Last Updated: 5 Jun 2026 12:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಒಂದು ವರ್ಷದೊಳಗೆ ಪ್ರಧಾನಿ ಸ್ಥಾನ ಕಳೆದುಕೊಳ್ಳುತ್ತಾರೆ ಮೋದಿ’
(16 hours ago)
1393
West Bengal Politics: ಅಭಿಷೇಕ್ ಬ್ಯಾನರ್ಜಿ ನಾಯಕತ್ವ ವಿರೋಧಿಸಿ 58 ಶಾಸಕರು ಬಂಡಾಯವೆದ್ದಿದ್ದು, ಉಚ್ಚಾಟಿತ ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ಸ್ಪೀಕರ್ ರತೀಂದ್ರ ಬೋಸ್ ಮಾನ್ಯ ಮಾಡಿದ್ದಾರೆ.
(16 hours ago)
32
ಅಪ್ಪನಿಗೆ ನೆರವಾಗಲೆಂದು ರಾಜಕೀಯಕ್ಕೆ ಧುಮುಕಿದ ಯತೀಂದ್ರ ಸಿದ್ದರಾಮಯ್ಯ ಈಗ ಸಚಿವ
(18 hours ago)
30
ಟಿ20 ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್? 23ರ ಯುವಕನಿಗೆ ಜವಾಬ್ದಾರಿ
(7 hours ago)
24
Army Pilot Proposal: ತರಬೇತಿ ಮುಗಿಸಿ ಪೈಲಟ್ ಆದ ಖುಷಿಯಲ್ಲಿ ಹೆಲಿಕಾಪ್ಟರ್ನ ಮುಂದೆ ಮಂಡಿಯೂರಿ ಕುಳಿತು ಯುವ ಕ್ಯಾಪ್ಟನ್ಒಬ್ಬರು ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ
(11 hours ago)
23
ಜನಪ್ರಿಯ ಪ್ರವಾಸಿತಾಣ ‘ಅಲಿಬಾಗ್’ಬಳಿ ಜಮೀನು ಖರೀದಿಸಿದ ನಟ ಯಶ್ ದಂಪತಿ
(13 hours ago)
22
Donald Trump War Powers: ಅಮೆರಿಕ ಸಂಸತ್ತಿನಲ್ಲಿ 215-208 ಮತಗಳಿಂದ ನಿರ್ಣಯ ಅಂಗೀಕಾರವಾಗಿದ್ದು, ಗ್ರೆಗೊರಿ ಮೀಕ್ಸ್ ಮಂಡಿಸಿದ ಈ ಪ್ರಸ್ತಾವನೆಯನ್ನು ರಿಪಬ್ಲಿಕನ್ ಪಕ್ಷದ ನಾಲ್ವರು ಸಂಸದರು ಬೆಂಬಲಿಸಿರುವುದು ಟ್ರಂಪ್ಗೆ ಹಿನ್ನಡೆಯಾಗಿದೆ.
(15 hours ago)
22
ಆಹಾರ ಸಚಿವರಾಗಿ ಕ್ರಾಂತಿ ಮಾಡಿದ್ದ ಖಾದರ್ಗೆ ಮತ್ತೊಮ್ಮೆ ದಕ್ಕಿದ ಮಂತ್ರಿಗಿರಿ
(16 hours ago)
21
ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ 10 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. 1,413 ಕೋಟಿ ರೂ. ಆಸ್ತಿಯೊಂದಿಗೆ ಶಿವಕುಮಾರ್ ಅಗ್ರಸ್ಥಾನದಲ್ಲಿದ್ದರೆ, ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
(16 hours ago)
20
Valley of Flowers National Park: ಉತ್ತರಾಖಂಡದ ಪ್ರಸಿದ್ದ ಪ್ರವಾಸಿತಾಣವಾದ ‘ಹೂವುಗಳ ಕಣಿವೆ’ ಎಂದೇ ಕರೆಯಲ್ಪಡುವ ಉದ್ಯಾನ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ. ‘ಫ್ಲವರ್ಸ್ ಆಫ್ ವ್ಯಾಲಿ’ಯನ್ನು ಯುನೆಸ್ಕೊ ಗುರುತಿಸಿದೆ.
