Last Updated: 17 Feb 2026 4:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Gangavati Rape Case: ವಿದೇಶಿ ಪ್ರವಾಸಿ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಹಾಗೂ ಪ್ರವಾಸಿಗನ ಹತ್ಯೆ ಪ್ರಕರಣದಲ್ಲಿ ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
(24 hours ago)
31
ಮೂಡಿಗೆರೆ: ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಸೆದ 1,000 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಹಾಸನದ ಕುಟುಂಬವೊಂದು ಆದಾಯದ ದಾರಿ ಕಂಡುಕೊಂಡಿದೆ.
(6 hours ago)
30
ಹೊಸ ಕೆಲಸಕ್ಕೆ ಮುಂದಾದ ಸ್ಮೃತಿ ಮಂದಾನ ಮಾಜಿ ಪ್ರಿಯಕರ ಪಲಾಶ್ ಮುಚ್ಚಲ್
(23 hours ago)
28
ಮಹಾರಾಷ್ಟ್ರದ ನಾಸಿಕ್ನಲ್ಲಿ ₹400 ಕೋಟಿ ಲೂಟಿ ಪ್ರಕರಣವೆಂದು ನೀಡಿದ್ದ ದೂರು ನಕಲಿ ಎಂದು ಪೊಲೀಸರು ಸ್ಪಷ್ಟನೆ. ಟ್ರಕ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ.
(22 hours ago)
25
ರಸ್ತೆ ಬದಿ ಊಟ ಮಾಡುತ್ತಾರೆ; ಕ್ಯಾಂಟೀನ್ಗೆ ಬರಲ್ಲ
(9 hours ago)
22
ಸೋಲು ಕಲಿಸುವ ಪಾಠ ದೊಡ್ಡದು: ಆರ್ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮುರಳಿ ಮಾತು
(12 hours ago)
21
Video| ಹಸ್ತಲಾಘವ ವಿವಾದ: ವಾಸಿಂ ಅಕ್ರಂಗೆ ರೋಹಿತ್ ಶರ್ಮಾ ಅಪ್ಪುಗೆ
(23 hours ago)
21
ರಣಜಿ ಟ್ರೋಫಿ|ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ
(21 hours ago)
20
ಟಿ20 ವಿಶ್ವಕಪ್ನಲ್ಲಿ ಭಾರತ–ಪಾಕಿಸ್ತಾನ ಹಸ್ತಲಾಘವ ವಿವಾದದ ನಡುವೆಯೇ ರೋಹಿತ್ ಶರ್ಮಾ ವಾಸೀಂ ಅಕ್ರಂಗೆ ಅಪ್ಪುಗೆ ನೀಡಿದ ವಿಡಿಯೊ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಆರಂಭವಾಗಿದೆ.
(23 hours ago)
18
T20 World Cup: ಲೀಗ್ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?
(7 hours ago)
16
Also Visit:
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 17
Cleaning Grapes: ಈಗಂತೂ ಮಾರುಕಟ್ಟೆಯಲ್ಲಿ ದ್ರಾಕ್ಷಿಗಳದ್ದೇ ಅಬ್ಬರ. ಗೊಂಚಲು ಗೊಂಚಲಾಗಿ ಹಸಿರು, ಕಪ್ಪು, ತಿಳಿನೇರಳೆ ಬಣ್ಣದ ದ್ರಾಕ್ಷಿ ಹಣ್ಣುಗಳು ಬೇಸಿಗೆಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿವೆ. ಆರೋಗ್ಯಕ್ಕೆ ಹಿತವಾದ ದ್ರಾಕ್ಷಿ ಹಣ್ಣುಗಳು ರಸಭರಿತವಾಗಿಯೂ ಇವೆ.
21 mins ago
Ajit Pawar Plane Crash: ಬಾರಾಮತಿ ವಿಮಾನ ದುರಂತದ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ದತ್ತಾಂಶ ಮರುಪಡೆಯಲು ತನಿಖಾ ಸಂಸ್ಥೆ (AAIB) ಅಮೆರಿಕದ ನೆರವು ಕೋರಿದೆ. ಜನವರಿ 28ರಂದು ನಡೆದ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದರು.
