Last Updated: 2 Jul 2026 6:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಭಾರತ vs ಇಂಗ್ಲೆಂಡ್ ಟಿ20: ನೇರಪ್ರಸಾರದ ಸಮಯ, ವೀಕ್ಷಣೆ ಎಲ್ಲಿ? ಸಂಪೂರ್ಣ ಮಾಹಿತಿ
(19 hours ago)
27
ಫಿಫಾ ವಿಶ್ವಕಪ್: ನಾಕೌಟ್ ಹಂತದಲ್ಲಿ ದಾಖಲೆಯ 10 ಗೋಲು ಪೂರೈಸಿದ ಎಂಬಾಪೆ
(22 hours ago)
25
IAS Trasfer: ಐಎಎಸ್ ಅಧಿಕಾರಿಗಳ ವರ್ಗ, ಯೋಗೀಶ್ ಎಪಿಎಂಸಿ ಇಲಾಖೆ ನಿರ್ದೇಶಕ
(20 hours ago)
20
ಹುಣಸೂರು: 1.35 ಎಕರೆಯಲ್ಲಿ ವರ್ಷಪೂರ್ತಿ ಲಾಭ; ಪ್ರಗತಿಪರ ರೈತ ಜಗದೀಶ್
(18 hours ago)
19
Madhya Pradesh Diamond: ಅದೃಷ್ಟ ಅನ್ನೋದು ಒಂದು ಸಲ ಬಾಗಿಲು ತಟ್ಟುವುದು ಅಪರೂಪ. ಹಾಗಿರಬೇಕಾದರೆ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ರೈತನ ಕುಟುಂಬಕ್ಕೆ ಅದೃಷ್ಟದ ದೇವತೆ ಎರಡು ವರ್ಷಗಳ ಅಂತರದಲ್ಲಿ ಎರಡನೇ ಸಲ ಒಲಿದಿದ್ದಾಳೆ!
(14 hours ago)
16
ಫಿಫಾ ವಿಶ್ವಕಪ್: 40 ವರ್ಷಗಳ ನಂತರ ನಾಕೌಟ್ನಲ್ಲಿ ಮೆಕ್ಸಿಕೊಗೆ ಜಯ
(11 hours ago)
15
Ram Mandir Scam: ಕಳೆದ ವರ್ಷದ ಜನವರಿಯಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ದೇವಾಲಯದಿಂದ ಗರಿಷ್ಠ ಪ್ರಮಾಣದ ಹಣವನ್ನು ಕದಿಯಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
(12 hours ago)
15
Supreme Court Appeal: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
(17 hours ago)
15
American Sanctions: ಒಎಫ್ಎಸಿ ಎಸ್ಡಿಎನ್ ಪಟ್ಟಿಯಿಂದ ಹೈದರಾಬಾದ್ನ ಆರ್ಆರ್ಜಿ ಎಂಜಿನಿಯರಿಂಗ್ ಸೇರಿ ನಾಲ್ಕು ಸಂಸ್ಥೆಗಳನ್ನು ಕೈಬಿಟ್ಟಿದೆ. ರೋಲರ್ ಬೇರಿಂಗ್ ಮತ್ತು ನೂರಕ್ಕೂ ಹೆಚ್ಚು ಮೈಕ್ರೋಎಲೆಕ್ಟ್ರಾನಿಕ್ಸ್ ಶಿಪ್ಮೆಂಟ್ ರಫ್ತಿನ ಆರೋಪ ಹೊರಿಸಲಾಗಿತ್ತು.
(12 hours ago)
14
US Supreme Court Ruling: ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಅನ್ವಯ 6-3 ಬಹುಮತದ ತೀರ್ಪು ಪ್ರಕಟವಾಗಿದ್ದು, ಗ್ರೀನ್ ಕಾರ್ಡ್ಗಾಗಿ ಕಾಯುತ್ತಿರುವ 1.2 ಮಿಲಿಯನ್ ನುರಿತ ಭಾರತೀಯ ವೃತ್ತಿಪರರಿಗೆ ಇದು ದೊಡ್ಡ ಸಮಾಧಾನ ತಂದಿದೆ.