(12 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 4
ಟೈಗರ್ ಕಪ್ : ವನ್ಯಜೀವಿ ಸೇವಾ ಪ್ರಶಸ್ತಿ ಪ್ರದಾನ ನಾಳೆ
56 mins ago
Powerlifter Santosh Pujari: ಮಂಗಳೂರಿನ ಪದವಿನಂಗಡಿಯ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುವಾಗ ಕೆಳಗೆ ಬಿದ್ದು 43 ವರ್ಷದ ಸಂತೋಷ್ ಮೃತಪಟ್ಟಿದ್ದು, ಇವರು ಮುಂದಿನ ತಿಂಗಳು ಔರಂಗಾಬಾದ್ನಲ್ಲಿ ನಡೆಯಲಿರುವ ನ್ಯಾಷನಲ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದರು.
87 mins ago
Congress Candidates:: ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗಬೇಕಾದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಕ್ತಾರ ಪವನ್ ಖೇರಾ, ಮನ್ಸೂರ್ ಅಲಿಖಾನ್ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.
117 mins ago
Karnataka CM DK Shivakumar: ಸಿದ್ದರಾಮಯ್ಯ ಅವರು ಸ್ವೀಕರಿಸಿರುವ ಜಾತಿ ಸಮೀಕ್ಷೆ ವರದಿಯ ನಿರ್ವಹಣೆ ಮತ್ತು ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬೇಕಾದ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದ ಸವಾಲು ಎದುರಾಗಿದೆ.
2 hours ago
‘ಆರೋಗ್ಯ ಮತ್ತು ಪೋಷಣೆಗೆ ಸಂಬಂಧಿಸಿ ಮೋದಿ ಸರ್ಕಾರವು ಮಹಿಳೆಯರು ಮತ್ತು ಮಕ್ಕಳಿಗೆ ದ್ರೋಹ ಬಗೆದಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯು (ಎನ್ಎಫ್ಎಚ್ಎಸ್–6) ಬಿಜೆಪಿಯ ಅಸಾಮರ್ಥ್ಯದ
3 hours ago
DMK Party: ಜೂನ್ 8ರಂದು ನವದೆಹಲಿಯಲ್ಲಿ ನಡೆಯಲಿರುವ 'ಇಂಡಿಯಾ' ಮೈತ್ರಿಕೂಟದ ಸಭೆಯಿಂದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
3 hours ago
ಜೂನ್ 20ರೊಳಗೆ ಅಭಿಪ್ರಾಯ ಸಲ್ಲಿಸುವಂತೆ ‘ಸುಪ್ರೀಂ’ ಸೂಚನೆ
3 hours ago
Karnataka Governance: ವಿಧಾನಸೌಧದಲ್ಲಿ ಎಸಿಎಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಡಿಕೆಶಿ, 25 ದಿನಗಳಲ್ಲಿ ಹೊಸ ಕೆಲಸಗಳ ಪಟ್ಟಿ ಒದಗಿಸಲು ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದ್ದಾರೆ.
3 hours ago
ಆರ್ಸಿಬಿ ಚಾಂಪಿಯನ್ ಆಗಿದ್ದರ ಹಿಂದೆ ಇದ್ದ ಈ ‘ಅದೃಶ್ಯ ಆಟಗಾರ’
3 hours ago
JEE Advanced data leak: ಜೆಇಇ ಅಡ್ವಾನ್ಸ್ಡ್–2026ರ ಪರೀಕ್ಷೆಯ ಅಭ್ಯರ್ಥಿಗಳ ದತ್ತಾಂಶ ಸೋರಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ವಾಗ್ದಾಳಿ ನಡೆಸಿದೆ.
3 hours ago
Solapur Railway updates: ಟಿಕೇಕರ್ವಾಡಿ ಯಾರ್ಡ್ ಅಭಿವೃದ್ಧಿ ಕಾರಣದಿಂದ ಜೂನ್ 10ರಂದು ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದಾಗಿದ್ದು, ವಿಜಯಪುರ-ರಾಯಚೂರು ಪ್ಯಾಸೆಂಜರ್ ರೈಲು ಹುಟಗಿ ವಾಡಿ ಮೂಲಕ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 hours ago
Southwest Monsoon: ನೈಋತ್ಯ ಮಾರುತಗಳು ಗುರುವಾರ ನಿಗದಿತ ಅವಧಿಗಿಂತ ಮೂರು ದಿನ ತಡವಾಗಿ ತಲುಪಿದ್ದು, ನಲವತ್ತು ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಹವಾಮಾನ ಇಲಾಖೆಯು ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಿದೆ.
