Last Updated: 25 May 2026 9:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
West Bengal Assembly Polls: ದೆಭಾಂಶು ಪಾಂಡಾ ಭರ್ಜರಿ ಗೆಲುವು ಸಾಧಿಸಿದ್ದು ಮರುಮತದಾನದಲ್ಲಿ ಶೇ 88 ರಷ್ಟು ದಾಖಲೆ ಮತದಾನವಾಗಿದೆ. ಇದರಿಂದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಬಲವು ಇದೀಗ 208ಕ್ಕೆ ಏರಿಕೆಯಾಗಿದೆ.
(15 hours ago)
17
SBI Recruitment 2026: ಸ್ಟೇಟ್ ಬ್ಯಾಂಕ್ ಒಟ್ಟು 7,150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕದಲ್ಲಿ 276 ಸೀಟುಗಳಿವೆ. ಪದವೀಧರರು ಜೂನ್ 8ರೊಳಗೆ 300 ರೂಪಾಯಿ ಶುಲ್ಕ ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
(17 hours ago)
16
Coastal Karnataka News: ಶಿರಾಲಿಯ ಅಳ್ವೆಕೋಡಿ ಬಳಿ ಚಪ್ಪೆಕಲ್ಲು ಸಂಗ್ರಹಿಸಲು ಹೋದ ಎಂಟು ಮಂದಿ ಅಸುನೀಗಿದ್ದು, ನಾಗರತ್ನಾ ಮತ್ತು ಮಹಾದೇವಿ ಎಂಬುವವರು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
(18 hours ago)
15
Tamil Nadu Politics: ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರು ಡಿಎಂಕೆ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರ ನೆರವಿನಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ರಹಸ್ಯ ಮಾತುಕತೆಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
(20 hours ago)
13
Rajasthan Royals Victory: ಮುಂಬೈ ಇಂಡಿಯನ್ಸ್ ಎದುರು ಗೆದ್ದ ರಾಜಸ್ಥಾನ ತಂಡವು ನಾಕೌಟ್ ಹಂತಕ್ಕೇರಿದ್ದು, ಕಳೆದ ಬಾರಿಯ ರನ್ನರ್ಅಪ್ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಈ ಬಾರಿಯ ಕ್ರೀಡಾಕೂಟದಿಂದ ಅಧಿಕೃತವಾಗಿ ಹೊರಬಿದ್ದಿವೆ.
(13 hours ago)
12
Congress High Command: ಬೆಂಗಳೂರು: ಇದೇ 26 ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್ನಿಂದ ಬುಲಾವ್ ಬಂದಿದೆ.
(7 hours ago)
11
Hubli Dharwad Corporation Bifurcation: ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ.
(10 hours ago)
10
Marco Rubio India Visit: ನವದೆಹಲಿ: ಬಹು ನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶೀಘ್ರವೇ ಅಂತಿಮ ರೂಪ ನೀಡಲಿವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
(11 hours ago)
10
ಒಂದೇ ದಿನದಲ್ಲಿ 2 ಸಲ ರಾಷ್ಟ್ರೀಯ ದಾಖಲೆ:ದೇಶದ ಅತಿವೇಗದ ಓಟಗಾರ ಯಾರು ಈ ಗುರಿಂದರ್?
(11 hours ago)
10
ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಸಂವಾದದಲ್ಲಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅಭಿಮತ
(12 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 25
US Foreign Policy: ನಾಲ್ಕು ದಿನಗಳ ಪ್ರವಾಸದಲ್ಲಿರುವ ಮಾರ್ಕೊ ರುಬಿಯೊ ಜೈಶಂಕರ್ ಅವರೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚಿಸಿದ್ದು, ಶ್ವೇತಭವನಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿಯವರಿಗೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.
