Last Updated: 25 Jun 2026 10:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
₹1.5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಜನಗೇರಾ ಪಿಡಿಒ ಲಕ್ಷ್ಮೀ
(15 hours ago)
47
Political satire: ಬಿಡದಿ ಭೂಮಿಯನ್ನು ಮಗ ಬಿಟ್ಟುಕೊಡುವ ನಿರ್ಧಾರ ಮತ್ತು ಅದರ ಬಗ್ಗೆ ಅವರ ತಂದೆ ವ್ಯಕ್ತಪಡಿಸಿದ ಅಸಮ್ಮತಿಯ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಹಾಸ್ಯಮಯವಾಗಿ ವಿಶ್ಲೇಷಿಸಲಾಗಿದೆ.
(15 hours ago)
29
ಅಕ್ಷಿತಾ ರಾಜ್ ಜೊತೆ ಹಸೆಮಣೆ ಏರಿದ ಭಾರತ ತಂಡದ ಯುವ ವೇಗಿ ಆಕಾಶ್ ದೀಪ್
(9 hours ago)
27
ವೈಭವ್ ಸೂರ್ಯವಂಶಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆ ಯಾಕೆ?
(8 hours ago)
21
Elon Musk Kids: ಆಗಸ್ಟ್ 2024 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಶ್ಲೆ, ಸಂಬಂಧ ಗೋಪ್ಯವಾಗಿಡಲು ಒಪ್ಪಂದಕ್ಕೆ ಸಹಿ ಹಾಕಿದರೆ ಮಾಸಿಕ 15 ಮಿಲಿಯನ್ ಡಾಲರ್ ನೀಡುವುದಾಗಿ ಮಸ್ಕ್ ಆಮಿಷ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
(9 hours ago)
17
ರೈತರು ಬೇಡವೆಂದರೆ, ಬಿಡದಿ ಟೌನ್ಶಿಪ್ ಕೈಬಿಡುತ್ತೇವೆ: ಬಿ.ಕೆ. ಹರಿಪ್ರಸಾದ್
(11 hours ago)
17
ED Raids: ಜಾರಿನಿರ್ದೇಶನಾಲಯವು ಹೆಚ್ಚುವರಿ ಆಯುಕ್ತ ಮಂಜುನಾಥ್ ನಿವಾಸದಲ್ಲಿ ನೂರಕ್ಕೂ ಹೆಚ್ಚು ಮದ್ಯದಂಗಡಿ ಸನ್ನದು ಹಾಗೂ ಚಿನ್ನದ ಬಿಸ್ಕತ್ ಪತ್ತೆಹಚ್ಚಿದ್ದು, ಮೈಸೂರು ಮತ್ತು ಗೋವಾ ಸೇರಿದಂತೆ ವಿವಿಧೆಡೆ ಶೋಧ ಮುಂದುವರಿಸಿದೆ.
(15 hours ago)
17
Emergency In India: 'ತುರ್ತು ಪರಿಸ್ಥಿತಿ'ಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು.
(10 hours ago)
15
19 ಬೌಂಡರಿ, 6 ಸಿಕ್ಸರ್: ಸ್ಫೋಟಕ ಶತಕ ಸಿಡಿಸಿ ಮಿಂಚಿದ ವೈಭವ್ ಸೂರ್ಯವಂಶಿ ಸಹೋದರ
(6 hours ago)
14
Krishi Thapanda: ನಟಿ ಕೃಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
(8 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 25
Chattisgarh Wedding News: ಅತಿ ಹೆಚ್ಚು ಕುಡಿದಿದ್ದ ವರ ಸಂತ ರಾಮ್ನನ್ನು ವರಿಸಲು ನಿರಾಕರಿಸಿದ ಮುಸ್ಕಾನ್ ಪ್ರಧಾನ್ ಅವರಿಗೆ ಚಂಪಾ ಪೊಲೀಸರು ಸನ್ಮಾನಿಸಿದ್ದು, ವರನ ಕಡೆಯವರು ಮೂರು ಲಕ್ಷ ರೂಪಾಯಿ ಪರಿಹಾರ ನೀಡಲು ಒಪ್ಪಿದ್ದಾರೆ.
