Last Updated: 17 Jun 2026 6:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
US Healthcare: ವಿಕ್ಟೋರಿಯಾ ಎಂಬ ಮಹಿಳೆ ವಿಮೆ ವ್ಯಾಪ್ತಿಗೆ ಬಾರದ ಆರು ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರ ಡಾಲರ್ ಬದಲಾಗಿ ಭಾರತೀಯ ಕಂಪನಿಯಿಂದ ಕೇವಲ 25 ಡಾಲರ್ ತೆರೆತು ಔಷಧ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.
(20 hours ago)
29
ಪಂದ್ಯದಿಂದ ಅಮಾನತು ಶಿಕ್ಷೆಗೆ ಒಳಗಾಗ್ತಾರಾ ಸೂರ್ಯವಂಶಿ? ICC ನಿಯಮದಲ್ಲಿ ಹೀಗಿದೆ
(18 hours ago)
23
ಪಿಚೈ ಭಾಷಣ: ಪ್ಯಾಲೆಸ್ಟೀನ್ಗೆ ಬೆಂಬಲ ವ್ಯಕ್ತಪಡಿಸಿ ಹೊರನಡೆದ ವಿದ್ಯಾರ್ಥಿಗಳು
(19 hours ago)
22
RSS and Hinduism: ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿರುವ ಹರಿಪ್ರಸಾದ್, ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವನ್ನು ಸಂಘಟನೆಗೆ ಹೋಲಿಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಅವಮಾನವೆಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
(15 hours ago)
17
ವಿಡಿಯೊ: ಕಿಚಾಯಿಸಿದ ಶ್ರೀಲಂಕಾ–ಎ ಆಟಗಾರನ ಮೇಲೆಗರಿದ ವೈಭವ್ ಸೂರ್ಯವಂಶಿ
(19 hours ago)
17
Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್, ವಾಪಸ್ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.
(19 hours ago)
17
Slovakia Award for PM: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಲೊವಾಕಿಯಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ (ಫಸ್ಟ್ ಕ್ಲಾಸ್) ಅನ್ನು ನೀಡಿ ಗೌರವಿಸಲಾಗಿದೆ.
(22 hours ago)
17
ಐಎಎಸ್ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ
(23 hours ago)
16
Celebrity tragic deaths: ಕಿರುತೆರೆ ನಟಿ ಸಂಚಿತಾ ಉಗಳೆ ಇತ್ತೀಚೆಗೆ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ದಿಢೀರ್ ಆತ್ಮಹತ್ಯೆ ಪ್ರಕರಣವು ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ.
(14 hours ago)
15
FIFA–2026: ಸ್ಪೇನ್ ಗೆಲುವು ಕಸಿದ ಕೇಪ್ ವರ್ಡೆಯ ‘ಮಹಾಗೋಡೆ’ 40 ವರ್ಷದ ವೊಜಿನ್ಹಾ
(14 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 17
ವಿಶ್ವಕಪ್: ಒಂದೇ ದಿನ ನಾಲ್ಕೂ ಪಂದ್ಯ ಡ್ರಾ!
18 mins ago
Jun 16
ಫಿಫಾ ವಿಶ್ವಕಪ್: ಇರಾನ್–ನ್ಯೂಜಿಲೆಂಡ್ ಪಂದ್ಯವೂ ಸಮಬಲ
5 hours ago
G7 Summit: ಜಾಗತಿಕ ಸಮುದ್ರ ಮಾರ್ಗಗಳ ಸುರಕ್ಷತೆ ಅತ್ಯಗತ್ಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾವಿಕರು ತಮ್ಮ ಕರ್ತವ್ಯಗಳನ್ನು ನಿರ್ಭೀತಿಯಿಂದ ಮಾಡಬಹುದು ಎಂಬುದನ್ನು ಎಲ್ಲ ದೇಶಗಳು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
6 hours ago
‘ಟೈಮ್ಸ್’ ಪ್ರಭಾವಿಗಳ ಪಟ್ಟಿಯಲ್ಲಿ ಸ್ಮೃತಿ ಮಂದಾನ
6 hours ago
ಫಿಫಾ ಫುಟ್ಬಾಲ್ ವಿಶ್ವಕಪ್: ಒಂದೇ ದಿನ ನಾಲ್ಕೂ ಪಂದ್ಯ ಡ್ರಾ!
