Last Updated: 12 Mar 2026 11:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Karnataka Politics: ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಂಟು ದಿನಗಳಲ್ಲಿ ತೀರ್ಮಾನವಿಲ್ಲದಿದ್ದರೆ ಮುಂದಿನ ಹೆಜ್ಜೆ ಘೋಷಿಸುವುದಾಗಿ ಹೇಳಿದ್ದಾರೆ.
(23 hours ago)
33
ಕುಲದೀಪ್ ಯಾದವ್ ವಿವಾಹ; ಇವರೇ ನೋಡಿ ಚೈನಾಮನ್ ಬೌಲರ್ ಕೈಹಿಡಿಯುವ ಯುವತಿ
(22 hours ago)
29
Euthanasia legal verdict: ದೆಹಲಿಯ ಸುಪ್ರೀಂ ಕೋರ್ಟ್ ಹನ್ನೆರಡು ವರ್ಷಗಳಿಂದ ಕೋಮಾದಲ್ಲಿದ್ದ 32 ವರ್ಷದ ವ್ಯಕ್ತಿಯ ದಯಾಮರಣ ಹೊಂದಲು ಅನುಮತಿಸಿ ಆದೇಶಿಸಿದೆ. ಈ ತೀರ್ಪು ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದೆ.
(23 hours ago)
19
Mojtaba Khamenei: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾದ ಇಸ್ರೇಲ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸ್ಥಾನಕ್ಕೆ ನೇಮಿಸಲಾಗಿರುವ ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ.
(12 hours ago)
16
West Asia Conflict: ಪಶ್ಚಿಮ ಏಷ್ಯಾ ಸಂಘರ್ಷ ಬುಧವಾರ ಇನ್ನಷ್ಟು ತಾರಕಕ್ಕೇರಿದ್ದು, ಅಮೆರಿಕ ಸೇನೆಯು ಇರಾನ್ನ ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದೆ.
(14 hours ago)
14
DK Shivakumar Statement: ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಒಂದೇ ಸ್ಥಳದಲ್ಲಿ ಪರ್ಯಾಯ ನಿವೇಶನ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
(15 hours ago)
14
Animal Cruelty Case: ತಿರುಚಿಯಲ್ಲಿ ನೆರೆಮನೆಯವರ ಜಗಳದ ಬಳಿಕ ಎರಡು ಬೀದಿ ನಾಯಿಮರಿಗಳನ್ನು ಗೋಡೆಗೆ ಎಸೆದು ಸಾವಿಗೆ ಕಾರಣವಾದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
(23 hours ago)
14
Donald Trump: ಇರಾನ್ ಮೇಲೆ ನಡೆಸುತ್ತಿರುವ ಯುದ್ಧವು ಶೀಘ್ರವೇ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ.
(14 hours ago)
12
West Asia Conflict: ಪಶ್ಚಿಮ ಏಷ್ಯಾ ಸಂಘರ್ಷ ಬುಧವಾರ ಇನ್ನಷ್ಟು ತಾರಕಕ್ಕೇರಿದ್ದು, ಅಮೆರಿಕ ಸೇನೆಯು ಇರಾನ್ನ ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದ್ದರೆ, ಇರಾನ್ ದೇಶವು ಪರ್ಷಿಯನ್ ಕೊಲ್ಲಿಯಾದ್ಯಂತ ದಾಳಿ ನಡೆಸಿದೆ.
(12 hours ago)
11
ಟಿ20 ವಿಶ್ವಕಪ್ ಗೆದ್ದು ರೈಲಿನಲ್ಲಿ ಪ್ರಯಾಣಿಸಿದ ಶಿವಂ ದುಬೆ: ಕಾರಣ ಬಹಿರಂಗ
(18 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 12
Fire safety protocols: ಪಶ್ಚಿಮ ದೆಹಲಿಯ ಉತ್ತಮ್ ನಗರದಲ್ಲಿ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ಸುಮಾರು ನಾಲ್ಕು ಎಕರೆ ಪ್ರದೇಶದ ಜುಗ್ಗಿ ಮನೆಗಳು ನಾಶವಾಗಿವೆ.
