Last Updated: 28 Apr 2026 2:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಾಪಿ ಹೊಡೆಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಹೇಳಿಕೆಗೆ ತಿರುಗೇಟು
(22 hours ago)
43
Chetan Ahimsa Vs Nikhil Kumaraswamy: ವರನಟ ಡಾ. ರಾಜ್ಕುಮಾರ್ ಅವರ ಸ್ಮಾರಕದ ವಿಚಾರವಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(4 hours ago)
21
ರಾಯಚೂರು ಯುವಕನ ಮದುವೆ ಆಹ್ವಾನ ಪತ್ರಿಕೆಗೆ ಸ್ಪಂದಿಸಿದ ಪ್ರಧಾನಿ ಮೋದಿ
(12 hours ago)
21
High Court Ruling: ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಮಾಡಿ 'ಮೆಟ್ರೊ ಚಿಕ್ಸ್' ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆರೋಪಿ ಬಿ.ಕೆ.ದಿಗಂತ್ನ ಅರ್ಜಿ ವಜಾಗೊಂಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ್ದಾರೆ.
(19 hours ago)
20
Perarivalan: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.
(3 hours ago)
18
ಯುದ್ಧ ಕೊನೆಗೊಳಿಸಲು ಇರಾನ್ಗೆ ಟ್ರಂಪ್ ಕೊಟ್ಟ ಆಫರ್ ಹೀಗಿದೆ..
(22 hours ago)
18
ಸಚಿವ ಸುಧಾಕರ್ ಆರೋಗ್ಯದ ವಾಸ್ತವಾಂಶ ತಿಳಿಸುವಂತೆ ಆಗ್ರಹ
(20 hours ago)
18
Cooker Bomb Case Update: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರೀಕ್ಗೆ ಎನ್ಐಎ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಈತನು ₹94 ಸಾವಿರ ದಂಡ ಪಾವತಿಸಬೇಕಿದ್ದು, ಸ್ಫೋಟದಲ್ಲಿ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಗಾಯಗೊಂಡಿದ್ದರು.
(19 hours ago)
18
Pakistan Terrorist Killed: ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಲಾಂಡಿ ಕೋಟಲ್ನಲ್ಲಿ, ಲಷ್ಕರ್-ಎ-ತಯಬಾ ಮುಖಂಡ ಯೂಸುಫ್ ಅಫ್ರಿದಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಈತ ಸಂಘಟನೆಗೆ ಹೊಸಬರನ್ನು ನೇಮಿಸುವ ಪ್ರಮುಖ ಪಾತ್ರ ವಹಿಸಿದ್ದ.
(5 hours ago)
17
Blast Victim's Reaction: ಆಟೋಚಾಲಕ ಸಂತ್ರಸ್ತ ಪುರುಷೋತ್ತಮ ಪೂಜಾರಿ, ಅಪರಾಧಿಗೆ ನೀಡಿದ 10 ವರ್ಷಗಳ ಶಿಕ್ಷೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ತಮಗೆ ₹5 ಲಕ್ಷದ ನೆರವು ನೀಡಿದ್ದನ್ನು ಅವರು ಸ್ಮರಿಸಿದರು.
(16 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 28
Come On Kaali Song: ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಕೊನೆ ಹಾಡು ‘ಕಮ್ ಆನ್ ಕಾಳಿ’ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
45 mins ago
LPG New Rules: ಭಾರತದಲ್ಲಿ ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ.
45 mins ago
Marathon history and facts: ಒಂದು ವಾರದಿಂದಲೂ ಸಿಲಿಕಾನ್ ಸಿಟಿಯ ಕಡೆ ಕ್ರೀಡಾಸ್ತಕರು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ‘ಮ್ಯಾರಥಾನ್’ ಓಟದ ಕುರಿತು, ಒಂದಿಷ್ಟು ಮಾಹಿತಿ ಇಲ್ಲಿದೆ..
75 mins ago
'ಮ್ಯಾರಥಾನ್' ಎನ್ನುವ ದೂರದ ಓಟದ ಸವಾಲು ಎದುರಿಸುವ ಮುನ್ನ ಇದನ್ನೊಮ್ಮೆ ಓದಿ..
