Last Updated: 7 Jul 2026 10:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
14 ಸೆಕೆಂಡಿನಲ್ಲಿ ಗೋಲು...ಬ್ರೆಜಿಲ್ ಫುಟ್ಬಾಲ್ ಮಾಂತ್ರಿಕ ನೇಮರ್ ಭಾವುಕ ವಿದಾಯ
(21 hours ago)
29
ಅನುಭವ ಮಂಟಪ ಕೆಲಸಕ್ಕೆ ಹಣದ ಕೊರತೆ ಇಲ್ಲ: ಡಿ.ಕೆ. ಶಿವಕುಮಾರ್
(14 hours ago)
18
FIFA World CUP: ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಬಲಿಷ್ಠ ತಂಡಗಳ ಭಾರೀ ಪೈಪೋಟಿ
(17 hours ago)
17
ಫಿಫಾ ವಿಶ್ವಕಪ್: ಆತಿಥೇಯ ಮೆಕ್ಸಿಕೊಗೆ ಆಘಾತ ನೀಡಿದ ಇಂಗ್ಲೆಂಡ್ 8ರ ಘಟ್ಟಕ್ಕೆ
(24 hours ago)
15
ಐದು ದಿನಗಳಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವನ್ನು ಖುಷಿಪಡಿಸುವ ರೀತಿಯಲ್ಲಿ ಅಧಿಕಾರಿಗಳೂ ಕೆಲಸ ಮಾಡುತ್ತಿದ್ದಾರೆ: ಎನ್ಡಿಎ ಆರೋಪ
(21 hours ago)
14
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಿಂದ ಜೂನ್ 1ರಿಂದ ಜುಲೈ 6ರವರೆಗಿನ ಮಳೆ ಮಾಹಿತಿ ಬಿಡುಗಡೆ
(21 hours ago)
14
Portugal Football: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
(116 mins ago)
13
NHS Marathon A Month: ಪ್ರತಿದಿನ ನಡಿಗೆ ಮಾಡುವುದು ಆರೋಗ್ಯಕರ ಅಭ್ಯಾಸವಾಗಿದೆ. ಕೆಲವರು ‘ವಾಕ್ ಟೈಮರ್’ ಸೆಟ್ ಮಾಡಿಕೊಂಡು ದಿನಕ್ಕೆ 5,000, 7,000 ಅಥವಾ 10,000 ಹೆಜ್ಜೆಗಳನ್ನು ಪೂರೈಸುವವರಿದ್ದಾರೆ.
(22 hours ago)
13
FIFA World Cup: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ.
(3 hours ago)
12
Iran politics: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳ ಕಾರ್ಯಕ್ರಮವನ್ನು ಪಶ್ಚಿಮ ಏಷ್ಯಾದಲ್ಲಿ ಇರಾನ್ ಸರ್ಕಾರವು ತನ್ನ ರಾಜಕೀಯ ಹಾಗೂ ಧಾರ್ಮಿಕ ಸಂದೇಶಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದೆ.
(21 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 7
Maharashtra Floods: ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರಿ ಮಳೆಗೆ 15 ಮಂದಿ ಬಲಿಯಾಗಿದ್ದು, ಪುಣೆ ಹಾಗೂ ಮುಂಬೈ ಮೆಟ್ರೋ ನಗರಗಳಲ್ಲಿ 200-250 ಮಿ.ಮೀ ಮಳೆ ವರದಿಯಾಗಿದೆ. ಸುಮಾರು 1,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
26 mins ago
Kannada Poojari Hiremagaluru Kannan: ಚಿಕ್ಕಮಗಳೂರಿನ ಹಿರೇಮಗಳೂರು ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಕೋದಂಡರಾಮಸ್ವಾಮಿ ದೇವಾಲಯ ಮತ್ತು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್.
26 mins ago
Karnataka Rains: ಆಗುಂಬೆಯಲ್ಲಿ 9.8 ಸೆಂ.ಮೀ ಅತಿಹೆಚ್ಚು ಮಳೆ ದಾಖಲಾಗಿದೆ. ಕೃಷ್ಣಾ ನದಿಗೆ 77 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೊಡಗು ಜಿಲ್ಲಾಧಿಕಾರಿಗಳು ಜಲಪಾತ ಹಾಗೂ ಕೆರೆಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಿದ್ದಾರೆ.