32 mins ago
Hormuz Strait: ಇರಾನ್ ವಿರುದ್ಧದ ಸಂಘರ್ಷದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದಿರುವ ಅಮೆರಿಕ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಜಲಸಂಧಿಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.
32 mins ago
Interfaith Marriage Kerala: ಕುಂಭಮೇಳದ ಮೂಲಕ ಖ್ಯಾತರಾದ ಮೊನಾಲಿಸಾ ಭೋಸ್ಲೆ ಪೋಷಕರ ವಿರೋಧದ ನಡುವೆಯೂ ಫರ್ಮಾನ್ ಖಾನ್ ಜೊತೆ ಕೇರಳದ ದೇವಾಲಯದಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ವಿವಾಹವಾಗಿದ್ದಾರೆ.
32 mins ago
Middle East crisis: ಇರಾನ್ ಸೈನ್ಯವು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದು, ಭಾರತವು ಇದನ್ನು ಖಂಡಿಸಿದೆ. ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ಕಲ್ಯಾಣ ಮಂಟಪಗಳಲ್ಲಿ ಅಡುಗೆ ವ್ಯವಸ್ಥೆಗೆ ತೊಂದರೆಯಾಗಿದೆ.
63 mins ago
ನಾವು ಹೇಳಿದಂತೆ ಭಾರತ ಕೇಳುತ್ತದೆ: ಅಮೆರಿಕ
92 mins ago
ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಣೆ: ರಾಹುಲ್ ಗಾಂಧಿ
2 hours ago
Gulf Conflict: ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ಸೇನೆ ದಾಳಿ ನಡೆಸಿರುವುದನ್ನು ಭಾರತ ಬುಧವಾರ ಖಂಡಿಸಿದೆ. ಥಾಯ್ಲೆಂಡ್ ಧ್ವಜ ಹೊಂದಿದ್ದ ಹಡಗಿನ ಮೇಲೆ ದಾಳಿ ನಡೆದಿದೆ.
3 hours ago
Haveri Road Accident: ಜಿಲ್ಲೆಯ ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊರಟಿದ್ದ ಖಾಸಗಿ ಕಂಪನಿಯ ಬಸ್ ಉರುಳಿಬಿದ್ದಿದೆ.
3 hours ago
Commercial Gas Crisis: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ರಾಜಧಾನಿ ಬೆಂಗಳೂರಿನ ಹೋಟೆಲ್ಗಳು, ಪೇಯಿಂಗ್ ಗೆಸ್ಟ್ (ಪಿ.ಜಿ), ಶಾಲೆಗಳು, ವಸತಿ ನಿಲಯಗಳಲ್ಲಿ ಸಮಸ್ಯೆ ಆಗಿದೆ.
4 hours ago
Iran Israel War: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಹೇರಿರುವ ಯುದ್ಧವು ನಿರೀಕ್ಷೆಯಂತೆ ಭಾರತೀಯರ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಇಂಧನ ಪೂರೈಕೆಯಲ್ಲಿ ಅಡಚಣೆಯುಂಟಾಗಿದೆ ಹಾಗೂ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
4 hours ago
Cylinder Shortage: ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಅಡುಗೆ ಅನಿಲ ಸಿಲಿಂಡರ್ ಕೊರತೆ ಕಾರಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬೆಳಗಿನ ಉಪಾಹಾರ ವಿತರಣೆಯಲ್ಲಿ ಬುಧವಾರದಿಂದ ಬದಲಾವಣೆ ಮಾಡಲಾಗಿದೆ.
4 hours ago
Gas Crisis: ಬೆಂಗಳೂರು: ಎಲ್ಪಿಜಿ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಬೆಂಗಳೂರು ನಗರದ ಹೋಟೆಲ್, ಪೇಯಿಂಗ್ ಗೆಸ್ಟ್ಗಳು (ಪಿ.ಜಿ) ಸರ್ಕಾರಿ ಶಾಲೆಗಳು, ವಸತಿನಿಲಯಗಳು, ಕಲ್ಯಾಣಮಂಟಪಗಳಿಗೂ ಬಿಸಿ ತಟ್ಟಿದೆ.
