Last Updated: 9 Jun 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ.
(22 hours ago)
42
Ramanagara youth death: ಇಂಜಿನಿಯರಿಂಗ್ ಪದವೀಧರ ವಿಶಾಲ್ ಜರ್ಮನಿಗೆ ತೆರಳುವ ಮುನ್ನ ಟ್ರಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಂಚೆ ಅಧಿಕಾರಿ ಉಮೇಶ್ ಪುತ್ರನ ನಿಸ್ವಾರ್ಥ ಸೇವೆಗೆ ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
(18 hours ago)
28
Karnataka Politics: ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಡಿಸಿಎಂ ಜಿ.ಪರಮೇಶ್ವರ ಅವರು, ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ನೆನೆದು ಇಲ್ಲಿ ಭಾವುಕರಾದರು.
(23 hours ago)
24
Russia-Ukraine War: ಉಕ್ರೇನ್ ಯುದ್ಧಕ್ಕೆ 16,000 ಸೈನಿಕರನ್ನು ಕಳುಹಿಸಿರುವ ಉತ್ತರ ಕೊರಿಯಾ ರಷ್ಯಾದಿಂದ ತಂತ್ರಜ್ಞಾನ ಹಾಗೂ ಆಹಾರ ಪಡೆಯುತ್ತಿದೆ. ಕ್ರಿಪ್ಟೊಕರೆನ್ಸಿ ಮತ್ತು ಚಿನ್ನದ ಕಳ್ಳಸಾಗಣೆ ಮೂಲಕ ಆರ್ಥಿಕತೆ ಶೇ 3.7 ರಷ್ಟು ಸುಧಾರಿಸಿದೆ.
(21 hours ago)
24
ಡಯಾಬಿಟಿಸ್ನೊಂದಿಗಿನ ಹೋರಾಟದ ನಡುವೆ ಗ್ರಾನ್ ಸ್ಲ್ಯಾಮ್ ಗೆದ್ದು ಬೀಗಿದ ಝ್ವೇರೆಫ್
(24 hours ago)
22
ಭಾರತ–ಇಂಗ್ಲೆಂಡ್ ಟಿ20 ಸರಣಿ: ಒಂದು ಗಂಟೆ ಮೊದಲೇ ಆರಂಭ
(15 hours ago)
22
ಕೋವಿಡ್ ಕೊಟ್ಟ ಅವಕಾಶ, ಪುಟಿನ್ ಬೆಂಬಲ: ಕಿಮ್ ಜಾಂಗ್ ಉನ್ರ ‘ನವ ಉತ್ತರ ಕೊರಿಯಾ’
(7 hours ago)
19
33/6, ಪದಾರ್ಪಣಾ ಪಂದ್ಯದಲ್ಲೇ ಮಿಂಚಿನ ಬೌಲಿಂಗ್ ಮಾಡಿದ ಮಾನವ್ ಸುತಾರ್ ಯಾರು?
(22 hours ago)
19
ಕಾಕ್ರೋಚ್ ಜನತಾ ಪಾರ್ಟಿಯ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಕೂಡ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ, ಮೂವರು ಯುವಕರೊಂದಿಗೆ ಅಣ್ಣಾ ಹಜಾರೆ ಅವರು ನಿಂತಿರುವ ಚಿತ್ರವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
(6 hours ago)
18
Voter ID Revision: ‘ಎಸ್ಐಆರ್’ ಹೆಸರಿನಲ್ಲಿ ‘ಮತದಾರರು’ ಎನ್ನುವ ಇಟ್ಟಿಗೆಗಳನ್ನೇ ಕಿತ್ತು ಹೊರಗೆ ತೆಗೆದರೆ, ಪ್ರಜಾಪ್ರಭುತ್ವಸೌಧ ಕುಸಿಯದೆ ಇರುವುದೆ? ಸಂವಿಧಾನದ ಬಗ್ಗೆ ನಂಬುಗೆಯುಳ್ಳವರು ನಿದ್ದೆಗೆಡುವ ಕಾಲವಿದು.
