Last Updated: 11 Jul 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊ
(5 hours ago)
34
ಇಂಗ್ಲೆಂಡ್ ಸರಣಿ ಸೋಲಿನ ಬೆನ್ನಲ್ಲೆ BCCIನಿಂದ ಮಹತ್ವದ ನಿರ್ಧಾರ?
(24 hours ago)
20
4 ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ: ನಟ ಪ್ರಕಾಶ್ ರಾಜ್ಗೆ ಜಾಮೀನು
(7 hours ago)
17
Supreme Court: ಸುಪ್ರೀಂ ಕೋರ್ಟ್ ಶುಕ್ರವಾರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆ ವೇಳೆ ನ್ಯಾಯಾಧೀಶರತ್ತ ಕಾಗದಗಳನ್ನು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾರೆ.
(21 hours ago)
17
ತರಗತಿಯಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ತಮಿಳುನಾಡಿನ ಕರೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
(8 hours ago)
17
ಫಿಫಾ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದ ಸ್ಪೇನ್
(9 hours ago)
14
ಎಥೆನಾಲ್ ಮಿಶ್ರಣದ ಕುರಿತ ಟೀಕೆಗಳಿಗೆ ಉತ್ತರ ಬಿಡುಗಡೆ ಮಾಡಿದ ಪೆಟ್ರೋಲಿಯಂ ಸಚಿವಾಲಯ
(9 hours ago)
14
Vijayapura highway crash: ಸೊಲ್ಲಾಪುರ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 (ಎನ್ಎಚ್-50)ರಲ್ಲಿ ಕೂಡಗಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
(19 hours ago)
13
Krishna Byregowda: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ವಾರಸುದಾರರಿಲ್ಲದ ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದಾರೆ.
(20 hours ago)
13
Property Registration: ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಭಾನುವಾರ (ಜುಲೈ 12) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ತಿಳಿಸಿದೆ.
(20 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 11
Snake Protection: ಹಾವು ಕಂಡಾಗ ಬಾಗಿಲು ಮುಚ್ಚಬಾರದು ಹಾಗೂ ಹೊರಗಿಟ್ಟ ಬಟ್ಟೆಗಳನ್ನು ಜಾಲಾಡಿಸಿ ಒಳತರಬೇಕು. ಕಿಟಕಿಗಳಿಗೆ ಜಾಲರಿ ಅಳವಡಿಸಲು ಮತ್ತು ರಾತ್ರಿ ವೇಳೆ ಟಾರ್ಚ್ ಬಳಸಲು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.
18 mins ago
Social Activism: ‘ನನ್ನನ್ನು ಗಾಂಧಿ ಅಥವಾ ಹೀರೊ ಎಂದು ಕರೆಯಬೇಡಿ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಬದುಕಿನ ಹೀರೊಗಳಾಗಬೇಕು ಎಂದು ಹೋರಾಟಗಾರ ಸೊನಮ್ ವಾಂಗ್ಚೂಕ್ ಜನತೆಗೆ ಕರೆ ನೀಡಿದ್ದಾರೆ.