56 mins ago
Social Worker: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
56 mins ago
ಫಿಫಾ ವಿಶ್ವಕಪ್: ಆತಿಥೇಯ ಅಮೆರಿಕ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ಗೆ ಲಗ್ಗೆ
56 mins ago
Belgium Soccer: ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಆತಿಥೇಯ ಅಮೆರಿಕ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಗಳಿಸಿರುವ ಬೆಲ್ಜಿಯಂ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
86 mins ago
Portugal Football: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
116 mins ago
ಫಿಫಾ ವಿಶ್ವಕಪ್: ಕಣ್ಣೀರಿಟ್ಟ ರೊನಾಲ್ಡೊ, ನನಸಾಗದ ಟ್ರೋಫಿ ಕನಸು
116 mins ago
ಬೆಂಗಳೂರುದಲ್ಲಿ ಕಾರ್ಲ್ ಟೆಕ್ನಾಲಜಿಯ ಹೊಸ ಕಚೇರಿ ಆರಂಭ; ಭಾರತದಿಂದ ಏಷ್ಯಾ-ಪೆಸಿಫಿಕ್ ವಿಸ್ತರಣೆ
116 mins ago
Deepfake Video: ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ 2026ರ ಜೂನ್ 29ರ ಹಳೆಯ ವಿಡಿಯೋ ಬಳಸಿ ಡೀಪ್ ಫೇಕ್ ಸೃಷ್ಟಿಸಲಾಗಿದೆ.
3 hours ago
ಕಂದಾಯ ಪಾವತಿಸದ 10 ಸಾವಿರಕ್ಕೂ ಹೆಚ್ಚು ಕೃಷಿಕರ ಪಹಣಿಗಳಲ್ಲಿ ನಮೂದು
3 hours ago
FIFA World Cup: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ.
3 hours ago
ಮೈದುಂಬಿದ ಚಿಕಲೆ ಜಲಪಾತ * ಜಲಾಶಯಗಳಿಗೆ ಹೆಚ್ಚಿನ ಒಳಹರಿವು
3 hours ago
WhatsApp Feature Update: ಜುಲೈ 3ರೊಳಗೆ ಮಾಹಿತಿ ನೀಡಲು ಕೇಂದ್ರ ಸೂಚಿಸಿದ್ದು ಮೆಟಾ ಅಧಿಕಾರಿಗಳು ಐಟಿ ಸಚಿವಾಲಯವನ್ನು ಭೇಟಿಯಾಗಿದ್ದಾರೆ. ವಂಚನೆ ತಡೆಯಲು ವಿದೇಶಿ ಸಂದೇಶಗಳ ಗುರುತಿಸುವಿಕೆ ಹಾಗೂ ಸಂಪರ್ಕ ಮಿತಿಯನ್ನು ಹೇರಲಾಗುವುದು.
3 hours ago
ಫಿಫಾ ಅಧ್ಯಕ್ಷಗೆ ಟ್ರಂಪ್ ಕರೆ?
3 hours ago
ಯಶ್ ಠಾಕೂರ್, ಅಶೋಕ್ಗೆ ಅವಕಾಶ
3 hours ago
ಶ್ರೀಲಂಕಾಕ್ಕೆ ಮಣಿದ ಭಾರತ ಯುವ ತಂಡ
3 hours ago
Artificial Intelligence: ವಿಶಾಖಪಟ್ಟಣದಲ್ಲಿ 1.43 ಲಕ್ಷ ಕೋಟಿ ರೂಪಾಯಿ ವೆಚ್ಚದ ದತ್ತಾಂಶ ಕೇಂದ್ರ ಸ್ಥಾಪನೆಗೆ ರೈತರ ವಿರೋಧ ವ್ಯಕ್ತವಾಗಿದ್ದು, ಒಂದು ಎಐ ಪ್ರಶ್ನೆಗೆ ಅರ್ಧ ಬಾಟಲಿ ನೀರು ವ್ಯಯವಾಗುತ್ತಿದೆ.
