ₹2 ಸಾವಿರ ಟಿಕೆಟ್ ಅವಶ್ಯವಿರಲಿಲ್ಲ: ಪ್ರಮೋದಾದೇವಿ
(9 hours ago)
21
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.
(19 hours ago)
20
Narendra Modi Awards Controversy: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ವಿದೇಶಿ ಪ್ರವಾಸಗಳ ಸಂದರ್ಭಗಳಲ್ಲಿ ಅವರಿಗೆ ಲಭಿಸುತ್ತಿರುವ ಸಾಲು ಸಾಲು ಅಂತರರಾಷ್ಟ್ರೀಯ ಪ್ರಶಸ್ತಿಗಳ ಕುರಿತು 'ದಿ ಗಾರ್ಡಿಯನ್' ವಿಶೇಷ ವರದಿಯೊಂದನ್ನು ಪ್ರಕಟಿಸಿದೆ.
(23 hours ago)
20
Congress vs RSS: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
(19 hours ago)
19
Uttar Pradesh Crime: ಪತಿಯನ್ನು ಕೊಂದು ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
(5 hours ago)
17
FIFA: ಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್
(8 hours ago)
16
Chief Election Commissioner: ಚುನಾವಣಾ ಆಯೋಗವು ದೇಶದ ಸಂವಿಧಾನ, ಚುನಾವಣಾ ಕಾಯ್ದೆ, ಲಿಖಿತ ನಿಯಮಕ್ಕೆ ಬದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
(19 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 4
Jackfruit Drying Industry: ಹಲಸಿನ ಹಪ್ಪಳ , ಹಲಸಿನ ಜ್ಯಾಮ್ ಹಾಗೂ ಹಲಸಿನ. ತೊಳೆಯ ಹಣ್ಣಿನ ಡ್ರೈ ಮಾಡಿ ಕಾಪಿಡುವುದು ಅತ್ಯಂತ ಸುರಕ್ಷಿತ ರುಚಿ ಹಾಗೂ ಮಾರುಕಟ್ಟೆ ವಿಷಯದಲ್ಲಿ ಬೆಳೆದವರಿಗೆ ಲಾಭ.
12 mins ago
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ಹಳಿಗೆ ಹಾರಿದ್ದಾರೆ. ಮೆಟ್ರೊ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಈ ಘಟನೆಯಿಂದಾಗಿ 10 ನಿಮಿಷ ಮೆಟ್ರೊ ಸಂಚಾರ ವ್ಯತ್ಯಯಗೊಂಡಿತು.
12 mins ago
Kannada Drama: ಮೈಸೂರಿನ ನಿರ್ದಿಂಗತ ಮತ್ತು ಮಂಗಳೂರಿನ ಅಸ್ತಿತ್ವ ತಂಡಗಳು ಪ್ರಕಾಶ್ ರಾಜ್ ಧ್ವನಿಯೊಂದಿಗೆ ಅರುಣ್ ಲಾಲ್ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೂಡಿಬಂದ ಈ ನಾಟಕಕ್ಕೆ ಅರೆನಾ ಥಿಯೇಟರ್ ವಿನ್ಯಾಸ ಬಳಸಲಾಗಿದೆ.
41 mins ago
Peddi OTT Premiere: ರಾಮ್ ಚರಣ್, ಜಾಹ್ನವಿ ಕಪೂರ್, ಚಂದನವನದ ನಟ ಶಿವರಾಜ್ಕುಮಾರ್ ನಟಿಸಿರುವ ಪೆದ್ದಿ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.
41 mins ago
ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಚಂದ್ರಿಮಾ ಭಟ್ಟಾಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
41 mins ago
ಗಗನಯಾನಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಬರೆದ ‘ದಿ ಸೆಕೆಂಡ್ ಆರ್ಬಿಟ್’ ಪುಸ್ತಕ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಬಿಡುಗಡೆಯಾಯಿತು.
71 mins ago
US Heatwave: ಅಮೆರಿಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಫಿಲಡೆಲ್ಫಿಯಾದಲ್ಲಿ 50 ಮರ್ಚಿಂಗ್ ಬ್ಯಾಂಡ್ಗಳ ಮೆರವಣಿಗೆ ರದ್ದಾಗಿದೆ. ಬಿಸಿಲಿನಿಂದ 100 ಜನರು ಅಸ್ವಸ್ಥಗೊಂಡು 45 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
101 mins ago
Israel Iran Tensions: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹಾಗೂ ಸ್ಪೀಕರ್ ಖಾಲೀಬಾಫ್ ಹತ್ಯೆಗೆ ಸಂಚು ರೂಪಿಸಿದ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ನೆತನ್ಯಾಹು ಕಚೇರಿ ತಿರಸ್ಕರಿಸಿದೆ.