4 hours ago
Karnataka Cabinet: ರಾಜ್ಯದಲ್ಲಿ ಜಿ ಪರಮೇಶ್ವರ ಹಾಗೂ 12 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಮಾದರಿ ಯೋಜನೆಗಳನ್ನು ರೂಪಿಸಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
4 hours ago
Karnataka Government: ವಿದೇಶಿ ಬಂಡವಾಳ ಹೂಡಿಕೆದಾರರಿಗೆ ನೆರವಾಗಲು ಎನ್ಆರ್ ಐ ಸಚಿವಾಲಯ ಹಾಗೂ ಸಾರ್ವಜನಿಕರ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವ ಮಹತ್ವದ ನಿರ್ಧಾರವನ್ನು ವಿಧಾನಸೌಧದ ಸಭೆಯಲ್ಲಿ ಕೈಗೊಳ್ಳಲಾಗಿದೆ.
5 hours ago
Mallikarjun Kharge Nomination: ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ಸ್ಥಾನಗಳ ಪೈಕಿ ಮಧ್ಯಾಹ್ನ 1.30ಕ್ಕೆ ವಿಧಾನಸೌಧದಲ್ಲಿ ಎಐಸಿಸಿ ಅಧ್ಯಕ್ಷರು ಅಖಾಡಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಗೆಲ್ಲಬಹುದಾದ ಮೂರು ಸೀಟುಗಳಲ್ಲಿ ಇದು ಮೊದಲನೆಯದು.
5 hours ago
BY Vijayendra criticism: ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರು ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ವರದಿ ಸ್ವೀಕರಿಸಿ ಡಿಕೆಶಿಗೆ ಸವಾಲು ಹಾಕಿದ್ದಾರೆ ಹಾಗೂ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದ್ದಾರೆ.
5 hours ago
BJP Candidates List: ರಾಜ್ಯಸಭೆಯ 24 ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದ್ದು, ಗುಜರಾತಿನಿಂದ ರಾಜುಭಾಯ್ ಶುಕ್ಲಾ ಸೇರಿದಂತೆ ನಾಲ್ವರು ಹಾಗೂ ರಾಜಸ್ಥಾನದಿಂದ ಸತೀಶ್ ಪೂನಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
5 hours ago
ಫಿಫಾ ವಿಶ್ವಕಪ್ನಲ್ಲಿ ಭಾರತ ಮೂಲದ ಆಟಗಾರ: ಯಾವ ತಂಡದ ಪರ ಆಡುತ್ತಾರೆ ನೋಡಿ
5 hours ago
Artificial Intelligence: ಮಾಲೋಲನ್ ರಂಗರಾಜನ್ ನೇತೃತ್ವದಲ್ಲಿ ಹಿಂಟರ್ಲ್ಯಾಂಡ್ ಸ್ಕೌಟಿಂಗ್ ಉಪಕ್ರಮದಡಿ ಅವಿನಾಶ್ ಸಿಂಗ್ ಅಂತಹ ಪ್ರತಿಭೆಗಳನ್ನು ಗುರುತಿಸಲಾಗಿದೆ. ಲಿವರ್ ಪುಲ್ ಕ್ಲಬ್ ಸಹ 7 ಸಾವಿರ ಕಾರ್ನರ್ ಕಿಕ್ಗಳನ್ನು ವಿಶ್ಲೇಷಿಸಲು ತಂತ್ರಜ್ಞಾನ ಬಳಸಿದೆ.
5 hours ago
ಆರ್ಸಿಬಿಯ ‘ಅದೃಶ್ಯ ಆಟಗಾರ’: ಚಾಂಪಿಯನ್ ತಂಡದ ಹಿಂದಿರುವ ಎ.ಐ ಕಥೆ
5 hours ago
Karnataka News: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...
