Last Updated: 4 Apr 2026 11:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Women Prisoners: ಜೈಲಿನಲ್ಲಿರುವ ಮಹಿಳಾ ಕೈದಿಗಳ ಸಂಖ್ಯೆ ಹತ್ತು ಲಕ್ಷಕ್ಕೆ ತಲುಪುತ್ತಿದ್ದು, ಇದದರಿಂದ 'ಜಾಗತಿಕ ಬಿಕ್ಕಟ್ಟು' ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
(21 hours ago)
28
ಭಾರತದ ಕಡೆಗೆ ಬರುತ್ತಿದ್ದ ಇರಾನ್ನ ತೈಲ ಹಡಗು ದಿಢೀರ್ ಮಾರ್ಗ ಬದಲಿಸಿ ಚೀನಾದತ್ತ!
(6 hours ago)
27
IPL: ಗೋಯಂಕಾ ಮೇಲೆ ನಿಷೇಧ ಹೇರಲು ಐಪಿಎಲ್ ರೂವಾರಿ ಲಲಿತ್ ಮೋದಿ ಒತ್ತಾಯ
(22 hours ago)
19
China Incident: ದಕ್ಷಿಣ ಚೀನಾದ ಹೋಟೆಲ್ನಲ್ಲಿ 15 ದಿನಗಳ ಕಾಲ ಒಂಟಿಯಾಗಿ ಉಳಿದಿದ್ದ 6 ವರ್ಷದ ಬಾಲಕನ ಕಥೆ ಜನಮನ ತಟ್ಟಿದ್ದು, ಬಳಿಕ ತಾಯಿ ಮರಳಿ ಬಂದು ಮಗನನ್ನು ಕರೆದೊಯ್ದರು.
(15 hours ago)
18
ಭಾರತ ಮೂಲದ 11 ವರ್ಷದ ಬೋಧನ ಶಿವಾನಂದನ್ ಇದೀಗ ಇಂಗ್ಲೆಂಡ್ನ ನಂ.1 ಚೆಸ್ ಆಟಗಾರ್ತಿ
(22 hours ago)
18
PSL 2026: ಕರಾಚಿ ಕಿಂಗ್ಸ್ನ ಅಜಮ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಳೆಯಿಂದಾಗಿ ಛತ್ರಿ ಹಿಡಿದು ಕುಳಿತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
(13 hours ago)
17
IPL 2026: ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಪಂದ್ಯದ ಶೇ 25ರಷ್ಟು ದಂಡ
(24 hours ago)
17
Jesus Christ: ಶುಭ ಶುಕ್ರವಾರ, ಕ್ರಿಶ್ಚಿಯನ್ ಕ್ಯಾಲೆಂಡರ್ನಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಯೇಸುಕ್ರಿಸ್ತ ಅವರನ್ನು ಇದೇ ದಿನ ಶಿಲುಬೆಗೇರಿಸಲಾಯಿತು. ಈ ದಿನವೇ ಮರಣ ಹೊಂದಿದರು ಎಂದು ಬೈಬಲ್ ಹೇಳುತ್ತದೆ.
(24 hours ago)
15
‘ನಾವೀಗ ಇಬ್ಬರಲ್ಲ..ಮೂವರು’ ಎಂದ ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
(10 hours ago)
14
Prakash Raj Mother Funeral: ತಾಯಿ ಸುವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಅವರ ನಂಬಿಕೆಯಂತೆ ನೆರವೇರಿಸಿದ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದರು.
(17 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 4
ವಿಡಿಯೊ: ಸೇವಂತಿಯೇ..ಹಾಡಿಗೆ ರಾಘವೇಂದ್ರ ಜೊತೆ ಹೆಜ್ಜೆ ಹಾಕಿದ ಬಿಗ್ಬಾಸ್ ರಕ್ಷಿತಾ
2 mins ago
Election Commission Offers: ತಿರುವನಂತಪುರ: ಉಬರ್ ಉಚಿತ ಪ್ರಯಾಣ, ಹಲ್ವಾ ಮತ್ತು ಕೇವಲ ₹ 1 ರೂಪಾಯಿಗೆ ಅಕ್ಕಿ ಹಿಟ್ಟು – ಇವು ಗ್ರಾಹಕರನ್ನು ಸೆಳೆಯಲು ಯಾವುದೋ ಮಳಿಗೆಯ ಜಾಹೀರಾತು ಎಂದು ಭಾಸವಾಗುತ್ತದೆ. ಆದರೆ ಇದು
2 mins ago
Pakistan Petrol Price: ಇಂಧನ ಬೆಲೆಯಲ್ಲಿ ತೀವ್ರ ಏರಿಕೆಗೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯಲ್ಲಿ 80 ಪಾಕಿಸ್ತಾನಿ ರೂಪಾಯಿ ಕಡಿತ ಮಾಡಿದೆ.