(13 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 2
ಬೆಂಗಳೂರು ಬ್ಲಾಸ್ಟರ್ಸ್ಗೆ 2 ರನ್ ಜಯ
86 mins ago
ಕನಕಪುರ: ರೈಲ್ವೆ ಬ್ಯಾರಿಕೇಡ್ಗೆ ಸಿಲುಕಿದ ಕಾಡಾನೆ; ರಕ್ಷಿಸಿದ ಅರಣ್ಯ ಸಿಬ್ಬಂದಿ
116 mins ago
Jul 1
India vs England T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿದೆ.
6 hours ago
IND vs ENG| ಇಂಗ್ಲೆಂಡ್ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯ ಮಳೆಗಾಹುತಿ
6 hours ago
IND vs ENG| ಅಯ್ಯರ್, ಅಭಿಷೇಕ್ ಅರ್ಧಶತಕ; ಇಂಗ್ಲೆಂಡ್ಗೆ 190 ರನ್ ಗುರಿ
7 hours ago
IND vs ENG|ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ;ಸೂರ್ಯವಂಶಿಗೆ ಸಿಗದ ಸ್ಥಾನ
9 hours ago
India vs England T20 live: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
9 hours ago
Himachal Pradesh products: ಹಿಮಾಚಲದ 17 ಉತ್ಪನ್ನಗಳಿಗೆ ಈಗ ಮನ್ನಣೆ ಸಿಕ್ಕಿದ್ದು, ಹೊಸದಾಗಿ ಸ್ಪಿತಿಯ ಸೀಬಕ್ಥಾರ್ನ್ ಹಾಗೂ ಸಲೂನಿ ಬಿಳಿ ಜೋಳ ಸೇರಿದಂತೆ ಎಂಟು ವಸ್ತುಗಳಿಗೆ ಭೌಗೋಳಿಕ ಸೂಚ್ಯಂಕ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 hours ago
Smartphone Offers: ಅಮೆಜಾನ್ ಪ್ರೈಮ್ ಡೇ ಸೇಲ್ 2026ರ ಆವೃತ್ತಿಯು ಜುಲೈ 4ರಿಂದ ಜುಲೈ 6ರವರೆಗೆ ನಡೆಯಲಿದೆ. ಅತ್ತ ಫ್ಲಿಪ್ಕಾರ್ಟ್ನಿಂದ 'ಗೋಟ್ ಸೇಲ್' ಜುಲೈ 4 ರಿಂದ ಆರಂಭವಾಗಲಿದೆ.
9 hours ago
Meta Notice: ಭದ್ರತಾ ಕಾರಣಗಳಿಂದಾಗಿ ಹೊಸ ವೈಶಿಷ್ಟ್ಯದ ಬಗ್ಗೆ ವಿವರಣೆ ನೀಡಲು ಮೆಟಾ ಕಂಪನಿಗೆ 3 ದಿನಗಳ ಕಾಲಾವಕಾಶ ನೀಡಲಾಗಿದೆ. ಸೈಬರ್ ಕ್ರಿಮಿನಲ್ಗಳ ದುರ್ಬಳಕೆ ತಡೆಯುವ ವ್ಯವಸ್ಥೆಯ ಬಗ್ಗೆ ವರದಿ ಕೇಳಲಾಗಿದೆ.
9 hours ago
ವಿಜಯ್ ಅವರು ಡಿಎಂಕೆಯ ಇಬ್ಬರು ಶಾಸಕರನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಎಂಡಿಎಂಕೆ ಮುಖ್ಯಸ್ಥ ವೈಕೊ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದು, ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ದಾಖಲಿಸಲು ಡಿವಿಎಸಿ ನಿರ್ದೇಶನ ನೀಡಬೇಕು ಎಂದು ಡಿಎಂಕೆ ರಾಜ್ಯಪಾಲರಿಗೆ ಬುಧವಾರ ದೂರು ನೀಡಿದೆ.
