Last Updated: 24 Mar 2026 1:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
DK Shivakumar: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದ್ದು ಅಬ್ದುಲ್ ಜಬ್ಬಾರ್ ಅವರಿಗೆ ಮೂರು ಬಾರಿ ಅವಕಾಶ ಕಲ್ಪಿಸಿದ್ದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
(10 hours ago)
30
ವೇದ ಪಾಠಶಾಲೆಯ ವಿದ್ಯಾರ್ಥಿಗೆ ಮನಸೋಇಚ್ಚೆ ಥಳಿಸಿದ ವಾರ್ಡನ್; ಆಕ್ರೋಶ
(21 hours ago)
21
ನಿದ್ರೆ ಮಂಪರಿನಲ್ಲಿ ರಸ್ತೆ ಬದಿ ಬೇಲಿಗೆ ಗುದ್ದಿದ ಚಾಲಕ
(15 hours ago)
19
ನಮ್ಮ ದೇಶದಲ್ಲಿರುವ ವಿಐಪಿ ಸಂಸ್ಕೃತಿಯನ್ನು ನಾನು ಬೇರೆ ಯಾವ ದೇಶದಲ್ಲೂ ನೋಡಿಲ್ಲ: ಜಯಾ ಬಚ್ಚನ್ ಕಿಡಿ
(11 hours ago)
18
Iran military warning: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನ ವಿದ್ಯುತ್ ಸ್ಥಾವರಗಳನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ಸ್, ಅಮೆರಿಕದ ಹೂಡಿಕೆ ಇರುವ ಕಂಪನಿಗಳನ್ನು ಧ್ವಂಸಗೊಳಿಸುವುದಾಗಿ ಘೋಷಿಸಿದೆ.
(17 hours ago)
17
ಜಗತ್ತೇ ತಲೆಕೆಳಗಾದರೂ, ನಾನು ನಂಬೋದು ಕಠಿಣ ಪರಿಶ್ರಮವನ್ನಷ್ಟೇ: ಹಾರ್ದಿಕ್ ಪಾಂಡ್ಯ
(15 hours ago)
15
Pradeep Eshwar: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿ, ಆ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇಂತಹ ಅಯೋಗ್ಯರಿಗೆ ಮತ ಹಾಕಬೇಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದರು.
(10 hours ago)
15
SCSP TSP Funds: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ನಿಧಿಯಿಂದ ₹14,198 ಕೋಟಿ ಹಣವನ್ನು ಗೃಹಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ.
(17 hours ago)
14
ಫುಟ್ಬಾಲ್ | ಸ್ಯಾಂಚೇಜ್ ಕಾಲ್ಚಳಕ: ಬಿಎಫ್ಸಿ ಜಯಭೇರಿ
(20 hours ago)
12
Anupama Gowda Marriage: ಕೆಲವು ದಿನಗಳ ಹಿಂದೆ ಅನುಪಮಗೌಡ ಅವರು ಸ್ನೇಹಿತ ರಾಘವ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಅದರ ಬೆನ್ನಲ್ಲೇ, ಈ ಜೋಡಿ
(10 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ಪಬ್ಲಿಕ್ ಟಿವಿ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
News18 ಕನ್ನಡ
Zee News ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 23
ಗುಂಡಣ್ಣ: 2026ರ ಮಾರ್ಚ್ 23, ಸೋಮವಾರ
16 mins ago
