Last Updated: 18 Apr 2026 3:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜರ್ಮನಿಯ ಸುಂದರ ಯುವತಿ ಫೋಟೊಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ?
(23 hours ago)
38
Yogishgouda Murder: ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದು, 15ನೇ ಆರೋಪಿಯಾದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
(23 hours ago)
21
ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ
(9 hours ago)
21
Vinay Kulkarni conviction: ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಶಿಕ್ಷೆ ಪ್ರಕಟಿಸಿದ್ದು, ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಕೊಲೆಯಾದ ಬಿಜೆಪಿ ಮುಖಂಡನ ಪ್ರಕರಣದಲ್ಲಿ ಈಗ ತೀರ್ಪು ಹೊರಬಿದ್ದಿದೆ.
(23 hours ago)
20
ಹೊರ್ಮುಜ್ ಜಲಸಂಧಿ ಹಡಗುಗಳ ಸಂಚಾರಕ್ಕೆ ಮುಕ್ತ: ಇರಾನ್ ಮಹತ್ವದ ಘೋಷಣೆ
(5 hours ago)
17
ಗ್ರೀನ್ ಬಾರಿಸಿದ ಒಂದು ಸಿಕ್ಸರ್ನಿಂದ ₹5 ಲಕ್ಷ ಸಂಗ್ರಹ: ಆಶ್ಚರ್ಯವಾದರು ಇದೇ ಸತ್ಯ
(4 hours ago)
16
Rahul Gandhi: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬೆನ್ನಲ್ಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
(5 hours ago)
16
Lok Sabha Voting: ಲೋಕಸಭೆಯಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿದ್ದ 328 ಮತಗಳು ಸಿಗದೆ ಸೋಲಾಗಿದೆ. ಕೇವಲ 298 ಸದಸ್ಯರು ಪರವಾಗಿ ಮತ ಚಲಾಯಿಸಿದ್ದು 230 ಮಂದಿ ಸರ್ಕಾರದ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ.
(19 hours ago)
16
TV ನೋಡುತ್ತಾಳೆಂದು ಚೆಸ್ಗೆ ಸೇರಿಸಿದ್ದ ಪೋಷಕರು: ಚಾಂಪಿಯನ್ ವೈಶಾಲಿ ಕಥೆಯಿದು
(23 hours ago)
16
Flying Taxi Station: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3,100 ಚದರ ಅಡಿ ವಿಸ್ತೀರ್ಣದ ನಿಲ್ದಾಣ ನಿರ್ಮಾಣವಾಗಿದ್ದು, ವಾರ್ಷಿಕ 17 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
(21 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 18
RCB ಗ್ರೀನ್ ಗೇಮ್ ಇಂದು: ಡಾಟ್ ಬಾಲ್ ಹೆಸರಲ್ಲಿ BCCI ನೆಟ್ಟ ಗಿಡಗಳೆಷ್ಟು?
50 mins ago
ಟಿ20 ವಿಶ್ವಕಪ್ನಲ್ಲಿ ಮ್ಯಾಚ್ ಫಿಕ್ಸಿಂಗ್? ಐಸಿಸಿಯಿಂದ ತನಿಖೆ ಆರಂಭ
79 mins ago
ಟಿ20 ವಿಶ್ವಕಪ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆ ಕೆನಡಾ ಕ್ರಿಕೆಟ್ ತಂಡದ ವಿರುದ್ಧ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ ತನಿಖೆ ಆರಂಭಿಸಿದೆ.