26 mins ago
QR Code medicines: ನಕಲಿ ಮದ್ದು ತಡೆಗೆ ಕೇಂದ್ರ ಆರೋಗ್ಯ ಸಚಿವಾಲಯ ಔಷಧ ನಿಯಮ 1945ಕ್ಕೆ ತಿದ್ದುಪಡಿ ತಂದಿದ್ದು, ಎಚ್2 ಪಟ್ಟಿ ಅಡಿಯಲ್ಲಿ ಆ್ಯಂಟಿಮೈಕ್ರೋಬಿಯಲ್ ಮತ್ತು ನಾರ್ಕೋಟಿಕ್ ಡ್ರಗ್ಸ್ ಸೇರಿದಂತೆ ಲಸಿಕೆಗಳಿಗೆ ಟ್ರ್ಯಾಕ್-ಅಂಡ್-ಟ್ರೇಸ್ ಕಡ್ಡಾಯಗೊಳಿಸಿದೆ.
26 mins ago
TVK Party: ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ ಅವರು ಕಾವೇರಿ ಹಂಚಿಕೆ ವಿವಾದ ಮತ್ತು ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ 225 ಕೋಟಿ ರೂಪಾಯಿ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
26 mins ago
Sharavathi Power Plant Leak: ಕಾರ್ಗಲ್ ಬಳಿಯ ಲಿಂಗನಮಕ್ಕಿ ಜಲವಿದ್ಯುದಾಗರದ 7ನೇ ಘಟಕದ ದುರಸ್ತಿ ವೇಳೆ ಪೆನ್ಸ್ಟಾಕ್ ಪೈಪ್ಗಳಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದೆ. ಇದರಿಂದಾಗಿ ನೆಲಮಾಳಿಗೆಯೊಳಗೆ ಭಾರಿ ಪ್ರಮಾಣದ ನೀರು ನುಗ್ಗಿದೆ.
26 mins ago
Muzaffarnagar crime: ಪೇಪರ್ ಪ್ಲೇಟ್ ಕಾರ್ಖಾನೆಯಲ್ಲಿ ಅಪ್ರಾಪ್ತರು ಸೇರಿ 12 ಮಂದಿಯನ್ನು ರಕ್ಷಿಸಲಾಗಿದ್ದು, ಅರ್ಜುನ್ ಎಂಬುವವರನ್ನು 2025ರಲ್ಲಿ ಕೊಲೆ ಮಾಡಲಾಗಿದೆ. ಆರೋಪಿ ಶಿವ ತ್ಯಾಗಿ ಬಂಧನಕ್ಕೊಳಗಾಗಿದ್ದು ತನಿಖೆ ಮುಂದುವರಿದಿದೆ.
26 mins ago
Air Suvidha 2.0: ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಬರುವ 24 ಗಂಟೆ ಮೊದಲು ತಮ್ಮ ಕಳೆದ 21 ದಿನಗಳ ಪ್ರಯಾಣದ ಇತಿಹಾಸ ಮತ್ತು ರೋಗದ ಲಕ್ಷಣಗಳ ವಿವರಗಳನ್ನು ಹೊಸ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
26 mins ago
ಬಿಡದಿ ಟೌನ್ಶಿಪ್ ಜಟಾಪಟಿ: ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದ ಕೇಂದ್ರ ಸಚಿವ
26 mins ago
Justice Surya Kant: ರಷ್ಯಾದಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ನ್ಯಾಯದಾನವು ಕೇವಲ ಲಿಖಿತವಾಗಿ ಉಳಿಯದೇ ಸರಿಯಾದ ಫಲಿತಾಂಶ ನೀಡಲು ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.
56 mins ago
Amazon Investment India: ಅಮೆಜಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ಅವರೊಂದಿಗೆ ಅತ್ಯುತ್ತಮ ಸಭೆ ನಡೆಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
86 mins ago
Passport Fee Revision: ಕೇಂದ್ರ ಸರ್ಕಾರವು 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಸ್ಪೋರ್ಟ್ ಶುಲ್ಕವನ್ನು ಹೆಚ್ಚಿಸಿದೆ.
86 mins ago
Chitradurga Police: ದಾವಣಗೆರೆಯ ದರ್ಶನ್ ಅವರನ್ನು ಅಕ್ರಮವಾಗಿ ಬಂಧಿಸಿದ ಚಿತ್ರದುರ್ಗ ಮಹಿಳಾ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಪೀಠವು ಕಟ್ಟುನಿಟ್ಟಿನ ಆದೇಶ ನೀಡಿದೆ.
