Last Updated: 28 May 2026 6:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಂದರ್ಶನ: ಭಯ ಬಿಟ್ಟು ಭರವಸೆಯ ನಟಿಯಾದ ಹಾವೇರಿ ಚೆಲುವೆ ಸ್ನೇಹಾ ಮಂಜುನಾಥ್!
(24 hours ago)
48
Congress Leadership: ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯತೀಂದ್ರ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದ್ದು, ಲಿಂಗಾಯತ ಮತ್ತು ಮುಸ್ಲಿಂ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆಯಿದೆ.
(21 hours ago)
21
ರಾಜೀನಾಮೆಗೆ ಸಿದ್ದರಾಮಯ್ಯ ಅಣಿ, ಸಂಪಾದಕೀಯ, ಆಳ–ಅಗಲ, ವಿಶ್ಲೇಷಣೆ ಹಾಗೂ ಕ್ರಿಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...
(21 hours ago)
20
Karnataka CM Resignation: ಮೇ 28 ರಂದು ಥಾವರ್ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ವದಂತಿಗಳಿವೆ.
(17 hours ago)
19
‘ಚಿತ್ತಾರ’ ವೇದಿಕೆಯಲ್ಲಿ ತಾಯಿ ಪ್ರಮೀಳಾ ಜೋಷಾಯ್ ಜೊತೆ ಮಿಂಚಿದ ಮೇಘನಾ ರಾಜ್
(20 hours ago)
19
Siddaramaiah reaction: ನಾಳೆ ಎಲ್ಲವನ್ನೂ ಮಾತಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
(18 hours ago)
18
ನಿಮಗಿದು ತಿಳಿದಿರಲಿ: ಇವರೇ ನೋಡಿ ಭಾರತದ ಮೊದಲ ನಾಗರೀಕ ಸೇವಾ ಅಧಿಕಾರಿ
(20 hours ago)
17
Karnataka Politics: ಸಿದ್ದರಾಮಯ್ಯ ಹತ್ತು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಟೀಕಿಸಿದ ಬಿ.ವೈ.ವಿಜಯೇಂದ್ರ ಅವರು, ನರೇಂದ್ರ ಮೋದಿ ಬರೆದ ಸಾರ್ವಕಾಲಿಕ ದಾಖಲೆಯನ್ನು ಇದೇ ವೇಳೆ ಶ್ಲಾಘಿಸಿದರು.
(15 hours ago)
16
Karnataka Politics: ದೆಹಲಿಯ ಇಂದಿರಾ ಭವನದಲ್ಲಿ ಮಧ್ಯಾಹ್ನದ ಭೋಜನದ ನಂತರ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ರಾಹುಲ್ ಗಾಂಧಿ ಮುಖ್ಯಮಂತ್ರಿಗೆ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿದ್ದು ಕುತೂಹಲ ಮೂಡಿಸಿದೆ.
(21 hours ago)
16
ರಜತ್ ರೌದ್ರಾವಾತಾರಕ್ಕೆ ಬಸವಳಿದ ಟೈಟನ್ಸ್: ಸತತ ಎರಡನೇ ಬಾರಿಗೆ ಫೈನಲ್ಗೆ RCB
(22 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 28
ರಾಜ್ಯ ಸರ್ಕಾರದ ಮೂರು ವರ್ಷದ ಸಾಧನೆ ಕುರಿತು ಸಿಎಂ ಸಿದ್ದರಾಮಯ್ಯ ಪೋಸ್ಟ್
9 mins ago
ಮೇ 26ಕ್ಕೆ ಕೇರಳಂಗೆ ಕಾಲಿಡಲಿಲ್ಲ ಮುಂಗಾರು; ಹವಾಮಾನ ಇಲಾಖೆ ಹೇಳುವುದೇನು?
