Last Updated: 18 Jun 2026 2:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
100 ಎಕರೆ ಜಮೀನು: ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಅವರ ಚಿತ್ರವಿರುವ ಪೋಸ್ಟರ್ ಪ್ರಚಾರ
(13 hours ago)
38
ರೇಣುಕ ಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾಗೌಡಗೆ ಹೈಕೋರ್ಟ್ ನೋಟಿಸ್
(15 hours ago)
38
ಮತ್ತೆ ಅದೇ ತಪ್ಪು: ಸ್ಫೋಟಕ ಆರಂಭದ ಹೊರತಾಗಿಯೂ ಎಡವಿದ ವೈಭವ್ ಸೂರ್ಯವಂಶಿ
(13 hours ago)
29
ಒಂದು ವಿಶೇಷ ಘೋಷಣೆಗೆ ಸಿದ್ಧವಾದ ಬಿಗ್ಬಾಸ್ ವಿಜೇತ ಗಿಲ್ಲಿ ನಟ
(19 hours ago)
22
ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೋಲು: 39ರ ಹರೆಯದಲ್ಲೂ ಹಲವು ದಾಖಲೆ ಬರೆದ ಮೆಸ್ಸಿ
(14 hours ago)
19
ಕ್ಷಮಾದಾನ ಕೋರಿ ಬ್ರಿಟಿಷರಿಗೆ 10 ಅರ್ಜಿ ಸಲ್ಲಿಸಿದ್ದ ಸಾವರ್ಕರ್: ಮೊಮ್ಮಗ ಸಾತ್ಯಕಿ
(16 hours ago)
18
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು
(10 hours ago)
16
ಫಿಫಾ ವಿಶ್ವಕಪ್ 2026ರಲ್ಲಿ ಪದಾರ್ಪಣೆ ಮಾಡಿದ ಭಾರತದ ಸರ್ಪ್ರೀತ್ ಸಿಂಗ್
(14 hours ago)
16
‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ಹೇಳಿದ್ದ ನಟ
(10 hours ago)
14
ಅಫ್ಗನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ 'ಎ'
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 17
T20 World Cup: ನೆದರ್ಲೆಂಡ್ಸ್ ವಿರುದ್ಧ ಭಾರತಕ್ಕೆ 95 ರನ್ಗಳ ಭರ್ಜರಿ ಗೆಲುವು
67 mins ago
Bangalore Bakery Strike: ಅಧಿಕಾರಿಗಳು ಮತ್ತು ರೌಡಿಗಳಿಂದ ಆಗುವ ತೊಂದರೆಯನ್ನು ವಿರೋಧಿಸಿ ಸಣ್ಣ ಬೇಕರಿ, ಟೀ–ಕಾಫಿ ಅಂಗಡಿಗಳು ಮತ್ತು ಕಾಂಡಿಮೆಂಟ್ಸ್’ಗಳು ಜೂನ್ 18ರಂದು ಮುಷ್ಕರ ನಡೆಸಲು ಕರ್ನಾಟಕ ಕಾರ್ಮಿಕ ಪರಿಷತ್ ಕರೆ ನೀಡಿದೆ.
4 hours ago
IND vs AFG: 170 ರನ್ಗಳ ಭರ್ಜರಿ ಜಯ, ಅಫ್ಗನ್ ವಿರುದ್ಧ ಸರಣಿ ಗೆದ್ದ ಭಾರತ
4 hours ago
Egg price hike: ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಬುಧವಾರ ಮೊಟ್ಟೆ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹705ಕ್ಕೆ (100 ಮೊಟ್ಟೆಗಳಿಗೆ) ತಲುಪಿದೆ. ಮೈಸೂರಿನಲ್ಲಿ ಇದು ₹720 ಆಗಿದೆ.
