Last Updated: 22 May 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Karnataka Corruption: ರಾಯಚೂರಿನಲ್ಲಿ ರೌಡಿಸಂ ಹಾಗೂ ಬೆದರಿಕೆ ಕರೆಗಳ ಹಿನ್ನೆಲೆ ನ್ಯಾಯಮೂರ್ತಿ ಬಿ.ವೀರಪ್ಪ ಪಿಸ್ತೂಲ್ ಹಿಡಿದಿದ್ದಾರೆ. ರಾಜ್ಯದಲ್ಲಿ 1281 ಅಕ್ರಮ ಪ್ರಕರಣ ಪತ್ತೆಯಾಗಿದ್ದು ಮಂಡ್ಯದಲ್ಲಿ 2 ಕೋಟಿ ವಸೂಲಿ ಆರೋಪ ಕೇಳಿಬಂದಿದೆ.
(12 hours ago)
30
Gujarat Police Arrest: ಕೊಲೆ ಕೇಸಿನ ಜೀವಾವಧಿ ಶಿಕ್ಷಿತ 53 ವರ್ಷದ ಹೇಮಂತ್ ಮೆಟ್ರೋ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಅಮಿತಾಭ್ ಹಾಗೂ ಅಮೀರ್ ಅಂತಹ ದಿಗ್ಗಜ ನಟರ ಚಿತ್ರಗಳಲ್ಲಿ ಅಭಿನಯಿಸಿ ದಶಕ ಕಾಲ ವೇಷ ಮರೆಸಿಕೊಂಡಿದ್ದ.
(16 hours ago)
26
ಕಾಕ್ರೋಚ್ ಪಾರ್ಟಿ ಮೂಲಕ ಜೆನ್ ಝೀ ಸಂಚಲನ ಸೃಷ್ಟಿಸಿದ ಅಭಿಜಿತ್ ದಿಪ್ಕೆ ಯಾರು?
(8 hours ago)
24
ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಮುಂದುವರಿಕೆ
(9 hours ago)
24
CJP X account banned: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) 'ಎಕ್ಸ್' ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.
(23 hours ago)
22
Pradeep Kulal: ನೇತ್ರಾವತಿ ನದಿ ಪಕ್ಕದ ಬಂಗ್ಲೆಗುಡ್ಡೆ ಕಾಡಿಗೆ ಮಧ್ಯಾಹ್ನ 2.30ಕ್ಕೆ ದೌಡಾಯಿಸಿದ ಎಸ್ಐಟಿ ಹಾಗೂ ವಿಧಿವಿಜ್ಞಾನ ತಂಡವು, ವಿಡಿಯೊ ಮಾಡಿದ್ದ ಪ್ರದೀಪ್ ಕುಲಾಲ್ ಉಪಸ್ಥಿತಿಯಲ್ಲಿ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ.
(19 hours ago)
21
Kushinagar murder: ಕುಶಿನಗರ ನಿವಾಸಿ ಬಿಗ್ಗನ್ ಅನ್ಸಾರಿ 15 ವರ್ಷದ ಮಗಳು ಶಾಬಾಳನ್ನು ಹತ್ಯೆಗೈದು ಭಾಗಗಳನ್ನು ಛಾಪ್ರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಟ್ಟಿದ್ದಾನೆ. 800 ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
(17 hours ago)
20
Senior citizen relationships: ಅವರು ಪಿಟಿಪಿಟಿ ಅನ್ನುತ್ತಿದ್ದರೆ ತಲೆ ಚಿಟ್ಟೆದ್ದು ಹೋಗುತ್ತದೆ. ಮಾಡಿದ ಕೆಲಸವನ್ನು, ನಡೆದುಕೊಳ್ಳುವ ರೀತಿಯನ್ನು ಟೀಕಿಸುವುದೆಂದರೆ ಅವರಿಗೆ ಪರಮ ಪ್ರೀತಿ. ಅವರಿಗೆ ಇನ್ನೇನು ಕೆಲಸವೂ ಇರುವುದಿಲ್ಲ.
