Last Updated: 3 Jun 2026 3:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಪ್ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್ಗೆ ಒಲಿದ ಮತ್ತೊಂದು ತಂಡದ ನಾಯಕತ್ವ
(20 hours ago)
45
West Bengal Minister: ಒಂದು ಕಾಲದಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮಹಿಳೆಯೊಬ್ಬರು ಸೋಮವಾರ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
(17 hours ago)
25
Durga Stalin Mysore: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
(18 hours ago)
25
Karnataka CM Vastu: ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿಗೆ ಭೇಟಿ ನೀಡಿದ ತಜ್ಞರು ನೊಣವಿನಕೆರೆ ಅಜ್ಜಯ್ಯನ ಫೋಟೋ ಪ್ರತಿಷ್ಠಾಪಿಸಿದ್ದಾರೆ. ಪ್ರಮಾಣವಚನಕ್ಕೂ ಮುನ್ನ ಕಚೇರಿ ಆಸನದ ದಿಕ್ಕನ್ನು ಬದಲಾವಣೆ ಮಾಡಲಾಗಿದೆ.
(22 hours ago)
24
Karnataka CM Swearing in Ceremony: ಬೆಂಗಳೂರಿನ ಲೋಕಭವನದಲ್ಲಿ ವಿವಿಧ ಮಠಾಧಿಪತಿಗಳ ಸಮ್ಮುಖದಲ್ಲಿ ಪ್ರಮಾಣವಚನ ನಡೆಯಲಿದ್ದು, ಈ ಹಿಂದೆ ಪಾಸ್ಪೋರ್ಟ್ ಶುಲ್ಕ 3000 ರೂಪಾಯಿಗಾಗಿ ಶಿವಕುಮಾರ್ ಚಿನ್ನದ ಸರ ಅಡವಿಟ್ಟಿದ್ದರು.
(19 hours ago)
22
ಪಕ್ಷ ರಾಜಕೀಯದಲ್ಲಿ ಮುಳುಗಿ ಎದ್ದ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಸಾಧಕರು
(7 hours ago)
17
Karnataka Election History: 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ಡಿ ಕೆ ಶಿವಕುಮಾರ್, 2018ರಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು.
(23 hours ago)
17
Mallikarjun Kharge CWC: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮಹತ್ವದ ನೇಮಕಾತಿ ಆದೇಶ ಹೊರಡಿಸಿದ್ದು, ಇದಕ್ಕೂ ಮೊದಲು ರಾಜ್ಯಸಭೆಯಿಂದ ಬಂದಿದ್ದ ಆಫರ್ ಅನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದ್ದರು.
(16 hours ago)
16
K Annamalai Resignation: ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷರು ನಿತಿನ್ ನವೀನ್ ಅವರಿಗೆ ಪತ್ರ ಸಲ್ಲಿಸಿದ್ದು, ಅಮಿತ್ ಶಾ ಅವರು ದೆಹಲಿಯಲ್ಲೇ ಉಳಿಯುವಂತೆ ಮತ್ತು ಮರುಪರಿಶೀಲಿಸುವಂತೆ ಸೂಚಿಸಿ ನೈನಾರ್ ನಾಗೇಂದ್ರನ್ ಅವರನ್ನು ಕರೆಸಿದ್ದಾರೆ.
(7 hours ago)
16
Supreme Court Order: ಅರಣ್ಯ ಒತ್ತುವರಿ ಮಾಡಿದ 118 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ ನ್ಯಾಯಪೀಠವು, ಸುಮಾರು 5.072 ಹೆಕ್ಟೇರ್ ಪ್ರದೇಶದಲ್ಲಿರುವ 116 ಅಕ್ರಮ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಲು ಆದೇಶಿಸಿದೆ.