8 hours ago
FIFA World Cup: ಮೆಕ್ಸಿಕೊ, ಅಮೆರಿಕ ಹಾಗೂ ಕೆನಡಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಸೋಮವಾರದ ಎಲ್ಲ ನಾಲ್ಕು ಪಂದ್ಯಗಳು ಡ್ರಾ ಆಗಿದ್ದು ವಿಶೇಷ.
8 hours ago
Bihar Assembly Polls: 2025ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ₹281.31 ಕೋಟಿ ದೇಣಿಗೆ ಸಂಗ್ರಹಿಸಿದ್ದು, ಚುನಾವಣೆ ವೇಳೆ ₹193.47 ಕೋಟಿ ವೆಚ್ಚ ಮಾಡಿವೆ.
8 hours ago
Akhilesh Yadav: ಅಯೋಧ್ಯೆಯ ರಾಮಮಂದಿರದ ‘ಕಾಣಿಕೆ ಹಣ ನಾಪತ್ತೆ’ ಪ್ರಕರಣದಲ್ಲಿ ಅದ್ಯಾವ ‘ಸನಾತನ ವಿರೋಧಿ’ ತಂಡ ಭಾಗಿಯಾಗಿದೆ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
8 hours ago
Mahesh Shetty Thimarodi: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜೀವ ಬೆದರಿಕೆ ಅಪರಾಧದ ತನಿಖೆಯ ಮುಂದುವರಿಕೆಗೆ ಅನುಮತಿ ನೀಡಿದೆ.
8 hours ago
paper leak: ಮೇ 24ರಂದು ನಡೆದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು’ ಎಂದು ಕೇಂದ್ರ ಸರ್ಕಾರ ಹೇಳಿದೆ.
8 hours ago
Mamata Banerjee: ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕಲ್ಕತ್ತ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
8 hours ago
Ram Mandir Donation Case: ಅಯೋಧ್ಯೆಯ ರಾಮಮಂದಿರದ ‘ಕಾಣಿಕೆ ಹಣ ನಾಪತ್ತೆ’ ಪ್ರಕರಣಕ್ಕೆ ಸಂಬಂಧಿಸಿ ರಾಮ ಮಂದಿರ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ, ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎರಡು ಪ್ರಕರಣಗಳು ದಾಖಲಾಗಿವೆ.
9 hours ago
ಮೂವರು ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
9 hours ago
Karnataka High Court: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಿಂದ ಹೊರ ತೆರೆಯಬಾರದು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮೌಖಿಕ ನಿರ್ದೇಶನ ನೀಡಿದೆ.
9 hours ago
POCSO Case: ಹರಿಹರ ಪೀಠದ ಶ್ರೀಗಳ ಜಾಮೀನು ರದ್ದು ಕೋರಿ ಸಲ್ಲಿಕೆಯಾದ ಅರ್ಜಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ದೂರು ದಾಖಲಾಗುವ ಮುನ್ನವೇ ದಾವಣಗೆರೆ ಕೋರ್ಟ್ ಮೇ 6ರಂದೇ ಜಾಮೀನು ನೀಡಿದ್ದಕ್ಕೆ ಆಘಾತ ವ್ಯಕ್ತಪಡಿಸಿದೆ.
