Last Updated: 5 Jan 2026 7:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಾರ ಭವಿಷ್ಯ | 2026 ಜನವರಿ 4ರಿಂದ 10ರವರೆಗೆ: ದೈವಭಯ ನಿಮ್ಮನ್ನು ಕಾಡಬಹುದು
(12 hours ago)
19
ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ
(24 hours ago)
17
Generative AI: ಎಐ ಕಾಲದ ಬದಲಾವಣೆ, ಉದ್ಯೋಗಕ್ಕೆ ಸವಾಲು, ತಂತ್ರಜ್ಞರ ಭವಿಷ್ಯ, ನೌಕರರ ಆತಂಕ ಮತ್ತು ಸೃಜನಶೀಲತೆಯ ಮಹತ್ವದ ಕುರಿತು ವಿವರಿಸುವ ಲೇಖನ.
(24 hours ago)
16
ಅಮೆರಿಕ ‘ಸೆರೆ’ಯಲ್ಲಿ ವೆನಿಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ
(19 hours ago)
15
Kerala Railway Station Fire: ಕೇರಳದ ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಇಂದು ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು ನೂರಾರು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
(17 hours ago)
13
Venezuela Invasion: ವೆನಿಜುವೆಲಾದ ಮೇಲೆ ಅಮೆರಿಕ ನಡೆಸಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆ ಹಿಡಿದಿರುವ ಕ್ರಮವನ್ನು ನ್ಯೂಯಾರ್ಕ್ನ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ತೀವ್ರವಾಗಿ ಖಂಡಿಸಿದ್ದಾರೆ.
(22 hours ago)
12
India Venezuela Trade: ಅಮೆರಿಕ-ವೆನೆಜುವೆಲಾ ಸಂಘರ್ಷದಿಂದಾಗಿ ಭಾರತದೊಂದಿಗಿನ ವ್ಯಾಪಾರ–ವಹಿವಾಟಿನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ‘ಗ್ಲೋಬಲ್ ಟ್ರೇಡ್ ರಿಸರ್ಚ್ ಇನ್ಸ್ಟಿಟ್ಯೂಟ್’ (ಜಿಟಿಆರ್ಐ) ತಿಳಿಸಿದೆ.
(12 hours ago)
11
IRCTC Dubai Trip Cost: ರೈಲ್ವೆ ಸಚಿವಾಲಯದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ವಿಶೇಷ ದುಬೈ ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್ನಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿ 94,730 ಪಾವತಿಸಬೇಕು.
(14 hours ago)
11
150 ವಿಮಾನಗಳು, 2 ಗಂಟೆ 20 ನಿಮಿಷ ಕಾರ್ಯಾಚರಣೆ
(9 hours ago)
10
ವಿಶ್ವ ಟೇಬಲ್ ಟೆನಿಸ್ ಯೂತ್ ಕಂಟೆಂಡರ್: ಸಿಂಡ್ರೆಲಾ, ದಿವ್ಯಾಂಶಿಗೆ ಗೆಲುವು
(9 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
Zee News ಕನ್ನಡ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಉದಯವಾಣಿ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jan 5
ಅಮೆರಿಕ-ವೆನೆಜುವೆಲಾ ಸಂಘರ್ಷ: ಭಾರತ ತೀವ್ರ ಕಳವಳ
20 mins ago
IRCTC ದುಬೈ ಟೂರ್ ಪ್ಯಾಕೇಜ್: ಹಣ ಎಷ್ಟು,ಎಲ್ಲಿಂದ ಪ್ರವಾಸ ಆರಂಭ? ಇಲ್ಲಿದೆ ಮಾಹಿತಿ
81 mins ago
Jan 4
ಆನೇಕಲ್ ಕಾಡಂಚಿನ ಗ್ರಾಮ, ರಸ್ತೆಗಳಲ್ಲಿ ಪ್ರತ್ಯಕ್ಷ l ಕಾಡಿಗಟ್ಟುವ ಯತ್ನ ವಿಫಲ
5 hours ago
Ankola: Woman donates 'Grihalakshmi' ಅಂಕೋಲಾ : ತಾಲ್ಲೂಕಿನ ಅಗ್ಗರಗೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬುಕೋಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಶ್ಯಾಮಲಾ ತಿಮ್ಮಪ್ಪ ಗೌಡ ಅವರು ಈ ವರ್ಷದ ಸರ್ಕಾರದ...
