Last Updated: 24 Apr 2026 6:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಪ್ರವಾಸಿ ತಾಣದಲ್ಲಿ ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಮಂದಿ ಮೃತಪಟ್ಟಿದ್ದಾರೆ
(22 hours ago)
42
VIDEO: ಗಾಳಿಯಲ್ಲಿ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ರಿಷಭ್ ಪಂತ್
(19 hours ago)
26
IPL 2026: ದಿಗ್ಗಜ ಆಟಗಾರರಿಂದಲೂ ಮಾಡಲಾಗದ ಸಾಧನೆ ಮಾಡಿದ ವೈಭವ್ ಸೂರ್ಯವಂಶಿ
(20 hours ago)
22
Politics: ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ ಎಂದು ವರದಿ.
(23 hours ago)
19
SSLC Results: ಎಸ್ಎಸ್ಎಲ್ಸಿ ಪರೀಕ್ಷೆ -1ರ ಫಲಿತಾಂಶ ಇಂದು ಪ್ರಕಟ
(21 hours ago)
18
Birthright Citizenship: ಅಮೆರಿಕ ಅಧ್ಯಕ್ಷರು ಟ್ರುತ್ ಸೋಶಿಯಲ್ನಲ್ಲಿ ಭಾರತೀಯರನ್ನು ಲ್ಯಾಪ್ಟಾಪ್ ದರೋಡೆಕೋರರು ಎಂದು ಟೀಕಿಸಿದ್ದು, ಹೆರಿಗೆ ಪ್ರವಾಸದಿಂದ ಸಂವಿಧಾನದ ಆಂತರಿಕ ವ್ಯವಸ್ಥೆ ಹಾಳಾಗುತ್ತಿದೆ ಎಂದು ದೂರಿದ್ದಾರೆ.
(16 hours ago)
16
Karnataka SSLC Statistics: ಕರ್ನಾಟಕ ಎಸ್ಎಸ್ಎಲ್ಸಿ-1 ಪರೀಕ್ಷೆಯಲ್ಲಿ, ಹಾಜರಾದ 7,70,209 ವಿದ್ಯಾರ್ಥಿಗಳಲ್ಲಿ ಒಟ್ಟು ಶೇ 94.1 ರಷ್ಟು ಉತ್ತೀರ್ಣರಾಗಿದ್ದು, 6,176 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ದಾಖಲಿಸಿವೆ.
(15 hours ago)
15
Nepal Government Crisis: ಪ್ರಧಾನಿ ಬಾಲೇಂದ್ರ ಶಾ ಸಚಿವ ಸಂಪುಟದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದು, ಭಾರತದಿಂದ ತರುವ 100 ರೂಪಾಯಿಗೂ ಹೆಚ್ಚಿನ ಮೌಲ್ಯದ ವಸ್ತುಗಳಿಗೆ ಸುಂಕ ವಿಧಿಸುವ ಹೊಸ ನಿಯಮ ಜಾರಿಗೆ ಬಂದಿದೆ.
(18 hours ago)
15
SSLC Results: ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನೋಡುವುದು ಹೇಗೆ?
(19 hours ago)
15
IPL 2026: ಸೋಲಿಗೆ ಇವರೇ ಕಾರಣ... ಎಂದ ಲಖನೌ ತಂಡದ ನಾಯಕ ರಿಷಭ್ ಪಂತ್
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 24
ಎಥೆನಾಲ್ ಬಳಕೆ–ಉತ್ಪಾದನೆ ಹೆಚ್ಚಿಸುವುದು ಸದ್ಯದ ಅಗತ್ಯ ಮಾತ್ರವಲ್ಲ, ಭವಿಷ್ಯತ್ತಿನ ಬೇಡಿಕೆಯೂ ಹೌದು. ಪರಿಸರ ಹಾಗೂ ಆರ್ಥಿಕತೆಗೂ ಎಥೆನಾಲ್ ಬಳಕೆ ಪೂರಕ.