79 mins ago
ದ್ವಿ ಪೌರತ್ವ ಆರೋಪ: ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ
109 mins ago
Forced Conversion Case: ಟಿಸಿಎಸ್ ನಾಸಿಕ್ ಘಟಕಕ್ಕೆ ಸಂಬಂಧಿಸಿದ ಬಲವಂತದ ಮತಾಂತರ ಆರೋಪದ ನಡುವೆ ನಾಪತ್ತೆಯಾದ ನಿಧಾ ಖಾನ್ ಕುರಿತು ಪತಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದು, ವಿವಿಧ ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
109 mins ago
UNESCO World Heritage: ಪ್ರತಿ ವರ್ಷ ಏ 18ರಂದು ವಿಶ್ವ ಪರಂಪರೆ ದಿನ ಆಚರಿಸಲಾಗುತ್ತದೆ. ಈ ದಿನದಂದು ನಾವು ತಾಜ್ ಮಹಲ್, ಹಂಪಿ ಅಥವಾ ಜೈಪುರದ ಕೋಟೆಗಳ ಬಗ್ಗೆಯೇ ಮಾತನಾಡುತ್ತೇವೆ.
109 mins ago
Lexus ES electric car: ಟೊಯೊಟಾ ಲೆಕ್ಸಸ್ ಬ್ರಾಂಡ್ ಮೂಲಕ ಇಎಸ್500ಇ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆ ಮಾಡಿದ್ದು, ಉನ್ನತ ಬ್ಯಾಟರಿ ಸಾಮರ್ಥ್ಯ, 580 ಕಿಮೀ ರೇಂಜ್ ಹಾಗೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
109 mins ago
Enriched Uranium: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಇರಾನ್ ತನ್ನ 'ನ್ಯೂಕ್ಲಿಯರ್ ಡಸ್ಟ್' ಅನ್ನು ಅಮೆರಿಕಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದರು. ಟ್ರಂಪ್ ಹೇಳಿಕೆ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತ್ತು.
109 mins ago
Budget Session: ಜನವರಿಯಿಂದ ನಡೆದ ಸಂಸತ್ತಿನ ಬಜೆಟ್ ಅಧಿವೇಶನ ಮುಕ್ತಾಯಗೊಂಡಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಿಶೇಷ ಕಲಾಪದಲ್ಲಿ ಹಲವು ಪ್ರಮುಖ ನಿರ್ಣಯಗಳು ಕೈಗೊಳ್ಳಲಾಯಿತು.
2 hours ago
Delimitation: ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಹಿನ್ನಡೆಯಾಗಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ.
3 hours ago
Bannerghatta Zoo: ದಕ್ಷಿಣ ಆಫ್ರಿಕಾದಿಂದ ತರಲಾದ ನಾಲ್ಕು ಚೀತಾಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ. ಅವುಗಳನ್ನು 30 ದಿನಗಳ ಕ್ವಾರಂಟೈನ್ನಲ್ಲಿ ಇರಿಸಿ ನಂತರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.
3 hours ago
ಐಪಿಎಲ್ಗೆ ‘ಹದಿನೆಂಟರ ಹರೆಯ’: ಅಪರೂಪದ ದಾಖಲೆಗಳ ಕುರಿತು ಇಲ್ಲಿದೆ ಮಾಹಿತಿ..
3 hours ago
Lebanon: ಇಸ್ರೇಲ್ ಇನ್ನು ಮುಂದೆ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
4 hours ago
Airport Operations: ಭಾರತೀಯ ವಾಯುಪಡೆ ವಿಮಾನದ ಹಾರ್ಡ್ ಲ್ಯಾಂಡಿಂಗ್ ನಂತರ ಪುಣೆ ವಿಮಾನ ನಿಲ್ದಾಣದ ರನ್ ವೇ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಸುರಕ್ಷತಾ ಪರಿಶೀಲನೆ ಬಳಿಕ ಇಂದು ಬೆಳಗ್ಗೆ ವಿಮಾನ ಸಂಚಾರ ಮರು ಆರಂಭವಾಯಿತು.