3 hours ago
Electoral Revision: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮನೆ– ಮನೆಗೆ ಭೇಟಿ ನೀಡಿಯೇ ಗಣತಿ ನಮೂನೆಗಳನ್ನು ವಿತರಿಸಬೇಕು ಎಂದು ಎಸ್ಐಆರ್ ಕೈಪಿಡಿ ಹೇಳುತ್ತದೆ.
3 hours ago
US Heat Wave: ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕವು ತನ್ನ 250ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಆದರೆ, ದೇಶದಾದ್ಯಂತ ಬೀಸುತ್ತಿರುವ ಬಿಸಿಗಾಳಿ ಈ ಸಂಭ್ರಮಕ್ಕೆ ಅಡ್ಡಿಪಡಿಸಿದೆ.
3 hours ago
FIFA: ಪ್ರಶಸ್ತಿ ರೇಸ್ನಿಂದ ಹೊರಬಿದ್ದರೂ ಸ್ಫೂರ್ತಿಯ ಸಂದೇಶ ಸಾರಿದ ಕೇಪ್ ವರ್ಡ್
3 hours ago
FIFA World Cup 2026: ವಿಶ್ವಚಾಂಪಿಯನ್ ಅರ್ಜೆಂಟೀನಾ ಎದುರು ನಡೆದ ‘32ರ ಘಟ್ಟದ’ ಪಂದ್ಯದಲ್ಲಿ 3 – 2 ಗೋಲುಗಳ ಅಂತರದಿಂದ ಸೋಲು ಕಂಡಿರುವ ಕೇಪ್ ವರ್ಡ್, ಫಿಫಾ ವಿಶ್ವಕಪ್–2026 ಟೂರ್ನಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದೆ.
4 hours ago
Geopolitical strategy: ಭಾರತದ ಪರವಾಗಿ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸನೈನ್ ಭಾಗವಹಿಸಿದ್ದು, ಅಮೆರಿಕ ಹಾಗೂ ಇಸ್ರೇಲ್ ಜೊತೆಗಿನ ಸಂಬಂಧದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
4 hours ago
Labour Rights Podcast: ಕೆಲಸದ ಸ್ಥಳಗಳಲ್ಲಿನ ಅಪಾಯಕಾರಿ ಸನ್ನಿವೇಶ ಮತ್ತು ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯದ ಕುರಿತು ವಿಶೇಷ ಚರ್ಚೆ. ಬಡ ಕಾರ್ಮಿಕರ ಭದ್ರತೆಯ ಕೊರತೆ ಮತ್ತು ಜೀವಹಾನಿ ತಡೆಗಟ್ಟುವ ಅಗತ್ಯ ಕ್ರಮಗಳ ವಿಶ್ಲೇಷಣೆ.
4 hours ago
ಫಿಫಾ ವಿಶ್ವಕಪ್ ಪ್ರಶಸ್ತಿ ರೇಸ್ನಿಂದ ಹೊರಬಿದ್ದರೂ ಸ್ಫೂರ್ತಿಯ ಸಂದೇಶ ಕೇಪ್ ವರ್ಡ್
4 hours ago
‘ಗ್ರಾಮಾಯಣ’ ಸಿನಿಮಾ ವಿಮರ್ಶೆ: ಮೊದಲಾರ್ಧ ಭರವಸೆ, ದ್ವಿತೀಯಾರ್ಧ ನಿರಾಸೆ
4 hours ago
ರಾಜ್ಯದಲ್ಲಿ ವಿದ್ಯುತ್ ವಿತರಣೆ ಖಾಸಗೀಕರಣ: ಅರ್ಜಿ ಹಿಂಪಡೆದ ಟಾಟಾ ಪವರ್ ಸಂಸ್ಥೆ
4 hours ago
Uttar Pradesh Crime: ಪತಿಯನ್ನು ಕೊಂದು ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
5 hours ago
SIT investigation: ಎಸ್ಬಿಐ ನೇತೃತ್ವದ 14 ಜನರ ತಂಡವು ನಗದು ಎಣಿಕೆ ಮಾಡುತ್ತಿದ್ದು, ಹಗರಣದ ಬಳಿಕ ದೈನಂದಿನ ಸಂಗ್ರಹ 26 ಲಕ್ಷಕ್ಕೆ ಏರಿಕೆಯಾಗಿದೆ. ಸುಭಾಷ್ ಶ್ರೀವಾಸ್ತವ ಸೇರಿ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
5 hours ago
KR Circle Road Safety: ಕೆಆರ್ ವೃತ್ತದಲ್ಲಿ ಬಿಎಂಟಿಸಿಯ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
5 hours ago
ಪ್ರೀ–ಕ್ವಾರ್ಟರ್ ಫೈನಲ್: ಮೆಸ್ಸಿ, ರೊನಾಲ್ಡೊ, ಎಂಬಾಪೆ ತಂಡಗಳಿಗೆ ಎದುರಾಳಿ ಯಾರು?