86 mins ago
Cubbon Park Metro Station: ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಬಾಗಿಲು ದೋಷದಿಂದ ಸ್ಥಗಿತಗೊಂಡಿದ್ದ ಐದು ರೈಲುಗಳ ಸಂಚಾರ ಸರಿಪಡಿಸಲಾಗಿದೆ.
86 mins ago
Renukaswamy Case Court Update: ಜೂನ್ 8ರಂದು ಮದ್ಯ ಖರೀದಿಸಿದ ಬಿಲ್ ಅನ್ನು ಮೃತನ ಫೋನ್ನಿಂದಲೇ ಪಾವತಿಸಿದ ತಾಂತ್ರಿಕ ಸಾಕ್ಷ್ಯವನ್ನು ನ್ಯಾಯಾಧೀಶೆ ಸುಜಾತಾ ಎಂ ಸಾಂಬ್ರಾಣಿ ಅವರೆದುರು ಪ್ರಾಸಿಕ್ಯೂಷನ್ ಮಂಡಿಸಿ ಪಾಟಿ ಸವಾಲಿಗೆ ಅನುಮತಿ ಪಡೆಯಿತು.
116 mins ago
Pakistan Foreign Ministry: ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ತಾಹಿರ್ ಅಂದ್ರಾಬಿ ಈ ಮಾಹಿತಿ ನೀಡಿದ್ದು, ಮಂಗಳವಾರದಿಂದ ಚರ್ಚೆ ಆರಂಭವಾಗಲಿದೆ. ಶಾಂತಿ ಸ್ಥಾಪನೆಗಾಗಿ ಕಳೆದ ವಾರ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ.
2 hours ago
Bangalore Metro Service: ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರಾತ್ರಿ ಏಳು ಗಂಟೆ ನಲವತ್ತೈದು ನಿಮಿಷಕ್ಕೆ ತಾಂತ್ರಿಕ ಸಮಸ್ಯೆಯಾಗಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಿಎಂಆರ್ಸಿಎಲ್ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
2 hours ago
ಕೆಎಸ್ಸಿಎ ಕಾರ್ಯದರ್ಶಿ ಹುದ್ದೆಗೆ ಮೆನನ್ ಅನರ್ಹ: ಬಿಸಿಸಿಐ ಒಂಬುಡ್ಸ್ಮನ್ ಆದೇಶ
2 hours ago
External Affairs Minister Jaishankar: ವಿದೇಶಾಂಗ ಸಚಿವ ಜೈಶಂಕರ್ ಅವರು ಸೋಲ್ನಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದು, ಹಡಗು ನಿರ್ಮಾಣ ಹಾಗೂ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸಲು ಕರೆ ನೀಡಿದ್ದಾರೆ.
2 hours ago
BCCI Ombudsman: ವಿಶ್ರಾಂತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಸಂತೋಷ್ ಮೆನನ್ ಒಂಬತ್ತು ವರ್ಷಗಳ ಅವಧಿ ಪೂರೈಸಿರುವ ಹಿನ್ನೆಲೆ ಅನರ್ಹಗೊಳಿಸಿದ್ದು, ಡಾಲ್ಫಿನ್ ಕ್ರಿಕೆಟರ್ಸ್ ದೂರನ್ನು ಆಧರಿಸಿ ಈ ಮಹತ್ವದ ತೀರ್ಪು ನೀಡಿದ್ದಾರೆ.