25 mins ago
Bhatkal Protests: ಜಾಗಟೆಬೈಲ್ ಸಮೀಪದ ಮುರಿನಕಟ್ಟೆ ನಾಶದ ಹಿನ್ನೆಲೆಯಲ್ಲಿ ಮೇ 27ರ ವರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ. ಗೋವಿಂದ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
55 mins ago
IPL Playoffs: ಆರ್ಸಿಬಿಗೆ ಅಗ್ರಸ್ಥಾನ, ಐಪಿಎಲ್ ಪ್ಲೇ-ಆಫ್ ವೇಳಾಪಟ್ಟಿ ಇಲ್ಲಿದೆ
55 mins ago
Donald Trump on Iran Agreement: ಪಶ್ಚಿಮ ಏಷ್ಯಾದ ಯುದ್ಧ ಕೊನೆಗೊಳಿಸಲು ಅಮೆರಿಕ ಹಾಗೂ ಇರಾನ್ ಒಪ್ಪಂದಕ್ಕೆ ಮುಂದಾಗಿವೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.
85 mins ago
Prajavani Editorial: ಜಿರಲೆಯ ಸಂಕೇತದಲ್ಲಿ ಕಾಣಿಸಿಕೊಂಡಿರುವ ಆನ್ಲೈನ್ ಸಮೂಹದ ಅಭಿವ್ಯಕ್ತಿಯು ವರ್ತಮಾನದ ರಾಜಕೀಯಕ್ಕೆ ಯುವಜನರ ಪ್ರತಿರೋಧದ ಸಂಕೇತವಾಗಿದೆ; ಭವಿಷ್ಯಕ್ಕೆ ಅನೇಕ ಸಾಧ್ಯತೆಗಳಿವೆ ಎನ್ನುವುದನ್ನು ಹೇಳುವಂತಿದೆ.
85 mins ago
Karnataka Voter List SIR: ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಪರೋಕ್ಷವಾಗಿ ‘ಪೌರತ್ವ’ ನಿರ್ಣಯಿಸುವ ತನ್ನದಲ್ಲದ ಕೆಲಸದಲ್ಲಿ ಆಯೋಗ ತೊಡಗಿಕೊಂಡಿದೆ. ಈ ನಡೆ ವಿರುದ್ಧ ಎಚ್ಚರ ಅಗತ್ಯ.
85 mins ago
Uttara Kannada Drowning Tragedy: ಕಪ್ಪೆಚಿಪ್ಪು ಆರಿಸಿ ತರಲು ತಾಲ್ಲೂಕಿನ ಶಿರಾಲಿ ಅಳ್ವೆಕೋಡಿಯ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಗೆ ಇಳಿದಿದ್ದ, ಶಾರದಾಹೊಳೆ ಗ್ರಾಮದ 10 ಮಂದಿ ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಸಂಬಂಧಿಕರು.
85 mins ago
Cyber Fraud Bengaluru: ಬೆಂಗಳೂರು: ನಗರದ 74 ವರ್ಷದ ಮಹಿಳೆಯನ್ನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು ₹24 ಕೋಟಿ ಸುಲಿಗೆ ಮಾಡಿದ್ದಾರೆ.
85 mins ago
Oil Price Surge: ಪೆಟ್ರೋಲ್ ದರವನ್ನು ಲೀಟರ್ಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71 ಏರಿಕೆ ಮಾಡಲಾಗಿದೆ. ಆ ಮೂಲಕ ಎರಡು ವಾರಗಳಲ್ಲಿ ನಾಲ್ಕನೇ ಸಲ ಬೆಲೆ ಏರಿಕೆಯಾಗಿದೆ.
85 mins ago
Prajavani Churumuri: ಬೆಕ್ಕಣ್ಣ ಸಣ್ಣ ಜಿರಲೆಯೊಂದನ್ನು ಹಿಡಿಯುವ ಸನ್ನಾಹದಲ್ಲಿ ಇತ್ತು. ಜಿರಲೆ ತಪ್ಪಿಸಿಕೊಂಡಿತು.
