Last Updated: 6 Apr 2026 1:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Lunar Mission: ಚಂದ್ರನ ಅಂಗಳಕ್ಕೆ ಮತ್ತೆ ಮಾನವನನ್ನು ಇಳಿಸುವ ನಾಸಾದ ಆರ್ಟೆಮಿಸ್ II ಮಿಷನ್ ಬಾಹ್ಯಾಕಾಶ ನೌಕೆಯಲ್ಲಿರುವ ಗಗನಯಾನಿಗಳು ಮಾರ್ಗಮಧ್ಯದಿಂದ ಚಂದ್ರನ ಮತ್ತೊಂದು ಬದಿಯ ಅಪರೂಪದ ಚಿತ್ರ
(24 hours ago)
22
ರಶ್ಮಿಕಾ ಫಿಟ್ನೆಸ್ ರಹಸ್ಯ: ನ್ಯಾಷನಲ್ ಕ್ರಶ್ ಆಹಾರದಲ್ಲಿ ಏನೆಲ್ಲಾ ಇರುತ್ತೆ?
(3 hours ago)
20
RCB vs CSK | ನಮ್ಮ ಸೋಲಿಗೆ ಆ ಒಂದು ಎಸೆತ ಕಾರಣ: ಪಂದ್ಯದ ಬಳಿಕ ಋತುರಾಜ್ ಬೇಸರ
(4 hours ago)
19
ಪೈಲಟ್ ಶೋಧ ಕಾರ್ಯಾಚರಣೆ ವೇಳೆ ಅಮೆರಿಕಕ್ಕೆ ಭಾರಿ ಪೆಟ್ಟು ಕೊಟ್ಟಿದ್ದೇವೆ: ಇರಾನ್
(10 hours ago)
16
RCB Batting Coach: ಚೆನ್ನೈ ವಿರುದ್ಧದ ಭರ್ಜರಿ ಇನ್ನಿಂಗ್ಸ್ ಬಳಿಕ ಟಿಮ್ ಡೇವಿಡ್ ತಮ್ಮ ಪ್ರದರ್ಶನಕ್ಕೆ ದಿನೇಶ್ ಕಾರ್ತಿಕ್ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿದ್ದಾರೆ.
(3 hours ago)
16
ನನ್ನ ಆಟಕ್ಕೆ ಅವರ ಮಾರ್ಗದರ್ಶನವೇ ಕಾರಣ: RCB ಮಾಜಿ ಆಟಗಾರನನ್ನು ಹೊಗಳಿದ ಡೇವಿಡ್
(3 hours ago)
16
SRH vs LSG: ಮೊಹಮ್ಮದ್ ಶಮಿ ಬಿಗು ದಾಳಿ, ಗೆಲುವಿನ ಖಾತೆ ತೆರೆ ಲಖನೌ
(16 hours ago)
14
Motor accident case: ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸಂತ್ರಸ್ತರಿಗೆ ವಾರ್ಷಿಕ ಶೇ 6ರ ಬಡ್ಡಿಯಂತೆ ₹9,18,600 ಪರಿಹಾರ ನೀಡುವಂತೆ ಆದೇಶಿಸಿದ್ದು, ಜಂಟಿ ಮೆಮೊಗೆ ಪಕ್ಷಗಾರರ ಸಹಿ ಇಲ್ಲದ ತೀರ್ಪು ಕಾನೂನುಬದ್ಧವಲ್ಲ ಎಂದಿದ್ದಾರೆ.
(19 hours ago)
13
ಟಿಮ್ ಡೇವಿಡ್ ಆರ್ಭಟಕ್ಕೆ ಬೆಚ್ಚಿದ CSK: ಅಂಕಪಟ್ಟಿಯಲ್ಲಿ RCBಗೆ ಅಗ್ರಸ್ಥಾನ
(5 hours ago)
13
CSK vs RCB: ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ಸಿಎಸ್ಕೆ ನಾಯಕ ಋತುರಾಜ್ ಗಾಯಕವಾಡ್ ನೋ ಬಾಲ್ ಪಂದ್ಯ ತಿರುಗಿಸಿದ ಕ್ಷಣ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.