2 hours ago
ಮಹಿಳಾ ಟಿ20 ವಿಶ್ವಕಪ್| ಡ್ಯಾನಿ ಅರ್ಧಶತಕ: ಗೆಲುವಿನೊಡನೆ ಸೆಮಿಗೆ ಇಂಗ್ಲೆಂಡ್ ತಂಡ
2 hours ago
Ramesh Gowda Warning: ಬಿಡದಿ ಉಪನಗರ ಯೋಜನೆಯನ್ನು ಕೈಬಿಡದಿದ್ದರೆ ದೆಹಲಿಯ ಕಾಂಗ್ರೆಸ್ ಕಚೇರಿ ಮುಂದೆ ಪೋಸ್ಟರ್ ಅಂಟಿಸುವುದಾಗಿ ಎಚ್.ಎಂ.ರಮೇಶ್ ಗೌಡ ಎಚ್ಚರಿಸಿದ್ದಾರೆ. ರೈತರ ಪರ ಹೋರಾಟ ಹತ್ತಿಕ್ಕಲು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2 hours ago
ಅಮೆರಿಕ ಓಪನ್ ಬ್ಯಾಡ್ಮಿಂಟನ್: ತನ್ವಿ, ಶ್ರೀಕಾಂತ್ಗೆ ಸುಲಭ ಗೆಲುವು
3 hours ago
Venezuela Earthquake: ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 164 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 23.13 ಲಕ್ಷ ಫಲಾನುಭವಿಗಳ ಪಿಂಚಣಿ ವಿವರ ಅನುಮಾನಾಸ್ಪದ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
3 hours ago
Excise Department Corruption: ಬೆಳಗಾವಿ ಹಾಗೂ ಬೆಂಗಳೂರು ಸೇರಿದಂತೆ ಹದಿನಾಲ್ಕು ಕಡೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಉಪ ಆಯುಕ್ತ ಜಗದೀಶ್ ನಾಯ್ಕ್ ಲಂಚ ಪ್ರಕರಣದ ಹಿನ್ನೆಲೆಯಲ್ಲಿ ವಿದೇಶಿ ಕರೆನ್ಸಿ ಹಾಗೂ ಆಸ್ತಿ ಪತ್ರ ಜಪ್ತಿ ಮಾಡಿದ್ದಾರೆ.
3 hours ago
Silver Market Rate: ಬೇಡಿಕೆ ಕುಸಿತದಿಂದ ಹತ್ತು ಗ್ರಾಂ ಅಪರಂಜಿ ಚಿನ್ನದ ಮೇಲೆ 2,800 ರೂಪಾಯಿ ಕಡಿತವಾಗಿದ್ದು, ಒಂದು ಕೆಜಿ ಬೆಳ್ಳಿಯ ದರವು 2.26 ಲಕ್ಷ ರೂಪಾಯಿಗೆ ತಲುಪಿದೆ ಎಂದು ಸರಾಫ್ ಅಸೋಸಿಯೇಷನ್ ತಿಳಿಸಿದೆ.
3 hours ago
Priyank Kharge Criticism: ನಾಗಪುರದಲ್ಲಿ ಧ್ವಜಾರೋಹಣಕ್ಕೆ 52 ವರ್ಷ ವಿಳಂಬ ಮಾಡಿದ್ದು ಮತ್ತು ತೆರಿಗೆ ಪಾವತಿಸಲು ನಿರಾಕರಿಸುತ್ತಿರುವ ಆರ್ಎಸ್ಎಸ್ ವಿಚಾರವಾಗಿ ಸಚಿವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
3 hours ago
Android Earthquake Alerts: ಸ್ಮಾರ್ಟ್ಫೋನ್ ಮೋಷನ್ ಸೆನ್ಸರ್ ಹಾಗೂ ಅಲ್ಗಾರಿದಮ್ ಬಳಸಿ ಭೂಕಂಪದ ಕೇಂದ್ರಬಿಂದು ಪತ್ತೆಹಚ್ಚುವ ಈ ತಂತ್ರಜ್ಞಾನದ ಬಗ್ಗೆ ಬಿಒಟಿಎಸ್.ಐ ಸಂಸ್ಥೆ ನಿರ್ದೇಶಕ ನಿಖರ್ ಅರೋರಾ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
4 hours ago
ಚುರುಮುರಿ: ಆಪರೇಷನ್ ಆತ್ಮಸಾಕ್ಷಿ!
4 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 25 ಜೂನ್ 2026
4 hours ago
Karnataka Social Security: ಕಂದಾಯ ಇಲಾಖೆಯು ವಯಸ್ಸಿನ ನಕಲಿ ದಾಖಲೆ ನೀಡಿದ್ದ 91,152 ಅನರ್ಹರ ಪಿಂಚಣಿ ರದ್ದುಗೊಳಿಸಿದ್ದು, ಸಂಯೋಜನೆ ಆ್ಯಪ್ ಮೂಲಕ ಪರಿಶೀಲನೆ ನಡೆಸಿದ ನಂತರ 16.42 ಲಕ್ಷ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
4 hours ago
Pune murder case: ಪುಣೆ ಕೋಟೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಹತ್ಯೆಗಾಗಿ ಆರೋಪಿಗಳು 238 ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದರು. ಚೇತನ್ ತನ್ನ ಲೊಕೇಶನ್ ಮುಚ್ಚಿಡಲು ಕೆಲಸಗಾರನ ಮೊಬೈಲ್ ಬಳಸಿರುವುದು ಬಯಲಾಗಿದೆ.