85 mins ago
ಅರಣ್ಯ, ಅರಣ್ಯವಾಸಿ ಮತ್ತು ಕಾನೂನು ಪ್ರಯಾಣದ ಒಳನೋಟ
85 mins ago
Digital Reels Impact: ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಕಿರು ವಿಡಿಯೊಗಳನ್ನು ‘ರೀಲ್ಸ್’ ಎನ್ನುತ್ತಾರೆ. ರೀಲ್ಸ್ ಹೇಗೆ ಹುಟ್ಟುತ್ತವೆ, ಹೇಗೆ ವೈರಲ್ ಆಗುತ್ತವೆ ಮತ್ತು ಸಮಾಜದ ಮೇಲಾಗುತ್ತಿರುವ ಅದರ ಪರಿಣಾಮಗಳ ಕುರಿತು ಒಂದು ವಿಶೇಷ ವಿಶ್ಲೇಷಣೆ.
85 mins ago
ಸತತ ಐದನೇ ಬಾರಿ ಪ್ರಶಸ್ತಿ ಗೆದ್ದ ಸೃಷ್ಟಿ
115 mins ago
ಮೊದಲ ಬಾರಿ ಕನ್ನಡದಲ್ಲಿ ವೀಕ್ಷಕ ವಿವರಣೆ
115 mins ago
ಜ್ವರೇವ್, ಮಿರಾ ಶುಭಾರಂಭ
115 mins ago
ಪಶ್ಚಿಮ ಬಂಗಾಳ: ಫಾಲ್ಟಾದಲ್ಲಿ BJP ಅಭ್ಯರ್ಥಿಗೆ ಲಕ್ಷಕ್ಕೂ ಅಧಿಕ ಮತಗಳ ಅಂತರದ ಜಯ
2 hours ago
ರಾಜ್ಯದಲ್ಲಿ 7 ದಿನ ಬಿರುಗಾಳಿ ಸಹಿತ ಜೋರು ಮಳೆ ಸಾಧ್ಯತೆ: ಹವಾಮಾನ ಇಲಾಖೆ
3 hours ago
ಭಟ್ಕಳ: ಕಪ್ಪೆ ಚಿಪ್ಪು ಆರಿಸಲು ಕಳಿನಟ್ಟಿ ಹೊಳೆಗೆ ಇಳಿದಿದ್ದ 8 ಜನ ಸಾವು!
5 hours ago
ಮೋದಿ ಸರ್ಕಾರ ಉರುಳಿಸಲು ‘ಅರಾಜಕತೆ’ ಸೃಷ್ಟಿಸುತ್ತಿರುವ ರಾಹುಲ್ ಗಾಂಧಿ: ಬಿಜೆಪಿ
5 hours ago
ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದಲ್ಲಿ ಗೆಲುವಿನತ್ತ ಬಿಜೆಪಿ
6 hours ago
May 24
Donald Trump India: ‘ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ. ಭಾರತವು ನನ್ನ ಮೇಲೆ ಶೇಕಡ 100ರಷ್ಟು ನಂಬಿಕೆ ಇಡಬಹುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
7 hours ago
Congress High Command: ಬೆಂಗಳೂರು: ಇದೇ 26 ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್ನಿಂದ ಬುಲಾವ್ ಬಂದಿದೆ.
7 hours ago
ಹೊರ್ಮುಜ್ ಮುಕ್ತ, ಯುರೇನಿಯಂ ಒಪ್ಪಿಸುವುದು: ಇರಾನ್-ಅಮೆರಿಕ 60 ದಿನಗಳ ಕದನ ವಿರಾಮ?
7 hours ago
ಕುಲದೀಪ್, ಎನ್ಗಿಡಿಗೆ ತಲಾ ಮೂರು ವಿಕೆಟ್
8 hours ago
ಜೋಫ್ರಾ ಆರ್ಚರ್ ಆಲ್ರೌಂಡ್ ಆಟಕ್ಕೆ ಒಲಿದ ಜಯ l ಸೂರ್ಯ ಅರ್ಧಶತಕ
8 hours ago
IPL 2026 | KL ರಾಹುಲ್ ಅರ್ಧಶತಕ: ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲುವಿನ ‘ಸಿಹಿ’
8 hours ago
Hubli Dharwad Corporation Bifurcation: ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ.