(4 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 6
Digital Detox Rule: ಧಾರಾಶಿವ್ ಜಿಲ್ಲೆಯ 712 ಗ್ರಾಮ ಪಂಚಾಯತ್ಗಳಲ್ಲಿ ಸಂಜೆ 7ರಿಂದ 9ರವರೆಗೆ ಸೈರನ್ ಮೊಳಗಿಸಿ ಸ್ಕ್ರೀನ್ ಟೈಮ್ ಕಡಿತಗೊಳಿಸಲಾಗುತ್ತಿದೆ. ನಿಯಮ ಮೇಲ್ವಿಚಾರಣೆಗೆ 750 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
19 mins ago
ಅಸ್ಸಾಂ ಸಿಎಂ ಪತ್ನಿ ಬಳಿ ಮೂರು ಪಾಸ್ಪೋರ್ಟ್, ದುಬೈನಲ್ಲಿ ಆಸ್ತಿ; ಪವನ್ ಖೇರಾ
19 mins ago
ಈ ವಾರ ದೇಶದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
19 mins ago
'ಚಿನ್ನಸ್ವಾಮಿ' ಚಿಕ್ಕದೆಂದು ದೊಡ್ಡ ಕ್ರೀಡಾಂಗಣಕ್ಕೆ ಬೇಡಿಕೆಯಿಟ್ಟ RCB ಫ್ಯಾನ್ಸ್!
49 mins ago
Global Trade Impact: ಹೊರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಿರುವ ಇರಾನ್, ಜಾಗತಿಕ ಹಡಗು ಸಂಚಾರದ ಮತ್ತೊಂದು ಪ್ರಮುಖ ಮಾರ್ಗವಾದ ‘ಬಬ್–ಎಲ್–ಮಂಡೇಬ್’ನತ್ತ ಚಿತ್ತಹರಿಸಿದೆ.
49 mins ago
Karnataka BJP President: ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ 17 ಬಾರಿ ಬಜೆಟ್ ಮಂಡಿಸಿದರೂ ಅಭಿವೃದ್ಧಿ ಮರೆತಿದ್ದಾರೆಂದು ಕಿಡಿಗಾಡಿದ್ದು, ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎಂದರು.
49 mins ago
IPL 2024: ರಾಣೆಬೆನ್ನೂರಿನಿಂದ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಬಂದಿದ್ದು, ಕೇವಲ 4 ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. 1 ಲಕ್ಷ ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಕೆಯಾಗಿದೆ.
49 mins ago
Red Sea Trade Crisis: ಹೊರ್ಮುಜ್ ಜಲಸಂಧಿಯನ್ನು ಇರಾನ್ನ ನಿರ್ಬಂಧದಿಂದ ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಣಗಾಡುತ್ತಿರುವ ಬೆನ್ನಲ್ಲೇ, ಮತ್ತೊಂದು ಪ್ರಮುಖ ಜಲಮಾರ್ಗವಾದ ‘ಬಬ್–ಎಲ್–ಮಂಡೇಬ್’ ಈಗ ಯುದ್ಧದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
78 mins ago
Tirumala Temple: ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಇತ್ತೀಚಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ವಿಐಪಿ ಟಿಕೆಟ್ ನಿರಾಕರಿಸಿ, ಬರಿಗಾಲಿನಲ್ಲಿ ಮೆಟ್ಟಿಲುಗಳನ್ನು ಹತ್ತಿದ್ದಾರೆ.
79 mins ago
RCB vs CSK: ಸಿಎಸ್ಕೆ ವಿರುದ್ಧದ ಗೆಲುವಿನ ಬಳಿಕ ರಜತ್ ಪಾಟಿದಾರ್ ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯರನ್ನು ಪ್ರಶಂಸಿ, ಒತ್ತಡದ ವೇಳೆ ‘ಕೆಪಿ’ ಮೇಲೆ ನಂಬಿಕೆ ಇರುತ್ತದೆ ಎಂದರು.
109 mins ago
ಬಾರಾಮತಿ ಉಪಚುನಾವಣೆ: ಸುನೇತ್ರಾ ಪವಾರ್ ಎದುರು ಕಾಂಗ್ರೆಸ್ ಸ್ಪರ್ಧೆ?
109 mins ago
ಕಷ್ಟದ ಸಂದರ್ಭದಲ್ಲಿ ‘ಕೆಪಿ’ ಕಡೆ ನೋಡುತ್ತೇನೆ: ಆಲ್ರೌಂಡರ್ ಹೊಗಳಿದ RCB ನಾಯಕ
109 mins ago
Sita Rama Raju: ಕನ್ನಡದ ಬಿಗ್ಬಾಸ್ 10ನೇ ಆವೃತ್ತಿಯ ವಿಜೇತರಾಗಿದ್ದ, ನಟ ಕಾರ್ತಿಕ್ ಮಹೇಶ್ ಅವರು ತಮ್ಮ ಮುಂಬರುವ ಸಿನಿಮಾ ’ಸೀತಾ ರಾಮ ರಾಜು’ವಿನಲ್ಲಿ ನಟಿಸಲು ಸಿದ್ದರಾಗಿದ್ದಾರೆ.