3 hours ago
Bharat Mandapam AI Summit: ದೆಹಲಿಯ ಎಐ ಶೃಂಗದಲ್ಲಿ ನಿಯೋಸೇಪಿಯನ್ ಕಂಪನಿಯ ಪೇಟೆಂಟ್ ಹೊಂದಿದ ಧರಿಸಬಹುದಾದ ಎಐ ಸಾಧನಗಳು ಕಳವಾಗಿವೆ ಎಂದು ಸಿಇಒ ಧನಂಜಯ್ ಯಾದವ್ ಆರೋಪಿಸಿದ್ದಾರೆ.
3 hours ago
Summer Fruits: ಬೇಸಿಗೆ ಆರಂಭವಾಗುತ್ತಿದೆ. ಋತುಮಾನದ ಹಣ್ಣುಗಳಾದ ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಬರಲು ಆರಂಭವಾಗಿದೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ದ್ರವಾಂಶ ಹೆಚ್ಚು ಇರುವ ಹಣ್ಣುಗಳ ಸೇವನೆ ಅಗತ್ಯವಾಗಿರುತ್ತದೆ.
3 hours ago
AI Impact Summit: ಟೆಕ್ ದೈತ್ಯ ಮೈಕ್ರೋಸಾಫ್ಟ್ನ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಎ.ಐ ಶೃಂಗಸಭೆಯಿಂದ ಹೊರಗುಳಿದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
3 hours ago
Amrutha Iyengar Films: ಚಂದನವನದ ನಟಿ ಅಮೃತಾ ಅಯ್ಯಂಗಾರ್ ಅವರು ಹತ್ತು ವರ್ಷಗಳ ಸಿನಿ ಪಯಣದ ಸಂಭ್ರಮದಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
3 hours ago
Wild Elephant Attack: ತಿಳವಳ್ಳಿಯ ಯಲ್ಲಪ್ಪ ಮಾರೇಕ್ಕನವರ ಎಂಬುವವರು ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಆನೆ ತುಳಿದು ಮೃತಪಟ್ಟಿದ್ದಾರೆ. ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಸಾವಿನಿಂದ ಕುಟುಂಬ ಕಂಗಾಲಾಗಿದೆ.
4 hours ago
ಬ್ರಹ್ಮ ಕಪಾಲದಿಂದ ನೊಂದ ಈಶ್ವರನಂತಾದ ಜಿಂಕೆ: ಪರಿಸರಪ್ರಿಯರ ನಿದ್ದೆಗೆಡಿಸಿದ ಚಿತ್ರ
4 hours ago
Bengaluru Train Stop: ಇಂದಿನಿಂದ ನಾಲ್ಕು ಪ್ರಮುಖ ಎಕ್ಸ್ಪ್ರೆಸ್ ರೈಲುಗಳು ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡಲಿವೆ.
4 hours ago
US Sanctioned Ships: ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್ನ ಟ್ಯಾಂಕರ್ ಹಡಗುಗಳನ್ನು ಭಾರತದ ಕಡಲ ವಲಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
5 hours ago
Vijay Sethupathi: ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿದ್ದ ರಾಜ್ ಬಿ. ಶೆಟ್ಟಿ ಈಗ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಕೇವಲ ಚಂದನವನದಲ್ಲಷ್ಟೇ ಅಲ್ಲದೆ ಪರ ಭಾಷೆಯಲ್ಲೂ ಮೋಡಿ ಮಾಡಲು ಸಿದ್ಧರಾಗಿರುವ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
5 hours ago
Cricket Tournament: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಲೀಗ್ ಹಂತ ಮುಗಿಯಲು ಇನ್ನೂ ಕೆಲವೇ ಪಂದ್ಯಗಳು ಮಾತ್ರ ಬಾಕಿಯುಳಿದಿದೆ. ಲೀಗ್ ಹಂತದ ಅಂಕಪಟ್ಟಿಯಲ್ಲಿ ನಾಲ್ಕು ಗುಂಪುಗಳಲ್ಲಿ.
5 hours ago
Karnataka MLA Legal Issues: ಚುನಾವಣೆ ತಕರಾರು, ಅಕ್ರಮ ಗಣಿಗಾರಿಕೆ, ಕೊಲೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ರಾಜ್ಯದ ಕೆಲ ಶಾಸಕರು ಕಾನೂನು ಸಂಘರ್ಷವನ್ನು ಎದುರಿಸುತ್ತಿದ್ದಾರೆ.