19 mins ago
Fake Election Letter: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಜಗನ್ನಾಥ ಚಟ್ಟೋಪಾಧ್ಯಾಯ ಅವರ ನಕಲಿ ಸಹಿ ಬಳಸಿ ಎಐ ಮೂಲಕ ಸೃಷ್ಟಿಸಿದ ಪತ್ರ ಇದಾಗಿದ್ದು, ಟಿಎಂಸಿ ಮುಖಂಡ ಕುನಾಲ್ ಘೋಷ್ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
19 mins ago
ತವರಿನಲ್ಲಿ ಕೊನೆಯ ಲೀಗ್ ಪಂದ್ಯ ಆಡಲಿರುವ ಪಾಟೀದಾರ್ ಪಡೆ
19 mins ago
ವಿದ್ಯಾರ್ಥಿಗಳ ಯಶಸ್ಸು ಶೇ 94.1ಕ್ಕೆ ಜಿಗಿತ 34 ಶೈಕ್ಷಣಿಕ ಜಿಲ್ಲೆಗಳ ಸಾಧನೆ ಶೇ 90ಕ್ಕೂ ಅಧಿಕ
19 mins ago
SC Internal Reservation: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವರದಿಯಂತೆ ಮೂರು ಗುಂಪುಗಳಿಗೆ ಶೇ 5.3 ಮತ್ತು ಶೇ 4.4 ರಷ್ಟು ಮೀಸಲಾತಿ ಹಂಚಿಕೆ ಹಾಗೂ ಎಪ್ಪತ್ತೊಂದು ಜಾತಿಗಳ ವರ್ಗೀಕರಣದ ಕುರಿತು ಇಂದು ಚರ್ಚೆ ನಡೆಯಲಿದೆ.
19 mins ago
Karnataka Politics: ಸಚಿವ ಜಿ. ಪರಮೇಶ್ವರ ಹಾಗೂ ಸತೀಶ ಜಾರಕಿಹೊಳಿ ನೇತೃತ್ವದ ಕನ್ನಿಂಗ್ ಹ್ಯಾಮ್ ರಸ್ತೆಯ ಸಭೆಯಲ್ಲಿ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮತ್ತು ಮುಸ್ಲಿಂ ನಾಯಕರ ಮೇಲಿನ ಶಿಸ್ತು ಕ್ರಮದ ಬಗ್ಗೆ ಚರ್ಚಿಸಲಾಗಿದೆ.
19 mins ago
Mysuru Heritage Circles: ವೃತ್ತ (ಸರ್ಕಲ್)ಗಳು ಎಂದ ಕೂಡಲೇ ಸಾಮಾನ್ಯವಾಗಿ ಅವು ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಇರುವವು ಎಂದು ಭಾವಿಸುತ್ತೇವೆ. ಆದರೆ ಮೈಸೂರಿನ ಪ್ರತಿಯೊಂದು ವೃತ್ತಗಳು ಇತಿಹಾಸದ ಕಥೆ ಹೇಳುತ್ತವೆ....
19 mins ago
IPL 2026 MI vs CSK | ಸಂಜು ಶತಕ: ಅಕೀಲ್ ಕೈಚಳಕ
19 mins ago
ಬಿರು ಬೇಸಿಗೆ ನಡುವೆ ಹೆಚ್ಚಿದ ನೀರಿನ ಬೇಡಿಕೆ, ಮೇ ತಿಂಗಳಲ್ಲಿ ಸಮಸ್ಯೆ ಉಲ್ಬಣದ ಆತಂಕ
19 mins ago
Karnataka Board Exam: ಈ ಬಾರಿ 7.24 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 94.1ರಷ್ಟು ಫಲಿತಾಂಶ ಬಂದಿದೆ. ಜಿಲ್ಲಾವಾರು ಪಟ್ಟಿಯಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದ್ದರೆ, 2,393 ಸರ್ಕಾರಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿವೆ.