ಆರ್ಸಿಬಿ ಟಿಕೆಟ್ಗಾಗಿ ಅಭಿಮಾನಿಗಳ ಬೇಡಿಕೆ
46 mins ago
ನೆಟ್ಬಾಲ್: ರಾಜ್ಯ ತಂಡಕ್ಕೆ ಚೇತನ್ ನಾಯಕ
76 mins ago
ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಜಿ.ಬಿ.ವಿನಯ್ಕುಮಾರ್
105 mins ago
ಪಶ್ಚಿಮ ಏಷ್ಯಾ ಸಂಘರ್ಷ: ಏಷ್ಯನ್ ಟೀಮ್ ಸ್ಕ್ವಾಷ್ ಚಾಂಪಿಯನ್ಷಿಪ್ ಮುಂದೂಡಿಕೆ
3 hours ago
‘ಇರಾನ್ ವಿದ್ಯುತ್ ಸ್ಥಾವರಗಳ ಮೇಲೆ ಐದು ದಿನಗಳವರೆಗೆ ದಾಳಿ ಇಲ್ಲ’
3 hours ago
Ammonia gas explosion: ಶೀತಲ ಶೇಖರಣ ಕಟ್ಟಡವು ಸೋಮವಾರ ಮಧ್ಯಾಹ್ನದ ವೇಳೆಗೆ ಕುಸಿದಿದ್ದರಿಂದ, ಅವಶೇಷಗಳಡಿಯಲ್ಲಿ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
3 hours ago
ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಚೊಚ್ಚಲ ರಾಷ್ಟ್ರೀಯ ಒಳಾಂಗಣ ಅಥ್ಲೆಟಿಕ್ಸ್
3 hours ago
Banking Fraud Investigation: ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಮತ್ತು ಅದರ ಸಂಸ್ಥೆಗಳನ್ನು ಒಳಗೊಂಡಿರುವ ಭಾರಿ ಪ್ರಮಾಣದ ಬ್ಯಾಂಕಿಂಗ್ ವಂಚನೆ ಪ್ರಕರಣದ ತನಿಖೆಯಲ್ಲಿ ಸಿಬಿಐ ಮತ್ತು ಇಡಿ ನಿರಾಸಕ್ತಿ ತೋರುತ್ತಿರುವುದು ಸರಿಯಲ್ಲ.
3 hours ago
ಶಸ್ತ್ರಚಿಕಿತ್ಸೆ ಪಾಠ ಕಲಿಸಿತು: ಮಯಂಕ್ ಯಾದವ್
3 hours ago
Women and Child Development: ಮಾಜಿ ದೇವದಾಸಿ ಮಹಿಳೆಯರ ಕುಟುಂಬಕ್ಕೆ ಸೇರಿದ ಮೂರನೇ ತಲೆಮಾರಿನ 90 ಸಾವಿರ ಮಕ್ಕಳನ್ನು ಗುರುತಿಸಲಾಗಿದೆ. ಈಗಲೂ ಪದ್ಧತಿಗೆ ಒಳಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
4 hours ago
Market instability: ಫೆಬ್ರುವರಿ 28ರಿಂದ ಹೂಡಿಕೆದಾರರಿಗೆ 48.29 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಸೆನ್ಸೆಕ್ಸ್ 1,836 ಅಂಶಗಳ ಕುಸಿತದೊಂದಿಗೆ ಬ್ರೆಂಟ್ ಕಚ್ಚಾ ತೈಲ ದರ ಬ್ಯಾರಲ್ಗೆ 113.3 ಡಾಲರ್ಗೆ ಏರಿಕೆಯಾಗಿದೆ.
4 hours ago
AIADMK Seat Sharing: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ನೇತೃತ್ವದಲ್ಲಿ ಎನ್ಡಿಎ ಮೈತ್ರಿ ಕೂಟದ ಪ್ರಮುಖ ಪಕ್ಷಗಳ ಸೀಟು ಹಂಚಿಕೆ ಪ್ರಕ್ರಿಯೆ ಸೋಮವಾರ ಅಂತಿಮಗೊಂಡಿದೆ.
4 hours ago
ಪರಿಷತ್ನಲ್ಲಿ ಆಹಾರ ಸಚಿವ ಮುನಿಯಪ್ಪ ಹೇಳಿಕೆ
4 hours ago
ನ್ಯಾಯಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ಮೋಸ
4 hours ago
Ammonia gas explosion: ಶೈತ್ಯಾಗಾರದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರ ಪ್ರದೇಶದ ಪ್ರಯಾಗ್ರಾಜ ಜಿಲ್ಲೆಯ ಚಂದಾಪುರ ಗ್ರಾಮ ನಡೆದಿದೆ.
