Last Updated: 7 May 2026 3:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮತ್ತೊಂದು IPL ಫೈನಲ್ ಪಂದ್ಯವೂ ‘ಮೋದಿ ಮೈದಾನ’ದಲ್ಲಿ: ಅಲ್ಲಿಗೆ ಯಾಕಿಷ್ಟು ಆದ್ಯತೆ?
(22 hours ago)
33
Mysuru Bengaluru train: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ 'ರಾಜ-ರಾಣಿ' ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದಿದೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ಚಾಕು ಇರಿಯಲಾಗಿದೆ.
(15 hours ago)
33
Bangalore Tumkur Highway: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ದಾಬಸ್ಪೇಟೆ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಬೈಕ್, ಕಾರು, ಲಾರಿ, ಬಸ್ ಸೇರಿದಂತೆ ಆರು ವಾಹನಗಳು ಜಖಂಗೊಂಡಿವೆ. ಬಣ್ಣದ ಡಬ್ಬಿಗಳನ್ನು ಹೊತ್ತಿದ್ದ ಬುಲೆರೊ ಪಲ್ಟಿಯಾಗಿದೆ.
(15 hours ago)
22
ವೇಣುಗೋಪಾಲ್ ಚೆನ್ನಿತ್ತಲ ಪರವಾಗಿ ಲಾಬಿ, ಶಾಸಕರೊಂದಿಗೆ ವೀಕ್ಷಕರ ಸಭೆ ಇಂದು
(15 hours ago)
19
ರಾಹುಲ್ ಅಸಮರ್ಥ ನಾಯಕ, ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ಪತನ: ಬಿಜೆಪಿ
(5 hours ago)
18
Mamata Banerjee resistance: ಚುನಾವಣಾ ಸೋಲಿನ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ನಿರಾಕರಿಸಿದ್ದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ. ಎಸ್ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಇಲ್ಲಿ ವ್ಯಕ್ತವಾಗಿವೆ.
(7 hours ago)
18
ಸರ್ಕಾರ ರಚಿಸಲು TVK ಬೆಂಬಲಿಸೋಣ: AIADMK ನಾಯಕರಿಗೆ ನೂತನ ಶಾಸಕರ ಒತ್ತಾಯ
(11 hours ago)
17
BJP Criticizes Rahul: ಇಂಡಿಯಾ ಮೈತ್ರಿಕೂಟ ಶೀಘ್ರದಲ್ಲೇ ಪತನಗೊಳ್ಳಲಿದೆ, ಅದಕ್ಕೆ ರಾಹುಲ್ ಗಾಂಧಿಯೇ ಹೊಣೆಯಾಗಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
(21 hours ago)
14
West Bengal Murder Case: ಮಧ್ಯಮಗ್ರಾಮದ ದೋಹಾರಿಯಾದಲ್ಲಿ ಚಂದ್ರನಾಥ್ ರಥ್ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದ್ದು, ಉದ್ವಿಗ್ನತೆ ಹಿನ್ನೆಲೆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
(14 hours ago)
14
IPS Officer Reinstatement: ಐಪಿಎಸ್ ಅಧಿಕಾರಿ ಕೆ.ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಜನವರಿ 19ರಂದು ಅಮಾನತುಗೊಂಡಿದ್ದ ಅವರನ್ನು ಪೊಲೀಸ್ ಮ್ಯಾನುಯಲ್ ವಿಭಾಗದ ಡಿಜಿಪಿಯಾಗಿ ನೇಮಿಸಲಾಗಿದೆ.
(18 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 7
ಯೋಗಾಸನಕ್ಕೆ ಜಾಗತಿಕ ವೇದಿಕೆ; ಗುಜರಾತ್ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್
4 mins ago
Vijay meets governor: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಗುರುವಾರವೂ ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಮಾತುಕತೆ ನಡೆಸಿದ್ದಾರೆ.