10 hours ago
Kalaburagi Student Suicide Investigation: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಭಾಗ್ಯಶ್ರೀ ಪಾಟೀಲ ದ್ವಿತೀಯ ಪಿಯುಸಿ ಪರೀಕ್ಷೆ–1 ಹಾಗೂ ಪರೀಕ್ಷೆ–2ರಲ್ಲೂ ಫೇಲಾಗಿದ್ದ ಸಂಗತಿ ಬಹಿರಂಗವಾಗಿದೆ.
10 hours ago
IPL 2026: ಲೀಗ್ ಹಂತದ ಕೊನೇ ಪಂದ್ಯ ಗೆಲ್ಲಲು ಕೆಕೆಆರ್ಗೆ 204 ರನ್ ಗುರಿ
11 hours ago
Marco Rubio India Visit: ನವದೆಹಲಿ: ಬಹು ನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶೀಘ್ರವೇ ಅಂತಿಮ ರೂಪ ನೀಡಲಿವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
11 hours ago
5,000 ಮೀ. ಓಟ: ಭಾರತದ ಗುಲ್ವೀರ್ ಸಿಂಗ್ ರಾಷ್ಟ್ರೀಯ ದಾಖಲೆ
11 hours ago
Ebola Virus Alert: ಎಬೋಲಾ ವೈರಾಣು ಸೋಂಕು ವ್ಯಾಪಕವಾಗಿರುವುದರಿಂದ ಕಾಂಗೊ, ಉಗಾಂಡ ಮತ್ತು ದಕ್ಷಿಣ ಸುಡಾನ್ಗೆ ಅನಗತ್ಯವಾಗಿ ಪ್ರಯಾಣ ಮಾಡಬಾರದು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.
11 hours ago
ಒಂದೇ ದಿನದಲ್ಲಿ 2 ಸಲ ರಾಷ್ಟ್ರೀಯ ದಾಖಲೆ:ದೇಶದ ಅತಿವೇಗದ ಓಟಗಾರ ಯಾರು ಈ ಗುರಿಂದರ್?
11 hours ago
ಕರ್ನಾಟಕ ರಣಜಿ ತಂಡದಲ್ಲಿ ಆಡಿದ್ದ ಅಕ್ಷಯ್ಗೆ ಆಟದಂಗಳದಲ್ಲಿಯೇ ಹೃದಯ ಸ್ತಂಭನ
12 hours ago
Karnataka Cricketer Death: ಅವಲಹಳ್ಳಿಯ ಎಸ್ಎಸ್ಎಲ್ಎಸ್ ಮೈದಾನದಲ್ಲಿ ಮೂರನೇ ಡಿವಿಷನ್ ಲೀಗ್ ಪಂದ್ಯವನ್ನಾಡುವಾಗ 39 ವರ್ಷದ ವೇಗಿ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.
12 hours ago
RBI Forex Statistics: ಭಾರತೀಯರು ವಿದೇಶಿ ಪ್ರಯಾಣಕ್ಕೆ ಮಾಡುವ ಖರ್ಚು ಮಾರ್ಚ್ ತಿಂಗಳಿನಲ್ಲಿ ಅಂದಾಜು ₹2,010 ಕೋಟಿಯಷ್ಟು ಕಡಿಮೆಯಾಗಿದ್ದು, ₹10,431 ಕೋಟಿಗೆ ಇಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಅಂಕಿ ಅಂಶಗಳು ತಿಳಿಸಿವೆ.