3 hours ago
ಪೊಲೀಸ್ ಅಧಿಕಾರಿಯ ದೌರ್ಜನ್ಯ ಸ್ವತಂತ್ರ ತನಿಖೆಯೊಂದೇ ಸೂಕ್ತ
3 hours ago
ರೊನಾಲ್ಡೊ ಕನಸು ಭಗ್ನ, ಪೋರ್ಚುಗಲ್ ಮಣಿಸಿದ ಸ್ಪೇನ್ ಕ್ವಾರ್ಟರ್ಗೆ ಲಗ್ಗೆ
3 hours ago
ಕ್ವಾರ್ಟರ್ಗೆ ಲಿಂಡಾ, ಮಾರ್ತಾ
3 hours ago
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ನಿರ್ಧಾರ
3 hours ago
ಜುಲೈನಲ್ಲಿ ಆರು ದಿನಗಳ ಕಾಲ ಸತತ ಮಳೆ– ಚುರುಕು ಪಡೆದ ಮುಂಗಾರು
3 hours ago
Silt Removal: ಕರ್ನಾಟಕದ ಜಲಾಶಯಗಳಲ್ಲಿ ಹೂಳು ತುಂಬಿದ್ದು, ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರವನ್ನು ಲೇಖನವು ಟೀಕಿಸುತ್ತದೆ. ಕಲ್ಲು ಪುಡಿ ಮಾಡುವ ಕಾರ್ಮಿಕರು ಕೆಲಸ ಹುಡುಕುತ್ತಾ ವಲಸೆ ಬಂದ ವಾಸ್ತವ ಇಲ್ಲಿದೆ.
3 hours ago
Urban Flood Management: ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನಾ ದ್ಯಂತ ನಗರಗಳು ಒಂದೆಡೆ ಭೀಕರ ಪ್ರವಾಹಕ್ಕೆ ಸಿಲುಕುತ್ತಿದ್ದರೆ, ಮತ್ತೊಂದೆಡೆ ತೀವ್ರ ಜಲಕ್ಷಾಮ ಎದುರಿಸುತ್ತಿವೆ. ಆಧುನಿಕ ನಗರಗಳಲ್ಲಿ ಮಳೆನೀರು ಭೂಮಿಗೆ ಇಂಗದೆ, ರಸ್ತೆಗಳ ಮೇಲೆಯೇ ಹರಿದು ಪ್ರವಾಹ ಸೃಷ್ಟಿಸುತ್ತಿದೆ.
3 hours ago
ಕೃತಕ ಬುದ್ಧಿಮತ್ತೆ ಮಕ್ಕಳ ಮನೋವಿಕಾಸಕ್ಕೆ ಅಡ್ಡಿಯಾಗಿ ಪರಿಣಮಿಸುತ್ತಿದೆ. ಮಾನವರ ಮಿದುಳಿಗೆ ಪ್ರಕೃತಿ ನೀಡಿದ್ದ ಶಕ್ತಿಗಳನ್ನು ‘ಎಐ’ ಕುಂಠಿತಗೊಳಿಸುತ್ತಿದೆ.
3 hours ago
ಬಾಲೋಗನ್ಗೆ ರೆಡ್ ಕಾರ್ಡ್ ಹಿಂಪಡೆದ ಫಿಫಾ
4 hours ago
ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ: ಕೆಕೆಆರ್ಟಿಸಿಯ ಮೂವರ ಅಮಾನತು
4 hours ago
ಬ್ರೆಜಿಲ್ಗೆ ಆಘಾತ ನೀಡಿದ ನಾರ್ವೆ
4 hours ago
ಪ್ರತಿಯೊಂದು ಭರವಸೆಯೂ ಪ್ರೀತಿಯಿಂದಲೇ ಆರಂಭ: ಪುತ್ರನ ಬಗ್ಗೆ ಡಾಲಿ ಧನಂಜಯ್ ಪೋಸ್ಟ್
6 hours ago
Jul 6
ದೇಶದಲ್ಲಿ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್: ಕರ್ನಾಟಕದ್ದು ಎಷ್ಟಿವೆ?
