Last Updated: 6 Apr 2026 9:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರಶ್ಮಿಕಾ ಫಿಟ್ನೆಸ್ ರಹಸ್ಯ: ನ್ಯಾಷನಲ್ ಕ್ರಶ್ ಆಹಾರದಲ್ಲಿ ಏನೆಲ್ಲಾ ಇರುತ್ತೆ?
(11 hours ago)
31
RCB vs CSK | ನಮ್ಮ ಸೋಲಿಗೆ ಆ ಒಂದು ಎಸೆತ ಕಾರಣ: ಪಂದ್ಯದ ಬಳಿಕ ಋತುರಾಜ್ ಬೇಸರ
(12 hours ago)
24
ನನ್ನ ಆಟಕ್ಕೆ ಅವರ ಮಾರ್ಗದರ್ಶನವೇ ಕಾರಣ: RCB ಮಾಜಿ ಆಟಗಾರನನ್ನು ಹೊಗಳಿದ ಡೇವಿಡ್
(11 hours ago)
24
Kannada actor attack: ನಟ ನಿರಂಜನ್ ಮಾರ್ಚ್ 28ರಂದು ಉತ್ತರಹಳ್ಳಿ ರಸ್ತೆಯಲ್ಲಿ ಹಲ್ಲೆಗೊಳಗಾಗಿದ್ದು, ಕೆಎ 04 ಎಂಎಚ್ 0734 ಸಂಖ್ಯೆಯ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
(8 hours ago)
22
RCB Batting Coach: ಚೆನ್ನೈ ವಿರುದ್ಧದ ಭರ್ಜರಿ ಇನ್ನಿಂಗ್ಸ್ ಬಳಿಕ ಟಿಮ್ ಡೇವಿಡ್ ತಮ್ಮ ಪ್ರದರ್ಶನಕ್ಕೆ ದಿನೇಶ್ ಕಾರ್ತಿಕ್ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿದ್ದಾರೆ.
(11 hours ago)
20
ಪೈಲಟ್ ಶೋಧ ಕಾರ್ಯಾಚರಣೆ ವೇಳೆ ಅಮೆರಿಕಕ್ಕೆ ಭಾರಿ ಪೆಟ್ಟು ಕೊಟ್ಟಿದ್ದೇವೆ: ಇರಾನ್
(18 hours ago)
19
ಬಡ ಕುಟುಂಬದ ಅಳಲಿಗೆ ಆಸರೆಯಾದ ಹೈಕೋರ್ಟ್: ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ
(13 hours ago)
18
Tirumala Temple: ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಇತ್ತೀಚಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ವಿಐಪಿ ಟಿಕೆಟ್ ನಿರಾಕರಿಸಿ, ಬರಿಗಾಲಿನಲ್ಲಿ ಮೆಟ್ಟಿಲುಗಳನ್ನು ಹತ್ತಿದ್ದಾರೆ.
(9 hours ago)
17
SRH vs LSG: ಮೊಹಮ್ಮದ್ ಶಮಿ ಬಿಗು ದಾಳಿ, ಗೆಲುವಿನ ಖಾತೆ ತೆರೆ ಲಖನೌ
(24 hours ago)
14
CSK vs RCB: ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ಸಿಎಸ್ಕೆ ನಾಯಕ ಋತುರಾಜ್ ಗಾಯಕವಾಡ್ ನೋ ಬಾಲ್ ಪಂದ್ಯ ತಿರುಗಿಸಿದ ಕ್ಷಣ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.
(12 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 6
Bullion Market Update: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆಯಾಗಿದೆ.
16 mins ago
Essential commodities: ದೇಶದ 528 ಕೇಂದ್ರಗಳಿಂದ ಬೆಲೆ ವಿವರ ಸಂಗ್ರಹಿಸಲಾಗುತ್ತಿದ್ದು, ಸರ್ಕಾರದ ಬಳಿ 28 ಲಕ್ಷ ಟನ್ ದ್ವಿದಳ ಧಾನ್ಯ ದಾಸ್ತಾನಿದೆ. 2027ರ ಮಾರ್ಚ್ವರೆಗೆ ಬೇಳೆಕಾಳುಗಳ ಮುಕ್ತ ಆಮದಿಗೆ ಅವಕಾಶ ನೀಡಲಾಗಿದೆ.
