Last Updated: 18 Feb 2026 2:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Maruti e Vitara: ಇ–ವಿಟಾರಾ ಕಾರನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ದೇಶದ ಇ.ವಿ. ಮಾರುಕಟ್ಟೆಯನ್ನು ಮಂಗಳವಾರ ಪ್ರವೇಶಿಸಿದೆ.
(18 hours ago)
24
T20 ವಿಶ್ವಕಪ್ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ
(20 hours ago)
22
US Justice Department: ಜೆಫ್ರಿ ಎಪ್ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದ ಹೊಸ ದಾಖಲೆಗಳಲ್ಲಿ ಭಾರತೀಯ ಯುವತಿಯ ಹೆಸರು ಬಹಿರಂಗವಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಅಮೆರಿಕ ಅಧಿಕಾರಿಗಳ ಇಮೇಲ್ ಮಾಹಿತಿ ಹೊರಬಂದಿದೆ.
(22 hours ago)
21
T20 WC: ಸೂಪರ್ 8ಕ್ಕೆ ವೇದಿಕೆ ಸಜ್ಜು; ಭಾರತದ ಪಂದ್ಯಗಳ ವಿವರ ಇಲ್ಲಿದೆ
(6 hours ago)
20
India Bangladesh relations: ವಿದಾಯ ಭಾಷಣದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಕುರಿತು ಹೇಳಿಕೆ ನೀಡಿದ ಮೊಹಮ್ಮದ್ ಯೂನುಸ್ ಮಾತುಗಳು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಭಾರತ-ಬಾಂಗ್ಲಾ ಸಂಬಂಧಗಳ ಮೇಲೆ ಚರ್ಚೆ ಮೂಡಿಸಿದೆ.
(22 hours ago)
20
Zimbabwe Super Eight: ಮಳೆಯಿಂದ ರದ್ದಾದ ಪಂದ್ಯದಿಂದ ಜಿಂಬಾಂಬ್ವೆ ತಲಾ ಒಂದು ಅಂಕ ಪಡೆದು ಸೂಪರ್–8 ತಲುಪಿದೆ. ಲೀಗ್ ಹಂತದಲ್ಲೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ.
(20 hours ago)
19
ದೇವನಹಳ್ಳಿ ಬದಲು ಯಲಹಂಕದಲ್ಲಿ ನಿರ್ಮಾಣ, ಕಾರ್ಯಸಾಧ್ಯತೆ ಅಧ್ಯಯನಕ್ಕೆ ಅನುಮೋದನೆ
(18 hours ago)
16
AI Generated Image: ಜೆಫ್ರಿ ಎಪ್ಸ್ಟೈನ್ ಜೊತೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವಂತೆ ವೈರಲ್ ಆದ ಚಿತ್ರಗಳು ಎಐ ಮೂಲಕ ಸೃಷ್ಟಿಸಿದ ಸುಳ್ಳು ಚಿತ್ರಗಳೆಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
(7 hours ago)
16
ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅಧಿಕ ಲಾಭ
(19 hours ago)
16
T20WC| ಅಂದು ಟ್ರೋಫಿ ಜೊತೆ, ಇಂದು ಪಂದ್ಯದ ನಡುವೆ ಓಟ: ನಖ್ವಿ ಕಥೆ ಅಯ್ಯೋ ಪಾಪ
(21 hours ago)
15
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 18
DPAR Letter: ವಿಧಾನಸೌಧದ ಆವರಣದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡುವಂತೆ ಮಾಧ್ಯಮದವರಿಗೆ ನಿರ್ದೇಶನ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ವಾರ್ತಾ ಇಲಾಖೆಗೆ ಪತ್ರ ಬರೆದಿದೆ.
16 mins ago
Artificial Intelligence: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 'ಕೃತಕ ಬುದ್ಧಿಮತ್ತೆ (ಎ.ಐ) ಇಂಪ್ಯಾಕ್ಟ್ ಶೃಂಗ'ಕ್ಕೆ ವ್ಯಾಪಕ ಬೆಂಬಲ ದೊರೆಯುತ್ತಿದೆ.