9 mins ago
ಆಳ–ಅಗಲ: ಫುಟ್ಬಾಲ್ ಅಂಗಳದಲ್ಲಿ ಹೊಸ ಅಲೆ
70 mins ago
May 27
Kalaburagi Bengaluru Flight: ಜೂನ್ 10ರಿಂದ ಆರಂಭವಾಗಲಿರುವ ಕಲಬುರಗಿ– ಬೆಂಗಳೂರು ಸ್ಟಾರ್ ಏರ್ ವಿಮಾನ ಸಂಚಾರದ ಸಮಯವನ್ನು ಸಂಜೆ ವೇಳೆಯಿಂದ ಬೆಳಗಿನ ವೇಳೆಗೆ ಬದಲಾವಣೆ ಮಾಡಲಾಗಿದೆ.
5 hours ago
IPL 2026 Eliminator: ಒಂದು ಡಜನ್ ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ ಕೇವಲ ಮೂರು ರನ್ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಆದರೆ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫಯರ್ –2 ಪ್ರವೇಶಿಸಲು ಅವರ ಆಟ ನೆರವಾಯಿತು.
5 hours ago
IPL ಎಲಿಮಿನೇಟರ್ | ವೈಭವ್ ವಿಕ್ರಮ; ಹೈದರಾಬಾದ್ ಎದುರು ರಾಯಲ್ಸ್ ವಿಜಯ
5 hours ago
US Iran Relations: ಇರಾನ್ ಜತೆ ಮಾಡಿಕೊಳ್ಳುವ ಯಾವುದೇ ಒಪ್ಪಂದವು ಹೊರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತವಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
5 hours ago
Parvathaneni Harish UN Speech: ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದರಿಂದ ಪರಿಣಾಮಗಳು ಉಂಟಾಗುತ್ತವೆ ಎಂಬುವುದನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.
6 hours ago
IPL ಎಲಿಮಿನೇಟರ್ | ಸೂರ್ಯವಂಶಿ ಪರಾಕ್ರಮ: ಹೈದರಾಬಾದ್ ಎದುರು ಗೆದ್ದ ರಾಜಸ್ಥಾನ
6 hours ago
IPL 2026 Eliminator: ಒಂದು ಡಜನ್ ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ ಕೇವಲ ಮೂರು ರನ್ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಆದರೆ, ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫಯರ್ –2 ಪ್ರವೇಶಿಸಲು ಅವರ ಆಟ ನೆರವಾಯಿತು.
6 hours ago
Assam Uniform Civil Code: ವಿರೋಧ ಪಕ್ಷಗಳ ಆಕ್ಷೇಪದ ನಡುವೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಅಸ್ಸಾಂ ವಿಧಾನಸಭೆಯು ಬುಧವಾರ ಅಂಗೀಕಾರ ನೀಡಿದೆ.
6 hours ago
ನುಸುಳುಕೋರರನ್ನು ಬಂಧಿಸಿಡುವ ಕೇಂದ್ರ ತೆರೆಯಲು ಮುಂದಾದ ಸರ್ಕಾರ
6 hours ago
IPL 2026 Eliminator: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಸಿದ ಅಮೋಘ ಅರ್ಧಶತಕದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ಗೆಲುವಿಗೆ 244 ರನ್ ಗುರಿ ನೀಡಿದೆ.