16 mins ago
ಕೆಲ ರಾಜಕೀಯ ಪಕ್ಷಗಳಿಂದ ಇಲ್ಲಸಲ್ಲದ ವದಂತಿ * ಕಾಂಗ್ರೆಸ್ ವಿರುದ್ಧ ಮುಂದುವರಿದ ವಾಗ್ದಾಳಿ
45 mins ago
IPL: ಪಂಜಾಬ್ ಕಿಂಗ್ಸ್ vs ಕೆಕೆಆರ್ ಪಂದ್ಯಕ್ಕೆ ಮಳೆ ಅಡ್ಡಿ
45 mins ago
Parliament Update: ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನಿಂದ ಆರು ಹಾಗೂ ಒಡಿಶಾದಿಂದ ಮೂವರು ಸದಸ್ಯರು ಸಿ. ಪಿ. ರಾಧಾಕೃಷ್ಣನ್ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಕಿರಣ್ ರಿಜುಜು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
45 mins ago
Bengaluru Bomb Threat: ಬೆಂಗಳೂರಿನ ಜಿಟಿಆರ್ಇ ಕಚೇರಿಗೆ ತಮಿಳು ಭಾಷೆಯಲ್ಲಿ 10ಕ್ಕೂ ಹೆಚ್ಚು ಇ-ಮೇಲ್ಗಳು ಬಂದಿದ್ದು, ಉದಯನಿಧಿ ಹೆಸರಿನ ಐಡಿಯಿಂದ ಮಧ್ಯಾಹ್ನ 1.30ಕ್ಕೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
45 mins ago
IPL 2026: ಸಿಕ್ಸರ್ 100 ಮೀ ದಾಟಿದರೆ ಎಂಟು ರನ್ ಕೊಡಬೇಕೆ?
76 mins ago
ಆರ್ಸಿಬಿಯ ಟಿಮ್ ಡೇವಿಡ್ ಸಿಡಿಸಿದ 106 ಮೀ ಸಿಕ್ಸರ್ಗೆ ಚೆಂಡು ರಸ್ತೆಗೆ ಬಿತ್ತು
76 mins ago
Delhi Security Lapse: ಮುಸುಕುಧಾರಿ ವ್ಯಕ್ತಿ ಸ್ಪೀಕರ್ ಕಚೇರಿಯ ಹೊರಭಾಗದಲ್ಲಿ ಹೂವಿನ ಬೊಕ್ಕೆ ಇಟ್ಟು ಪರಾರಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಎಸ್ಯುವಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
106 mins ago
ನಾಲ್ವರಿಗೆ ನೋಟಿಸ್ ಜಾರಿ * ಇಬ್ಬರ ವಿಚಾರಣೆ * ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು
106 mins ago
ಮಾನಸಿಕವಾಗಿ ನೊಂದಿದ್ದೆ: ಐಪಿಎಲ್ ತೊರೆದಿದ್ದಕ್ಕೆ ಕಾರಣ ನೀಡಿದ ಅಶ್ವಿನ್
2 hours ago
IPL: ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್
2 hours ago
Shanthankulam case verdict: ತಮಿಳುನಾಡಿನ ಶಾಂತನ್ಕುಲಂ ಪೊಲೀಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ಮಧುರೈ ನ್ಯಾಯಾಲಯ 9 ಪೊಲೀಸರಿಗೆ ಮರಣದಂಡನೆ ವಿಧಿಸಿದೆ. ವ್ಯಾಪಾರಿ ಜಯರಾಜ್ ಮತ್ತು ಪುತ್ರ ಬೆನಿಕ್ಸ್ 2020ರಲ್ಲಿ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದರು.
2 hours ago
Congress campaign Kerala: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ 'ಅಹಂಕಾರಿಗಳು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
2 hours ago
ಚುರುಮುರಿ: ಬದುಕಿನ ಭಾಷೆ
3 hours ago
Ashwin Retirement: ಸಿಎಸ್ಕೆ ತಂಡವು 9.75 ಕೋಟಿ ರೂಪಾಯಿ ಉಳಿಸಲು ಹಾಗೂ ಫ್ರಾಂಚೈಸಿಗಿದ್ದ ಗೊಂದಲ ನಿವಾರಿಸಲು ಅಶ್ವಿನ್ ಈ ನಿರ್ಧಾರ ಕೈಗೊಂಡಿದ್ದು, 2025ರಲ್ಲಿ ಕೇವಲ ಒಂಬತ್ತು ಪಂದ್ಯಗಳನ್ನು ಆಡಿದ್ದರು.