5 hours ago
Qatar National Team: ಕೇರಳದ ಕಣ್ಣೂರು ಮೂಲದ 19 ವರ್ಷದ ತಹ್ಸಿನ್ ಮೊಹಮ್ಮದ್ ಅಲ್ ದುಹೈಲ್ ಕ್ಲಬ್ ಸದಸ್ಯರಾಗಿದ್ದು ಆಸ್ಪೈರ್ ಅಕಾಡೆಮಿಯಲ್ಲಿ ತರಬೇತಿ ಪಡೆದು 2026ರ ಫಿಫಾ ವಿಶ್ವಕಪ್ ಟೂರ್ನಿಗೆ ಕತಾರ್ ತಂಡದ ಪರ ಆಯ್ಕೆಯಾಗಿದ್ದಾರೆ.
5 hours ago
ಗುಂಡಣ್ಣ ಕಾರ್ಟೂನು: ಗುರುವಾರ, ಜೂನ್ 04, 2026
5 hours ago
ಚುರುಮುರಿ: ವಿರೋಧ ಪಕ್ಷದ ‘ವಿಧಿ’
6 hours ago
Deen Dayal Upadhyay Award: ಮಕ್ಕಳ ಸ್ನೇಹಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ ಈ ಗ್ರಾಮವು ದ್ವಿತೀಯ ಸ್ಥಾನದೊಂದಿಗೆ 75 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದು, ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕವಾಗಿ ನವೀಕರಿಸಿದೆ.
6 hours ago
Karnataka Congress: ಕೆಪಿಸಿಸಿ ನೂತನ ಅಧ್ಯಕ್ಷರು ವಿದ್ಯಾರ್ಥಿ ದೆಸೆಯಿಂದ ಪಕ್ಷದಲ್ಲಿದ್ದು, ಮುಂಬರುವ 2028ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸುದ್ದಿಯನ್ನು ಸುಳ್ಳು ಎಂದಿದ್ದಾರೆ. ಸಿಎಎ ಮತ್ತು ಎಸ್ಐಆರ್ ವಿರುದ್ಧ ಹೋರಾಟ ಮಾಡುವುದೇ ಗುರಿ.
6 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 04 ಜೂನ್ 2026
6 hours ago
ಚಿನಕುರುಳಿ ಕಾರ್ಟೂನು; ಜೂನ್ 04, ಗುರುವಾರ, 2026
6 hours ago
Vijayapura Crime News: ಚಡಚಣ ತಾಲ್ಲೂಕಿನ ಆಸ್ತಿ ವಿವಾದದಲ್ಲಿ ಮೇ 29 ರಂದು ನಡೆದ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಅಪ್ಪುಗೌಡ ಪಾಟೀಲ ಮತ್ತು ಶಂಕ್ರೆಪ್ಪ ಸೇರಿದಂತೆ ಒಟ್ಟು 18 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
7 hours ago
Microplastic Removal: ಪರಿಸರವನ್ನು ಹಾಳು ಮಾಡುತ್ತಿರುವ ಪ್ರಮುಖ ಅಂಶಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು. ನೀರು, ಮಣ್ಣಿನಲ್ಲಿ ವರ್ಷಾನುಗಟ್ಟಲೆ ಭೂಮಿಯಲ್ಲಿ ಕರಗದೆ ಉಳಿದು ಪರಿಸರಕ್ಕೆ ಹಾನಿ ಮಾಡುತ್ತವೆ. ಈಗ
7 hours ago
Kerala financial status: 'ಕೇರಳಂ ರಾಜ್ಯದ ಖಜಾನೆ ಖಾಲಿಯಾಗಿದ್ದು, ಹಿಂದಿನ ಎಲ್ಡಿಎಫ್ ಸರ್ಕಾರದ ಆಡಳಿತದಲ್ಲಿ ₹5.07 ಲಕ್ಷ ಕೋಟಿ ಸಾಲ ಉಳಿಸಿಕೊಳ್ಳಲಾಗಿದೆ' ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಾಗ್ದಾಳಿ ನಡೆಸಿದ್ದಾರೆ.