18 mins ago
Phu Quoc Island: ದಕ್ಷಿಣ ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ ದೋಣಿ ಮಗುಚಿ 15 ಮಂದಿ ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
18 mins ago
ತಮಿಳುನಾಡಿನ ಆಡಳಿತಾರೂಢ ಸಿ.ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯ ಹೆಸರನ್ನು ಬದಲಾಯಿಸಿರುವುದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
48 mins ago
Kannada Cinema History: ಕನ್ನಡದ ಮೊದಲ ಸಂಗೀತ ನಿರ್ದೇಶಕ ಆರ್ ನಾಗೇಂದ್ರ ರಾವ್ ಮತ್ತು ಲಕ್ಷ್ಮೀಬಾಯಿ ವಿವಾಹದ ಕಥೆ, ಲೋಕೇಶ್ ಅವರು 3000 ರೂಪಾಯಿ ಸಾಲ ಮಾಡಿ ಮದುವೆಯಾದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
78 mins ago
ಸಿನಿ ಸಿಪ್ ಪಾಡ್ಕಾಸ್ಟ್: ಸಿನಿಮಾ ರಂಗದಲ್ಲಿ ಮದುವೆ, ಮರು ಮದುವೆ ಪ್ರಸಂಗಗಳು
108 mins ago
Eshwar Khandre Details: ರಾಜ್ಯದ ಬಹುತೇಕ ಪಂಚಾಯತಿಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
2 hours ago
ಬಾಗೇಪಲ್ಲಿ ತಾಲ್ಲೂಕಿನ ದಾಸಯ್ಯಗಾರಿಪಲ್ಲಿಯಲ್ಲಿ ವಾಸ
3 hours ago
Karavali Movie Row: ನಟ ಪ್ರಜ್ವಲ್ ದೇವರಾಜ್ ಅವರಿಗೆ ಸಲ್ಲಬೇಕಾದ ಬಾಕಿ ಸಂಭಾವನೆ ಪಾವತಿಯಾಗಿಲ್ಲ ಹಾಗೂ ಅವರ ಅನುಮತಿಯಿಲ್ಲದೆ ಬೇರೆಯವರಿಂದ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲಾಗಿದೆ. ಈ ಚಿತ್ರ ಜುಲೈ ಇಪ್ಪತ್ತನಾಲ್ಕರಂದು ಬಿಡುಗಡೆಯಾಗಲಿದೆ.ಸ
3 hours ago
ಹೈದರಾಬಾದ್: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತ ಬಾಲಕಿ ಸೇರಿ ಆರು ಜನರನ್ನು ಕೊಂದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
3 hours ago
Devi Movie: ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಭವ್ಯಾ ಗೌಡ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಯುವ ನಟ ಚೇತನ್ಗೆ ನಾಯಕಿಯಾಗಿ ಭವ್ಯಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ.
4 hours ago
Mysuru Dasara Kambala: ದಸರೆಯಲ್ಲಿ ಕಂಬಳ ಬೇಡ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಭಂಡತನವನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
4 hours ago
Donald Trump warning: ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆ ಬಳಿಕ 1000 ಕ್ಷಿಪಣಿಗಳನ್ನು ಸಿದ್ಧಪಡಿಸಿರುವ ಟ್ರಂಪ್, ಜುಲೈ 10 ರಂದು ನಡೆದ ಸಂಸ್ಕಾರದಲ್ಲಿ ಕೇಳಿಬಂದ ಹತ್ಯೆ ಬೆದರಿಕೆ ಹಾಗೂ ಟ್ರುತ್ ಸೋಶಿಯಲ್ ಪೋಸ್ಟ್ ಬಗ್ಗೆ ಗುಡುಗಿದ್ದಾರೆ.
4 hours ago
Mysuru Dasara Kambala: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ನಡೆಸುವುದು ಬೇಡ ಎಂದು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
4 hours ago
ಫೈನಲ್ನಲ್ಲಿ ಜ್ವರೇವ್–ಸಿನ್ನರ್ ಮುಖಾಮುಖಿ
5 hours ago
India New Zealand Strategic Partnership: ನರೇಂದ್ರ ಮೋದಿ ಮತ್ತು ಕ್ರಿಸ್ಟೋಫರ್ ಲಕ್ಸನ್ ನಡುವಿನ ಈ ಭೇಟಿಯು ಭಾರತ–ನ್ಯೂಜಿಲೆಂಡ್ ದ್ವಿಪಕ್ಷೀಯ ಸಂಬಂಧದ ಜೊತೆಗೆ ಕೆಲವು ಕಾರಣಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ.
5 hours ago
ಏಷ್ಯನ್ ಅಥ್ಲೆಟಿಕ್ಸ್ : ಭಾರತಕ್ಕೆ ಮೂರು ಕಂಚು
5 hours ago
Kerala Leader Visit: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
5 hours ago
Lenin Movie Success: ಅಖಿಲ್ ಅವರ ಸಿನಿಮಾ ಪಯಣದ ಏಳುಬೀಳುಗಳಲ್ಲಿ ಸದಾ ಜೊತೆಯಾಗಿ ನಿಂತಿದ್ದ ತಂದೆ, ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು ಕೂಡ ಅಷ್ಟೇ ಭಾವುಕರಾಗಿ ಮಗನನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ.