16 mins ago
AI Summit Issue: ಚೀನಾದಲ್ಲಿ ತಯಾರಾದ ರೋಬೊ ನಾಯಿಯನ್ನು ತಾವು ಅಭಿವೃದ್ಧಿಪಡಿಸಿದ್ದು ಎಂದು ಪರಿಚಯಿಸಿದ ಗ್ಲಾಗೋಟಿಯ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಲ್ಲಿ ಟೀಕೆ ವ್ಯಕ್ತವಾಗಿ, ಪ್ರತಿನಿಧಿಗಳನ್ನು ಹೊರನಡೆಯಲು ಸೂಚಿಸಲಾಗಿದೆ.
47 mins ago
Water Conservation: ಸನಾತನ ಅಭಿವೃದ್ಧಿ ಮಾದರಿಯಂತೆ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಪ್ರಗತಿ ಸಂಯೋಜನೆ ಮಾಡಿದರೆ ಭಾರತ ವಿಶ್ವಗುರುವಾಗಲಿದೆ ಎಂದು ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
47 mins ago
Coal Scam Case: ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ಇಂದು (ಬುಧವಾರ) ಮುಂದೂಡಿತು.
76 mins ago
Summer Health: ಬೇಸಿಗೆ ಆರಂಭವಾಗುತ್ತಿದ್ದಂತೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಯಾವ ಪಾನೀಯಗಳು ಸೂಕ್ತ ಎಂಬ ಮಾಹಿತಿ ಇಲ್ಲಿದೆ.
76 mins ago
RSS vs BJP: ಆರ್ಎಸ್ಎಸ್ ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ಆರ್ಎಸ್ಎಸ್ ಚಿವುಟಿದರೆ, ಬಿಜೆಪಿ ಅಳುವುದೇಕೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
76 mins ago
AI Summit Controversy: ಭಾರತ ಮಂಟಪದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗದಲ್ಲಿ ದಟ್ಟಣೆ ಹಾಗೂ ನಿರ್ವಹಣಾ ಲೋಪಗಳ ಹಿನ್ನೆಲೆ ಸಚಿವ ಅಶ್ವಿನಿ ವೈಷ್ಣವ್ ಕ್ಷಮೆ ಕೋರಿದ್ದಾರೆ; ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿವೆ.
106 mins ago
ರೂಪದರ್ಶಿ ಅದಿತಿ ಹುಂಡಿಯಾ ಮದುವೆಯಾಗಲಿರುವ ಇಶಾನ್?: ತಾಯಿ ಹೇಳಿದ್ದೇನು?
2 hours ago
Aditi Hundia: ಪ್ರಸಕ್ತ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬ್ಯಾಟ್ ಮೂಲಕವೇ ಅಬ್ಬರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ಇಶಾನ್ ಕಿಶನ್, ಮತ್ತೆ ಸುದ್ದಿಯಲ್ಲಿದ್ದಾರೆ.
2 hours ago
Election Commission: ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ 2026ರ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
2 hours ago
Minority Reservation Policy: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 5ರಷ್ಟು ಮೀಸಲಾತಿಯನ್ನು ನ್ಯಾಯಾಲಯದ ಮಧ್ಯಂತರ ತಡೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರದ್ದುಪಡಿಸಿದೆ.
2 hours ago
Donald Trump: ಜಪಾನ್ ದೇಶದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ ಇದೀಗ ಪ್ರಾರಂಭವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ 'ಟ್ರುತ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
3 hours ago
Project Cheetah: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ 'ಗಾಮಿನಿ' ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಬುಧವಾರ ತಿಳಿಸಿದ್ದಾರೆ.
4 hours ago
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ
4 hours ago
Madhya Pradesh High Court: ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ– ಕಮಲಾ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
4 hours ago
ಕ್ರಾಸ್ ಕಂಟ್ರಿ ಸ್ಪರ್ಧಾ ಚಾಂಪಿಯನ್ ತೇಜಸ್ವಿನಿ
4 hours ago
Daily News Highlights: ರಾಷ್ಟ್ರೀಯ, ರಾಜ್ಯ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
5 hours ago
Tarique Rahman: ರಾಜಕೀಯ ಅಸ್ಥಿರತೆಯ ನಡುವೆ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
5 hours ago
Sunil Malhotra Death: ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ತಂದೆ ಸುನಿಲ್ ಮಲ್ಹೋತ್ರಾ ನಿಧನರಾಗಿದ್ದಾರೆ. ತಂದೆ ಸಾವಿಗೆ ಕಂಬನಿ ಮಿಡಿದಿರುವ ನಟ ಸಾಮಾಜಿಕ ಮಾಧ್ಯಮ ಇನ್ಸ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
6 hours ago
T20 WC: ಸೂಪರ್ 8ಕ್ಕೆ ವೇದಿಕೆ ಸಜ್ಜು; ಭಾರತದ ಪಂದ್ಯಗಳ ವಿವರ ಇಲ್ಲಿದೆ
6 hours ago
Team India Super 8 Schedule: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸೂಪರ್ 8'ರ ಹಂತಕ್ಕೆ ವೇದಿಕೆ ಸಿದ್ದಗೊಂಡಿದೆ. ಆತಿಥೇಯ ಭಾರತ ತಂಡವು ಸೂಪರ್ ಎಂಟು ಹಂತದ ಮೊದಲ ಗುಂಪಿನಲ್ಲಿ ಕಾಣಿಸಿಕೊಂಡಿದೆ.