7 hours ago
ಟಿ20 ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್? 23ರ ಯುವಕನಿಗೆ ಜವಾಬ್ದಾರಿ
7 hours ago
West Bengal Politics: ಹೋರಾಟ ರಾಜಕೀಯದ ಮೂಲಕ ಪಶ್ಚಿಮ ಬಂಗಾಳದ ರಾಜಕೀಯದ ನಾಡಿಮಿಡಿತವಾಗಿದ್ದ ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಫಲಿತಾಂಶ ಹೊರಬಿದ್ದಿರುವ ಬೆನ್ನಲ್ಲೇ ಭಾರಿ ಆಘಾತ ಎದುರಾಗಿದೆ.
7 hours ago
BCCI Apex Council: ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯತ್ವದಿಂದ ವಜಾಗೊಳಿಸಲು ಸಿದ್ಧತೆ ನಡೆಸಲಾಗಿದ್ದು, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅಪೆಕ್ಸ್ ಕೌನ್ಸಿಲ್ ಈ ವಿಚಾರವನ್ನು ತಿಳಿಸುವ ಸಾಧ್ಯತೆ ಇದೆ.
7 hours ago
Karnataka Road Safety: ಆಂಧ್ರ ಪ್ರದೇಶದ ಆದೋನಿ ಮೂಲದ ಮೂವರು ಕೆಂಕೆರೆ ಸಮೀಪದ ಹೆದ್ದಾರಿಯಲ್ಲಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಈ ಭೀಕರ ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿದೆ.
8 hours ago
Karnataka Cabinet: ಜಿ ಪರಮೇಶ್ವರ ಸೇರಿ ಹನ್ನೆರಡು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಸಂಪುಟದ ಮುವತ್ನಾಲ್ಕು ಸ್ಥಾನಗಳಲ್ಲಿ ಇಪ್ಪತ್ತು ಖಾಲಿ ಇವೆ ಎಂದು ಎಕ್ಸ್ ವೇದಿಕೆಯಲ್ಲಿ ಮಾರ್ಗರೆಟ್ ಆಳ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
9 hours ago
Mallakamba training: ಧಾರವಾಡ ಜಿಲ್ಲೆಯ ಹರ್ಲಾಪುರದಲ್ಲಿ ಸಾಂಬಯ್ಯ ಹಿರೇಮಠ ಮತ್ತು ಅವರ ಮಕ್ಕಳು ಗ್ರಾಮದ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಉಚಿತವಾಗಿ ಮಲ್ಲಕಂಬ ಕಲೆ ಕಲಿಸುತ್ತಿರುವುದು ಒಂದು ಅನನ್ಯ ದಾಖಲೆ.
9 hours ago
Rahul Gandhi Criticizes Modi: ಕಾಂಗ್ರೆಸ್ ನಿರ್ಮಿಸಿದ ಆರ್ಥಿಕ ಅಡಿಪಾಯವನ್ನು ಕೇಂದ್ರವು ನಾಶಪಡಿಸಿದ್ದು ಉತ್ತರಾಖಂಡದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಡೆಹ್ರಾಡೂನ್ನಲ್ಲಿ ರಾಹುಲ್ ಗಾಂಧಿ ದೂರಿದ್ದಾರೆ.
9 hours ago
Kannada Reality Show: ಕಲರ್ಸ್ ಕನ್ನಡ ವಾಹಿನಿಯು ಸಾಮಾಜಿಕ ಜಾಲತಾಣದಲ್ಲಿ ಹೊಸ ಪ್ರೊಮೊ ಹಂಚಿಕೊಂಡಿದೆ. ಕಳೆದ ಸೀಸನ್ 12ರಲ್ಲಿ ಗಿಲ್ಲಿ ನಟ ವಿಜೇತರಾಗಿದ್ದು, ಜನವರಿ 18ರಂದು ಗ್ರ್ಯಾಂಡ್ ಫಿನಾಲೆ ನಡೆದಿತ್ತು ಎಂದು ವರದಿಯಾಗಿದೆ.