5 hours ago
ಕಾರ್ಮಿಕ ಇಲಾಖೆಯಿಂದ ಕರಡು ಮಸೂದೆ ಸಿದ್ಧ
5 hours ago
ಚಿತ್ರಸಂತೆಗೆ ಹರಿದು ಬಂದ ಕಲಾಸಕ್ತರ ದಂಡು * ಚಿತ್ತಾಕರ್ಷಕ ಕಲಾಕೃತಿಗಳ ಪ್ರದರ್ಶನ, ಮಾರಾಟ
5 hours ago
ಬಿಗುವಿನ ವಾತಾವರಣ: ಕೆಎಸ್ ಆರ್ ಪಿ ತುಕಡಿ ನಿಯೋಜನೆ
5 hours ago
Fact Check On Bangla: ಫ್ಯಾಕ್ಟ್ ಚೆಕ್: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ? ಇಲ್ಲಿದೆ ನಿಜಾಂಶ
5 hours ago
sirsi water dog ಹೊಳೆಯಲ್ಲಿ ಅಪರೂಪದ ಮತ್ತು ವಿನಾಶದ ಅಂಚಿನಲ್ಲಿರುವ ನೀರು ನಾಯಿ ಪತ್ತೆಯಾಗಿದೆ ಎಂದು ಪರಿಸರ ಅಧ್ಯಯನಕಾರ ನರಸಿಂಹ ಹೆಗಡೆ ವಾನಳ್ಳಿ ತಿಳಿಸಿದ್ದಾರೆ.
5 hours ago
Venezuela ಅಮೆರಿಕದ ಸೇನಾ ಕಾರ್ಯಾಚರಣೆಯ ಮರುದಿನ ವೆನೆಜುವೆಲಾದ ರಾಜಧಾನಿ ಕರಾಕಸ್ ಸೇರಿದಂತೆ ಹಲವೆಡೆ ನಾಗರಿಕರು ಆತಂಕದಲ್ಲೇ ಕಾಲ ಕಳೆದರು.
5 hours ago
150 ವಿಮಾನಗಳು, 2 ಗಂಟೆ 20 ನಿಮಿಷ ಕಾರ್ಯಾಚರಣೆ
9 hours ago
ಒಎನ್ಜಿಸಿ ವಿದೇಶ್ ಲಿಮಿಟೆಡ್ಗೆ ಲಾಭಾಂಶ ಬಾಕಿ ಉಳಿಸಿಕೊಂಡಿರುವ ದೇಶ
9 hours ago
ರಾಷ್ಟ್ರೀಯ ಥ್ರೋಬಾಲ್: ಕರ್ನಾಟಕ ತಂಡಗಳು ಚಾಂಪಿಯನ್
9 hours ago
ವಿಶ್ವ ಟೇಬಲ್ ಟೆನಿಸ್ ಯೂತ್ ಕಂಟೆಂಡರ್: ಸಿಂಡ್ರೆಲಾ, ದಿವ್ಯಾಂಶಿಗೆ ಗೆಲುವು
9 hours ago
Venezuela Power Shift: ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿ ಮಡೂರೊ ದಂಪತಿಯನ್ನು ಬಂಧಿಸಿ ನ್ಯೂಯಾರ್ಕ್ಗೆ ಕರೆದೊಯ್ದಿದ್ದು, ವೆನೆಜುವೆಲಾದಲ್ಲಿ ಅಧಿಕಾರ ವರ್ಗಾವಣೆ ಕುರಿತಾಗಿ ತೀವ್ರ ಅನಿಶ್ಚಿತತೆ ಉಂಟಾಗಿದೆ ಎಂದು ವರದಿಯಾಗಿದೆ.
