Last Updated: 22 Jan 2026 1:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜಗತ್ತಿನ ಶಾಂತಿಯ ರಾಯಭಾರಿಯಾಯಿತು ಭಾರತದ ಬೀದಿನಾಯಿ
(21 hours ago)
32
Governor Speech Boycott: ಬೆಂಗಳೂರು: ಜನವರಿ 22ರಿಂದ (ಗುರುವಾರ) ಆರಂಭವಾಗುವ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್ ಗೆಹಲೋತ್ ನಿರಾಕರಿಸಿದ್ದಾರೆ. ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ...
(20 hours ago)
22
Political Murder Investigation: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಪಾತ್ರವಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟನೆ ನೀಡಿದ್ದು, ಪ್ರಕರಣವನ್ನು ಸಂಘಟಿತ ಅಪರಾಧ ಎಂದು ಅಭಿಪ್ರಾಯಪಟ್ಟಿದೆ.
(16 hours ago)
21
ಚಿನ್ನದ ದರ 10 ಗ್ರಾಂಗೆ ₹1,59,700 ಹಾಗೂ ಬೆಳ್ಳಿ ಕೆ.ಜಿಗೆ ₹3,34,300 ತಲುಪಿದ್ದು, ಪೂರೈಕೆ ಕೊರತೆ ಮತ್ತು ಜಾಗತಿಕ ರಾಜಕೀಯ ಅನಿಶ್ಚಿತತೆ ಬೆಲೆ ಏರಿಕೆಗೆ ಕಾರಣವಾಗಿದೆ.
(17 hours ago)
21
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು
(22 hours ago)
21
Life Philosophy: ಅವಮಾನ ಎಂಬುದು ರಾತ್ರಿಯಿದ್ದಂತೆ. ಸನ್ಮಾನ ಎಂಬುದು ಹಗಲಿದ್ದಂತೆ. ಹಗಲಾದ ಮೇಲೆ ರಾತ್ರಿ ಆಗೇ ಆಗುತ್ತದೆ. ರಾತ್ರಿ ಕಳೆದು ಮತ್ತೆ ಬೆಳಗಾಗೇ ಆಗುತ್ತದೆ. ಮತ್ತು ಅದನ್ನು ಯಾವುದೇ ಕಾರಣಕ್ಕೂ ನಾವು ತಪ್ಪಿಸಲು ಸಾಧ್ಯವೇ ಇಲ್ಲ.
(21 hours ago)
14
Political Clash: ಭಗವಾಧ್ವಜ ಹಾರಿಸಿದ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬಿಜೆಪಿ. ಪರ್ಯಾಯ ಶೋಭಾಯಾತ್ರೆಯು ರಾಜಕೀಯ ಸಂವೇದನೆಯಲ್ಲಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ.
(5 hours ago)
13
Double Murder Case: ಹಣದ ಆಸೆಗಾಗಿ ಭದ್ರಾವತಿಯಲ್ಲಿ ಸ್ವಂತ ದೊಡ್ಡಪ್ಪ–ದೊಡ್ಡಮ್ಮನಿಗೆ ಅರಿವಳಿಕೆ ಮದ್ದು ನೀಡಿ ಕೊಲೆ ಮಾಡಿದ ಆರೋಪದಲ್ಲಿ ಆಯುರ್ವೇದ ವೈದ್ಯ ಡಾ. ಜಿ.ಪಿ. ಮಲ್ಲೇಶನನ್ನು ಪೊಲೀಸರು ಬಂಧಿಸಿದ್ದಾರೆ.
(6 hours ago)
13
IAF Microlight Incident: ಪ್ರಯಾಗ್ರಾಜ್ ಬಳಿಯ ಬಾಮ್ರೌಲಿ ವಾಯುಪಡೆ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಐಎಎಫ್ ಮಾಹಿತಿ ನೀಡಿದೆ.
(22 hours ago)
13
India vs New Zealand T20: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 48 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು.