(6 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 9
TMC Leader Arrest: 2018ರಲ್ಲಿ ಉದ್ಯಮಿಯಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಿದ ದೂರಿನನ್ವಯ ಬಿಧನಗರ ಮಾಜಿ ಮೇಯರ್ ದತ್ತಾ ಅವರನ್ನು ರಾಯ್ಗಚಿಯ ನಿವಾಸದಲ್ಲಿ ಬಂಧಿಸಿ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
7 mins ago
Chikkamagaluru ಕಾಫಿನಾಡು ಚಿಕ್ಕಮಗಳೂರು ಎಂದರೆ ಪ್ರಕೃತಿ ತಾಣಗಳ ತವರು. ಮಳೆಗಾಲದಲ್ಲಿ ಈ ತಾಣಗಳು ತನ್ನ ಸಿರಿಯನ್ನು ನೂರ್ಮಡಿಯಾಗಿಸಿಕೊಳ್ಳುತ್ತವೆ. ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ಗಿರಿ ಕಂದರಗಳು ಹಸಿರ ಹೊದಿಕೆ ಕಂಡಿವೆ.
37 mins ago
Meta Suicide Warning: ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
37 mins ago
Apache Helicopter: ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಮಿಲಿಟರಿಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದೆ.
37 mins ago
Virat Kohli Highest Paid Celebrity: ಕ್ರಿಕೆಟಿಗ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟರ್ ಎಂಬುದು ಗೊತ್ತಿರುವ ಸಂಗತಿ. ಜೊತೆಗೆ, ಅವರಿಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.
37 mins ago
Iran War: ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿರುವುದು ಯುದ್ಧವನ್ನು ಪ್ರಚೋದಿಸುವ ಒಂದು ಬೇಜವಾಬ್ದಾರಿ ನಡೆಯಂತೆ ಜಗತ್ತಿಗೆ ಕಾಣಿಸಬಹುದು. ಆದರೆ, ಇರಾನ್ ಪಾಲಿಗೆ ಇದು ತುಂಬಾ ಪ್ರಮುಖವಾದ ಕಾರ್ಯತಂತ್ರವಾಗಿದೆ
37 mins ago
ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಬ್ರಾಂಡ್ ಮೌಲ್ಯದಲ್ಲೂ ಕೊಹ್ಲಿಯೇ ‘ಕಿಂಗ್’
37 mins ago
ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ದೇವೇಗೌಡರ ಕುರಿತು ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
37 mins ago
Google Gemini: ಎ.ಐ ತಂತ್ರಜ್ಞಾನ ರೇಸ್ನಲ್ಲಿ ಹಿಂದೆ ಬಿದ್ದಿರುವ ಆ್ಯಪಲ್, ಇದೀಗ ಮುಂದಿನ ತಲೆಮಾರಿನ 'ಆ್ಯಪಲ್ ಇಂಟೆಲಿಜೆನ್ಸ್' ಹಾಗೂ ಸಿರಿ ಎ.ಐ ಸಾಫ್ಟ್ವೇರ್ ಅಪ್ಗ್ರೇಡ್ಗಳನ್ನು ಅನಾವರಣಗೊಳಿಸಿದೆ. ಇದು ಎ.ಐ ಸ್ಪರ್ಧೆಯಲ್ಲಿ ಆ್ಯಪಲ್ಗೆ ಆವೇಗವನ್ನು ಕಾಯ್ದುಕೊಳ್ಳಲು ನೆರವಾಗಲಿದೆ
97 mins ago
ಪ್ರಜಾವಾಣಿ LIVE ಫೋನ್-ಇನ್ ಕಾರ್ಯಕ್ರಮ: ಸಿಇಟಿ ಸೇರಿದಂತೆ ಗೊಂದಲಗಳಿಗೆ ಪರಿಹಾರ
97 mins ago
VIDEO: ನಗರಸಭೆ ಚರಂಡಿ ಸ್ವಚ್ಛಗೊಳಿಸಲಿಲ್ಲ ಎಂದು ಹರಿವ ನೀರಿನಲ್ಲೇ 3 ತಾಸು ಧರಣಿ
97 mins ago
US Work Visa: ಎಚ್ ವರ್ಗದ ವೀಸಾಗಳಲ್ಲಿ ಎಚ್1ಬಿ ವೀಸಾ ಪ್ರಮುಖವಾದುದು. ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ವಿಶೇಷ ಪರಿಣಿತಿ ಇರುವವರಿಗೆ ಈ ವೀಸಾ ಸಿಗುತ್ತದೆ.