34 mins ago
ಟಿಕೆಟ್ ನೀಡಲು ₹5 ಕೋಟಿ ಕೇಳಿದ್ದ TMC ಸೋತಿರೋದು ಅಚ್ಚರಿ ತಂದಿಲ್ಲ: ಮನೋಜ್ ತಿವಾರಿ
34 mins ago
Karnataka Politics: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಚುನಾವಣೆಗೆ 50 ಕೋಟಿ ಖರ್ಚು ಮಾಡುವ ಶಕ್ತಿ ಇಲ್ಲದಿರುವುದರಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಅವರು ರಾಜಕೀಯದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
34 mins ago
Constitutional Precedent: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ವಿಜಯ್ ಪಕ್ಷಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ 118 ಶಾಸಕರ ಬೆಂಬಲ ಕೇಳಿದ್ದಾರೆ. ಬಹುಮತವನ್ನು ಸದನದಲ್ಲೇ ಸಾಬೀತುಪಡಿಸಬೇಕು ಎಂದು ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
64 mins ago
Monsoon Diet Guide: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಸೇವನೆ ಅತ್ಯಗತ್ಯ. ಜೋಳವು ವಿಟಮಿನ್ ಬಿ1, ಬಿ2, ಬಿ5 ಒದಗಿಸಿ ಕಣ್ಣಿನ ಆರೋಗ್ಯಕ್ಕೆ ನೆರವಾದರೆ, ಸೀಬೆಹಣ್ಣು ಮಧುಮೇಹವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ.
93 mins ago
Tamil Nadu Election: ತಮಿಳುನಾಡಿನಲ್ಲಿ ಸದ್ಯ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ.
93 mins ago
Former Cricketer Dies: ಮಾಜಿ ಕ್ರಿಕೆಟಿಗ ಅಮನ್ಪ್ರೀತ್ ಸಿಂಗ್ ಗಿಲ್ 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2007ರ 19 ವರ್ಷದೊಳಗಿನವರ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
3 hours ago
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್ ಸಿಂಧೂರ’ ದಾಳಿ ನಡೆಸಿ ಒಂದು ವರ್ಷ ಕಳೆದಿದೆ.
3 hours ago
Gibraltar Strait swimming: ಸ್ಪೇನ್ ದೇಶದ ತರಿಫಾದಿಂದ ಮೊರೊಕ್ಕೋವರೆಗೆ ಈಜಿದ ಮಿಲಿಂದ್ ಸೋಮನ್ ಅಚ್ಚರಿ ಮೂಡಿಸಿದ್ದಾರೆ. ಬಾಲ್ಯದಿಂದಲೂ ಈಜುಗಾರರಾದ ಇವರು ಗ್ಲಾಸ್ಗೋದಲ್ಲಿ ಜನಿಸಿದ್ದು ಅಲೆಗಳ ಏರಿಳಿತದ ನಡುವೆ ಈ ಸಾಹಸ ಮಾಡಿದ್ದಾರೆ.
3 hours ago
Social Cohesion: ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ ಉಪನ್ಯಾಸದಲ್ಲಿ ಮೋಹನ್ ಭಾಗವತ್ ಅವರು, ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿದರು.