4 hours ago
Gold Price Drop: ಚಿನಿವಾರ ಪೇಟೆಯಲ್ಲಿ ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂ ಗೆ ₹4,800 ಇಳಿಕೆಯಾಗಿ, ₹1,54,400ರಂತೆ ಮಾರಾಟವಾಗಿದೆ
4 hours ago
Priyank Kharge: ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಸಂಘಟನೆಯನ್ನು ಶಾಸನಬದ್ಧವಾಗಿ ನೋಂದಾಯಿಸಲು ಒತ್ತಾಯಿಸಿದ್ದು, ಇದಕ್ಕೆ ಬಿಜೆಪಿ ಮುಖಂಡ ಎ ಎಚ್ ಆನಂದ್ ಹಾಗೂ ಕಾರ್ಯಕರ್ತೆ ಕೆ ಎಸ್ ವಿಮಲಾ ಪ್ರತಿಕ್ರಿಯೆ ನೀಡಿದ್ದಾರೆ.
4 hours ago
ಗಿಲ್, ಇಶಾನ್ ಶತಕದ ಅಬ್ಬರ: ಭಾರತ 402ಕ್ಕೆ ಆಲೌಟ್
4 hours ago
ಮಹಿಳಾ ಟಿ20 ವಿಶ್ವಕಪ್|ಮಂದಾನ, ಶಫಾಲಿ ಅರ್ಧಶತಕ: ನೆದರ್ಲೆಂಡ್ಸ್ಗೆ 210 ರನ್ ಗುರಿ
5 hours ago
Modi Trump Meeting: ಜಿ7 ಶೃಂಗಸಭೆಯ ವೇಳೆ ಒಮಾನ್ ಕೊಲ್ಲಿಯಲ್ಲಿ ಮೂವರು ಭಾರತೀಯರ ಸಾವಿನ ಬಗ್ಗೆ ಚರ್ಚಿಸಿದ ಮೋದಿ, ಇರಾನ್ ಶಾಂತಿ ಒಪ್ಪಂದದಲ್ಲಿ ನಾವಿಕರ ಭದ್ರತಾ ನಿಬಂಧನೆ ಸೇರಿಸಲು ಅಮೆರಿಕ ಅಧ್ಯಕ್ಷರಲ್ಲಿ ಮನವಿ ಮಾಡಿದರು.
5 hours ago
US Pacific Command: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕವು ತನ್ನ ‘ಯುಎಸ್ ಇಂಡೋ–ಪೆಸಿಫಿಕ್ ಕಮಾಂಡ್’ನಿಂದ ‘ಇಂಡೋ’ ಪದ ಕೈಬಿಟ್ಟು ‘ಯುಎಸ್ ಪೆಸಿಫಿಕ್ ಕಮಾಂಡ್’ ಎಂದು ಮರುನಾಮಕರಣ ಮಾಡಿದೆ.
5 hours ago
Prakash Raj: ಎಸ್ಐಟಿ ರಚನೆಯಾದ ಆರಂಭದ ಕಾಲದಲ್ಲಿ ಚಿನ್ನಯ್ಯ ಫೋನ್ ಕರೆ ಮೂಲಕ ಮಾತನಾಡಿದ್ದು ನಿಜ. ನಾನು ಎಸ್ಐಟಿಯ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಆಗಲೇ ಮಾಹಿತಿ ನೀಡಿದ್ದೆ. ಅದರ ಹೊರತಾಗಿ ಬೇರೆ ಯಾವುದೇ ಸಂಬಂಧವಿಲ್ಲ
5 hours ago
Corruption Case: ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರ ಪುತ್ರ ಯೊಶಿತಾ ರಾಜಪಕ್ಸ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗವು ಬುಧವಾರ ಬಂಧಿಸಿದೆ.
6 hours ago
Pavel Durov Allegation: ಭಾರತದಲ್ಲಿ ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರ ಹಿಂದೆ ರಿಲಯನ್ಸ್ ಹಾಗೂ ವಾಟ್ಸ್ಆ್ಯಪ್ ಕೈವಾಡ ಇರಬಹುದು ಎಂದು ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡ್ಯುರೊವ್ ಬುಧವಾರ ಆರೋಪಿಸಿದ್ದಾರೆ.