2 hours ago
KKRTC Bus Crash: ಹೂವಿನಹಡಗಲಿಯಿಂದ ಹೊಸಪೇಟೆಯತ್ತ ಮಂಗಳವಾರ ಬೆಳಿಗ್ಗೆ ಬರುತ್ತಿದ್ದ ಕೆಕೆಆರ್ಟಿಸಿ ಬಸ್ನ ಸ್ಟೀರಿಂಗ್ ರಾಡ್ ತುಂಡಾಗಿ ಬಸ್ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ತಾಲ್ಲೂಕಿನ ಸೊನ್ನ–ಸಕ್ರಹಳ್ಳಿ ಸಮೀಪ ನಡೆದಿದೆ.
2 hours ago
Davanagere Education: ಕರ್ನಾಟಕದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.
2 hours ago
Jupiter Venus Transit:ಜ್ಯೋತಿಷ್ಯದಲ್ಲಿ ಗುರು ಮತ್ತು ಶುಕ್ರ ಗ್ರಹಗಳ ಸಂಯೋಗವು ಅತ್ಯಂತ ಮಹತ್ವದ ಯೋಗಗಳಲ್ಲಿ ಒಂದಾಗಿದೆ. ಗುರು ದೇವತೆಗಳ ಆಚಾರ್ಯನಾದ ಬೃಹಸ್ಪತಿ ಆಗಿದ್ದರೆ, ಶುಕ್ರನು ದಾನವರ ಆಚಾರ್ಯನಾದ ಶುಕ್ರಾಚಾರ್ಯ.
3 hours ago
Celestial Events: ವಿಸ್ಮಯಗಳ ಆಗರವಾಗಿರುವ ನಮ್ಮ ಬ್ರಹ್ಮಾಂಡವು ತನ್ನೊಳಗೆ ನೂರಾರು ಕೌತುಕತೆಗಳನ್ನು ಹುದುಗಿಸಿಟ್ಟುಕೊಂಡಿದೆ. ಅಂತ್ಯವಿಲ್ಲದ ಬ್ರಹ್ಮಾಂಡದಲ್ಲಿ ಪ್ರತಿದಿನವು ಒಂದಿಲ್ಲ ಒಂದು ವಿದ್ಯಮಾಗಳು ಜರುಗುತ್ತಲೇ ಇರುತ್ತವೆ. ಆ ಪೈಕಿ ಈವರೆಗೆ ಮನುಷ್ಯ ಕೆಲವನ್ನು ಮಾತ್ರ ಅರಿಯಲು ಸಾಧ್ಯವಾಗಿದೆ.
3 hours ago
Cabinet Expansion: ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದು 6 ದಿನಗಳಾದವು. ಮುಖ್ಯಮಂತ್ರಿ ಸೇರಿದಂತೆ 14 ಜನ ಮಾತ್ರ ಸಚಿವರಿದ್ದಾರೆ. ಕೃಷಿ ಚಟುವಟಿಕೆಗಳು ಚುರುಕು
3 hours ago
ಬಿಎಸ್ವೈ ವಿರುದ್ಧದ ಪೋಕ್ಸೊ ಪ್ರಕರಣ: ಷರತ್ತು ಸಡಿಲಿಸಿದ ಹೈಕೋರ್ಟ್
3 hours ago
ಯೂರೋಪಿಯನ್ ಲೆಗ್ಗೆ ಸೂರಜ್ ಸಜ್ಜು: ಅವಕಾಶ ಸದ್ಬಳಕೆಯತ್ತ ಕರ್ಕೇರ ಚಿತ್ತ
5 hours ago
Cuba Seismic Activity: ಪಶ್ಚಿಮ ಕ್ಯೂಬಾದ ಕರಾವಳಿಯಲ್ಲಿ ಸೋಮವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಮೆರಿಕದ ಫ್ಲೋರಿಡಾದಲ್ಲೂ ಕಂಪನದ ಅನುಭವ ಉಂಟಾಗಿದೆ.