19 mins ago
IPL 2026 RCB vs GT: ಪುಟಿದೇಳುವುದೇ ರಜತ್ ಪಡೆ?
19 mins ago
ಶೈಕ್ಷಣಿಕ ವಾತಾವರಣದ ಮೇಲೆ ಬೀರುವುದೇ ಪರಿಣಾಮ?
19 mins ago
’ಹೊನ್ಹೊಳೆ’ ಎಂಬ ನದೀ ತೀರದ ಸಂತ ಡಾ. ರಾಜಕುಮಾರ್
19 mins ago
West Bengal Polls: ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಶೇಕಡಾ 91.78 ರಷ್ಟು ಅತಿಹೆಚ್ಚು ಮತದಾನವಾಗಿದ್ದು, ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 5ರವರೆಗೆ ಶೇಕಡಾ 82.24 ರಷ್ಟು ದಾಖಲೆ ಪ್ರಮಾಣದ ಮತಗಳು ಚಲಾವಣೆಯಾಗಿವೆ.
19 mins ago
SSLC Results: ಗ್ರಾಮೀಣ ಸರ್ಕಾರಿ ಶಾಲೆಯ ಪ್ರಾರ್ಥನಾ ಪಾಟೀಲ ರಾಜ್ಯಕ್ಕೆ ಪ್ರಥಮ
79 mins ago
ಸಂಜು ಶತಕ: ಅಕೀಲ್ ಕೈಚಳಕ
109 mins ago
ಚೆನ್ನೈ ಸೂಪರ್ ಕಿಂಗ್ಸ್ಗೆ ಮಣಿದ ಮುಂಬೈ ಇಂಡಿಯನ್ಸ್
109 mins ago
ಜನ್ಮಸಿದ್ಧ ಪೌರತ್ವ: ಭಾರತ, ಚೀನಾವನ್ನು ‘ನರಕಕೂಪ’ ಎಂದು ನಿಂದಿಸಿದ ಟ್ರಂಪ್
2 hours ago
ಸಚಿವರ ರಾಜೀನಾಮೆ, ಗಡಿಯಲ್ಲಿ ಸಮಸ್ಯೆ: ನೇಪಾಳದ Gen z ಸರ್ಕಾರದಲ್ಲಿ ಬಿರುಕು?
3 hours ago
Apr 23
CSK vs MI Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 103 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
7 hours ago
IPL 2026| ಸಂಜು ಶತಕದ ಅಬ್ಬರ: ಮುಂಬೈ ವಿರುದ್ಧ ಗೆದ್ದ ಸಿಎಸ್ಕೆ
7 hours ago
Devanahalli Crime News: ದೇವನಹಳ್ಳಿಯ ಫಾಕ್ಸ್ಕಾನ್ ಕಾರ್ಖಾನೆಯಲ್ಲಿ, ನವಜಾತ ಶಿಶುವಿನ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. ಈ ಕೃತ್ಯ ಎಸಗಿದ 19 ವರ್ಷದ ಯುವತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
8 hours ago
IPL Cricket News: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್, ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮಗದೊಂದು ಶತಕದ ಸಾಧನೆ ಮಾಡಿದ್ದಾರೆ.
8 hours ago
IPL 2026: ಮುಂಬೈ ವಿರುದ್ಧ ಅಮೋಘ ಶತಕ, ರೋಹಿತ್ ದಾಖಲೆ ಸರಿಗಟ್ಟಿದ ಸಂಜು
8 hours ago
MI vs CSK: ಸಂಜು ಶತಕದ ಅಬ್ಬರ: ಮುಂಬೈ ಗೆಲುವಿಗೆ 208 ರನ್ ಗುರಿ ಒಡ್ಡಿದ ಚೆನ್ನೈ
9 hours ago
High Court Hearing: ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದಲ್ಲಿ, ಸಂತ್ರಸ್ತೆ ಹಾಗೂ ಮಗುವಿಗೆ ಮಾಸಿಕ ₹10,000 ಜೀವನಾಂಶ ನೀಡುವ ಬಗ್ಗೆ ನಿರ್ಧಾರ ತಿಳಿಸಲು ಹೈಕೋರ್ಟ್ ಸೂಚಿಸಿದೆ.
