Last Updated: 25 Jun 2026 3:39 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Pony Orangutan: ಅಳಿವಿನಂಚಿನಲ್ಲಿರುವ ಬೋರ್ನಿಯಾ ಮೂಲದ ಈ ಒರಾಂಗುಟನ್ನ(ನರವಾನರ) ಕಥೆ ಕೇಳಿದರೆ ಮನುಷ್ಯ ಜಾತಿಯೇ ಅಸಹ್ಯಪಡಬೇಕು. ಕ್ರೌರ್ಯ, ವಿಕೃತಿಯ ಪರಮಾವಧಿಯನ್ನು ಮನುಷ್ಯ ಎರಡು ದಶಕಗಳ ಹಿಂದೆಯೇ ಮೀರಿದ್ದ ಎನ್ನುವುದಕ್ಕೆ ಇದಕ್ಕೂ ಮಿಗಿಲಾದ ಸಾಕ್ಷಿ ಬೇಕಿಲ್ಲ
(18 hours ago)
42
ಕರ್ನಾಟಕ ಮೂಲದ ಜನಪ್ರಿಯ ನಟಿ ಜೊತೆ RCB ಬ್ಯಾಟರ್ ಬೆಥೆಲ್ ಡೇಟಿಂಗ್...?
(17 hours ago)
32
ಗಾಯಕಿ ಗೌರಿ ಲಕ್ಷ್ಮಿ ಮದುವೆಗೆ ಬಂದು ಶುಭ ಹಾರೈಸಿದ ಮೊದಲ ಪತಿ ಗಣೇಶ್ ವೆಂಕಟರಮಣಿ
(23 hours ago)
22
ಸಚಿವ ಸತೀಶ ಜಾರಕಿಹೊಳಿ ಭಾಮೈದ, ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರ
(15 hours ago)
18
ಕೆಲವು ತಿಂಗಳುಗಳ ಹಿಂದೆ ‘ಮೇಘಾಲಯ ಹನಿಮೂನ್ ಮರ್ಡರ್’ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದ್ದು. ಪತ್ನಿ ಸೋನಮ್ ತನ್ನ ಗಂಡ ರಾಜನನ್ನು ಪ್ರಿಯಕರ ರಾಜ್ ಜೊತೆ ಸೇರಿ ಕೊಂದಿದ್ದಳು. ಅಂಥಹದ್ದೇ ಘಟನೆ ಪುಣೆಯಲ್ಲಿ ನಡೆದಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ.
(14 hours ago)
17
ವಿಶ್ವಕಪ್ನಲ್ಲಿ ರೊನಾಲ್ಡೊ ದಾಖಲೆ, ಪೋರ್ಚುಗಲ್ಗೆ ಭರ್ಜರಿ ಜಯ
(20 hours ago)
17
Pune Lohagad Fort: ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಬಳಿ ಇರುವಂತಹ ಐತಿಹಾಸಿಕ ಲೋಹಾಗಢ ಕೋಟೆಯಲ್ಲಿ ಘಟನೆಯೊಂದು ನಡೆದಿತ್ತು. ಪ್ರಿಯಕರನ ಜೊತೆಗೂಡಿ ಭಾವಿ ಪತಿಯನ್ನು ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಲಾಗಿತ್ತು.
(14 hours ago)
12
Donald Trump Powers: ಇರಾನ್ ವಿರುದ್ಧದ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧದ ಅಧಿಕಾರವನ್ನು ಮಿತಿಗೊಳಿಸುವ ನಿರ್ಣಯ ಅಮೆರಿಕ ಸೆನೆಟ್ನಲ್ಲಿ ಅಂಗೀಕಾರವಾಗಿದೆ.
(19 hours ago)
12
ಇಂಗ್ಲೆಂಡ್ ವಿರುದ್ಧ ಸಮಬಲ ಸಾಧಿಸಿದ ಘಾನಾ: ಪನಾಮ ವಿರುದ್ಧ ಕ್ರೊವೇಷಿಯಾ ಮೇಲುಗೈ
(20 hours ago)
12
ಫಿಫಾ ವಿಶ್ವಕಪ್: ನಾಕೌಟ್ ಹಂತಕ್ಕೆ ತಂಡಗಳು ಹೇಗೆ ಅರ್ಹತೆ ಪಡೆಯುತ್ತವೆ ಗೊತ್ತೇ ?
