Last Updated: 14 Mar 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಿಡದಿಯ ವಂಡರ್ಲಾ ಬಳಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೀರಪ್ಪನ್ ಪುತ್ರಿ
(5 hours ago)
22
Kanshi Ram politics: ಲಖನೌದಲ್ಲಿ ನಡೆದ ಸಂವಿಧಾನ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. 1964ರಲ್ಲಿ ನೆಹರೂ ನಿಧನರಾಗಿದ್ದರು ಮತ್ತು 1984ರಲ್ಲಿ ಕಾನ್ಶಿರಾಮ್ ಅವರು ಬಹುಜನ್ ಸಮಾಜ ಪಕ್ಷವನ್ನು ಸ್ಥಾಪಿಸಿದ್ದರು ಎಂದು ಅವರು ನೆನಪಿಸಿದರು.
(16 hours ago)
21
Karnataka Politics: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ.
(21 hours ago)
20
Bollywood Actress: ಬಾಲಿವುಡ್ ನಟಿ ನೀನಾ ಗುಪ್ತ ತಮ್ಮ 66ನೇ ವಯಸ್ಸಿನಲ್ಲಿ ಗರ್ಭಧರಿಸಿದ್ದಾರೆ, ಎಂಬ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಈ ಎಲ್ಲ ಊಹಪೋಹಗಳಿಗೆ ಉತ್ತರಿಸಿದ್ದಾರೆ.
(22 hours ago)
19
Kasturba Balika Nilaya: : ತುಮಕೂರಿನ ಹೊಳವನಹಳ್ಳಿಯಲ್ಲಿ ಮೂಢನಂಬಿಕೆಯ ಕಾರಣದಿಂದ ಕಸ್ತೂರಬಾ ಬಾಲಿಕಾ ನಿಲಯವನ್ನು ಎಂಟು ವರ್ಷಗಳಿಂದ ಬಳಸಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.
(17 hours ago)
17
Supreme Court Verdict: ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಕೆಲಸ ನೀಡಲು ಹಿಂದೇಟು ಹಾಕಬಹುದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ಕುರಿತ ಅರ್ಜಿಯನ್ನು ತಿರಸ್ಕರಿಸಿದೆ.
(7 hours ago)
15
Gopal Joshi: ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ದೇವಾನಂದ್ ಚವ್ಹಾಣ್ ಅವರಿಂದ ಸುಲಿಗೆ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದ್ದು ಅಜಯ್ ಮತ್ತು ವಿಜಯಲಕ್ಷ್ಮಿ ಜೋಶಿ ಅರ್ಜಿ ಮಾನ್ಯ ಮಾಡಿದೆ.
(17 hours ago)
14
ಪ್ರೊಮೋದಲ್ಲಿ ರಜನಿ ಹಾಡು ವಿರೋಧಿಸಿ CSK ವಿರುದ್ಧ ಹೈಕೋರ್ಟ್ಗೆ ಸನ್ ಮೊರೆ
(21 hours ago)
14
Karnataka Politics: ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
(22 hours ago)
13
Assembly Exchange: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಎರಡನೇ ಮುಖ್ಯಮಂತ್ರಿ ಎಂದಂತೆ ಜಿ.ಟಿ.ದೇವೇಗೌಡ ಕಿಚಾಯಿಸಿದರು. ಮೈಸೂರು ನೀರು ಸಮಸ್ಯೆ ಕುರಿತು ಹಾಸ್ಯಚರ್ಚೆ ನಡೆಯಿತು.
(16 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 14
International Tensions: ಉತ್ತರ ಕೊರಿಯಾಗಳು ಶೋತೋ ವೇಳೆಗೆ ಜಪಾನ್ ಸಮುದ್ರದತ್ತ ಕ್ಷಿಪಣಿ ಉಡಾಯಿಸಿತು. ಇದು ಇರಾನ್–ಇಸ್ರೇಲ್ ಸಂಘರ್ಷದ ನಂತರ ಜಾಗತಿಕ ಆತಂಕವನ್ನು ಹೆಚ್ಚಿಸಿದೆ.