(19 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 3
ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣ ವಚನ ಸಮಾರಂಭದ ನೇರ ಪ್ರಸಾರ ಇಲ್ಲಿದೆ
48 mins ago
Karnataka Cabinet: ಜೂನ್ ಮೂರರಂದು ಸಂಜೆ ಒಟ್ಟು ಹದಿಮೂರು ಶಾಸಕರು ಸಚಿವರಾಗಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಾಯಕರಿಗೆ ಅವರು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
78 mins ago
Karnataka Government: ಲೋಕ ಭವನದ ಗಾಜಿನ ಮನೆಯಲ್ಲಿ ಸಂಜೆ 4:05ಕ್ಕೆ ಪ್ರಮಾಣ ವಚನ ನಡೆಯಲಿದ್ದು, ವಾರ್ತಾ ಇಲಾಖೆ ಹಾಗೂ ವೃತ್ತಿ ಸೊಲ್ಯೂಷನ್ಸ್ ಸಹಯೋಗದಲ್ಲಿ ಡಿಜಿಟಲ್ ಪರದೆಗಳ ಮೂಲಕ ನೇರ ಪ್ರಸಾರಕ್ಕೆ ಸಜ್ಜುಗೊಳಿಸಲಾಗಿದೆ.
109 mins ago
Delhi Fire Tragedy: ದಕ್ಷಿಣ ದೆಹಲಿಯ ಮಾಳವೀಯ ನಗರದ ರೆಸ್ಟೋರೆಂಟ್ವೊಂದರಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ವಿದೇಶಿಗರು ಸೇರಿದಂತೆ 21 ಜನರು ಮೃತಪಟ್ಟಿದ್ದಾರೆ.
109 mins ago
Karnataka Swearing in Ceremony: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
2 hours ago
Karnataka Cabinet: ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರು ಸಂಜೆ 4.05 ಗಂಟೆಗೆ ಪ್ರಮಾಣವಚನ ಬೋಧಿಸಲಿದ್ದು, ಜಿ. ಪರಮೇಶ್ವರ್ ಮತ್ತು ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಒಟ್ಟು 13 ನಾಯಕರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
2 hours ago
5G Internet Speed: ಇತ್ತೀಚಿನ ವರ್ಷಗಳಲ್ಲಿ ಇ–ಸಿಮ್ (e–SIM) ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ವಿಶೇಷವಾಗಿ 5ಜಿ ಸ್ಮಾರ್ಟ್ಫೋನ್ಗಳು ಬಂದ ನಂತರ, ಇ–ಸಿಮ್ ಬಳಸಿದರೆ ಇಂಟರ್ನೆಟ್
2 hours ago
Karnataka Deputy CM: ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ನಿಗದಿಯಾದ ಬೆನ್ನಲ್ಲೇ, ಅವರ ಉಡುಗೆ–ತೊಡುಗೆ ಸೇರಿದಂತೆ ‘ಭಗವದ್ಗೀತೆ’ಯಲ್ಲಿನ ವಾಕ್ಯಗಳನ್ನು ಉಲ್ಲೇಖಿಸಿದ್ದರ ಕುರಿತಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
3 hours ago
Kevin Kunta: ಸಾಮಾನ್ಯವಾಗಿ ಸ್ಟಾರ್ ನಟರು ಎಂದಮೇಲೆ ಬಾಡಿಗಾರ್ಡ್ (ಅಂಗರಕ್ಷಕರ) ಇದ್ದೇ ಇರುತ್ತಾರೆ. ಕೆಲವೊಮ್ಮೆ ಅವರ ನಡೆ, ಹಾವ–ಭಾವದಿಂದಲೇ ಜನರ ಮನಸ್ಸು ಗೆದ್ದು ಜನಪ್ರಿಯಗೊಳ್ಳುತ್ತಾರೆ.
3 hours ago
Karnataka Deputy CM: ಕನಕಪುರದ ದೊಡ್ಡಆಲಹಳ್ಳಿಯ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಪುತ್ರನಾಗಿ ಮೇ 15, 1962 ರಂದು ಜನಿಸಿದ ಇವರು, ಶಿವಾಲದಪ್ಪನ ಬೆಟ್ಟದ ದೈವದ ಹರಕೆಯ ಕಾರಣದಿಂದಾಗಿ ತಮ್ಮ ಮೂಲ ನಾಮಧೇಯವನ್ನು ಬದಲಿಸಿಕೊಂಡರು.
