Last Updated: 5 Feb 2026 3:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಆರೆಸ್ಸೆಸ್ನವ್ರಾ ಥೂ ನಿಮ್ಮ’ ಎಂದ ಶಿವಲಿಂಗೇಗೌಡ; ‘ಕೊಬ್ಬರಿ ಕಳ್ಳ’ ಎಂದ ವೇದವ್ಯಾಸ, ಸಲಗರ
(8 hours ago)
40
ಆನ್ಲೈನ್ನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ, ಪ್ರಕರಣ ದಾಖಲು
(7 hours ago)
20
Washington Post Layoffs: ಅಮೆರಿಕದ ಜನಪ್ರಿಯ ದಿನಪತ್ರಿಕೆ ‘ದಿ ವಾಷಿಂಗ್ಟನ್ ಪೋಸ್ಟ್’ ಬುಧವಾರ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪುತ್ರ ಇಶಾನ್ ತರೂರ್ ಅವರಲ್ಲಿ ಒಬ್ಬರಾಗಿದ್ದಾರೆ.
(5 hours ago)
19
Political Blame Game: ಬೆಂಗಳೂರಿನಲ್ಲಿ ನಡೆದ ಸಿದ್ದಾಪುರ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ನನ್ನು ಬೆಂಬಲಿಸಿದ್ದಾರೆ ಎಂಬ ಹರಿಪ್ರಸಾದ್ ಆರೋಪಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
(24 hours ago)
19
Maleesha Kharwa: ಕನಸುಗಳೇ ಹುಟ್ಟದ ಕೊಳಗೇರಿ ಊರದು... ಮುಂಬೈನ ಧಾರಾವಿ ಎಂದರೆ ಎಲ್ಲರ ಕಣ್ಣೆದುರು ಬರುವುದು ಜೋಡಿಸಿಟ್ಟ ಜೋಪಡಿಯೊಳಗಿನ ಬದುಕು...ಕುಡಿಯಲು, ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲದ ಗಲ್ಲಿಯಲ್ಲಿ ಹುಡುಗಿಯೊಬ್ಬಳ ಕನಸಿಗೆ ರೆಕ್ಕೆ ಬಲಿತದ್ದೆ ಒಂದು ಅಚ್ಚರಿಯ ಕಥೆ...
(3 hours ago)
18
Metro Fare Revision: ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣದರ ಶೇ 5ರಷ್ಟು ಹೆಚ್ಚಳ ಮಾಡಲು ಬಿಎಂಆರ್ಸಿಎಲ್ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆಬ್ರುವರಿ 9ರಿಂದ ಹೊಸ ದರ ಜಾರಿಗೆ ಬರಲಿದೆ.
(20 hours ago)
18
ರಣಜಿ ಕ್ವಾರ್ಟರ್ಫೈನಲ್: ಮುಂಬೈ ತಂಡಕ್ಕೆ ಸಚಿನ್ ಸಲಹೆ
(14 hours ago)
18
Railway Corridor Plan: ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಅಭಿವೃದ್ಧಿ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
(23 hours ago)
17
ಕಲಾಪದಿಂದ ಅಮಾನತುಗೊಂಡ ಸಂಸದರ ಪ್ರತಿಭಟನೆಯ ಬಳಿಗೆ ಬಂದ ಬಿಜೆಪಿ ನಾಯಕ ರವನೀತ್ ಬಿಟ್ಟು ಅವರನ್ನು ರಾಹುಲ್ ಗಾಂಧಿ ‘ದೇಶದ್ರೋಹಿ ಸ್ನೇಹಿತ’ ಎಂದು ಕರೆದಿದ್ದಾರೆ.
(24 hours ago)
17
Lokayukta Trap: ಕಲಬುರಗಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಮೇಲ್ವಿಚಾರಕಿ ₹6,030 ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು, ಮೊಟ್ಟೆ ಹಣ ಬಿಡುಗಡೆ ಸಂಬಂಧಿತ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
(20 hours ago)
16
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
Zee News ಕನ್ನಡ
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಉದಯವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 5
Michael Jackson Trailer: ಖ್ಯಾತ ಪಾಪ್ ಕಲಾವಿದ ದಿವಂಗತ ಮೈಕಲ್ ಜಾಕ್ಸನ್ ಅವರ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತಮ್ಮ ವಿಭಿನ್ನ ನೃತ್ಯಶೈಲಿಯ ಮೂಲಕ ಜಗತ್ತಿನಾದ್ಯಂತ ಹೆಸರುಗಳಿಸಿರುವ ಮೈಕಲ್ ಜಾಕ್ಸನ್ ಅವರು ನಿಧನರಾದರು.