45 mins ago
Iran-India Relations: ಇರಾನ್ ಅಧಿಕಾರಿಗಳು ಭಾರತ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅನುಮತಿ ನೀಡಿದ್ದು, ಶಿವಾಲಿಕ್ ಹಡಗು ಒಮಾನ್ ಕೊಲ್ಲಿಯನ್ನು ತಲುಪಿದೆ.
45 mins ago
Sonam Wangchuk: ನವದೆಹಲಿ: ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
75 mins ago
Assam Development: ವಿಧಾನಸಭೆ ಚುನಾವಣೆಗೂ ಮುನ್ನ ಅಸ್ಸಾಂನ ಸಿಲ್ಚಾರ್ನಲ್ಲಿ ₹23,550 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.
75 mins ago
Iran Foreign Affairs: ಇರಾನ್ ವಿದೇಶಾಂಗ ಸಚಿವರು ಅಮೆರಿಕನಿಂದ ಭಾರತದ ಮೇಲೆ ರಷ್ಯಾದಿಂದ ತೈಲ ಖರೀದಿಸಬೇಕೆಂದು ಒತ್ತಡ ಹೇರಲಾಗಿದೆಯೆಂದು ಟೀಕಿಸಿದ್ದಾರೆ.
75 mins ago
Live Program: ಪ್ರಜಾವಾಣಿ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಫೋನ್ ಇನ್ ನಡೆಸುತ್ತಿದೆ, ಸಿ.ಎಸ್. ಷಡಾಕ್ಷರಿ ಭಾಗವಹಿಸಿಕೊಳ್ಳುತ್ತಾರೆ.
105 mins ago
8 ವರ್ಷ ಕ್ಯಾನ್ಸರ್, 3 ವರ್ಷ UPSC: 946ನೇ ರ್ಯಾಂಕ್ ಪಡೆದ ಸಂಜಯ್ ಹೋರಾಟದ ಹಾದಿ
105 mins ago
ಭಕ್ತರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮವಹಿಸಿ: ಚಲುವರಾಯಸ್ವಾಮಿ
2 hours ago
Yuzvendra Chahal: ಸ್ಪಿನ್ನರ್ ಕುಲದೀಪ್ ಯಾದವ್ ವಿವಾಹ ಸಂಭ್ರಮದಲ್ಲಿದ್ದಾರೆ. ಕುಲದೀಪ್ ಯಾದವ್ ಅವರು ಇಂದು ಮಾರ್ಚ್ 14ರಂದು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಜೊತೆ ಹಸೆಮಣೆ ಏರಲಿದ್ದಾರೆ.
2 hours ago
ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್
2 hours ago
Science & Tech: ಬೆಂಗಳೂರಿನ ಗೋಪಾಲನ್ ಕಾಲೇಜು ವಿದ್ಯಾರ್ಥಿಗಳು ಅನಾಥವಾಗಿದ್ದ 46 ಗಿಳಿಮರಿಗಳಿಗೆ 3ಡಿ ತಂತ್ರಜ್ಞಾನದೊಂದಿಗೆ ತಾಯಿ ಪ್ರತಿಕೃತಿ ನಿರ್ಮಿಸಿ ಆಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
3 hours ago
Folklore of Koragajja: ಮಂಗಳೂರು ಟುಳುನಾಡಿನ ಪೊರಾಸಿಕ ದೈವ ಕೊರಗಜ್ಜನ ಪ್ರಮುಖ ಕ್ಷೇತ್ರಗಳ ಕುರಿತಾಗಿ ಈ ಲೇಖನ ವಿವರಿಸುತ್ತದೆ.