3 hours ago
Mother Promise: ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ ‘ಮದರ್ ಪ್ರಾಮಿಸ್ʼ ಚಿತ್ರದ ʼನೀನೇ ಬೇಕು ಅಮ್ಮʼ ಎಂಬ ಹಾಡಿನ ಕುರಿತು ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
3 hours ago
ಗೌನ್ ಇಲ್ಲದೇ ವಕೀಲೆ ಹಾಜರು: ಹೈಕೋರ್ಟ್ ನ್ಯಾಯಪೀಠ ಕಿಡಿ
4 hours ago
ಕೊಹ್ಲಿ, ಜಡೇಜ ಜೊತೆ ಆಡಿದ್ದ ಅಮನ್ಪ್ರೀತ್ ಸಿಂಗ್ ಗಿಲ್ ನಿಧನ
4 hours ago
300 ಸಿಕ್ಸರ್ನೊಂದಿಗೆ ಕ್ರಿಸ್ ಗೆಲ್ ದಾಖಲೆಯನ್ನೂ ಮುರಿದ ಅಭಿಷೇಕ್ ಶರ್ಮಾ
5 hours ago
ಹೈದರಾಬಾದ್ನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಆತಂಕ
5 hours ago
ರಾಹುಲ್ ಅಸಮರ್ಥ ನಾಯಕ, ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ಪತನ: ಬಿಜೆಪಿ
5 hours ago
IPL 2026: ಆರೆಂಜ್ ಕ್ಯಾಪ್, ಪಾಯಿಂಟ್ಸ್ ಪಟ್ಟಿಯಲ್ಲಿ ಸನ್ರೈಸರ್ಸ್ ಪಾರುಪತ್ಯ
5 hours ago
IPL Match Result: ಪಂಜಾಬ್ ಕಿಂಗ್ಸ್ ವಿರುದ್ಧ 33 ರನ್ಗಳ ಜಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್, 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೆನ್ರಿಕ್ ಕ್ಲಾಸೆನ್ 494 ರನ್ಗಳೊಂದಿಗೆ ಆರೆಂಜ್ ಕ್ಯಾಪ್ ಧರಿಸಿದ್ದಾರೆ.
5 hours ago
Chandranath Rath Murder: ಚಂದ್ರನಾಥ್ ರಥ್ ವಾಯುಪಡೆಯಲ್ಲಿ ೨೦ ವರ್ಷ ಸೇವೆ ಸಲ್ಲಿಸಿದ್ದರು. ಉತ್ತರ ೨೪ ಪರಗಣ್ ಜಿಲ್ಲೆಯ ದೋಹರಿಯಾ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಾರ್ ಅಡ್ಡಗಟ್ಟಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
6 hours ago
Language Policy India: ಹಿಂದಿಯನ್ನು ಕ್ರಮೇಣ ಜಾರಿಗೆ ತರಬೇಕು ಎಂದು ಬೆಂಗಳೂರಿನಲ್ಲಿ ರಾಜ್ಯಪಾಲ ಉಮಾಶಂಕರ್ ದೀಕ್ಷಿತ್ ನೀಡಿದ ಸಲಹೆಯನ್ನು ಸ್ಮರಿಸುತ್ತದೆ. ಉತ್ತರ ಭಾರತದ ವಿವಿಗಳಲ್ಲಿ ದಕ್ಷಿಣದ ಭಾಷೆ ಕಲಿಸುವ ಅವರ ಸಲಹೆಯನ್ನೂ ಇದು ಉಲ್ಲೇಖಿಸುತ್ತದೆ.
7 hours ago
Mamata Banerjee resistance: ಚುನಾವಣಾ ಸೋಲಿನ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ನಿರಾಕರಿಸಿದ್ದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ. ಎಸ್ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಇಲ್ಲಿ ವ್ಯಕ್ತವಾಗಿವೆ.
7 hours ago
ಬಿಜೆಪಿ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ 207 ಸ್ಥಾನ ಗೆದ್ದಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಮೊದಲ ಪ್ರಯತ್ನದಲ್ಲೇ ಶೇಕಡಾ 34.9 ರಷ್ಟು ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದೆ.
7 hours ago
ಕಚ್ಚಾತೈಲದ ಬಿಕ್ಕಟ್ಟು ಹಾಗೂ ಷೇರುಪೇಟೆಯಿಂದ ವಿದೇಶಿ ಬಂಡವಾಳ ಹಿಂತೆಗೆತರೂಪಾಯಿ ಬಲ ಕುಗ್ಗಿಸುತ್ತಿದೆ. ಇದರಿಂದ ದೇಶದ ಆರ್ಥಿಕತೆಗೆ ಗಾಸಿಯಾಗುತ್ತಿದೆ.
7 hours ago
West Bengal political violence: ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಕಾರ್ಯನಿರ್ವಾಹಕ ಸಹಾಯಕ ಚಂದ್ರನಾಥ್ ರಥ್ ಅವರನ್ನು ಮಧ್ಯಮಗ್ರಾಮ್ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾತ್ರಿ 10.30ರ ಸುಮಾರಿಗೆ ನಡೆದ ಈ ದಾಳಿಯಲ್ಲಿ ಚಾಲಕನೂ ಗಾಯಗೊಂಡಿದ್ದಾನೆ.
