Last Updated: 11 May 2026 2:07 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜನಗಣತಿಯ ನಂತರ ಭಾರತದಲ್ಲಿನ ಮುಸ್ಲಿಮರ ಜನಸಂಖ್ಯೆ ಇಂಡೋನೇಷ್ಯಾದಷ್ಟಾಗಲಿದೆ: ರಿಜಿಜು
(11 hours ago)
19
Bengaluru security alert: ಪ್ರಧಾನಿ ಮೋದಿ ಸಾಗಬೇಕಿದ್ದ ಮಾರ್ಗದ ಕಗ್ಗಲೀಪುರದ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋರಮಂಗಲದಲ್ಲಿ ಅಡಗಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
(12 hours ago)
18
Funeral Arrangements: ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಂತಿಮ ಸಂಸ್ಕಾರವು ನಾಳೆ ಸಂಜೆ 4 ಗಂಟೆಗೆ ಚಳ್ಳಕೆರೆಯಲ್ಲಿ ನಡೆಯಲಿದೆ. ಕುಟುಂಬದ ಮೂಲಗಳ ಪ್ರಕಾರ, ಜೈನ ಸಂಪ್ರದಾಯದಂತೆ ಅಗ್ನಿ ಸ್ಪರ್ಶ ಮಾಡಲಾಗುವುದು.
(18 hours ago)
18
ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರ ರಚನೆ: ಸುವೇಂದು ಸಂಪುಟ ಸೇರಿದವರು ಇವರೇ
(17 hours ago)
17
Karnataka Minister Passes Away: ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ (62) ಅವರು ಶ್ವಾಸಕೋಶದ ಸೋಂಕಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
(17 hours ago)
16
TMC leadership appointments: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿದೆ
(16 hours ago)
15
Assam new government: ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಮೇ 12 ರಂದು ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಎನ್ಡಿಎ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದಿದೆ.
(9 hours ago)
13
Congress CM Race: ಯುಡಿಎಫ್ 102 ಸ್ಥಾನಗಳನ್ನು ಗೆದ್ದರೂ, ಮುಖ್ಯಮಂತ್ರಿ ಆಯ್ಕೆಯಲ್ಲಿ ಎಐಸಿಸಿ ವಿಳಂಬ ಮಾಡುತ್ತಿದೆ. ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ನಡುವಿನ ಪೈಪೋಟಿಯೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ.
(7 hours ago)
12
ಟ್ರೋಫಿಗಳ ಸರದಾರ ಧೋನಿ ಅವರ ಫಾರ್ಮ್ಹೌಸ್ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ನೋಡಿ...
(13 hours ago)
12
Sivakasi MLA Keerthana: 7 ದಶಕಗಳ ಪುರುಷ ಪ್ರಾಬಲ್ಯ ಕೊನೆಗೊಳಿಸಿ ಶಿವಕಾಶಿ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿರುವ ಇವರು, ನಟ ವಿಜಯ್ ಅವರ ಮೊದಲ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.
(13 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 10
Foreign Exchange: ಹೈದರಾಬಾದ್ನಲ್ಲಿ ಮಾತನಾಡಿದ ಮೋದಿ ವಿದೇಶಿ ವಿನಿಮಯ ಉಳಿಸಲು ಮೆಟ್ರೋ ರೈಲು ಮತ್ತು ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವಂತೆ ಹಾಗೂ ಪಾರ್ಸೆಲ್ಗಳಿಗಾಗಿ ರೈಲ್ವೆ ಸೇವೆ ಬಳಸುವಂತೆ ಜನರಿಗೆ ತಿಳಿಸಿದ್ದಾರೆ.
38 mins ago
global energy shock ತೈಲೋತ್ಪನ್ನಗಳ ಬೆಲೆಯನ್ನು ಹೆಚ್ಚು ಮಾಡದೆ ಇರುವ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಕಳೆದ 10 ವಾರಗಳಲ್ಲಿ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟ ಕಂಡಿವೆ ಎಂದು ಮೂಲಗಳು ತಿಳಿಸಿವೆ.