9 hours ago
US Congressman Brad Sherman: 2025ರ ಪಹಲ್ಗಾಮ್ ಉಗ್ರ ದಾಳಿಗೆ ಕಾರಣವಾಗಿರುವ ಲಷ್ಕರ್–ಎ–ತಯಬಾದಂತಹ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ನಿಗ್ರಹಿಸಬೇಕು ಎಂದು ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಅವರು ಆಗ್ರಹಿಸಿದ್ದಾರೆ.
9 hours ago
Telangana Cabinet Crisis: ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ರವರು ಏಪ್ರಿಲ್ 30ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿದೆ. ಆರು ತಿಂಗಳ ಈ ಅವಧಿ ಮುಗಿದರೆ, ಅವರು ಸಾಂವಿಧಾನಿಕ ನಿಯಮದ ಪ್ರಕಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಬಹುದು.
9 hours ago
Akshaya Hariharan: ತಮ್ಮ ಹೆಸರಿನಲ್ಲಿ ಬೇರೆಯವರು ಮತ ಚಲಾಯಿಸಿದ್ದಾಗಿ ನಟಿ ಅಕ್ಷಯಾ ಹರಿಹರನ್ ಗಂಭೀರ ಆರೋಪ ಮಾಡಿದ್ದಾರೆ.
9 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 23, ಗುರುವಾರ
9 hours ago
Hospital negligence claim: ಮೈಸೂರಿನ ಚಲುವಾಂಬ ಆಸ್ಪತ್ರೆಯ ಎನ್ಐಸಿಯುನಲ್ಲಿ ಇರುವೆ ಕಚ್ಚಿ ಶಿಶು ಮೃತಪಟ್ಟಿದೆ ಎಂದು ಪೋಷಕರು ಪ್ರತಿಭಟಿಸಿದ್ದಾರೆ. 1 ಕೆಜಿ 40 ಗ್ರಾಂ ತೂಕವಿದ್ದ ಈ ಅವಧಿಪೂರ್ವ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
9 hours ago
Cyber Security AI: ಶಕ್ತಿಶಾಲಿಯಾದ ಹೊಸದೊಂದು ಎ.ಐ ಮಾದರಿಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದನ್ನು ವ್ಯಾಪಕವಾಗಿ ಬಿಡುಗಡೆ ಮಾಡುವುದು ಅಪಾಯಕಾರಿ ಎಂದು ಆಂಥ್ರೋಪಿಕ್ ಕೆಲ ದಿನಗಳ ಹಿಂದೆ ಹೇಳಿತ್ತು.
9 hours ago
Oil Prices Update: ತೈಲ ಕಂಪನಿಗಳು ಪೆಟ್ರೋಲ್ ಮೇಲೆ 20 ರೂಪಾಯಿ ನಷ್ಟ ಅನುಭವಿಸುತ್ತಿದ್ದರೂ, ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 113 ಡಾಲರ್ ತಲುಪಿದ್ದರೂ ಸಹ ದರ ಏರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
9 hours ago
RCB vs GT: ಏ. 24ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ವಾಹನಗಳ ನಿಲುಗಡೆ ನಿಷೇಧ
9 hours ago
Iran Prince attack: ಇರಾನ್ನಿಂದ ಗಡೀಪಾರಾಗಿರುವ ರಾಜಕುಮಾರ ರೆಜಾ ಪಹ್ಲಾವಿ ಅವರ ಮೇಲೆ ಕೆಂಪು ಬಣ್ಣದ ದ್ರವ ಚೆಲ್ಲಿದ ಘಟನೆ ಜರ್ಮನಿಯ ಬರ್ಲಿನ್ನಲ್ಲಿ ಗುರುವಾರ ನಡೆದಿದೆ.