3 hours ago
Karnataka daily news: ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
3 hours ago
IPL 2026: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್ಗಳ ಗೆಲುವು ಸಾಧಿಸಿದ ಬಳಿಕ, ಆರ್ಸಿಬಿ ತಂಡದಲ್ಲಿರುವ ‘ಬೌನ್ಸರ್ ಸ್ಪಿನ್ನರ್’ ಕೃಣಾಲ್ ಪಾಂಡ್ಯ ಅವರ ಬೌಲಿಂಗ್ ಶೈಲಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ.
3 hours ago
ಚಿನಕುರುಳಿ ಕಾರ್ಟೂನು: ಸೋಮವಾರ, 06 ಏಪ್ರಿಲ್ 2026
3 hours ago
Child Care: ಬೇಸಿಗೆ ರಜೆಯಲ್ಲಿ ಮಕ್ಕಳು ಗೆಳೆಯರೊಂದಿಗೆ ಮೋಜು ಮಸ್ತಿಯಿಂದ ಕಾಲ ಕಳೆಯುತ್ತಾರೆ. ಈ ಅವಧಿಯಲ್ಲಿ ಹೊರಾಂಗಣ ಆಟಗಳನ್ನು ಹೆಚ್ಚಾಗಿ ಆಡುತ್ತಾರೆ. ಬಿಸಿಲನ್ನು ಲೆಕ್ಕಿಸದೆ ಪೋಷಕರು ಕಾಳಜಿ ವಹಿಸಿ.
3 hours ago
IPL 2026: ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಆರ್ಸಿಬಿಯ ‘ಬೌನ್ಸರ್’ ಸ್ಪಿನ್ನರ್
3 hours ago
Kerala Assembly Survey: ಸಮೀಕ್ಷೆಯಂತೆ ಯುಡಿಎಫ್ 76-85 ಸ್ಥಾನಗಳನ್ನು ಗೆಲ್ಲಲಿದ್ದು, ರಮೇಶ್ ಚೆನ್ನಿತ್ತಲ ಶೇ 24 ರಷ್ಟು ಜನಪ್ರಿಯತೆಯೊಂದಿಗೆ ಪಿಣರಾಯಿ ವಿಜಯನ್ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ.
4 hours ago
Assam rally: ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಾಕಿಸ್ತಾನದ ರಾಗಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದೆ ಎಂದು ಅಸ್ಸಾಂ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
4 hours ago
Sudharani Clarification: ಕನ್ನಡದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ಸುಧಾರಾಣಿಯವರು ‘ಆನಂದ್’ ಸಿನಿಮಾದ ಚಿತ್ರೀಕರಣದ ವೇಳೆ ಶಿವರಾಜ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು ಎಂಬ ಪೋಸ್ಟ್
5 hours ago
Auto LPG price: ಆಟೊ ಎಲ್ಪಿಜಿ ಸಂಪನ್ಮೂಲಗಳು ಸೀಮಿತವಾಗಿರುವುದರಿಂದ ಆಟೊ ಚಾಲಕರು ಪೆಟ್ರೋಲ್ ಬಳಸುವುದು ಸೂಕ್ತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ದೇಶದಲ್ಲಿ ಕಚ್ಚಾ ತೈಲ ಸಂಗ್ರಹ ಸಾಕಷ್ಟು ಇದೆ ಎಂದರು.
5 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 06 ಏಪ್ರಿಲ್ 2026
5 hours ago
US Military Secrets: ಅಮೆರಿಕ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದ ಬಳಿಕ ನಾಪತ್ತೆಯಾಗಿದ್ದ ಪೈಲಟ್ ಅನ್ನು ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ಮೂಲಕ ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ರಕ್ಷಣೆ ಮಾಡಿದೆ.
5 hours ago
US Politics: ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ ಅಮೆರಿಕ ಸತತ ಯುದ್ಧಗಳಲ್ಲೇ ಮುಳುಗಿದೆ. ಅದರಲ್ಲೂ ಇರಾನ್ ಮೇಲಿನ ದಾಳಿಯ ನಂತರ ಟ್ರಂಪ್ ವಿರುದ್ಧ ಅಮೆರಿಕದಲ್ಲೇ ವಿರೋಧದ ಧ್ವನಿ ಕೇಳಿಸುತ್ತಿದೆ.
5 hours ago
G Parameshwara: ಸಿದ್ದರಾಮಯ್ಯ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ ಎಂದರು.