6 hours ago
Vaigai Selvan Resignation: ರಾಜಕೀಯ ಕಡುವೈರಿ ಡಿಎಂಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತನ್ನದೇ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಎಐಎಡಿಎಂಕೆ ಮಾಜಿ ಸಚಿವ ವೈಗೈ ಸೆಲ್ವನ್ ರಾಜೀನಾಮೆ ನೀಡಿದ್ದಾರೆ.
6 hours ago
Randhir Jaiswal MEA: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (ಐಡಬ್ಲ್ಯೂಟಿ) ಕುರಿತು ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ–ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್.
6 hours ago
ಮಲೆನಾಡಲ್ಲಿ ಮಳೆ: ಹೇಮಾವತಿ ಜಲಾಶಯಕ್ಕೆ ಹೆಚ್ಚಿದ ನೀರಿನ ಪ್ರಮಾಣ
6 hours ago
Shiva Rajkumar: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಟೀಸರ್ ನಿನ್ನೆ ಸಂಜೆ (ಜುಲೈ 3) ಬಿಡುಗಡೆಯಾಗಿದೆ.
6 hours ago
Donald Trump: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ದೂರವಾಣಿ ಸಂಭಾಷಣೆ ನಡೆಸಿದ್ದು, ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
6 hours ago
KR Circle Road Safety: ನಗರದ ಕೆಆರ್ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಎರಡು ಕ್ರೇನ್ ತರಿಸಿ ಗಾಯಾಳುಗಳನ್ನು ಉಳಿಸಲು ಶ್ರಮಿಸಲಾಗುತ್ತಿದೆ.
6 hours ago
Karnataka news summary: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಆಳ ಅಗಲ, ಸಂಪಾದಕೀಯ, ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
7 hours ago
PM Modi Oceania Tour: ಜುಲೈ 6 ರಿಂದ 11ರವರೆಗೆ ಮೂರು ರಾಷ್ಟ್ರಗಳ ಪ್ರವಾಸ ನಡೆಯಲಿದ್ದು, ಪ್ರಧಾನಿಯವರು ಇಂಡೋನೇಷ್ಯಾದ 10ನೇ ಶತಮಾನದ ಪ್ರಂಬಾನನ್ ಶಿವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಮತ್ತು 40 ವರ್ಷಗಳ ಬಳಿಕ ನ್ಯೂಜಿಲೆಂಡ್ಗೆ ಪಯಣಿಸಲಿದ್ದಾರೆ.
7 hours ago
FIFA: ಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್
8 hours ago
ಫಿಫಾ ವಿಶ್ವಕಪ್: ಪ್ರೀ-ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ಬರೆದ ಈಜಿಪ್ಟ್
8 hours ago
BKTC Chairman Hemant Dwivedi: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರುಪಯೋಗ ಆರೋಪಗಳ ಬೆನ್ನಲ್ಲೇ, ಬದರಿನಾಥ ದೇಗುಲದಲ್ಲೂ ಇಂತಹದೇ ಆರೋಪಗಳ ಕೇಳಿಬಂದಿದ್ದು, ಬದರಿನಾಥ-ಕೇದಾರನಾಥ ದೇಗುಲ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ.
8 hours ago
Iran Funeral: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇಂದಿನಿಂದ (ಶನಿವಾರ) ಆರಂಭವಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
8 hours ago
Egypt Soccer Victory: ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾವನ್ನು 4-2 ಗೋಲುಗಳಿಂದ ಸೋಲಿಸಿದ ಈಜಿಪ್ಟ್, ಜುಲೈ 7ರಂದು ಅಟ್ಲಾಂಟಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸಾಡಲಿದ್ದು ಹೊಸ ದಾಖಲೆ ಬರೆದಿದೆ.