4 hours ago
ಗ್ರೀನ್ ಬಾರಿಸಿದ ಒಂದು ಸಿಕ್ಸರ್ನಿಂದ ₹5 ಲಕ್ಷ ಸಂಗ್ರಹ: ಆಶ್ಚರ್ಯವಾದರು ಇದೇ ಸತ್ಯ
4 hours ago
Shreyas Iyer: ಪಂಜಾಬ್ ಕಿಂಗ್ಸ್ ತಂಡದ ನಾಯಕ, ಸ್ಪೋಟಕ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ ಫೇವರಿಟ್ ತಿನಿಸು ತುಳುನಾಡಿನ ಪ್ರಸಿದ್ಧ ‘ನೀರ್ ದೋಸೆ’ ಅಂತೆ. ಹೌದು, ಸ್ವತಃ ಶ್ರೇಯಸ್ ಅಯ್ಯರ್ ಈ ವಿಷಯ ಬಹಿರಂಗಪಡಿಸಿದ್ದಾರೆ.
5 hours ago
History News: ಯಳಂದೂರು ತಾಲ್ಲೂಕಿನ ಶಿಲೆಗಳಲ್ಲಿ ಹಳೆ ಗನ್ನಡ, ತಮಿಳ್ಗನ್ನಡ ಚರಿತ್ರೆ ಅಚ್ಚೊತ್ತಿದೆ. ಮಾಸ್ತಿಕಲ್ಲು, ವೀರಗಲ್ಲು, ತಾಮ್ರ ಮತ್ತು ಶಿಲಾ ಶಾಸನಗಳು ನಾಡಿನ ಮಹತ್ವ ಸಾರುತ್ತಿವೆ ಎಂದು ವರದಿ.
5 hours ago
IPL 2026 Update: ಕೆಮರೂನ್ ಗ್ರೀನ್ ಬಾರಿಸಿದ ಸಿಕ್ಸರ್ ಟಾಟಾ ಸಿಯೆರಾ ಕಾರಿಗೆ ತಾಗಿ, ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗೆ ₹5 ಲಕ್ಷ ದೇಣಿಗೆ ಸಂಗ್ರಹವಾಗಿದೆ.
5 hours ago
‘ನೀರ್ ದೋಸೆ’ ಫೇವರಿಟ್ ಎಂದ ಶ್ರೇಯಸ್ ಅಯ್ಯರ್ಗೆ ಇದೆ ತುಳುನಾಡಿನ ನಂಟು
5 hours ago
India News: ಯುದ್ಧ ಪರಿಸ್ಥಿತಿ, ಮಹಿಳಾ ಮೀಸಲಾತಿ ಮಸೂದೆ ವಿವಾದ, ಬೆಂಗಳೂರಿನಲ್ಲಿ ಹಕ್ಕಿಜ್ವರ ದೃಢ, ಐಪಿಎಲ್ ಪಂದ್ಯಗಳು ಸೇರಿದಂತೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರಮುಖ ದಿನದ ಸುದ್ದಿಗಳ ಸಂಕ್ಷಿಪ್ತ ನೋಟ.
5 hours ago
RCB vs DC | ಹೈವೋಲ್ಟೇಜ್ ಕದನಕ್ಕೆ ಚಿನ್ನಸ್ವಾಮಿ ಸಜ್ಜು: ತಂಡಗಳ ಬಲಾಬಲ ಹೀಗಿದೆ
5 hours ago
ಹೊರ್ಮುಜ್ ಜಲಸಂಧಿ ಹಡಗುಗಳ ಸಂಚಾರಕ್ಕೆ ಮುಕ್ತ: ಇರಾನ್ ಮಹತ್ವದ ಘೋಷಣೆ
5 hours ago
IPL 2026 Preview: ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ-ಡೆಲ್ಲಿ ಕಾಳಗಕ್ಕೆ ಸಜ್ಜಾಗಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗಗಳಲ್ಲಿ ಉಭಯ ತಂಡಗಳ ಬಲಾಬಲ ವಿಶ್ಲೇಷಣೆ ಇಲ್ಲಿದೆ.