8 hours ago
ನಾರ್ವೆ ಚೆಸ್ ಟೂರ್ನಿ: ಪ್ರಜ್ಞಾನಂದ, ಗುಕೇಶ್ಗೆ ನಿರಾಸೆ
8 hours ago
ಮಹಿಳಾ ಹಾಕಿ: ಭಾರತಕ್ಕೆ ಮಣಿದ ಆಸ್ಟ್ರೇಲಿಯಾ
8 hours ago
ಪ್ಯಾರಾ ಅಥ್ಲೆಟಿಕ್ಸ್: ಕರ್ನಾಟಕದ ಗಂಗವ್ವ ನೀಲಪ್ಪಗೆ ಜಾವೆಲಿನ್ ಚಿನ್ನ
8 hours ago
ವೈಭವ್ ಸಿಡಿಲಬ್ಬರದ ಬ್ಯಾಟಿಂಗ್; ರೈಸರ್ಸ್ಗೆ 244 ರನ್ ಗುರಿ ನೀಡಿದ ರಾಯಲ್ಸ್
8 hours ago
Bakrid and Ekadashi: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡರಾಪುರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆ ಗೌರವಿಸಿ ಮುಸ್ಲಿಮರು ಮೇಕೆ ಬಲಿ ನೀಡದಿರಲು ನಿರ್ಧರಿಸಿದ್ದಾರೆ. ಅಧಿಕ ಮಾಸದ ನಿಮಿತ್ತ ಲಕ್ಷಾಂತರ ಭಕ್ತರು ವಿಠ್ಠಲನ ದರ್ಶನ ಪಡೆಯಲಿದ್ದಾರೆ.
9 hours ago
Corruption Allegation: ಎಂ.ಬಿ. ನಾಗಣ್ಣಗೌಡ ವಿರುದ್ಧ ನ್ಯಾಯಮೂರ್ತಿ ಬಿ.ವೀರಪ್ಪ ಸುಮಾರು 2 ಕೋಟಿ ರೂ. ವಸೂಲಿ ಆರೋಪದಡಿ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದು, ಜೂನ್ 1 ರಂದು ವಿಚಾರಣೆ ನಿಗದಿಪಡಿಸಿದ್ದಾರೆ.
9 hours ago
IPL ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಕ್ರಿಸ್ ಗೇಲ್ ಅವರ 59 ಸಿಕ್ಸರ್ಗಳ ದಾಖಲೆ ಮುರಿದಿದ್ದಾರೆ. ಈ ಋತುವಿನಲ್ಲಿ 680 ರನ್ ಗಳಿಸಿ ಅವರು ಆರೆಂಜ್ ಕ್ಯಾಪ್ ಪಡೆದಿದ್ದಾರೆ.
9 hours ago
ಅಬ್ಬರದ ಬ್ಯಾಟಿಂಗ್: ಶತಕದ ಹೊಸ್ತಿಲಲ್ಲಿ ಔಟಾದರೂ ದಿಗ್ಗಜರ ದಾಖಲೆ ಮುರಿದ ವೈಭವ್
9 hours ago
RCB Vs GT ಪಂದ್ಯದ ವೇಳೆ ಗಮನಸೆಳೆದ ಅನುಷ್ಕಾ ಕೈಯಲ್ಲಿದ್ದ ಉಂಗುರ? ವಿಶೇಷತೆ ಏನು?
10 hours ago
ಭಾರತಕ್ಕೆ ಏಷ್ಯನ್ ರಿಲೆ ಕೂಟದ ಆತಿಥ್ಯ
10 hours ago
IPL 2026 Eliminator: ಮುಲ್ಲನಪುರದ ಯದುವೇಂದ್ರಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದು, ವೈಭವ್ ಸೂರ್ಯವಂಶಿ ರಾಯಲ್ಸ್ ಪರ ಪಾದಾರ್ಪಣೆ ಮಾಡಿ ಇನಿಂಗ್ಸ್ ಆರಂಭಿಸಿದ್ದಾರೆ.