3 hours ago
Political leaders success stories: 2003ರಲ್ಲಿ ವೈಎಸ್ಆರ್ 11475 ಕಿಮೀ ಯಾತ್ರೆ ನಡೆಸಿ 185 ಸ್ಥಾನ ಗೆದ್ದರು. 2010ರಲ್ಲಿ ಸಿದ್ದರಾಮಯ್ಯ ಬಳ್ಳಾರಿ ಚಲೋ ಮೂಲಕ 320 ಕಿಮೀ ಕ್ರಮಿಸಿದ್ದು ಅವರಿಗೆ ಮಾಸ್ ಲೀಡರ್ ಇಮೇಜ್ ತಂದಿತು.
4 hours ago
ಚಾಮುಂಡಿಬೆಟ್ಟ, ಜಿಟಿಡಿ ನಿವಾಸಕ್ಕೆ ದುರ್ಗಾ ಸ್ಟಾಲಿನ್ ಭೇಟಿ
4 hours ago
Karnataka Cabinet: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು
4 hours ago
Congress CWC Member: ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಎಂಟು ವರ್ಷಗಳ ಕಾಲ ಸಿಎಂ ಆಗಿದ್ದ ಅವರ ಅನುಭವವು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪಕ್ಷ ಬಲಪಡಿಸಲು ಸಹಕಾರಿಯಾಗಿದೆ.
4 hours ago
Bengaluru Traffic Police:ಬುಧವಾರ ಸಂಜೆ 4 ಗಂಟೆಗೆ ಕಬ್ಬನ್ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭ ನಡೆಯಲಿರುವುದರಿಂದ ವಾಹನ ಸವಾರರಿಗೆ ಸಂಚಾರ ಮಾರ್ಗಸೂಚಿಗಳನ್ನು ಬೆಂಗಳೂರು ಸಂಚಾರ ಪೊಲೀಸ್ ಬಿಡುಗಡೆ ಮಾಡಿದೆ.
4 hours ago
Karnataka Politics: ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ಜ್ಯೋತಿಷ್ಯ, ದೇಗುಲಗಳ ಓಡಾಟ ಸೇರಿದಂತೆ ಅಪಾರ ಧಾರ್ಮಿಕ ನಂಬಿಕೆ ಇರುವ ಡಿ.ಕೆ.ಶಿವಕುಮಾರ್ ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ
5 hours ago
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗೆ ಆಂತರಿಕ ಬಿಕ್ಕಟ್ಟು ಉದ್ಭವವಾಗಿದೆ ಎಂದು ವರದಿಯಾಗಿದೆ.
5 hours ago
Middle East crisis: ಕುವೈತ್ ಮತ್ತು ಬಹರೇನ್ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
5 hours ago
ಮಹಿಳೆಯರ 1,500 ಮೀ. ಓಟ: ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ದೀಕ್ಷಾ
6 hours ago
K Annamalai Resignation: ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷರು ನಿತಿನ್ ನವೀನ್ ಅವರಿಗೆ ಪತ್ರ ಸಲ್ಲಿಸಿದ್ದು, ಅಮಿತ್ ಶಾ ಅವರು ದೆಹಲಿಯಲ್ಲೇ ಉಳಿಯುವಂತೆ ಮತ್ತು ಮರುಪರಿಶೀಲಿಸುವಂತೆ ಸೂಚಿಸಿ ನೈನಾರ್ ನಾಗೇಂದ್ರನ್ ಅವರನ್ನು ಕರೆಸಿದ್ದಾರೆ.
7 hours ago
US Missile Attack: ಬೋಟ್ಸ್ವಾನಾ ಧ್ವಜದ ಎಂಟಿ ಲೆಕ್ಸಿ ನೌಕೆ ಮೇಲೆ ಅಮೆರಿಕ ಹೆಲ್ಫೈರ್ ಕ್ಷಿಪಣಿ ಹಾರಿಸಿದೆ. ಏಪ್ರಿಲ್ 13ರಿಂದ ಆರಂಭವಾದ ದಿಗ್ಬಂಧನ ಉಲ್ಲಂಘಿಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
7 hours ago
ಹೆಣ್ಣು ಮಕ್ಕಳನ್ನು ‘ಕುಟುಂಬ’ದಿಂದ ಹೊರಗಿಟ್ಟಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾಗೊಳಿಸಿದ ‘ಸುಪ್ರೀಂ’
7 hours ago
CBSE Evaluation Crisis: ಡಿಜಿಟಲ್ ಮೌಲ್ಯಮಾಪನದ ಒಎಸ್ಎಂ ವ್ಯವಸ್ಥೆ ವಿಫಲವಾಗಿದ್ದು 18 ಲಕ್ಷ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಅಂಕಗಳ ವ್ಯತ್ಯಾಸದಿಂದಾಗಿ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
7 hours ago
Karnataka Cabinet: ಜೂನ್ 3 ರಂದು ಸಂಜೆ 4.05ಕ್ಕೆ ಲೋಕಭವನದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದು, 10ರಿಂದ 14 ಶಾಸಕರು ಸಚಿವರಾಗಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಪಡೆಯಲಿದ್ದಾರೆ.