8 hours ago
Karnataka Government: ಬೀದರ್ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ವಿವಿಧ ಇಲಾಖೆಗಳಲ್ಲಿನ 72 ಸಾವಿರ ಖಾಲಿ ಹುದ್ದೆಗಳನ್ನು ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಭರ್ತಿ ಮಾಡುವುದಾಗಿ ಮಹತ್ವದ ಘೋಷಣೆ ನೀಡಿದ್ದಾರೆ.
11 hours ago
ಸೈರನ್ ಹಾಕಿ, ಹಾರ್ನ್ ಮಾಡಿದರೂ ನಿರ್ಲಕ್ಷ್ಯ
12 hours ago
Ram Mandir Trust: ರಾಮ ಮಂದಿರದ ದೇಣಿಗೆ ಅಕ್ರಮ ಆರೋಪಗಳ ಕುರಿತು ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ.
12 hours ago
Ram Mandir Ornaments:ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ದೇಣಿಗೆ ದುರುಪಯೋಗ ಹಾಗೂ ಆಭರಣಗಳ ನಾಪತ್ತೆ ಆರೋಪಗಳ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ.
12 hours ago
Krishna Mohan: ಐಎಫ್ಎಸ್ ನಿವೃತ್ತ ಅಧಿಕಾರಿ ಕೃಷ್ಣ ಮೋಹನ್ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಧ್ಯಂತರ ಪ್ರಧಾನ ಕಾರ್ಯದರ್ಶಿ ಆಗಿ ನೇಮಕ ಮಾಡಲಾಗಿದೆ.
12 hours ago
Andhra Pradesh Students: ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ಬಂಡೆಯಲ್ಲಿ ನೀರಿನ ನಡುವೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಪಡೆ ಸೋಮವಾರ ರಕ್ಷಿಸಿದೆ.
12 hours ago
Karnataka Rains: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜುಲೈ 7ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
12 hours ago
Maharashtra Monsoon: ಮಹಾರಾಷ್ಟ್ರದ ಮುಂಬೈ, ಪುಣೆ, ನಾಗ್ಪುರ ಸೇರಿದಂತೆ ಗೋವಾ ಮತ್ತು ಗುಜರಾತ್ನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.
13 hours ago
Pushpa 2 stampede case: ‘ಪುಷ್ಪ–2’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಇಲ್ಲಿನ ನ್ಯಾಯಾಲಯದ ಮುಂದೆ ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾದರು.
13 hours ago
Karnataka News Updates: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
13 hours ago
Jammu Weather Update: ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಜಮ್ಮುವಿನ ಹಲವೆಡೆ ಸೋಮವಾರ ಪ್ರವಾಹ, ಭೂಕುಸಿತ ಸಂಭವಿಸಿದ್ದು, ದೋಡಾ–ಕಿಶ್ತವಾಡ ಹೆದ್ದಾರಿ ಹಾನಿಗೊಳಗಾಗಿದೆ. ಹಲವಾರು ವಾಹನಗಳು ಜಖಂಗೊಂಡಿವೆ.
13 hours ago
PHOTOS|ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಉಕ್ಕಿ ಹರಿದ ನದಿಗಳು.. ಜನಜೀವನ ಅಸ್ತವ್ಯಸ್ತ
14 hours ago
ಅನುಭವ ಮಂಟಪ ಕೆಲಸಕ್ಕೆ ಹಣದ ಕೊರತೆ ಇಲ್ಲ: ಡಿ.ಕೆ. ಶಿವಕುಮಾರ್
14 hours ago
West Bengal Bypolls: ಪಶ್ಚಿಮ ಬಂಗಾಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ಜುಲೈ 24ರಂದು ನಡೆಯಲಿದ್ದು, ಇದರ ಫಲಿತಾಂಶವು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎಯನ್ನು ಮೇಲ್ಮನೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಹತ್ತಿರ ತರಲಿದೆ.
14 hours ago
Donald Trump Meloni Spat: ಅಮೆರಿಕದಂತಹ ಪ್ರಮುಖ ಮಿತ್ರ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಮುಖ್ಯ ಎಂದು ಇಟಲಿ ರಕ್ಷಣಾ ಸಚಿವ ಗ್ವಿಡೋ ಕ್ರೊಸೆಟ್ರೋ ಸೋಮವಾರ ಹೇಳಿದ್ದಾರೆ.