4 hours ago
Shubha Shankaranarayan Case: ಪ್ರಿಯಕರ ಅರುಣ್ ವರ್ಮಾ ಜೊತೆ ಸೇರಿ 2003ರ ಡಿಸೆಂಬರ್ 3 ರಂದು ಗಿರೀಶ್ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ಕೇಸಿನಲ್ಲಿ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
4 hours ago
ಗುಂಡಣ್ಣ ಕಾರ್ಟೂನು: ಗುರುವಾರ, 25 ಜೂನ್ 2026
5 hours ago
ಚಿನಕುರುಳಿ: ಗುರುವಾರ, 25 ಜೂನ್ 2026
5 hours ago
Karnataka High Court: ಹರಿಹರ ಪೀಠದ ಶ್ರೀಗಳಿಗೆ ಮೂರು ವಾರಗಳಲ್ಲಿ ಅಧೀನ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ಪಡೆಯಲು ಸೂಚಿಸಿ ಹೈಕೋರ್ಟ್ ಆದೇಶಿಸಿದೆ. ಅಲ್ಲಿಯವರೆಗೆ ಮಾತ್ರ ಬಂಧನದಿಂದ ರಕ್ಷಣೆ ನೀಡಲಾಗಿದೆ.
5 hours ago
Ramayana Film:ಕೆಲವು ತಿಂಗಳುಗಳ ಹಿಂದೆಯಷ್ಟೇ ‘ರಾಮಾಯಣ’ ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು. ಇದೀಗ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಅವರು 150 ಮಂದಿ ಕಂಟೆಂಟ್ ಕ್ರಿಯೇಟರ್ಸ್ಗೆ ವಿಶೇಷವಾದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು.
5 hours ago
Voter List Revision: ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ‘ಎನ್ಯುಮರೇಷನ್ ಫಾರ್ಮ್’ ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಭಿಯಾನ ಹಮ್ಮಿಕೊಂಡಿದೆ.
5 hours ago
Venezuela earthquake victims: ರಾಜಧಾನಿ ಕರಾಕಸ್ನಲ್ಲಿ ಸಂಭವಿಸಿದ ಭೂಕಂಪದಲ್ಲಿ 970ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಡೆಲ್ಸಿ ರಾಡ್ರಿಗಸ್ ತುರ್ತು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ ಮತ್ತು ವಿದ್ಯುತ್ ಕಡಿತಗೊಂಡಿದೆ.
5 hours ago
Sohail Arrest: ಹರಿಹರ ಪೊಲೀಸರು 20 ವರ್ಷದ ಸೊಹೇಲ್ನನ್ನು ಹತ್ತು ದಿನಗಳ ಅವಧಿಗೆ ವಶಕ್ಕೆ ಪಡೆದಿದ್ದು, ಮಹತ್ವದ ತನಿಖೆಗಾಗಿ ಶಂಕಿತ ಉಗ್ರನ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
5 hours ago
ರೇಣುಕಸ್ವಾಮಿ ಕೊಲೆ ಪ್ರಕರಣ | ಜಾಮೀನಿಗೆ ನಿರ್ಬಂಧ: ‘ಸುಪ್ರೀಂ’ಗೆ ದರ್ಶನ್ ಅರ್ಜಿ
6 hours ago
KPCC Chief BK Hariprasad: ಚಾಣಕ್ಯ ವಿಶ್ವವಿದ್ಯಾಲಯಕ್ಕೆ 106 ಎಕರೆ ಜಮೀನಿನ ಅಕ್ರಮ ಖರೀದಿ ಆರೋಪಿಸಿದ ಹರಿಪ್ರಸಾದ್ ಅವರು, ಬಿಜೆಪಿ 14 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಹುಬ್ಬಳ್ಳಿಯಲ್ಲಿ ಟೀಕಿಸಿದರು.