(6 hours ago)
17
Italy Prime Minister: ಇಟಲಿ ಪ್ರಧಾನಿ ಮೆಲೊನಿ 1977ರಲ್ಲಿ ಜನಿಸಿದ್ದು, ತಮ್ಮ 29ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದರು. ಇವರು 2012ರಲ್ಲಿ ಬ್ರದರ್ಸ್ ಆಫ್ ಇಟಲಿ ಪಕ್ಷವನ್ನು ಸಹ-ಸ್ಥಾಪಿಸಿದ ಇತಿಹಾಸ ಹೊಂದಿದ್ದಾರೆ.
(17 hours ago)
16
ನಾಲ್ಕು ದಿನಗಳಲ್ಲೇ ಆನ್ಲೈನ್ಲ್ಲಿ ಭಾರಿ ಬೆಂಬಲ: ಭಾರತದಲ್ಲಿ ‘ಎಕ್ಸ್’ ಖಾತೆಗೆ ತಡೆ
(6 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 22
Karnataka Rajya Sabha Election: ಕೇಂದ್ರ ಚುನಾವಣಾ ಆಯೋಗವು ರಾಜ್ಯದ 4 ಸೇರಿ 24 ಸ್ಥಾನಗಳಿಗೆ ಪ್ರಕ್ರಿಯೆ ಆರಂಭಿಸಿದೆ. ಬೆಂಗಳೂರಿನಲ್ಲಿ ಮೇ 25ರವರೆಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದ್ದು ಚಂದ್ರಯಾನಕ್ಕೆ ಗಾಡಾರ್ಡ್ ಪ್ರಶಸ್ತಿ ಸಂದಿದೆ.
30 mins ago
Delhi Riots: ದೆಹಲಿಯ ಈಶಾನ್ಯ ಭಾಗದಲ್ಲಿ 2020ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮೂರು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
30 mins ago
State Wise School Holidays: ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಅತಿಯಾದ ಶಾಖದ ಪರಿಣಾಮ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತವು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬೇಸಿಗೆ ರಜೆಯನ್ನು ವಿಸ್ತರಿಸಿವೆ.
30 mins ago
International Biodiversity Day: ಮನೆ ಬಾಲ್ಕನಿಯಲ್ಲಿ ಸ್ಥಳೀಯ ಸಸ್ಯಗಳು, ಹಕ್ಕಿಗಳಿಗೆ ನೀರು, ರಾಸಾಯನಿಕ ರಹಿತ ತೋಟದ ಮೂಲಕ ಪರಿಸರ ಸಂರಕ್ಷಣೆಗೆ ಸರಳ ಹೆಜ್ಜೆಗಳು ಹಾಕಬಹುದು.
61 mins ago
Cockroach Janata Party: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ.
61 mins ago
IPL 2026: ಗಾಯದ ಮೇಲೆ ಬರೆ, CSK ನಾಯಕ ಸೇರಿ ಎಲ್ಲಾ ಆಟಗಾರರಿಗೆ ಭಾರಿ ದಂಡ
90 mins ago
Ruturaj Gaikwad fined: ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 89 ರನ್ಗಳಿಂದ ಸೋತ ಚೆನ್ನೈ ತಂಡಕ್ಕೆ ನಿಧಾನಗತಿ ಓವರ್ ರೇಟ್ಗಾಗಿ ದಂಡ ವಿಧಿಸಲಾಗಿದೆ. ನಾಯಕನಿಗೆ 24 ಲಕ್ಷ ಮತ್ತು ಆಟಗಾರರಿಗೆ 6 ಲಕ್ಷ ರೂ ದಂಡ ಹಾಕಲಾಗಿದೆ.
90 mins ago
Bengaluru Weather Update: ನಗರದಲ್ಲಿ ಗುರುವಾರ ರಾತ್ರಿ 8.30ರ ವೇಳೆಗೆ 4.42 ಸೆಂ.ಮೀ ಮಳೆಯಾಗಿದ್ದು, ಬಿರುಗಾಳಿ ಹೊಡೆತಕ್ಕೆ ಇಂದಿರಾನಗರ ಮತ್ತು ಮೆಜೆಸ್ಟಿಕ್ ಬಳಿಯ ಬ್ರಿಗೇಡ್ ರಸ್ತೆಯಲ್ಲಿ ಮರಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ.