9 hours ago
Telangana Cabinet: ಸಚಿವರಾಗಿ ಆರು ತಿಂಗಳು ಕಳೆದರೂ ಅಜರುದ್ದೀನ್ ಶಾಸಕರಾಗಿ ಆಯ್ಕೆಯಾಗಿಲ್ಲ. ರಾಜ್ಯಪಾಲ ಶಿವ್ ಪ್ರತಾಪ್ ಶುಕ್ಲಾ ಅವರು ಏಪ್ರಿಲ್ 30ರೊಳಗೆ ನಾಮನಿರ್ದೇಶನ ಮಾಡದಿದ್ದರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ.
9 hours ago
ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳ ನಡುವೆ ಏಪ್ರಿಲ್ 24ರಂದು ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದು, ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳು, ಜಂಕ್ಷನ್ಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ.
10 hours ago
Donald Trump Controversy: ಭಾರತವು ಒಂದು ಮಹಾನ್ ದೇಶವಾಗಿದ್ದು, ನನ್ನ ಅತ್ಯಂತ ಆಪ್ತ ಸ್ನೇಹಿತ ಅಲ್ಲಿನ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
10 hours ago
Voter Awareness Initiative: ತಮಿಳುನಾಡು ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ, ಕೊಯಮತ್ತೂರಿನ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ವಿಮಲ್ ವಿಜಯನ್ ಎಂಬ ವಿದ್ಯಾರ್ಥಿಯ ಪ್ರಕಾರ, ಇದು 100% ಮತದಾನವನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.
10 hours ago
ದಿನ ಭವಿಷ್ಯ: ಈ ರಾಶಿಯವರು ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ
10 hours ago
Supreme Court News: ‘ವಾಟ್ಸ್ಆ್ಯಪ್ ವಿಶ್ವವಿದ್ಯಾಲಯ’ದ ಮಾಹಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
10 hours ago
Arvind Kejriwal: ಏಪ್ರಿಲ್ 26 ಮತ್ತು 27 ರಂದು ಆಮ್ ಆದ್ಮಿ ಪಕ್ಷದ ಸಂಚಾಲಕರು ಟಿಎಂಸಿ ಪರ ಪ್ರಚಾರ ನಡೆಸಲಿದ್ದು, ದೂರವಾಣಿ ಕರೆ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
10 hours ago
ಭಕ್ತರಿಗೆ ತೆರೆದ ಬದ್ರಿನಾಥ ದೇವಸ್ಥಾನ: ಪ್ರಧಾನಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ
11 hours ago
IPL 2026 | MI vs CSK: ಚೆನ್ನೈ ವಿರುದ್ಧ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್
11 hours ago
ಸಾರಿಗೆ ಸಂಸ್ಥೆಗಳ ಬಗ್ಗೆ ನಕಲಿ ಕಾಳಜಿ ತೋರುತ್ತಿರುವ ವಿಜಯೇಂದ್ರ: ರಾಮಲಿಂಗಾರೆಡ್ಡಿ
11 hours ago
14 ಜನರ ಸಾವಿಗೆ ಕಾರಣವಾದ ಮುಂಡತ್ತಿಕೋಡ್ ಪಟಾಕಿ ದುರಂತ
11 hours ago
MI vs CSK Match Details: ವಾಂಖೆಡೆ ಮೈದಾನದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಗಾಯದ ಕಾರಣ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
11 hours ago
ಭಾರತವನ್ನು ‘ನರಕ’ಕ್ಕೆ ಹೋಲಿಸಿದ ಟ್ರಂಪ್: ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ
11 hours ago
Uttarakhand Pilgrimage: ಉತ್ತರಾಖಂಡದ ಬದ್ರಿನಾಥ ದೇಗುಲವು ಆರು ತಿಂಗಳ ಬಳಿಕ ಪುನರಾರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಗಿದ್ದು, ಸುಮಾರು ೧೫ ಸಾವಿರ ಯಾತ್ರಿಕರು ಹಾಜರಿದ್ದರು.