6 hours ago
IND vs AFG: 400 ರನ್ ಸಾಧನೆ, ಗಿಲ್-ಇಶಾನ್ ಶತಕ, ಹಲವು ದಾಖಲೆ ಬರೆದ ಭಾರತ
6 hours ago
Telegram App Ban: ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ನಿರ್ಬಂಧದ ಹಿಂದೆ ರಿಲಯನ್ಸ್ ಪಾತ್ರ ಇರಬಹುದು ಎಂದು ಟೆಲಿಗ್ರಾಂ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡ್ಯುರೊವ್ ಆರೋಪಿಸಿದ್ದಾರೆ.
6 hours ago
ODI Cricket Records: ಅಫ್ಗಾನಿಸ್ತಾನದ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 400 ರನ್ಗಳ ಸಾಧನೆ ಮಾಡಿದೆ.
6 hours ago
Iran US Conflict: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಶಮನಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲು ಇರಾನ್ ಸಿದ್ಧವಾಗದಿದ್ದರೆ ಮತ್ತೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
7 hours ago
ಮಹಿಳಾ ಟಿ20 ವಿಶ್ವಕಪ್: ಭಾರತ ವಿರುದ್ಧ ಟಾಸ್ ಗೆದ್ದ ನೆದರ್ಲೆಂಡ್ಸ್
7 hours ago
ಅಫ್ಗನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ 'ಎ'
7 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 17 ಜೂನ್ 2026
7 hours ago
ಗುಂಡಣ್ಣ ಕಾರ್ಟೂನು: ಬುಧವಾರ, 17 ಜೂನ್ 2026
8 hours ago
Cough Syrup Safety: ಮಧ್ಯಪ್ರದೇಶದಲ್ಲಿ ಡಿಇಜಿ ರಾಸಾಯನಿಕದಿಂದ 14 ಮಕ್ಕಳು ಮೃತಪಟ್ಟ ಹಿನ್ನೆಲೆ, ವೈದ್ಯರ ಚೀಟಿ ಇಲ್ಲದೆ ಸಿರಪ್ ಮಾರಾಟ ನಿಷೇಧಿಸಲಾಗಿದೆ. ಪೋಷಕರು ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ನೀಡಬಾರದು ಎಂದು ವೈದ್ಯರು ತಿಳಿಸಿದ್ದಾರೆ.
8 hours ago
ಚಿನಕುರುಳಿ ಕಾರ್ಟೂನು: ಬುಧವಾರ, 17 ಜೂನ್ 2026
8 hours ago
Dehradun Student Death: ಕಾರ್ಗಿಲ್ ಯುದ್ಧದ ಯೋಧ ರಾಜೇಶ್ ಥಾಪಾ ಮಗಳು ರಿಯಾ ಡೆಹ್ರಾಡೂನ್ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ ಜೂನ್ 21ರ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಅವರು ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
8 hours ago
ಗುರುತು ಪತ್ತೆ ಮಾತ್ರವೇ ಆಧಾರ್: ಕೇಂದ್ರ, ಚುನಾವಣಾ ಆಯೋಗಕ್ಕೆ 'ಸುಪ್ರೀಂ’ ನೋಟಿಸ್
8 hours ago
IND vs AFG: ಗಿಲ್, ಇಶಾನ್ ಶತಕದ ಅಬ್ಬರ: ಭಾರತ 402ಕ್ಕೆ ಆಲೌಟ್
8 hours ago
Sanjay Raut Claim: ಸಂಸದರಿಗೆ 15 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ನೀಡಲಾಗಿದ್ದು, ನಾಂದೇಡ್ ಮತ್ತು ಪುಣೆಯಿಂದ ಚಾರ್ಟರ್ಡ್ ವಿಮಾನಗಳ ಮೂಲಕ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ಸಂಜಯ್ ರಾವುತ್ ತಿಳಿಸಿದ್ದಾರೆ.