90 mins ago
NTA Reforms: ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾದ ಅಧಿಕಾರಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕೆ ಜಂಟಿ ಪರೀಕ್ಷೆ ನಡೆಸುವ ಪ್ರಸ್ತಾವನೆ ಇಟ್ಟಿದ್ದಾರೆ. ಸಿಬಿಐ ಈಗಾಗಲೇ ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಿದೆ.
90 mins ago
Karnataka Rajya Sabha Polls: ಮುಂದಿನ ತಿಂಗಳು ತೆರವಾಗಲಿರುವ ರಾಜ್ಯಸಭೆಯ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 24 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ.
2 hours ago
Staff Selection Commission: ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಕನಿಷ್ಠ ₹25,500 ರೂಪಾಯಿ ವೇತನ ನಿಗದಿಯಾಗಿದ್ದು, ಸಾಮಾನ್ಯ ವರ್ಗಕ್ಕೆ ₹100 ರೂಪಾಯಿ ಶುಲ್ಕವಿದೆ. ಪದವೀಧರರು 2026 ಜೂನ್ 22ರೊಳಗೆ ಅರ್ಜಿ ಸಲ್ಲಿಸಬಹುದು.
2 hours ago
Karnataka Fuel Tax: 2021ರ ಸೆಪ್ಟೆಂಬರ್ 24ರಂದು ಸಿದ್ದರಾಮಯ್ಯ ನೀಡಿದ್ದ 10 ರೂಪಾಯಿ ತೆರಿಗೆ ಕಡಿತದ ಭರವಸೆಯನ್ನು ಬಿಜೆಪಿ ನೆನಪಿಸಿದ್ದು, ಇರಾನ್ ಯುದ್ಧದಿಂದ ಕಚ್ಚಾತೈಲದ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಸವಾಲು ಹಾಕಲಾಗಿದೆ.
2 hours ago
Cabinet Meeting: ‘ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದರ ಜತೆಗೆ ಸರಳ ಜೀವನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರಕ್ರಿಯೆಗಳ ಸುಧಾರಣೆ ಕುರಿತು ಚರ್ಚಿಸಲು ಸಂಪುಟ ಸಚಿವರ ಜತೆ ನಡೆದ ಸಭೆ ಫಲಪ್ರದವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2 hours ago
Cabinet Meeting: ‘ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದರ ಜತೆಗೆ ಸರಳ ಜೀವನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರಕ್ರಿಯೆಗಳ ಸುಧಾರಣೆ ಕುರಿತು ಚರ್ಚಿಸಲು ಸಂಪುಟ ಸಚಿವರ ಜತೆ ನಡೆದ ಸಭೆ ಫಲಪ್ರದವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
3 hours ago
ಸೂಪರ್ ಕ್ಲಾಸಿಕ್ ಚೆಸ್ ಟೂರ್ನಿ: ಹಿಂದೆಸರಿದ ಅಲಿರೇಝಾ
3 hours ago
ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ: ಕ್ವಾರ್ಟರ್ನಲ್ಲಿ ಹೊರಬಿದ್ದ ಮುಕುಂದ್
3 hours ago
ಜಾರ್ಜಿಯ ಮೆಲೊನಿ: ಬೆಂಕಿಯಲ್ಲಿ ಅರಳಿದ ಹೂ!
3 hours ago
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಅಶ್ಮಿತಾ ಚಾಲಿಹಾ
3 hours ago
ಮಧ್ಯ ಏಷ್ಯಾ ವಾಲಿಬಾಲ್ ಚಾಂಪಿಯನ್ಷಿಪ್ಗೆ ಭಾರತ ತಂಡ
3 hours ago
RCB vs SRH Analysis: ಪ್ಲೇಆಫ್ ಪ್ರವೇಶಿಸಿದ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ಅಗ್ರಸ್ಥಾನಕ್ಕಾಗಿ ಹೋರಾಟಕ್ಕೆ ಸಜ್ಜಾಗಿವೆ. ಕೊಹ್ಲಿ, ಪಡಿಕ್ಕಲ್, ಅಭಿಷೇಕ್, ಕಿಶನ್ ಸಿಡಿಲಬ್ಬರದ ಆಟ ನಿರೀಕ್ಷೆ ಹೆಚ್ಚಿಸಿದೆ.