6 hours ago
AI Generated Image: ಜೆಫ್ರಿ ಎಪ್ಸ್ಟೈನ್ ಜೊತೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇರುವಂತೆ ವೈರಲ್ ಆದ ಚಿತ್ರಗಳು ಎಐ ಮೂಲಕ ಸೃಷ್ಟಿಸಿದ ಸುಳ್ಳು ಚಿತ್ರಗಳೆಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
7 hours ago
ಕಿಮ್ ಜಾಂಗ್ ಉನ್ ಮಗಳು ಮತ್ತು ತಂಗಿ ನಡುವೆ ಶುರುವಾಗುವುದೇ ಸ್ಪರ್ಧೆ?
7 hours ago
National Song Debate: ‘ವಂದೇ ಮಾತರಂ’ ಸಂಪೂರ್ಣ ಪಠ್ಯ ಕಡ್ಡಾಯಗೊಳಿಸುವ ಕ್ರಮವು ಬಹುತ್ವ ಭಾರತ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಹೇಗೆ ಸವಾಲಾಗುತ್ತಿದೆ ಎಂಬುದರ ಸಂಪಾದಕೀಯ ವಿಶ್ಲೇಷಣೆ.
7 hours ago
ವರ್ಷಕ್ಕೆ 10 ಕಾಪ್ಟರ್ ಜೋಡಣೆ
7 hours ago
Supreme Court Verdict: ಓಬಳಾಪುರಂ ಗಣಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ವಿಚಾರಣೆಗೆ ದಾರಿ ತೆರೆದಿದೆ.
7 hours ago
ನಗು ಆರೋಗ್ಯಕ್ಕೆ ಪೂರಕ. ಸದಭಿರುಚಿ ಇಲ್ಲದ ನಗು ಸಮಾಜಕ್ಕೆ ಮಾರಕ. ಹಾಸ್ಯದ ಹೆಸರಿನಲ್ಲಿ ರೂಪುಗೊಳ್ಳುತ್ತಿರುವ ರಂಜನೆಯ ಸರಕುಗಳ ಪರಾಮರ್ಶೆ ಆಗಬೇಕಿದೆ.
7 hours ago
Bengaluru Visit: ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಬೆಂಗಳೂರು ಭೇಟಿ ವೇಳೆ ಸಂಸದ ತೇಜಸ್ವಿ ಸೂರ್ಯ ಜೊತೆಗೆ ಆಟೊದಲ್ಲಿ ಸಂಚರಿಸಿ, ಭಾರತ–ಅಮೆರಿಕ ಬಾಂಧವ್ಯ ಮತ್ತು ತಂತ್ರಜ್ಞಾನ ಸಹಕಾರದ ಬಗ್ಗೆ ಚರ್ಚಿಸಿದರು.
7 hours ago
ಹೊಳೆಯುವ ಕಲೆ; ಬಡತನದ ವಾಸ್ತವ
7 hours ago
Kannada Humor: ಸರ್ಕಾರಿ ಆಸ್ಪತ್ರೆಯ ಹಿನ್ನೆಲೆಯಲ್ಲಿನ ಔಷಧರಹಿತ ಚಿಕಿತ್ಸೆಯ ವ್ಯಂಗ್ಯ ಕಥೆ ಸಮಾಜದ ವ್ಯವಸ್ಥೆ ಮತ್ತು ಮಾನಸಿಕ ಅಸ್ವಸ್ಥತೆಗಳ ಮೇಲೆ ಹಾಸ್ಯಾತ್ಮಕ ಬೆಳಕು ಚೆಲ್ಲುತ್ತದೆ.