2 mins ago
LPG Cylinder Shortage: ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ಕೊಡುತ್ತಿಲ್ಲ. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ
2 mins ago
Hindi Grading Issue: ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಯ ಗ್ರೇಡಿಂಗ್ ವ್ಯವಸ್ಥೆಯ ಕುರಿತು ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರ ಕ್ರಮವನ್ನು ಟಿ.ಎ.ನಾರಾಯಣಗೌಡರು ತೀವ್ರವಾಗಿ ಖಂಡಿಸಿದ್ದಾರೆ.
2 mins ago
Karnataka Politics: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ 27 ವರ್ಷದ ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಎಸ್ಡಿಪಿಐನ ಅಫ್ಸರ್ ಕೊಡ್ಲಿಪೇಟೆ ಸೇರಿದಂತೆ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
32 mins ago
Shashi Tharoor: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಗನ್ಮ್ಯಾನ್ ಮತ್ತು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
62 mins ago
US-Iran Tensions: ಇರಾನ್ನಲ್ಲಿ ಪತನಗೊಂಡ ಎಫ್–15 ಫೈಟರ್ ಜೆಟ್ನಲ್ಲಿದ್ದ ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ.
92 mins ago
US Pilot Search: ಟೆಹರಾನ್: ಹೊಡೆದುರುಳಿಸಲಾದ ಎಫ್–15 ಯುದ್ಧ ವಿಮಾನದ ಸಿಬ್ಬಂದಿ ಪತ್ತೆಗೆ ಅಮೆರಿಕ ಹಾಗೂ ಇರಾನ್ ಪೈಪೋಟಿ ನಡೆಸುತ್ತಿದೆ. ಅಮೆರಿಕದ ಈ ಯುದ್ಧ ವಿಮಾನವನ್ನು ನಾಶ ಪಡಿಸಿದ್ದೇವೆ ಎಂದು
92 mins ago
Washington DC Mayor: ಅಮೆರಿಕದ ವಾಷಿಂಗ್ಟನ್ ಡಿ.ಸಿಯ ಮೇಯರ್ ಹುದ್ದೆಗೆ ತಮಿಳುನಾಡು ಮೂಲಕ ರಿನಿ ಸಂಪತ್ ಸ್ಪರ್ಧೆಯಲ್ಲಿದ್ದಾರೆ. ಆ ಮೂಲಕ ಈ ಹುದ್ದೆಗೆ ಸ್ಪರ್ಧೆ ಮಾಡಿದ ದಕ್ಷಿಣ ಏಷ್ಯಾ ಮೂಲಕ ಮೊದಲ ವ್ಯಕ್ತಿ
92 mins ago
US Fighter Jet Crash: ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಅಮೆರಿಕಕ್ಕೆ ಭಾರಿ ದೊಡ್ಡ ಹಿನ್ನಡೆಯಾಗಿದೆ. ಶುಕ್ರವಾರ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ ಎಫ್–15 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ.
3 hours ago
US-Iran Tensions: ಅಮೆರಿಕದ ವಾಯುಪಡೆಗೆ ಸೇರಿದ ಮತ್ತೊಂದು ವಿಮಾನವು ಪತನಗೊಂಡಿದೆ ಎಂದು ವರದಿಯಾಗಿದೆ. ಆದರೆ, ಇದರಲ್ಲಿ ಇರಾನ್ನ ಪಾತ್ರವಿದೆಯೇ ಎಂಬ ಬಗ್ಗೆ ಖಚಿತತೆಯಿಲ್ಲ.
