Last Updated: 13 Feb 2026 9:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Tarique Rahman Profile: ಲಂಡನ್ನಲ್ಲಿ ಸುಮಾರು 20 ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ತಾರಿಕ್ ರೆಹಮಾನ್, ಬಾಂಗ್ಲಾದೇಶಕ್ಕೆ ಮರಳಿದ ಎರಡೇ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಾರೆ. ಅವರ ರಾಜಕೀಯ ಜೀವನದ ಏರಿಳಿತಗಳ ಮಾಹಿತಿ ಇಲ್ಲಿದೆ.
(11 hours ago)
31
Bangladesh Election Result: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್ಪಿ ಪಕ್ಷ 151ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿದಿದೆ. ಶೇಖ್ ಹಸೀನಾ ಪದಚ್ಯುತಿ ನಂತರ ನಡೆದ ಮೊದಲ ಚುನಾವಣೆ ವಿವರ ಇಲ್ಲಿದೆ.
(14 hours ago)
28
ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಿಷ್ಟು..
(17 hours ago)
28
ನಿಮ್ಮ ಮೊಕದ್ದಮೆಯ ಭಾಷಾಂತರಕ್ಕೆ ₹ 10 ಲಕ್ಷ ಪಾವತಿಸಿ: ಧೋನಿಗೆ ಕೋರ್ಟ್ ಸೂಚನೆ
(13 hours ago)
23
Siddaramaiah Budget: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಮಾರ್ಚ್ 6 ರಂದು ಮಂಡಿಸಲಿದ್ದಾರೆ.
(14 hours ago)
19
ಪ್ರೊ ಲೀಗ್ ಹಾಕಿ: ಭಾರತ ವಿರುದ್ಧ ಅರ್ಜೆಂಟೀನಾಕ್ಕೆ ದಾಖಲೆ ಜಯ
(16 hours ago)
18
ಪೈಲಟ್ ಇಂಧನ ಬಂದ್ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ
(11 hours ago)
16
Positive Thinking: ನಿರೀಕ್ಷೆ ಕಡಿಮೆ ಮಾಡಿ, ಕೃತಜ್ಞತೆ ಹೆಚ್ಚಿಸಿಕೊಂಡು ಬದುಕನ್ನು ಸರಳವಾಗಿ ನೋಡುವುದರಿಂದ ಖಿನ್ನತೆ ದೂರವಾಗಿ ಸಂತೋಷ ಹೆಚ್ಚುತ್ತದೆ ಎಂಬ ಸರಳ ಜೀವನ ಪಾಠಗಳು ಇಲ್ಲಿವೆ.
(14 hours ago)
15
AIR Dharwad News Reader: ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಮೂರು ದಶಕಗಳು ಕಾರ್ಯನಿರ್ವಹಿಸಿರುವ ನಾಗೇಶ ಶಾನಭಾಗ ಅವರ ಧ್ವನಿ ಜನಮನದಲ್ಲಿ ಹಾಸುಹೊಕ್ಕಾಗಿದೆ. 1970ರಿಂದ 2000ವರೆಗೆ ಧಾರವಾಡ ಆಕಾಶವಾಣಿ ಕೇಂದ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
(5 hours ago)
14
Road Fatality: ಹೊಸಕೋಟೆ-ಡಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿ ಸತ್ಯವಾರ ಗ್ರಾಮದ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
(9 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
Zee News ಕನ್ನಡ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
Zee News ಕನ್ನಡ
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 13
T20 World Cup: ಗೆಲುವಿನ ಖಾತೆ ತೆರೆದ ಯುಎಇ; ಕೆನಡಾಗೆ ನಿರಾಸೆ
14 mins ago
KCET Application Extension: ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆ.22ರವರೆಗೆ ವಿಸ್ತರಿಸಲಾಗಿದೆ.