5 hours ago
Madagascar Ship Fire: ಮಡಗಾಸ್ಕರ್ ಬಾವುಟ ಹೊಂದಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಮಾನ್ ನೆರವಿನೊಂದಿಗೆ ಎಲ್ಲ 24 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
5 hours ago
ಭಾರತಕ್ಕೆ ಸುಲಭ ತುತ್ತಾದ ಅಫ್ಗಾನಿಸ್ತಾನ: ಮೂರೇ ದಿನದಲ್ಲಿ ಮುಗಿದ ಟೆಸ್ಟ್
5 hours ago
Politics: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಎಚ್–1ಬಿ ವೀಸಾ ಶುಲ್ಕ ಹೆಚ್ಚಳ ಆದೇಶವನ್ನು ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.
5 hours ago
Heavy Rainfall: ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ಗಂಟೆ ಕಾಲ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
5 hours ago
ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಮಾನವ್ ಸುತಾರ್
5 hours ago
Elevated Corridor: ಬೆಂಗಳೂರು: ಹಳೆ ಮದ್ರಾಸ್ ರಸ್ತೆಯಿಂದ ಸಿಲ್ಕ್ ಬೋರ್ಡ್ಗೆ ಸಂಪರ್ಕಿಸುವ ₹1,300 ಕೋಟಿ ವೆಚ್ಚದ ಉದ್ದೇಶಿತ ಎಲಿವೇಟೆಡ್ ಕಾರಿಡಾರ್, ಮರಗಳ ಸಾಲುಗಳಿಂದ ಕಂಗೊಳಿಸುತ್ತಿರುವ
5 hours ago
SRS Survey: ಪತಿಯ ಸಾವು, ವಿಚ್ಛೇದನ ಮೊದಲಾದ ಕಾರಣಗಳಿಂದ ಹೆಚ್ಚಿನ ಮಹಿಳೆಯರು ಉಳಿದ ಜೀವನವನ್ನು ಏಕಾಂಗಿಯಾಗಿ ಬದುಕುವ ಪ್ರವೃತ್ತಿ ಭಾರತದಲ್ಲಿ ಹೆಚ್ಚುತ್ತಿದೆ.
5 hours ago
LPG Subsidy:ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಪ್ರತಿವರ್ಷ ನೀಡುತ್ತಿದ್ದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಸಂಖ್ಯೆಯನ್ನು ಕೇಂದ್ರ ಸರ್ಕಾರವು ನಾಲ್ಕಕ್ಕೆ ಇಳಿಕೆ ಮಾಡಿದೆ.
6 hours ago
Bengaluru Scrap Yard: ಎಲ್ಲೆಂದರಲ್ಲಿ ಎಸೆದ ಕಬ್ಬಿಣ ತ್ಯಾಜ್ಯದಿಂದ ವಾಹನ ಸವಾರರಿಗೆ ತೊಂದರೆ, ದುರ್ನಾತ ಬೀರುವ ಹಸಿ ಕಸ, ಸೊಳ್ಳೆ, ಚೇಳು, ಹೆಗ್ಗಣ, ಹಾವುಗಳ ಕಾಟ, ಶಬ್ದ ಮಾಲಿನ್ಯ...
6 hours ago
ಜಾಗತಿಕ ಟೂರ್ನಿಗೆ ಇನ್ನು ಎರಡೇ ದಿನ
6 hours ago
* ವಿತರಿಸಲು 3 ಕೋಟಿ ಕಾರ್ಡ್ ಅಗತ್ಯ–ಸಾರಿಗೆ ಸಚಿವ ಬೈರತಿ ಸುರೇಶ್
6 hours ago
School Infrastructure: ಶಿಥಿಲ ಕಟ್ಟಡಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಸಾಗುತ್ತಿರುವ ಸಂದರ್ಭದಲ್ಲಿ ಸಮಾನ ಶಿಕ್ಷಣ, ಸಮಾನ ಅವಕಾಶಗಳಂಥ ಮಾತುಗಳಿಗೆ ಯಾವ ಅರ್ಥವೂ ಇಲ್ಲ.