38 mins ago
ಸ್ಫೋಟಿಸುವ ಬೆದರಿಕೆ ಹಾಕಿದ್ದ ಲೋಹಿತ್ ಸೆರೆ
38 mins ago
FMCG companies ಜಾಗತಿಕ ಮಟ್ಟದಲ್ಲಿನ ಸಂಘರ್ಷಗಳ ಪರಿಣಾಮವಾಗಿ ಎಫ್ಎಂಸಿಜಿ ಕಂಪನಿಗಳ ಲಾಭದ ಪ್ರಮಾಣ ಕಡಿಮೆ ಆಗುತ್ತಿದ್ದು, ಕಂಪನಿಗಳು ಉತ್ಪನ್ನಗಳ ಬೆಲೆಯನ್ನು ಅಳೆದು–ತೂಗಿ ಹೆಚ್ಚು ಮಾಡಲು ಸಿದ್ಧತೆ ನಡೆಸಿವೆ.
38 mins ago
Energy crisis in India: ಹೈದರಾಬಾದ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಸೌರ ಶಕ್ತಿಯ ಮುಂಚೂಣಿ ಬಳಕೆ ಹಾಗೂ ಪೆಟ್ರೋಲ್ಗೆ ಎಥೆನಾಲ್ ಸೇರ್ಪಡೆಯ ಮೂಲಕ ವಿದೇಶಿ ವಿನಿಮಯ ಉಳಿಸುವಂತೆ ಜನರಲ್ಲಿ ಮನವಿ ಮಾಡಿದರು.
38 mins ago
IPL 2026: RCB vs MI- ಅಂತಿಮ ಎಸೆತದಲ್ಲಿ ಗೆದ್ದ ಆರ್ಸಿಬಿ!
38 mins ago
ಪ.ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಸೋಭಾಂದೇಬ್ ಚಟ್ಟೋಪಾಧ್ಯಾಯ ನೇಮಕ
68 mins ago
ಗುಂಡಣ್ಣ ಕಾರ್ಟೂನು: ಭಾನುವಾರ 10 ಮೇ 2026
98 mins ago
Mumbai Indians Playoffs: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್ಸಿಬಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿ ಮಿಂಚಿತು.
2 hours ago
IPL 2026: RCB vs MI- ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿಗೆ ರೋಚಕ ಜಯ
2 hours ago
19 ವರ್ಷದೊಳಗಿನವರ ಬ್ಯಾಡ್ಮಿಂಟನ್: ರಾಜ್ಯದ ಅಭಿನವ್ ಚಾಂಪಿಯನ್
4 hours ago
Tamil Nadu Politics: ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದ ಫೋಟೊಗಳು ಹಾಗೂ ಹೈಲೈಟ್ಸ್ ಇಲ್ಲಿದೆ.
4 hours ago
Police Department Reshuffle: ಭಾನುವಾರ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಒಟ್ಟು 74 ಡಿವೈಎಸ್ಪಿ (ಸಿವಿಲ್) ಹಾಗೂ 293 ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿದೆ. ಸ್ಥಳ ನಿಯುಕ್ತಿಯಾಗದ ಸಿಬ್ಬಂದಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
4 hours ago
IPL 2026: ಮತ್ತೆ ಸೊನ್ನೆ ಸುತ್ತಿದ ‘ಕಿಂಗ್’ ಕೊಹ್ಲಿ
4 hours ago
Himachal Pradesh ಹಿಮಾಚಲ ಪ್ರದೇಶದ ಶಿಲ್ಲಾಂಗ್ನ ಗರಿಖಾನಾದಲ್ಲಿ, ಹನುಮಂತ ದೇವಸ್ಥಾನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿರುವ ದರೋಡೆಕೋರರು ದೇವರ ವಿಗ್ರಹಗಳು, ಬೆಳ್ಳಿ ಆಭರಣಗಳು ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ
4 hours ago
IPL 2026: ಭುವಿ ಬಿರುಗಾಳಿಗೆ ಮುಂಬೈ ನಿರುತ್ತರ, ಆರ್ಸಿಬಿ ಗೆಲುವಿಗೆ 167 ಗುರಿ
5 hours ago
'ಬಡವರ ಬಂಧು' ಸಚಿವ ಡಿ. ಸುಧಾಕರ್ ಇನ್ನಿಲ್ಲ: ವ್ಯಕ್ತಿ ಪರಿಚಯ ಮತ್ತು ರಾಜಕೀಯ ಹಾದಿ
5 hours ago
ಸುಧಾಕರ್ ನಿಧನ, ವಿಜಯ್ ಪ್ರಮಾಣವಚನ ಸೇರಿದಂತೆ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ
6 hours ago
IPL 2026: ಐದನೇ ಸ್ಥಾನಕ್ಕೇರಿದ ಚೆನ್ನೈ, ಪ್ಲೇ ಆಫ್ ರೇಸ್ನಿಂದ ಹೊರಬಿದ್ದ ಲಖನೌ
6 hours ago
IPL 2026: ಆರ್ಸಿಬಿ ಬೌಲಿಂಗ್, ಮುಂಬೈ ಇಂಡಿಯನ್ಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ
7 hours ago
ಸಚಿವ ಡಿ. ಸುಧಾಕರ್ ಇನ್ನಿಲ್ಲ
7 hours ago
Mumbai Indians Playoffs: ರಾಯ್ಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದೆ. ಸದ್ಯ 10 ಪಂದ್ಯಗಳಿಂದ 6 ಅಂಕಗಳನ್ನು ಹೊಂದಿರುವ ತಂಡ 8ನೇ ಸ್ಥಾನದಲ್ಲಿದೆ.