5 hours ago
ವಿವಾಹಕ್ಕೂ ಮುನ್ನ ದೈಹಿಕ ಸಂಬಂಧದ ಬಗ್ಗೆ ಎಚ್ಚರಿಕೆಯಿಂದಿರಬೇಕು: ಸುಪ್ರೀಂ ಕೋರ್ಟ್
5 hours ago
Airspace Allocation: ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ವಾಯುಪ್ರದೇಶ ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಎಚ್ಎಎಲ್ ಯೋಜನೆಗಳ ಹಿನ್ನೆಲೆ ನಿರಾಕರಣೆ ಆಗಿತ್ತು.
5 hours ago
ಮೂಡಿಗೆರೆ: ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಸೆದ 1,000 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಹಾಸನದ ಕುಟುಂಬವೊಂದು ಆದಾಯದ ದಾರಿ ಕಂಡುಕೊಂಡಿದೆ.
6 hours ago
NREGA Workers Strike: ನರೇಗಾ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ₹370 ಬದಲು ₹36 ಕೂಲಿ ಹಣ ನೀಡಲಾಗಿದೆ. ಇದನ್ನು ವಿರೋಧಿಸಿ ಜೇವರ್ಗಿ ತಾಲ್ಲೂಕಿನ ಹರನೂರ ಗ್ರಾಮ ಪಂಚಾಯತಿ ಎದುರು ನಡೆಸಲಾಗುತ್ತಿರುವ ಕೂಲಿಕಾರ್ಮಿಕರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ.
6 hours ago
ಅಸ್ಸಾಂ ಕಾಂಗ್ರೆಸ್: ರಾಜೀನಾಮೆ ಹಿಂಪಡೆದ ಭೂಪೇನ್ ಬೋರಾ
7 hours ago
T20 World Cup: ಲೀಗ್ ಹಂತದಲ್ಲೇ ಹೊರಬೀಳುತ್ತಾ ಆಸ್ಟ್ರೇಲಿಯಾ, ಪಾಕಿಸ್ತಾನ ?
7 hours ago
Power Distribution Report: ಕರ್ನಾಟಕದ ಐದು ಎಸ್ಕಾಂಗಳು 2025ರಲ್ಲಿ ₹34,980 ಕೋಟಿ ನಷ್ಟ ಮತ್ತು ₹47,993 ಕೋಟಿ ಸಾಲದ ಹೊರೆಯಲ್ಲಿದ್ದು, ಕೇಂದ್ರ ಇಂಧನ ಸಚಿವಾಲಯ ವರದಿ ಬಹಿರಂಗಪಡಿಸಿದೆ.
8 hours ago
Police Impersonation: ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸ್ ಸೋಗಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ₹20 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
8 hours ago
ಮಾರ್ಚ್ ತಿಂಗಳಲ್ಲಿ ಪ್ರಕ್ರಿಯೆ ಆರಂಭ
8 hours ago
ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆಯಲು ನಿರ್ಧರಿಸಿದ ತಮಿಳುನಾಡು ಸರ್ಕಾರ
8 hours ago
Priyank Kharge Statement: ಆರ್ಎಸ್ಎಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ವಿಎಚ್ಪಿ ಆಕ್ರೋಶ ವ್ಯಕ್ತಪಡಿಸಿದರೆ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ.
8 hours ago
Acoustic Engineering: ಕಲಬುರಗಿ ಸಾವಿರಾರು ವರ್ಷಗಳ ಇತಿಹಾಸವಿದೆ. ಜಿಲ್ಲೆಯನ್ನು 18 ರಾಜಮನೆತನಗಳು ಆಳ್ವಿಕೆ ನಡೆಸಿದ್ದು, ಹಲವು ಭವ್ಯ, ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸಿ ಹೋಗಿದ್ದಾರೆ. ಅದರಲ್ಲಿ ಬಹುಮುಖ್ಯ ಕುತೂಹಲದ ಕೇಂದ್ರವೆಂದರೆ ನಗರದ ಹೃದಯ ಭಾಗದಲ್ಲಿರುವ ಮಸೀದಿ.