3 hours ago
Saree Trends: ಹೆಣ್ಣುಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು ಸೀರೆ ಎಂದರೆ ತಪ್ಪಾಗಲಾರದು. ಭಾರತೀಯ ಪರಂಪರೆಯಲ್ಲಿ ಎಷ್ಟೇ ಮಾರ್ಡನ್ ಆಗಿದ್ದರೂ ಶುಭ ಸಮಾರಂಭಗಳಲ್ಲಿ ಸೀರೆ ಉಡುವುದು ವಾಡಿಕೆ.
4 hours ago
ಬೈರತಿ ಸುರೇಶ್ 2ನೇ ಸಿಎಂ, ಹಾಗೆ ನೋಡಿದರೆ ಮುಖ್ಯಮಂತ್ರಿಗಿಂತ ಪವರ್ಫುಲ್: ಜಿಟಿಡಿ
4 hours ago
KPSC Exam Scam: ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಕರ್ನಾಟಕ ಲೋಕಸೇವಾ ಆಯೋಗ’ ಹಳೆಯ ತಪ್ಪುಗಳಿಂದ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ.
4 hours ago
ಮನೀಷಾ ಮಿಂಚು: ಮಹಿಳೆಯರ ವಿಶ್ವಕಪ್ ಹಾಕಿ ಅರ್ಹತಾ ಟೂರ್ನಿಯ ಫೈನಲ್ಗೆ ಭಾರತ
4 hours ago
Keralas Official Language Act: ಕೇರಳದಲ್ಲಿ ಮಲಯಾಳ ಅಧಿಕೃತ ಭಾಷೆಯಾಗಿ ಕಾಯ್ದೆ ಜಾರಿಗೆ ಬಂದಿರುವುದು ಕಾಸರಗೋಡಿನ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ. ಕನ್ನಡಿಗರ ಸಾಂವಿಧಾನಿಕ ಹಕ್ಕು ಮತ್ತು ಭಾಷಾ ಅಲ್ಪಸಂಖ್ಯಾತರ ಹೋರಾಟದ ವಿವರ ಇಲ್ಲಿದೆ.
4 hours ago
Assembly Anecdote: ವಿಧಾನ ಪರಿಷತ್ತಿನಲ್ಲಿ ಸದಸ್ಯರ ಗೈರುಹಾಜರಾತಿ ಬಗ್ಗೆ ಭೋಜೇಗೌಡ ಮಾಡಿದ ಹಾಸ್ಯಪ್ರಸಂಗ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಕುರಿತ ಕನಸಿನ ಮಾತು ಸದನದಲ್ಲಿ ಚರ್ಚೆಗೆ ಗ್ರಾಸವಾಯಿತು.
4 hours ago
Ministerial Gathering: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16 ಸಚಿವರಿಗೆ ಔತಣಕೂಟ ಆಯೋಜನೆ ಸೇರಿದಂತೆ ಇಂದಿನ ಮುಖ್ಯ ಸುದ್ದಿಗಳು.
5 hours ago
ಬಿಡದಿಯ ವಂಡರ್ಲಾ ಬಳಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೀರಪ್ಪನ್ ಪುತ್ರಿ
5 hours ago
Hormuz Strait: ಖರ್ಗ್ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದುದಾಗಿ ಟ್ರಂಪ್ ಘೋಷಣೆ. ಹೊರ್ಮುಜ್ ಜಲಸಂಧಿ ಭದ್ರತೆಗೆ ನೌಕಾಪಡೆ ಬೆಂಗಾವಲು ಸೂಚನೆ; ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತು ತೈಲ ಬೆಲೆ ಏರಿಕೆ.
6 hours ago
Supreme Court Verdict: ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಕೆಲಸ ನೀಡಲು ಹಿಂದೇಟು ಹಾಕಬಹುದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ಕುರಿತ ಅರ್ಜಿಯನ್ನು ತಿರಸ್ಕರಿಸಿದೆ.