7 hours ago
Congress CM Race: ಯುಡಿಎಫ್ 102 ಸ್ಥಾನಗಳನ್ನು ಗೆದ್ದರೂ, ಮುಖ್ಯಮಂತ್ರಿ ಆಯ್ಕೆಯಲ್ಲಿ ಎಐಸಿಸಿ ವಿಳಂಬ ಮಾಡುತ್ತಿದೆ. ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ನಡುವಿನ ಪೈಪೋಟಿಯೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ.
7 hours ago
Tamil Nadu Protocol Violation: ಟಿವಿಕೆ ಮಿತ್ರಪಕ್ಷವಾದ ಸಿಪಿಐ, ವಿಜಯ್ ಪ್ರಮಾಣವಚನದಲ್ಲಿ ಶಿಷ್ಟಾಚಾರ ಉಲ್ಲಂಘನೆಯನ್ನು ಖಂಡಿಸಿದೆ. ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಪ್ರಕಾರ, ನಾಡಗೀತೆಯನ್ನು ಮೂರನೇ ಸ್ಥಾನದಲ್ಲಿರಿಸಿ ಸಂಪ್ರದಾಯ ಮುರಿಯಲಾಗಿದೆ.
7 hours ago
ದಿನ ಭವಿಷ್ಯ: ಈ ರಾಶಿಯವರ ವಾಕ್ಚಾತುರ್ಯಕ್ಕೆ ಸಾಮಾಜಿಕವಾಗಿ ಗೌರವ ಪ್ರಶಂಸೆ ಸಿಗಲಿದೆ
7 hours ago
ಚಿನಕುರುಳಿ ಕಾರ್ಟೂನು: 10 ಮೇ 2026
8 hours ago
IPL 2026: ಅಬ್ಬರಿಸಿದ ಜೋಶ್ ಇಂಗ್ಲಿಸ್, ಚೆನ್ನೈಗೆ 204 ರನ್ ಗುರಿ ನೀಡಿದ ಲಖನೌ
8 hours ago
Assam new government: ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಮೇ 12 ರಂದು ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಎನ್ಡಿಎ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದಿದೆ.
9 hours ago
Tamil Nadu Politics: ಟಿವಿಕೆ ಮುಖ್ಯಸ್ಥ ವಿಜಯ್ ಅವರು 120 ಶಾಸಕರ ಬೆಂಬಲದೊಂದಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭದಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿದ್ದು, ವಂದೇಮಾತರಂನ ಪೂರ್ಣಗೀತೆಗೆ ಗೌರವ ಸಲ್ಲಿಸಿದರು.
11 hours ago
IPL Match Update: ಚೆನ್ನೈನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 53ನೇ ಪಂದ್ಯದಲ್ಲಿ, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸಿಎಸ್ಕೆ ಇದುವರೆಗೆ 10 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದೆ.