75 mins ago
Free Trade Agreement: ದಶಕಗಳ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೈಜೋಡಿಸಿವೆ. ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
105 mins ago
ಬಾಲಿವುಡ್ನ ಹಿರಿಯ ನಟ ಭರತ್ ಕಪೂರ್ ನಿಧನ
105 mins ago
Salim Dola: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಸಲೀಂ ಡೋಲಾನನ್ನು ಮಂಗಳವಾರ ಮುಂಜಾನೆ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
105 mins ago
Global military expenditure: SIPRI ವರದಿಯ ಪ್ರಕಾರ, ರಕ್ಷಣಾ ವೆಚ್ಚದಲ್ಲಿ ಪಾಕಿಸ್ತಾನವು ಜಾಗತಿಕವಾಗಿ 31ನೇ ಸ್ಥಾನ ಪಡೆದಿದೆ. ಆತ್ಮನಿರ್ಭರ ಯೋಜನೆಗಳ ಹೊರತಾಗಿಯೂ, ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿದೆ.
105 mins ago
Summer Health Tips: ದಿನೇ ದಿನೇ ಬಿಸಿಲಿನ ಕಾವು ಹೆಚ್ಚುತ್ತಲೇ ಇದೆ. ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಇದರ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ದೇಹದ ಆರೈಕೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
2 hours ago
Delhi Excise Policy Case: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಮುಂದೆ ಖುದ್ದಾಗಿ ಅಥವಾ ವಕೀಲರ ಮೂಲಕವಾಗಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮಂಗಳವಾರ ತಿಳಿಸಿದ್ದಾರೆ.
2 hours ago
Perarivalan: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.
3 hours ago
ಈ ಸಾರಿ ಎಲ್ ನಿನೊ ಅಲ್ಲ.. ಸೂಪರ್ ಎಲ್ ನಿನೊ ಅಂತೆ! ಭಾರತಕ್ಕೆ ಭೀಕರ ಬರಗಾಲವೇ?
3 hours ago
Chetan Ahimsa Vs Nikhil Kumaraswamy: ವರನಟ ಡಾ. ರಾಜ್ಕುಮಾರ್ ಅವರ ಸ್ಮಾರಕದ ವಿಚಾರವಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
4 hours ago
IPL Powerplay Wickets: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸ ತೆಗೆದು ನೋಡಿದರೆ, ಇದುವರೆಗೆ ಪವರ್ಪ್ಲೇನಲ್ಲಿ 2 ಬಾರಿ ಮಾತ್ರ 6 ವಿಕೆಟ್ಗಳು ಉರುಳಿವೆ.
4 hours ago
ಪವರ್ಪ್ಲೇನಲ್ಲಿ 6 ವಿಕೆಟ್: IPLನ ಒಂದೇ ರೀತಿಯ 2 ಘಟನೆಗಳಿಗೆ ಸಾಕ್ಷಿಯಾದ ಏ. 27
4 hours ago
Mohan Bhagwat: ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಪ್ರತ್ಯೇಕವಾಗಿ ಘೋಷಿಸುವ ಅಗತ್ಯವಿಲ್ಲ. ಈಗಾಗಲೇ ಅದು ಹಿಂದೂ ರಾಷ್ಟ್ರವಾಗಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
4 hours ago
Middle East Crisis: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ನೀಡಿರುವ ಇತ್ತೀಚಿನ ಪ್ರಸ್ತಾವನೆಯ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊಂದಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4 hours ago
ಐಪಿಎಲ್ 2026: ಆರ್ಸಿಬಿ ‘ವೇಗ’ಕ್ಕೆ ಡೆಲ್ಲಿ ಚೆಲ್ಲಾಪಿಲ್ಲಿ
4 hours ago
ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಭಾರತಕ್ಕೆ ಪ್ರಾಬಲ್ಯ ಸಾಧಿಸುವ ಗುರಿ
4 hours ago
ಕಿಂಗ್ಸ್ಗೆ ಇಂದು ರಾಯಲ್ಸ್ ಸವಾಲು: ಅಯ್ಯರ್ ಬಳಗಕ್ಕೆ ಸಾಟಿಯಾಗುವುದೇ ಪರಾಗ್ ಪಡೆ?