(16 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 25
300 ನಗರಗಳಿಗೆ ‘ಅಮೆಜಾನ್ ನೌ’ ವಿಸ್ತರಣೆ
18 mins ago
ಭಾರತ –ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ: ಮಾತುಕತೆ ಮುಕ್ತಾಯ
18 mins ago
ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಇರಾನ್ ಶುಲ್ಕ ವಿಧಿಸುವುದಿಲ್ಲ: ಅಮೆರಿಕ
18 mins ago
ಉತ್ತರ ಪ್ರದೇಶದ ಮುಖ್ಯಮಂತ್ರಿ ರೋಡ್ಶೋ: ಹೂಡಿಕೆಗೆ ಆಹ್ವಾನ
18 mins ago
Jun 24
ಸರಣಿ ಕಾರ್ಯಕ್ರಮ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
101 mins ago
ಪರಮಾಣು ಘಟಕದ ಸ್ಥಿತಿ ನೋಡಲು ಅಮೆರಿಕ ಸಮಯ ನಿಗದಿ ಮಾಡಿಲ್ಲ: ಬಘಾಯ್
3 hours ago
Hormuz Strait: ಹೊರ್ಮುಜ್ ಜಲಸಂಧಿಯಲ್ಲಿ 11 ಸಾವಿರ ನಾವಿಕರಿದ್ದ ನೂರಾರು ಹಡಗುಗಳ ಸಂಚಾರಕ್ಕೆ ಐಎಂಒ ಅನುವು ಮಾಡಿಕೊಟ್ಟಿದ್ದು, 60 ದಿನಗಳ ಮಾತುಕತೆ ಅವಧಿಯಲ್ಲಿ ಇರಾನ್ ಯಾವುದೇ ವಿಮಾ ವೆಚ್ಚ ಅಥವಾ ಶುಲ್ಕ ವಿಧಿಸುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
3 hours ago
ಚೀನಾ ವಿದೇಶಾಂಗ ಸಚಿವ ವಾಂಗ್ ಜೊತೆ ಡೋಭಾಲ್ ಸಭೆ
3 hours ago
E-governance upgrade: ರಾಜ್ಯ ದತ್ತಾಂಶ ಕೇಂದ್ರದಲ್ಲಿ ಜೂನ್ 25ರ ರಾತ್ರಿ 9ರಿಂದ 24 ಗಂಟೆ ಕಾಲ ಯುಪಿಎಸ್ ಕಾಮಗಾರಿ ನಡೆಯಲಿದ್ದು, ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಇ-ಆಫೀಸ್ ತಂತ್ರಾಂಶವನ್ನು ಜೂನ್ 29ಕ್ಕೆ ನವೀಕರಿಸಲಾಗುತ್ತಿದೆ.
3 hours ago
Renukaswamy Case: ಮೇ 15 ರಂದು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ನೀಡಿದ ಆದೇಶಕ್ಕೆ ಸ್ಪಷ್ಟನೆ ಕೋರಿ ನಟ ಸುಪ್ರೀಂ ಮೆಟ್ಟಿಲೇರಿದ್ದಾರೆ. 60 ಸಾಕ್ಷಿಗಳ ವಿಚಾರಣೆ ಹಾಗೂ ವೈದ್ಯಕೀಯ ತುರ್ತುಸ್ಥಿತಿಯ ಆಧಾರದಲ್ಲಿ ಪರಿಹಾರ ಕೋರಿದ್ದಾರೆ.