(12 hours ago)
12
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ವಿಜಯ ಕರ್ನಾಟಕ
ಕನ್ನಡಪ್ರಭ
ಮುಖ್ಯ ವಾರ್ತೆಗಳು
Zee News ಕನ್ನಡ
ವಿಜಯ ಕರ್ನಾಟಕ
ಕನ್ನಡಪ್ರಭ
ಸುವರ್ಣ ನ್ಯೂಸ್
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಉದಯವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jan 22
Siddaramaiah: ಜಂಟಿ ಅಧಿವೇಶನಕ್ಕೆ ಸರ್ಕಾರ ಸಿದ್ಧಪಡಿಸಿದ 28 ಪುಟಗಳ ಭಾಷಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು (ಗುರುವಾರ) ಸದನದಲ್ಲಿ ಮಂಡಿಸಿ ಶಾಸಕರಿಗೆ ವಿತರಿಸಿದರು.
26 mins ago
Rakshita Shetty Welcome: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12 ರನ್ನರ್ ಅಪ್ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದರು. ರನ್ನರ್ ಪ್ ಆದ ರಕ್ಷಿತಾ ಶೆಟ್ಟಿಗೆ ತುಳುನಾಡಿನ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿದೆ.
54 mins ago
Karnataka Assembly Drama: ರಾಜ್ಯಪಾಲ ಗೆಹಲೋತ್ ಒಂದು ಸಾಲು ಭಾಷಣ ಓದಿದ ಬೆನ್ನಲ್ಲೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಅವರು ಸಂವಿಧಾನ ಧಿಕ್ಕರಿಸಿದ್ದಾರೆಂದು ಐವಾನ್ ಡಿಸೋಜಾ, ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
54 mins ago
CRPF Women Power: ಈ ಬಾರಿಯ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್ನಲ್ಲಿ ಸಿಮ್ರನ್ ಬಾಲಾ ಅವರು ಪುರುಷ ಸಿಆರ್ಪಿಎಫ್ ತುಕಡಿಯನ್ನು ಮುನ್ನಡೆಸಲಿದ್ದಾರೆ.
54 mins ago
Manipur Conflict: ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ಮೈತೇಯಿ ಸಮುದಾಯದ ವ್ಯಕ್ತಿಯನ್ನು ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮತ್ತೆ ಹಿಂಸಾಚಾರವನ್ನು ಉಲ್ಬಣಗೊಳಿಸಿದೆ.
54 mins ago
Gilli Actor Video: ಕನ್ನಡದ ಬಿಗ್ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ, ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಗಿಲ್ಲಿ ನಟ ಅವರು ಭಾವನಾತ್ಮಕ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
84 mins ago
Thawar Chand Gehlot: ರಾಜ್ಯಪಾಲರು ಸಚಿವ ಸಂಪುಟ ತಯಾರಿಸಿದ ಭಾಷಣ ಓದದೆ, ಅವರೇ ತಯಾರು ಮಾಡಿದ ಒಂದು ಪ್ಯಾರಾ ಭಾಷಣ ಓದಿ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
84 mins ago
Joint Session: ಬೆಂಗಳೂರು: ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು (ಗುರುವಾರ) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಾವೇ ಸಿದ್ಧಪಡಿಸಿದ ಒಂದು ನಿಮಿಷದ ಭಾಷಣವನ್ನು ಓದಿ ಸದನದಿಂದ ಹೊರನಡೆದರು.
84 mins ago
ಒಲಿಂಪಿಕ್ಸ್ ಕ್ರೀಡಾಕೂಟ | ಉದ್ದ ಜಿಗಿತ: ತುಮಕೂರಿನ ಪ್ರಾಪ್ತಿ, ನವೀನ್ಗೆ ಸ್ವರ್ಣ
115 mins ago
India US Trade Deal: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅದ್ಭುತ ನಾಯಕ’ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
115 mins ago
Daily Headlines: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ಪ್ರಧಾನಮಂತ್ರಿ ಮೋದಿಗೆ ಟ್ರಂಪ್ похಲಿಸ್ತ್ರ ಔಪಚಾರಿಕವಾಗಿ ಪ್ರಶಂಸೆ ನೀಡಿದರು.