5 hours ago
Rahul Gandhi: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬೆನ್ನಲ್ಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
5 hours ago
HD Kumaraswamy: ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 hours ago
Amit Shah: ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ವಿಫಲವಾದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
6 hours ago
IPL 2026: ಉತ್ಸಾಹಿ ಸನ್ಗೆ ಇಂದು ಸೂಪರ್ ಕಿಂಗ್ಸ್ ಸವಾಲು
6 hours ago
ಭಾರತ ಸೇರಿದಂತೆ ಹಲವು ದೇಶಗಳಿಗೆ ನಿರಾಳ..
6 hours ago
KPSC recruitment process: ಕೆಪಿಎಸ್ಸಿ ಸದಸ್ಯರ ಸಂಖ್ಯೆಯನ್ನು ಎಂಟಕ್ಕೆ ಸೀಮಿತಗೊಳಿಸಲು ಹಾಗೂ ಹೋಟಾ ಸಮಿತಿಯ ಶೇ 90 ರಷ್ಟು ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
7 hours ago
ಅಮೃತಧಾರೆ ಧಾರಾವಾಹಿ : ತಾಯಿ ಶಕುಂತಲಾಳನ್ನೂ ಮನೆಯಿಂದ ಹೊರಹಾಕಿದ ಜೈದೇವ್
7 hours ago
Karnataka climate crisis: ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು ಕಲಬುರಗಿಯಲ್ಲಿ ಉಷ್ಣಾಂಶ 42 ಡಿಗ್ರಿ ಮೀರಿದೆ. ಒಟ್ಟು 207 ತಾಲ್ಲೂಕುಗಳಲ್ಲಿ ಭಾರಿ ನೀರಿನ ಅಭಾವ ಉಂಟಾಗಿದೆ.
8 hours ago
ಬೆಂಗಳೂರು: ನೈರುತ್ಯ ರೈಲ್ವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ಸಿಕ್ಕಿಲ್ಲ. ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ, ಕನ್ನಡಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
8 hours ago
ಉತ್ಸಾಹಿ ಸನ್ಗೆ ಇಂದು ಸೂಪರ್ ಕಿಂಗ್ಸ್ ಸವಾಲು
8 hours ago
ಬಿಂದರ್ಗೆ ₹1 ಲಕ್ಷ ದಂಡ
8 hours ago
Basava Samiti: ಕಲಬುರಗಿ ಕೇಂದ್ರವು 2,500 ವಚನಗಳನ್ನು ಸ್ಪ್ಯಾನಿಶ್ ಮತ್ತು ಜರ್ಮನ್ ಭಾಷೆಗೆ ಅನುವಾದಿಸಿದೆ. 2003 ರಿಂದ 896 ಅರಿವಿನ ಮನೆ ಕಾರ್ಯಕ್ರಮಗಳನ್ನು ನಡೆಸಿ 6 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.
9 hours ago
ಹೊಸ ಪ್ರತಿಭೆ..ಕಾಶ್ಮೀರ ಕಣಿವೆಯ ‘ರಾಯಲ್ ಚಾಲೆಂಜರ್’ ರಸಿಕ್
9 hours ago
Leopard Rescue: ಸಿದ್ಧಾರ್ಥ ನಗರದ ಸುರೇಶ್ ಅವರ ನಿವಾಸದಲ್ಲಿ ಮಂಚದ ಕೆಳಗೆ ಅಡಗಿದ್ದ 4 ವರ್ಷದ ಗಂಡು ಚಿರತೆಯನ್ನು ಡಾ. ಶಶಿಕುಮಾರ್ ನೇತೃತ್ವದ ತಂಡ ಅರವಳಿಕೆ ಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
9 hours ago
ಸಮ ಸಮಾಜ ರೂಪುಗೊಳ್ಳುವ ಸಂವಿಧಾನದ ಉದಾತ್ತ ಆಶಯಕ್ಕೆ ‘ವಿಶ್ವಮಾನವ ಪರಿಕಲ್ಪನೆ’ಯು ಪೂರಕ. ಈ ಭರವಸೆಯ ಮಾರ್ಗದಲ್ಲಿ ಶಿಕ್ಷಕರೇ ಬೆಳ್ಳಿಚುಕ್ಕಿಗಳು!