7 hours ago
ಕೇರಳ: ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಪಿ.ಸಿ.ವಿಷ್ಣುನಾಥ್ ತುಮರಿಯ ಅಳಿಯ
7 hours ago
ವಿಶ್ವ ಟಿಟಿ: ಭಾರತದ ಸವಾಲು ಅಂತ್ಯ
8 hours ago
ಗುಕೇಶ್ಗೆ ಮಣಿದ ಸಿಂದರೋವ್
8 hours ago
ಕಾಮನ್ವೆಲ್ತ್ ಟಿಟಿ ನವದೆಹಲಿ ಆತಿಥ್ಯ
8 hours ago
ಆರ್ಚರಿ ವಿಶ್ವಕಪ್: ಕಾಂಪೌಂಡ್ ತಂಡ ವಿಭಾಗದಲ್ಲಿ ಭಾರತಕ್ಕೆ ಬರಿಗೈ
8 hours ago
ಅಸ್ಸಾಂ ಸಿಎಂ ಸ್ಥಾನಕ್ಕೆ ಶರ್ಮಾ ರಾಜೀನಾಮೆ: ಮೇ 11ರ ಬಳಿಕ ಪ್ರಮಾಣ ವಚನ ಸಾಧ್ಯತೆ
9 hours ago
ರಶ್ಮಿಕಾ ಜೊತೆ ಹಸೆಮಣೆ ಏರಿದ ‘ಸು ಫ್ರಂ ಸೋ’ ಖ್ಯಾತಿಯ ಜೆ.ಪಿ. ತೂಮಿನಾಡು
11 hours ago
ಸರ್ಕಾರ ರಚಿಸಲು TVK ಬೆಂಬಲಿಸೋಣ: AIADMK ನಾಯಕರಿಗೆ ನೂತನ ಶಾಸಕರ ಒತ್ತಾಯ
11 hours ago
May 6
West Bengal Murder Case: ಮಧ್ಯಮಗ್ರಾಮದ ದೋಹಾರಿಯಾದಲ್ಲಿ ಚಂದ್ರನಾಥ್ ರಥ್ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದ್ದು, ಉದ್ವಿಗ್ನತೆ ಹಿನ್ನೆಲೆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
14 hours ago
Sunrisers Hyderabad: ಸನ್ರೈಸರ್ಸ್ ತಂಡ ವಿಕೆಟ್ ನಷ್ಟಕ್ಕೆ 235 ರನ್ ಪೇರಿಸಿ ಪಂಜಾಬ್ ಕಿಂಗ್ಸ್ ವಿರುದ್ಧ 33 ರನ್ಗಳ ಜಯ ಸಾಧಿಸಿತು. ಉಪ್ಪಳದ ಸ್ಟೇಡಿಯಂನಲ್ಲಿ ಕ್ಲಾಸೆನ್ 69 ರನ್ ಮತ್ತು ಇಶಾನ್ 55 ರನ್ ಗಳಿಸಿದರು.
15 hours ago
ಇಶಾನ್ ಕಿಶನ್–ಕ್ಲಾಸೆನ್ ಅಬ್ಬರದ ಆಟ: ಪಂಜಾಬ್ ವಿರುದ್ಧ ಗೆದ್ದ ಹೈದರಾಬಾದ್
15 hours ago
Mysuru Bengaluru train: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ 'ರಾಜ-ರಾಣಿ' ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದಿದೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ಚಾಕು ಇರಿಯಲಾಗಿದೆ.
15 hours ago
Bangalore Tumkur Highway: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ದಾಬಸ್ಪೇಟೆ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಬೈಕ್, ಕಾರು, ಲಾರಿ, ಬಸ್ ಸೇರಿದಂತೆ ಆರು ವಾಹನಗಳು ಜಖಂಗೊಂಡಿವೆ. ಬಣ್ಣದ ಡಬ್ಬಿಗಳನ್ನು ಹೊತ್ತಿದ್ದ ಬುಲೆರೊ ಪಲ್ಟಿಯಾಗಿದೆ.