26 mins ago
NREGA Restoration: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವು ಗುರುವಾರ ಅಂಗೀಕಾರಗೊಂಡಿದೆ.
26 mins ago
HAL Aircraft Delivery: byline no author page goes here ಐದು ತೇಜಸ್ Mk-1A ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಎಚ್ಎಎಲ್ ಗುರುವಾರ ಪ್ರಕಟಿಸಿದೆ.
26 mins ago
ಚಿನಕುರುಳಿ: 2026ರ ಫೆಬ್ರುವರಿ 5, ಗುರುವಾರ
85 mins ago
Modi Speech Cancelled: ನವದೆಹಲಿಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
2 hours ago
Maleesha Kharwa: ಕನಸುಗಳೇ ಹುಟ್ಟದ ಕೊಳಗೇರಿ ಊರದು... ಮುಂಬೈನ ಧಾರಾವಿ ಎಂದರೆ ಎಲ್ಲರ ಕಣ್ಣೆದುರು ಬರುವುದು ಜೋಡಿಸಿಟ್ಟ ಜೋಪಡಿಯೊಳಗಿನ ಬದುಕು...ಕುಡಿಯಲು, ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲದ ಗಲ್ಲಿಯಲ್ಲಿ ಹುಡುಗಿಯೊಬ್ಬಳ ಕನಸಿಗೆ ರೆಕ್ಕೆ ಬಲಿತದ್ದೆ ಒಂದು ಅಚ್ಚರಿಯ ಕಥೆ...
3 hours ago
ಭಾರತಕ್ಕೆ ಬರುತ್ತಿದೆ 'ದ ಮೆಸ್ಸಿ ಎಕ್ಸ್ಪೀರಿಯನ್ಸ್'
3 hours ago
ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್; ದುಬೈ ರಾಯಲ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ
3 hours ago
ರಗಡ್ ಅವತಾರದಲ್ಲಿ ರಾಮ್ಚರಣ್: 'ಪೆದ್ದಿ' ಚಿತ್ರ ಬಿಡುಗಡೆ ದಿನಾಂಕ ಘೋಷಣೆ
3 hours ago
Namma Metro: ಒಂದು ವರ್ಷದ ಹಿಂದೆ ಶೇ 71.5ರಷ್ಟು ಹೆಚ್ಚಳ ಮಾಡಿದ BMRCL, ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಿ ದರ ಪರಿಷ್ಕರಣೆ ಮಾಡಿದೆ. ಕನಿಷ್ಠ ದರ ₹10ರಿಂದ ₹11ಕ್ಕೆ, ಗರಿಷ್ಠ ₹90ರಿಂದ ₹95ಕ್ಕೆ ಏರಿಸಲಾಗಿದೆ.
4 hours ago
Donald Trump: ಚೀನಾದೊಂದಿಗೆ ನಮ್ಮ ಸಂಬಂಧ ತುಂಬಾ ಉತ್ತಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
4 hours ago
Mysore Lokayukta Raid: ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಹಾಗೂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಅಲ್ತಾಫ್ ಜಪ್ಪಾರ್ಪಿ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
5 hours ago
ಮಂಡ್ಯ: ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಉಪ ಆಯುಕ್ತ ಅಮಾನತು
5 hours ago
Gold price hike | ಚಿನ್ನದ ದರ ₹7,400, ಬೆಳ್ಳಿ ₹14,300 ಏರಿಕೆ
5 hours ago
Washington Post Layoffs: ಅಮೆರಿಕದ ಜನಪ್ರಿಯ ದಿನಪತ್ರಿಕೆ ‘ದಿ ವಾಷಿಂಗ್ಟನ್ ಪೋಸ್ಟ್’ ಬುಧವಾರ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪುತ್ರ ಇಶಾನ್ ತರೂರ್ ಅವರಲ್ಲಿ ಒಬ್ಬರಾಗಿದ್ದಾರೆ.