11 hours ago
Vijay political message: ಪೆರಿಯಾರ್ ಅವರ ದ್ರಾವಿಡ ಸಿದ್ಧಾಂತವನ್ನು ಪ್ರತಿನಿಧಿಸಲು ಕಪ್ಪು ಬಟ್ಟೆ ಧರಿಸಿದ್ದ ವಿಜಯ್, ತಮಿಳುನಾಡಿನ ಮೊದಲ ಸಮ್ಮಿಶ್ರ ಸರ್ಕಾರ ರಚಿಸಿ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
11 hours ago
ಲಖನೌ ವಿರುದ್ಧ ಟಾಸ್ ಗೆದ್ದ CSK: ಉಭಯ ತಂಡಗಳ ಆಡುವ XIರ ಬಳಗ ಹೀಗಿದೆ
11 hours ago
ಜನಗಣತಿಯ ನಂತರ ಭಾರತದಲ್ಲಿನ ಮುಸ್ಲಿಮರ ಜನಸಂಖ್ಯೆ ಇಂಡೋನೇಷ್ಯಾದಷ್ಟಾಗಲಿದೆ: ರಿಜಿಜು
11 hours ago
TVK Government Promises: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವಿಜಯ್, ಹಿಂದಿನ ಡಿಎಂಕೆ ಸರ್ಕಾರವು ರಾಜ್ಯದ ಮೇಲೆ ₹10 ಲಕ್ಷ ಕೋಟಿ ಸಾಲ ಉಳಿಸಿದೆ ಎಂದು ಹೇಳಿದ್ದಾರೆ. 2021-2026ರ ಅವಧಿಯ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
11 hours ago
ಡು ಆರ್ ಡೈ ಪಂದ್ಯದಲ್ಲಿ ಮುಂಬೈಗೆ RCB ಎದುರಾಳಿ: ಉಭಯ ತಂಡಗಳ ಬಲಾಬಲ ಹೀಗಿದೆ
12 hours ago
Bengaluru security alert: ಪ್ರಧಾನಿ ಮೋದಿ ಸಾಗಬೇಕಿದ್ದ ಮಾರ್ಗದ ಕಗ್ಗಲೀಪುರದ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋರಮಂಗಲದಲ್ಲಿ ಅಡಗಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
12 hours ago
ವೇಗವಾಗಿ 100 ಸಿಕ್ಸರ್: ದಿಗ್ಗಜರನ್ನು ಹಿಂದಿಕ್ಕಿ ದಾಖಲೆ ಬರೆದ ವೈಭವ್ ಸೂರ್ಯವಂಶಿ
12 hours ago
Dhoni Ranchi House: ರಾಂಚಿಯಲ್ಲಿರುವ ಧೋನಿಯವರ 7 ಎಕರೆ ವಿಸ್ತೀರ್ಣದ 'ಕೈಲಾಶಪತಿ' ಫಾರ್ಮ್ಹೌಸ್ನಲ್ಲಿ ಈಜುಕೊಳ, ಜಿಮ್ ಇದೆ.
13 hours ago
ಟ್ರೋಫಿಗಳ ಸರದಾರ ಧೋನಿ ಅವರ ಫಾರ್ಮ್ಹೌಸ್ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ನೋಡಿ...
13 hours ago
Karnataka Labor Welfare: ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರಿಗಾಗಿ ಡಿಜಿಟಲ್ ಕುಂದುಕೊರತೆ ವೇದಿಕೆ ಆರಂಭಿಸಿದೆ. ಇದು ರಾಜ್ಯದ ಅಂದಾಜು 4 ಲಕ್ಷ ಕಾರ್ಮಿಕರಿಗೆ ನೆರವಾಗಲಿದ್ದು, ಪ್ರತಿ ವಹಿವಾಟಿನ ಮೇಲೆ ಶೇ 1-2ರಷ್ಟು ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತದೆ.
13 hours ago
Vijay new government: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರತಿಜ್ಞಾವಿಧಿ ಬೋಧಿಸಿದರು. ಇವರ ಸಂಪುಟಕ್ಕೆ 9 ಸಚಿವರು ಸೇರಿದ್ದಾರೆ.
13 hours ago
Himanta Biswa Sarma Oath: ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಾಯಕರಾಗಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಆಯ್ಕೆಯಾಗಿದ್ದಾರೆ.
13 hours ago
Sivakasi MLA Keerthana: 7 ದಶಕಗಳ ಪುರುಷ ಪ್ರಾಬಲ್ಯ ಕೊನೆಗೊಳಿಸಿ ಶಿವಕಾಶಿ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿರುವ ಇವರು, ನಟ ವಿಜಯ್ ಅವರ ಮೊದಲ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.