14 mins ago
Judiciary Corruption Complaints: ನವದೆಹಲಿ: ಹಾಲಿ ನ್ಯಾಯಾಧೀಶರು/ನ್ಯಾಯಮೂರ್ತಿಗಳ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ (ಸಿಜೆಐ) 2016ರಿಂದ ಇಲ್ಲಿಯವರೆಗೆ 8,630 ದೂರುಗಳು ಬಂದಿವೆ ಎಂದು ಕೇಂದ್ರ ಕಾನೂನು ಸಚಿವಾಲಯವು ಲೋಕಸಭೆಯಲ್ಲಿ ಶುಕ್ರವಾರ ಬಹಿರಂಗಪಡಿಸಿದೆ.
14 mins ago
ಏಷ್ಯನ್ ಶೂಟಿಂಗ್ | 25 ಮೀ. ಸೆಂಟರ್ ಫೈರ್: ಭಾರತ ಕ್ಲೀನ್ಸ್ವೀಪ್
14 mins ago
Bank Penalty Rules: ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಬ್ಯಾಂಕ್ಗಳು 2024–25ನೇ ಸಾಲಿನಲ್ಲಿ ₹4,817.96 ಕೋಟಿ ದಂಡ ವಿಧಿಸಿವೆ. ಬ್ಯಾಂಕ್ಗಳು ದಂಡ ವಸೂಲಿ ಮಾಡುವುದನ್ನು ಕೂಡಲೇ
14 mins ago
Siddaramaiah Fake Letter: ಬೆಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯೊಬ್ಬರನ್ನು (ಡಿಎಚ್ಒ) ಅಬಕಾರಿ ಉಪ ಆಯುಕ್ತರ ಹುದ್ದೆಗೆ ನಿಯೋಜನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು
14 mins ago
Cauvery River Projects: ಮೇಕೆದಾಟು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ನೀರಾವರಿ ಯೋಜನೆಗಳ ಅನುಮೋದನೆ ಪ್ರಕ್ರಿಯೆ ಸುಗಮಗೊಳಿಸಲು ಕೇಂದ್ರ ಜಲ ಆಯೋಗ ಮಾರ್ಗಸೂಚಿ ಹೊರಡಿಸಿದೆ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ ಎಂದು ತಮಿಳುನಾಡಿನ
14 mins ago
Indian Student Death: ಅದೋನಿ : ಅಮೆರಿಕದ ಸಿಯಾಟಲ್ನಲ್ಲಿ, ಪೊಲೀಸರ ವಾಹನ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ (23) ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಾಹ್ನವಿ ಕುಟುಂಬಕ್ಕೆ ಸಿಯಾಟಲ್ನ ಸ್ಥಳೀಯ ಆಡಳಿತವು
14 mins ago
ಕ್ರಿಕೆಟ್ ಸಂಸ್ಥೆಗಳು ಸುಧಾರಣಾ ಕ್ರಮಗಳಿಗೆ ಮುಂದಾಗಲಿ: ಸುಪ್ರೀಂ ಕೋರ್ಟ್
14 mins ago
Animal Fat in Laddu: ಅಮರಾವತಿ: ತಿರುಪತಿ ಲಡ್ಡು ವಿರುದ್ಧದ ಕಲಬೆರಕೆ ಆರೋಪವನ್ನು ಬಹಿರಂಗ ಪಡಿಸಿರುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಇದನ್ನು ಮುಚ್ಚಿಡುವುದು ಅಪಚಾರಕ್ಕೆ ಸಮಾನವಾಗಿದೆ
44 mins ago
Inter-caste Marriage Ruling: ಅಲಹಾಬಾದ್: ವ್ಯಕ್ತಿಯೊಬ್ಬನ ಜಾತಿಯು ಜನನದಿಂದಲೇ ನಿರ್ಧಾರವಾಗಿರುತ್ತದೆ. ಮದುವೆ ಅಥವಾ ಮತಾಂತರದ ಬಳಿಕವೂ ಅದು ಬದಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ, ಒಬ್ಬ ಮಹಿಳೆ ಬೇರೆ ಜಾತಿ ವ್ಯಕ್ತಿಯನ್ನು
44 mins ago