8 hours ago
Argentina vs Cape Verde: ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಕೇಪ್ ವರ್ಡ್ ತಂಡವನ್ನು 3 – 2 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಸೂಪರ್–16’ ಹಂತಕ್ಕೆ ಪ್ರವೇಶಿಸಿತು.
8 hours ago
ಮನೆಯಲ್ಲಿ ಮಕ್ಕಳ ಜತೆಯಲ್ಲೇ ಮಲಗಿತ್ತು 5 ಅಡಿಯ ನಾಗರ; ರಕ್ಷಿಸಿದ ಉರಗ ತಜ್ಞ!
8 hours ago
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ವರ್ಷದವರೆಗೆ ನಟ ದರ್ಶನ್ ಜಾಮೀನು ಪಡೆಯಲು ಅರ್ಹರಲ್ಲ ಎಂದು ಮೇ 15ರಂದು ನೀಡಿದ್ದ ಆದೇಶದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
8 hours ago
ಸಂಘದ ಯಾವುದೇ ಶಾಖೆಯಲ್ಲಿ ಯಾವುದೇ ವ್ಯಾವಹಾರಿಕ ಕಾರ್ಯ ನಡೆಯುವುದಿಲ್ಲ. ಸಂಘದ ಶಾಖೆಗಳ ಮೂಲಕ ವಿವಿಧ ಆಯಾಮಗಳಲ್ಲಿ ಸದ್ಭಾವನೆಯಿಂದ ದೇಶಕ್ಕಾಗಿ ಕೆಲಸ ಮಾಡಲು ಬೇಕಾದ ವ್ಯಕ್ತಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
9 hours ago
ಪಾದಚಾರಿ ರಸ್ತೆಗಳ ಅಡೆತಡೆ ನಿವಾರಣೆಗೊಳ್ಳಲಿ, ಮಾನವೀಯತೆ ತೆರವುಗೊಳ್ಳದೆ ಇರಲಿ. ಬೀದಿಬದಿ ವ್ಯಾಪಾರಿಗಳ ರಕ್ಷಣೆ–ಪುನರ್ವಸತಿ ಆಡಳಿತದ ಆದ್ಯತೆಯಾಗಲಿ.
9 hours ago
ಮತದಾರರ ಮನೆಗೆ ಹೋಗಿಯೇ ಗಣತಿ ನಮೂನೆ ವಿತರಿಸಿ * ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಟ್ಟಪ್ಪಣೆ
9 hours ago
‘ಏನ್ರೀ, ಏಕಾಏಕಿ ನನ್ ಅಕೌಂಟ್ಗೆ 30 ಸಾವಿರ ರೂಪಾಯಿ ಹಾಕಿದೀರಿ. ಇಷ್ಟು ಒಳ್ಳೇ ಬುದ್ಧಿ ಎಲ್ಲಿಂದ ಬಂತ್ರೀ?’ ಪದ್ದಮ್ಮ ಅಚ್ಚರಿಯಲ್ಲಿ ಕೇಳುದ್ರು.
9 hours ago
ಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕ
9 hours ago
ಪ್ರಧಾನಿ ನರೇಂದ್ರ ಮೋದಿ ಸ್ವತಃ ನಾಗ್ಪುರದ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ; ಬಿಜೆಪಿ ತನ್ನದೇ ಅಧಿಕೃತ ಖಾತೆಯಲ್ಲಿ ತಾನು ಸಂಘದ ರಾಜಕೀಯ ಅಂಗ ಎಂದು ಬಿಂಬಿಸಿಕೊಂಡಿದೆ
9 hours ago
ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮಾದಾಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ 7 ಕಾರ್ಮಿಕರು ಮೃತಪಟ್ಟಿರುವ ದುರಂತ ಆಕಸ್ಮಿಕ ಘಟನೆಯಷ್ಟೇ ಆಗಿರದೆ, ಕ್ವಾರಿ ಮಾಲೀಕರ ನಿರ್ಲಕ್ಷ್ಯ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗೇಡಿತನದ ಫಲಿತವೂ ಆಗಿದೆ.