6 hours ago
Karnataka Recruitment: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,186 ಹುದ್ದೆಗಳ ನೇಮಕಾತಿ ಪೂರ್ಣಗೊಳಿಸುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
6 hours ago
Monsoon Travel Guide: ಜೂನ್ ಮತ್ತು ಜುಲೈ ತಿಂಗಳು ಪ್ರವಾಸಕ್ಕೆ ಹೇಳಿ ಮಾಡಿಸಿದ ಕಾಲವಾಗಿದೆ. ಈ ತಿಂಗಳು ಮಾನ್ಸೂನ್ ಮಳೆಯ ಕಾಲವಾಗಿರುವುದರಿಂದ ಮಳೆ ಸಾಮಾನ್ಯ.
6 hours ago
Ashirvad Sooryavanshi: ವೈಭವ್ ಸೂರ್ಯವಂಶಿ ಅವರ ಕಿರಿಯ ಸಹೋದರ 10 ವರ್ಷದ ಆಶೀರ್ವಾದ್ ಸೂರ್ಯವಂಶಿ ಇತ್ತೀಚೆಗೆ ನಡೆದ ಸ್ಥಳೀಯ ಪಂದ್ಯವೊಂದರಲ್ಲಿ ಕೇವಲ 119 ಎಸೆತಗಳಲ್ಲಿ 168 ರನ್ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ.
6 hours ago
Water Resources Minister: ಜೂನ್ 18ರಂದು ಸಿದ್ಧತೆ ಪರಿಶೀಲಿಸಿದ್ದ ಸಚಿವ ರಾಮಲಿಂಗಾರೆಡ್ಡಿ ಗೈರಾಗಿದ್ದು, ಆಂಧ್ರ ಮತ್ತು ತೆಲಂಗಾಣ ಸಚಿವರು ಭಾಗವಹಿಸಿದ್ದರು.
6 hours ago
ಕೋಲಾರದಲ್ಲಿ ರಸ್ತೆಗೆ ಮಾವು ಚೆಲ್ಲಿ ಆಕ್ರೋಶ ಹೊರ ಹಾಕಿದ್ದ ರೈತರು, ಕರ್ನಾಟಕದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ
6 hours ago
19 ಬೌಂಡರಿ, 6 ಸಿಕ್ಸರ್: ಸ್ಫೋಟಕ ಶತಕ ಸಿಡಿಸಿ ಮಿಂಚಿದ ವೈಭವ್ ಸೂರ್ಯವಂಶಿ ಸಹೋದರ
6 hours ago
New Electric Buses: ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ₹127.21 ಕೋಟಿ ವೆಚ್ಚದಲ್ಲಿ ಖರೀದಿಸಲಾದ 300 ಹೊಸ ಸರ್ಕಾರಿ ಬಸ್ಗಳಿಗೆ ಗುರುವಾರ ಚಾಲನೆ ನೀಡಿದ್ದಾರೆ.
6 hours ago
Aland Incident: ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ 26 ವರ್ಷದ ಅಂಬಿಕಾ ಹಾಗೂ ಎರಡು ವರ್ಷದ ಮಗು ಲಕ್ಷ್ಮಿ ಮೃತಪಟ್ಟಿದ್ದು, ನರೋಣಾ ಪೊಲೀಸ್ ಠಾಣೆಯಲ್ಲಿ ಅಗ್ನಿಶಾಮಕ ದಳದ ನೆರವಿನಿಂದ ಶವ ಹೊರತೆಗೆದ ಪ್ರಕರಣ ದಾಖಲಾಗಿದೆ.
7 hours ago
NCERT Clarification: ಕನ್ನಡದ ಆರ್3 (R3) ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸ್ಪಷ್ಟೀಕರಣವನ್ನು ನೀಡಿದೆ.
7 hours ago
Godavari Kaveri Interlinking: ಮುನಿರಾಬಾದ್ನಲ್ಲಿ ತುಂಗಭದ್ರಾ ಜಲಾಶಯದ 33 ಹೊಸ ಸ್ಪಿಲ್ವೇ ಗೇಟ್ಗಳನ್ನು ಉದ್ಘಾಟಿಸಿದ ನಾಯ್ಡು ಅವರು, ತೆಲಂಗಾಣ ಮತ್ತು ಕರ್ನಾಟಕದ ಹಕ್ಕುಗಳನ್ನು ರಕ್ಷಿಸಿ ನದಿ ಜೋಡಣೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಒತ್ತಾಯಿಸಿದರು.