9 hours ago
‘ಸುಳ್ಳು ಸುದ್ದಿಗಳು ವೈರಸ್ ಇದ್ದ ಹಾಗೆ. ಅವುಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ನಿಯಮಗಳನ್ನು ತಂದಿವೆ. ನಾವು ಬಹಳ ಎಚ್ಚರಿಕೆಯಿಂದ ಇದ್ದೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
10 hours ago
ಮೀನುಗಾರರು ಸೇರಿದಂತೆ ತಮ್ಮ ವಶದಲ್ಲಿದ್ದ ಕೈದಿಗಳ ಪಟ್ಟಿಯನ್ನು ಭಾರತ ಮತ್ತು ಪಾಕಿಸ್ತಾನ ಬುಧವಾರ ವಿನಿಮಯ ಮಾಡಿಕೊಂಡವು ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
10 hours ago
ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ್ದಾಗಿ ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರ ಬುಧವಾರ ತಿಳಿಸಿದೆ.
10 hours ago
‘ತಂತ್ರಜ್ಞಾನದ ವೇಗ ಹೆಚ್ಚುತ್ತಿರುವ ಇಂದಿನ ಯುಗದಲ್ಲಿ ಯುವ ವಕೀಲರು ತಮ್ಮ ಸೃಜನಶೀಲತೆಯನ್ನು ಮರೆಯಬಾರದು' ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಯುವ ವಕೀಲರಿಗೆ ಕಿವಿಮಾತು ಹೇಳಿದರು.
10 hours ago
US Senator Steve Daines: ಚೀನಾ ಮತ್ತು ಭಾರತ ದೇಶಗಳ ಮೇಲಿನ ವಿಶ್ವಾಸಾರ್ಹತೆಯನ್ನು ಫೋನ್ ಉದಾಹರಣೆ ಮೂಲಕ ವಿವರಿಸಿರುವ ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್ ಸ್ಟೀವ್ ಡೈನ್ಸ್, ಚೀನಾಕ್ಕಿಂತ ಭಾರತವು ವಿಶ್ವಾಸಾರ್ಹ ದೇಶ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
10 hours ago
Panna Diamond Auction: ಮಧ್ಯಪ್ರದೇಶದ ಪನ್ನಾ ಜಿಲ್ಲೆಯು ವಿಶ್ವದಲ್ಲೇ ತನ್ನ ಅಪರೂಪದ ವಜ್ರದ ನಿಕ್ಷೇಪಗಳಿಗೆ ಪ್ರಸಿದ್ಧಿಯಾಗಿದೆ. ಭಾರತದಲ್ಲಿ ಸಕ್ರಿಯ ವಜ್ರ ಉತ್ಖನನ ಪ್ರದೇಶಗಳಲ್ಲಿ ಇದು ಒಂದಾಗಿದೆ.
10 hours ago
ದಾವಣಗೆರೆ: ಪೋಕ್ಸೊ ಪ್ರಕರಣ ಸಂಬಂಧ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಪೋಕ್ಸೊ ನ್ಯಾಯಾಲಯ ಜುಲೈ 3ಕ್ಕೆ ಮುಂದೂಡಿದೆ.
10 hours ago
Top Headlines Today: ಇರಾನ್ ನಾಯಕ ಖಮೇನಿ ಅಂತ್ಯಸಂಸ್ಕಾರಕ್ಕೆ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ನಿತಿನ್ ನವೀನ್ ಅವರಿಗೆ ಆಹ್ವಾನ ಬಂದಿದೆ ಹಾಗೂ ಮೆಕ್ಸಿಕೊ ಫಿಫಾ ಕೂಟದ ನಾಕೌಟ್ ಹಂತದಲ್ಲಿ 40 ವರ್ಷಗಳ ನಂತರ ಗೆದ್ದಿದೆ.
10 hours ago
ಮೆಕ್ಸಿಕೊ ತಂಡವು ಫಿಫಾ ವಿಶ್ವಕಪ್ ನಾಕೌಟ್ ಹಂತದಲ್ಲಿ 40 ವರ್ಷಗಳ ನಂತರ ಗೆಲುವಿನ ಸವಿಯುಂಡಿತು. ಆದರೆ ಈಕ್ವೆಡಾರ್ ತಂಡದ ಅಭಿಮಾನಿಗಳು ತೀವ್ರ ಹತಾಶೆಗೊಳಗಾದರು.