4 hours ago
Organ Donation: ಮಧುಮೇಹ, ಅಧಿಕ ರಕ್ತದೊತ್ತಡ, ಬದಲಾದ ಜೀವನಶೈಲಿ ಸೇರಿ ವಿವಿಧ ಕಾರಣಗಳಿಂದ ಮೂತ್ರಪಿಂಡ (ಕಿಡ್ನಿ) ಸಮಸ್ಯೆಗೆ ಒಳಪಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
4 hours ago
Namma Metro: ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಸಂದರ್ಭದಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ, ಜಿಬಿಎ ಪ್ರಧಾನ ಕಚೇರಿ ಹಾಗೂ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ₹35 ಲಕ್ಷ ವೆಚ್ಚ ಮಾಡಲು ನಿರ್ಧರಿಸಿದೆ.
4 hours ago
Impact of Global Conflict: ಅಮೆರಿಕ–ಇರಾನ್ ಯುದ್ಧದ ಪರಿಣಾಮ ವಾಣಿಜ್ಯ ಸಿಲಿಂಡರ್ಗಳ ಕೊರತೆ ಉಂಟಾಗಿದ್ದು, ಕೊಡಗು ಜಿಲ್ಲೆಯ ಕಾಫಿ ರಫ್ತು ಮತ್ತು ಪುಡಿ ತಯಾರಿಕೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
4 hours ago
Assassination Attempt: ಜಮ್ಮುವಿನಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ.
4 hours ago
Congress Politics: ಬೆಂಗಳೂರು: ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ವಿಚಾರವಾಗಿ ಎಸ್.ಎನ್. ನಾರಾಯಣಸ್ವಾಮಿ ಮತ್ತು ಟಿ.ಡಿ. ರಾಜೇಗೌಡ ಕಿತ್ತಾಡಿಕೊಂಡ ಘಟನೆ ಸಿಎಲ್ಪಿ ಸಭೆಯಲ್ಲಿ ನಡೆದಿದೆ.
4 hours ago
Channapatna: ಚನ್ನಪಟ್ಟಣ ತಾಲೂಕಿನ ಮ್ಯಾಗ್ನೆಟ್ ಶಾಲೆಗೆ ಮಕ್ಕಳ ವರ್ಗಾವಣೆ ಪತ್ರ ಕೊಡಿಸದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಬಿಇಒ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದು, ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
4 hours ago
Fake News: ಕೈಗಳಿಗೆ ಕೋಳ ತೊಡಿಸಿದ ವ್ಯಕ್ತಿಯೊಬ್ಬನ ಚಿತ್ರವನ್ನು ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ನಿತಿನ್ ಮೋಹನ್ ಎನ್ನುವ ಭಾರತೀಯ ಪ್ರಜೆಯು ಟೆಲಿಕಮ್ಯುನಿಕೇಷನ್
4 hours ago
Namma Metro: ಬೆಂಗಳೂರು: ನಗರ ಸಂಪರ್ಕಿಸುವ ಆರು ರಾಷ್ಟ್ರೀಯ ಹೆದ್ದಾರಿ ಹಾಗೂ ಎರಡು ರಾಜ್ಯ ಹೆದ್ದಾರಿಗಳಲ್ಲಿ ಅತ್ಯಾಧುನಿಕ ಸ್ವಾಗತ ಕಮಾನು ನಿರ್ಮಿಸುವಂತೆ ಬಿಡಿಎ ಆಯುಕ್ತ ಮಣಿವಣ್ಣನ್ ಸೂಚಿಸಿದರು.
4 hours ago
Gas Cylinder Crisis: ಮೈಸೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು, ಮದುವೆ ಸೇರಿ ಶುಭ ಸಮಾರಂಭಗಳಿಗೂ ತೊಂದರೆ ಎದುರಾಗಿದೆ.
4 hours ago
Karnataka Economy: ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಯಂತಹ ಬದ್ಧವೆಚ್ಚವು 2029–30ನೇ ಸಾಲಿನಲ್ಲಿ ₹2.44 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಮಧ್ಯಮಾವಧಿ ವಿತ್ತೀಯ ಮುನ್ನಂದಾಜು ವರದಿ ತಿಳಿಸಿದೆ.