7 hours ago
India Iran Relations: ಅಡುಗೆ ಅನಿಲ (ಎಲ್ಪಿಜಿ) ಸಾಗಿಸುವ, ಭಾರತದ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಶುಕ್ರವಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
7 hours ago
ಧಾರವಾಡ: ಕ್ರೀಡಾ ಸಂಕೀರ್ಣ ಉದ್ಘಾಟನೆ ಇಂದು
7 hours ago
ಮುಂಗಾರು ಮೇಲೆ ಎಲ್ನಿನೊ ಪರಿಣಾಮ ಅಧಿಕ ಸಾಧ್ಯತೆ: ಹವಾಮಾನ ತಜ್ಞರು
8 hours ago
ಇಂಡಿಯನ್ ಸೂಪರ್ ಲೀಗ್: ಬಿಎಫ್ಸಿಗೆ ಬಾಗನ್ ಸವಾಲು
8 hours ago
ಮಹಿಳೆಯರ ವಿಶ್ವಕಪ್ ಹಾಕಿ ಅರ್ಹತಾ ಟೂರ್ನಿ | ಮನೀಷಾ ಮಿಂಚು: ಫೈನಲ್ಗೆ ಭಾರತ
8 hours ago
ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿರುವೆ: ಸಿಎಂ ಸಿದ್ದರಾಮಯ್ಯ
9 hours ago
Mar 13
ಶವದ ಎದುರು ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸಿದ್ದ ಶಿಕ್ಷಕನ ವಿರುದ್ಧ ದೂರು
13 hours ago
US Sanctions Relief: ಜಾಗತಿಕ ತೈಲ ಬೆಲೆ ಏರಿಕೆಯ ಹಿನ್ನೆಲೆ ರಷ್ಯಾದಿಂದ ತೈಲ ಖರೀದಿಗೆ ಇತರ ದೇಶಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಅಮೆರಿಕ ತಾತ್ಕಾಲಿಕವಾಗಿ ಸಡಿಲಿಸಿದೆ.
14 hours ago
Carlos Alcaraz: ಸ್ಪೇನ್ನ ತಾರೆ ಕಾರ್ಲೋಸ್ ಅಲ್ಕರಾಜ್ ಅವರು ಹಾಲಿ ಋತುವಿನಲ್ಲಿ ಗೆಲುವಿನ ಓಟವನ್ನು 16 ಪಂದ್ಯಗಳಿಗೆ ವಿಸ್ತರಿಸಿದರು. ಬ್ರಿಟನ್ನ ಕ್ಯಾಮರಾನ್ ನಾರ್ರಿ ಅವರನ್ನು ನೇರ ಸೆಟ್ಗಳಿಂದ ಮಣಿಸಿದ
14 hours ago
Iran-Israel War: ಇರಾನ್ನ ರಾಜಧಾನಿ ಟೆಹರಾನ್ನಲ್ಲಿ ಶುಕ್ರವಾರ ‘ಖದ್ಸ್ ದಿನ’ ರ್ಯಾಲಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇಸ್ರೇಲ್ ಮತ್ತು ಅಮೆರಿಕ ಪಡೆಗಳು ತೀವ್ರ ವೈಮಾನಿಕ ದಾಳಿ ನಡೆಸಿವೆ ಎಂದು ವರದಿಯಾಗಿದೆ.
14 hours ago
ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಸೆಮಿಗೆ ಅಲ್ಕರಾಜ್, ಸಿನ್ನರ್ ಲಗ್ಗೆ
14 hours ago
ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ರಾಜ್ಯ ತಂಡದಲ್ಲಿ ಆಕಾಶ್, ತನಿಷ್ಕಾ
14 hours ago
IndiGo Ticket Charges: ಪಶ್ಚಿಮ ಏಷ್ಯಾ ಸಂಘರ್ಷದಿಂದ ವಿಮಾನ ಇಂಧನ ದರ ಏರಿಕೆಯಾಗಿರುವ ಹಿನ್ನೆಲೆ ಇಂಡಿಗೊ ವಿಮಾನ ಟಿಕೆಟ್ಗಳ ಮೇಲೆ ₹425ರಿಂದ ₹2,300ರವರೆಗೆ ಇಂಧನ ಶುಲ್ಕ ವಿಧಿಸಲು ನಿರ್ಧರಿಸಿದೆ.