9 hours ago
ಹಾಕಿ ಇಂಡಿಯಾ ಲೀಗ್: ಬೆಂಗಾಲ್ ಟೈಗರ್ಸ್ ಶುಭಾರಂಭ
9 hours ago
Vijayalakshmi: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಹಾಗೂ ಲೆಕ್ಕಪರಿಶೋಧಕರೊಬ್ಬರನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
9 hours ago
Agricultural Growth: ಭಾರತವು 2024–25ರ ಬೆಳೆ ವರ್ಷದಲ್ಲಿ 15.01 ಕೋಟಿ ಟನ್ ಅಕ್ಕಿ ಉತ್ಪಾದನೆ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡಿದ ರಾಷ್ಟ್ರವಾಗಿ ಚೀನಾವನ್ನು ಮೀರಿಸಿದೆ ಎಂದು ಕೃಷಿ ಸಚಿವ ತಿಳಿಸಿದ್ದಾರೆ.
9 hours ago
T20 world cupಗೆ ಭಾರತಕ್ಕೆ ತಂಡ ಕಳುಹಿಸದಿರಲು ಬಾಂಗ್ಲಾ ನಿರ್ಧಾರ
10 hours ago
ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್
10 hours ago
2026ರ ಒಲಿಂಪಿಕ್ಸ್ ಆತಿಥ್ಯಕ್ಕೆ ಪೂರ್ಣ ಸಾಮರ್ಥ್ಯದೊಂದಿಗೆ ತಯಾರಿ: ಮೋದಿ
10 hours ago
Jail Contraband Seizure: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶನಿವಾರ ನಡೆದ ತಪಾಸಣೆಯಲ್ಲಿ ಐದು ಮೊಬೈಲ್, ಆರು ಸಿಮ್ ಕಾರ್ಡ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
10 hours ago
75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್: ಕರ್ನಾಟಕ ತಂಡಗಳ ಶುಭಾರಂಭ
10 hours ago
Delhi Health Initiative: ದೆಹಲಿಯಲ್ಲಿ ರೇಬಿಸ್ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರ ಅದನ್ನು ಅಧಿಸೂಚಿತ ರೋಗವಾಗಿ ಘೋಷಿಸುವ ತೀರ್ಮಾನ ಕೈಗೊಂಡಿದ್ದು, ಶಂಕಿತ ಪ್ರಕರಣಗಳ ಮೇಲ್ವಿಚಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ
11 hours ago
Art Festival: ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ ಭಾನುವಾರ (ಜ.4) ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ 23ನೇ ‘ಚಿತ್ರಸಂತೆ’ಯನ್ನು ಹಮ್ಮಿಕೊಂಡಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ದೇಶದ ವಿವಿಧೆಡೆಯಿಂದ ಸಾವಿರಾರು ಕಲಾವಿದರು ತಮ್ಮ ಕಲಾಕೃತಿಗಳೊಂದಿಗೆ ಪಾಲ್ಗೊಂಡಿದ್ದಾರೆ.
11 hours ago
ಗುಂಡಣ್ಣ: ಭಾನುವಾರ, ಜನವರಿ ೦4, 2026
11 hours ago
Red Fort Terror Probe: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿ ಆರೋಪಿತ ವೈದ್ಯರು ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್ಗಳ ಜೊತೆ ಘೋಸ್ಟ್ ಸಿಮ್ ಹಾಗೂ ಎನ್ಕ್ರಿಪ್ಟೆಡ್ ಆ್ಯಪ್ಗಳನ್ನು ಬಳಸಿ ಸಂಪರ್ಕದಲ್ಲಿದ್ದರು ಎಂದು ತನಿಖೆ ತಿಳಿಸಿದೆ.
11 hours ago
Child Education Idea: ಜೀವನ ಪಾಠ ಕಲಿಸಲು ಮಗನನ್ನು ಚಿಕ್ಕಿ ಮಾರಲು ಕಳುಹಿಸಿದ ಚೀನೀ ಮೆಹ್ತಾ ಅವರ ವಿಚಿತ್ರ ಪ್ರಯೋಗ ಸೈಬರ್ ಜಗತ್ತಿನಲ್ಲಿ ಮೆಚ್ಚುಗೆ ಪಡೆದಿದೆ. ಆತ್ಮವಿಶ್ವಾಸ, ಜವಾಬ್ದಾರಿ ಕಲಿಸಲು ಈ ಮಾರ್ಗವನ್ನು ಬಳಸಿದ್ದಾರೆ
12 hours ago
ದಿನ ಭವಿಷ್ಯ: ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ಆಗುವುದು...