4 hours ago
Science Column: ಚರಿತ್ರೆಯ ಈ ಚಮತ್ಕಾರಿಕ ಸಾಮ್ಯವನ್ನು ನೀವು ಗಮನಿಸಿದಿರಾ? ಇರಾನ್ ಪಕ್ಕದ ಹೊರ್ಮುಜ್ ಸಂಧಿಯಲ್ಲಿ ಸಂಚಾರ ದಿಗ್ಬಂಧನ ಆಗಿದ್ದರಿಂದ ಕಚ್ಚಾತೈಲ ತುಂಬಿಕೊಂಡ ಹಡಗುಗಳ ಭರ್ಜರಿ ದಟ್ಟಣೆ ಅಲ್ಲಿ ನೆರೆದಿದೆ.
4 hours ago
US Foreign Policy: ಜಗತ್ತಿಗೆಲ್ಲ ನೀತಿಪಾಠ ಬೋಧಿಸುತ್ತಾ ತಾನೇ ದುರ್ನೀತಿಗಳನ್ನು ಅನುಸರಿಸುವ ರಾಷ್ಟ್ರವೊಂದು ಈ ಜಗತ್ತಿನಲ್ಲಿದ್ದರೆ ಅದು ಅಮೆರಿಕ. ಇರಾನ್ ಮೇಲಿನ ಅಮೆರಿಕ–ಇಸ್ರೇಲ್ ಆಕ್ರಮಣವನ್ನು ದೇಶಗಳ ನಡುವಿನ ಯುದ್ಧವೆಂದು ಮಾತ್ರವಲ್ಲದೆ
4 hours ago
ಮುಂಭಾಗದ ಚಕ್ರಗಳು ಕಳಚಿದರೂ ಯಶಸ್ವಿಯಾಗಿ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ
5 hours ago
Mar 11
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಪಾಟೀಲ ರಾಜೀನಾಮೆ
10 hours ago
ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್: ಕ್ವಾರ್ಟರ್ಗೆ ಯುಕಿ ಭಾಂಬ್ರಿ–ಗೊರಾನ್ಸನ್
10 hours ago
ವಿಶ್ವಕಪ್ ಫುಟ್ಬಾಲ್: ಇರಾನ್ ಪಾಲ್ಗೊಳ್ಳುವಿಕೆ ಸ್ವಾಗತಿಸಿದ ಟ್ರಂಪ್
10 hours ago
ಸ್ವಿಸ್ ಓಪನ್ ಬ್ಯಾಡ್ಮಿಂಟನ್: 3ನೇ ಶ್ರೇಯಾಂಕದ ಆಟಗಾರನಿಗೆ ಕಿರಣ್ ಜಾರ್ಜ್ ಆಘಾತ
10 hours ago
ಪಶ್ಚಿಮ ಏಷ್ಯಾ ಸಂಘರ್ಷ: ಏಷ್ಯನ್ ವೇಟ್ಲಿಫ್ಟಿಂಗ್ ಮುಂದೂಡಿಕೆ
10 hours ago
West Asia Conflict: ಪಶ್ಚಿಮ ಏಷ್ಯಾ ಸಂಘರ್ಷ ಬುಧವಾರ ಇನ್ನಷ್ಟು ತಾರಕಕ್ಕೇರಿದ್ದು, ಅಮೆರಿಕ ಸೇನೆಯು ಇರಾನ್ನ ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದ್ದರೆ, ಇರಾನ್ ದೇಶವು ಪರ್ಷಿಯನ್ ಕೊಲ್ಲಿಯಾದ್ಯಂತ ದಾಳಿ ನಡೆಸಿದೆ.
12 hours ago
Phuket Airport: ಮುಂಬೈ: ಭಾರತದಿಂದ ತೆರಳಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವೊಂದು ಥಾಯ್ಲೆಂಡ್ನ ಫುಕೆಟ್ ವಿಮಾನ ನಿಲ್ದಾಣದಲ್ಲಿ ಬುಧವಾರ ಭೂಸ್ಪರ್ಶ ಮಾಡುತ್ತಿದ್ದ ವೇಳೆ ಮುಂಭಾಗದ ಚಕ್ರಗಳು ಕಳಚಿಬಿದ್ದಿದೆ.