3 hours ago
Space Exploration News: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ಮಿಷನ್ಗೆ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
4 hours ago
PM Modi Meeting: ಸೇವಾ ತೀರ್ಥದಲ್ಲಿ ನಡೆದ ಸಭೆಯಲ್ಲಿ 30ಕ್ಕೂ ಹೆಚ್ಚು ಸಂಪುಟ ಸಚಿವರು ಭಾಗವಹಿಸಿದ್ದು, ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ನಕ್ಸಲರ ನಿರ್ಮೂಲನೆ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ.
5 hours ago
Honduras violence: ಅಮೆರಿಕದ ಹೊಂಡುರಾಸ್ ಕರಾವಳಿಯಲ್ಲಿ ಬಂದೂಕುಧಾರಿಗಳು ನಡೆಸಿದ ಎರಡು ಪ್ರತ್ಯೇಕ ಗುಂಡಿನ ದಾಳಿಗಳನ್ನು ನಡೆಸಿದ್ದು, ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 25 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
ನಾಲ್ಕು ದಿನಗಳಲ್ಲೇ ಆನ್ಲೈನ್ಲ್ಲಿ ಭಾರಿ ಬೆಂಬಲ: ಭಾರತದಲ್ಲಿ ‘ಎಕ್ಸ್’ ಖಾತೆಗೆ ತಡೆ
6 hours ago
Senior citizen relationships: ಅವರು ಪಿಟಿಪಿಟಿ ಅನ್ನುತ್ತಿದ್ದರೆ ತಲೆ ಚಿಟ್ಟೆದ್ದು ಹೋಗುತ್ತದೆ. ಮಾಡಿದ ಕೆಲಸವನ್ನು, ನಡೆದುಕೊಳ್ಳುವ ರೀತಿಯನ್ನು ಟೀಕಿಸುವುದೆಂದರೆ ಅವರಿಗೆ ಪರಮ ಪ್ರೀತಿ. ಅವರಿಗೆ ಇನ್ನೇನು ಕೆಲಸವೂ ಇರುವುದಿಲ್ಲ.
6 hours ago
ಚೆಸ್: ಹಿಂದೆಸರಿದ ಅಲಿರೇಝಾ
6 hours ago
ಮಧ್ಯ ಏಷ್ಯಾ ವಾಲಿಬಾಲ್ಗೆ ಭಾರತ ತಂಡ
6 hours ago
ಭಾರತ ‘ಎ’ ತಂಡಕ್ಕೆ ಆಲ್ರೌಂಡರ್ ಅನುಕೂಲ್ ರಾಯ್
6 hours ago
ಪಾರದರ್ಶಕ ಎಸ್ಐಆರ್: ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ಚಿಂತನೆ
6 hours ago
Meghadoota poem: ಕಲ್ಲನ್ನೂ ಕರಗಿಸುವ ಶಕ್ತಿ ಕಾವ್ಯಕ್ಕಿದೆ ಎಂಬುದು ಕೇವಲ ಉತ್ಪ್ರೇಕ್ಷೆಯ ಬಣ್ಣನೆಯಲ್ಲವೇ ಅಲ್ಲವೆನಿಸುತ್ತದೆ. ಏಕೆಂದರೆ, ಕವಿಗಳ ಬಣ್ಣನೆಗೆ ಜೀವಂತ ವ್ಯಕ್ತಿಗಳೇ ಸಿಗಬೇಕೆಂದೇನೂ ಇಲ್ಲ. ಹಾಗೆಯೇ ಅವರು ನಿರ್ಜೀವದ ಜತೆಗೂ ಸಂವಾದಿಸಬಲ್ಲರು!