5 hours ago
ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ನಿರ್ಬಂಧ ಮತ್ತು ಸುಂಕ ವಿಧಿಸಲು ಅನುವು ಮಾಡಿಕೊಡುವ ಕಾಯ್ದೆ ಜಾರಿಗೆ ಟ್ರಂಪ್ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಮೆರಿಕದ ನಾಲ್ವರು ಸೆನೆಟರ್ಗಳು ಶುಕ್ರವಾರ ಘೋಷಿಸಿದ್ದಾರೆ.
5 hours ago
ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊ
5 hours ago
ಜ್ವಾಲಾಮುಖಿ ಬೆಂಕಿಯಲ್ಲಿ ಹುಟ್ಟಿದ ಸೊಮೊಸ್ಕೊ‘ಕಲ್ಲಿನ ಜಲಪಾತ’ !
6 hours ago
Meghana Raj support prajwal devaraj: ಕರಾವಳಿ ಚಿತ್ರದ ಡಬ್ಬಿಂಗ್ ದೂರುಗಳ ಹಿನ್ನೆಲೆಯಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಶಿಸ್ತುಬದ್ಧ ವೃತ್ತಿಜೀವನ ಹಾಗೂ ವೈಯಕ್ತಿಕ ಘನತೆಯನ್ನು ಮೇಘನಾ ರಾಜ್ ವಿಡಿಯೊ ಮೂಲಕ ಸಮರ್ಥಿಸಿಕೊಂಡಿದ್ದಾರೆ.
6 hours ago
Iran US Tensions: ಅಮೆರಿಕದೊಂದಿಗಿನ ಕದನ ವಿರಾಮದ ವಿಷಯದಲ್ಲಿ ಇರಾನ್ ‘ತನ್ನ ಮಾತನ್ನು ಉಳಿಸಿಕೊಂಡಿದೆ’ ಎಂದು ಅಲ್ಲಿನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
6 hours ago
Modi New Zealand Visit: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನಡುವಿನ ಮಾತುಕತೆಯ ನಂತರ, ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಪಾಲುದಾರಿಕೆಯನ್ನು ವಿಸ್ತರಿಸಿದೆ.
6 hours ago
4 ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ: ನಟ ಪ್ರಕಾಶ್ ರಾಜ್ಗೆ ಜಾಮೀನು
7 hours ago
ಜಲಾನಯನ ಪ್ರದೇಶಗಳ ಶಾಸಕರ ಒತ್ತಡಮ ತಜ್ಞರ ಸಲಹೆ ಪಡೆದು ಮುಂದಡಿ ಇಡಲು ಸರ್ಕಾರದ ನಿರ್ಧಾರ
8 hours ago
ತರಗತಿಯಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ತಮಿಳುನಾಡಿನ ಕರೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
8 hours ago
FIFA World Cup: ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸ್ಪೇನ್ 2–1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿದೆ.
9 hours ago
ಫಿಫಾ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದ ಸ್ಪೇನ್
9 hours ago
ಮಂದಾನ, ಹರ್ಮನ್ಪ್ರೀತ್ ಮಿಂಚು
9 hours ago
ಜಲಾನಯನ ಪ್ರದೇಶಗಳ ಶಾಸಕರ ಒತ್ತಡ* ತಜ್ಞರ ಸಲಹೆ ಪಡೆದು ಮುಂದಡಿ ಇಡಲು ಸರ್ಕಾರದ ನಿರ್ಧಾರ
9 hours ago
ಆಯೋಗದ ಸಹಾಯಕ ಕಾರ್ಯದರ್ಶಿಯಿಂದ ದೂರು
9 hours ago
Mysuru Dasara: ಬರಗಾಲವಿದ್ದರೂ 11 ದಿನಗಳ ಕಾಲ ವೈಭವದ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಆಗಸ್ಟ್ 26 ರಂದು ಗಜಪೂಜೆ ಹಾಗೂ ಅಕ್ಟೋಬರ್ 21 ರಂದು ಜಂಬೂ ಸವಾರಿ ನಡೆಸಲು ಡಿಕೆ ಶಿವಕುಮಾರ್ ದಿನಾಂಕ ನಿಗದಿಪಡಿಸಿದ್ದಾರೆ.
9 hours ago
‘ವೈಟ್ವಾಷ್’ ತಪ್ಪಿಸುವುದೇ ಶ್ರೇಯಸ್ ಪಡೆ?