3 hours ago
Bahrain Proposal: ರಷ್ಯಾ ಮತ್ತು ಚೀನಾ ವಿರೋಧದ ನಡುವೆಯೂ ತೈಲ ಬಿಕ್ಕಟ್ಟು ತಪ್ಪಿಸಲು ಕನಿಷ್ಠ ಆರು ತಿಂಗಳ ಕಾಲ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಮತ್ತು ನೌಕಾ ಪಾಲುದಾರಿಕೆ ದೇಶಗಳ ಬಳಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
4 hours ago
Bagalkot by-election: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎರಡೂ ಪಕ್ಷಗಳಿಗೆ ಅವುಗಳದ್ದೇ ಆದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳಿವೆ.
4 hours ago
Politics: ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರ ಸುಳ್ಳು ಜನರಿಗೆ ಗೊತ್ತಾಗುತ್ತಿದೆ. 2028ರಲ್ಲೂ ನಾವೇ ಗೆಲ್ಲುತ್ತೇವೆ ಎಂದು ಪ್ರತಿಪಾದಿಸಿದರು.
4 hours ago
ನಾಲ್ಕು ದೇಶಗಳ 8 ಸೇತುವೆಗಳನ್ನು ಗುರಿಯಾಗಿಸುತ್ತೇವೆ: ಇರಾನ್ ಪ್ರತೀಕಾರದ ಮಾತು
4 hours ago
Russia Energy Export: ಉಪ ಪ್ರಧಾನಿ ಡೆನಿಸ್ ಮ್ಯಾಂಟುರೋವ್ ಅವರು ಅಜಿತ್ ಢೋಬಾಲ್ ಅವರೊಂದಿಗೆ ಇಂಧನ ಸಹಕಾರದ ಕುರಿತು ಸಭೆ ನಡೆಸಿದ್ದು, ಹೊರ್ಮುಜ್ ಜಲಸಂಧಿ ಮುಚ್ಚಿದ ಪರಿಣಾಮವಾಗಿ ಹೆಚ್ಚುತ್ತಿರುವ ತೈಲ ಬೆಲೆ ನಿಯಂತ್ರಿಸಲು ಈ ಮಾತುಕತೆ ನಡೆದಿದೆ.
4 hours ago
ಬೇಸಿಗೆ ಶಿಬಿರಗಳೀಗ ಟ್ಯುಟೋರಿಯಲ್ಗಳಾಗಿ ಬದಲಾಗಿವೆ. ಮಕ್ಕಳಿಗೆ ಹೊಸಹುರುಪು ತುಂಬಬೇಕಾದ ಶಿಬಿರಗಳು, ‘ಮಿನಿ ಶಾಲೆ’ಗಳ ಸ್ವರೂಪ ಪಡೆದುಕೊಂಡಿವೆ
4 hours ago
Karnataka Child Health: ಅಂಗನವಾಡಿಗಳ 32.75 ಲಕ್ಷ ಮಕ್ಕಳಲ್ಲಿ ಶೇ 13.05ರಷ್ಟು ತೀವ್ರ ಕುಂಠಿತ ಬೆಳವಣಿಗೆಯಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾಹಿತಿ ನೀಡಿ, ಕ್ಷೀರಭಾಗ್ಯ ಅಡಿಯಲ್ಲಿ ವಾರಕ್ಕೆ 5 ದಿನ ಹಾಲು ನೀಡಲಾಗುತ್ತಿದೆ ಎಂದರು.
4 hours ago
Karnataka Hindi controversy: ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 2026ರ ಪರೀಕ್ಷಾ ನಿಯಮ ಮರುಪರಿಶೀಲಿಸಲು ಪತ್ರ ಬರೆದು ಸೂಚಿಸಿದ್ದಾರೆ.
4 hours ago
Naxalite movement decline: ಮಾರ್ಚ್ 31ರ ಗಡುವಿಗೂ ಮುನ್ನವೇ ಭಾರತ ನಕ್ಸಲ್ ಮುಕ್ತವಾಗಿದೆ ಎಂದು ಅಮಿತ್ ಶಾ ಘೋಷಿಸಿದ್ದು, ಗರಿಷ್ಠ 21 ನಾಯಕರಲ್ಲಿ 20 ಮಂದಿಯನ್ನು ತಟಸ್ಥಗೊಳಿಸಲಾಗಿದೆ ಮತ್ತು ಕೆಂಪು ಕಾರಿಡಾರ್ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಿದೆ.