4 hours ago
Karnataka CM Office: ಮುಖ್ಯಮಂತ್ರಿಗಳು ಕುಮಾರಕೃಪಾ ರಸ್ತೆಯ ಕಚೇರಿಯಲ್ಲಿ ಅಜ್ಜಯ್ಯನ ಭಾವಚಿತ್ರ ಅಳವಡಿಸಿ ಪೂಜೆ ಸಲ್ಲಿಸಿದರು. ಇನ್ನು ಮುಂದೆ ಸದಾಶಿವನಗರ ನಿವಾಸದ ಬದಲಿಗೆ ಕೃಷ್ಣಾದಲ್ಲಿ ಸಾರ್ವಜನಿಕರ ಭೇಟಿ ನಡೆಯಲಿದೆ.
4 hours ago
KSRTC Bus Pass: ಸೇವಾಸಿಂಧು ಪೋರ್ಟಲ್ನಲ್ಲಿ ಆಧಾರ್ ಇ-ಕೆವೈಸಿ ಪೂರ್ಣಗೊಳಿಸಿ ಅರ್ಜಿ ಸಲ್ಲಿಸಿದ ೭ ದಿನಗಳಲ್ಲಿ ನೆಫ್ಟ್ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದ್ದು, ಬಳಿಕ ಮೊಬೈಲ್ಗೆ ಎಸ್ಎಂಎಸ್ ಸಂದೇಶ ಬರಲಿದೆ.
4 hours ago
Dietary Politics: ಆರನೇ ತರಗತಿಯ ಆರೋಗ್ಯವೇ ಭಾಗ್ಯ ಪಾಠದಲ್ಲಿ ಮಾಂಸಾಹಾರ ಕೈಬಿಟ್ಟಿರುವುದನ್ನು ವಿ ಪಿ ನಿರಂಜನಾರಾಧ್ಯ ಖಂಡಿಸಿದ್ದಾರೆ. ಪಠ್ಯದಲ್ಲಿ ಕೇವಲ ಸಸ್ಯಹಾರಿ ತಿನಿಸುಗಳನ್ನು ಉಲ್ಲೇಖಿಸಿರುವುದನ್ನು ಮರುಪರಿಶೀಲಿಸಲು ಆಗ್ರಹಿಸಲಾಗಿದೆ.
4 hours ago
KSEAB Exam reforms: ವೃತ್ತಿಪರ ಕೋರ್ಸ್ ಹಾಗೂ ಸಂಗೀತ ಪರೀಕ್ಷೆಗಳ ಉತ್ತರ ಪತ್ರಿಕೆಗಳಿಗೆ ಪಾಸ್ವರ್ಡ್ ಅಳವಡಿಸಲಾಗುವುದು. ವಿಟಿಯು ಸಾಫ್ಟ್ವೇರ್ ಮತ್ತು ಬೆಂಗಳೂರು ವಿವಿ ತರಬೇತಿ ಸಹಯೋಗದೊಂದಿಗೆ ಈ ಪಾರದರ್ಶಕ ವ್ಯವಸ್ಥೆ ಜಾರಿಯಾಗಲಿದೆ.
4 hours ago
Property Murder Case: ಜೂನ್ ಹದಿನೈದರಂದು ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದ ಗುರುಬಸಪ್ಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಸವಣೂರು ತಹಶೀಲ್ದಾರ್ ಸಮ್ಮುಖದಲ್ಲಿ ಹೂತಿದ್ದ ದೇಹ ಹೊರತೆಗೆದಿರುವ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
5 hours ago
Karnataka Government: ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯಾಗಿದ್ದ ಅನುಚೇತ್ ಅವರನ್ನು ವಾರ್ತಾ ಇಲಾಖೆ ಆಯುಕ್ತರಾಗಿ ನೇಮಿಸಲಾಗಿದೆ. ಇವರಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಿದ್ದು ನಿಂಬಾಳ್ಕರ್ ವರ್ಗಾವಣೆಗೊಂಡಿದ್ದಾರೆ.