10 hours ago
ಸಿಂಗಪುರ ಓಪನ್ ಬ್ಯಾಡ್ಮಿಂಟನ್: ಕ್ರಿಸ್ಟಿಗೆ ಆಘಾತ ನೀಡಿದ ಪ್ರಣಯ್
10 hours ago
ಟಿ20 ವಿಶ್ವಕಪ್: ಭಾರತ ಮಹಿಳಾ ತಂಡಕ್ಕೆ ಲಯ ಕಂಡುಕೊಳ್ಳುವ ವಿಶ್ವಾಸ
10 hours ago
ಕ್ರೀಡಾ ಆಡಳಿತಗಾರ, ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ರಣಧೀರ್ ಇನ್ನಿಲ್ಲ
10 hours ago
ಪ್ರೊ ಲೀಗ್ ಯುರೋಪ್ ಲೆಗ್: ಹಾಕಿ ತಂಡಕ್ಕೆ ನಾಯಕನಾಗಿ ಮರಳಿದ ಹರ್ಮನ್ಪ್ರೀತ್
10 hours ago
2026ರ ಮೇ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
11 hours ago
IPL Eliminator:ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಫೈನಲ್ಗೆ ಲಗ್ಗೆ ಇಟ್ಟಿದೆ. ಅದಕ್ಕೆ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿ ಆಗುವ ತಂಡ ಯಾವುದು ಎಂಬ ಕುತೂಹಲ ಇನ್ನೂ ಇದೆ. ಅದರಿಂದಾಗಿಯೇ ಎಲಿಮಿನೇಟರ್ ಮತ್ತು ಕ್ವಾಲಿಫಯರ್ 2 ಪಂದ್ಯಗಳೂ ಮಹತ್ವದ್ದಾಗಿವೆ.
11 hours ago
ಪ್ರಜಾವಾಣಿ ಪಾಡ್ಕಾಸ್ಟ್ | ಸಿಕ್ಸರ್ ವೈಭವವೋ..? ರನ್ಗಳ ಅಭಿಷೇಕವೋ..?
11 hours ago
Karnataka CM: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಗುರುವಾರ (ಮೆ 28ರಂದು) ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
11 hours ago
ಗುಂಡಣ್ಣ ಕಾರ್ಟೂನು: ಬುಧವಾರ, ಮೇ 27, 2026
12 hours ago
ಚುರುಮುರಿ: ಬ್ರ್ಯಾಂಡ್ ಬೆಂಗಳೂರು
12 hours ago
Bike Neutral Gear: ಬೈಕ್ನಲ್ಲಿ ನ್ಯೂಟ್ರಲ್ ಗಿಯರ್ ಫಸ್ಟ್ ಮತ್ತು ಸೆಕೆಂಡ್ ಮಧ್ಯದಲ್ಲೇ ಯಾಕೆ ಇರುತ್ತದೆ ಗೊತ್ತೇ?, ಇಲ್ಲಿದೆ ಕುತೂಹಲಕರ ಕಾರಣ--ಬೈಕ್ ಓಡಿಸುವವರಿಗೆ ಗಿಯರ್ ಪ್ಯಾಟರ್ನ್ ಬಹಳ ಸಾಮಾನ್ಯ ವಿಷಯ.
12 hours ago
ಚಿನಕುರುಳಿ ಕಾರ್ಟೂನು: ಬುಧವಾರ, ಮೇ 27, 2026
12 hours ago
Karnataka Politics: ಸಿದ್ದರಾಮಯ್ಯ ರಾಜೀನಾಮೆ ವದಂತಿ ಹಿನ್ನೆಲೆ ಕಾವೇರಿ ನಿವಾಸಕ್ಕೆ ಜಮೀರ್ ಅಹಮದ್ ಹಾಗೂ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಸಚಿವರು ಭೇಟಿ ನೀಡಿದ್ದು, ಜಿ.ಪರಮೇಶ್ವರ ಅವರು ಮನೆಯಲ್ಲಿ ಹೋಮ ನೆರವೇರಿಸಿದ್ದಾರೆ.