Siddaramaiah Mining Case: ಬೆಂಗಳೂರು: ‘ಗಣಿ ಗುತ್ತಿಗೆ ಪರವಾನಗಿಯನ್ನು ಅಕ್ರಮವಾಗಿ ನೀಡಿದ ಹಾಗೂ ಕಾನೂನು ಬಾಹಿರವಾಗಿ ನವೀಕರಣ ಮಾಡಿದ ಆರೋಪದಡಿ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಆದೇಶಿಸಬೇಕು’
44 mins ago
Former PM Health: ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಅವರ ವಕೀಲರು ಮತ್ತು ಕುಟುಂಬದವರು ತಿಳಿಸಿದ್ದಾರೆ. ಖಾನ್ ಅವರು 2023ರಿಂದಲೂ ಜೈಲಿನಲ್ಲಿದ್ದು, ಈ ಬೆಳವಣಿಗೆಯು ಅವರ
44 mins ago
Byrathi Basavaraj: ಕೊಲೆ ಪ್ರಕರಣದಲ್ಲಿ ಬಂಧಿತ ಶಾಸಕ ಬೈರತಿ ಬಸವರಾಜ ಅವರಿಗೆ ಹೃದಯ ಸಮಸ್ಯೆ ಕಂಡುಬಂದ ಹಿನ್ನೆಲೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನ್ಯಾಯಾಲಯ ಸಿಐಡಿಗೆ ಸೂಚಿಸಿದೆ.
74 mins ago
ಕ್ರಿಕೆಟ್: ‘ವಿಸ್ಮಯ’ದ ಉಸ್ಮಾನ್ಗೆ ‘ಧೋನಿ’ ಸಿನಿಮಾ ಪ್ರೇರಣೆ
74 mins ago
World Cup: ಆಸೀಸ್ ವಿರುದ್ಧ ಜಿಂಬಾಬ್ವೆ ಗೆಲ್ಲಲು ಕಾರಣವಾಯ್ತು ಆ ಒಂದು ಕ್ಯಾಚ್..
104 mins ago
Kannada Film Industry: ಹಿರಿಯ ನಿರ್ದೇಶಕ ಜೋಸೈಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಹಸ ಸಿಂಹ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದರು.
104 mins ago
Basavaraj Shivannanavara: ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಎದೆನೋವು ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಲಾಗಿದೆ.
104 mins ago
ದಿನ ಭವಿಷ್ಯ: ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ
104 mins ago
IPL 2026: ರಾಜಸ್ಥಾನ ರಾಯಲ್ಸ್ ನೂತನ ನಾಯಕನಾಗಿ ರಿಯಾನ್ ಪರಾಗ್
2 hours ago
Kannada Movie Review: ‘ಮಗ್ಗಿ ಪುಸ್ತಕ’ ಸಿನಿಮಾ ಕೊರೊನಾ ಕಾಲಘಟ್ಟ, ಬಡ ಕುಟುಂಬದ ಸಂಕಷ್ಟ ಮತ್ತು ಮೊಬೈಲ್ ಬಳಕೆಯ ಪರಿಣಾಮಗಳನ್ನು ಹೃದಯಂಗಮವಾಗಿ ತೆರೆದಿಡುತ್ತದೆ.
2 hours ago
ಚುರುಮುರಿ: ಒಂದು ಸೋಪಿನ ಕತೆ!
3 hours ago
DK Shivakumar: : ಶಿವರಾತ್ರಿ ನಂತರ ಎಲ್ಲವೂ ಶುಭವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು.
3 hours ago
PU Exams: ದ್ವಿತೀಯ ಪಿಯುಸಿ ಪರೀಕ್ಷೆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಪ್ರವೇಶ ಪತ್ರ ತೋರಿಸಿ ಸಂಚರಿಸಬಹುದು.
3 hours ago
Railway Line Block: ರಾಷ್ಟ್ರೀಯ ಹೆದ್ದಾರಿ 206ರ ಲೆವೆಲ್ ಕ್ರಾಸಿಂಗ್ ಕಾಮಗಾರಿಯಿಂದ ಬಿರೂರು–ತಾಳಗುಪ್ಪ ಹಾಗೂ ಅರಸೀಕೆರೆ ಮಾರ್ಗಗಳಲ್ಲಿ ಕೆಲವು ರೈಲುಗಳು ರದ್ದು, ಕೆಲವು ತಡವಾಗಿ ಹಾಗೂ ನಿಯಂತ್ರಣದೊಂದಿಗೆ ಸಂಚರಿಸಲಿವೆ.