5 hours ago
top ten news: ಲೋಕಸಭೆಯಲ್ಲಿ ಗದ್ದಲ, ಜಿ ರಾಮ್ ಜಿಗೆ ವಿರೋಧ, ಗದಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟ ಸುದ್ದಿ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
7 hours ago
ಆನ್ಲೈನ್ನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ, ಪ್ರಕರಣ ದಾಖಲು
7 hours ago
Trump Assassination Case: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರ್ಯಾನ್ ವೆಸ್ಲಿ ರೂತ್ಗೆ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
7 hours ago
ಕರ್ನಾಟಕ ತಂಡಕ್ಕೆ ರಾಷ್ಟ್ರಮಟ್ಟದ ಕೊಕ್ಕೊ ಪ್ರಶಸ್ತಿ
8 hours ago
ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆಯ ಭಾಗವಾಗಿ ಯೋಜನೆ ರೂಪು
8 hours ago
Voter List Petition: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ರಾಜ್ಯವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...
8 hours ago
‘ಮಾಜಿ ಸೇನಾ ಮುಖ್ಯಸ್ಥ ನರವಣೆ ಪುಸ್ತಕದ ಚರ್ಚೆಗೆ ಇಲ್ಲ ಅವಕಾಶ/ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕ್ರಮ’
8 hours ago
‘ಆರೆಸ್ಸೆಸ್ನವ್ರಾ ಥೂ ನಿಮ್ಮ’ ಎಂದ ಶಿವಲಿಂಗೇಗೌಡ; ‘ಕೊಬ್ಬರಿ ಕಳ್ಳ’ ಎಂದ ವೇದವ್ಯಾಸ, ಸಲಗರ
8 hours ago
Panchayat Raj Act: ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರು, 2026–2031ರ ಅವಧಿಗೆ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶವೇ ಕಾನೂನಿನ ತಪ್ಪು ವ್ಯಾಖ್ಯಾನ.
8 hours ago
UGC Anti Discrimination: ‘ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ) ನಿಯಮಗಳು – 2026’ ಅನ್ನು ಅಮಾನತಿನಲ್ಲಿ ಇರಿಸುವ ಮೂಲಕ ಸುಪ್ರೀಂ ಕೋರ್ಟ್ ಕಾನೂನಿನ ದೃಷ್ಟಿಯಿಂದ ಬಹಳ ಸೂಕ್ತವಾಗಿರುವ ಪ್ರತಿಕ್ರಿಯೆ ನೀಡಿದೆ.
8 hours ago
Dog Lifestyle Diseases: ಬದಲಾದ ಕಾಲಘಟ್ಟದಲ್ಲಿ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳು ಬರೀ ಪ್ರಾಣಿಗಳಾಗಿ ಉಳಿದಿಲ್ಲ. ಅವು ಕುಟುಂಬದ ಅವಿಭಾಜ್ಯ ಅಂಗವಾಗಿ ಅತಿ ಮುದ್ದಿನಿಂದ ಬೆಳೆಯುತ್ತಿವೆ. ತಾವು ತಿನ್ನುವ ಆಹಾರವನ್ನು ತಮ್ಮ ಮುದ್ದುಪ್ರಾಣಿಗಳಿಗೂ ಹಂಚಿ ಖುಷಿಪಡುವ ಮಾಲೀಕರ ಕುರುಡುಪ್ರೇಮವೇ ವಿಷ.
8 hours ago
Rahul Gandhi Protest: ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಅನುಮತಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರವೂ ಲೋಕಸಭೆಯಲ್ಲಿ ಪಟ್ಟು ಹಿಡಿದರು.
8 hours ago
ಬಾಡಿ ಲೋಶನ್ ಮತ್ತು ಹಾಲು ತರದ ಹಿನ್ನೆಲೆಯಲ್ಲಿ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಇದನ್ನು ಅಸ್ಪಷ್ಟ ಹಾಗೂ ಸುಳ್ಳು ಆರೋಪ ಎಂದು ಪತಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
8 hours ago
Karnataka Assembly: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವು ಉಭಯ ಸದನಗಳಲ್ಲಿ ಬುಧವಾರ ಅಂಗೀಕಾರಗೊಂಡಿತು.
8 hours ago
‘ಮಿತ್ರ ದ್ರೋಹಿ ಸ್ನೇಹಿತ’; ಕೇಂದ್ರ ಸಚಿವರನ್ನು ಹೀಗೆ ಕರೆದಿದ್ದು ಯಾಕೆ ರಾಹುಲ್?