9 hours ago
ಆದಾಯ ಮೀರಿದ ಆಸ್ತಿ ಗಳಿಕೆ: ಮನೆಯಲ್ಲಿ ₹ 40 ಲಕ್ಷ ನಗದು ಪತ್ತೆ
9 hours ago
Mysore Jayadeva Hospital: ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಅಸ್ಪತ್ರೆಯಲ್ಲಿ ಇದೇ ಜೂನ್ 1ರಿಂದ 16ರವರೆಗೆ 62 ಮಂದಿ ಮೃತಪಟ್ಟಿದ್ದಾರೆ.
9 hours ago
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು
10 hours ago
Mysuru Jayadeva Hospital: ಜಯದೇವ ಆಸ್ಪತ್ರೆಯಲ್ಲಿ 11 ಮಂದಿ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಹೇಳಿದ್ದಾರೆ.
10 hours ago
UP Politics: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು (ಎಸ್ಪಿ) ಶೀಘ್ರದಲ್ಲೇ ಇಬ್ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ಭರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
10 hours ago
Mysuru Medical Crisis: ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದೇ ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
10 hours ago
‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ಹೇಳಿದ್ದ ನಟ
10 hours ago
Pawan Kalyan Fan Visit: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಬಾಲಕನನ್ನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ.
10 hours ago
Pavel Durov Allegation: ಭಾರತದಲ್ಲಿ ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರ ಹಿಂದೆ ರಿಲಯನ್ಸ್ ಹಾಗೂ ವಾಟ್ಸ್ಆ್ಯಪ್ ಕೈವಾಡ ಇರಬಹುದು ಎಂದು ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಬುಧವಾರ ಆರೋಪಿಸಿದ್ದಾರೆ.
10 hours ago
ವಿದೇಶಿ ಕರೆನ್ಸಿ ಠೇವಣಿಗಳ ಹೆಡ್ಜಿಂಗ್ ವೆಚ್ಚವನ್ನು ಸೆಪ್ಟೆಂಬರ್ 30, 2026 ರವರೆಗೆ ಆರ್ಬಿಐ ಭರಿಸಲಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ ತಡೆಯಲು ಬ್ಯಾಂಕ್ಗಳಿಗೆ ಈ ವಿಶೇಷ ಸ್ವಾಪ್ ಸೌಲಭ್ಯ ನೀಡಲಾಗಿದೆ.
10 hours ago
Karnataka Police: ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ಬಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪಿಎಸ್ಐ ಬಸವರಾಜ ಹೇರೂರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
11 hours ago
Liver transplant surgery:‘ಹೆಪಟೈಟಿಸ್ ಬಿ’ ಸೋಂಕಿಗೆ ತುತ್ತಾದವರು ಕೂಡ ಆ್ಯಂಟಿವೈರಲ್ ಚಿಕಿತ್ಸೆ ಹಾಗೂ ಔಷಧಿ ಪಡೆದುಕೊಳ್ಳುವ ಮೂಲಕ ಅಂಗಾಂಗಗಳನ್ನು ದಾನ ಮಾಡಬಹುದು. ಇದು ಇತ್ತೀಚೆಗೆ ಹೆಚ್ಚುತ್ತಿರುವ ಅಂಗಾಗಗಳ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ’.
12 hours ago
Hyderabad Streets: ತೆಲಂಗಾಣ ಸರ್ಕಾರವು ಹೈದರಾಬಾದ್ನ ಪ್ರಮುಖ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಮರುನಾಮಕರಣ ಮಾಡಲು ಸಜ್ಜಾಗಿದೆ.
12 hours ago
Liver transplant surgery:‘ಹೆಪಟೈಟಿಸ್ ಬಿ’ ಸೋಂಕಿಗೆ ತುತ್ತಾದವರು ಕೂಡ ಆಂಟಿವೈರಲ್ ಚಿಕಿತ್ಸೆ ಹಾಗೂ ಔಷಧಿ ಪಡೆದುಕೊಳ್ಳುವ ಮೂಲಕ ಅಂಗಾಂಗಗಳನ್ನು ದಾನ ಮಾಡಬಹುದು. ಇದು ಇತ್ತೀಚೆಗೆ ಹೆಚ್ಚುತ್ತಿರುವ ಅಂಗಾಗಗಳ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ’.