4 hours ago
Mysuru Land Dispute: ಭೂವ್ಯಾಜ್ಯದಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಜಿ.ಲಕ್ಷ್ಮೀಕಾಂತ ರೆಡ್ಡಿ ವಿರುದ್ಧ ಜೆಎಂಎಫ್ಸಿ ಕೋರ್ಟ್ ವಾರಂಟ್ ನೀಡಿದೆ. ಕುಂಬಾರಕೊಪ್ಪಲು ನಿವಾಸಿ ಜಯರಾಮು ದೂರಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಲಾಗಿದೆ.
4 hours ago
ರಾಜ್ಯ ಲೋಕಸೇವಾ ಆಯೋಗಗಳು: ಪ್ರಶ್ನೆಪತ್ರಿಕೆ ಸೋರಿಕೆ, ವಿಳಂಬ ಫಲಿತಾಂಶ, ಪರೀಕ್ಷೆ ರದ್ದು
4 hours ago
ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಡಿಎಫ್ ಪಿಣರಾಯಿ ವಿಜಯನ್ ನಾಯಕತ್ವದಲ್ಲಿ ಸತತ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದೆ. ಯುಡಿಎಫ್ ಮಹಿಳೆಯರಿಗೆ ಉಚಿತ ಬಸ್ ಮತ್ತು ಬಾಲಕಿಯರಿಗೆ ಮಾಸಿಕ ಸ್ಟೈಪೆಂಡ್ ಭರವಸೆ ನೀಡಿದೆ.
4 hours ago
ನಿಖತ್, ಪ್ರಿಯಾ, ಪ್ರೀತಿ ಸೆಮಿಗೆ
5 hours ago
ಕಪಿಲ್–ಧೋನಿ ಕ್ಷಮೆ ಕೋರಿದ ಯುವಿ
5 hours ago
ಶ್ರೀಶಂಕರ್, ಶೈಲಿ ಸಿಂಗ್ ಮೇಲೆ ಗಮನ
5 hours ago
ಶಿವಾಜಿನಗರ, ಆರ್.ಆರ್.ನಗರ ತಂಡಗಳು ಕ್ವಾರ್ಟರ್ಗೆ
5 hours ago
ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ
5 hours ago
ಭಾರತದ ಕಡೆಗೆ ಬರುತ್ತಿದ್ದ ಇರಾನ್ನ ತೈಲ ಹಡಗು ದಿಢೀರ್ ಮಾರ್ಗ ಬದಲಿಸಿ ಚೀನಾದತ್ತ!
6 hours ago
ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್
7 hours ago
Apr 3
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವ ಇದೇ 7 ಕ್ಕೆ
9 hours ago
ಇಬ್ಬರು ಆರೋಪಿಗಳ ಬಂಧನ, ಚಿಕ್ಕಜಾಲ ಠಾಣೆ ಪೊಲೀಸರ ಕಾರ್ಯಾಚರಣೆ
9 hours ago
ಇಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ
9 hours ago
Bangalore Karaga Mahotsav: ಬೆಂಗಳೂರು: ಕರಗ ಮಹೋತ್ಸವ ನಡೆದ ಪ್ರದೇಶಗಳಲ್ಲಿ 12 ದಿನಗಳಲ್ಲಿ 455 ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.
9 hours ago
Earthquake ಅಫ್ಗಾನಿಸ್ತಾನದ ಉತ್ತರ, ಪೂರ್ವ ಭಾಗ ಹಾಗೂ ಪಾಕಿಸ್ತಾನದ ಪಶ್ಚಿಮ ಭಾಗಗಳಲ್ಲಿ ಶುಕ್ರವಾರ ರಾತ್ರಿ ಭೂಕಂಪ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.