5 hours ago
Karnataka BJP Politics: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಪತ್ತೆಗೆ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ಕಾಂಗ್ರೆಸ್ ಆಮಿಷ ಒಡ್ಡಿ 11 ಮತಗಳನ್ನು ಪಡೆದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
5 hours ago
RBI Banking Rules: ಮುಂಬೈನಲ್ಲಿ ಹೊರಡಿಸಿದ ಈ ಹೊಸ ನಿಯಮದಂತೆ ಎಲೆಕ್ಟ್ರಾನಿಕ್ ವೇದಿಕೆ ವಹಿವಾಟುಗಳು ಸುರಕ್ಷಿತವಾಗಿರಬೇಕು ಮತ್ತು ಗ್ರಾಹಕರ ದೂರು ಬಂದ ತಕ್ಷಣ ಖಾತೆಯ ಮುಂದಿನ ಅಕ್ರಮ ವಹಿವಾಟು ತಡೆಯಲು ಕ್ರಮ ವಹಿಸಬೇಕು.
5 hours ago
20 ಸೆಂ.ಮೀ. ಮಳೆ ದಾಖಲು
5 hours ago
Delhi crime news: ಬಿಹಾರ ಮೂಲದ ಬಾಶು ಕುಮಾರ್ ಸಿಂಗ್ ಎಂಬ 29 ವರ್ಷದ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. ಆರೋಪಿಯು ಗಾಂಜಾ ನಶೆಯಲ್ಲಿ 200 ಸಿಸಿಟಿವಿ ಕ್ಯಾಮರಾ ಕಣ್ತಪ್ಪಿಸಿ ಬಾಲಕಿಯನ್ನು ಅಪಹರಿಸಿ ಕಲ್ಲಿನಿಂದ ಜಜ್ಜಿ ಕೊಂದಿದ್ದನು.
5 hours ago
Video: ಮೈಸೂರಲ್ಲಿ ಮಹಾರಾಜ ಟ್ರೋಫಿ ಜ್ವರ! ವಾರಿಯರ್ಸ್ಗೆ ಭರ್ಜರಿ ಬೆಂಬಲ
6 hours ago
Cauvery River Death: ಚನ್ನಪಟ್ಟಣದ ಜೆ.ಬ್ಯಾಡರಹಳ್ಳಿ ಗ್ರಾಮದ ನಾಲ್ವರು ಮತ್ತು ಚಾಲಕ ಸೇರಿದಂತೆ ಐವರು ಮೃತಪಟ್ಟಿದ್ದು, ಎರಡು ವರ್ಷದ ಮಗು ಮತ್ತು ರವಿ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
6 hours ago
Private Medical Fees: ರಾಜಸ್ಥಾನದ ಕಾಲೇಜುಗಳಲ್ಲಿ ವಾರ್ಷಿಕ 18.9 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿವರೆಗೆ ಬೋಧನಾ ಶುಲ್ಕವಿದ್ದು, ನ್ಯಾ. ಬಿ.ವಿ. ನಾಗರತ್ನ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ವಜಾಗೊಳಿಸಿದೆ.
6 hours ago
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ
6 hours ago
ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕಿರುವುದು ಸಂವಿಧಾನ ತಿದ್ದುಪಡಿಗೆ: ಜೈರಾಮ್ ರಮೇಶ್
6 hours ago
Eshwar Khandre: ರಾಜ್ಯದಲ್ಲಿ ಹೊಸ ಉದ್ಯೋಗ ಖಾತ್ರಿ ಮಾದರಿಯಡಿ 7000 ಹೊರಗುತ್ತಿಗೆ ಸಿಬ್ಬಂದಿ ರಕ್ಷಣೆ ಮಾಡಲಾಗುವುದು. ಕೇಂದ್ರದ 60:40 ಅನುಪಾತದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು 80:20 ಅನುಪಾತಕ್ಕೆ ಸರ್ಕಾರ್ ಒತ್ತಾಯಿಸಿದೆ.
6 hours ago
‘ಹಿಂಸೆಯಿಂದ ರಕ್ಷಣೆ ಪಡೆದುಕೊಳ್ಳುವ ಹಕ್ಕು ನಾಯಿಗಳಿಗೂ ಇದೆ. ಮೂಕ ಪ್ರಾಣಿಗಳೆಂದು ನಾವು ಅವುಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗದು’ ಎಂಬ ಸೂಕ್ಷ್ಮ ಸಂವೇದನೆಯನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.