10 hours ago
India Meteorological Department: ಕೇರಳಂಗೆ ಗುರುವಾರ ನೈರುತ್ಯ ಮುಂಗಾರು ಪ್ರವೇಶಿಸಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
11 hours ago
Army Pilot Proposal: ತರಬೇತಿ ಮುಗಿಸಿ ಪೈಲಟ್ ಆದ ಖುಷಿಯಲ್ಲಿ ಹೆಲಿಕಾಪ್ಟರ್ನ ಮುಂದೆ ಮಂಡಿಯೂರಿ ಕುಳಿತು ಯುವ ಕ್ಯಾಪ್ಟನ್ಒಬ್ಬರು ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ
11 hours ago
ಇಂದಿನಿಂದ ಮೊಟ್ಟಮೊದಲ 'ವಿಶ್ವ ಯೋಗಾಸನ ಚಾಂಪಿಯನ್ಶಿಪ್'!
11 hours ago
Kannada Medium Students: ಎನ್ಎಲ್ಪಿ ತಂತ್ರಜ್ಞಾನದಿಂದ ಚಾಟ್ಬಾಟ್ ವಿನ್ಯಾಸ ಮತ್ತು ಕಂಟೆಂಟ್ ರಿವ್ಯೂವರ್ನಂತಹ ರಂಗಗಳಲ್ಲಿ ಉದ್ಯೋಗ ಲಭ್ಯವಿದೆ. ಪ್ರಾಂಪ್ಟ್ ಎಂಜಿನಿಯರಿಂಗ್ ಕೌಶಲ್ಯವು ಡಿಜಿಟಲ್ ಆರ್ಥಿಕತೆಯಲ್ಲಿ ಹೊಸ ಹಾದಿ ತೆರೆಯಲಿದೆ.
11 hours ago
Valley of Flowers National Park: ಉತ್ತರಾಖಂಡದ ಪ್ರಸಿದ್ದ ಪ್ರವಾಸಿತಾಣವಾದ ‘ಹೂವುಗಳ ಕಣಿವೆ’ ಎಂದೇ ಕರೆಯಲ್ಪಡುವ ಉದ್ಯಾನ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ. ‘ಫ್ಲವರ್ಸ್ ಆಫ್ ವ್ಯಾಲಿ’ಯನ್ನು ಯುನೆಸ್ಕೊ ಗುರುತಿಸಿದೆ.
12 hours ago
India vs Afghanistan: ಮಂಡಿರಜ್ಜು ಗಾಯದ ಹಿನ್ನೆಲೆಯಲ್ಲಿ ಜೂನ್ 13ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಕೊಹ್ಲಿ ಹೊರಬಿದ್ದಿದ್ದಾರೆ.
12 hours ago
ಅಫ್ಗಾನಿಸ್ತಾನ ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯ: ಅಭಿಮಾನಿಗಳಿಗೆ ಬೇಸರದ ಸುದ್ದಿ
12 hours ago
ಪ್ರಜಾವಾಣಿ ಪಾಡ್ಕಾಸ್ಟ್ ರೂಬರೂಹ್ ಹೃದಯಚೂರಾಗಿಸಿದ ಪರಿಯನ್ನು ಕೇಳಬೇಡ ಎಲ್ಲರೆದುರು
13 hours ago
ಜನಪ್ರಿಯ ಪ್ರವಾಸಿತಾಣ ‘ಅಲಿಬಾಗ್’ಬಳಿ ಜಮೀನು ಖರೀದಿಸಿದ ನಟ ಯಶ್ ದಂಪತಿ
13 hours ago
ಫ್ರೆಂಚ್ ಓಪನ್ ಪುರುಷರ ಡಬಲ್ಸ್: ಬಾಲಾಜಿ–ಮಾರ್ಸೆಲೊ ಜೋಡಿ ನಿರ್ಗಮನ
14 hours ago
Donald Trump War Powers: ಅಮೆರಿಕ ಸಂಸತ್ತಿನಲ್ಲಿ 215-208 ಮತಗಳಿಂದ ನಿರ್ಣಯ ಅಂಗೀಕಾರವಾಗಿದ್ದು, ಗ್ರೆಗೊರಿ ಮೀಕ್ಸ್ ಮಂಡಿಸಿದ ಈ ಪ್ರಸ್ತಾವನೆಯನ್ನು ರಿಪಬ್ಲಿಕನ್ ಪಕ್ಷದ ನಾಲ್ವರು ಸಂಸದರು ಬೆಂಬಲಿಸಿರುವುದು ಟ್ರಂಪ್ಗೆ ಹಿನ್ನಡೆಯಾಗಿದೆ.