9 hours ago
ಅಥ್ಲೆಟಿಕ್ಸ್: ಭಾರತಕ್ಕೆ ಮೂರು ಕಂಚು
9 hours ago
ಭಕ್ತಿ: ಲೌಕಿಕದಿಂದ ದೂರವಿದ್ದಷ್ಟೂ ಶಕ್ತಿ
9 hours ago
ರಂಗಗೀತೆ, ಜನಪದ ಗೀತೆಗಳ ಹಕ್ಕುಸ್ವಾಮ್ಯ ವಿಚಾರದಲ್ಲಿ ಗೊಂದಲ; ಗಾಯಕರಿಗೆ ತೊಂದರೆ ಆರೋಪ
9 hours ago
ಎಥೆನಾಲ್ ಮಿಶ್ರಣದ ಕುರಿತ ಟೀಕೆಗಳಿಗೆ ಉತ್ತರ ಬಿಡುಗಡೆ ಮಾಡಿದ ಪೆಟ್ರೋಲಿಯಂ ಸಚಿವಾಲಯ
9 hours ago
ಪರಾಮರ್ಶೆ ಸಭೆ ನಡೆಸಲಿರುವ ಬಿಸಿಸಿಐ
9 hours ago
Karnataka Crypto Scam: ಸರ್ಕಾರದ ನಿರ್ಧಾರದಿಂದ ನಾಲ್ವರು ಅಧಿಕಾರಿಗಳು ನ್ಯಾಯಾಂಗ ಪ್ರಕ್ರಿಯೆಯಿಂದ ದೋಷಮುಕ್ತರಾಗಿದ್ದಾರೆ. ಹ್ಯಾಕರ್ ಶ್ರೀಕಿ 2015-16ರಲ್ಲಿ ಇ-ಪ್ರೊಕ್ಯೂರ್ಮೆಂಟ್ ಹ್ಯಾಕ್ ಮಾಡಿದ ಬಗ್ಗೆ ಎಸ್ಐಟಿ ಸಾಕ್ಷ್ಯ ಸಂಗ್ರಹಿಸಿದೆ.
9 hours ago
ಸಚಿವಾಲಯದ ಮಧ್ಯಸ್ಥಿಕೆಗೆ ಒತ್ತಾಯ
10 hours ago
ಸುದ್ದಿ ಗುದ್ದು |ತಿಂಗಳೇಶ: ಶುಕ್ರವಾರ, 10 ಜುಲೈ 2026
14 hours ago
Jul 10
Pakistan terrorist links: ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ 14 ಘಟಕಗಳ ತಂಡಗಳು ಶುಕ್ರವಾರ ಏಕಕಾಲದಲ್ಲಿ ಭಾರಿ ಕಾರ್ಯಾಚರಣೆ ನಡೆಸಿವೆ. ಶಹಜಾದ್ ಭಟ್ಟಿ ಸಾಮಾಜಿಕ ಮಾಧ್ಯಮದ ಮೂಲಕ ಯುವಕರನ್ನು ಪ್ರಚೋದಿಸುತ್ತಿದ್ದ ಎನ್ನಲಾಗಿದೆ.
18 hours ago
ಟ್ರಂಪ್ ಹತ್ಯೆಗೆ ಇರಾನ್ ಸಂಚು? ಅಮೆರಿಕದ ಜತೆ ಗುಪ್ತಚರ ಮಾಹಿತಿ ಹಂಚಿಕೊಂಡ ಇಸ್ರೇಲ್
19 hours ago
Ram Mandir Trust: ಅಯೋಧ್ಯೆಯ ರಾಮ ಮಂದಿರದಲ್ಲಿ ನಗದು ಕಾಣಿಕೆಯನ್ನು ಎಣಿಕೆ ಕೆಲಸ ಮಾಡುತ್ತಿದ್ದ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ 23 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.
19 hours ago
Vijayapura highway crash: ಸೊಲ್ಲಾಪುರ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 (ಎನ್ಎಚ್-50)ರಲ್ಲಿ ಕೂಡಗಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
19 hours ago
USA Iran Relations: ಇರಾನ್ ಜತೆ ಶಾಂತಿ ಮಾತುಕತೆ ಮುಂದುವರಿಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆದರೆ, ಉಭಯ ದೇಶಗಳ ನಡುವಿನ ಕದನ ವಿರಾಮ ಒಪ್ಪಂದ ಅಂತ್ಯಗೊಂಡಿದೆ ಎಂದೂ ಪುನರುಚ್ಚರಿಸಿದ್ದಾರೆ.