9 hours ago
Karnataka 2nd PUC: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ನೋಂದಣಿ ಅವಧಿಯನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 175 ರೂಪಾಯಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.
9 hours ago
S. Suresh Kumar Interview: ಕೆಪಿಎಸ್ಸಿ ಸದಸ್ಯರು ಪ್ರತಿ ವರ್ಷ ಆಸ್ತಿ ವಿವರ ಘೋಷಿಸಬೇಕು ಮತ್ತು ನ್ಯಾಯಾಧೀಶರ ಆಯ್ಕೆ ಮಾದರಿಯಲ್ಲಿ ಮಾರ್ಗಸೂಚಿ ರೂಪಿಸಬೇಕು ಎಂದು ಮಾಜಿ ಸಚಿವರು ಪ್ರಜಾವಾಣಿ ಸಂದರ್ಶನದಲ್ಲಿ ಒತ್ತಾಯಿಸಿದ್ದಾರೆ.
9 hours ago
Constitutional Amendment Bill: ಲೋಕಸಭಾ ಸ್ಥಾನಗಳನ್ನು 543 ರಿಂದ 850ಕ್ಕೆ ಏರಿಸುವ ಮಸೂದೆಗೆ ಸದನದಲ್ಲಿ ಸೋಲಾಗಿದೆ. 23 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಒಟ್ಟು 123 ಸದಸ್ಯರು ಭಾಗಿಯಾಗಿದ್ದರು.
9 hours ago
Bengaluru B-SMIL Project: 11 ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣ ವೆಚ್ಚ ಪ್ರತಿ ಕಿ.ಮೀಗೆ ₹175 ಕೋಟಿಗೆ ಏರಿಕೆಯಾಗಿದ್ದು, ಸಚಿವ ಸಂಪುಟವು ಒಟ್ಟು ₹13262.70 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಅನುಮೋದನೆ ನೀಡಿದೆ.
9 hours ago
ಪಾಟೀದಾರ್ ಪಡೆಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಇಂದುಅಗ್ರಸ್ಥಾನದತ್ತ RCB ಚಿತ್ತ
9 hours ago
Water Supply Crisis: ಕರ್ನಾಟಕದ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಶೇ 45ರಷ್ಟು ಅನುದಾನ ಮಾತ್ರ ಬಳಕೆಯಾಗಿದ್ದು, ಯೋಜನಾ ವೆಚ್ಚವು ₹8.29 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಸಿಎಜಿ ವರದಿಯು ಗಂಭೀರ ಲೋಪಗಳನ್ನು ಎತ್ತಿ ತೋರಿಸಿದೆ.
9 hours ago
ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ
9 hours ago
Karnataka Power Tariff: ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 56 ಪೈಸೆ ಹೆಚ್ಚಳವಾಗಿದ್ದು, ಕೆಇಆರ್ಸಿ ಆದೇಶದಂತೆ 4900 ಕೋಟಿ ರೂಪಾಯಿಗಳ ಆದಾಯದ ಕೊರತೆಯನ್ನು ನೀಗಿಸಲು ಮೇ ತಿಂಗಳಿನಿಂದ ಹೊಸ ದರ ಜಾರಿಗೆ ಬರಲಿದೆ.
9 hours ago
IPL Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿರುವ ರಜತ್ ಬಳಗ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದು, 228 ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿರುವ ವಿರಾಟ್ ಕೊಹ್ಲಿ ಲಭ್ಯತೆಯನ್ನು ಹ್ಯಾಜಲ್ವುಡ್ ಖಚಿತಪಡಿಸಿದ್ದಾರೆ.