13 hours ago
Karnataka Politics: ರಾಜ್ಯಪಾಲರನ್ನು ಭೇಟಿಯಾಗಲು ಮೇ 28ರಂದು ಕಾಲಾವಕಾಶ ಕೋರಿರುವ ಸಿಎಂ, ಜೂನ್ 18ರ ರಾಜ್ಯಸಭಾ ಚುನಾವಣೆ ಹಾಗೂ ಪುತ್ರ ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
13 hours ago
ಮುಲಾಜಿಲ್ಲದೆ ಹೊಸ ಪಕ್ಷ ಕಟ್ಟುವೆ: ಬಸನಗೌಡ ಪಾಟೀಲ ಯತ್ನಾಳ
13 hours ago
Karnataka CM: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರ್ಕಾರದ ಮೂರು ವರ್ಷದ ಸಾಧನೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡಿದ್ದಾರೆ.
13 hours ago
ನಿಖಿಲ್ ಜೊತೆ ಚರ್ಚೆಗೆ ಸ್ಥಳೀಯ ಮುಖಂಡರೇ ಸಾಕು ಎಂದ ‘ಕೈ’ ಮುಖಂಡ ದುಂತೂರು ವಿಶ್ವನಾಥ್ ಸವಾಲು
14 hours ago
Dinesh Gundu Rao Update: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ಪ್ರಯೋಗಾಲಯ ತಪಾಸಣಾ ವರದಿ 'ನೆಗೆಟಿವ್' ಬಂದಿದೆ. ಹೀಗಾಗಿ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
15 hours ago
ಸಿದ್ದರಾಮಯ್ಯ ರಾಜೀನಾಮೆಗೆ ಸೂಚಿಸಿದ ಹೈಕಮಾಂಡ್? ಡಿಕೆಶಿಗೆ ಸಿಎಂ ಗಾದಿ
15 hours ago
Karnataka Politics: ಸಿದ್ದರಾಮಯ್ಯ ಹತ್ತು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಟೀಕಿಸಿದ ಬಿ.ವೈ.ವಿಜಯೇಂದ್ರ ಅವರು, ನರೇಂದ್ರ ಮೋದಿ ಬರೆದ ಸಾರ್ವಕಾಲಿಕ ದಾಖಲೆಯನ್ನು ಇದೇ ವೇಳೆ ಶ್ಲಾಘಿಸಿದರು.
15 hours ago
Heatwave Safety Tips: ದೇಶದ ಹಲವು ಭಾಗಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ದೇಶದ ಜನರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
15 hours ago
Virat Kohli IPL Stats: ಗುಜರಾತ್ ವಿರುದ್ಧ 25 ಎಸೆತಗಳಲ್ಲಿ 43 ರನ್ ಗಳಿಸಿದ ಕೊಹ್ಲಿ, ಸತತ ನಾಲ್ಕು ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್ ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
16 hours ago
GT ವಿರುದ್ಧ 43 ರನ್: IPLನಲ್ಲಿ ಯಾರೂ ಮಾಡದ ದಾಖಲೆ ಮಾಡಿದ ವಿರಾಟ್ ಕೊಹ್ಲಿ
16 hours ago
Israel Hamas War: ಗಾಜಾ ಮೇಲಿನ ದಾಳಿಯಲ್ಲಿ ಹಮಾಸ್ ಶಸ್ತ್ರಾಸ್ತ ಪಡೆಯ ನೂತನ ಮುಖ್ಯಸ್ಥ ಮೊಹಮ್ಮದ್ ಓಡೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
16 hours ago
Yadgiri rain: ಯಾದಗಿರಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಮುಂಜಾನೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಒಬ್ಬ ಮೃತಪಟ್ಟಿದ್ದಾರೆ.
16 hours ago
Rajat Patidar Success Story: 2021ರಲ್ಲಿ ತಂಡದಿಂದ ಹೊರಬಿದ್ದಿದ್ದ ರಜತ್ ಪಾಟಿದಾರ್, 2025ರಲ್ಲಿ ಆರ್ಸಿಬಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಟ್ಟರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ 93 ರನ್ ಸಿಡಿಸಿ ಮಿಂಚಿದ್ದಾರೆ.