13 hours ago
Karnataka Minister Death: ಹಿರಿಯೂರಿನ ಶಾಸಕ ಮತ್ತು ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವರ ಅಂತ್ಯಕ್ರಿಯೆಯು ಚಳ್ಳಕೆರೆಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
14 hours ago
DK Shivakumar Tribute: ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಅವರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
14 hours ago
Karnataka Politics: ದೇಶವನ್ನು ವಿಕಾಸದತ್ತ ಕೊಂಡೊಯ್ಯಲು ವಿಶ್ವಾಸಘಾತುಕ ಕಾಂಗ್ರೆಸ್ ಅನ್ನು ಕಿತ್ತೊಗೆಯಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.
15 hours ago
Vijay CM Oath Ceremony: ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಅವರ 'ಟಿವಿಕೆ' ಪಕ್ಷವು ಈ ಮೂಲಕ ದಾಖಲೆ ಬರೆದಿದ್ದು, ಪ್ರಮಾಣವಚನ ಸಮಾರಂಭಕ್ಕೆ ತ್ರಿಶಾ, ರಾಹುಲ್ ಸೇರಿದಂತೆ ಗಣ್ಯರು ಸಾಕ್ಷಿಯಾದರು.
15 hours ago
Tamil Nadu Government Formation: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ದ್ರಾವಿಡಯೇತರ ಪಕ್ಷದ ಯುಗಾರಂಭವಾಗಿದೆ.
15 hours ago
Actress Trisha Krishnan: ನಟ ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲಿ ನಟಿ ತ್ರಿಷಾ ಕೃಷ್ಣನ್ ಭಾಗವಹಿಸಿದ್ದರು. ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರು ತೆಳು ನೀಲಿ ಬಣ್ಣದ ಸೀರೆಯಲ್ಲಿ ಗಮನ ಸೆಳೆದರು.
15 hours ago
IVF Motherhood: ತಂತ್ರಜ್ಞಾನದ ಸಾರ್ಥಕ ಬಳಕೆಯಿಂದ ಮಗುವನ್ನು ಪಡೆದ ಚಂದನವನದ ಬಟ್ಟಲುಕಣ್ಣಿನ ಚೆಲುವೆ ಭಾವನಾ ರಾಮಣ್ಣ ಸದ್ಯ ಮಗಳೆಂಬ ಮುದ್ದಿನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
15 hours ago
TVK government formation: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.
16 hours ago
TMC leadership appointments: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿದೆ
16 hours ago
ವೇಗವಾಗಿ 100 ಸಿಕ್ಸರ್: ದಿಗ್ಗಜರನ್ನು ಹಿಂದಿಕ್ಕೆ ದಾಖಲೆ ಬರೆದ ವೈಭವ್ ಸೂರ್ಯವಂಶಿ
16 hours ago
Mother's Day Significance: ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
16 hours ago
TVK party government: ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
16 hours ago
Chamarajanagar Incident: ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಬೆಟ್ಟ ಸಮೀಪದಲ್ಲಿರುವ ನಾಗಮಲೆಯ ಬಳಿ ಭಾನುವಾರ ಬೆಳಿಗ್ಗೆ ಚಿರತೆ ದಾಳಿಗೆ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬೆಂಗಳೂರು ಮೂಲದ ಹರ್ಷಿತ್ ಮೃತಪಟ್ಟ ಬಾಲಕ.
16 hours ago
IPL 2026 | ರಾಯಪುರ: ಮುಂಬೈ ವಿರುದ್ಧ ಗೆಲುವಿನತ್ತ ರಾಯಲ್ ಚಿತ್ತ
17 hours ago
Daily News Highlights: ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಾಮಾನಗಳಿಗೆ ಸಂಬಂಧಪಟ್ಟ ಈ ದಿನದ ಟಾಪ್ 10 ಸುದ್ದಿಗಳು
17 hours ago
ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರ ರಚನೆ: ಸುವೇಂದು ಸಂಪುಟ ಸೇರಿದವರು ಇವರೇ
17 hours ago
Karnataka Minister Passes Away: ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ (62) ಅವರು ಶ್ವಾಸಕೋಶದ ಸೋಂಕಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