7 hours ago
Dharmasthala Investigation: ಧರ್ಮಸ್ಥಳ ಪ್ರಕರಣದ ಎಸ್ಐಟಿ ಅಂತಿಮ ವರದಿ ಬಂದ ಬಳಿಕವೇ ನಿರ್ಧಾರ ಸಾಧ್ಯ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು; ಕರಾವಳಿ ಶಾಂತಿ ಕುರಿತು ಸ್ಪಷ್ಟನೆ ನೀಡಿದರು.
7 hours ago
Congress Leadership: ಬೆಂಗಳೂರು: ‘ನಾಯಕತ್ವ ವಿಚಾರ ದಲ್ಲಿ ನಾನು, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ ಏನು ಎಂಬುದನ್ನು ಸಮಯ ಬಂದಾಗ ಸಿದ್ದರಾಮಯ್ಯ ಅವರೇ ತಿಳಿಸುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
7 hours ago
KIIT Bhubaneswar Award: ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಸಮಾರಂಭದಲ್ಲಿ ‘ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್’ನ ನಿರ್ದೇಶಕ ಕೆ ಎನ್ ಶಾಂತಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನಿಸಲಾಯಿತು.
7 hours ago
Sugarcane Yield Decline: ಅತಿವೃಷ್ಟಿ ಹಾಗೂ ರೋಗಬಾಧೆಯಿಂದ ಕಬ್ಬಿನ ಇಳುವರಿ ಶೇ 35-40ರಷ್ಟು ಕುಸಿದಿದ್ದರೂ, ಆಲೆಮನೆ ಬೆಲ್ಲದ ದರ ಏರಿಕೆಯಿಂದ ಶಿರಸಿ ಭಾಗದ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಾಧಾನ ಸಿಕ್ಕಿದೆ.
7 hours ago
Modi Macron Talks: ವ್ಯಾಪಾರ, ರಕ್ಷಣಾ ಸಹಕಾರ, ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ–ಫ್ರಾನ್ಸ್ ಸಂಬಂಧ ವೃದ್ಧಿಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಒತ್ತಾಯಿಸಿದರು.
7 hours ago
T20 World Cup IND vs NED: ಅಭಿಷೇಕ್ ಶರ್ಮಾ ಅಬ್ಬರಕ್ಕೆ ಭಾರತದ ತವಕ
9 hours ago
ಇಮ್ರಾನ್ ಖಾನ್ಗೆ ಚಿಕಿತ್ಸೆ: ಪಾಕ್ ಸರ್ಕಾರಕ್ಕೆ ದಿಗ್ಗಜ ಕ್ರಿಕೆಟಿಗರ ಮನವಿ
9 hours ago
ಐರೀ ಅರ್ಧಶತಕ; ನೇಪಾಳಕ್ಕೆ ಮಣಿದ ಸ್ಕಾಟ್ಲೆಂಡ್
9 hours ago
ದೆಹಲಿ ಓಪನ್: ನಾಗಲ್ ಶುಭಾರಂಭ
9 hours ago
T20 WC | ಪಾಕ್ ತಂಡಕ್ಕೆ ಗೆಲುವು ಅನಿವಾರ್ಯ: ನಮೀಬಿಯಾ ವಿರುದ್ಧ ಪಂದ್ಯ ಇಂದು
9 hours ago
ಜಿಂಬಾಬ್ವೆ ಸೂಪರ್ 8ಕ್ಕೆ: ಗುಂಪು ಹಂತದಲ್ಲೇ ಹೊರಬಿದ್ದ ಆಸ್ಟ್ರೇಲಿಯಾ
10 hours ago
Feb 17
ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ ನೋಡಿ, ಪಕ್ಕಾ ಸಿಹಿ ಇರುತ್ತೆ!
11 hours ago
ರಣಜಿ ಕ್ರಿಕೆಟ್ | ಚಾರಿತ್ರಿಕ ಸಾಧನೆ ಹೊಸ್ತಿಲಲ್ಲಿ ಜಮ್ಮು
12 hours ago
ಪ್ರೊ ಲೀಗ್ ಹೋಬಾರ್ಟ್ ಲೆಗ್: ಭಾರತ ತಂಡಕ್ಕೆ ಹಾರ್ದಿಕ್ ನಾಯಕ
12 hours ago
ಕೋಚ್ ಹುದ್ದೆಗೆ ಶ್ರೀಜೇಶ್ ಮತ್ತೆ ಅರ್ಜಿ
12 hours ago
ಆ ಘಟನೆ ಬಳಿಕ ಒಮ್ಮೆಯೂ ಐಸಿಸಿ ಟ್ರೋಫಿ ಗೆಲ್ಲದ ಆಸ್ಟ್ರೇಲಿಯಾ: ಇದೆಂಥಾ ಕಾಕತಾಳೀಯ!