11 hours ago
ಫಿಫಾ ವಿಶ್ವಕಪ್: 40 ವರ್ಷಗಳ ನಂತರ ನಾಕೌಟ್ನಲ್ಲಿ ಮೆಕ್ಸಿಕೊಗೆ ಜಯ
11 hours ago
ಶ್ರೀಶಾಂತ್ ಮೇಲಿನ ಮೂರು ವರ್ಷಗಳ ನಿಷೇಧ ಹಿಂಪಡೆದ ಕೇರಳ ಕ್ರಿಕೆಟ್ ಸಂಸ್ಥೆ
11 hours ago
Earthquake Survivors: ಕಳೆದ ವಾರ ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಅವಳಿ ಭೂಕಂಪದಲ್ಲಿ 1700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
11 hours ago
Ram Mandir Scam: ಕಳೆದ ವರ್ಷದ ಜನವರಿಯಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ದೇವಾಲಯದಿಂದ ಗರಿಷ್ಠ ಪ್ರಮಾಣದ ಹಣವನ್ನು ಕದಿಯಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
12 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 01 ಜುಲೈ 2026
12 hours ago
American Sanctions: ಒಎಫ್ಎಸಿ ಎಸ್ಡಿಎನ್ ಪಟ್ಟಿಯಿಂದ ಹೈದರಾಬಾದ್ನ ಆರ್ಆರ್ಜಿ ಎಂಜಿನಿಯರಿಂಗ್ ಸೇರಿ ನಾಲ್ಕು ಸಂಸ್ಥೆಗಳನ್ನು ಕೈಬಿಟ್ಟಿದೆ. ರೋಲರ್ ಬೇರಿಂಗ್ ಮತ್ತು ನೂರಕ್ಕೂ ಹೆಚ್ಚು ಮೈಕ್ರೋಎಲೆಕ್ಟ್ರಾನಿಕ್ಸ್ ಶಿಪ್ಮೆಂಟ್ ರಫ್ತಿನ ಆರೋಪ ಹೊರಿಸಲಾಗಿತ್ತು.
12 hours ago
ಚುರುಮುರಿ | ಎಸ್ಐಆರ್ ಸಂಭ್ರಮ
12 hours ago
ಗುಂಡಣ್ಣ ಕಾರ್ಟೂನು: ಬುಧವಾರ, 01 ಜುಲೈ 2026
12 hours ago
Karnataka Cabinet Shift: 2026ರ ಜೂನ್ ತಿಂಗಳನ್ನೇ ತೆಗೆದುಕೊಳ್ಳಿ, ನಗರ, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಂಗಳೂರಿನ ಸುದ್ದಿಗಳು ಸೌಂಡ್ ಮಾಡಿದ್ದವು. ರಾಜಕೀಯದಿಂದ ಆರಂಭವಾಗಿ, ಹಸಿರು, ಟನಲ್, ಕೆಂಪೇಗೌಡ ಜಯಂತಿ ವಿಷಯಗಳು ಗಮನಸೆಳೆದವು.
12 hours ago
ಚಿನಕುರುಳಿ: ಬುಧವಾರ, 01 ಜುಲೈ 2026
13 hours ago
ಬೆಳಗಾವಿ: ‘ಜನರಿಗೆ ತುಂಬಾ ಹತ್ತಿರವಾಗಿರುವ ಕಂದಾಯ ಇಲಾಖೆಯು ಎಲ್ಲ ಇಲಾಖೆಗಳಿಗೂ ತಾಯಿ ಇದ್ದಂತೆ. ಇದರ ಅಧಿಕಾರಿಗಳು, ಸಿಬ್ಬಂದಿ ನಿಷ್ಠೆಯಿಂದ ಕೆಲಸ ಮಾಡಬೇಕು. ಯಾವುದೇ ಕಡತಗಳು ವಿಲೇವಾರಿಯಾಗದೆ ಮೇಜಿನ ಮೇಲೆ ಬಾಕಿ ಉಳಿಯಬಾರದು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
13 hours ago
US Supreme Court Ruling: ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಅನ್ವಯ 6-3 ಬಹುಮತದ ತೀರ್ಪು ಪ್ರಕಟವಾಗಿದ್ದು, ಗ್ರೀನ್ ಕಾರ್ಡ್ಗಾಗಿ ಕಾಯುತ್ತಿರುವ 1.2 ಮಿಲಿಯನ್ ನುರಿತ ಭಾರತೀಯ ವೃತ್ತಿಪರರಿಗೆ ಇದು ದೊಡ್ಡ ಸಮಾಧಾನ ತಂದಿದೆ.