6 hours ago
ಧಾರಾಕಾರ ಮಳೆ: ತೇಲಿಹೋದ ವಾಹನಗಳು, ಹಲವೆಡೆ ಉರುಳಿದ ಮರಗಳು
6 hours ago
ಕಾಕ್ರೋಚ್ ಜನತಾ ಪಾರ್ಟಿಯ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಕೂಡ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ, ಮೂವರು ಯುವಕರೊಂದಿಗೆ ಅಣ್ಣಾ ಹಜಾರೆ ಅವರು ನಿಂತಿರುವ ಚಿತ್ರವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
6 hours ago
ಮೂರೇ ದಿನದಲ್ಲಿ ಮುಗಿದ ಟೆಸ್ಟ್ * ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಮಾನವ್ ಸುತಾರ್
6 hours ago
Bengaluru Development: ‘ಸಿಎಂ ಮನೆ ಮುಂದೆ ಕೋಳಿ ಕೂದು, ನಿಂಬೇಹಣ್ಣು ಮಡಗಿ ರಂಗೋಲಿ ಇಕ್ಕಿದ್ರಂತೆ. ಆಗದೋರು ಏನೋ ಮಾಡ್ಸಿರಬೇಕು’ ಅಂತಂದೆ. ‘ಒಳ್ಳೇದು ಕೆಟ್ಟದ್ದೆಲ್ಲಾ ಅಜ್ಜಯ್ಯ ನೋಡಿಕ್ಯತದೆ. ಆದ್ರೆ ಆ ನಾಟಿಕೋಳಿ
6 hours ago
ಮಂಡ್ಯ ಜಿಲ್ಲಾ ವಕೀಲರ ಸಂಘದ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ
6 hours ago
Children Mental Health: ವಿಶ್ವವನ್ನು ಒಂದಲ್ಲಾ ಒಂದು ಬಗೆಯಲ್ಲಿ ಆವರಿಸಿರುವ ಯುದ್ಧಗಳಿಗೆ ಸಂಬಂಧಿಸಿದ ಅರಿವು ಮಕ್ಕಳಿಗೆ ಅಗತ್ಯ. ಆ ಅರಿವು ‘ಪಾಲನೆ ಪೋಷಣೆ’ ಭಾಗವಾಗಿ ತಲಪಬೇಕು.
6 hours ago
Voter ID Revision: ‘ಎಸ್ಐಆರ್’ ಹೆಸರಿನಲ್ಲಿ ‘ಮತದಾರರು’ ಎನ್ನುವ ಇಟ್ಟಿಗೆಗಳನ್ನೇ ಕಿತ್ತು ಹೊರಗೆ ತೆಗೆದರೆ, ಪ್ರಜಾಪ್ರಭುತ್ವಸೌಧ ಕುಸಿಯದೆ ಇರುವುದೆ? ಸಂವಿಧಾನದ ಬಗ್ಗೆ ನಂಬುಗೆಯುಳ್ಳವರು ನಿದ್ದೆಗೆಡುವ ಕಾಲವಿದು.
6 hours ago
ಇಂದಿರಾನಗರದಲ್ಲಿ ಹಸಿರು ಹೊದಿಕೆಗೆ ತರಲಿದೆ ಸಂಕಷ್ಟ
6 hours ago
14ರಿಂದ ಪ್ರೊ ಹಾಕಿ ಟೂರ್ನಿ ಪಂದ್ಯಗಳು: ಅವಕಾಶ ಸದ್ಬಳಕೆಯತ್ತ ಕರ್ಕೇರ ಚಿತ್ತ
6 hours ago
ವಿಧಾನಪರಿಷತ್ನ 7 ಸ್ಥಾನಕ್ಕೆ ಚುನಾವಣೆ ಖಚಿತ
6 hours ago
ದೇಶದಲ್ಲಿಯೇ ಕರ್ನಾಟಕಕ್ಕೆ ಮೂರನೇ ಸ್ಥಾನ: ಸಮೀಕ್ಷೆಯಲ್ಲಿ ಬಹಿರಂಗ
6 hours ago
ಬೆನ್ ಸ್ಟೋಕ್ಸ್ ವಿವಾದದ ಬಿಸಿ
6 hours ago
ಆಯುಷ್, ಸಿಂಧು ಮೇಲೆ ನಿರೀಕ್ಷೆ
6 hours ago
ಆರ್ಚರಿ ವಿಶ್ವಕಪ್ ಟೂರ್ನಿ ಇಂದಿನಿಂದ
6 hours ago
ಕೋವಿಡ್ ಕೊಟ್ಟ ಅವಕಾಶ, ಪುಟಿನ್ ಬೆಂಬಲ: ಕಿಮ್ ಜಾಂಗ್ ಉನ್ರ ‘ನವ ಉತ್ತರ ಕೊರಿಯಾ’
7 hours ago
ಯೂರೋಪಿಯನ್ ಲೆಗ್ಗೆ ಸೂರಜ್ ಸಜ್ಜು
7 hours ago
ಟಿಎಂಸಿಯ 20 ಸಂಸದರಿಂದ ಕೇಂದ್ರದ ಆಡಳಿತಾರೂಢ ಎನ್ಡಿಎಗೆ ಬೆಂಬಲ: ಸ್ಪೀಕರ್ಗೆ ಪತ್ರ
7 hours ago
ಆಳ–ಅಗಲ | ವಿಶ್ವಕಪ್ ಫುಟ್ಬಾಲ್: ಏನೇನು ಹೊಸತು?