12 hours ago
ಮತ್ತೆ ಅದೇ ತಪ್ಪು: ಸ್ಫೋಟಕ ಆರಂಭದ ಹೊರತಾಗಿಯೂ ಎಡವಿದ ವೈಭವ್ ಸೂರ್ಯವಂಶಿ
13 hours ago
Telegram Court Case: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಜೂನ್ 22ರವರೆಗೆ ಹೇರಲಾದ ನಿಷೇಧದ ವಿರುದ್ಧ ಪಾವೆಲ್ ಡುರೊವ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಮೂರ್ತಿ ತೇಜಸ್ ಕರಿಯಾ ಅರ್ಜಿಯ ತುರ್ತು ವಿಚಾರಣೆ ನಡೆಸಲಿದ್ದಾರೆ.
13 hours ago
India Cricket: ಲಖನೌನಲ್ಲಿ ನಡೆಯುವ ಪಂದ್ಯದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯದ ಮೂಲಕ ಪ್ರಿನ್ಸ್ ಯಾದವ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
13 hours ago
ಟಾಸ್ ಗೆದ್ದ ಅಫ್ಗಾನಿಸ್ತಾನ ಬೌಲಿಂಗ್ ಆಯ್ಕೆ: ಭಾರತ ತಂಡದಲ್ಲಿ 3 ಪ್ರಮುಖ ಬದಲಾವಣೆ
13 hours ago
Meloni Instagram viral video: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಜಿ7 ಸಭೆಯಲ್ಲಿ ವಿಶ್ವನಾಯಕರು ಪಾಲ್ಗೊಂಡಿದ್ದಾರೆ. ಇಲ್ಲಿ ಮುಖಾಮುಖಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡೆಸಿದ ಪುಟ್ಟ ಸಂಭಾಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
13 hours ago
Davangere bodybuilder death: ಕೆಟಿಜೆ ನಗರದ ನಿವಾಸಿ 26 ವರ್ಷದ ಸುಶೀಲಕುಮಾರ್ ಅವರು ಮಂಗಳವಾರ ರಾತ್ರಿ ಊಟದ ನಂತರ ಆಕಸ್ಮಿಕವಾಗಿ ಕುಸಿದು ಬಿದ್ದು ನಿಧನರಾದರು. ರಾಷ್ಟ್ರಮಟ್ಟದ ಈ ಕ್ರೀಡಾಪಟು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
13 hours ago
100 ಎಕರೆ ಜಮೀನು: ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಅವರ ಚಿತ್ರವಿರುವ ಪೋಸ್ಟರ್ ಪ್ರಚಾರ
13 hours ago
Geetha Bharathi Bhat reacts: ಜೋಡಿ ನಂ.೧ ವೇದಿಕೆಯಲ್ಲಿ ನಡೆದ ಸಂಭಾಷಣೆಯನ್ನು ಜಗಳವೆಂದು ಬಿಂಬಿಸಿ ಒಂದು ಮಿಲಿಯನ್ ವೀಕ್ಷಣೆ ಪಡೆಯುತ್ತಿರುವ ಸಾಮಾಜಿಕ ಜಾಲತಾಣದ ಇನ್ ಫ್ಲುಯೆನ್ಸರ್ ವಿರುದ್ಧ ನಟಿ ಗೀತಾ ದಂಪತಿ ಕಿಡಿಕಾರಿದ್ದಾರೆ.