13 hours ago
ಟಿ20 ರ್ಯಾಂಕಿಂಗ್ನಲ್ಲಿ ಕುಸಿದ ಅಭಿಷೇಕ್: ಅಗ್ರಸ್ಥಾನಕ್ಕೇರಿದ ಇನ್ನೋರ್ವ ಭಾರತೀಯ
13 hours ago
BK Hariprasad vs Ram Madhav: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕ ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಾಲ್ಕು ರಹಸ್ಯ ಸಭೆಗಳನ್ನು ನಡಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
14 hours ago
Digital Payments: ಜೂನ್ ತಿಂಗಳಲ್ಲಿ ಯುಪಿಐ ವಹಿವಾಟು ಇಳಿಕೆಯಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.
14 hours ago
Madhya Pradesh Diamond: ಅದೃಷ್ಟ ಅನ್ನೋದು ಒಂದು ಸಲ ಬಾಗಿಲು ತಟ್ಟುವುದು ಅಪರೂಪ. ಹಾಗಿರಬೇಕಾದರೆ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ರೈತನ ಕುಟುಂಬಕ್ಕೆ ಅದೃಷ್ಟದ ದೇವತೆ ಎರಡು ವರ್ಷಗಳ ಅಂತರದಲ್ಲಿ ಎರಡನೇ ಸಲ ಒಲಿದಿದ್ದಾಳೆ!
14 hours ago
Digital Payments: ಎನ್ಪಿಸಿಐ ವರದಿಯಂತೆ ಜೂನ್ನಲ್ಲಿ 2,272 ಕೋಟಿ ವಹಿವಾಟು ನಡೆದಿದ್ದು 28.9 ಲಕ್ಷ ಕೋಟಿ ರೂಪಾಯಿ ಮೌಲ್ಯ ದಾಖಲಾಗಿದೆ. ದೈನಂದಿನ ಸರಾಸರಿ 75.7 ಕೋಟಿ ಪಾವತಿಗಳು ನಡೆದಿರುವುದು ಹೊಸ ದಾಖಲೆಯಾಗಿದೆ.
14 hours ago
FIFA Football regulations: ಹೆಚ್ಚುವರಿ ಸಮಯದ 30 ನಿಮಿಷಗಳ ನಂತರವೂ ಫಲಿತಾಂಶ ಬಾರದಿದ್ದಾಗ ಪೆನಾಲ್ಟಿ ಶೂಟೌಟ್ ನಡೆಸಲಾಗುತ್ತದೆ. ಜರ್ಮನಿ ತಂಡವು ಪರಗ್ವೆ ವಿರುದ್ಧ 3-3 ಗೋಲುಗಳಿಂದ ಸಮಬಲಗೊಂಡು ಸಡನ್ ಡೆತ್ ಮೂಲಕ ಸೋಲೊಪ್ಪಿಕೊಂಡಿತು.
15 hours ago
Arvind Kejriwal ರಾಜಕೀಯ ಲಾಭಕ್ಕಾಗಿ ಬಿಜೆಪಿಯು ರಾಮನ ಹೆಸರನ್ನು ಬಳಸಿಕೊಂಡಿದೆ. ಆದರೆ, ಆಮ್ ಆದ್ಮಿ ಪಕ್ಷವು ಪ್ರಾಮಾಣಿಕ ಕೆಲಸಗಳ ಮೂಲಕ ಸನಾತನ ಮೌಲ್ಯಗಳಿಗೆ ಬದ್ಧವಾಗಿದೆ ಎಂದು ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
15 hours ago
ಫಿಫಾ ವಿಶ್ವಕಪ್ 2026: ಏನಿದು 'ಸಡನ್ ಡೆತ್' ನಿಯಮ?