12 hours ago
ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಸಂವಾದದಲ್ಲಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅಭಿಮತ
12 hours ago
Netanyahu Trump Talks: ಲೆಬನಾನ್ನಲ್ಲಿನ ಯಾವುದೇ ಬೆದರಿಕೆಗಳ ವಿರುದ್ಧ ಕ್ರಮ ಜರುಗಿಸುವ ಸ್ವಾತಂತ್ರ್ಯವನ್ನು ಇಸ್ರೇಲ್ ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
12 hours ago
Maharashtra news: ಅರಣ್ಯ ಇಲಾಖೆಯು ಸಿಂಧೇವಾಡಿಯ ವಲಯ 1836 ರಲ್ಲಿ ಟಿ-2 ಎಂಬ ಹೆಣ್ಣು ಹುಲಿಯನ್ನು ಸೆರೆಹಿಡಿದಿದ್ದು, ಪ್ರಸ್ತುತ ಇದು ತಡೋಬಾ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಕೀಯ ಘಟಕದಲ್ಲಿ ತೀವ್ರ ನಿಗಾದಲ್ಲಿದೆ.
12 hours ago
Car accident near Kalagi: ವಚ್ಚಾ ಮತ್ತು ಮತ್ತಿಮೂಡ ಕ್ರಾಸ್ ನಡುವೆ ನಡೆದ ಅಪಘಾತದಲ್ಲಿ ಅಣವಾರದ ಸಚಿನ ಹಾಗೂ ಶಿವರಾಜ ಮೃತಪಟ್ಟಿದ್ದಾರೆ. ಇಬ್ಬರ ಶವಗಳನ್ನು ಜಿಮ್ಸ್ ಶವಾಗಾರಕ್ಕೆ ಸಾಗಿಸಿ ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
12 hours ago
ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್ ಗೌರವಕ್ಕೆ ಪಾತ್ರರಾದ ಸ್ವರಲಕ್ಷ್ಮಿ
12 hours ago
Chhattisgarh Bank KYC: ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ 90 ವರ್ಷದ ವೃದ್ಧೆಯ 2000 ರೂಪಾಯಿ ಪಿಂಚಣಿ ಬಿಡುಗಡೆಗಾಗಿ ಈ ಸಾಹಸ ಮಾಡಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆವೈಸಿ ಪೂರ್ಣಗೊಳಿಸಲು ಮಣಿಪತ್ನ ಸೊಸೆ ಶ್ರಮಿಸಿದರು.
13 hours ago
Rajasthan Royals Victory: ಮುಂಬೈ ಇಂಡಿಯನ್ಸ್ ಎದುರು ಗೆದ್ದ ರಾಜಸ್ಥಾನ ತಂಡವು ನಾಕೌಟ್ ಹಂತಕ್ಕೇರಿದ್ದು, ಕಳೆದ ಬಾರಿಯ ರನ್ನರ್ಅಪ್ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಈ ಬಾರಿಯ ಕ್ರೀಡಾಕೂಟದಿಂದ ಅಧಿಕೃತವಾಗಿ ಹೊರಬಿದ್ದಿವೆ.
13 hours ago
Illegal Urea Raid: ಕೊಡಗಹಳ್ಳಿ ಗ್ರಾಮದಲ್ಲಿ ಇದಾಯತ್ ಉಲ್ಲಾ ಎಂಬುವವರು ಕೈಗಾರಿಕೆ ಉದ್ದೇಶಕ್ಕೆ ಸಂಗ್ರಹಿಸಿದ್ದ 600 ಚೀಲ ಗೊಬ್ಬರವನ್ನು ಎಡಿಎ ರೂಪಾ ನೇತೃತ್ವದ ಕೃಷಿ ಇಲಾಖೆ ತಂಡ ದಾಳಿ ನಡೆಸಿ ಬನ್ನೂರು ಠಾಣೆಯಲ್ಲಿ ಕೇಸ್ ದಾಖಲಿಸಿದೆ.
13 hours ago
IPL 2026: ಮುಂಬೈ ಸೋಲಿಸಿ ಪ್ಲೇ–ಆಫ್ ತಲುಪಿದ ರಾಜಸ್ಥಾನ
13 hours ago
ಗೆದ್ದು ಪ್ಲೇ ಆಫ್ ತಲುಪಿದ ರಾಜಸ್ಥಾನ: ಪಂಜಾಬ್ ಕಿಂಗ್ಸ್, ಕೋಲ್ಕತ್ತ ರೈಡರ್ಸ್ ಔಟ್
13 hours ago
2026ರ ಮೇ 24: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
14 hours ago
ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿದ DC: ಪ್ಲೇ ಆಫ್ ಲೆಕ್ಕಾಚಾರದಲ್ಲಿ KKR
14 hours ago
Kolkata Knight Riders: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಅಂತಿಮ ಘಟ್ಟದ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.