9 hours ago
Heart Health: ಹೃದಯದ ಅನಿಯಮಿತ ಮಿಡಿತ (ಅರಿಧ್ಮಿಯಾ) ಆರೋಗ್ಯಕ್ಕೆ ಅಪಾಯಕಾರಿ; ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ತಿಳಿದುಕೊಳ್ಳುವುದು ಅಗತ್ಯ.
9 hours ago
Scientific Temper: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ವಿಜ್ಞಾನ, ಕ್ವಾಂಟಂ ಹೀಲಿಂಗ್, ಡಿಟಾಕ್ಸ್ ಮಿಥ್ಯೆಗಳು ಹಾಗೂ ಲಸಿಕೆ ಭ್ರಮೆಗಳ ಬಗ್ಗೆ ವೈಜ್ಞಾನಿಕ ಪುರಾವೆಗಳ ಅಗತ್ಯವನ್ನು ಲೇಖನ ವಿವರಿಸುತ್ತದೆ.
9 hours ago
Crest Gate Installation: ತುಂಗಭದ್ರಾ ಅಣೆಕಟ್ಟೆಯಲ್ಲಿ 32 ಮತ್ತು 33ನೇ ಗೇಟ್ಗಳಿಗೆ ಹೊಸ ಕ್ರೆಸ್ಟ್ಗೇಟ್ ಅಳವಡಿಕೆ ಪೂರ್ಣಗೊಂಡಿದೆ. ಒಟ್ಟು ಐದು ಗೇಟ್ಗಳ ಕೆಲಸ ಮುಗಿದಿದ್ದು, ಇನ್ನೂ ಎಂಟು ಗೇಟ್ಗಳ ಅಳವಡಿಕೆ ಪ್ರಗತಿಯಲ್ಲಿದೆ.
9 hours ago
Biklu Shivu Murder Case: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧಿತ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರ ಮೊಬೈಲ್ಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
9 hours ago
ರಸ್ತೆ ಬದಿ ಊಟ ಮಾಡುತ್ತಾರೆ; ಕ್ಯಾಂಟೀನ್ಗೆ ಬರಲ್ಲ
9 hours ago
ಮೂರು ವರ್ಷದಿಂದ ಶಾಸಕ ಸುಬ್ಬಾರೆಡ್ಡಿ ನಾನಾ ಹೋರಾಟ
9 hours ago
ತಗಡಿನ ಶೆಡ್ ತೆರವುಗೊಳಿಸುವಂತೆ ತೋಟಗಾರಿಕೆ ಇಲಾಖೆ ಪಟ್ಟು, ಸಂತ್ರಸ್ತರಿಗೆ ಮುಂದೆ ವಾಸಕ್ಕೆಲ್ಲಿ ಜಾಗ ಎಂಬ ಇಕ್ಕಟ್ಟು
9 hours ago
Rabies Prevention: ರೇಬಿಸ್ ವೈರಾಣು ಮೂಲಕ ಹರಡುವ ಮಾರಣಾಂತಿಕ ರೋಗವಾಗಿದ್ದು, ನಾಯಿ ಕಡಿತದ ನಂತರ ತಕ್ಷಣ ಗಾಯ ಸ್ವಚ್ಛಗೊಳಿಸಿ ಲಸಿಕೆ ಹಾಕಿಸಿಕೊಳ್ಳುವುದು ಜೀವ ರಕ್ಷಣೆಗಾಗಿ ಅಗತ್ಯ.