9 hours ago
Iran Peace Deal: ಇಸ್ರೇಲ್ ಸೇನೆಯು ಲೆಬನಾನ್ನಿಂದ ಹಿಂದೆ ಸರಿಯಬೇಕು ಎಂಬ ಅಂಶವೂ ಅಮೆರಿಕದ ಜತೆಗಿನ ಶಾಂತಿ ಒಪ್ಪಂದದ ಭಾಗವಾಗಿರಲಿದೆ’ ಎಂದು ಇರಾನ್ ಮಂಗಳವಾರ ಹೇಳಿದೆ.
9 hours ago
Bidadi Township: ಬಿಡದಿ ಟೌನ್ಶಿಪ್ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರನ್ನು ಭೇಟಿ ಮಾಡಲು ಬಿಜೆಪಿ ಮುಖಂಡರ ನಿಯೋಗ ಹಳ್ಳಿಗಳಿಗೆ ತೆರಳುತ್ತಿದೆ.
10 hours ago
AI City Project: ಇಪ್ಪತ್ತು ವರ್ಷಗಳ ಹಿಂದಿನ ಕುಮಾರಸ್ವಾಮಿಯವರ ಯೋಜನೆಯನ್ನು ಅನುಷ್ಠಾನಗೊಳಿಸಲು ಶಿವಕುಮಾರ್ ಮುಂದಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾ ಆರೋಪದ ನಡುವೆ ಒಕ್ಕಲಿಗ ಸಮುದಾಯದ ಪಾರುಪತ್ಯಕ್ಕಾಗಿ ಜಿದ್ದಾಜಿದ್ದಿ ಶುರುವಾಗಿದೆ.
10 hours ago
Stock Market Trends: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದಿಂದ ಕಚ್ಚಾ ತೈಲದ ದರ ಇಳಿಕೆಯಾಗಿದೆ. ಇದರಿಂದಾಗಿ ಜಾಗತಿಕ ಷೇರುಪೇಟೆಗಳಲ್ಲಿ ಹಾಗೂ ದೇಶದ ಷೇರುಪೇಟೆಯಲ್ಲಿ ಷೇರು ಖರೀದಿ ಹೆಚ್ಚಳವಾಗಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡಿವೆ.
10 hours ago
Satyaki Savarkar: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರು ಕ್ಷಮಾದಾನ ಕೋರಿ ಆಗಿನ ಬ್ರಿಟಿಷ್ ಸರ್ಕಾರಕ್ಕೆ 10 ಅರ್ಜಿಗಳನ್ನು ಸಲ್ಲಿಸಿದ್ದರು’ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಅವರು ಪುಣೆ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.
10 hours ago
ಎಡ್ವರ್ಡ್ ವಾಯುನೆಲೆಯಿಂದ ಟೇಕಾಫ್ ಆದ ಬೆನ್ನಲ್ಲೇ ಅವಘಡ
10 hours ago
ಬಿಜೆಪಿ, ಆರ್ಎಸ್ಎಸ್ ನಾಯಕರಿಗೆ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ
11 hours ago
Abhijeet Dipke: ಚುನಾವಣೆಗಳಲ್ಲಿ ಸ್ಪರ್ಧಿಸಿದರೆ ಮಾತ್ರವೇ ಹಕ್ಕುಗಳಿಗಾಗಿ ಹೋರಾಡಬಹುದೇ? ಇದು ಹೇಗೆ ಸರಿಯಾಗುತ್ತದೆ?' ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
11 hours ago
Health Ministry: ಕೆಮ್ಮಿನ ಸಿರಪ್ ಮಾರಾಟದ ನಿಯಮಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ತಿದ್ದುಪಡಿ ತಂದಿದ್ದು, ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳ ಚಿಲ್ಲರೆ ವರ್ತಕರಿಗೂ ಷೆಡ್ಯೂಲ್ ಕೆ ನಿರ್ಬಂಧಗಳು ಅನ್ವಯವಾಗಲಿವೆ.