16 hours ago
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮಾಜಿ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ನಿಧನ
16 hours ago
Commercial LPG Crisis: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ವಿದ್ಯುತ್ ಮತ್ತು ಇಂಡಕ್ಷನ್ ಒಲೆ ಬಳಸಲು ಸಚಿವ ಕೆ.ಎಚ್. ಮುನಿಯಪ್ಪ ಸಲಹೆ ನೀಡಿದ್ದಾರೆ.
16 hours ago
Anti China Goods: ಚೀನಾದಿಂದ ಆಮದಾಗುವ ಪ್ಲಾಸ್ಟಿಕ್ ಬಕೆಟ್ ಹಾಗೂ ದೇವರ ವಿಗ್ರಹಗಳನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಎಎಪಿ ನಾಯಕ ಅರವಿಂದ ಕ್ರೇಜಿವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.
16 hours ago
Biklu Shivu Murder Case: ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
16 hours ago
ಡ್ರೋನ್ ಮೂಲಕ ಭಾರತದೊಳಗೆ ಪಾಕಿಸ್ತಾನ ಎಸೆದ ₹12 ಕೋಟಿ ಮೌಲ್ಯದ ಹೆರಾಯಿನ್ ವಶ
16 hours ago
Airport Security Incident: ವಿಮಾನ ಏರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ‘ಬಾಂಬ್’ ಪದ ಬಳಸಿದ ಆರೋಪದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.
16 hours ago
Kanshi Ram politics: ಲಖನೌದಲ್ಲಿ ನಡೆದ ಸಂವಿಧಾನ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. 1964ರಲ್ಲಿ ನೆಹರೂ ನಿಧನರಾಗಿದ್ದರು ಮತ್ತು 1984ರಲ್ಲಿ ಕಾನ್ಶಿರಾಮ್ ಅವರು ಬಹುಜನ್ ಸಮಾಜ ಪಕ್ಷವನ್ನು ಸ್ಥಾಪಿಸಿದ್ದರು ಎಂದು ಅವರು ನೆನಪಿಸಿದರು.
16 hours ago
Karnataka Assembly: ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರಿಸದ ಸಚಿವರ ವಿರುದ್ಧ ಸಭಾಧ್ಯಕ್ಷ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದರು.
16 hours ago
Assembly Exchange: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಎರಡನೇ ಮುಖ್ಯಮಂತ್ರಿ ಎಂದಂತೆ ಜಿ.ಟಿ.ದೇವೇಗೌಡ ಕಿಚಾಯಿಸಿದರು. ಮೈಸೂರು ನೀರು ಸಮಸ್ಯೆ ಕುರಿತು ಹಾಸ್ಯಚರ್ಚೆ ನಡೆಯಿತು.
16 hours ago
Railway Update: ಬೆಂಗಳೂರು–ಬೆಳಗಾವಿ–ಮುಂಬೈ ಹೈ ಸ್ಪೀಡ್ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.
16 hours ago
ಫುಟ್ಬಾಲ್ | ಬಿಎಫ್ಸಿಗೆ ಮೋಹನ್ ಬಾಗನ್ ಸವಾಲು; ಆಶಿಕ್ ಮೇಲೆ ನಿರೀಕ್ಷೆ
16 hours ago
ಸ್ವಿಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್: ಹಿಂದೆ ಸರಿದ ಸಾತ್ವಿಕ್–ಚಿರಾಗ್
16 hours ago
ತಜ್ಞರ ಸಮಿತಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಪರಿಶೀಲನೆ: ಸರ್ಕಾರದತ್ತ RCB ಚಿತ್ತ
17 hours ago
ಗುಂಡಣ್ಣ: 2026ರ ಮಾರ್ಚ್ 13, ಶುಕ್ರವಾರ
17 hours ago
Gopal Joshi: ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ದೇವಾನಂದ್ ಚವ್ಹಾಣ್ ಅವರಿಂದ ಸುಲಿಗೆ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದ್ದು ಅಜಯ್ ಮತ್ತು ವಿಜಯಲಕ್ಷ್ಮಿ ಜೋಶಿ ಅರ್ಜಿ ಮಾನ್ಯ ಮಾಡಿದೆ.