12 hours ago
Karnataka Assembly Issue: ಎತ್ತಿನಹೊಳೆ ಯೋಜನೆಯಿಂದ ರಸ್ತೆ ಸಂಪರ್ಕ ಹಾಳಾಗಿದ್ದು ಸಮಸ್ಯೆ ಪರಿಹರಿಸಲು ಡಿ.ಕೆ. ಶಿವಕುಮಾರ್ ಮನಸು ಮಾಡಬೇಕು ಎಂದು ಬಿಜೆಪಿಯ ಎಚ್.ಕೆ. ಸುರೇಶ್ ವಿಧಾನಸಭೆಯಲ್ಲಿ ಮನವಿ ಮಾಡಿದರು.
12 hours ago
Mojtaba Khamenei: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾದ ಇಸ್ರೇಲ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸ್ಥಾನಕ್ಕೆ ನೇಮಿಸಲಾಗಿರುವ ಮೊಜ್ತಬಾ ಖಮೇನಿ ಗಾಯಗೊಂಡಿದ್ದಾರೆ.
12 hours ago
; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
12 hours ago
LPG Shortage: ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಎದುರಾದ ಸಂಕಷ್ಟ
12 hours ago
West Asia Conflict: ಪಶ್ಚಿಮ ಏಷ್ಯಾದ ಸಮರ ಭೀತಿಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತ ಕಂಡಿದ್ದು, ಹೂಡಿಕೆದಾರರ ಸಂಪತ್ತು ಗಣನೀಯವಾಗಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯೂ ಮಾರುಕಟ್ಟೆಗೆ ಒತ್ತಡ ತಂದಿದೆ.
12 hours ago
West Asia Conflict: ಪಶ್ಚಿಮ ಏಷ್ಯಾ ಸಂಘರ್ಷ ಬುಧವಾರ ಇನ್ನಷ್ಟು ತಾರಕಕ್ಕೇರಿದ್ದು, ಅಮೆರಿಕ ಸೇನೆಯು ಇರಾನ್ನ ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದೆ.
14 hours ago
KH Muniyappa Statement: ರಾಜ್ಯದಲ್ಲಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಇಲ್ಲ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಕಡ್ಡಾಯವಾಗಿ ನೀಡಲಾಗುತ್ತದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
14 hours ago
Donald Trump: ಇರಾನ್ ಮೇಲೆ ನಡೆಸುತ್ತಿರುವ ಯುದ್ಧವು ಶೀಘ್ರವೇ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ.
14 hours ago
Lok Sabha Speaker Row: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಧ್ವನಿಮತದಲ್ಲಿ ಸೋಲಿದ್ದು, ಸದನದಲ್ಲಿ ಗದ್ದಲ ಉಂಟಾಯಿತು.
14 hours ago
ವಿರೋಧ ಪಕ್ಷಗಳು ರಾಜಕೀಯದಾಟ ನಡೆಸುತ್ತಿವೆ
14 hours ago
ಗುಂಡಣ್ಣ ಕಾರ್ಟೂನ್: ಬುಧವಾರ, ಮಾರ್ಚ್ 11 2026
14 hours ago
New Vehicle Launches: ಮಾರ್ಚ್ ತಿಂಗಳ ಆರಂಭದೊಂದಿಗೆ ದೇಶದ ಜನಪ್ರಿಯ ವಾಹನ ತಯಾರಿಕಾ ಸಂಸ್ಥೆಗಳು ಪ್ರಮುಖ ಕಾರುಗಳ ಬಿಡುಗಡೆಗಾಗಿ ಸರತಿಯಲ್ಲಿ ನಿಂತಿವೆ. ಈ ಕುರಿತು ಮಾಹಿತಿ ಇಲ್ಲಿದೆ.
14 hours ago
Karnataka Legislative Council: ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯರ ಗೈರುಹಾಜರಿಯಿಂದ ಕುರ್ಚಿಗಳು ಖಾಲಿ ಇರುವುದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿ ಸದಸ್ಯರಿಗೆ ಎಚ್ಚರಿಕೆ ನೀಡಿದರು.