2 hours ago
Bab al Mandeb Crisis: ಹೊರ್ಮುಜ್ ಜಲಸಂಧಿ ಮೇಲೆ ಹಿಡಿತ ಸಾಧಿಸಿರುವ ಇರಾನ್ ಇದೀಗ ಮತ್ತೊಂದು ಪ್ರಮುಖ ಜಲಮಾರ್ಗ ‘ಬಬ್–ಎಲ್–ಮಂಡೇಬ್’ ಸ್ಥಗಿತಗೊಳಿಸುವ ಬೆದರಿಕೆ ಹಾಕಿದೆ.
3 hours ago
ರಶ್ಮಿಕಾ ಫಿಟ್ನೆಸ್ ರಹಸ್ಯ: ನ್ಯಾಷನಲ್ ಕ್ರಶ್ ಆಹಾರದಲ್ಲಿ ಏನೆಲ್ಲಾ ಇರುತ್ತೆ?
3 hours ago
ನನ್ನ ಆಟಕ್ಕೆ ಅವರ ಮಾರ್ಗದರ್ಶನವೇ ಕಾರಣ: RCB ಮಾಜಿ ಆಟಗಾರನನ್ನು ಹೊಗಳಿದ ಡೇವಿಡ್
3 hours ago
RCB Batting Coach: ಚೆನ್ನೈ ವಿರುದ್ಧದ ಭರ್ಜರಿ ಇನ್ನಿಂಗ್ಸ್ ಬಳಿಕ ಟಿಮ್ ಡೇವಿಡ್ ತಮ್ಮ ಪ್ರದರ್ಶನಕ್ಕೆ ದಿನೇಶ್ ಕಾರ್ತಿಕ್ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿದ್ದಾರೆ.
3 hours ago
CSK vs RCB: ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ಸಿಎಸ್ಕೆ ನಾಯಕ ಋತುರಾಜ್ ಗಾಯಕವಾಡ್ ನೋ ಬಾಲ್ ಪಂದ್ಯ ತಿರುಗಿಸಿದ ಕ್ಷಣ ಎಂದು ಹೇಳಿ ಬೇಸರ ವ್ಯಕ್ತಪಡಿಸಿದರು.
4 hours ago
ಮಡಿಕೇರಿ: ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಮಹಿಳೆ ಪತ್ತೆ
4 hours ago
RCB vs CSK | ನಮ್ಮ ಸೋಲಿಗೆ ಆ ಒಂದು ಎಸೆತ ಕಾರಣ: ಪಂದ್ಯದ ಬಳಿಕ ಋತುರಾಜ್ ಬೇಸರ
4 hours ago
ಇಸ್ರೇಲ್ ಯುದ್ಧ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು..
4 hours ago
Military rescue mission: ಭರ್ಜರಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಇರಾನ್ನಲ್ಲಿ ಪತನಗೊಂಡಿದ್ದ ‘ಎಫ್–15 ಈಗಲ್’ ಯುದ್ಧ ವಿಮಾನದ ಎರಡನೇ ಪೈಲಟ್ ಅನ್ನು ರಕ್ಷಿಸುವಲ್ಲಿ ಅಮೆರಿಕ ಸೇನೆ ಯಶಸ್ವಿಯಾಗಿದೆ.
5 hours ago
RCB vs CSK: ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
5 hours ago
Geneva Convention Laws: ಇರಾನ್ ಹೊಡೆದುರುಳಿಸಿದ F-15 ವಿಮಾನದ ಪೈಲಟ್ ಅನ್ನು 48 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಯುದ್ಧ ಕೈದಿಗಳಿಗೆ ಕಿರುಕುಳ ನೀಡುವುದನ್ನು ಜಿನೆವಾ ಒಪ್ಪಂದದ 13ನೇ ಅನುಚ್ಛೇದವು ನಿಷೇಧಿಸಿದೆ.