11 hours ago
ಮಳೆ ಬಂದರೆ ಬೆಂಗಳೂರು ತತ್ತರ: ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
12 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 16 ಜೂನ್ 2026
12 hours ago
ಚುರುಮುರಿ: ಚಿಗವ್ವನ ಚಕಮಕಿ
12 hours ago
Mysore Silk Sarees: ವಿಜಯ್ ದೇವರಕೊಂಡ ಹುಟ್ಟೂರಿನಲ್ಲಿ 180 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ರಶ್ಮಿಕಾ ಹಳದಿ ಕ್ರೇಪ್ ಸಿಲ್ಕ್ ಧರಿಸಿದ್ದರು.
12 hours ago
Nirani Group Investment: ನಿರಾಣಿ ಸಮೂಹದ 5,700 ಕೋಟಿ ರೂಪಾಯಿ ಹೂಡಿಕೆಯ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ. ಜಪಾನಿನ ಸುಮಿಟಮೊ ಕಂಪನಿ ಪಾಲುದಾರಿಕೆಯಲ್ಲಿ ಈ ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ಯೋಜಿಸಲಾಗಿತ್ತು.
12 hours ago
ರಾಜ್ಯದಲ್ಲಿ ಅವಕಾಶ ಸಿಗದಿದ್ದರೆ ಬೇರೆ ರಾಜ್ಯಗಳಲ್ಲಿ ಹೂಡಿಕೆ ಅನಿವಾರ್ಯ: ನಿರಾಣಿ
12 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 16 ಜೂನ್ 2026
12 hours ago
ಡಿಕೆಶಿ ಸಿಎಂ ಆಗಿರುವುದಕ್ಕೆ ಗೌಡರ ಕುಟುಂಬಕ್ಕೆ ಹೊಟ್ಟೆಕಿಚ್ಚು: ಶಾಸಕ ಬಾಲಕೃಷ್ಣ
12 hours ago
ಡಿಕೆಶಿ ವಿರುದ್ಧ ತನಿಖೆಗೆ ಪ್ರಧಾನಿಗೆ ಪತ್ರ ಬರೆದಿದ್ದ ಎಚ್ಡಿಕೆ: ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ
12 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 16 ಜೂನ್ 2026
12 hours ago
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಕನ್ನಡದ ಹೆಮ್ಮೆ ಮೈಸೂರು ಸಿಲ್ಕ್ ಸೀರೆ
12 hours ago
Kerala Health: ಕೇರಳಂನಲ್ಲಿ ಈ ವರ್ಷ ಜನವರಿಯಿಂದ ಈವರೆಗೆ ಶಿಗೆಲ್ಲಾ ಸೋಂಕಿನ 146 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.
13 hours ago
Karnataka politics: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.
14 hours ago
Celebrity tragic deaths: ಕಿರುತೆರೆ ನಟಿ ಸಂಚಿತಾ ಉಗಳೆ ಇತ್ತೀಚೆಗೆ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ದಿಢೀರ್ ಆತ್ಮಹತ್ಯೆ ಪ್ರಕರಣವು ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ.
14 hours ago
FIFA 2026:ಗೋಲ್ಕೀಪರ್ ವೊಜಿನ್ಹಾ, ನಿನ್ನೆ (ಜೂನ್ 15) ಮುಕ್ತಾಯಗೊಂಡ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಗೋಲ್ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಮೂಲಕ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
14 hours ago
TMC General Secretary: ಚುನಾವಣಾ ರ್ಯಾಲಿಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಮಂಗಳವಾರ ಹಾಜರಾಗಿದ್ದಾರೆ.