15 hours ago
Toxic Movie Cast: ಟಾಕ್ಸಿಕ್ ನಿಮಾದಲ್ಲಿ ನಟಿಸಿರುವ ಐವರು ನಾಯಕಿಯರ ವಿಶೇಷ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಟೀಸರ್ನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅಭಿನಯದ ಮೂಲಕ ಅಬ್ಬರಿಸಿದ್ದಾರೆ.
15 hours ago
Ram Mandir Donation Case: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಲೂಟಿ ಮಾಡಿದವರಿಗೆ ಕ್ಯಾನ್ಸರ್ ರೋಗ ಬರಲಿದ್ದು, ನರಳಿ ನರಳಿ ಸಾಯುತ್ತಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
15 hours ago
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇಂದು ಕರ್ನಾಟಕದ ಜನತೆಗೆ ದ್ರೋಹ ಬಗೆಯಲು ಹೊರಟಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.
15 hours ago
Prabhas Instagram Post: ಆಲಿಯಾ ಭಟ್ ನಟನೆಯ ‘ಆಲ್ಫಾ’ ಸಿನಿಮಾವು ಇದೇ ಜುಲೈ 3 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಸಹನಟರಿಂದ ಮೆಚ್ಚುಗೆ ಪಡೆದುಕೊಂಡಿತ್ತು.
16 hours ago
Mahant Nritya Gopal Das: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ
16 hours ago
Heat Dome: ಅಮೆರಿಕದ 12 ಕೋಟಿ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ನ್ಯೂಯಾರ್ಕ್ ನಗರದಲ್ಲಿ ನೂರಾರು ಕೂಲಿಂಗ್ ಸೆಂಟರ್ ತೆರೆಯಲಾಗಿದೆ. ಹಲವು ಕಡೆ ತಾಪಮಾನ 40.6 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ.
16 hours ago
Gramayana Film News: ಜುಲೈ 3 ರಂದು ಲಹರಿ ಸಂಸ್ಥೆ ನಿರ್ಮಾಣದ ಈ ಚಿತ್ರ ಬಿಡುಗಡೆಯಾಗಲಿದ್ದು, ನಟ ವಿನಯ್ ರಾಜ್ಕುಮಾರ್ ತಾಯಿಯ ಪಾತ್ರದಲ್ಲಿ ನಟಿಸಿರುವ ದಿವಂಗತ ಅಪರ್ಣಾ ಅವರಿಗೆ ಚಿತ್ರತಂಡ ವಿಶೇಷ ವಿಡಿಯೊ ಮೂಲಕ ಗೌರವ ಸಲ್ಲಿಸಿದೆ.
16 hours ago
Crude Bomb Supply: ಉತ್ತರ ಕನ್ನಡದ ಹೊನ್ನಾವರದ ಜಾರ್ಜ್ ಹಾಗೂ ಇತರ ಮೂವರನ್ನು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಮೀನುಗಾರಿಕೆಗಾಗಿ ತಯಾರಿಸಿದ್ದ ಕಚ್ಚಾ ಬಾಂಬ್ಗಳನ್ನು ನಾಗೇಂದ್ರನಿಗೆ ನೀಡಿದ್ದರಿಂದ ಶಿರಾ ಬಳಿ ಸ್ಫೋಟ ಸಂಭವಿಸಿತ್ತು.
17 hours ago
Supreme Court Appeal: ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
17 hours ago
National Means Merit Scholarship: ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಲವು ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತಂದಿದೆ.
17 hours ago
Cauvery Wildlife Sanctuary: ಅರೆಕೊಪ್ಪ ಗ್ರಾಮದ ರೈತರ ಜಮೀನಿಗೆ ಬಂದಿದ್ದ ಆನೆಯನ್ನು ಬ್ಯಾರಿಕೇಡ್ ಕತ್ತರಿಸುವ ಮೂಲಕ ರಕ್ಷಿಸಿ, ಮಧ್ಯಾಹ್ನ 12.30ರ ಸುಮಾರಿಗೆ ಅರವಳಿಕೆ ನೀಡಿ ಮರಳಿ ಕಾಡಿಗೆ ಕಳುಹಿಸಲಾಯಿತು.