15 hours ago
TVK Party: ಚುನಾವಣೆಯಲ್ಲಿ 108 ಸ್ಥಾನ ಗೆದ್ದಿರುವ ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ಬೆಂಬಲವಿದ್ದು 113 ಬಲವಿದೆ. ಆದರೆ 117 ಶಾಸಕರ ದಾಖಲೆ ನೀಡಲು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸೂಚಿಸಿದ್ದಾರೆ.
15 hours ago
ವೇಣುಗೋಪಾಲ್ ಚೆನ್ನಿತ್ತಲ ಪರವಾಗಿ ಲಾಬಿ, ಶಾಸಕರೊಂದಿಗೆ ವೀಕ್ಷಕರ ಸಭೆ ಇಂದು
15 hours ago
ಗುಂಡಣ್ಣ ಕಾರ್ಟೂನು: ಬುಧವಾರ 06 ಮೇ 2026
16 hours ago
IPS Officer Reinstatement: ಐಪಿಎಸ್ ಅಧಿಕಾರಿ ಕೆ.ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಜನವರಿ 19ರಂದು ಅಮಾನತುಗೊಂಡಿದ್ದ ಅವರನ್ನು ಪೊಲೀಸ್ ಮ್ಯಾನುಯಲ್ ವಿಭಾಗದ ಡಿಜಿಪಿಯಾಗಿ ನೇಮಿಸಲಾಗಿದೆ.
18 hours ago
TVK Coalition: ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಎಡಪಕ್ಷಗಳು ಮತ್ತು ನಮ್ಮ ಪಕ್ಷ ವಿಸಿಕೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವಿಸಿಕೆ ನಾಯಕ ತೋಲ್ ತಿರುಮಾವಳವನ್ ತಿಳಿಸಿದ್ದಾರೆ.
18 hours ago
IPL 2026| ಕಿಶನ್, ಕ್ಲಾಸೆನ್ ಅರ್ಧಶತಕ: ಪಂಜಾಬ್ಗೆ ಬೃಹತ್ ಗುರಿ
18 hours ago
Tamil Nadu election results: ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚಿಸಲು ಬೆಂಬಲ ನೀಡುವುದಿಲ್ಲ ಎಂದು ಎಐಎಡಿಎಂಕೆ ಸ್ಪಷ್ಟಪಡಿಸಿದೆ. ಎಐಎಡಿಎಂಕೆ ಪಕ್ಷವು 47 ಸ್ಥಾನಗಳಲ್ಲಿ ಜಯಗಳಿಸಿದೆ.
18 hours ago
West Asia Peace: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದ್ದು, ಅಮೆರಿಕವು ಪ್ರಾಜೆಕ್ಟ್ ಫ್ರೀಡಂ ಯೋಜನೆಯನ್ನು ಸ್ಥಗಿತಗೊಳಿಸಿದೆ. ಒಂದು ಪುಟದ ಒಪ್ಪಂದಕ್ಕೆ ಇಸ್ಲಾಮಾಬಾದ್ ಅಥವಾ ಜಿನೀವಾದಲ್ಲಿ ಸಹಿ ಬೀಳುವ ಸಾಧ್ಯತೆಯಿದೆ.
18 hours ago
Amritsar and Jalandhar: ಜಲಂಧರ್ ಬಿಎಸ್ಎಫ್ ಕಚೇರಿ ಹಾಗೂ ಅಮೃತಸರ ಸೇನಾ ದಂಡು ಪ್ರದೇಶದ ಬಳಿ ಮಂಗಳವಾರ ರಾತ್ರಿ ಸ್ಫೋಟ ಸಂಭವಿಸಿದ್ದು ಸ್ಕೂಟರ್ ಛಿದ್ರವಾಗಿದೆ. ಡಿಜಿಪಿ ಗೌರವ್ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
19 hours ago
Top Ten News: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
19 hours ago
Chikkaballapura Chain Snatching: ಕದ್ದ ಚಿನ್ನದ ಸರವನ್ನು ಕಳ್ಳರು ಮಾಲೀಕರ ಮನೆಯ ಮುಂದೆಯೇ ಇಟ್ಟು ಹೋಗಿರುವ ಪ್ರಸಂಗ ಇಲ್ಲಿನ ಚಾಮರಾಜಪೇಟೆಯಲ್ಲಿ ನಡೆದಿದೆ.