7 hours ago
ಪಕ್ಷ ರಾಜಕೀಯದಲ್ಲಿ ಮುಳುಗಿ ಎದ್ದ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಸಾಧಕರು
7 hours ago
China-Russia-USA diplomatic ties: ಕಳೆದ 12 ವರ್ಷಗಳಲ್ಲಿ ಪುಟಿನ್ 14 ಬಾರಿ ಹಾಗೂ ಷಿ ಜಿನ್ಪಿಂಗ್ 10 ಬಾರಿ ಪರಸ್ಪರ ಭೇಟಿ ನೀಡಿದ್ದಾರೆ. ಅಮೆರಿಕಕ್ಕೆ 500 ಬೋಯಿಂಗ್ ವಿಮಾನಗಳನ್ನು ಖರೀದಿಸುವ ಒಪ್ಪಂದ 200ಕ್ಕೆ ಇಳಿಕೆಯಾಗಿದೆ.
7 hours ago
ನೇಷನ್ಸ್ ಕಪ್ ಹಾಕಿ: ಭಾರತ ತಂಡಕ್ಕೆ ಸಲೀಮಾ ಸಾರಥ್ಯ
8 hours ago
ನೆಟ್ ಬೌಲರ್ಗಳಾಗಿ ಅಕೀಬ್, ಪ್ರಿನ್ಸ್ಗೆ ಕರೆ
8 hours ago
ಸೆಮಿಗೆ ಮೀರಾ, ಕೊಸ್ತ್ಯುಕ್
8 hours ago
ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿದ ದೀಕ್ಷಾ
8 hours ago
CM ಕಚೇರಿಗೆ ಜ್ಯೋತಿಷಿಗಳ ಭೇಟಿ: ಕುರ್ಚಿ ದಿಕ್ಕು ಬದಲು, ಅಜ್ಜಯ್ಯನ ಚಿತ್ರ ಅಳವಡಿಕೆ
9 hours ago
ರಾಜಕೀಯ ರಣಾಂಗಣದಲ್ಲಿ ಡಿ.ಕೆ ಶಿವಕುಮಾರ್ Vs ದೇವೇಗೌಡ ಕುಟುಂಬ
9 hours ago
ಸ್ಪೀಕರ್ಗೆ ಹೈಕಮಾಂಡ್ ಇಲ್ಲ, ನನಗೆ ನಾನೇ ಹೈಕಮಾಂಡ್: ಯು.ಟಿ.ಖಾದರ್
11 hours ago
Jun 2
DK Shivakumar Cabinet: ಬುಧವಾರ ಬೆಳಿಗ್ಗೆ 10 ಗಂಟೆಗೆ ಹೈಕಮಾಂಡ್ ಹಂತದಲ್ಲಿ ಸಚಿವರ ಅಧಿಕೃತ ಪಟ್ಟಿ ಅಂತಿಮಗೊಳ್ಳಲಿದ್ದು, ನಿಗದಿಯಾಗಿದ್ದ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಗಿದೆ.
14 hours ago
Mallikarjun Kharge CWC: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮಹತ್ವದ ನೇಮಕಾತಿ ಆದೇಶ ಹೊರಡಿಸಿದ್ದು, ಇದಕ್ಕೂ ಮೊದಲು ರಾಜ್ಯಸಭೆಯಿಂದ ಬಂದಿದ್ದ ಆಫರ್ ಅನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದ್ದರು.