14 hours ago
FIFA–2026: ಸ್ಪೇನ್ ಗೆಲುವು ಕಸಿದ ಕೇಪ್ ವರ್ಡೆಯ ‘ಮಹಾಗೋಡೆ’ 40 ವರ್ಷದ ವೊಜಿನ್ಹಾ
14 hours ago
RSS and Hinduism: ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿರುವ ಹರಿಪ್ರಸಾದ್, ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವನ್ನು ಸಂಘಟನೆಗೆ ಹೋಲಿಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಅವಮಾನವೆಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
15 hours ago
RSS Registration: 'ಆರ್.ಎಸ್.ಎಸ್ ನವರು ಹಿಂದೂಗಳೇ ಅಲ್ಲ. ಅವರು ಕೇವಲ ಹಿಂದುತ್ವವಾದಿಗಳು. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುತ್ತೇವೆ ಎಂದರೆ ನಡೆಯೋದಿಲ್ಲ' ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
15 hours ago
ಅಭಿಜಿತ್ ಬ್ಯಾನರ್ಜಿ ಅವರ ಸಂಶೋಧನೆಯಂತೆ 17 ವರ್ಷಗಳ ಅಧ್ಯಯನದಲ್ಲಿ ಹಸು ನೀಡಿದ ಮಹಿಳೆಯರ ಸಂಪತ್ತು ಶೇ 40 ರಷ್ಟು ಏರಿಕೆಯಾಗಿದೆ. ನರೇಗಾದ 1 ರೂಪಾಯಿ ಹೂಡಿಕೆಯು 1.16 ರೂಪಾಯಿ ಗೃಹಬಳಕೆ ವೆಚ್ಚ ಸೃಷ್ಟಿಸುತ್ತದೆ.
16 hours ago
Karnataka Accident: ಬರಡೋಲ ಸಮೀಪ ಟಿಪ್ಪರ್ ಟೈರ್ ಸ್ಫೋಟಗೊಂಡು ಕೆಕೆಆರ್ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಚಾಲಕ ಅಶೋಕ ಉಟಗಿ ಸೇರಿದಂತೆ ಮೂವರು ಮೃತಪಟ್ಟಿದ್ದು, 10 ಗಾಯಾಳುಗಳನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
16 hours ago
Bhatkal Youth Death: ಜಾಲಿಯ ಮೊಹಮ್ಮದ್ ಸಫ್ವಾನ್ ಶಾನು ಯುಎಇನಲ್ಲಿ ಮೃತಪಟ್ಟಿದ್ದು, ಇವರು ಎಂಟು ವರ್ಷ ಖಾಸಗಿ ಕೆಲಸದ ನಂತರ ಐದು ವರ್ಷಗಳಿಂದ ಸ್ವಂತ ವ್ಯವಹಾರ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
16 hours ago
TN Crop Loan: ತಮಿಳುನಾಡಿನ ಸಹಕಾರ ಬ್ಯಾಂಕ್ಗಳಲ್ಲಿ ಬೆಳೆ ಸಾಲವಾಗಿ ಅತಿ ಸಣ್ಣ ರೈತರು ಪಡೆದಿರುವ ₹75,000ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಘೋಷಿಸಿದ್ದಾರೆ.
17 hours ago
SpaceX IPO Success: ‘ಇಂದಿನ ಅಸಾಧ್ಯತೆಯನ್ನು ನಾಳೆಯ ವಾಸ್ತವವನ್ನಾಗಿ ಪರಿವರ್ತಿಸುವುದು ಅಮೆರಿಕದ ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಅವರ ಅಚಲ ನಂಬಿಕೆಯಾಗಿದೆ’ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
17 hours ago
ಪಂದ್ಯದಿಂದ ಅಮಾನತು ಶಿಕ್ಷೆಗೆ ಒಳಗಾಗ್ತಾರಾ ಸೂರ್ಯವಂಶಿ? ICC ನಿಯಮದಲ್ಲಿ ಹೀಗಿದೆ
18 hours ago
Iran Foreign Minister Abbas Araghchi emphasizes caution: ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕುರಿತು ಎಚ್ಚರಿಕೆಯಿಂದ ಇರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಂಗಳವಾರ ಹೇಳಿದ್ದಾರೆ.
18 hours ago
NEET paper leak: ನೀಟ್–ಯುಜಿ ಮರುಪರೀಕ್ಷೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ವದಂತಿಗಳು ಹರಿದಾಡುತ್ತಿರುವುದರ ನಡುವೆ, ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ದೇಶದಾದ್ಯಂತ ಜೂನ್ 22ರವರೆಗೆ ಟೆಲಿಗ್ರಾಮ್ ಬಳಕೆ ನಿರ್ಬಂಧಿಸಿದೆ.