3 hours ago
ಗುಂಡಣ್ಣ: ಶುಕ್ರವಾರ, 13 ಫೆಬ್ರುವರಿ 2026
4 hours ago
ಚಿನಕುರುಳಿ: ಶುಕ್ರವಾರ, 13 ಫೆಬ್ರುವರಿ 2026
4 hours ago
ದೇಹ ತೂಕ ಕಡಿಮೆಯಾಗುತ್ತಿಲ್ಲವೇ?ಹಾಗಾದರೆ ನಿಮ್ಮ ಊಟದ ತಟ್ಟೆ ಹೀಗಿದೆಯಾ,ನೋಡಿಕೊಳ್ಳಿ
5 hours ago
ಹಾವೇರಿಯಲ್ಲಿ ನಡೆಯುವುದು ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ: ಕೃಷ್ಣಬೈರೇಗೌಡ
5 hours ago
ಮಂಗಳೂರು | ₹11.90 ಲಕ್ಷ ಮೌಲ್ಯದ ಡ್ರಗ್ಸ್ ವಶ: ಮೂವರ ಬಂಧನ
5 hours ago
'ಸೇವಾ ತೀರ್ಥ' ಸಂಕೀರ್ಣ ಜನಾರ್ಪಣೆ: ಚಿತ್ರಗಳಲ್ಲಿ ನೋಡಿ..
5 hours ago
Seva Teertha PMO: ಸ್ವಾತಂತ್ರ್ಯ ನಂತರದಲ್ಲಿನ ಬಹದೊಡ್ಡ ಬದಲಾವಣೆಗಳಲ್ಲಿ ಪ್ರಧಾನಿ ಕಾರ್ಯಾಲಯದ ವಿಳಾಸ 76 ವರ್ಷಗಳ ನಂತರ ಬದಲಾಗಿದೆ. 1947ರಿಂದ ದಕ್ಷಿಣ ಬ್ಲಾಕ್ನಲ್ಲಿದ್ದ ಪ್ರಧಾನಿ ಕಾರ್ಯಾಲಯ ಇನ್ನು ಮುಂದೆ ನವದೆಹಲಿಯ ಕೇಂದ್ರ ಭಾಗಕ್ಕೆ ಸ್ಥಳಾಂತರಗೊಳ್ಳಲಿದೆ.
5 hours ago
Seva Teerth Complex: ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು. ಪಿಎಂಒ ಮತ್ತು ಪ್ರಮುಖ ಸಚಿವಾಲಯಗಳ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.
5 hours ago
AIR Dharwad News Reader: ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಮೂರು ದಶಕಗಳು ಕಾರ್ಯನಿರ್ವಹಿಸಿರುವ ನಾಗೇಶ ಶಾನಭಾಗ ಅವರ ಧ್ವನಿ ಜನಮನದಲ್ಲಿ ಹಾಸುಹೊಕ್ಕಾಗಿದೆ. 1970ರಿಂದ 2000ವರೆಗೆ ಧಾರವಾಡ ಆಕಾಶವಾಣಿ ಕೇಂದ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
5 hours ago
Seva Teerth Complex: ಪ್ರಧಾನಿ ಮೋದಿ ನವದೆಹಲಿಯಲ್ಲಿ ಪಿಎಂಒ ಸೇರಿದಂತೆ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಸಂಪುಟ ಸಚಿವಾಲಯಗಳನ್ನೊಳಗೊಂಡ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು.