16 hours ago
Karnataka CM Oath: ಜೂನ್ 3 ರಂದು 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿರುವ ಡಿಕೆ ಶಿವಕುಮಾರ್ 1,413 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಬುಧವಾರ ಮಧ್ಯಾಹ್ನ 4.05 ಕ್ಕೆ ನಿಖರವಾಗಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
17 hours ago
West Bengal Minister: ಒಂದು ಕಾಲದಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮಹಿಳೆಯೊಬ್ಬರು ಸೋಮವಾರ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
17 hours ago
Bangalore Metro Yellow Line: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ( ಬಿಎಂಆರ್ಸಿಎಲ್) ಹಳದಿ ಮಾರ್ಗದಲ್ಲಿ ಜೂನ್ 3ರಿಂದ ಎರಡು ಹೆಚ್ಚುವರಿ ರೈಲುಗಳು ಸೇರ್ಪಡೆಯಾಗಲಿವೆ.
17 hours ago
ಗಾಂಧಿ ಕುಟುಂಬ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಬದ್ದ
18 hours ago
Durga Stalin Mysore: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
18 hours ago
ಜೈಲಲ್ಲಿ ಇದ್ದುಕೊಂಡೇ ಡ್ರಗ್ಸ್ ಜಾಲ ನಡೆಸುತ್ತಿದ್ದ ವ್ಯಕ್ತಿಯ ಜಾಮೀನು ರದ್ದು
18 hours ago
Karnataka CM oath ceremony:ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇ
18 hours ago
Bhadra Tiger Reserve: 50 ಸೆಕೆಂಡುಗಳ ವಿಡಿಯೊದಲ್ಲಿ ಜೀಪ್ ಚಾಲಕ ಆನೆಯನ್ನು ಕೆರಳಿಸಿದ್ದು, ಡಿಸಿಎಫ್ ಪುಲ್ಕಿತ್ ಮೀನಾ ಅವರು ಸೋಮವಾರ ನಡೆದ ಅಕ್ರಮ ಪ್ರವೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
18 hours ago
Disaster Management Summit: ಒಡಿಶಾದ ಪುರಿಯಲ್ಲಿ ಜೂನ್ 3ರಿಂದ 5ರವರೆಗೆ ನಡೆಯುವ ಈ ಸಭೆಯಲ್ಲಿ ರಷ್ಯಾ ಮತ್ತು ಬ್ರೆಜಿಲ್ ಸೇರಿದಂತೆ 11 ದೇಶಗಳು ಪಾಲ್ಗೊಳ್ಳಲಿವೆ ಎಂದು ಸಚಿವ ಸುರೇಶ್ ಪೂಜಾರಿ ಮಾಹಿತಿ ನೀಡಿದ್ದಾರೆ.
18 hours ago
Karnataka CM Swearing in Ceremony: ಬೆಂಗಳೂರಿನ ಲೋಕಭವನದಲ್ಲಿ ವಿವಿಧ ಮಠಾಧಿಪತಿಗಳ ಸಮ್ಮುಖದಲ್ಲಿ ಪ್ರಮಾಣವಚನ ನಡೆಯಲಿದ್ದು, ಈ ಹಿಂದೆ ಪಾಸ್ಪೋರ್ಟ್ ಶುಲ್ಕ 3000 ರೂಪಾಯಿಗಾಗಿ ಶಿವಕುಮಾರ್ ಚಿನ್ನದ ಸರ ಅಡವಿಟ್ಟಿದ್ದರು.
19 hours ago
Supreme Court Order: ಅರಣ್ಯ ಒತ್ತುವರಿ ಮಾಡಿದ 118 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ ನ್ಯಾಯಪೀಠವು, ಸುಮಾರು 5.072 ಹೆಕ್ಟೇರ್ ಪ್ರದೇಶದಲ್ಲಿರುವ 116 ಅಕ್ರಮ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಲು ಆದೇಶಿಸಿದೆ.