9 hours ago
ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
10 hours ago
ಕಾಶ್ಮೀರ ಕಣಿವೆಯ ‘ರಾಯಲ್ ಚಾಲೆಂಜರ್’ ರಸಿಕ್
12 hours ago
Apr 17
Kolkata Knight Riders vs Gujarat Titans:ವೇಗಿ ಕಗಿಸೊ ರಬಾಡ (29ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ಬಳಿಕ ನಾಯಕ ಶುಭಮನ್ ಗಿಲ್ (86;50ಎ) ಬ್ಯಾಟಿಂಗ್ನಲ್ಲಿ ಅಬ್ಬರಿ ಸಿದರು.
13 hours ago
PHOTOS | ಶುಭಮನ್ ಗಿಲ್ ಅಬ್ಬರ: ಗುಜರಾತ್ ಟೈಟನ್ಸ್ಗೆ ಗೆಲುವು
14 hours ago
IPL 2026 | ಕೋಲ್ಕತ್ತ ನೈಟ್ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ಗೆ ರೋಚಕ ಜಯ
15 hours ago
Kolkata Knight Riders vs Gujarat Titans:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 25ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ ರೋಚಕ ಜಯ ಸಾಧಿಸಿದೆ.
15 hours ago
HD Kumaraswamy criticism: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿದ ಸಚಿವರು, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿ ಈ ಮಸೂದೆಯನ್ನು ಮೊದಲು ಮಂಡಿಸಿದ್ದರು ಹಾಗೂ ಕಾಂಗ್ರೆಸ್ ತಡೆಯೊಡ್ಡುತ್ತಿದೆ ಎಂದು ಟೀಕಿಸಿದರು.
17 hours ago
Crude oil price: ಇರಾನ್ ಹೊರ್ಮುಜ್ ಜಲಸಂಧಿ ತೆರೆದಿದ್ದರಿಂದ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 89 ಡಾಲರ್ಗಿಂತ ಕೆಳಕ್ಕೆ ಕುಸಿದಿದೆ ಮತ್ತು ಷೇರುಪೇಟೆ ವಹಿವಾಟು ಶೇಕಡ 11ರಷ್ಟು ಏರಿಕೆ ಕಂಡಿದೆ.
17 hours ago
Stalin vs BJP: ಲೋಕಸಭೆಯ ಕ್ಷೇತ್ರ ಹೆಚ್ಚಳದ ಮಸೂದೆ ಪ್ರತಿಯನ್ನು ಸುಡುವ ಚಿತ್ರ ಹಂಚಿಕೊಂಡ ಸ್ಟಾಲಿನ್ ಅವರು ಎಪ್ರಿಲ್ 23 ರಂದು ಅಹಂಕಾರದ ಆಡಳಿತಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳಿ ಕೇಂದ್ರದ ವಿರುದ್ಧ ಕೆರಳಿದ್ದಾರೆ.
17 hours ago
Kolkata Knight Riders vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 25ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೋಲ್ಕತ್ತ ನೈಟ್ರೈಡರ್ಸ್ ಬೃಹತ್ ಮೊತ್ತ ಪೇರಿಸಿದೆ.
17 hours ago
ಗುಂಡಣ್ಣ: ಶುಕ್ರವಾರ, 17 ಏಪ್ರಿಲ್ 2026
17 hours ago
IPL 2026 | ಗ್ರೀನ್ ಅಬ್ಬರ; ಗುಜರಾತ್ ಗೆಲುವಿಗೆ 181 ರನ್ ಗುರಿ ನೀಡಿದ ಕೆಕೆಆರ್
17 hours ago
Mumbai Indians Coach: ಪಂಜಾಬ್ ಕಿಂಗ್ಸ್ ವಿರುದ್ಧ 41 ರನ್ ನೀಡಿದರೂ ಬೆಂಬಲಿಸಿದ ಕೋಚ್. ಸ್ನಾಯು ನೋವಿನ ಹೊರತಾಗಿಯೂ ಕಣಕ್ಕಿಳಿದ ವೇಗಿ, ಐದು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