17 hours ago
High Command Meeting: ಗೃಹ ಸಚಿವ ಜಿ.ಪರಮೇಶ್ವರರ ಪ್ರಕಾರ, ಸಿಎಂ ಬದಲಾವಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ 4 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ.
17 hours ago
ಸೋಲರಿಯದ ‘ದಂಡನಾಯಕ’ ರಜತ್ ಪಾಟಿದಾರ್: RCB ನಾಯಕನ ರೋಚಕ ಕಥೆ
17 hours ago
Electoral Revision Authority: ದೇಶದಾದ್ಯಂತ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವ ಭಾರತದ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ(ಮೇ 27) ಎತ್ತಿಹಿಡಿದಿದೆ.
17 hours ago
Kannada Actress: ಕನ್ನಡದ ಕಿರುತೆರೆ ನಟಿ ಮೌನ ಗುಡ್ಡೆಮನೆ ಅವರು ಕೊಡಗಿನ ಆಪ್ತರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಮೌನ ಗುಡ್ಡೆಮನೆ ಈ ವಿವಾಹ ಸಂಭ್ರಮದಲ್ಲಿ
17 hours ago
Taiwan Share Market: ವಿಶ್ವದ ಅತಿ ದೊಡ್ಡ ಚಿಪ್ ತಯಾರಿಕಾ ಸಂಸ್ಥೆಯಾದ 'ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ' (ಟಿಎಸ್ಎಂಸಿ) ಷೇರುಗಳಲ್ಲಿ ಕಂಡುಬಂದ ದಾಖಲೆ ಮಟ್ಟದ ಏರಿಕೆಯ ಬೆನ್ನಲ್ಲೇ ತೈವಾನ್ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಭಾರತವನ್ನು ಹಿಂದಿಕ್ಕಿದೆ.
17 hours ago
Karnataka CM Resignation: ಮೇ 28 ರಂದು ಥಾವರ್ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ವದಂತಿಗಳಿವೆ.
17 hours ago
National Grape Day: ಭಾರತದಲ್ಲಿ ಶೇ 0.4 ರಷ್ಟು ವೈನ್ ರಫ್ತಾಗುತ್ತಿದ್ದು, ಅಮೆರಿಕವು 1970 ರಲ್ಲಿ ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಮೂರು ನಿಮಿಷಗಳಲ್ಲಿ 205 ದ್ರಾಕ್ಷಿ ತಿಂದ ಗಿನ್ನೆಸ್ ದಾಖಲೆಯೂ ಉಲ್ಲೇಖನೀಯವಾಗಿದೆ.
17 hours ago
Karnataka CM Resignations: ರಾಜ್ಯದಲ್ಲಿ 1971ರಲ್ಲಿ ವೀರೇಂದ್ರ ಪಾಟೀಲ್ ಸರ್ಕಾರ ಪತನವಾದಾಗ ಮೊದಲ ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು ಮತ್ತು 1996ರಲ್ಲಿ ದೇವೇಗೌಡರು ಪ್ರಧಾನಿಯಾಗಲು ಸಿಎಂ ಸ್ಥಾನಕ್ಕೆ ಪದತ್ಯಾಗ ಮಾಡಿದ್ದರು.
17 hours ago
Freshwater fish conservation: ಕರಾವಳಿ ಪ್ರದೇಶದ ಸಿಹಿನೀರಿನಲ್ಲಿ ಕಂಡು ಬರುವ ಇರ್ಪೆ ಮೀನಿನ ಸಂತತಿ ಉಡುಪಿ ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ಜನರಲ್ಲಿ ಜಲಮಾಲಿನ್ಯದ ಆತಂಕ ಉಂಟು ಮಾಡಿದೆ.
18 hours ago
India Monsoon Update: ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ ಮುಂಗಾರು ಕೇರಳಂಗೆ ಪ್ರವೇಶಿಸಲಿದೆ, ಮೇ 26ಕ್ಕೆ ನೈರುತ್ಯ ಮುಂಗಾರಿನ ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