5 hours ago
ಆರು ಆಕಾಶವಾಣಿ ಕೇಂದ್ರಗಳ ‘ಒಬಿ ಕಿಂಗ್’ ಎನ್.ವ್ಹಿ. ರಮೇಶ್
6 hours ago
ಹಂಪಿ ಉತ್ಸವದಲ್ಲಿ ಸುಗ್ಗಿ ಸಂಭ್ರಮ, ಕೃಷಿ ವಸ್ತುಪ್ರದರ್ಶನ
6 hours ago
T20 World Cup: ಆಸ್ಟ್ರೇಲಿಯಾ ವಿರುದ್ಧ ಸುಲಭದಲ್ಲಿ ಗೆದ್ದ ಜಿಂಬಾಬ್ವೆ
6 hours ago
OB King NV Ramesh: ‘ದ.ರಾ. ಬೇಂದ್ರೆಯವರ ಒಡನಾಟದಲ್ಲಿ ನಾಟಕಗಳ ಮೂಲಕ ಆಕಾಶವಾಣಿಯಲ್ಲಿ ಹೊಸತನ್ನೇ ಸೃಷ್ಟಿಸಿದ್ದೆವು. ಸೆಟ್ ರೆಕಾರ್ಡರ್ ಮಷಿನ್ ಹೊತ್ತುಕೊಂಡು ಹಳ್ಳಿ ಹಳ್ಳಿಗೆ ಓಡಾಡಿ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಸೆರೆಹಿಡಿದು ಶ್ರೋತೃಗಳಿಗೆ ಕೇಳಿಸುವುದೇ ಸಂಭ್ರಮವಾಗಿತ್ತು.
6 hours ago
ಹಂಪಿ ಕರ್ನಾಟಕ ಸಂಸ್ಕೃತಿಯ ಕಣ್ಮಣಿ ಕೇಂದ್ರಬಿಂದು: ಪ್ರೊ.ಡಿ.ವಿ.ಪರಮಶಿವಮೂರ್ತಿ
6 hours ago
PV Web Exclusive: ಶ್ರೀನಿವಾಸ ರಾಮಾನುಜನ್ ಗಣಿತ ಉದ್ಯಾನ ಉದ್ಘಾಟನೆಗೆ ಸಿದ್ಧ
6 hours ago
ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು
6 hours ago
ಹಂಪಿ ಉತ್ಸವ: ಪುಷ್ಪಲೋಕದಲ್ಲಿ ಅರಳಿದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ
6 hours ago
ಶಿವರಾತ್ರಿ: ಧರ್ಮಸ್ಥಳಕ್ಕೆ ದಣಿವರಿಯದ ನಡಿಗೆ
8 hours ago
ಸನಾತನ ಧರ್ಮ ಪರಂಪರೆಗೆ ವಿಶೇಷ ಸ್ಥಾನ: ಸ್ವಾಮೀಜಿ
8 hours ago
ಬದುಕನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನ ಕುವೆಂಪು-ಮುಕುಂದರಾಜ್
8 hours ago
2007ರ ಭಾರತ–ಪಾಕಿಸ್ತಾನ ಪಂದ್ಯ ಸೇರಿ ಟಿ20 ವಿಶ್ವಕಪ್ನಲ್ಲಿ ಟೈ ಆದ ಪಂದ್ಯಗಳ ವಿವರ
8 hours ago
Paraskevidekatriaphobia: ಶುಕ್ರವಾರ 13ನೇ ತಾರೀಕು ಅಶುಭವೆಂಬ ಪಾಶ್ಚಾತ್ಯ ಮೂಢನಂಬಿಕೆ, ಅದರ ಇತಿಹಾಸ, ಮನೋವಿಜ್ಞಾನ ಮತ್ತು ವೈಜ್ಞಾನಿಕ ನಿಲುವುಗಳ ಕುರಿತ ವಿವರ ಇಲ್ಲಿದೆ.
8 hours ago
Tamil Nadu Election: ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ಸರ್ಕಾರ ಮಹಿಳೆಯರ ಖಾತೆಗೆ ₹5 ಸಾವಿರ ಜಮಾ ಮಾಡಿ, ಮಾಸಿಕ ಸಹಾಯಧನವನ್ನು ₹2 ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿ ಮಹಿಳಾ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.