12 hours ago
ವಾರ ಭವಿಷ್ಯ | 2026 ಜನವರಿ 4ರಿಂದ 10ರವರೆಗೆ: ದೈವಭಯ ನಿಮ್ಮನ್ನು ಕಾಡಬಹುದು
12 hours ago
India Venezuela Trade: ಅಮೆರಿಕ-ವೆನೆಜುವೆಲಾ ಸಂಘರ್ಷದಿಂದಾಗಿ ಭಾರತದೊಂದಿಗಿನ ವ್ಯಾಪಾರ–ವಹಿವಾಟಿನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ‘ಗ್ಲೋಬಲ್ ಟ್ರೇಡ್ ರಿಸರ್ಚ್ ಇನ್ಸ್ಟಿಟ್ಯೂಟ್’ (ಜಿಟಿಆರ್ಐ) ತಿಳಿಸಿದೆ.
12 hours ago
T20 world cupಗೆ ಭಾರತಕ್ಕೆ ತಂಡ ಕಳುಹಿಸದಿರಲು ಬಾಂಗ್ಲಾ ನಿರ್ಧಾರ: ವರದಿ
12 hours ago
Pink Parking: ನೆಕ್ಸಸ್ ಶಾಂತಿನಿಕೇತನ ಮಾಲ್ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ‘ಪಿಂಕ್ ಪಾರ್ಕಿಂಗ್’ ಎಂದೇ ಕರೆಯಲಾಗುತ್ತಿದೆ. ಇದರಿಂದ ಗರ್ಭಿಣಿಯರು, ಮಕ್ಕಳೊಂದಿಗೆ ಬರುವ ತಾಯಂದಿರಿಗೆ ಅನುಕೂಲವಾಗುತ್ತಿದೆ.
12 hours ago
Starlink Free Internet: ಅಮೆರಿಕದ ದಾಳಿಗೆ ಒಳಗಾಗಿ ಅಧ್ಯಕ್ಷರನ್ನೂ ಕಳೆದುಕೊಂಡು ಕಂಗೆಟ್ಟಿರುವ ವೆನೆಜುವೆಲಾಕ್ಕೆ ಸ್ಪೇಸ್ ಎಕ್ಸ್ ಒಡೆತನದ ಸ್ಟಾರ್ಲಿಂಕ್ ಮೂಲಕ ಉಚಿತ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸಿ ಬಿಲಿಯನೆರ್ ಇಲಾನ್ ಮಸ್ಕ್ ಬೆಂಬಲ ಸೂಚಿಸಿದ್ದಾರೆ.
13 hours ago
US Venezuela Conflict: ವೆನೆಜುವೆಲಾದಲ್ಲಿನ ಪರಿಸ್ಥಿತಿ ಬಗ್ಗೆ ಭಾರತ ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ವೆನಿಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಬೆಂಬಲ ನೀಡುವುದಾಗಿಯೂ ಪುನರುಚ್ಚರಿಸಿದೆ
13 hours ago
Tripura Drug Operation: ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯಲ್ಲಿ ₹100 ಕೋಟಿ ಮೌಲ್ಯದ 19 ಲಕ್ಷ ಗಾಂಜಾ ಗಿಡಗಳನ್ನು ನಾಶಗೊಳಿಸಲಾಗಿದೆ. ಪೊಲೀಸ್, ಗಡಿ ಭದ್ರತಾ ಪಡೆ ಹಾಗೂ ರಾಜ್ಯ ರೈಫಲ್ಸ್ ತಂಡಗಳಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.