19 hours ago
Nitish Kumar Son entry: ಎನ್ಡಿಎ ಕೂಟದ ಒಟ್ಟು 27 ಮಂದಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಸಂಪುಟವು 16:16:2:1:1 ಅನುಪಾತದ ಹಂಚಿಕೆ ಸೂತ್ರವನ್ನು ಅನುಸರಿಸಲಿದೆ.
19 hours ago
Legal Dress Code: ರಜಾಕಾಲದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ನಿರೀಕ್ಷಣಾ ಜಾಮೀನು ಅರ್ಜಿಯ ಮೆಮೊ ಸಲ್ಲಿಕೆ ವೇಳೆ ಅಶಿಸ್ತು ತೋರಿದ ವಕೀಲರ ಸನ್ನದು ರದ್ದುಗೊಳಿಸಲು ಸೂಚಿಸಿ, ಮೇ 7ಕ್ಕೆ ವಿಚಾರಣೆಯನ್ನು ಮುಂದೂಡಿದರು.
19 hours ago
Tamil Nadu politics: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ತಮಿಳುನಾಡಿನಲ್ಲಿ ಚುನಾವಣೋತ್ತರ ಮೈತ್ರಿ ಕುರಿತಾದ ಗೊಂದಲಗಳ ನಡುವೆ, ಕಾಂಗ್ರೆಸ್ ಬುಧವಾರ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಅಧಿಕೃತವಾಗಿ ಬೆಂಬಲ ಸೂಚಿಸಿದೆ.
19 hours ago
Tamil Nadu Government Formation: ಟಿವಿಕೆ ಅಧ್ಯಕ್ಷ ವಿಜಯ್, ಬುಧವಾರ ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಿದ್ದಾರೆ. ಆದರೆ ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲದ ಕೊರತೆಯಿಂದಾಗಿ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನವೆನಿಸಿದೆ
19 hours ago
ರಾಜ್ಯಸಭೆಯ ಆರು ಸಂಸದರ ಸದಸ್ಯತ್ವ ರದ್ದತಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಮಾನ್
19 hours ago
IPL 2026: ಎಸ್ಆರ್ಎಚ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್
20 hours ago
AIADMK Vs TVK: ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷಕ್ಕೆ ಬೆಂಬಲ ಸೂಚಿಸುವ ವಿಚಾರವಾಗಿ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.
20 hours ago
Kerala Congress Politics: ಕೇರಳಂ ಮುಖ್ಯಮಂತ್ರಿ ಗಾದಿಗಾಗಿ ಸ್ಪರ್ಧೆ ತೀವ್ರಗೊಂಡಿದೆ. ಪ್ರಮುಖವಾಗಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ನಡುವೆ ಸ್ಪರ್ಧೆ ಏರ್ಪಟ್ಟಿದೆ.
20 hours ago
BJP Criticizes Rahul: ಇಂಡಿಯಾ ಮೈತ್ರಿಕೂಟ ಶೀಘ್ರದಲ್ಲೇ ಪತನಗೊಳ್ಳಲಿದೆ, ಅದಕ್ಕೆ ರಾಹುಲ್ ಗಾಂಧಿಯೇ ಹೊಣೆಯಾಗಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
21 hours ago
Project Freedom: ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಆರಂಭಿಸಿದ್ದ ‘ಪ್ರಾಜೆಕ್ಟ್ ಫ್ರೀಡಂ’ ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸ್ವಾಗತಿಸಿದ್ದು, ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
21 hours ago
ಚಿನಕುರುಳಿ ಕಾರ್ಟೂನು: 06 ಮೇ 2026
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