5 hours ago
India foreign policy: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆ ಭಾರತ ವಿದೇಶಾಂಗ ನೀತಿ ಡೋಲಾಯಮಾನವಾಗಿದೆ ಎಂದು ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು. ಪಂಚರಾಜ್ಯ ಚುನಾವಣೆ ಬಳಿಕ ಇಂಧನ ಬೆಲೆ ಏರಿಕೆ ಸಾಧ್ಯವೆಂದರು.
5 hours ago
NHAI toll rules: ಏಪ್ರಿಲ್ 10ರಿಂದ ದೇಶದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸಂಪೂರ್ಣ ಬಂದ್. ಫಾಸ್ಟ್ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಶುಲ್ಕ ಪಾವತಿ ಮಾಡಲು ಎನ್ಎಚ್ಎಐ ಹೊಸ ನಿಯಮ ಜಾರಿಗೆ ತಂದಿದೆ.
6 hours ago
Karnataka politics: ದೇವೇಗೌಡರ ಕುಟುಂಬದ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಅವರು ತೀವ್ರ ಟೀಕೆ ವ್ಯಕ್ತಪಡಿಸಿದರು.
6 hours ago
Prabhu Deva Simplicity: ನಟ, ನೃತ್ಯ ನಿರ್ದೇಶಕರಾಗಿರುವ ಪ್ರಭುದೇವ ಅವರು ತಮ್ಮ ನಟನೆಯಿಂದಾಗಿ ಹೆಸರುವಾಸಿಯಾಗಿದ್ದಾರೆ. ಪ್ರಭುದೇವ ಅವರು ತಮ್ಮ ನಟನೆಯಿಂದ ಎಷ್ಟೇ ಖ್ಯಾತಿ ಪಡೆದರೂ ಸರಳವಾಗಿಯೇ ಇರುತ್ತಾರೆ.
6 hours ago
Pakistan Threat: ಪ್ರಧಾನಿ ಮೋದಿ ಮೌನದ ಬಗ್ಗೆ ಟೀಕಿಸಿದ ಮಮತಾ ಬ್ಯಾನರ್ಜಿಯವರು ಕೋಲ್ಕತ್ತಾ ನಗರದ ಭದ್ರತೆ ಉದ್ದೇಶಿಸಿ ಪಾಕಿಸ್ತಾನ ಸಚಿವರ ಹೇಳಿಕೆ ಮತ್ತು ಕೇಂದ್ರದ ಪ್ರತಿಕ್ರಿಯೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
6 hours ago
ಸೋಲಿನ ನಡುವೆ IPLನಲ್ಲಿ ಯಾರಿಂದಲೂ ಮಾಡಲಾಗದ ದಾಖಲೆ ಮಾಡಿದ ಸರ್ಫರಾಜ್ ಖಾನ್
6 hours ago
Defense Ministry: ಎಂಕೆ-84 ಎನ್ನುವುದು ಒಂದು ಸಾಮಾನ್ಯ ಉದ್ದೇಶದ ವೈಮಾನಿಕ ಬಾಂಬ್ ಆಗಿದ್ದು, ಅಂದಾಜು 1,000 ಕೆಜಿ ತೂಕ ಹೊಂದಿದೆ.
6 hours ago
Tamil Nadu Education Policy: ಹಿಂದಿ ಹೇರಿಕೆ ಮಾಡುವ ತ್ರಿಭಾಷಾ ಸೂತ್ರವನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸೋಮವಾರ(ಏ.6) ಹೇಳಿದ್ದಾರೆ.
7 hours ago
Iran ceasefire: ತಾತ್ಕಾಲಿಕ ಕದನ ವಿರಾಮಕ್ಕಾಗಿ ಮುಚ್ಚಿರುವ ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್ ನಿರಾಕರಿಸಿದೆ. ಅಮೆರಿಕಾದ ಸಿದ್ಧತೆ ಕೊರತೆ ಹಾಗೂ ಪಾಕಿಸ್ತಾನದ ಪ್ರಸ್ತಾವನೆ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 hours ago
Iran-US War: ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡವುಣ ಸಂಘರ್ಷ ತೀವ್ರಗೊಳ್ಳುತ್ತಿರುವ ಹೊತ್ತಲ್ಲೇ, 45 ದಿನಗಳ ಕದನ ವಿರಾಮ ಘೋಷಣೆಯ ಮಾತುಕತೆಯೂ ನಡೆಯುತ್ತಿದೆ ಎಂದು ವರದಿಯಾಗಿದೆ.