4 hours ago
IPL Records:, ಐಪಿಎಲ್ ಇತಿಹಾಸ ತೆಗೆದು ನೋಡಿದರೆ, ನಿನ್ನೆಯ (ಏಪ್ರಿಲ್ 27) ಪಂದ್ಯಕ್ಕಿಂತಲೂ ಮೊದಲು ಇದಕ್ಕಿಂತಲೂ ಕಡಿಮೆ ರನ್ಗಳು ದಾಖಲಾಗಿರುವ ಹಲವು ನಿದರ್ಶನಗಳಿವೆ. ಅವುಗಳು ಯಾವುವು ಎಂಬುದನ್ನು ನೋಡೋಣ.
4 hours ago
75 ರನ್ಗಳಿಗೆ DC ಆಲೌಟ್: IPL ಇತಿಹಾಸದಲ್ಲಿ ದಾಖಲಾದ ಅತೀ ಕಡಿಮೆ ಮೊತ್ತದ ವಿವರ
4 hours ago
Washington DC Shooting Details: ವಾಷಿಂಗ್ಟನ್ನ ಹಿಲ್ಟನ್ ಹೋಟೆಲ್ನಲ್ಲಿನ ಗುಂಡಿನ ದಾಳಿ ಕುರಿತು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾದ ದಾಳಿಕೋರನನ್ನು ಮಾನಸಿಕ ಅಸ್ವಸ್ಥ ಎಂದು ಸಿಬಿಎಸ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
4 hours ago
Politics: ಕರ್ನಾಟಕದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಸಿಎಂ ಸಿದ್ದರಾಮಯ್ಯ ಎಂಟು ಗ್ಯಾರಂಟಿ ಘೋಷಿಸಿದ್ದಾರೆ.
5 hours ago
Politics: ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ನಾಯಕತ್ವ ಗೊಂದಲ ಬಗೆಹರಿಸಲು ಮನವಿ ಮಾಡಿದರು.
5 hours ago
ಮಹಿಳೆಯರು ಎಲ್ಲೂ ಸುರಕ್ಷಿತವಾಗಿಲ್ಲ: ಹೈಕೋರ್ಟ್ ಕಳವಳ
5 hours ago
Pakistan Terrorist Killed: ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಲಾಂಡಿ ಕೋಟಲ್ನಲ್ಲಿ, ಲಷ್ಕರ್-ಎ-ತಯಬಾ ಮುಖಂಡ ಯೂಸುಫ್ ಅಫ್ರಿದಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಈತ ಸಂಘಟನೆಗೆ ಹೊಸಬರನ್ನು ನೇಮಿಸುವ ಪ್ರಮುಖ ಪಾತ್ರ ವಹಿಸಿದ್ದ.
5 hours ago
US Iran Conflict: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ, ಹೋರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರ ಸೇರಿದಂತೆ ಇರಾನ್ ಅಮೆರಿಕಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
6 hours ago
IPL Stats: ವಿರಾಟ್ 9,000 ರನ್ ಮೈಲಿಗಲ್ಲು, 6.3 ಓವರ್ನಲ್ಲೇ ಗೆದ್ದ ಆರ್ಸಿಬಿ
6 hours ago
RCB vs Delhi Highlights: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
6 hours ago
ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್ ಬುಕ್ಕಿಂಗ್: ಎಚ್.ಡಿ.ಕುಮಾರಸ್ವಾಮಿ
6 hours ago
ಚೆಸ್: ಆದ್ಯ, ಶ್ರೇಯಾ ಚಾಂಪಿಯನ್
7 hours ago
ಹೊಸ ಪಾತ್ರದಲ್ಲಿ ಪಯಣ ಆರಂಭಿಸಿದ ಸಿಂಧು
7 hours ago
ಕಿಂಗ್ಸ್ಗೆ ಇಂದು ರಾಯಲ್ಸ್ ಸವಾಲು
7 hours ago
ಆರ್ಸಿಬಿ ‘ವೇಗ’ಕ್ಕೆ ಡೆಲ್ಲಿ ಚೆಲ್ಲಾಪಿಲ್ಲಿ
7 hours ago
ಎಚ್.ವಿಶ್ವನಾಥ್ಗೆ ಅರಳುಮರಳು, ಕ್ಷಮಿಸಿಬಿಡೋಣ: ಸಚಿವ ಮಧು ಬಂಗಾರಪ್ಪ
7 hours ago
Indian Election Trends: ಮತದಾನ ಪ್ರಮಾಣದಲ್ಲಿನ ಭಾರೀ ಹೆಚ್ಚಳವು ಆಡಳಿತದಲ್ಲಿ ಇರುವ ಪಕ್ಷಕ್ಕೆ ಎಲ್ಲ ಸಂದರ್ಭಗಳಲ್ಲೂ ಮುಳುವು ಆಗಲಾರದು, ಅನುಕೂಲಕರವೂ ಆಗಬಹುದು!