4 hours ago
ಹಾಕಿ ಇಂಡಿಯಾ ವರ್ಷದ ಆಟಗಾರ: ಪ್ರಶಸ್ತಿ ರೇಸ್ನಲ್ಲಿ ಹಾರ್ದಿಕ್, ಸುಖಜೀತ್, ಸಂಜಯ್
4 hours ago
ಸರ್ಕಾರದ ಸಾಧನಾ ಸಮಾವೇಶ, ಪ್ರಚಾರಕ್ಕೆ ₹147 ಕೋಟಿ
4 hours ago
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇಷ್ಟವಿಲ್ಲ: ಅಕ್ಷರ್ ಪಟೇಲ್
5 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ಆದಾಯ ಲಭಿಸುವುದು
5 hours ago
NIA Raids: ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಸೋಮವಾರ ಶೋಧ ನಡೆಸಿದೆ.
5 hours ago
ಸಹಾಯಧನ, ಗ್ಯಾರಂಟಿಗೆ ಬಜೆಟ್ನ ಶೇ 14ರಷ್ಟು ಹಣ ಬಳಕೆ: ವಿ.ಸುನಿಲ್ಕುಮಾರ್
5 hours ago
Teacher Education: ಬಿ.ಇಡಿ. ಅಧ್ಯಯನ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುವ ಯಾವ ಪ್ರಸ್ತಾವವೂ ಇಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಸೋಮವಾರ ಲೋಕಸಭೆಗೆ ತಿಳಿಸಿದೆ.
5 hours ago
NEP Language Policy: ಹಿಂದಿ ಸೇರಿದಂತೆ ಯಾವುದೇ ಒಂದು ಭಾಷೆಯನ್ನು ಯಾವ ರಾಜ್ಯದ ಮೇಲೂ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಹೇರಿಕೆ ಮಾಡುವುದಿಲ್ಲ. ಬದಲಿಗೆ ಬಹುಭಾಷಾ ತತ್ತ್ವವನ್ನು ಎನ್ಇಪಿ ಉತ್ತೇಜಿಸುತ್ತಿದೆ.
5 hours ago
ಫೈನಲ್ನಲ್ಲಿ ಮುಗ್ಗರಿಸಿದ ಕರ್ನಾಟಕದ ವನಿತೆಯರು: ಮಹಾರಾಷ್ಟ್ರಕ್ಕೆ ಪ್ರಶಸ್ತಿ
5 hours ago
HD Deve Gowda: ನನ್ನ ಮತ್ತು ನರೇಂದ್ರ ಮೋದಿ ನಡುವಿನ ಮೈತ್ರಿ 2014ರಲ್ಲಿಯೇ ಆರಂಭವಾಯಿತು. ಮೋದಿ ಅಧಿಕಾರಕ್ಕೆ ಬಂದರೆ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಆಗ ನಾನು ಹೇಳಿದ್ದೆ.
5 hours ago
AAP MLA Arrest: ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪಂಜಾಬ್ ಮಾಜಿ ಸಚಿವ, ಎಎಪಿ ಶಾಸಕ ಲಾಲಜಿತ್ ಸಿಂಗ್ ಭುಲ್ಲಾರ್ ಅವರನ್ನು ಸೋಮವಾರ ಬಂಧಿಸಲಾಗಿದೆ.