9 hours ago
ಕೆಎಸ್ಎಚ್ಎ ‘ಬಿ’ ಡಿವಿಷನ್ ಲೀಗ್ ಹಾಕಿ: ‘ಬೆಂಗಳೂರು ಫ್ರೆಂಡ್ಸ್’ ಜಯಭೇರಿ
10 hours ago
ಬಿಎಫ್ಸಿಗೆ ಗೋವಾ ಎದುರಾಳಿ: ಗೆಲುವಿನ ಓಟ ಮುಂದುವರಿಸುವ ಛಲದಲ್ಲಿ ಚೆಟ್ರಿ ಪಡೆ
10 hours ago
‘ನಾವೀಗ ಇಬ್ಬರಲ್ಲ..ಮೂವರು’ ಎಂದ ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
10 hours ago
ಗುಜರಾತ್ ಟೈಟ್ಸ್ vs ರಾಜಸ್ಥಾನ ರಾಯಲ್ಸ್: ವೈಭವ್ಗೆ ಟೈಟನ್ಸ್ ವೇಗಿಗಳ ಸವಾಲು
10 hours ago
ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲಾಗದು: ಎಎಪಿಗೆ ರಾಘವ್ ಛಡ್ಡಾ ತಿರುಗೇಟು
11 hours ago
ರಾಜಧಾನಿಯಲ್ಲಿ ಕ್ಯಾಪಿಟಲ್ಸ್ಗೆ ಇಂಡಿಯನ್ಸ್ ಸವಾಲು: ಹಾರ್ದಿಕ್–ಅಕ್ಷರ್ ಮುಖಾಮುಖಿ
11 hours ago
IPL 2026 | ಸತತ ಎರಡು ಸೋಲು ಕಂಡ CSK: ಅಂಕಪಟ್ಟಿಯಲ್ಲಿ ಪಂಜಾಬ್ಗೆ ಅಗ್ರಸ್ಥಾನ
12 hours ago
PSLಗೆ ಇದೆಂತಾ ಸ್ಥಿತಿ ಬಂತು! ಛತ್ರಿ ಹಿಡಿದು ಕೂರುವಂತಾಯ್ತು ಪಂದ್ಯಶ್ರೇಷ್ಠ ಆಟಗಾರ
12 hours ago
PBKS vs CSK | ಅಯ್ಯರ್, ಆರ್ಯ ಆಟಕ್ಕೆ ಒಲಿದ ಗೆಲುವು: ತವರಿನಲ್ಲೂ ಸೋಲು ಕಂಡ CSK
12 hours ago
PSL 2026: ಕರಾಚಿ ಕಿಂಗ್ಸ್ನ ಅಜಮ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಳೆಯಿಂದಾಗಿ ಛತ್ರಿ ಹಿಡಿದು ಕುಳಿತ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
13 hours ago
Middle East War: ಪೆಂಟಗಾನ್ ಮಾಜಿ ಸಲಹೆಗಾರ್ತಿ ಕ್ವಿವಾಟ್ಕೊವ್ಸ್ಕಿ ಇರಾನ್ ಹಾರ್ಮುಜ್ ಜಲಸಂಧಿ ಮುಚ್ಚಿರುವುದನ್ನು ಉಲ್ಲೇಖಿಸಿ, ಜೋ ಕೆಂಟ್ ರಾಜೀನಾಮೆಯ ಸತ್ಯಾಸತ್ಯತೆ ಹಾಗೂ ಅಮೆರಿಕ ಭಾರತವನ್ನು ಬಳಸಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
13 hours ago
CSK ಪರ ಮ್ಹಾತ್ರೆ, ದುಬೆ ಬ್ಯಾಟಿಂಗ್ ಅಬ್ಬರ: ಪಂಜಾಬ್ ಗೆಲುವಿಗೆ ಬೃಹತ್ ಗುರಿ
14 hours ago
Dhurandhar 2 Movie: ಸಂಜಯ್ ದತ್ ಅಭಿನಯದ ಧುರಂಧರ್–2 ಚಿತ್ರದಲ್ಲಿ ಚೌಧರಿ ಅಸ್ಲಾಂ ಪಾತ್ರವನ್ನು ನೋಡಿ ಅವರ ಪತ್ನಿ ನೌರೀನ್ ಅಸ್ಲಾಂ ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
14 hours ago
CSK vs PBKS: ಆಯುಷ್ ಮ್ಹಾತ್ರೆ ಅರ್ಧಶತಕ ಹಾಗೂ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 210 ರನ್ಗಳ ಗುರಿ ನೀಡಿದೆ.