8 hours ago
ಮೇ ತಿಂಗಳಲ್ಲಿ ಇನ್ನಷ್ಟು ತೀವ್ರ: ಹವಾಮಾನ ಇಲಾಖೆ ಮುನ್ಸೂಚನೆ
8 hours ago
ಬಾಕಿ ವಸೂಲಿ, ಅಕ್ರಮ ತಡೆ, ನೀರು ಸಂಸ್ಕರಣೆಗೆ ಒತ್ತು
8 hours ago
Gig Worker Livelihoods: ಬೈಕ್ ಟ್ಯಾಕ್ಸಿ ನಿಷೇಧ ತೆರವುಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿರುವ ಸರ್ಕಾರದ ನಡೆಯು, ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಗಿಗ್ ಕಾರ್ಮಿಕರ ಜೀವನೋಪಾಯವನ್ನು ಅನಿಶ್ಚಿತಗೊಳಿಸಿದೆ.
8 hours ago
Karnataka Revenue Department: ಉಪ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ವರ್ಗಾವಣೆಯನ್ನು ಕೌನ್ಸೆಲಿಂಗ್ ವ್ಯವಸ್ಥೆಯಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ, ಕರಡು ನಿಯಮ ರೂಪಿಸಿದೆ.
8 hours ago
APMC Land Acquisition: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿ ‘ಮೆಗಾ ಕೃಷಿ ಮಾರುಕಟ್ಟೆ’ ನಿರ್ಮಾಣಕ್ಕಾಗಿ 272 ಎಕರೆಯನ್ನು ಸ್ವಾಧೀನಪಡಿಸಿಕೊಂಡಿದ್ದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
8 hours ago
Iran Sanctions: ಅಮೆರಿಕ ತನ್ನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಹಾಗೂ ತನ್ನ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಬೇಕು. ಆಗ, ಅದಕ್ಕೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿ ಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಇರಾನ್ ಪ್ರಸ್ತಾವ ಮುಂದಿಟ್ಟಿದೆ.
8 hours ago
Apr 27
ರಾಯಚೂರು ಯುವಕನ ಮದುವೆ ಆಹ್ವಾನ ಪತ್ರಿಕೆಗೆ ಸ್ಪಂದಿಸಿದ ಪ್ರಧಾನಿ ಮೋದಿ
12 hours ago
ವಿಡಿಯೊ: ದೆಹಲಿಯ ಬೀದಿಯಲ್ಲಿ ‘ಗಲ್ಲಿ ಕ್ರಿಕೆಟ್’ ಆಡಿದ ಟಿಮ್ ಡೇವಿಡ್–ಶೆಫರ್ಡ್
13 hours ago
8 ಜಿಲ್ಲೆಗಳ ಜಿ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆ: ರಾಜ್ಯ ಸರ್ಕಾರ ಅಧಿಸೂಚನೆ
13 hours ago
IPL 2026 RCB vs DC: ಆರ್ಸಿಬಿ ‘ವೇಗ’ಕ್ಕೆ ಡೆಲ್ಲಿ ಚೆಲ್ಲಾಪಿಲ್ಲಿ
13 hours ago
ಭುವಿ, ಜೋಶ್ ದಾಳಿಗೆ ಕಂಗೆಟ್ಟ ಡೆಲ್ಲಿ ಕ್ಯಾಪಿಟಲ್ಸ್: ಆರ್ಸಿಬಿಗೆ ಭರ್ಜರಿ ಜಯ
14 hours ago
ರಜತ್ ಪಾಟೀದಾರ್ ಪಡೆಗೆ 9 ವಿಕೆಟ್ಗಳ ನಿರಾಯಾಸ ಗೆಲುವು
14 hours ago
Delhi Capitals vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದೆ.