115 mins ago
ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ: ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ
2 hours ago
HPV Vaccine Awareness: ಗರ್ಭಕಂಠ ಕ್ಯಾನ್ಸರ್ ಎಂಬುದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಕಾಯಿಲೆಯಾಗಿದೆ. ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆಯನ್ನು ಸೋಲಿಸಬಹುದಾಗಿದೆ.
2 hours ago
Greenland Dispute: ಗ್ರೀನ್ಲ್ಯಾಂಡ್ನಲ್ಲಿ ಏನಾಗುತ್ತಿದೆಯೋ ಅದು ನಮಗೆ ಸಂಬಂಧಿಸಿದ್ದಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ ಎಂದು ವರದಿಯಾಗಿದೆ.
4 hours ago
Political Clash: ಭಗವಾಧ್ವಜ ಹಾರಿಸಿದ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬಿಜೆಪಿ. ಪರ್ಯಾಯ ಶೋಭಾಯಾತ್ರೆಯು ರಾಜಕೀಯ ಸಂವೇದನೆಯಲ್ಲಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ.
5 hours ago
ಬಾಕುವಿನಲ್ಲಿ ನಡೆದ ಪಂಜಕುಸ್ತಿ ಸ್ಪರ್ಧೆಯಲ್ಲಿ ಚಾಮುಂಡಿಬೆಟ್ಟದ ವಿನಯ್ ಸಾಧನೆ
5 hours ago
ಮುಂಬೈ ಟಾಟಾ ಮ್ಯಾರಥಾನ್: ವಿಸಿಜಿ ದಾಖಲೆ
5 hours ago
Economic Inequality: ಜಿಡಿಪಿಯನ್ನು ದೇಶದ ಅಭಿವೃದ್ಧಿಯ ಸೂಚಿಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಸೈಮನ್ ಕುಜ್ನೆಟ್ಸ್ ಎಚ್ಚರಿಸಿದ್ದರು. ಜಿಡಿಪಿ ಬೆಳೆದರೂ ಅದರ ಫಲ ಎಲ್ಲರಿಗೂ ಹರಿದಿಲ್ಲವೆಂಬುದು ವರದಿಗಳಿಂದ ಬಹಳ ಸ್ಪಷ್ಟ.
6 hours ago
Police Misconduct: ಪೊಲೀಸ್ ಇಲಾಖೆಯಲ್ಲಿ ದುರ್ವರ್ತನೆ ಹಾಗೂ ಅಪರಾಧ ಪ್ರವೃತ್ತಿ ಹೆಚ್ಚುತ್ತಿರುವುದು ದುರದೃಷ್ಟಕರ. ಈ ಬೆಳವಣಿಗೆ ಇಲಾಖೆಯಲ್ಲಿನ ಸಾಂಸ್ಥಿಕ ಶಿಸ್ತಿನ ಕುಸಿತದ ಸಂಕೇತವಾಗಿದೆ.
6 hours ago
Malnad Agriculture: ಮೇಲ್ನೋಟಕ್ಕೆ ಹಸಿರುಸಿರಿಯಂತೆ ಕಾಣಿಸುವ ಶೃಂಗೇರಿಯ ಪರಿಸರದ ಆಂತರ್ಯಬೇರೆಯದೇ ಆಗಿದೆ. ಕೃಷಿಯಲ್ಲಾದ ಪಲ್ಲಟ ರೈತನ ಬದುಕನ್ನು ಗಾಸಿಗೊಳಿಸಿದೆ.