9 hours ago
ಚಾಮುಂಡೇಶ್ವರಿ ದರ್ಶನಕ್ಕೆ ₹2 ಸಾವಿರ ಟಿಕೆಟ್ ಅವಶ್ಯವಿರಲಿಲ್ಲ: ಪ್ರಮೋದಾದೇವಿ
9 hours ago
ಪ್ರಿಕ್ವಾರ್ಟರ್ಗೆ ಸಿನ್ನರ್, ಜೊಕೊವಿಚ್
9 hours ago
ಜಯದ ಕನಸಿನಲ್ಲಿ ಶ್ರೇಯಸ್ ಪಡೆ
9 hours ago
ಕೆನಡಾ ಓಪನ್: ಭಾರತದ ಸವಾಲು ಅಂತ್ಯ
9 hours ago
ವಾರಿಯರ್ಸ್ಗೆ ಮಣಿದ ಗುಲ್ಬರ್ಗ
10 hours ago
1 ವರ್ಷ ಜಾಮೀನು ಕೋರುವಂತಿಲ್ಲ: ಆದೇಶದ ಮಾರ್ಪಾಡು ಕೋರಿದ್ದ ದರ್ಶನ್ ಅರ್ಜಿ ವಜಾ
10 hours ago
Jul 3
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 03 ಜುಲೈ 2026
15 hours ago
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳ ತೆರವು ಕಾರ್ಯ ಭರದಿಂದ ಸಾಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
16 hours ago
ಯೋಜನೆಯಲ್ಲಿ ಚೀನಾದ ಕಂಪನಿಗಳ ಒಳಗೊಳ್ಳುವಿಕೆಯ ಸಾಧ್ಯತೆ ಇದ್ದಿದ್ದರಿಂದ ಈಗಾಗಲೇ ಹಲವು ಬಾರಿ ಬಿಡ್ಡಿಂಗ್ ವಿಫಲವಾಗಿದೆ, ಸರ್ಕಾರ ಅಂತಿಮ ಅನುಮೋದನೆ ನೀಡುವ ಮುನ್ನ ಈ ಅಂಶವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
18 hours ago
ರಾಮನಗರ, ಶಿಗ್ಗಾವಿ–ಸವಣೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಕಡೆಗಳ ಮಸೀದಿಗಳಲ್ಲಿ ಎಸ್ಐಆರ್ ಅರ್ಜಿ ಭರ್ತಿ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಎಸ್ಐಆರ್ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
19 hours ago
ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.
19 hours ago
ಕ್ರಿಕೆಟ್: ಶ್ರೀಲಂಕಾ ಎ ವಿರುದ್ಧ ಸಾಯಿ ಶತಕ, ಪಡಿಕ್ಕಲ್ ಮಿಂಚು
19 hours ago
Chief Election Commissioner: ಚುನಾವಣಾ ಆಯೋಗವು ದೇಶದ ಸಂವಿಧಾನ, ಚುನಾವಣಾ ಕಾಯ್ದೆ, ಲಿಖಿತ ನಿಯಮಕ್ಕೆ ಬದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
19 hours ago
Tata Power electricity distribution: ರಾಜ್ಯದ ಒಟ್ಟು 19 ಜಿಲ್ಲೆಗಳಲ್ಲಿ ಪರವಾನಗಿ ಕೋರಿ ಕೆಇಆರ್ಸಿಗೆ ಸಲ್ಲಿಸಿದ್ದ ಅರ್ಜಿಯನ್ನು ಸಂಸ್ಥೆ ಹಿಂಪಡೆದಿದೆ. ಈ ಯೋಜನೆಯ ವಿರುದ್ಧ ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು.
19 hours ago
Congress vs RSS: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
19 hours ago
Vinay Rajkumar Film: ಮಣ್ಣಿನ ಘಮವಿರುವ ಚಿತ್ರಗಳು ಆ ಪರಿಮಳವನ್ನು ಸೂಸುವುದರತ್ತ ಗಮನಹರಿಸದೆ ಹಳಿ ತಪ್ಪಿದರೆ ಸಿನಿಮಾದ ಮೂಲ ಉದ್ದೇಶವೇ ಮರೆಯಾಗುತ್ತದೆ. ಹಳ್ಳಿಯ ಸೊಗಡಿನ ‘ಗ್ರಾಮಾಯಣ’ವು ಮೊದಲಾರ್ಧದಲ್ಲಿ ಭರವಸೆಯನ್ನು ಮೂಡಿಸಿ, ದ್ವಿತೀಯಾರ್ಧದಲ್ಲಿ ರಾಜಕೀಯ ಭಾಷಣದಂತೆ ಭಾಸವಾಗುತ್ತದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