9 hours ago
Toilet Subsidy Scheme: ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಮತ್ತು ನಗರ ಯೋಜನೆಗಳಡಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ, ಅರ್ಹತೆ, ಅರ್ಜಿ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
9 hours ago
Road Fatality: ಹೊಸಕೋಟೆ-ಡಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿ ಸತ್ಯವಾರ ಗ್ರಾಮದ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
9 hours ago
Aniruddha Jatkar: ನಟನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
9 hours ago
Tarique Rahman Victory: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್ಪಿ ಬಹುಮತ ಪಡೆದ ಹಿನ್ನೆಲೆ ತಾರಿಕ್ ರೆಹಮಾನ್ಗೆ ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ ಸಲ್ಲಿಸಿ, ದ್ವಿಪಕ್ಷೀಯ ಸಹಕಾರದ ನಿರೀಕ್ಷೆ ವ್ಯಕ್ತಪಡಿಸಿದರು.
10 hours ago
ಪೈಲಟ್ ಇಂಧನ ಬಂದ್ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ
11 hours ago
ಡೆನಿಮ್, ಲೆದರ್ನಿಂದ ಲಾಂಗ್ ಜಾಕೆಟ್ವರೆಗೆ ಮಹಿಳೆಯರಿಗಾಗಿ ಲೇಟೆಸ್ಟ್ ಜಾಕೆಟ್ ಸ್ಟೈಲಿಂಗ್ ಟಿಪ್ಸ್ ಇಲ್ಲಿದೆ. ಯಾವ ಡ್ರೆಸ್ಗೆ ಯಾವ ಜಾಕೆಟ್ ಸೂಕ್ತ ಎಂಬ ಸಂಪೂರ್ಣ ಮಾಹಿತಿ.
11 hours ago
ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಕುರಿತು ಸಮೀಕ್ಷೆ ನಡೆಸುವಂತೆ ಶಿಕ್ಷಕರಿಗೆ ಗುಜರಾತ್ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಈ ಆದೇಶ ವಿವಾದಕ್ಕೆ ಕಾರಣವಾಗಿದೆ.
11 hours ago
Tarique Rahman Profile: ಲಂಡನ್ನಲ್ಲಿ ಸುಮಾರು 20 ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ತಾರಿಕ್ ರೆಹಮಾನ್, ಬಾಂಗ್ಲಾದೇಶಕ್ಕೆ ಮರಳಿದ ಎರಡೇ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಾರೆ. ಅವರ ರಾಜಕೀಯ ಜೀವನದ ಏರಿಳಿತಗಳ ಮಾಹಿತಿ ಇಲ್ಲಿದೆ.
11 hours ago
83 ವರ್ಷದ ಸುಕ್ರಜ್ಜಿ ಕಣ್ಣಲ್ಲಿ ಹೊಳಪು ತುಂಬಿಕೊಂಡು, ಧ್ವನಿಯಲ್ಲಿ ಜೋಷ್ ತುಂಬಿಕೊಂಡು ತಮ್ಮ ಹೋರಾಟದ ದಿನಗಳ ಕತೆ ಹೇಳುತ್ತಿದ್ದರೆ ನಾವು ಕಿವಿಯಾಗಿದ್ವಿ. ಮೈಯೆಲ್ಲ ಕಿವಿಯಾಗಿದ್ವಿ
11 hours ago
Ramalinga Reddy: ಮುಖ್ಯಮಂತ್ರಿ ಬದಲಾವಣೆಯ ವಿಚಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ. ಮಾಧ್ಯಮದವರಿಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
12 hours ago
13 February 2026 News Highlights: ಕರ್ನಾಟಕದ 17ನೇ ಬಜೆಟ್ ದಿನಾಂಕ ಘೋಷಣೆ, ಟಿ20 ವಿಶ್ವಕಪ್ನಲ್ಲಿ ನಮೀಬಿಯಾ ವಿರುದ್ಧ ಭಾರತಕ್ಕೆ ಜಯ, ಬಾಂಗ್ಲಾದೇಶ ಚುನಾವಣೆ ಫಲಿತಾಂಶ ಸೇರಿದಂತೆ ಇಂದಿನ ಪ್ರಮುಖ 10 ಸುದ್ದಿಗಳು.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