7 hours ago
ಬಿಡುಗಡೆಯಾದ ಒಂದೇ ತಿಂಗಳಲ್ಲಿ OTTಗೆ ಕಾಲಿಟ್ಟ ಸೂರ್ಯ, ತ್ರಿಷಾ ನಟನೆಯ ‘ಕರುಪ್ಪು’
8 hours ago
ಭಾರತ ಯೋಗ ತಂಡಕ್ಕೆ ಸಮಗ್ರ ಪ್ರಶಸ್ತಿ
8 hours ago
ಭಾರತಕ್ಕೆ ಸುಲಭ ತುತ್ತಾದ ಅಫ್ಗಾನಿಸ್ತಾನ
9 hours ago
Jun 8
ವಿಧಾನಸಭೆ ಬಳಿಕ ಸಂಸದೀಯ ಘಟಕದಲ್ಲೂ ಭಿನ್ನಮತ
13 hours ago
DK Shivakumar: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖ್ಯ ಸಲಹೆಗಾರರನ್ನಾಗಿ ಸುನೀಲ್ ಕನುಗೋಳು ಅವರನ್ನು ನೇಮಿಸಲಾಗಿದೆ.
14 hours ago
ಭಾರತ–ಇಂಗ್ಲೆಂಡ್ ಟಿ20 ಸರಣಿ: ಒಂದು ಗಂಟೆ ಮೊದಲೇ ಆರಂಭ
15 hours ago
Bailhongal flood protest: ಬೆಳಗಾವಿಯ ಬೈಲಹೊಂಗಲದ ಕುಲಕರ್ಣಿ ಮತ್ತು ಪಾಟೀಲ ಗಲ್ಲಿಯ ಮನೆಗಳಿಗೆ ಮಳೆನೀರು ನುಗ್ಗಿದ್ದರಿಂದ ಯೂಟ್ಯೂಬರ್ ಈಶ್ವರ ಶಿಲೇದಾರ ಪ್ರತಿಭಟಿಸಿದರು. ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಭರವಸೆ ನೀಡಿದ ಬಳಿಕ ಧರಣಿ ಅಂತ್ಯವಾಯಿತು.
15 hours ago
ಇಂಡಿಯನ್ ಅಥ್ಲೆಟಿಕ್ಸ್: ಕರ್ನಾಟಕದ ಯಶಸ್, ಪ್ರಕೃತಿ ಮಿಂಚು
16 hours ago
ಬ್ಯಾಸ್ಕೆಟ್ಬಾಲ್ ಟೂರ್ನಿ: ಯಂಗ್ ಓರಿಯನ್ಸ್ ಚಾಂಪಿಯನ್
16 hours ago
KEA Job Notification: ಕೆಇಎ ಸಿವಿಲ್ ಪೊಲೀಸ್ ಹುದ್ದೆಗಳಿಗೆ ಜುಲೈ 3ರ ವರೆಗೆ ಅವಕಾಶ ನೀಡಿದ್ದು, 596 ಕಲ್ಯಾಣ ಕರ್ನಾಟಕ ಹಾಗೂ 3,395 ಉಳಿಕೆ ವೃಂದದ ಹುದ್ದೆಗಳಿವೆ. ಅಭ್ಯರ್ಥಿಗಳು ಎಸ್ಸಿ ಒಳಮೀಸಲಾತಿ ಆರ್ಡಿ ಸಂಖ್ಯೆ ನಮೂದಿಸಬೇಕು.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