7 hours ago
Krishi Thapanda case: ಉದ್ಯಮಿ ವೈಶಾಕ್ ಆರ್.ಆರ್ ನಗರದ ಎಲಿಗೆಂಟ್ ಟೆರಸ್ ಫ್ಲಾಟ್ ಸಂಖ್ಯೆ 403ರಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಇವರು ಈ ಹಿಂದೆ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿತರಾಗಿದ್ದರು.
7 hours ago
Cyber crime scam: ದೇಶದಾದ್ಯಂತ ನೂರಾರು ಜನರನ್ನು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಸೈಬರ್ ಅಪರಾಧ ಜಾಲದ ವಿರುದ್ಧ ಕೇಂದ್ರೀಯ ತನಿಖಾ ದಳ ಸಿಬಿಐ ಭಾರಿ ದಾಳಿ ನಡೆಸಿದೆ.
7 hours ago
PM Modi Relief: ವೆನೆಜುವೆಲಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಭಾರತವು ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸಲು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಿಳಿಸಿದ್ದಾರೆ.
7 hours ago
Revanth Reddy: ಮುನಿರಾಬಾದ್ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 33 ಸ್ಪಿಲ್ ವೇ ಗೇಟುಗಳನ್ನು ಲೋಕಾರ್ಪಣೆ ಮಾಡಲಾಯಿತು. ರಾಜೊಳ್ಳಿಬಂಡಾ ಯೋಜನೆಯಡಿ 15.9 ಟಿಎಂಸಿ ನೀರು ಬಳಕೆಯ ಗುರಿಯನ್ನು ಸಿಎಂ ಘೋಷಿಸಿದರು.
7 hours ago
Krishi Thapanda: ನಟಿ ಕೃಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
8 hours ago
ST Somashekhar: ವಿಧಾನ ಪರಿಷತ್ ಚುನಾವಣೆಯಲ್ಲಿ ವಿಪ್ ಜಾರಿ ಮಾಡದ ಕಾರಣ ಅಡ್ಡ ಮತದಾನ ನಡೆದಿದೆ. ಶೋಭಾ ಕರಂದ್ಲಾಜೆ ಸಂಚು ಹಾಗೂ ನಾಯಕರ ಭಿನ್ನಮತದಿಂದ 63 ಶಾಸಕರಲ್ಲಿ ಗೊಂದಲ ಉಂಟಾಗಿದೆ ಎಂದು ಉಚ್ಚಾಟಿತ ಶಾಸಕರು ಆರೋಪಿಸಿದ್ದಾರೆ.
8 hours ago
Tungabhadra Dam: ಮುನಿರಾಬಾದ್ನಲ್ಲಿ 33 ಸ್ಪಿಲ್ವೇ ಗೇಟ್ ಲೋಕಾರ್ಪಣೆ ವೇಳೆ ಜಲಾಶಯಗಳ ಹೂಳು ತೆಗೆದರೆ ಶೇ. 30 ರಷ್ಟು ಸಾಮರ್ಥ್ಯ ಹೆಚ್ಚಲಿದೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಸಿ ಆರ್ ಪಾಟೀಲ್ ಹೇಳಿದರು.
8 hours ago
Tungabhadra reservoir management: ಮುನಿರಾಬಾದ್ ನಲ್ಲಿ ಹೊಸ ಗೇಟ್ಗಳನ್ನು ಉದ್ಘಾಟಿಸಿದ ಸಿ.ಆರ್. ಪಾಟೀಲರು, ಹೂಳು ತೆಗೆಯುವ ಯೋಜನೆಯಿಂದ ಶೇಕಡಾ 30 ರಷ್ಟು ಜನರಿಗೆ ಅನುಕೂಲವಾಗಲಿದ್ದು ನದಿಗಳ ಜೋಡಣೆಗೆ ಇದು ಪೂರಕ ಎಂದಿದ್ದಾರೆ.
8 hours ago
ವೈಭವ್ ಸೂರ್ಯವಂಶಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆ ಯಾಕೆ?
8 hours ago
Vaibhav Suryavanshi news: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಅವರಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆಯ ವ್ಯವಸ್ಥೆ ಮಾಡಲಾಗಿದೆ.
8 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