13 hours ago
ಆರು ದಿನಗಳ ಬಳಿಕ ಕೃತ್ಯ ಬೆಳಕಿಗೆ: ಇಬ್ಬರು ಆರೋಪಿಗಳ ಬಂಧನ
13 hours ago
Drunk Driving Case: ಹೈದರಾಬಾದ್ನ ಚಂದ್ರವನಗುಟ್ಟ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆಟೊ ಚಾಲಕ ಪಾನಮತ್ತನಾಗಿರುವುದು ಗೊತ್ತಾಗಿದೆ.
13 hours ago
T20 World Cup Controversy: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಬಾಂಗ್ಲಾ ತಂಡ ಕಳುಹಿಸದಿರಲು ಬಿಸಿಬಿ ನಿರ್ಧರಿಸಿದೆ ಎಂದು ಡೈಲಿ ಸ್ಟಾರ್ ವರದಿ ತಿಳಿಸಿದೆ. ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಒತ್ತಾಯಿಸಲಾಗಿದೆ.
13 hours ago
ಅಮೆರಿಕ ‘ಸೆರೆ’ಯಲ್ಲಿ ವೆನೆಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ
13 hours ago
US–Venezuela Conflict: ಅಮೆರಿಕ ಸೇನೆ ನಡೆಸಿದ ಭಾರಿ ಪ್ರಮಾಣದ ವಾಯು ದಾಳಿಯಲ್ಲಿ ವೆನೆಜುವೆಲಾ ಸೇನಾ ಸಿಬ್ಬಂದಿ, ನಾಗರಿಕರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
13 hours ago
Starlink Free Internet: ಅಮೆರಿಕದ ದಾಳಿಗೆ ಒಳಗಾಗಿ ಅಧ್ಯಕ್ಷರನ್ನೂ ಕಳೆದುಕೊಂಡು ಕಂಗೆಟ್ಟಿರುವ ವೆನಿಜುವೆಲಾಕ್ಕೆ ಸ್ಪೇಸ್ ಎಕ್ಸ್ ಒಡೆತನದ ಸ್ಟಾರ್ಲಿಂಕ್ ಮೂಲಕ ಉಚಿತ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸಿ ಬಿಲಿಯನೆರ್ ಇಲಾನ್ ಮಸ್ಕ್ ಬೆಂಬಲ ಸೂಚಿಸಿದ್ದಾರೆ.
14 hours ago
US Venezuela Conflict: ವೆನಿಜುವೆಲಾದಲ್ಲಿನ ಪರಿಸ್ಥಿತಿ ಬಗ್ಗೆ ಭಾರತ ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ವೆನಿಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಬೆಂಬಲ ನೀಡುವುದಾಗಿಯೂ ಪುನರುಚ್ಚರಿಸಿದೆ
14 hours ago
IRCTC Dubai Trip Cost: ರೈಲ್ವೆ ಸಚಿವಾಲಯದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ವಿಶೇಷ ದುಬೈ ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್ನಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿ 94,730 ಪಾವತಿಸಬೇಕು.
14 hours ago
ಚಿನಕುರುಳಿ: ಭಾನುವಾರ, 04 ಜನವರಿ, 2026
15 hours ago
Lithium Battery Fire Safety: ವಿಮಾನದಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಪವರ್ ಬ್ಯಾಂಕ್ಗಳ ಬಳಕೆ ಮತ್ತು ಅವುಗಳನ್ನು ಚಾರ್ಜ್ ಮಾಡುವುದನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಷೇಧಿಸಿದೆ.
15 hours ago
Cyber Crime: ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು, ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ, 81 ವರ್ಷದ ವೃದ್ಧರೊಬ್ಬರಿಗೆ ₹7.12 ಕೋಟಿ ವಂಚಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
15 hours ago
US–Venezuela Conflict: ಅಮೆರಿಕ ಸೇನೆ ನಡೆಸಿದ ಭಾರಿ ಪ್ರಮಾಣದ ವಾಯು ದಾಳಿಯಲ್ಲಿ ವೆನಿಜುವೆಲಾದ ಸೇನಾ ಸಿಬ್ಬಂದಿ, ನಾಗರಿಕರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
15 hours ago
Illegal Content: ಮೈಕ್ರೋಬ್ಲಾಗಿಂಗ್ ಸೈಟ್ ‘ಎಕ್ಸ್’ನಲ್ಲಿ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ವಿಷಯಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲು ಸರ್ಕಾರಗಳೊಂದಿಗೆ ಕೆಲಸ ಮಾಡಲಿದೆ ಎಂದು ಎಲಾನ್ ಮಸ್ಕ್ ಒಡೆತನದ ಮಾಧ್ಯಮ ತಿಳಿಸಿದೆ.