6 hours ago
Double Murder Case: ಹಣದ ಆಸೆಗಾಗಿ ಭದ್ರಾವತಿಯಲ್ಲಿ ಸ್ವಂತ ದೊಡ್ಡಪ್ಪ–ದೊಡ್ಡಮ್ಮನಿಗೆ ಅರಿವಳಿಕೆ ಮದ್ದು ನೀಡಿ ಕೊಲೆ ಮಾಡಿದ ಆರೋಪದಲ್ಲಿ ಆಯುರ್ವೇದ ವೈದ್ಯ ಡಾ. ಜಿ.ಪಿ. ಮಲ್ಲೇಶನನ್ನು ಪೊಲೀಸರು ಬಂಧಿಸಿದ್ದಾರೆ.
6 hours ago
International Cinema: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಫೆ.6ರವರೆಗೆ ನಡೆಯಲಿದ್ದು, 70 ದೇಶಗಳ 225 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ 'ಸ್ತ್ರೀ' ವಿಷಯಾಧಾರಿತ 60 ಚಿತ್ರಗಳನ್ನೂ ಆಯ್ಕೆ ಮಾಡಲಾಗಿದೆ.
6 hours ago
ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆದ ಹರಾಜು ಪ್ರಕ್ರಿಯೆ
6 hours ago
Fake News Alert: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಟ್ರಂಪ್ ವಿರುದ್ಧದ ನ್ಯೂಯಾರ್ಕ್ ಪ್ರತಿಭಟನೆಯದ್ದಲ್ಲ. ಇದು 2018ರ ಗನ್ ವಿರೋಧಿ ರ್ಯಾಲಿಯ ಹಳೆಯ ಚಿತ್ರವೆಂದು ಪಿಟಿಐ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
6 hours ago
US Foreign Policy: ಟ್ರಂಪ್ ಆಡಳಿತದ ಒಂದು ವರ್ಷದಲ್ಲಿ ಅಮೆರಿಕದ ಒಳಾಂಗಣ ಮತ್ತು ಜಾಗತಿಕ ರಾಜಕೀಯದಲ್ಲಿ ಭಾರಿ ಪ್ರಭಾವ ಬೀರಿದೆ. ನೊಬೆಲ್ ಶಾಂತಿ ಪ್ರಶಸ್ತಿ ಹಿಡಿಯುವ ಪ್ರಯತ್ನದಿಂದ ಆರಂಭಿಸಿ ಗ್ರೀನ್ಲ್ಯಾಂಡ್ ಪ್ರಚಾರದವರೆಗೆ, ಅವರ ಶೈಲಿ ಸೌಮ್ಯವಲ್ಲ.
6 hours ago
Digital Election: ಜಿಬಿಎ ಎಲೆಕ್ಷನ್ಗೆ ಬ್ಯಾಲೆಟ್ ಪೇಪರ್ ಬಳಸ್ತಾರಂತೆ. ಬೆಂಗಳೂರಿನಂತ ಐಟಿ ಸಿಟಿ ಎಲೆಕ್ಷನ್ಗೆ ಪೇಪರ್ ಬಳಸಿದ್ರೆ ಸರಿ ಇರುತ್ತಾ? ಇವಿಎಂ ಬಳಸೋಕೆ ಬಿಟ್ರೆ ಗೋಲ್ಮಾಲ್ ನಡೆಯುತ್ತಂತಲ್ಲ, ಅದಕ್ಕೆ ಬ್ಯಾಲೆಟ್ ಪೇಪರ್ ಮೊರೆ ಹೋಗಿದ್ದಾರೆ ಬಿಡು.
6 hours ago
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಗೆಹಲೋತ್ ನಿರಾಕರಣೆ
7 hours ago
ಆಸ್ಟ್ರೇಲಿಯಾ ಓಪನ್ ಟೆನಿಸ್: ಅಲ್ಕರಾಜ್ ಸೇರಿ ಪ್ರಮುಖರ ಮುನ್ನಡೆ
8 hours ago
ರಣಜಿ ಟ್ರೋಫಿ: ಪ್ರಾಬಲ್ಯ ಮುಂದುವರಿಸುವತ್ತ ಮಯಂಕ್ ಪಡೆ ಚಿತ್ತ
8 hours ago
ಬ್ಯಾಸ್ಕೆಟ್ಬಾಲ್: ಯಂಗ್ ಒರಿಯನ್ಸ್, ಮೈಸೂರು ಚಾಂಪಿಯನ್ಸ್
8 hours ago
Jan 21
ಕೇಸರಿ ಧ್ವಜ ಪ್ರದರ್ಶನ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಸಿ.ಎಂಗೆ ದೂರು
12 hours ago
India vs New Zealand T20: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 48 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು.