5 hours ago
Supreme Court Notice: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹಾಗೂ ಸಿಬಿಐಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
5 hours ago
Aviation sector crisis: ಹಣಕಾಸಿನ ಸಂಕಷ್ಟ, ವಿಮಾನಗಳ ಅಲಭ್ಯತೆ ಹಾಗೂ ಇತರ ಆಂತರಿಕ ಸಮಸ್ಯೆಗಳ ಕಾರಣದಿಂದಾಗಿ ಕಳೆದ 10 ವರ್ಷಗಳಲ್ಲಿ ಒಟ್ಟು 11 ವಿಮಾನಯಾನ ಕಂಪನಿಗಳು ಸೇವೆ ಸ್ಥಗಿತಗೊಳಿಸಿವೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಸೋಮವಾರ ತಿಳಿಸಿದೆ.
6 hours ago
Chess tournament withdrawal:ಭಾರತದ ಅನುಭವಿ ಚೆಸ್ ಆಟಗಾರ್ತಿ ಕೋನೇರು ಹಂಪಿ ಅವರು ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಟೂರ್ನಿಯಿಂದ ಹಿಂದೆಸರಿದ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ಯುದ್ಧ ನೌಕೆಗಳಿಂದ ಸುತ್ತುವರಿದ ದೇಶದಲ್ಲಿ ನೆಮ್ಮದಿಯಿಂದ ಆಡಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.
6 hours ago
UPSC Prelims Answer Key: ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ನಡೆದ ಬಳಿಕವೇ ತಾತ್ಕಾಲಿಕ ಉತ್ತರಗಳನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡುವ ಬಗ್ಗೆ ಕೇಂದ್ರೀಯ ಲೋಕಸೇವಾ ಆಯೋಗ ಮಾರ್ಗಸೂಚಿ ರೂಪಿಸಿದೆ.
6 hours ago
ಸ್ಟಾರ್ಕ್ಗೆ ಇನ್ನೂ ಸಿಗದ ನಿರಾಕ್ಷೇಪಣಾ ಪತ್ರ: ಡೆಲ್ಲಿ ಕ್ಯಾಪಿಟಲ್ಸ್
6 hours ago
ಕ್ಯಾಂಡಿಡೇಟ್ಸ್ ಚೆಸ್: ಹಂಪಿ ಬದಲಿಗೆ ಮುಝಿಚುಕ್
6 hours ago
ನೆಮ್ಮದಿಯಿಂದ ಆಡುವುದಾದರೂ ಹೇಗೆ?: ಕೋನೇರು ಹಂಪಿ
6 hours ago
ಅರುಂಧತಿಗೆ ಐಸಿಸಿ ತಿಂಗಳ ಆಟಗಾರ್ತಿ ಗೌರವ
6 hours ago
Current affairs highlights: ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
6 hours ago
Prakash Raj: ‘ಧುರಂಧರ್: ದಿ ರಿವೆಂಜ್’ ಚಿತ್ರ ಕುರಿತು ಬಾಲಿವುಡ್ ನಟರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿಲ್ಲವೆಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ನಟ ಪ್ರಕಾಶ್ ರಾಜ್
6 hours ago
Bollywood Spy Thrillers: ಇತ್ತೀಚೆಗೆ ಬಾಲಿವುಡ್ನಲ್ಲಿ ಬಿಡುಗಡೆಯಾದ ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನದಲ್ಲಿ ಬೇಹುಗಾರಿಕೆ ಮಾಡುತ್ತಿದ್ದ ನಾಯಕ ಪಾತ್ರ ಸಿನಿ ಪ್ರೇಮಿಗಳ ಗಮನಸೆಳೆದಿದೆ.