13 hours ago
ಇಂಧನ ಉತ್ಪಾದನೆ ಮೇಲೆಯೂ ಹೂಡಿಕೆ
16 hours ago
Legislative Council: ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು. ಈಗ ಶಾಸಕರು ಎದ್ದು ನಿಂತು ಅವರವರೇ ಮಾತನಾಡುತ್ತಾರೆ, ನಾನು ಮಂಗ್ಯಾನ್ ತರ ಕುಂತಿರುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವ ಹಂಚಿಕೊಂಡರು.
16 hours ago
ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿ: ಸಹಜಾ ಯಮಲಪಲ್ಲಿ ಶುಭಾರಂಭ
16 hours ago
Smriti Mandhana Award: ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಸ್ಮೃತಿ ಮಂದಾನ ಬಿಬಿಸಿ 2025ರ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
16 hours ago
ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ: ಸೆಮಿಫೈನಲ್ಗೆ ಭಾರತ ಮಹಿಳಾ ಎ ತಂಡ
16 hours ago
ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಮಂದಾನ ಆಯ್ಕೆ
16 hours ago
ರಣಜಿ ಟ್ರೋಫಿ ಸೆಮಿಫೈನಲ್: ಮುಂದುವರಿದ ಕರ್ನಾಟಕ ಹಿಡಿತ, ಉತ್ತರಾಖಂಡ ನಿರುತ್ತರ
17 hours ago
PUC Exam 2026: ಫೆ.28ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿದೆ. 7.10 ಲಕ್ಷ ವಿದ್ಯಾರ್ಥಿಗಳು 1,217 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ವೆಬ್ಕಾಸ್ಟಿಂಗ್ ಮೂಲಕ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತದೆ.
17 hours ago
Sexual Assault Cases: ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸ ಹಾಗೂ ಗುರುತುಗಳನ್ನು ಎಫ್ಐಆರ್ ಮತ್ತು ತನಿಖಾ ವರದಿಗಳಲ್ಲಿ ಬಹಿರಂಗಪಡಿಸಬಾರದು ಎಂದು ಡಿಜಿಪಿ ಎಂ.ಎ. ಸಲೀಂ ಆದೇಶಿಸಿದ್ದಾರೆ.
17 hours ago
ಫೆ.28ರಿಂದ ಕರ್ನಾಟಕ ಶೂಟಿಂಗ್ ಲೀಗ್: ಕೃತಾರ್ಥ, ಅನುಷ್ಕಾಗೆ ಬಂಪರ್ ಮೌಲ್ಯ
17 hours ago
Maruti e Vitara: ಇ–ವಿಟಾರಾ ಕಾರನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ದೇಶದ ಇ.ವಿ. ಮಾರುಕಟ್ಟೆಯನ್ನು ಮಂಗಳವಾರ ಪ್ರವೇಶಿಸಿದೆ.
18 hours ago
Indiranagar Crime: ಆಸ್ತಿ ಕಲಹದ ಹಿನ್ನೆಲೆ ಬೇಸ್ಬಾಲ್ ಬ್ಯಾಟ್ ಮತ್ತು ಹಾಕಿ ಸ್ಟಿಕ್ನಿಂದ ತಂದೆ ಮುನಿಕೃಷ್ಣಪ್ಪ ಮೇಲೆ ಹಲ್ಲೆ ನಡೆಸಿದ ಇಬ್ಬರು ಪುತ್ರರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಶೋಧ ಮುಂದುವರಿದಿದೆ.
18 hours ago
Legal News: ಗುರುತರ ಕ್ರಿಮಿನಲ್ ಪ್ರಕರಣಗಳಲ್ಲಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 231ರ ಉಪ ಕಲಂ 2ರ ವ್ಯಾಖ್ಯಾನವನ್ನು ಹಿಗ್ಗಿಸಿ ಹೇಳಲು ಬೇಕಾದಷ್ಟು ಅವಕಾಶ ನೀಡುವ ವಿಶೇಷ ತೀರ್ಪೊಂದನ್ನು ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