15 hours ago
ವಿಧಾನ ಪರಿಷತ್ ಚುನಾವಣೆ: ಹರಿಪ್ರಸಾದ್ ಸೇರಿ ನಾಲ್ವರಿಗೆ ಕಾಂಗ್ರೆಸ್ ಟಿಕೆಟ್
15 hours ago
‘ಒಂದು ವರ್ಷದೊಳಗೆ ಪ್ರಧಾನಿ ಸ್ಥಾನ ಕಳೆದುಕೊಳ್ಳುತ್ತಾರೆ ಮೋದಿ’
1393
16 hours ago
Muzaffarpur Fire: ಬಿಹಾರದ ಮುಜಾಫರ್ಪುರದಲ್ಲಿರುವ ಪ್ರಸಾದ್ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಗುರುವಾರ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
16 hours ago
West Bengal Politics: ಅಭಿಷೇಕ್ ಬ್ಯಾನರ್ಜಿ ನಾಯಕತ್ವ ವಿರೋಧಿಸಿ 58 ಶಾಸಕರು ಬಂಡಾಯವೆದ್ದಿದ್ದು, ಉಚ್ಚಾಟಿತ ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ಸ್ಪೀಕರ್ ರತೀಂದ್ರ ಬೋಸ್ ಮಾನ್ಯ ಮಾಡಿದ್ದಾರೆ.
16 hours ago
Congress Candidates: ಜೂನ್ 18ರಂದು ನಡೆಯಲಿರುವ ಈ ಚುನಾವಣೆಗೆ ಪಿ.ವಿ.ಮೋಹನ್ ಮತ್ತು ಬಿ.ಕೆ.ಹರಿಪ್ರಸಾದ್ ಸೇರಿದಂತೆ ನಾಲ್ವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಒಬಿಸಿ ಸಮುದಾಯದ ಅಭ್ಯರ್ಥಿಗಳಿಗೆ ಪಕ್ಷ ಹೆಚ್ಚಿನ ಆದ್ಯತೆ ನೀಡಿದೆ.
16 hours ago
ಆಹಾರ ಸಚಿವರಾಗಿ ಕ್ರಾಂತಿ ಮಾಡಿದ್ದ ಖಾದರ್ಗೆ ಮತ್ತೊಮ್ಮೆ ದಕ್ಕಿದ ಮಂತ್ರಿಗಿರಿ
16 hours ago
BK Hariprasad: ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರನ್ನು ಎಐಸಿಸಿ ನೂತನ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಜೂನ್ 30ಕ್ಕೆ ಇವರ ಪರಿಷತ್ ಸದಸ್ಯತ್ವ ಅವಧಿ ಮುಕ್ತಾಯಗೊಳ್ಳಲಿದ್ದು, ಹರಿಯಾಣ ಉಸ್ತುವಾರಿಯಾಗಿಯೂ ಇವರು ಕೆಲಸ ಮಾಡುತ್ತಿದ್ದಾರೆ.
16 hours ago
ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ 10 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. 1,413 ಕೋಟಿ ರೂ. ಆಸ್ತಿಯೊಂದಿಗೆ ಶಿವಕುಮಾರ್ ಅಗ್ರಸ್ಥಾನದಲ್ಲಿದ್ದರೆ, ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ.
16 hours ago
DK Shivakumar Government: ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುವ ಸುದೀರ್ಘ ಹೋರಾಟದ ಪರಂಪರೆಯ ಡಿ.ಕೆ. ಶಿವಕುಮಾರ್, ಅಧಿಕಾರ ಹಸ್ತಾಂತರದ ಗೊಂದಲಗಳನ್ನೆಲ್ಲ ಕಳೆದುಕೊಂಡು ‘ಶುಭಮುಹೂರ್ತ’ದಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
17 hours ago
ಏಷ್ಯನ್ ರಿಲೆ ಚಾಂಪಿಯನ್ಷಿಪ್: ಗುರಿಂದರ್ವೀರ್ ಸಿಂಗ್ ನಾಯಕ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