9 hours ago
Happiness Tips: ಆ ಪದವೇ ಮನದಲ್ಲಿ ಕೊರೆಯುತ್ತಿರುತ್ತದೆ. ಅಥವಾ ಆ ಸನ್ನಿವೇಶ, ಘಟನೆಯೂ ಆಗಿರಬಹುದು. ಎಷ್ಟು ಮರೆಯಬೇಕೆಂದುಕೊಂಡರೂ ಆಗುವುದೇ ಇಲ್ಲ. ಅಷ್ಟಕ್ಕೂ ಅದೇನೂ ಕೇಳಬಾರದ ಮಾತುಗಳಲ್ಲ. ಆಗಬಾರದ ಘಟನೆಯೂ ಆಘಿರುವದಿಲ್ಲ. ಯಾವುದೋ ಸಂದರ್ಭದಲ್ಲಿ ಯಾರೋ ಅಕಸ್ಮಾತ್ತಾಗಿ ಹೇಳಿದ
9 hours ago
Viral Video Fact Check: ಪಾಕ್ನ ರಾಜತಾಂತ್ರಿಕ ನಿಲುವನ್ನು ಶಶಿ ತರೂರು ಶ್ಲಾಘಿಸಿದ್ದಾರೆ ಎನ್ನಲಾದ ವೈರಲ್ ವಿಡಿಯೊ ನಕಲಿ. ಎಐ ಮೂಲಕ ಧ್ವನಿ ತಿರುಚಿ ತಪ್ಪು ಮಾಹಿತಿ ಹರಡಲಾಗಿದೆ ಎಂದು ಪರಿಶೀಲನೆಯಲ್ಲಿ ಬಹಿರಂಗವಾಗಿದೆ.
9 hours ago
Bangladesh Politics: ಬಹುಮತ ಪಡೆದ ಬಿಎನ್ಪಿ ನಾಯಕ ತಾರಿಕ್ ರೆಹಮಾನ್ ಇಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಮಾರಂಭ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ನಡೆಯಲಿದೆ.
9 hours ago
ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಹೆಚ್ಚುತ್ತಿರುವ ದಾಳಿ, ಹಿಂಸೆ
9 hours ago
Karnataka Congress: ಸುಮಾರು 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುತ್ತಿದ್ದು, ನಾಯಕತ್ವ ಬದಲಾವಣೆ ಚರ್ಚೆಯ ಮಧ್ಯೆ ಈ ನಿರ್ಧಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
9 hours ago
Make in India: ಮೌಂಟ್ ಎವರೆಸ್ಟ್ ಶಿಖರದ ಮೇಲೆ ಲ್ಯಾಂಡ್ ಆಗಬಲ್ಲ, ದಟ್ಟ ಕಾಡುಗಳಲ್ಲಿ ತಲೆದೋರುವ ಕಾಡ್ಗಿಚ್ಚನ್ನು ಸೆಣಸಿ ಆರಿಸಬಲ್ಲ, ಸೆಕೆಂಡುಗಳಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಒಯ್ಯಬಲ್ಲ, ಮತ್ತು ನಮ್ಮ ಪರ್ವತಗಳಲ್ಲಿ ಯೋಧರಿಗೆ ಗಡಿ ರಕ್ಷಣೆಗೆ ನೆರವಾಗಬಲ್ಲದು.
9 hours ago
Super Eight Qualification: ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 61 ರನ್ಗಳಿಂದ ಸೋಲಿಸಿ ಸೂಪರ್ 8 ಪ್ರವೇಶಿಸಿದೆ. ಇಶಾನ್ ಕಿಶನ್ 77 ರನ್ಗಳ ಇನಿಂಗ್ಸ್ ಗೆಲುವಿಗೆ ಕಾರಣವಾಯಿತು.