14 hours ago
Muslim Organisations Demand: ಮೌಲಾನಾ ಅರ್ಷದ್ ಮದನಿ ನೇತೃತ್ವದ ಜಮೈತ್ ಉಲ್ಮಾ ಎ ಹಿಂದ್ ಒಕ್ಕೂಟವು ದೇಶಾದ್ಯಂತ ಗೋಹತ್ಯೆ ತಡೆಗೆ ಏಕರೂಪ ಕಾನೂನು ಜಾರಿಗೆ ತರಲು ಮತ್ತು ಗುಂಪು ದಾಳಿ ತಡೆಯಲು ಈ ಒತ್ತಾಯ ಮಾಡಿದೆ.
14 hours ago
Ebola Outbreak India: ಆಫ್ರಿಕಾ ಖಂಡದಲ್ಲಿ ಮಾರಣಾಂತಿಕ 'ಎಬೋಲಾ' ವೈರಸ್ ತೀವ್ರವಾಗಿ ಹರಡುತ್ತಿರುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
14 hours ago
Trisha Krishnan Success: ತಮಿಳು ಚಿತ್ರರಂಗದ ಈ ಮೂವರು ದಿಗ್ಗಜರ ಸೂಪರ್ ಹಿಟ್ ಸಿನಿಮಾಗಳ ಯಶಸ್ಸಿನ ಹಿಂದಿರುವ ಅದೃಷ್ಟವಂತೆ ಈಕೆ ಎಂದು ಕೊಂಡಾಡುತ್ತಿರುವ ಅಭಿಮಾನಿಗಳ ಪೋಸ್ಟ್ಗೆ ನಟಿ ತ್ರಿಷಾ ಪ್ರತಿಕ್ರಿಯಿಸಿದ್ದಾರೆ.
14 hours ago
West Bengal Byelection: ಪಶ್ಚಿಮ ಬಂಗಾಳದ ಅತ್ಯಂತ ಕುತೂಹಲ ಕೆರಳಿಸಿದ್ದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಭಾಂಶು ಪಾಂಡಾ ಅವರು ದಾಖಲೆಯ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
14 hours ago
ಜೋಫ್ರಾ ಅಬ್ಬರ: ನಿರ್ಣಾಯಕ ಪಂದ್ಯದಲ್ಲಿ ಮುಂಬೈಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ
15 hours ago
ಚಿನಕುರುಳಿ: ಭಾನುವಾರ, 24 ಮೇ 2026
15 hours ago
West Bengal Assembly Polls: ದೆಭಾಂಶು ಪಾಂಡಾ ಭರ್ಜರಿ ಗೆಲುವು ಸಾಧಿಸಿದ್ದು ಮರುಮತದಾನದಲ್ಲಿ ಶೇ 88 ರಷ್ಟು ದಾಖಲೆ ಮತದಾನವಾಗಿದೆ. ಇದರಿಂದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಬಲವು ಇದೀಗ 208ಕ್ಕೆ ಏರಿಕೆಯಾಗಿದೆ.
15 hours ago
ಜೋಫ್ರಾ ಸಾಹಸ: ನಿರ್ಣಾಯಕ ಪಂದ್ಯದಲ್ಲಿ ಮುಂಬೈಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ
15 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 24 ಮೇ 2026
15 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 24 ಮೇ 2026
15 hours ago
10.09 ಸೆಕೆಂಡುಗಳಲ್ಲಿ 100 ಮೀಟರ್ ಓಡಿದ ರೈತನ ಮಗ ಗುರ್ವಿಂದರ್: ಹೊಸ ದಾಖಲೆ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