6 hours ago
New York Plane Crash: ನ್ಯೂಯಾರ್ಕ್ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ಅಪಘಾತವಾಗಿದ್ದು, ಪೈಲಟ್ ವಿಮಾನ ಅಪಘಾತ ಸಂಭವಿಸುವ ಕೆಲವೇ ಸೆಕೆಂಡುಗಳ ಮೊದಲು ‘ಸ್ಟಾಪ್, ಸ್ಟಾಪ್, ಸ್ಟಾಪ್’
7 hours ago
Ranveer Singh: ರಣವೀರ್ ಸಿಂಗ್ ನಟನೆಯ, ಆಧಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಭರ್ಜರಿ ಯಶಸ್ಸು ಗಳಿಸುತ್ತಿದೆ. ಈ ನಡುವೆ ರಣವೀರ್ ಸಿಂಗ್ ಹಾಗೂ ಪತ್ನಿ ದೀಪಿಕಾ ಪಡುಕೋಣೆ ಇಬ್ಬರೂ ಜೊತೆಯಾಗಿ
7 hours ago
Iran nuclear tension: ಪಶ್ಚಿಮ ಏಷ್ಯಾದಲ್ಲಿ ಯುದ್ದವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಸಕರಾತ್ಮಕ ಮಾತುಕತೆಗಳು ನಡೆದಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 23 ಮಾರ್ಚ್ 2026
7 hours ago
PSLನಿಂದ ತಕ್ಷಣ ಹಿಂದೆ ಸರಿಯಿರಿ: ವಾರ್ನರ್, ಸ್ಟೀವ್ ಸ್ಮಿತ್ಗೆ ಎಚ್ಚರಿಕೆ
8 hours ago
PSL 2026 News: ಪಾಕಿಸ್ತಾನ ಪ್ರೀಮಿಯರ್ ಲೀಗ್ಗೆ ಮುನ್ನ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಸೇರಿ ವಿದೇಶಿ ಆಟಗಾರರಿಗೆ ಜಮಾತ್-ಉಲ್-ಅಹ್ರಾರ್ ಸಂಘಟನೆಯಿಂದ ಎಚ್ಚರಿಕೆ. ಭದ್ರತೆ ಬಗ್ಗೆ ಆತಂಕ ವ್ಯಕ್ತ.
8 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಮಾರ್ಚ್ 23, 2026
8 hours ago
Career decision analysis: ದೆಹಲಿಯ ಗುರುಗ್ರಾಮ ಮೂಲದ ಎಂಜಿನಿಯರ್ ಒಬ್ಬರು ಬೆಂಗಳೂರಿಗೆ ಸ್ಥಳಾಂತರವಾಗಲು ಸಾಧ್ಯವೇ ಇಲ್ಲ ಎಂಬ ಕಾರಣ ಒಡ್ಡಿ ಬರೋಬ್ಬರಿ ₹34 ಲಕ್ಷ ಪ್ಯಾಕೇಜ್ ಹೊಂದಿದ್ದ ಕೆಲಸದ ಆಫರ್ ತಿರಸ್ಕರಿಸಿರುವುದಾಗಿ ವರದಿಯಾಗಿದೆ.
8 hours ago
Davanagere Bypoll: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಾದಿಕ್ ಪೈಲ್ವಾನ್, ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದರು.
8 hours ago
PM Modi Speech: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ್ದಾರೆ.
8 hours ago
IPLನಲ್ಲಿ ಅತ್ಯಧಿಕ ರನ್ಸ್: ಕೊಹ್ಲಿ ಸೇರಿ ಅಗ್ರ–5ರಲ್ಲಿ ಇವರೆಲ್ಲ ಇದ್ದಾರೆ
9 hours ago
Highest Run Scorer: ಇದೇ ಮಾರ್ಚ್ 28ರಿಂದ ಐಪಿಎಲ್ ಆರಂಭವಾಗಲಿದ್ದು ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಪ್ರಸ್ತುತ ದಿನಗಳಲ್ಲಿ ಐಪಿಎಲ್ ಬ್ಯಾಟರ್ಗಳಿಗೆ ಸ್ವರ್ಗವಾಗಿದೆ. ಕೇವಲ 20 ಓವರ್ನ ಪಂದ್ಯದಲ್ಲಿ...
9 hours ago
Himanta Biswa Sarma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ, ಉದ್ಯಮಿ ರಿನಿಕಿ ಭುಯಾನ್ ಶರ್ಮಾ ಆಸ್ತಿ ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ.