12 hours ago
IND vs NZ T20 | ಅಭಿಷೇಕ್ ಶರ್ಮಾ ಅಬ್ಬರ: ಕಿವೀಸ್ ವಿರುದ್ಧ ಭಾರತ ಶುಭಾರಂಭ
12 hours ago
IND vs NZ T20| ಅಭಿಷೇಕ್ ಭರ್ಜರಿ ಬ್ಯಾಟಿಂಗ್: ಕಿವೀಸ್ ವಿರುದ್ಧ ಭಾರತಕ್ಕೆ ಜಯ
14 hours ago
India vs New Zealand T20: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಹಾಗೂ ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.
14 hours ago
ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ
15 hours ago
ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿ: ಸಿಂಧು, ಶ್ರೀಕಾಂತ್ ಶುಭಾರಂಭ
15 hours ago
IND vs NZ T20| ಅಭಿಷೇಕ್, ರಿಂಕು ಸ್ಫೋಟಕ ಬ್ಯಾಟಿಂಗ್: ಕಿವೀಸ್ಗೆ ಬೃಹತ್ ಗುರಿ
16 hours ago
Aravalli Range: ಅರಾವಳಿ ಪರ್ವತಶ್ರೇಣಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಮತ್ತು ಪರಿಸರ ರಕ್ಷಣೆಗೆ ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. 4 ವಾರಗಳಲ್ಲಿ ಹೆಸರು ಸೂಚಿಸಲು ಸೂಚನೆ.
16 hours ago
Postmortem Investigation: ಎನ್ಡಬ್ಲ್ಯುಕೆಆರ್ಟಿಸಿ ಚಾಲಕ ಬಾಬಾಜಾನ್ ಚಿನ್ನೂರ ಅವರ ಸಾವಿನ ಕುರಿತು ಸಹೋದರ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
16 hours ago
Political Murder Investigation: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಪಾತ್ರವಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟನೆ ನೀಡಿದ್ದು, ಪ್ರಕರಣವನ್ನು ಸಂಘಟಿತ ಅಪರಾಧ ಎಂದು ಅಭಿಪ್ರಾಯಪಟ್ಟಿದೆ.
16 hours ago
India vs New Zealand T20: ನಾಗಪುರದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ರಿಂಕೂ ಸಿಂಗ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 238 ರನ್ ಕಲೆಹಾಕಿದೆ.
16 hours ago
Astronaut Earth View: ನವದೆಹಲಿಯಲ್ಲಿ ಅಮೆರಿಕನ್ ಸೆಂಟರ್ನಲ್ಲಿ ಮಾತನಾಡಿದ ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶ ಯಾನವು ಜೀವನದ ದೃಷ್ಟಿಕೋನ ಬದಲಿಸಿತು ಎಂದು ಹೇಳಿದ್ದಾರೆ. ಭೂಮಿಯಿಂದ ವಾದವಿವಾದಗಳೆಲ್ಲ ಅರ್ಥಹೀನವಾಗುತ್ತವೆ ಎಂದರು.
17 hours ago
ಚಿನ್ನದ ದರ 10 ಗ್ರಾಂಗೆ ₹1,59,700 ಹಾಗೂ ಬೆಳ್ಳಿ ಕೆ.ಜಿಗೆ ₹3,34,300 ತಲುಪಿದ್ದು, ಪೂರೈಕೆ ಕೊರತೆ ಮತ್ತು ಜಾಗತಿಕ ರಾಜಕೀಯ ಅನಿಶ್ಚಿತತೆ ಬೆಲೆ ಏರಿಕೆಗೆ ಕಾರಣವಾಗಿದೆ.