6 hours ago
ಎಂಟರ ಘಟ್ಟಕ್ಕೆ ಅಶ್ಮಿತಾ ಚಾಲಿಹಾ
6 hours ago
Flight safety: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿಮಾನವು ದೆಹಲಿ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.
6 hours ago
ಕಾಕ್ರೋಚ್ ಪಾರ್ಟಿ ಮೂಲಕ ಜೆನ್ ಝೀ ಸಂಚಲನ ಸೃಷ್ಟಿಸಿದ ಅಭಿಜಿತ್ ದಿಪ್ಕೆ ಯಾರು?
8 hours ago
ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಮುಂದುವರಿಕೆ
9 hours ago
ಸಾಕು ಮಗಳು ಮಿಂಚು ಹೆತ್ತ ಮಗಳೆಂಬ ಸತ್ಯ ಭೂಮಿಕಾ– ಗೌತಮ್ಗೆ ತಿಳಿಯುವ ಹೊತ್ತು
10 hours ago
May 21
Siddaramaiah reaction: ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, 2014ರಲ್ಲಿ ಡೀಸೆಲ್ ದರ ಕೇವಲ 48 ರೂಪಾಯಿ ಹಾಗೂ ಎಲ್ಪಿಜಿ ಬೆಲೆ 414 ರೂಪಾಯಿ ಇತ್ತೆಂದು ಉಲ್ಲೇಖಿಸಿ ಮಾಧ್ಯಮಗಳು ಕೇಂದ್ರವನ್ನು ಪ್ರಶ್ನಿಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
12 hours ago
ರಸ್ತೆಯಲ್ಲೇ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕು
12 hours ago
Karnataka Corruption: ರಾಯಚೂರಿನಲ್ಲಿ ರೌಡಿಸಂ ಹಾಗೂ ಬೆದರಿಕೆ ಕರೆಗಳ ಹಿನ್ನೆಲೆ ನ್ಯಾಯಮೂರ್ತಿ ಬಿ.ವೀರಪ್ಪ ಪಿಸ್ತೂಲ್ ಹಿಡಿದಿದ್ದಾರೆ. ರಾಜ್ಯದಲ್ಲಿ 1281 ಅಕ್ರಮ ಪ್ರಕರಣ ಪತ್ತೆಯಾಗಿದ್ದು ಮಂಡ್ಯದಲ್ಲಿ 2 ಕೋಟಿ ವಸೂಲಿ ಆರೋಪ ಕೇಳಿಬಂದಿದೆ.
12 hours ago
ಟಿವಿಕೆಯ 21, ಕಾಂಗ್ರೆಸ್ನ ಇಬ್ಬರಿಗೆ ಸಚಿವ ಸ್ಥಾನ
13 hours ago
ದಾಳಿ ಬದಲು ಒಪ್ಪಂದಕ್ಕೆ ಟ್ರಂಪ್ ಒಲವು; ಯುದ್ಧ ಪುನರಾರಂಭಿಸಲು ಇಸ್ರೇಲ್ ಪ್ರಧಾನಿ ಉತ್ಸುಕ
13 hours ago
ಐಪಿಎಲ್ | ಟೈಟನ್ಸ್ಗೆ ನಿರಾಯಾಸ ಗೆಲುವು: ಪ್ಲೇ ಆಫ್ ರೇಸ್ನಿಂದ ಹೊರಬಿದ್ದ CSK
13 hours ago
NEET controversy: ಸ್ವಾತಂತ್ರ್ಯ ಉದ್ಯಾನದ ಸಮಾವೇಶದಲ್ಲಿ ಮಾತನಾಡಿದ ಸಿಎಂ, 10 ವರ್ಷದಲ್ಲಿ 5 ಬಾರಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಪದವೀಧರ ನಿರುದ್ಯೋಗ ದರ ಶೇ. 69ರಷ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
15 hours ago
ಡೋಪಿಂಗ್: ಬಾನವೀರ್ ಸಿಂಗ್ ಏಳು ವರ್ಷ ನಿಷೇಧ
15 hours ago
Gujarat Police Arrest: ಕೊಲೆ ಕೇಸಿನ ಜೀವಾವಧಿ ಶಿಕ್ಷಿತ 53 ವರ್ಷದ ಹೇಮಂತ್ ಮೆಟ್ರೋ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಅಮಿತಾಭ್ ಹಾಗೂ ಅಮೀರ್ ಅಂತಹ ದಿಗ್ಗಜ ನಟರ ಚಿತ್ರಗಳಲ್ಲಿ ಅಭಿನಯಿಸಿ ದಶಕ ಕಾಲ ವೇಷ ಮರೆಸಿಕೊಂಡಿದ್ದ.