7 hours ago
BK Hariprasad: ‘ಬಿಡದಿಯಲ್ಲಿ ಟೌನ್ಶಿಪ್ ಸ್ಥಾಪನೆ ಬೇಡವೆಂದು ನಿಜವಾದ ರೈತರು ಹೇಳಿದರೆ, ನಾವು ಆ ಯೋಜನೆ ಕೈ ಬಿಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
7 hours ago
4 ಗೇಟ್ ಎತ್ತುವ ಮೂಲಕ ಉದ್ಘಾಟನೆ
7 hours ago
Land Khata Delay: ಜಮೀನು ಖಾತೆ ಮಾಡಿಕೊಡಿ ಎಂದು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ಒಂದು ವರ್ಷ ದಾಟಿದ್ದರೂ ಖಾತೆ ಮಾಡಿಕೊಡದಿದ್ದಕ್ಕೆ ಅರ್ಜಿದಾರರು ತಹಶೀಲ್ದಾರ್ ಕಚೇರಿಯ ಎದುರು ಕೇಕ್ ಕತ್ತರಿಸಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
7 hours ago
ಇಂಗ್ಲೆಂಡ್ ಪ್ರವಾಸ: ವೈಭವ್ಗೆ ಪ್ರತ್ಯೇಕ ‘ಚೇಜಿಂಗ್ ರೂಮ್’
7 hours ago
Germany Train Crisis: ಜಿಎಸ್ಎಂ–ಆರ್ ಡಿಜಿಟಲ್ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳವಾರ ರಾತ್ರಿ ಬರ್ಲಿನ್ ಸೇರಿದಂತೆ ರಾಷ್ಟ್ರಾದ್ಯಂತ ಸಂಚಾರ ಸಂರಕ್ಷಿಸಲು ಎಲ್ಲಾ ರೈಲುಗಳನ್ನು ನಿಲ್ದಾಣಕ್ಕೆ ಕಳುಹಿಸಲಾಯಿತು.
7 hours ago
Football World Cup: ಘಾನಾ ರಕ್ಷಣೆ ಆಟ–ಇಂಗ್ಲೆಂಡ್ಗೆ ಹತಾಶೆ
7 hours ago
ತಲೆಮರೆಸಿಕೊಂಡಿದ್ದ ಆರೋಪಿ ಸೆರೆ, ಬಾಣಸವಾಡಿ ಠಾಣೆ ಪೊಲೀಸರ ಕಾರ್ಯಾಚರಣೆ
7 hours ago
Donald Trump warning: ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಯಾವುದೇ ಸುಂಕ ವಸೂಲಿ ಮಾಡುತ್ತಿಲ್ಲ ಎಂದು ಇರಾನ್ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ.
7 hours ago
ಟಿ20 ವಿಶ್ವಕಪ್: ಆಸ್ಟ್ರೇಲಿಯಾಕ್ಕೆ ಸಾಟಿಯಾಗದ ಪಾಕ್
7 hours ago
NEET security checks: ಪಶ್ಚಿಮ ಬಂಗಾಳದ ಮಾಲ್ಡಾದ ಬಿಭೂತಿಭೂಷಣ್ ಶಾಲೆಯಲ್ಲಿ ಹೃಷಿಕಾ ಪಾಲ್ ಎಂಬ ವಿದ್ಯಾರ್ಥಿನಿ ಅನುಭವಿಸಿದ ಅವಮಾನ ಹಾಗೂ ಎನ್ಟಿಎ ನಡೆಸಿದ ಜೂನ್ 21ರ ಮರುಪರೀಕ್ಷೆಯ ಕಹಿ ಘಟನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
7 hours ago
Jagjivan Ram legacy: ಬಾಬೂಜಿಯವರು ದೇಶಕಟ್ಟಿದ ನಾಯಕರಲ್ಲಿ ಮಹಾನ್ ಪುರುಷರು. ಧೃಡಸಂಕಲ್ಪ ನಿಷ್ಕಳಂಕ ವ್ಯಕ್ತಿತ್ವ ಉಳ್ಳವರಾಗಿದ್ದ ಅವರು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸಮಾನತೆ, ಸೋದರತ್ವ, ಸಾಮಾಜಿಕ, ರಾಜಕೀಯ ಸಾಧನೆಗಳು, ಕೊಡುಗೆಗಳನ್ನು ನೀಡಿದ್ದಾರೆ.