9 hours ago
Feb 4
ಒಲಿಂಪಿಕ್ ಕ್ರೀಡೆಗಳ ಆತಿಥ್ಯ: ಆಯ್ಕೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ಮುಂದಾದ IOC
14 hours ago
WPL ಕಿರೀಟಕ್ಕಾಗಿ 'ಆಪ್ತ ಗೆಳತಿಯರ' ಪೈಪೋಟಿ: ಇಂದು ಫೈನಲ್
14 hours ago
ರಣಜಿ ಕ್ವಾರ್ಟರ್ಫೈನಲ್: ಮುಂಬೈ ತಂಡಕ್ಕೆ ಸಚಿನ್ ಸಲಹೆ
14 hours ago
ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಮೀರಾಬಾಯಿ ದಾಖಲೆ ಚಿನ್ನ
15 hours ago
ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ: ಭಾರತಕ್ಕೆ ಮಣಿದ ದಕ್ಷಿಣ ಆಫ್ರಿಕಾ
15 hours ago
Russian Oil Purchase: ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ಭಾರತವು, ತೈಲ ಆಮದಿಗೆ ಸಂಬಂಧಿಸಿದಂತೆ ನಿಲುವು ಬದಲಿಸಿಕೊಂಡಿದೆ ಎಂಬುದನ್ನು ನಂಬಲಾಗದು ಎಂದು ರಷ್ಯಾ ಬುಧವಾರ ಹೇಳಿದೆ. ಮಾಧ್ಯಮದವವರನ್ನುದ್ದೇಶಿಸಿ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ.
17 hours ago
Karnataka High Court Order: byline no author page goes here ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಎಸ್ಜಿಆರ್ಸಿ ರಚನೆಗೆ ಯುಜಿಸಿ ನಿರ್ದೇಶನದಂತೆ ಕ್ರಮ ವಹಿಸಬೇಕೆಂದು ಹೈಕೋರ್ಟ್ ನಿರ್ದಿಷ್ಟವಾಗಿ ಒಂದು ವಾರ ಗಡುವು ನೀಡಿದೆ.
18 hours ago
ಹೋಂವರ್ಕ್ ಮುಗಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಹಲ್ಲೆ ಮಾಡಿದ ಶಿಕ್ಷಕಿ ಪಾರುಲ್ ಪಟೇಲ್ಗೆ ಗಾಂಧಿನಗರ ನ್ಯಾಯಾಲಯ 3 ವರ್ಷ 3 ತಿಂಗಳು ಜೈಲು ಶಿಕ್ಷೆ ಮತ್ತು ₹50,000 ದಂಡ ವಿಧಿಸಿದೆ.
18 hours ago
2031ರ ಏಷ್ಯಾಕಪ್ ಫುಟ್ಬಾಲ್: ಆತಿಥ್ಯಕ್ಕೆ ಭಾರತ ಪೈಪೋಟಿ
18 hours ago
ವ್ಯಾಪಾರ, ಹೂಡಿಕೆ, ಇಂಧನ ಹಾಗೂ ಕಡಲ ಭದ್ರತೆ ವಿಷಯಗಳ ಚರ್ಚೆಗೆ ಪ್ರಧಾನಿ ಮೋದಿ ಫೆ. 7 ಮತ್ತು 8ರಂದು ಮಲೇಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ.
18 hours ago
ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಭಾರತ ತಂಡಗಳ ಶುಭಾರಂಭ
18 hours ago
Precious Metals Surge: ಚಿನ್ನದ ದರ ₹1,65,100ಕ್ಕೆ ಮತ್ತು ಬೆಳ್ಳಿ ದರ ₹2,98,300ಕ್ಕೆ ಏರಿಕೆಯಾಗಿದ್ದು, ಡಾಲರ್ ಮೌಲ್ಯ ಇಳಿಕೆ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದ ಹೂಡಿಕೆದಾರರು ಚಿನ್ನ–ಬೆಳ್ಳಿ ಖರೀದಿಗೆ ಒಲವು ತೋರಿದ್ದಾರೆ.