17 hours ago
Donald Trump Income: ಅಮೆಜಾನ್ ಸಾಕ್ಷ್ಯಚಿತ್ರ ಒಪ್ಪಂದದಿಂದ 10.7 ದಶಲಕ್ಷ ಡಾಲರ್ ಗಳಿಸಿರುವ ಮೆಲಾನಿಯಾ, ಸ್ಲೊವೇನಿಯಾ ಹಾಗೂ ಅಮೆರಿಕದ ಬ್ಯಾಂಕ್ ಖಾತೆಗಳಲ್ಲಿ ತಲಾ 9.5 ಕೋಟಿ ರೂಪಾಯಿ ಉಳಿತಾಯ ಹಣವನ್ನು ಹೊಂದಿದ್ದಾರೆ.
18 hours ago
NTA NEET Update: ನೀಟ್ ಯುಜಿ ಮರು ಪರೀಕ್ಷೆಯ ಮೌಲ್ಯಮಾಪನವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಪ್ರಾರಂಭಿಸಿದ್ದು, ಶೀಘ್ರದಲ್ಲೆ ಫಲಿತಾಂಶ ಪ್ರಕಟವಾಗಲಿದೆ.
18 hours ago
Toxic Movie Update: ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರಂತೆ ಐದು ನಾಯಕಿಯರು ಸಖತ್ ಪವರ್ಫುಲ್ ಆಗಿ ನಟಿಸಿದ್ದು ಟೀಸರ್ನಲ್ಲಿ ಕಾಣಿಸಿದೆ.
18 hours ago
Heatwave in Europe: ಯೂರೋಪ್ ರಸ್ತೆಗಳಲ್ಲಿ ಹಾಟ್ ರೋಲ್ಡ್ ಆಸ್ಫಾಲ್ಟ್ ಬಳಸಿದರೆ, ಭಾರತದಲ್ಲಿ ಅತಿಯಾದ ಶಾಖ ತಡೆಯಲು ವಿಜಿ-30 ಮತ್ತು ವಿಜಿ-40 ದರ್ಜೆಯ ಬಿಟುಮೆನ್ ಹಾಗೂ ವೈಟ್ಟಾಪಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ.
18 hours ago
GST Revenue: ಜೂನ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇ 13.9ರಷ್ಟು ಹೆಚ್ಚಾಗಿದ್ದು, ಒಟ್ಟು ವರಮಾನ ₹1.95 ಲಕ್ಷ ಕೋಟಿಗೆ ತಲುಪಿದೆ. ಆಮದುಗಳಿಂದ ಹೆಚ್ಚಿನ ಆದಾಯ ಬಂದಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
18 hours ago
Bengaluru Metro Safety: ಕಳೆದ 3 ವರ್ಷಗಳಲ್ಲಿನ ತಾಂತ್ರಿಕ ವೈಫಲ್ಯಗಳ ಬಗ್ಗೆ ಬಿಎಂಆರ್ಸಿಎಲ್ ವರದಿ ನೀಡುವಂತೆ ರೈಲ್ವೆ ಸುರಕ್ಷತಾ ಆಯುಕ್ತರು ಸೂಚಿಸಿದ್ದಾರೆ. 2024ರಿಂದ 20 ಬಾರಿ ಅಡೆತಡೆ ಉಂಟಾದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
18 hours ago
Donald Trump Crypto Income: ಟ್ರಂಪ್ 2025ರಲ್ಲಿ ಅಂದಾಜು 1.89 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದ್ದು, ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್ ಕಂಪನಿಯಿಂದ 799 ಮಿಲಿಯನ್ ಡಾಲರ್ ಹರಿದುಬಂದಿದೆ ಮತ್ತು ಯುಎಇ ಸಂಸ್ಥೆ ಇದರಲ್ಲಿ ಹೂಡಿಕೆ ಮಾಡಿದೆ.
18 hours ago
New Army Chief: ಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
18 hours ago
ಹುಣಸೂರು: 1.35 ಎಕರೆಯಲ್ಲಿ ವರ್ಷಪೂರ್ತಿ ಲಾಭ; ಪ್ರಗತಿಪರ ರೈತ ಜಗದೀಶ್
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