17 hours ago
Animal Disease Outbreak: ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳು ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ಕಾಯಿಲೆಗೆ ಬಲಿಯಾಗಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.
17 hours ago
ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಮೂರು ತಿಂಗಳ ಹಿಂದೆ ನಾಪತ್ತೆ
17 hours ago
ಗುಂಡಣ್ಣ: ಬುಧವಾರ, 21 ಜನವರಿ 2026
17 hours ago
ಕ್ರೀಡಾಕೂಟಗಳ ಅವ್ಯವಸ್ಥೆ: ಎಸ್ಒಪಿ ರೂಪಿಸಲು ಸಚಿವಾಲಯ ಸಲಹೆ
17 hours ago
ಟಾಟಾ ಸ್ಟೀಲ್ ಮಾಸ್ಟರ್ಸ್ 4ನೇ ಸುತ್ತು: ಗುಕೇಶ್–ಪ್ರಜ್ಞಾನಂದ ಪಂದ್ಯ ಡ್ರಾ
18 hours ago
RCB Home Ground Appeal: ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ತನ್ನ ಪಾಲಿನ ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಬೇಕು ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ ಮಾಡಿದ್ದಾರೆ.
18 hours ago
ದಿನ ಭವಿಷ್ಯ: ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ
18 hours ago
India vs New Zealand T20: ಭಾರತ vs ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿದ್ದು, ಭಾರತಕ್ಕೆ ಸರಣಿ ಗೆಲ್ಲಬೇಕಾದ ಒತ್ತಡವಿದೆ.
18 hours ago
ಬೆಂಗಳೂರಿನಲ್ಲೇ ಆಡುವಂತೆ ಆರ್ಸಿಬಿಗೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ
18 hours ago
IND vs NZ T20| ಟಾಸ್ ಸೋತ ಭಾರತ: ಹೀಗಿದೆ ಉಭಯ ತಂಡಗಳ ಆಡುವ ಬಳಗ
18 hours ago
ಚುರುಮುರಿ: ಮದುವೆ ಮಸೂದೆ
19 hours ago
ಚಿನಕುರುಳಿ: ಬುಧವಾರ, 21 ಜನವರಿ 2026
19 hours ago
Governor Speech Boycott: ಬೆಂಗಳೂರು: ಜನವರಿ 22ರಿಂದ (ಗುರುವಾರ) ಆರಂಭವಾಗುವ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರಚಂದ್ ಗೆಹಲೋತ್ ನಿರಾಕರಿಸಿದ್ದಾರೆ. ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ...
20 hours ago
ಜಗತ್ತಿನ ಶಾಂತಿಯ ರಾಯಭಾರಿಯಾಯಿತು ಭಾರತದ ಬೀದಿನಾಯಿ
21 hours ago
Graca Machel Background: 2025ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಮೊಜಾಂಬಿಕ್ ಹಕ್ಕುಗಳ ಹೋರಾಟಗಾರ್ತಿ ಗ್ರಾಕಾ ಮ್ಯಾಚೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ಅವರ ಕೊಡುಗೆ ಅಮೂಲ್ಯ.
21 hours ago
Life Philosophy: ಅವಮಾನ ಎಂಬುದು ರಾತ್ರಿಯಿದ್ದಂತೆ. ಸನ್ಮಾನ ಎಂಬುದು ಹಗಲಿದ್ದಂತೆ. ಹಗಲಾದ ಮೇಲೆ ರಾತ್ರಿ ಆಗೇ ಆಗುತ್ತದೆ. ರಾತ್ರಿ ಕಳೆದು ಮತ್ತೆ ಬೆಳಗಾಗೇ ಆಗುತ್ತದೆ. ಮತ್ತು ಅದನ್ನು ಯಾವುದೇ ಕಾರಣಕ್ಕೂ ನಾವು ತಪ್ಪಿಸಲು ಸಾಧ್ಯವೇ ಇಲ್ಲ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