14 hours ago
Sanchar Saathi portal: ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನ್ ವೇದಿಕೆ ಬಳಸಿಕೊಂಡು ಹಲವು ರೀತಿಯಾಗಿ ವಂಚಿಸುವ ಜಾಲವಿದೆ. ಮಾತ್ರವಲ್ಲದೆ, ನಮ್ಮ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅಹಿತಕರ ಕೃತ್ಯಗಳನ್ನು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
14 hours ago
ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೋಲು: 39ರ ಹರೆಯದಲ್ಲೂ ಹಲವು ದಾಖಲೆ ಬರೆದ ಮೆಸ್ಸಿ
14 hours ago
Argentina Football: ಅಲ್ಜೇರಿಯಾ ವಿರುದ್ಧ 3-0 ಜಯ ಸಾಧಿಸಿದ ಮೆಸ್ಸಿ, ವಿಶ್ವಕಪ್ ಇತಿಹಾಸದಲ್ಲಿ 16 ಗೋಲು ಗಳಿಸಿ ಕ್ಲೋಸೆ ದಾಖಲೆ ಸರಿಗಟ್ಟಿದ್ದಾರೆ ಹಾಗೂ ಪೆನಾಲ್ಟಿ ಬಾಕ್ಸ್ ಹೊರಗಿನಿಂದ 5 ಗೋಲು ಹೊಡೆದ ಸಾಧನೆ ಮಾಡಿದರು.
14 hours ago
NRK ಕಾರ್ಡ್ ಯೋಜನೆ ಮತ್ತು ಪ್ರತ್ಯೇಕ ಎನ್ಆರ್ಐ ಸಚಿವಾಲಯ ಸ್ಥಾಪನೆಯ ಭರವಸೆಗಳ ನಡುವೆ ಅನಿವಾಸಿ ಕನ್ನಡಿಗರು ಆರೋಗ್ಯ ವಿಮೆ ಹಾಗೂ ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
14 hours ago
Ranchi RSS Office: ರಾಂಚಿಯ ನಿವಾರಣಪುರದಲ್ಲಿರುವ ತನ್ನ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಆರೋಪಿಸಿದೆ.
14 hours ago
Maharashtra Politics: ಶಿವಸೇನಾ ಸಂಸದರಿಗೆ ತಲಾ 15 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದಾರೆ. ಉದ್ಧವ್ ಠಾಕ್ರೆ ಕರೆದಿದ್ದ ಸಭೆಗೆ ಒಂಬತ್ತು ಸಂಸದರಲ್ಲಿ ಕೇವಲ ನಾಲ್ವರು ಮಾತ್ರ ನೇರವಾಗಿ ಹಾಜರಾಗಿದ್ದಾರೆ.
14 hours ago
ಸಿಎಂಆರ್ಎಲ್ ಕಂಪನಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಇಂದು (ಬುಧವಾರ) ಹಾಜರಾದರು.
14 hours ago
Oil Market: ಜೂನ್ 19ರಂದು ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಹೊರ್ಮುಜ್ ಜಲಸಂಧಿಯಲ್ಲಿ ಹೇರಿದ್ದ 20 ಲಕ್ಷ ಡಾಲರ್ ಸಾರಿಗೆ ಶುಲ್ಕ ರದ್ದತಿಯಿಂದ ಭಾರತದ ಶೇ 55ರಷ್ಟು ಇಂಧನ ಆಮದು ಸುಗಮವಾಗಲಿದೆ.
14 hours ago
ಫಿಫಾ ವಿಶ್ವಕಪ್ 2026ರಲ್ಲಿ ಪದಾರ್ಪಣೆ ಮಾಡಿದ ಭಾರತದ ಸರ್ಪ್ರೀತ್ ಸಿಂಗ್
14 hours ago
G7 Summit: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕೈಗಡಿಯಾರ ಮರೆತರು. ಆಗ ಟ್ರಂಪ್ ತಮಾಷೆ ಮಾಡಿದ್ದಾರೆ. ಮೆಲೋನಿ ಧೂಮಪಾನ ಮಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
14 hours ago
New Zealand Sarpreet Singh: ಫಿಫಾ ವಿಶ್ವಕಪ್ನ ಗ್ರೂಪ್ ಹಂತದಲ್ಲಿ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಇರಾನ್ ವಿರುದ್ಧ 2-2 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಸರ್ಪ್ರೀತ್ ಸಿಂಗ್ ಕಣಕ್ಕಿಳಿದಿದ್ದರು.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