7 hours ago
Oath of Office: ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಕಾನೂನಿನ ಚೌಕಟ್ಟಿಗೆ ಅನುಗುಣವಾಗಿಯೇ ಪ್ರಮಾಣವಚನ ಸ್ವೀಕರಿಸಬೇಕು ಎಂದು ಕೇರಳಂ ಹೈಕೋರ್ಟ್ ಇಂದು (ಬುಧವಾರ) ಮಹತ್ವದ ತೀರ್ಪು ನೀಡಿದೆ.
8 hours ago
ಕರ್ನಾಟಕದ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ದಾಖಲು,
8 hours ago
ಪ್ರಕರಣದ ತನಿಖೆ ತೀವ್ರಗೊಳಿಸಿದ ಪೊಲೀಸರು
8 hours ago
West Bengal disaster: ಕೋಲ್ಕತ್ತ ನಗರದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಚಾವಣಿ ಕುಸಿದು ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 40ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
8 hours ago
Corruption Case: ಲೇಔಟ್ ನಿರ್ಮಾಣದ ಎರಡು ಎಕರೆ ಜಮೀನಿನ ಖಾತಾ ಉತಾರ ನೀಡಲು ವ್ಯಕ್ತಿಯೊಬ್ಬರಿಂದ ₹1.5 ಲಕ್ಷ ಲಂಚ ಪಡೆದ ತಾಲ್ಲೂಕಿನ ಬಿಜನಗೇರಾ ಗ್ರಾಮದ ಪಿಡಿಒ ಲಕ್ಷ್ಮೀ ಪ್ಯಾಟಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
9 hours ago
West Bengal disaster: ಕೋಲ್ಕತ್ತದ ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 40ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
9 hours ago
Belagavi Hindalco: ಬೆಳಗಾವಿಯ ಹಿಂಡಾಲ್ಕೊ ಕಂಪನಿ ಕಾರ್ಮಿಕ ಶಂಕರ ತಳವಾರ (24) ಅವರು ಬುಧವಾರ ಕಂಪನಿಯ ಆವರಣದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ಮೃತನ ಕುಟುಂಬದವರು, ಗ್ರಾಮಸ್ಥರು ದಾಂಧಲೆ ನಡೆಸಿದ್ದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
9 hours ago
ಚುರುಮುರಿ: ಆಣೆ ಪ್ರಮಾಣ
9 hours ago
Iran Diplomatic Invitation: ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಅವರು ಜುಲೈ 5 ರಿಂದ 9 ರವರೆಗೆ ಟೆಹರಾನ್ ಮತ್ತು ಮಶಾದ್ನಲ್ಲಿ ನಡೆಯಲಿರುವ ಮಾಜಿ ನಾಯಕ ಖಮೇನಿ ಅವರ ಅಂತಿಮ ಸಂಸ್ಕಾರಕ್ಕೆ ಭಾರತದ ಪ್ರಧಾನಿಯವರನ್ನು ಆಹ್ವಾನಿಸಿದ್ದಾರೆ.
9 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 24 ಜೂನ್ 2026
10 hours ago
ಗುಂಡಣ್ಣ ಕಾರ್ಟೂನು: ಬುಧವಾರ, 24 ಜೂನ್ 2026
10 hours ago
Singer Alka Yagnik:ಹಿರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಮಂಗಳವಾರ ಪಡೆದುಕೊಂಡರು. ಇದೇ ವೇಳೆ ಅವರು ಅನಾರೋಗ್ಯದಿಂದ ಬಳಲುತ್ತಿರುವುದು ತಿಳಿದು ಬಂದಿದೆ.