16 hours ago
ಭುವಿ, ಜೋಶ್ ದಾಳಿಗೆ ಕಂಗೆಟ್ಟ ಕ್ಯಾಪಿಟಲ್ಸ್: ಡೆಲ್ಲಿ ವಿರುದ್ಧ ಗೆದ್ದು ಬೀಗಿದ RCB
16 hours ago
Blast Victim's Reaction: ಆಟೋಚಾಲಕ ಸಂತ್ರಸ್ತ ಪುರುಷೋತ್ತಮ ಪೂಜಾರಿ, ಅಪರಾಧಿಗೆ ನೀಡಿದ 10 ವರ್ಷಗಳ ಶಿಕ್ಷೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ತಮಗೆ ₹5 ಲಕ್ಷದ ನೆರವು ನೀಡಿದ್ದನ್ನು ಅವರು ಸ್ಮರಿಸಿದರು.
16 hours ago
Narendra Modi Bengal Visit ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನಕ್ಕೆ 2 ದಿನ ಬಾಕಿ ಇರುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಜನತೆಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
16 hours ago
IPL 2026: ಪವರ್ ಪ್ಲೇ ಅವಧಿಯಲ್ಲಿ ಶ್ರೇಷ್ಠ ಬೌಲಿಂಗ್; ದಾಖಲೆ ಬರೆದ ಆರ್ಸಿಬಿ
16 hours ago
ಭುವಿ, ಜೋಶ್ ದಾಳಿಗೆ ಕಂಗೆಟ್ಟ ಕ್ಯಾಪಿಟಲ್ಸ್: ಆರ್ಸಿಬಿ ಗೆಲುವಿಗೆ 76 ರನ್ ಗುರಿ
17 hours ago
Kannada film KD The Devil: ಕೇಡಿ ಚಿತ್ರದ ಪ್ರಚಾರದ ವೇಳೆ ಧ್ರುವ ಸರ್ಜಾ ಅವರು ಸಿನಿಮಾ ಸೆನ್ಸಾರ್ ವಿಚಾರ ಮತ್ತು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿರುವ ಸರಸೆ ಹಾಡಿನ ವಿವಾದದ ಬಗ್ಗೆ ಇಲ್ಲಿ ಸ್ಪಷ್ಟನೆ ನೀಡಿದ್ದಾರೆ.
18 hours ago
Iran Foreign Minister Abbas Araghchi: ಪಾಕಿಸ್ತಾನದಲ್ಲಿ ನಡೆದಿದ್ದ ಶಾಂತಿ ಸಂಧಾನ ಮಾತುಕತೆಗಳು ವಿಫಲವಾಗಲು ಅಮೆರಿಕದ ಹಸ್ತಕ್ಷೇಪ ಮತ್ತು ಅತಿಯಾದ ಬೇಡಿಕೆಗಳೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಗಂಭೀರ ಆರೋಪ ಮಾಡಿದ್ದಾರೆ.
18 hours ago
Monsoon impact: ಪೆಸಿಫಿಕ್ ಸಾಗರದ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಲಿದ್ದು, ಅಕ್ಕಿ ಹಾಗೂ ಹತ್ತಿ ಬೆಳೆಗಳ ಇಳುವರಿ ಕುಂಠಿತವಾಗುವ ಮೂಲಕ ದೇಶದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
19 hours ago
Delhi Capitals vs RCB: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಈ ಪಂದ್ಯವು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
19 hours ago
ಕ್ಯಾಪಿಟಲ್ಸ್ ಎದುರು ಆರ್ಸಿಬಿ ಬೌಲಿಂಗ್; ಮುಯ್ಯಿ ತೀರಿಸುವುದೇ ರಜತ್ ಪಡೆ?
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