16 hours ago
Maruti Price Increase: ಉತ್ಪಾದನಾ ವೆಚ್ಚ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ವಿವಿಧ ಮಾದರಿಗಳ ದರವನ್ನು ಗರಿಷ್ಠ 30 ಸಾವಿರ ರೂಪಾಯಿಗಳವರೆಗೆ ಏರಿಕೆ ಮಾಡಲಾಗುತ್ತಿದೆ.
16 hours ago
ಕೊಹ್ಲಿ–ಅಭಿಷೇಕ್ ಅಬ್ಬರಕ್ಕೆ ವೇದಿಕೆ ಸಜ್ಜು: ಅಗ್ರಸ್ಥಾನಕ್ಕಾಗಿ RCB-SRH ಕಾದಾಟ
16 hours ago
IPL 2026: ಚೆನ್ನೈ ಗೆಲುವಿಗೆ 230 ರನ್ಗಳ ಕಠಿಣ ಗುರಿ ಒಡ್ಡಿದ ಗುಜರಾತ್
16 hours ago
Silver Rate: ನವದೆಹಲಿ ಚಿನಿವಾರ ಪೇಟೆಯಲ್ಲಿ ಹತ್ತು ಗ್ರಾಂ ಅಪರಂಜಿ ಚಿನ್ನದ ದರ 600 ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೂಡಿಕೆದಾರರು ಲೋಹಗಳ ಖರೀದಿಗೆ ಮುಂದಾಗಿರುವುದು ಬೆಲೆ ಏರಿಕೆಗೆ ಕಾರಣ.
16 hours ago
Tamil Nadu Ministry News: ಮುಖ್ಯಮಂತ್ರಿ ವಿಜಯ್ ಸಂಪುಟಕ್ಕೆ 23 ನೂತನ ಸಚಿವರು ಸೇರ್ಪಡೆಯಾಗಿದ್ದು, ಇವರಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದ್ದಾರೆ. ಒಟ್ಟು 33 ಸದಸ್ಯರ ಪೈಕಿ 7 ಮಂದಿ ಚೆನ್ನೈ ಮೂಲದವರಾಗಿದ್ದಾರೆ.
16 hours ago
Bhopal Twisha case: ಕತಾರ ಹಿಲ್ಸ್ ಮನೆಯಲ್ಲಿ ಮೇ 12ರಂದು ಪತ್ತೆಯಾದ ಸಂಶಯಾಸ್ಪದ ಸಾವು ಪ್ರಕರಣದ ತಲೆಮರೆಸಿಕೊಂಡಿರುವ ಪತಿ ಸಮರ್ಥ್ ಸಿಂಗ್ ಬಂಧನಕ್ಕೆ ಹತ್ತು ಸಾವಿರ ನಗದು ಬಹುಮಾನವನ್ನು ಪೊಲೀಸರು ಘೋಷಣೆ ಮಾಡಿದ್ದಾರೆ.
17 hours ago
Sriram Sena: ಜೂನ್ ಒಂದರಿಂದ ಶ್ರೀರಾಮ ಸೇನೆಯು ರಾಜ್ಯಾದ್ಯಂತ ಕೇಸರಿ ಶಾಲು ಹಂಚಲು ನಿರ್ಧರಿಸಿದೆ. ದಾವಣಗೆರೆಯಲ್ಲಿ ಮಾತನಾಡಿದ ಮುತಾಲಿಕ್ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ತಾರತಮ್ಯ ತಡೆಗೆ ಸಮವಸ್ತ್ರ ನೀತಿ ಕಡ್ಡಾಯಗೊಳಿಸಲು ಆಗ್ರಹಿಸಿದರು.