14 hours ago
IPL 2026: ಗುಜರಾತ್ ಟೈಟನ್ಸ್ಗೆ ದಹಿಯಾ ಸಹಾಯಕ ಕೋಚ್
14 hours ago
DK Shivakumar Statement: ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಒಂದೇ ಸ್ಥಳದಲ್ಲಿ ಪರ್ಯಾಯ ನಿವೇಶನ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
15 hours ago
ವೀಸಾ ಕೊಡುಗೆ ನಿರಾಕರಿಸಿದ ಇರಾನ್ನ ಬಹುತೇಕ ಫುಟ್ಬಾಲ್ ಆಟಗಾರ್ತಿಯರು ತವರಿಗೆ
15 hours ago
LPG Availability: ಜನರು ಭೀತಿಗೆ ಒಳಗಾಗಿ ಎಲ್ಪಿಜಿ ಸಿಲಿಂಡರ್ ಖರೀದಿಸಲು ಮುಂದಾಗುವ ಅಗತ್ಯವಿಲ್ಲ, ಎಂದಿನಂತೆ ಎರಡೂವರೆ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಸುವ ಕೆಲಸ ನಡೆದಿದೆ
15 hours ago
IPL tournament: ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
15 hours ago
ನಿವೃತ್ತ ನ್ಯಾಯಮೂರ್ತಿ ಧುಲಿಯಾ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
15 hours ago
IPL 2026 Schedule: ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ, ಇಲ್ಲಿದೆ ವೇಳಾಪಟ್ಟಿ
15 hours ago
ವೆಸ್ಟ್ ಇಂಡೀಸ್ ಆಟಗಾರರ ಪ್ರಯಾಣ ವಿಳಂಬ: ಟೀಕೆಗಳಿಗೆ ಐಸಿಸಿ ಪ್ರತಿಕ್ರಿಯೆ
15 hours ago
IAS Exam Preparation: ಕಿರಣ್ ಈಗ ತಮ್ಮ 6ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು ಬಯಸುವವರಿಗೆ, ಈ ವಿಡಿಯೊದಲ್ಲಿ ಅಗತ್ಯ ಟಿಪ್ಸ್ ನೀಡಿದ್ದಾರೆ ಕಿರಣ್ ಕಮತೆ.
15 hours ago
₹20 ಸಾವಿರ ಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣ
16 hours ago
Naxalite crackdown: ಛತ್ತೀಸಗಢದ ಬಸ್ತಾರ್ ಜಿಲ್ಲೆಯಲ್ಲಿ ₹3.95 ಕೋಟಿ ಇನಾಮು ಘೋಷಣೆಯಾಗಿದ್ದ ಒಟ್ಟು 108 ನಕ್ಸಲರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
16 hours ago
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ
16 hours ago
UNCTAD Report: ಹೊರ್ಮುಜ್ ಜಲಸಂಧಿ ಮುಚ್ಚಿದರೆ ಇಂಧನ, ಆಹಾರ ಮತ್ತು ಸರಕು ಸಾಗಾಟ ವೆಚ್ಚ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಏಷ್ಯಾ ದೇಶಗಳ ಪೂರೈಕೆ ಸರಪಳಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
16 hours ago
ಏಕದಿನ ಸರಣಿ: ನಹೀದ್ ದಾಳಿಗೆ ಕುಸಿದ ಪಾಕ್
16 hours ago
India Bangladesh Border: ಸರಿಯಾದ ದಾಖಲೆಗಳಿಲ್ಲದೆ ಬಾಂಗ್ಲಾದೇಶದ ಮೂಲಕ ಭಾರತ ಪ್ರವೇಶಿಸಲು ಯತ್ನಿಸಿದ ಅಫ್ಗಾನಿಸ್ತಾನದ ಪ್ರಜೆಯನ್ನು ನಾದಿಯಾ ಜಿಲ್ಲೆಯಲ್ಲಿ ಬಿಎಸ್ಎಫ್ ಬಂಧಿಸಿ ಪೊಲೀಸರಿಗೆ ಒಪ್ಪಿಸಿದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