16 hours ago
US–Venezuela Conflict: ಅಮೆರಿಕ ಸೇನೆ ನಡೆಸಿದ ಭಾರಿ ಪ್ರಮಾಣದ ವಾಯು ದಾಳಿಯಲ್ಲಿ ವೆನೆಜುವೆಲಾದ ಸೇನಾ ಸಿಬ್ಬಂದಿ, ನಾಗರಿಕರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
16 hours ago
US Military Strike: ವೆನಿಜುವೆಲಾ ರಾಜಧಾನಿ ಕಾರಕಸ್ ಮೇಲೆ ಅಮೆರಿಕ ಸೇನೆ ನಡೆಸಿದ ವಾಯು ದಾಳಿ, ಅಧ್ಯಕ್ಷ ಮಡೂರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ಘಟನೆಗೆ ಸಂಬಂಧಿಸಿದಂತೆ ಗುಟೇರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ
16 hours ago
BWSSB Robotics: ಲಿಂಗರಾಜಪುರಂ ಪ್ರದೇಶದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಬಂದ ವರದಿಗಳನ್ನು ಬೆಂಗಳೂರು ಜಲಮಂಡಳಿ ಗಂಭೀರವಾಗಿ ಪರಿಗಣಿಸಿದೆ.
17 hours ago
Kerala Railway Station Fire: ಕೇರಳದ ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಇಂದು ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು ನೂರಾರು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
17 hours ago
Joe Root: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಮೊದಲ ದಿನದಾಟದಲ್ಲಿ ಮಳೆಯಿಂದಾಗಿ ಅಡಚಣೆಯಾಗಿದೆ.
18 hours ago
Ashes Test: ಮಳೆ ಅಡಚಣೆ; ಇಂಗ್ಲೆಂಡ್ಗೆ ರೂಟ್, ಬ್ರೂಕ್ ಆಸರೆ
18 hours ago
ಅಮೆರಿಕ ‘ಸೆರೆ’ಯಲ್ಲಿ ವೆನಿಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ
19 hours ago
US Custody: ನ್ಯೂಯಾರ್ಕ್: ವೆನಿಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಅಮೆರಿಕದ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮನಿಸ್ಟ್ರೇಷನ್ (ಡಿಇಎ) ಅಧಿಕಾರಿಗಳು, ನ್ಯೂಯಾರ್ಕ್ನಲ್ಲಿರುವ ಏಜೆನ್ಸಿಯ ಪ್ರಧಾನ ಕಚೇರಿಯೊಳಗೆ ಕರೆದೊಯ್ಯುತ್ತಿರುವ ವಿಡಿಯೊವೊಂದು ಹೊರಬಂದಿದೆ.
19 hours ago
Tamil Cinema News: ತಮಿಳಿನ ಸ್ಟಾರ್ ನಟ ರಜನಿಕಾಂತ್ ಅವರ ಮುಂಬರುವ ಸಿನಿಮಾ ‘ತಲೈವರ್ 173’ ಅನ್ನು ನಿರ್ಮಾಪಕ ಸಿಬಿ ಚಕ್ರವರ್ತಿ ಅವರು ನಿರ್ದೇಶಿಸಲಿದ್ದಾರೆ. ಈ ಚಿತ್ರ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ.
19 hours ago
Bangladesh Cricket Board: ಭಾರತದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ನ ಬಾಂಗ್ಲಾದೇಶ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿದೆ.
20 hours ago
ಟಿ20 ವಿಶ್ವಕಪ್: ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾ ಮನವಿ
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