19 hours ago
Karnataka Government: ಮೈಸೂರು ದಸರಾ ಸಂಭ್ರಮಕ್ಕೆ ಆ.26ರಂದು ಗಜಪೂಜೆ ನೆರವೇರಲಿದ್ದು ಅ.21ರ ಮಧ್ಯಾಹ್ನ 1.30ಕ್ಕೆ ಪಾರಂಪರಿಕ ಜಂಬೂ ಸವಾರಿ ಜರುಗಲಿದೆ. ವೈಮಾನಿಕ ಪ್ರದರ್ಶನಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
19 hours ago
Karnataka High Court Stay: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ ತಕ್ಷಣವೇ ರಾಜೀನಾಮೆ ನೀಡಿ, ಹುದ್ದೆ ತ್ಯಜಿಸಬೇಕು ಎಂದು ಆಯೋಗದ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
20 hours ago
Krishna Byregowda: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ವಾರಸುದಾರರಿಲ್ಲದ ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದಾರೆ.
20 hours ago
Cauvery Irrigation: ‘ಮಳೆ ಪರಿಸ್ಥಿತಿ ಅವಲೋಕಿಸಿ ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲಾಗುವುದು’ ಎಂದು ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ ಕೈಗೊಂಡಿತು.
20 hours ago
ರಾಷ್ಟ್ರೀಯ ಮಹಿಳಾ ಆಯೋಗದಿಂದ ರಚನೆ; ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್ ನೇತೃತ್ವ
20 hours ago
Property Registration: ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಭಾನುವಾರ (ಜುಲೈ 12) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ತಿಳಿಸಿದೆ.
20 hours ago
ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಕದನ ವಿರಾಮ ಒಪ್ಪಂದ ಮುರಿದುಬಿದ್ದ ಕಾರಣ, ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
21 hours ago
Sheikh Hasina Return: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಗಳೊಂದಿಗೆ ಸ್ವದೇಶಕ್ಕೆ ಮರಳಿ, ನ್ಯಾಯಾಲಯಕ್ಕೆ ಶರಣಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
21 hours ago
Tihar Jail prisoner: ‘ತಿಹಾರ್ ಜೈಲಿನಲ್ಲಿ ಅಮೆರಿಕನ್ ಶೈಲಿಯ ಆಹಾರವನ್ನು ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ’ ಎಂದು ಅಮೆರಿಕ ಮೂಲದ ಮ್ಯಾಥ್ಯೂ ಆ್ಯರನ್ ವ್ಯಾನ್ಡೈಕ್ ಎಂಬಾತ ದೆಹಲಿ ನ್ಯಾಯಾಲಯಕ್ಕೆ ಈ ರೀತಿ ಮನವಿ ಮಾಡಿದ್ದಾನೆ.
21 hours ago
Supreme Court: ಸುಪ್ರೀಂ ಕೋರ್ಟ್ ಶುಕ್ರವಾರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆ ವೇಳೆ ನ್ಯಾಯಾಧೀಶರತ್ತ ಕಾಗದಗಳನ್ನು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾರೆ.
21 hours ago
Cauvery Irrigation:‘ಕೆಆರ್ಎಸ್ ಜಲಾಶಯದಿಂದ ಇನ್ನೆರಡು ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸಲಾಗುವುದು. 15 ದಿನ ನಿರಂತರವಾಗಿ ನೀರು ಹರಿಯಬೇಕು’ ಎಂಬ ತೀರ್ಮಾನವನ್ನು ನೀರಾವರಿ ಸಲಹಾ ಸಮಿತಿ ಸಭೆ ಕೈಗೊಂಡಿದೆ.
21 hours ago
Andalusia Forest Fire: ದಕ್ಷಿಣ ಸ್ಪೇನ್ನ ಅಂಡಲೂಸಿಯಾ ಪ್ರದೇಶದಲ್ಲಿ ಶುಕ್ರವಾರ ಕಾಡ್ಗಿಚ್ಚು ಸಂಭವಿಸಿದ್ದು ಕನಿಷ್ಠ 11 ಮಂದಿ ಮೃತಪಟ್ಟಿದ್ದು, 19 ಜನ ನಾಪತ್ತೆಯಾಗಿದ್ದಾರೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