17 hours ago
Kushinagar murder: ಕುಶಿನಗರ ನಿವಾಸಿ ಬಿಗ್ಗನ್ ಅನ್ಸಾರಿ 15 ವರ್ಷದ ಮಗಳು ಶಾಬಾಳನ್ನು ಹತ್ಯೆಗೈದು ಭಾಗಗಳನ್ನು ಛಾಪ್ರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಟ್ಟಿದ್ದಾನೆ. 800 ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
17 hours ago
ಯುಎಇ ಅಧ್ಯಕ್ಷ ನಹ್ಯಾನ್ ಅವರಿಗೆ ಮೇಘಾಲಯದ ಕೇಸರ ಮಾವಿನಹಣ್ಣು
17 hours ago
Indian Shipping Ministry: ಮುಕೇಶ್ ಮಂಗಲ್ ಅವರು ಪಶ್ಚಿಮ ಜಲಸಂಧಿಯಲ್ಲಿ ಸಿಲುಕಿರುವ 14 ಹಡಗುಗಳನ್ನು ಸುರಕ್ಷಿತವಾಗಿ ಮರಳಿ ತರಲು ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಆದ್ಯತೆ ನೀಡಿದ್ದಾರೆ.
17 hours ago
Ebola Travel Advisory: ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾತ್ಸವ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಕಾಂಗೊ ಮತ್ತು ಉಗಾಂಡದಿಂದ ಬರುವ ಪ್ರಯಾಣಿಕರು 21 ದಿನಗಳವರೆಗೆ ನಿಗಾದಲ್ಲಿರಲು ಸೂಚನೆ ನೀಡಲಾಗಿದೆ.
17 hours ago
MNS chief cleared: ಮುಂಬೈನ ಕಲ್ಯಾಣ ರೈಲ್ವೆ ನಿಲ್ದಾಣದ ಬಳಿ ನಡೆದ 2008ರ ಹಳೆಯ ಪ್ರಕರಣದಲ್ಲಿ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ವಿಚಾರಣೆ ಅವಧಿಯಲ್ಲಿ ಇಬ್ಬರು ಆರೋಪಿಗಳು ಮೃತಪಟ್ಟಿರುವುದನ್ನು ನ್ಯಾಯಾಲಯ ಗಮನಿಸಿದೆ.
17 hours ago
Italy Prime Minister: ಇಟಲಿ ಪ್ರಧಾನಿ ಮೆಲೊನಿ 1977ರಲ್ಲಿ ಜನಿಸಿದ್ದು, ತಮ್ಮ 29ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದರು. ಇವರು 2012ರಲ್ಲಿ ಬ್ರದರ್ಸ್ ಆಫ್ ಇಟಲಿ ಪಕ್ಷವನ್ನು ಸಹ-ಸ್ಥಾಪಿಸಿದ ಇತಿಹಾಸ ಹೊಂದಿದ್ದಾರೆ.
17 hours ago
Harihara Panchamasali Peetha: ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 50 ಕೋಟಿ ರೂಪಾಯಿ ಹಣದ ದುರುಪಯೋಗದ ಆರೋಪ ಮಾಡಲಾಗಿದ್ದು, ಟ್ರಸ್ಟ್ ಪದಾಧಿಕಾರಿಗಳ ಭರವಸೆ ಮೆರೆಗೆ ಪ್ರತಿಭಟನೆ ನಿಲ್ಲಿಸಲಾಗಿದೆ.
17 hours ago
ವಿಡಿಯೊ: RCB ಅಂದ್ರೆ ಪ್ರಾಣ, ಪ್ರೀತಿ... ಈ ಸಲವೂ ಕಪ್ ನಮ್ದೆ ಎಂದ ಅಭಿಮಾನಿಗಳು
18 hours ago
IPL 2026: ಗುಜರಾತ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