18 hours ago
ರೋ–ಕೊ ಮುಂದುವರಿಯಬೇಕೇ ಬೇಡವೇ? ಧೋನಿ ಕೊಟ್ಟ ಉತ್ತರ ಹೀಗಿದೆ
18 hours ago
ಏಷ್ಯನ್ ಶೂಟಿಂಗ್: ಭಾರತಕ್ಕೆ ಮೊದಲ ದಿನ 2 ಸ್ವರ್ಣ
18 hours ago
U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ
19 hours ago
Unusual Complaint: ಬೆಂಗಳೂರು: ಪತಿ ಬಾಡಿ ಲೋಶನ್ ತರಲಿಲ್ಲವೆಂದು ಪತ್ನಿ ಕೌಟುಂಬಿಕ ದೌರ್ಜನ್ಯ ಆರೋಪದ ಮೂಲಕ ಕೇಸು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
19 hours ago
311 ರನ್ಗಳ ಬೃಹತ್ ಗುರಿಯನ್ನು 8.5 ಓವರ್ ಬಾಕಿ ಇರುವಾಗ ಚೇಸ್ ಮಾಡಿದ ಭಾರತ U-19 ತಂಡ, ಅಫ್ಗಾನಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದೆ. ಆ್ಯರನ್ ಜಾರ್ಜ್ ಅಜೇಯ ಶತಕ.
19 hours ago
Manipur Government Formation: ಇಂಫಾಲ್: ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡ ಬೆನ್ನಲ್ಲೇ ಖೇಮ್ಚಂದ್ ಸಿಂಗ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಕುಕಿ ಹಾಗೂ ನಾಗಾ ಸಮುದಾಯದ ಶಾಸಕರು ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು.
19 hours ago
ಸ್ಯಾಫ್ ಫುಟ್ಬಾಲ್: ಭಾರತ ಮಹಿಳಾ ತಂಡ ಫೈನಲ್ಗೆ
19 hours ago
Metro Fare Revision: ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣದರ ಶೇ 5ರಷ್ಟು ಹೆಚ್ಚಳ ಮಾಡಲು ಬಿಎಂಆರ್ಸಿಎಲ್ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆಬ್ರುವರಿ 9ರಿಂದ ಹೊಸ ದರ ಜಾರಿಗೆ ಬರಲಿದೆ.
20 hours ago
Lokayukta Trap: ಕಲಬುರಗಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಮೇಲ್ವಿಚಾರಕಿ ₹6,030 ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು, ಮೊಟ್ಟೆ ಹಣ ಬಿಡುಗಡೆ ಸಂಬಂಧಿತ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
20 hours ago
Bribery Allegation: ಮಂಡ್ಯ: ಸಿಎಲ್–7 ಸನ್ನದು ಮಂಜೂರಾತಿಗೆ ₹60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಬಕಾರಿ ಉಪ ಆಯುಕ್ತ ಆರ್.ನಾಗಶಯನ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
21 hours ago
2025ರಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿ ಇದ್ದ ಮಣಿಪುರದಲ್ಲಿ ಇಂದಿನಿಂದ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎನ್ಡಿಎ ನಾಯಕ ವೈ. ಖೇಮ್ಚಂದ್ ಸಿಂಗ್ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
21 hours ago
Voter List Petition: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಪರ ಎತ್ತಿದ್ದಾರೆ.
21 hours ago
ಚುರುಮುರಿ: ಗಾಂಧಿ ಗಮ್ಮತ್ತು
22 hours ago
U19 ವಿಶ್ವಕಪ್ ಸೆಮಿಫೈನಲ್ನಲ್ಲಿ ಅಫ್ಗಾನಿಸ್ತಾನ 310 ರನ್ ಗಳಿಸಿ ಭಾರತಕ್ಕೆ 311 ರನ್ ಬೃಹತ್ ಗುರಿ ನೀಡಿದೆ. ಫೈಸಲ್ ಶಿನೋಜಾದ್ ಮತ್ತು ಉಜೈರುಲ್ಲಾ ನಯಾಝೈ ಶತಕ ಸಿಡಿಸಿ ಮಿಂಚಿದ್ದಾರೆ.
22 hours ago
ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ
22 hours ago
U19 World Cup: ಸೆಮಿಫೈನಲ್ನಲ್ಲಿ ಭಾರತಕ್ಕೆ ಬೃಹತ್ ಗುರಿ ನೀಡಿದ ಅಫ್ಗಾನಿಸ್ತಾನ
22 hours ago
Voter Rights India: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
23 hours ago
Ranveer Singh Dhurandhar: ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣದ ಬಾಲಿವುಡ್ನ ‘ಧುರಂಧರ್’ ಸಿನಿಮಾ ಈಗ ನೆಟ್ಫ್ಲಿಕ್ಸ್ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಯ ಈ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತಿದೆ.
23 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