8 hours ago
17 ವರ್ಷಗಳಿಂದ ಒಂದು ಲೆಕ್ಕ, ಈಗಿನದು ಬೇರೆ ಲೆಕ್ಕ: ಮುಂದಿನ 5 ವರ್ಷ RCBಯೇ ಕಿಂಗ್
8 hours ago
Royal Challengers Bangalore: 2025ರ ಚಾಂಪಿಯನ್ ಆದ ಬಳಿಕ ಆರ್ಸಿಬಿ ಬ್ಯಾಟಿಂಗ್, ಬೌಲಿಂಗ್ ಹಾಗೂ ನಾಯಕತ್ವದಲ್ಲಿ ಬಲಿಷ್ಠ ತಂಡವಾಗಿ ಮುಂದಿನ ಐದು ವರ್ಷಗಳಿಗೂ ಕಿಂಗ್ ಆಗಿ ಮೆರೆದಾಡುವ ವಿಶ್ವಾಸ ಹೆಚ್ಚಿಸಿದೆ.
8 hours ago
ಪೈಲಟ್ ರಕ್ಷಣೆ: ಇರಾನ್ಗೆ ನುಗ್ಗಿ ಅತ್ಯಂತ ಸಾಹಸಮಯ ಕಾರ್ಯಾಚರಣೆ ನಡೆಸಿದ ಅಮೆರಿಕ
8 hours ago
Kannada actor attack: ನಟ ನಿರಂಜನ್ ಮಾರ್ಚ್ 28ರಂದು ಉತ್ತರಹಳ್ಳಿ ರಸ್ತೆಯಲ್ಲಿ ಹಲ್ಲೆಗೊಳಗಾಗಿದ್ದು, ಕೆಎ 04 ಎಂಎಚ್ 0734 ಸಂಖ್ಯೆಯ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
8 hours ago
Digital Detox Rule: ಧಾರಾಶಿವ್ ಜಿಲ್ಲೆಯ 712 ಗ್ರಾಮ ಪಂಚಾಯತ್ಗಳಲ್ಲಿ ಸಂಜೆ 7ರಿಂದ 9ರವರೆಗೆ ಸೈರನ್ ಮೊಳಗಿಸಿ ಸ್ಕ್ರೀನ್ ಟೈಮ್ ಕಡಿತಗೊಳಿಸಲಾಗುತ್ತಿದೆ. ನಿಯಮ ಮೇಲ್ವಿಚಾರಣೆಗೆ 750 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
8 hours ago
ಅಸ್ಸಾಂ ಸಿಎಂ ಪತ್ನಿ ಬಳಿ ಮೂರು ಪಾಸ್ಪೋರ್ಟ್, ದುಬೈನಲ್ಲಿ ಆಸ್ತಿ; ಪವನ್ ಖೇರಾ
8 hours ago
ಈ ವಾರ ದೇಶದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
8 hours ago
'ಚಿನ್ನಸ್ವಾಮಿ' ಚಿಕ್ಕದೆಂದು ದೊಡ್ಡ ಕ್ರೀಡಾಂಗಣಕ್ಕೆ ಬೇಡಿಕೆಯಿಟ್ಟ RCB ಫ್ಯಾನ್ಸ್!
9 hours ago
Global Trade Impact: ಹೊರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಿರುವ ಇರಾನ್, ಜಾಗತಿಕ ಹಡಗು ಸಂಚಾರದ ಮತ್ತೊಂದು ಪ್ರಮುಖ ಮಾರ್ಗವಾದ ‘ಬಬ್–ಎಲ್–ಮಂಡೇಬ್’ನತ್ತ ಚಿತ್ತಹರಿಸಿದೆ.
9 hours ago
Karnataka BJP President: ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ 17 ಬಾರಿ ಬಜೆಟ್ ಮಂಡಿಸಿದರೂ ಅಭಿವೃದ್ಧಿ ಮರೆತಿದ್ದಾರೆಂದು ಕಿಡಿಗಾಡಿದ್ದು, ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎಂದರು.
9 hours ago
IPL 2024: ರಾಣೆಬೆನ್ನೂರಿನಿಂದ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಬಂದಿದ್ದು, ಕೇವಲ 4 ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. 1 ಲಕ್ಷ ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಕೆಯಾಗಿದೆ.
9 hours ago
Red Sea Trade Crisis: ಹೊರ್ಮುಜ್ ಜಲಸಂಧಿಯನ್ನು ಇರಾನ್ನ ನಿರ್ಬಂಧದಿಂದ ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಣಗಾಡುತ್ತಿರುವ ಬೆನ್ನಲ್ಲೇ, ಮತ್ತೊಂದು ಪ್ರಮುಖ ಜಲಮಾರ್ಗವಾದ ‘ಬಬ್–ಎಲ್–ಮಂಡೇಬ್’ ಈಗ ಯುದ್ಧದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
9 hours ago
Tirumala Temple: ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಇತ್ತೀಚಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ವಿಐಪಿ ಟಿಕೆಟ್ ನಿರಾಕರಿಸಿ, ಬರಿಗಾಲಿನಲ್ಲಿ ಮೆಟ್ಟಿಲುಗಳನ್ನು ಹತ್ತಿದ್ದಾರೆ.
9 hours ago
RCB vs CSK: ಸಿಎಸ್ಕೆ ವಿರುದ್ಧದ ಗೆಲುವಿನ ಬಳಿಕ ರಜತ್ ಪಾಟಿದಾರ್ ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯರನ್ನು ಪ್ರಶಂಸಿ, ಒತ್ತಡದ ವೇಳೆ ‘ಕೆಪಿ’ ಮೇಲೆ ನಂಬಿಕೆ ಇರುತ್ತದೆ ಎಂದರು.
10 hours ago
ಬಾರಾಮತಿ ಉಪಚುನಾವಣೆ: ಸುನೇತ್ರಾ ಪವಾರ್ ಎದುರು ಕಾಂಗ್ರೆಸ್ ಸ್ಪರ್ಧೆ?
10 hours ago
ಕಷ್ಟದ ಸಂದರ್ಭದಲ್ಲಿ ‘ಕೆಪಿ’ ಕಡೆ ನೋಡುತ್ತೇನೆ: ಆಲ್ರೌಂಡರ್ ಹೊಗಳಿದ RCB ನಾಯಕ
10 hours ago
Sita Rama Raju: ಕನ್ನಡದ ಬಿಗ್ಬಾಸ್ 10ನೇ ಆವೃತ್ತಿಯ ವಿಜೇತರಾಗಿದ್ದ, ನಟ ಕಾರ್ತಿಕ್ ಮಹೇಶ್ ಅವರು ತಮ್ಮ ಮುಂಬರುವ ಸಿನಿಮಾ ’ಸೀತಾ ರಾಮ ರಾಜು’ವಿನಲ್ಲಿ ನಟಿಸಲು ಸಿದ್ದರಾಗಿದ್ದಾರೆ.
10 hours ago
Bab al Mandeb Crisis: ಹೊರ್ಮುಜ್ ಜಲಸಂಧಿ ಮೇಲೆ ಹಿಡಿತ ಸಾಧಿಸಿರುವ ಇರಾನ್ ಇದೀಗ ಮತ್ತೊಂದು ಪ್ರಮುಖ ಜಲಮಾರ್ಗ ‘ಬಬ್–ಎಲ್–ಮಂಡೇಬ್’ ಸ್ಥಗಿತಗೊಳಿಸುವ ಬೆದರಿಕೆ ಹಾಕಿದೆ.
11 hours ago
ರಶ್ಮಿಕಾ ಫಿಟ್ನೆಸ್ ರಹಸ್ಯ: ನ್ಯಾಷನಲ್ ಕ್ರಶ್ ಆಹಾರದಲ್ಲಿ ಏನೆಲ್ಲಾ ಇರುತ್ತೆ?
11 hours ago
ನನ್ನ ಆಟಕ್ಕೆ ಅವರ ಮಾರ್ಗದರ್ಶನವೇ ಕಾರಣ: RCB ಮಾಜಿ ಆಟಗಾರನನ್ನು ಹೊಗಳಿದ ಡೇವಿಡ್
11 hours ago
RCB Batting Coach: ಚೆನ್ನೈ ವಿರುದ್ಧದ ಭರ್ಜರಿ ಇನ್ನಿಂಗ್ಸ್ ಬಳಿಕ ಟಿಮ್ ಡೇವಿಡ್ ತಮ್ಮ ಪ್ರದರ್ಶನಕ್ಕೆ ದಿನೇಶ್ ಕಾರ್ತಿಕ್ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿದ್ದಾರೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