18 hours ago
‘ನನ್ನ ಮೇಲಿನ ದಾಳಿಯ ಹಿಂದೆ ಆರ್ಎಸ್ಎಸ್ನವರ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೈವಾಡವಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಆರೋಪಿಸಿದ್ದಾರೆ.
19 hours ago
Strait of Hormuz: ಜಲಮಾರ್ಗದಲ್ಲಿ ಪರಿಸರ ರಕ್ಷಣೆ ಮತ್ತು ತ್ಯಾಜ್ಯ ವಿಲೇವಾರಿ ಸೇವೆಗಳ ಹೆಸರಿನಲ್ಲಿ ಹಣ ಪಡೆಯಲು ಇರಾನ್ ನಿರ್ಧರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯ ನಡುವೆಯೂ ಎಸ್ಮಾಯಿಲ್ ಬಘೇಯ್ ಈ ಸ್ಪಷ್ಟನೆ ನೀಡಿದ್ದಾರೆ.
19 hours ago
India A vs Sri Lanka A: ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡವು ಸೋಲು ಅನುಭವಿಸಿದ ಬಳಿಕ ವೈಭವ್ ಸೂರ್ಯವಂಂಶಿ ತಾಳ್ಮೆ ಕಳೆದುಕೊಂಡು ವರ್ತಿಸಿರುವುದು ಕಂಡು ಬಂದಿದೆ.
19 hours ago
ವಿಡಿಯೊ: ಕಿಚಾಯಿಸಿದ ಶ್ರೀಲಂಕಾ–ಎ ಆಟಗಾರನ ಮೇಲೆಗರಿದ ವೈಭವ್ ಸೂರ್ಯವಂಶಿ
19 hours ago
Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್, ವಾಪಸ್ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.
19 hours ago
Digital Engineering: ಡಾ. ಯು. ಆರ್. ಅನಂತಮೂರ್ತಿ ಅವರು ತಮ್ಮ ‘ಭಾರತೀಪುರ’ ಕಾದಂಬರಿಯಲ್ಲಿ ಒಂದು ಊರನ್ನು ಪ್ರತಿಮೆಯಾಗಿಟ್ಟುಕೊಂಡು ಭಾರತವನ್ನು ಅನ್ವೇಷಿಸುವ ಪ್ರಯತ್ನ ಮಾಡಿದ್ದರು
19 hours ago
ಪಿಚೈ ಭಾಷಣ: ಪ್ಯಾಲೆಸ್ಟೀನ್ಗೆ ಬೆಂಬಲ ವ್ಯಕ್ತಪಡಿಸಿ ಹೊರನಡೆದ ವಿದ್ಯಾರ್ಥಿಗಳು
19 hours ago
Jayamma: ಚಿತ್ರ ನಿರ್ಮಾಪಕ ಚಿನ್ನೇಗೌಡ ಅವರ ಧರ್ಮಪತ್ನಿ ಜಯಮ್ಮ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
19 hours ago
West Bengal Politics: ಸುದೀಪ್ ಬಂಡೋಪಾಧ್ಯಾಯ ನೇತೃತ್ವದ 20 ಸಂಸದರು ಎನ್ಸಿಪಿಐ ಜೊತೆ ವಿಲೀನಗೊಂಡು ಎನ್ಡಿಎಗೆ ಬೆಂಬಲ ಸೂಚಿಸಿದ್ದಾರೆ. ಶೆವ್ಲಿ ಕುಂಡು ಅಧ್ಯಕ್ಷತೆಯ ಈ ಪಕ್ಷವು ಹೌರಾದಲ್ಲಿ ನೋಂದಾಯಿತ ವಿಳಾಸ ಹೊಂದಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