15 hours ago
Champat Rai Resignation: ರಾಮ ಮಂದಿರ ದೇಣಿಗೆ ಕಳವು ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.
15 hours ago
ಮಲೆನಾಡಿನ ಶಿವಮೊಗ್ಗ, ಕರಾವಳಿಯ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಮುನ್ನೆಚ್ಚರಿಕೆ
15 hours ago
Khamenei Funeral: ಕಾಲ್ತುಳಿತ ಅಥವಾ ಇತರ ಅವಘಡಗಳು ಸಂಭವಿಸಿ 1,500 ರಿಂದ 3,000 ಜನ ಸಾವಿಗೀಡಾಗಬಹುದು ಎಂದು ಇರಾನ್ ಅಧಿಕಾರಿಗಳು ಅಂದಾಜಿಸಿದ್ದಾರೆ.
15 hours ago
POCSO Case: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಲ್ಲಿನ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿತು.
15 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 06 ಜುಲೈ 2026
16 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 06 ಜುಲೈ 2026
16 hours ago
ಚಿನಕುರುಳಿ: ಸೋಮವಾರ, 06 ಜುಲೈ 2026
16 hours ago
ರಾಮಮಂದಿರ ದೇಣಿಗೆ ಕಳವು ಆರೋಪ–ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
16 hours ago
Iran Crisis: ಟೆಹರಾನ್ನ ಬೆಹೆಶ್ತ್-ಎ ಜಹ್ರಾ ಸ್ಮಶಾನದಲ್ಲಿ 3000 ಸಾವಿನ ಅಂದಾಜಿನೊಂದಿಗೆ ಸಮಾಧಿ ತೋಡಲಾಗಿದೆ. ವೈಮಾನಿಕ ದಾಳಿ ಭೀತಿಯಿಂದ ವಾಯುಪ್ರದೇಶ ಬಂದ್ ಮಾಡಲಾಗಿದ್ದು ಗುರುವಾರ ಮಶಾದ್ನಲ್ಲಿ ದಫನ ಪ್ರಕ್ರಿಯೆ ನಡೆಯಲಿದೆ.
16 hours ago
ಚುರುಮುರಿ: ಹುಂಡಿ, ಗುಂಡಿಗಳ ಲೆಕ್ಕ
16 hours ago
Ali Khamenei Funeral: ರಾಜಧಾನಿಯಲ್ಲಿ ನಡೆಯುತ್ತಿರುವ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಸಾವಿರಾರು ಜನರು, ಉನ್ನತಾಧಿಕಾರಿಗಳು ಭಾನುವಾರ ಭಾಗಿಯಾದರು. ಈ ವೇಳೆ, ದುಃಖಿತರು ‘ಪ್ರತೀಕಾರ, ಪ್ರತೀಕಾರ’ ಎಂಬ ಘೋಷಣೆ ಮೊಳಗಿಸಿದರು.
17 hours ago
Sudeep Cinema Milestone: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ಬಸ್ಟರ್ ಚಿತ್ರಗಳು ಬಿಡುಗಡೆಯಾಗಿ ಹಲವು ವರ್ಷಗಳು ಸಂದ ಹಿನ್ನಲೆಯಲ್ಲಿ ರಾಜಮೌಳಿ ನಿರ್ದೇಶನದ ಸಾಧನೆ ಸ್ಮರಿಸಿ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಂದಿಸಿದ್ದಾರೆ.
17 hours ago
Neuroscience Research: ಒಂದಕ್ಕಿಂತ ಹೆಚ್ಚು ಭಾಷೆಯನ್ನು ಕಲಿಯುವುದು, ಮಾತನಾಡುವುದರಿಂದ ಮಿದುಳಿಗೆ ವಯಸ್ಸಾಗುವಿಕೆಯು ನಿಧಾನವಾಗುತ್ತದೆ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಬಹಿರಂಗ ಪಡಿಸಿದೆ.
17 hours ago
FIFA World CUP: ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಬಲಿಷ್ಠ ತಂಡಗಳ ಭಾರೀ ಪೈಪೋಟಿ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