9 hours ago
ಗಂಗಾವತಿ |ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ
11 hours ago
ಭರತ್ಗೆ ಖೇಲ್ ಪ್ರೋತ್ಸಾಹ ಪ್ರಶಸ್ತಿ
12 hours ago
Pathum Nissanka Century: ನಿಸಾಂಕ ಶತಕ; ಲಂಕಾಕ್ಕೆ ಜಯ
12 hours ago
ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್ ತೀರ್ಪು
12 hours ago
ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಆಯ್ಕೆ
12 hours ago
ಐಟಿಎಫ್ ಮಹಿಳಾ ಓಪನ್ ಮುಖ್ಯಸುತ್ತು ಇಂದಿನಿಂದ: ಸಹಜಾ,ಶ್ರೀವಲ್ಲಿ ಮೇಲೆ ನಿರೀಕ್ಷೆ
12 hours ago
ಸೋಲು ಕಲಿಸುವ ಪಾಠ ದೊಡ್ಡದು: ಆರ್ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಮುರಳಿ ಮಾತು
12 hours ago
ಉಭಯ ತಂಡಗಳ ‘ಜಿದ್ದಾಜಿದ್ದಿ’ ಅಂತ್ಯ?: ಭಾರತ ತಂಡಕ್ಕೆ ಸಾಟಿಯಾಗದ ಪಾಕ್ ಪಡೆ
12 hours ago
Feb 16
ಯಾವ ಮಕ್ಕಳೂ ಈ ರೀತಿ ಮಾಡಿಕೊಳ್ಳಬೇಡಿ...: ಮಕ್ಕಳ ಮೃತದೇಹ ಕಂಡು ಪೋಷಕರ ಕಣ್ಣೀರು
14 hours ago
ಬಾಂಗ್ಲಾ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರಿಗೆ ಗೆಲುವು
15 hours ago
ವಿಲ್ ಜ್ಯಾಕ್ಸ್ ಆಲ್ರೌಂಡ್ ಆಟ: ಸೂಪರ್ 8ರ ಘಟ್ಟಕ್ಕೆ ಇಂಗ್ಲೆಂಡ್ ತಂಡ
18 hours ago
Trisha Krishnan: 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಸ್ಥಾಪಕ, ನಟ ವಿಜಯ್ ಅವರನ್ನು ಟೀಕಿಸುವ ಭರದಲ್ಲಿ ನಟಿ ತ್ರಿಷಾ ಅವರ ಹೆಸರನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಕ್ಷಮೆ ಯಾಚಿಸಿದ್ದಾರೆ.
18 hours ago
Bangladesh Politics: ಬಾಂಗ್ಲಾದೇಶದಲ್ಲಿ ಬಿಎನ್ಪಿ ಗೆಲುವಿನ ಬಳಿಕ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಭಾರತ-ಬಾಂಗ್ಲಾ ಸಂಬಂಧಗಳಿಗೆ ಹೊಸ ದಿಕ್ಕು ಸಿಗುವ ನಿರೀಕ್ಷೆ ಮೂಡಿದೆ. ವಿದೇಶಾಂಗ ನೀತಿಯಲ್ಲಿ ಸಮತೋಲನದ ಸೂಚನೆ ನೀಡಿದ್ದಾರೆ.
18 hours ago
ಮಹಿಳಾ ಕ್ರಿಕೆಟ್: ಮಹಾರಾಷ್ಟ್ರ ಎದುರು ರಾಜ್ಯ ತಂಡಕ್ಕೆ ಸೋಲು
18 hours ago
ವಿವಾಹಕ್ಕೂ ಮುನ್ನ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಈ ವೇಳೆ ದೈಹಿಕ ಸಂಬಂಧ ಬೆಳೆಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
18 hours ago
AI Technology: ಕೃತಕ ಬುದ್ಧಿಮತ್ತೆ (ಎಐ)ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಎಐ ಕ್ಷೇತ್ರದಲ್ಲಿ ಭಾರತವು ದಾಪುಗಾಲಿಡುತ್ತಿರುವುದು ದೇಶದ ಮಹತ್ವಾಕಾಂಕ್ಷೆ ಮತ್ತು ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
18 hours ago
‘ಬದುಕು ನಿರಂತರ’ ಸಂದೇಶ ಸಾರುತ್ತಿದೆ ಜಿಂಕೆ
19 hours ago
Global X Outage: ಉದ್ಯಮಿ ಇಲಾನ್ ಮಸ್ಕ್ ಒಡೆತದನ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಸೋಮವಾರ ಕೆಲಕಾಲ ಸ್ಥಗಿತಗೊಂಡಿದೆ.
19 hours ago
T20 World Cup: ಒಮರ್ಝೈ ಆಟಕ್ಕೆ ಒಲಿದ ಜಯ
20 hours ago
Nature Photography Awards: ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿರುವ 'ವರ್ಷದ ವನ್ಯಜೀವಿ ಛಾಯಾಗ್ರಾಹಕ ನುವೀನ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿ'ಗೆ ಅಂತಿಮ ಸುತ್ತಿನಲ್ಲಿರುವ 24 ಚಿತ್ರಗಳ ಪೈಕಿ ಆ ಒಂದು ಚಿತ್ರ ಪರಿಸರಾಸಕ್ತರ ನಿದ್ದೆಗೆಡಿಸಿದೆ. ಉಳಿವಿಗಾಗಿನ ಹೋರಾಟದ ಸಂದೇಶದ
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