9 hours ago
IPL 2026 Auction: ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಅಕಿಬ್ ನಬಿ ಸೇರಿ ಹಲವು ಚೊಚ್ಚಲ ಐಪಿಎಲ್ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಸೀಸನ್ನಲ್ಲಿ ಟ್ರಂಪ್ ಕಾರ್ಡ್ ಆಗಬಹುದಾದ ಯುವ ಆಟಗಾರರ ಪಟ್ಟಿ ಇಲ್ಲಿದೆ.
10 hours ago
ಚೊಚ್ಚಲ IPL ಆದರೂ ಈ ಆಟಗಾರರೇ ಟ್ರಂಪ್ಕಾರ್ಡ್; ಪಟ್ಟಿಯಲ್ಲಿ ಇವರೆಲ್ಲಾ ಇದ್ದಾರೆ
10 hours ago
Iran Toll Tax: ಮಧ್ಯಪ್ರಾಚ್ಯ ದೇಶಗಳ ಸಂಘರ್ಷ ನಾನಾ ರೂಪಗಳನ್ನು ಪಡೆದುಕೊಂಡು ಯುದ್ಧದ ಬಿಸಿ ಹಾರ್ಮುಜ್ ಜಲಸಂಧಿಗೂ ತಟ್ಟಿತ್ತು. ಇದೀಗ ಇರಾನ್ ಜಲಸಂಧಿಗೆ ಮತ್ತೊಂದು ಸುತ್ತಿನ ದಿಗ್ವಂಧನ ಹಾಕಲು ಸಿದ್ಧವಾಗಿದೆ.
10 hours ago
Anupama Gowda Marriage: ಕೆಲವು ದಿನಗಳ ಹಿಂದೆ ಅನುಪಮಗೌಡ ಅವರು ಸ್ನೇಹಿತ ರಾಘವ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಅದರ ಬೆನ್ನಲ್ಲೇ, ಈ ಜೋಡಿ
10 hours ago
Ancient Mythology: ಮನುಷ್ಯರಲ್ಲಿ ಚಿಂತಿಸುವ, ತರ್ಕಿಸುವ ಶಕ್ತಿ ಬೆಳೆಯುವುದರ ಜತೆಗೆ ನಂಬಿಕೆ ಹಾಗೂ ಮೂಢ ನಂಬಿಕೆಗಳು ಹುಟ್ಟಿಕೊಂಡು ಬೆಳೆಯುತ್ತಾ ಸಾಗಿವೆ.
10 hours ago
Pradeep Eshwar: ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿ, ಆ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇಂತಹ ಅಯೋಗ್ಯರಿಗೆ ಮತ ಹಾಕಬೇಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದರು.
10 hours ago
DK Shivakumar: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದ್ದು ಅಬ್ದುಲ್ ಜಬ್ಬಾರ್ ಅವರಿಗೆ ಮೂರು ಬಾರಿ ಅವಕಾಶ ಕಲ್ಪಿಸಿದ್ದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
10 hours ago
ನಮ್ಮ ದೇಶದಲ್ಲಿರುವ ವಿಐಪಿ ಸಂಸ್ಕೃತಿಯನ್ನು ನಾನು ಬೇರೆ ಯಾವ ದೇಶದಲ್ಲೂ ನೋಡಿಲ್ಲ: ಜಯಾ ಬಚ್ಚನ್ ಕಿಡಿ
11 hours ago
DKD Ticket To Finale: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಟಿ ಶೋ’ ಫಿನಾಲೆ ಹಂತದಲ್ಲಿದೆ. ಈಗ ಸಿದ್ದೇಗೌಡ ದೀಶಲ್ ಜೋಡಿ ಟಿಕೆಟ್ ಟು ಫಿನಾಲೆ ಪಡೆದಿದ್ದಾರೆ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