10 hours ago
ಚಿನಕುರುಳಿ: ಬುಧವಾರ, 24 ಜೂನ್ 2026
10 hours ago
Social Media Marketing: ಇನ್ಸ್ಟಾಗ್ರಾಂ ಕ್ಯಾಪ್ಷನ್ನಲ್ಲಿ ಗರಿಷ್ಠ 2200 ಅಕ್ಷರಗಳಿಗೆ ಅವಕಾಶವಿದ್ದರೂ ಮೊದಲ 125 ಅಕ್ಷರಗಳು ಮಹತ್ವದ್ದಾಗಿವೆ.
11 hours ago
Climate Change: ಪಶ್ಚಿಮ ಯುರೋಪ್ನಲ್ಲಿ ದಾಖಲೆಯ ತಾಪಮಾನಕ್ಕೆ ಕಾರಣವಾಗಿರುವ ತೀವ್ರ ಬಿಸಿಗಾಳಿಯ ಹಿಂದೆ ‘ಒಮೆಗಾ ಬ್ಲಾಕ್’ ಎಂಬ ಹವಾಮಾನ ವಿದ್ಯಮಾನದ ಪಾತ್ರವಿದೆ.
11 hours ago
ಸಂವಿಧಾನದ 3ನೇ ಅನುಸೂಚಿಯಡಿ ನಿಯಮಾವಳಿಗಳಿವೆ. ಸಿದ್ದರಾಮಯ್ಯ ಸತ್ಯನಿಷ್ಠೆಯ ಹೆಸರಲ್ಲಿ ಪ್ರಮಾಣ ಮಾಡಿದರೆ, ದ್ರೌಪದಿ ಮುರ್ಮು ಮತ್ತು ಅಮಿತ್ ಶಾ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಗ್ಗೆ ಮಾಹಿತಿ ಇಲ್ಲಿದೆ.
11 hours ago
Government Recruitment: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1.83 ಲಕ್ಷಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇವುಗಳಲ್ಲಿ ಶೇ 59ರಷ್ಟು ಹುದ್ದೆಗಳು ರೈಲ್ವೆ ಇಲಾಖೆಯದ್ದಾಗಿವೆ.
11 hours ago
ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಅವರ ಮನೆ, ಕಚೇರಿ, ಆಪ್ತರ ಮನೆ ಸೇರಿ ದೇಶದ 20ಕ್ಕೂ ಹೆಚ್ಚು ಕಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
11 hours ago
Ram Charan Peddhi: ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಪುತ್ರ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ತೀವ್ರ ಭಾವುಕರಾಗಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ರಾಮ್ ಚರಣ್ ಅನುಭವಿಸಿದ ಕಷ್ಟಗಳನ್ನು ಚಿರಂಜೀವಿ ನೆನಪಿಸಿಕೊಂಡಿದ್ದಾರೆ.
11 hours ago
Superstar Rajinikanth: ‘ನಾನು ಮಾತನಾಡಿದರೆ, ಸಮಸ್ಯೆಯಾಗುತ್ತದೆ. ಮಾತನಾಡದಿದ್ದರೆ ಟೀಕಿಸುತ್ತಾರೆ’ ಹೀಗಾಗಿ ಭಾಷಣ ಮಾಡಲು ಆಹ್ವಾನಿಸಿದಾಗಲೆಲ್ಲಾ ಹಿಂದೆ ಸರಿಯುತ್ತೇನೆ’ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ‘ಧರ್ಮನ್’ ಸಿನಿಮಾದ ಟೈಟಲ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
11 hours ago
US India Trade Deal: ಭಾರತದೊಂದಿಗೆ ಐತಿಹಾಸಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಬಹಳ ಹತ್ತಿರದಲ್ಲಿದ್ದೇವೆ ಎಂದು ಅಮೆರಿಕ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 hours ago
ಡಿಸೈನರ್ ಸೀರೆ, ಫ್ಯಾಷನ್ ಲುಕ್ನಲ್ಲಿ ಗಮನ ಸೆಳೆದ ನಟಿ ಶ್ರೀಲೀಲಾ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