11 hours ago
ED Investigation: ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ನ್ಯಾಯಾಲಯವು ವಿನೇಶ್ ಚಾಂಡೆಲ್ಗೆ ಬಂಧನ ವಿಧಿಸಿದೆ. ಅವರನ್ನು ಏಪ್ರಿಲ್ 13 ರಂದು ಇ.ಡಿ ಅಧಿಕಾರಿಗಳು ಬಂಧಿಸಿದ್ದರು.
11 hours ago
Randhir Jaiswal: ಅಮೆರಿಕ ಅಧ್ಯಕ್ಷರ ಹೇಳಿಕೆಗೆ ವಿದೇಶಾಂಗ ಇಲಾಖೆ ಆಕ್ಷೇಪಿಸಿಲ್ಲ. ಉಭಯ ದೇಶಗಳ ನಡುವೆ 2030ರ ವೇಳೆಗೆ 500 ಶತಕೋಟಿ ಡಾಲರ್ ವ್ಯಾಪಾರ ಗುರಿ ಹೊಂದಲಾಗಿದ್ದು ವಾಷಿಂಗ್ಟನ್ನಲ್ಲಿ ತಂಡವು ಚರ್ಚೆ ನಡೆಸುತ್ತಿದೆ.
11 hours ago
Kalaburagi SSLC Performance: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಲಬುರಗಿ ಕೊನೆಯ ಸ್ಥಾನ ಪಡೆದಿದ್ದನ್ನು ಬಿಜೆಪಿ ಲೇವಡಿ ಮಾಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 23 ಏಪ್ರಿಲ್ 2026
12 hours ago
ಚುರುಮುರಿ: ಹಿಂದಿ ಮೀಸಲಾತಿ!
13 hours ago
ಚಿನಕುರುಳಿ ಕಾರ್ಟೂನು: ಗುರುವಾರ, 23 ಏಪ್ರಿಲ್ 2026
13 hours ago
Options After Failing SSLC: ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿವೆ. ಸರ್ಕಾರವು ಒಂದು ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸುತ್ತದೆ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ವೃತ್ತಿಪರ ಕೋರ್ಸ್ಗಳೂ ಸಹ ಲಭ್ಯವಿವೆ.
13 hours ago
Ramavatar Jaggi Case: ಎನ್ಸಿಪಿ ನಾಯಕ ರಾಮಾವತಾರ್ ಜಗ್ಗಿ ಅವರ ಜೂನ್ 4, 2003ರ ಹತ್ಯೆ ಪ್ರಕರಣದಲ್ಲಿ ಅಮಿತ್ ಜೋಗಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
13 hours ago
Online Gaming Authority India: 'ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025'ರ ಅಡಿಯಲ್ಲಿ ಕೇಂದ್ರ ಸರ್ಕಾರವು ಬುಧವಾರ ಹೊಸ ನಿಯಮಗಳನ್ನು ಅಧಿಸೂಚಿಸಿದೆ.
13 hours ago
Oil and Gas Distribution: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಎಂದು ತೈಲ ಕಂಪನಿಗಳ ನೋಡಲ್ ಅಧಿಕಾರಿ ಸಿದ್ಧಾರ್ಥ ಅಗರವಾಲ್ ಸ್ಪಷ್ಟಪಡಿಸಿದ್ದಾರೆ. ಅಕ್ರಮ ಸಿಲಿಂಡರ್ ತಡೆಗೆ 3775 ದಾಳಿ ನಡೆಸಿ 35 ಎಫ್ಐಆರ್ ದಾಖಲಿಸಲಾಗಿದೆ.
13 hours ago
Karnataka Education: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 6,176 ಶಾಲೆಗಳು ಶೇಕಡ ನೂರರಷ್ಟು ಫಲಿತಾಂಶ ಪಡೆದಿದ್ದು, ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ಹೊಂದಿಲ್ಲ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