14 hours ago
Artemis 2 mission: ನಾಸಾ ಗಗನಯಾನಿಗಳು ಭೂಮಿಯಿಂದ 1,45 ಲಕ್ಷ ಕಿ.ಮೀ ದೂರ ಸಾಗಿದ್ದು, ಕಮಾಂಡರ್ ರೀಡ್ ವೈಸ್ಮನ್ ಮೊದಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕೆನಡಾದ ಜೆರೆಮಿ ಹ್ಯಾನ್ಸನ್ ಸೇರಿದಂತೆ ನಾಲ್ವರು ತಂಡದಲ್ಲಿದ್ದಾರೆ.
14 hours ago
Iran conflicts: ಇರಾನ್ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಯುದ್ಧ ವಿಮಾನವೊಂದನ್ನು ಹೊಡೆದು ಉರುಳಿಸಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ದೃಢಪಡಿಸಿದ್ದಾರೆ.
14 hours ago
Loan fraud investigation: ‘ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್ ಪಡೆದು ₹40 ಕೋಟಿ ವಂಚನೆ ಮಾಡಿದ್ದಾರೆ’ ಎಂಬ ಪ್ರಕರಣದ ಮೂವರು ಆರೋಪಿಗಳ ವಿರುದ್ಧದ 11 ಎಫ್ಐಆರ್ ಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
14 hours ago
Court schedule changes: ಕಲಬುರಗಿ ಹೈಕೋರ್ಟ್ ಪೀಠದ ಸಮಯವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ. ಏಪ್ರಿಲ್ 4ರಿಂದ ಕಲಬುರಗಿ ಹಾಗೂ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಈ ಹೊಸ ಸಮಯ ಪಾಲನೆಯಾಗಲಿದೆ.
14 hours ago
ಗುಂಡಣ್ಣ: ಶುಕ್ರವಾರ, 03 ಏಪ್ರಿಲ್ 2026
14 hours ago
Judicial promotion criteria: ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಹೈಕೋರ್ಟ್ ಪೂರ್ಣಪೀಠ ಎತ್ತಿಹಿಡಿದಿದೆ. ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ಬಡ್ತಿ ನೀಡಲು ‘4 ಪಾಯಿಂಟ್ ರೋಸ್ಟರ್’ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
14 hours ago
China Incident: ದಕ್ಷಿಣ ಚೀನಾದ ಹೋಟೆಲ್ನಲ್ಲಿ 15 ದಿನಗಳ ಕಾಲ ಒಂಟಿಯಾಗಿ ಉಳಿದಿದ್ದ 6 ವರ್ಷದ ಬಾಲಕನ ಕಥೆ ಜನಮನ ತಟ್ಟಿದ್ದು, ಬಳಿಕ ತಾಯಿ ಮರಳಿ ಬಂದು ಮಗನನ್ನು ಕರೆದೊಯ್ದರು.
15 hours ago
FCRA Bill 2026: ನಿಂಬರ್ 2026ರ ಮಸೂದೆಯನ್ನು ಏಪ್ರಿಲ್ 1ರ ಚೆರ್ಚೆಯಿಂದ ಹಿಂಪಡೆಯಲಾಗಿದೆ. ನಿಯಮ 16A (7) ಅಡಿಯಲ್ಲಿ ಧಾರ್ಮಿಕ ಸ್ಥಳಗಳ ರಕ್ಷಣೆ ಹಾಗೂ ಎನ್ಜಿಒ ಸ್ವತ್ತು ನಿರ್ವಹಣೆಗೆ ಹೊಸ ಪ್ರಾಧಿಕಾರ ರಚಿಸುವ ಪ್ರಸ್ತಾವನೆಯಿದೆ.
15 hours ago
Nuclear Submarine: ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೂರನೇ ಸ್ವದೇಶಿ ನಿರ್ಮಿತ ಖಡಾಂತರ ಕ್ಷಿಪಣಿ ಹಾರಿಸಬಲ್ಲ ಪರಮಾಣು ಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಧಮನ್ ಅನ್ನು ಸೇರ್ಪಡೆಗೊಂಡಿದೆ.
15 hours ago
Pakistan Energy Crisis: ಇರಾನ್–ಇಸ್ರೇಲ್ ಸಂಘರ್ಷದಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಇಂಧನ ಬಿಕ್ಕಟ್ಟು ಉಂಟಾಗಿದೆ. ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