19 hours ago
ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆ; ಬಿಜೆಪಿ ತೀವ್ರ ಆಕ್ಷೇಪ
19 hours ago
DK Shivakumar Oath: 2026 ಜೂನ್ 3ರಂದು ಸಂಜೆ 4:05ಕ್ಕೆ ಬೆಂಗಳೂರಿನಲ್ಲಿ ರಚನೆಯಾಗಿರುವ ಈ ಪ್ರಮಾಣವಚನ ಮುಹೂರ್ತ ಕುಂಡಲಿಯಲ್ಲಿ ತುಲಾ ಲಗ್ನ ಉದಯಿಸುತ್ತಿದ್ದು, ದಶಮ ಭಾವದಲ್ಲಿ ಉಚ್ಚಸ್ಥಿತಿಯ ಗುರು ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ.
19 hours ago
High Speed Rail: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕಣಿವೆ ಪ್ರದೇಶದಲ್ಲಿ ಸುರಂಗ ಮಾರ್ಗವನ್ನು ಯಶಸ್ವಿಯಾಗಿ ಕೊರೆಯಲಾಗಿದೆ.
20 hours ago
DK Shivakumar: ತಮ್ಮ ರಾಜಕೀಯ ಪ್ರಯಾಣವನ್ನು ರೂಪಿಸಲು ಸಹಾಯ ಮಾಡಿದ ಗಾಂಧಿ ಕುಟುಂಬಕ್ಕೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
20 hours ago
Karnataka Politics: ಮೈತ್ರಿ ಸರ್ಕಾರ ಪತನಗೊಂಡು ಹದಿನಾರು ಶಾಸಕರು ಪಕ್ಷ ತೊರೆದ ಸಂಕಷ್ಟದ ಕಾಲದಲ್ಲಿ ಡಿಕೆಶಿ ನಾಯಕತ್ವ ವಹಿಸಿದರು. ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೂಡಿ ಬಿಜೆಪಿ ವಿರುದ್ಧ ಹೋರಾಡಿ ಕಾಂಗ್ರೆಸ್ಸನ್ನು ಗೆಲ್ಲಿಸಿದರು.
20 hours ago
ಕಪ್ ಗೆದ್ದ ಬೆನ್ನಲ್ಲೆ ರಜತ್ ಪಾಟಿದಾರ್ಗೆ ಒಲಿದ ಮತ್ತೊಂದು ತಂಡದ ನಾಯಕತ್ವ
20 hours ago
Luxury Brands: ಡಿಕೆಶಿ ಅವರು ಲೂಯಿ ವಿಥಾನ್ ಹಾಗೂ ಗೂಚಿಯಂತಹ ದುಬಾರಿ ಬ್ರ್ಯಾಂಡ್ ಶಾಲು ಬಳಸುತ್ತಿದ್ದು, ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ರೊಲೆಕ್ಸ್ ವಾಚ್ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನಸೆಳೆದಿದ್ದಾರೆ.
20 hours ago
RCB ಗೆಲುವಿನ ಬೆನ್ನಲ್ಲೇ ವೃಂದಾವನ ಆಶ್ರಮಕ್ಕೆ ಕೊಹ್ಲಿ-ಅನುಷ್ಕಾ ದಂಪತಿ ಭೇಟಿ
21 hours ago
Karnataka CM Tenure: ಬುಧವಾರ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ಬಳಿಕ ಅತ್ಯಂತ ವಿಶಿಷ್ಟ ಮತ್ತು ರಾಜಕೀಯವಾಗಿ ಮಹತ್ವದ ರಾಜ್ಯಗಳ ಸಾಲಿಗೆ ಕರ್ನಾಟಕ ಸೇರಲಿದೆ.
21 hours ago
Tuberose Allergy: ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಾತನಾಡಿದ ಶಿವಕುಮಾರ್ ತಾವು 1979 ರಿಂದ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದು ಕಾರ್ಯಕರ್ತರೇ ಸಿಎಂ ಎಂದು ಹಾರ ತರಬೇಡಿ ಎಂದು ಮನವಿ ಮಾಡಿದ್ದಾರೆ.
21 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಜೂನ್ 02, 2026
21 hours ago
ಚುರುಮುರಿ: ಕುಸ್ತಿನಾಪುರದ ಕಾಳಗ
21 hours ago
India Meteorological Department Forecast: ಜೂನ್ 4ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ.
22 hours ago
ಚಿನಕುರುಳಿ ಕಾರ್ಟೂನು; ಜೂನ್ 02, ಮಂಗಳವಾರ 2026
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