17 hours ago
Iranian Ship Attack: ಶ್ರೀಲಂಕಾದ ಗಾಲೆ ಸಮುದ್ರ ತೀರದ ಬಳಿ ಅಮೆರಿಕ ದಾಳಿಯಲ್ಲಿ ಮೃತಪಟ್ಟ 45 ಇರಾನ್ ನಾವಿಕರ ಮೃತದೇಹಗಳನ್ನು ಇರಾನ್ ರಾಯಭಾರ ಕಚೇರಿಗೆ ಶ್ರೀಲಂಕಾ ಹಸ್ತಾಂತರಿಸಿದೆ.
17 hours ago
Koppal News: ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಸ್ಪಾಂಜ್ ಮತ್ತು ಐರನ್ ಕಾರ್ಖಾನೆಗಳ ಕೇಂದ್ರೀಕರಣದಿಂದ ವ್ಯಾಪಕ ಮಾಲಿನ್ಯವಾಗುತ್ತಿದ್ದು, ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ರಾಜ್ಯ ಮಾಲಿನ್ಯ
17 hours ago
Kasturba Balika Nilaya: : ತುಮಕೂರಿನ ಹೊಳವನಹಳ್ಳಿಯಲ್ಲಿ ಮೂಢನಂಬಿಕೆಯ ಕಾರಣದಿಂದ ಕಸ್ತೂರಬಾ ಬಾಲಿಕಾ ನಿಲಯವನ್ನು ಎಂಟು ವರ್ಷಗಳಿಂದ ಬಳಸಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.
17 hours ago
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆಪರೇಷನ್ ಕಮಲದ ಭೀತಿ
18 hours ago
ಸಾಧನೆಯ ಛಲ ಇರುವವರಿಗೆ ಯಾವುದೇ ಸವಾಲುಗಳು ಅಡ್ಡಿಯಾಗವು ಎಂಬುದಕ್ಕೆ 2025ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 946ನೇ ರ್ಯಾಂಕ್ ಪಡೆದ ಸಂಜಯ್ ದಹಾರಿಯಾ ಅವರ ಕಥೆಯೇ ಸ್ಫೂರ್ತಿ.
18 hours ago
Middle East crisis: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ನಿಲ್ಲಿಸುವ ಅಗತ್ಯವಿದೆ’ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹೇಳಿದ್ದಾರೆ.
18 hours ago
Mahua Moitra Case: ಪ್ರಶ್ನೆಗಾಗಿ ಲಂಚ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಿಬಿಐ ಹಾಗೂ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
19 hours ago
ಚಿನಕುರುಳಿ ಕಾರ್ಟೂನು: 13 ಮಾರ್ಚ್ 2026
19 hours ago
ಚುರುಮುರಿ: ವರ್ಷ ಆರು, ದೇವರು ನೂರಾರು!
19 hours ago
Iran Conflict: ಜಿ7 ಸಭೆಯಲ್ಲಿ ಆಪರೇಷನ್ ಎಪಿಕ್ ಫ್ಯೂರಿ ಯಶಸ್ವಿಗೊಳಿಸಿದ್ದಾಗಿ ಟ್ರಂಪ್ ಬಣ್ಣಿಸಿದ್ದಾರೆ. ನೂತನ ನಾಯಕ ಮೊಜ್ತಬಾ ಖಮೇನಿ ಪ್ರತಿಕ್ರಿಯಿಸಿ, ಹೊರ್ಮುಜ್ ಜಲಸಂಧಿ ಹಿಡಿತ ಮುಂದುವರಿಸುವುದಾಗಿ ಮತ್ತು ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