5 hours ago
ಬಡ ಕುಟುಂಬದ ಅಳಲಿಗೆ ಆಸರೆಯಾದ ಹೈಕೋರ್ಟ್: ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ
5 hours ago
ಟಿಮ್ ಡೇವಿಡ್ ಆರ್ಭಟಕ್ಕೆ ಬೆಚ್ಚಿದ CSK: ಅಂಕಪಟ್ಟಿಯಲ್ಲಿ RCBಗೆ ಅಗ್ರಸ್ಥಾನ
5 hours ago
Iran donation drive: ಪಶ್ಚಿಮ ಏಷ್ಯಾ ಸಂಘರ್ಷದಿಂದ ಸಂತ್ರಸ್ತರಾಗಿರುವ ಇರಾನ್ನ ಜನರಿಗೆ ನೆರವು ನೀಡಲು ಕಾಶ್ಮೀರ ಮತ್ತು ಲಡಾಖ್ ನಿವಾಸಿಗಳು ಅಭಿಯಾನ ಆರಂಭಿಸಿದ್ದಾರೆ.
6 hours ago
Donald Trump Warning: ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಲಿಬಫ್ ಅಮೆರಿಕ ಅಧ್ಯಕ್ಷರಿಗೆ ಇಸ್ರೇಲ್ ನಿರ್ಧಾರ ಪಾಲಿಸದಂತೆ ಎಚ್ಚರಿಸಿ ಫೆಬ್ರುವರಿ ಇಪ್ಪತ್ತೆಂಟರ ದಾಳಿಯ ಬಳಿಕ ಉದ್ವಿಗ್ನ ಪರಿಸ್ಥಿತಿ ಕುರಿತು ಎಕ್ಸ್ ನಲ್ಲಿ ತಿಳಿಸಿದ್ದಾರೆ.
6 hours ago
Politics: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವೇಳೆ ದಕ್ಷಿಣದ ರಾಜ್ಯಗಳ ಕ್ಷೇತ್ರದ ಸಂಖ್ಯೆ ತಗ್ಗಿಸುವುದಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆ ಚುನಾವಣಾ ತಂತ್ರ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
6 hours ago
ದೇಶದ ಜನಸಂಖ್ಯೆಯ ಸ್ವರೂಪ ದಾಖಲಿಸುವಲ್ಲಿ ಜನಗಣತಿ ನಿರ್ಣಾಯಕ. ಈ ಪ್ರಕ್ರಿಯೆ ಮೂಲಕ ಲಭ್ಯವಾಗುವ ದತ್ತಾಂಶವು ಖಾಸಗಿ ವಲಯಕ್ಕೂ, ಸಂಶೋಧನಾ ಸಂಸ್ಥೆಗಳಿಗೂ ಮಹತ್ವದ್ದಾಗಲಿದೆ.
6 hours ago
Bidar Heritage: ಬೀದರ್ ನಗರದ ಮಧ್ಯಭಾಗದಲ್ಲಿರುವ ಐತಿಹಾಸಿಕ ‘ಚೌಬಾರಾ’ ಸ್ಮಾರಕದ ನಿರ್ಮಾಣ, ವಾಸ್ತುಶಿಲ್ಪ ಹಾಗೂ ಬಹಮನಿ ಕಾಲದ ಇತಿಹಾಸದ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.
6 hours ago
Nirmala Sitharaman viral video: ಕೇಂದ್ರ ಸಚಿವರು 2022ರ ಡಿಸೆಂಬರ್ 4ರಂದು ವಾರಾಣಸಿಯ ಶಿವ ಮದಮ್ನಲ್ಲಿ ಮಹಾಕವಿ ಭಾರತೀಯಾರ್ ಸಂಬಂಧಿ 96 ವರ್ಷದ ಕೆ.ವಿ.ಕೃಷ್ಣನ್ ಅವರನ್ನು ಭೇಟಿ ಮಾಡಿದ್ದ ಹಳೆಯ ವಿಡಿಯೊ ಇದಾಗಿದೆ.
6 hours ago
IPL Records: ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು.
6 hours ago
Hota Committee: ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಕೆಲವು ಆದೇಶಗಳನ್ನೂ ಹೊರಡಿಸಿದೆ. ಆದರೆ, ಅವುಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ.
6 hours ago
ಹೊಸ ಕಾಮಗಾರಿ ಸೃಷ್ಟಿಸದ ನರೇಗಾ, ಅನುಷ್ಠಾನವಾಗದ ವಿಬಿ ಜಿರಾಮ್ಜಿ | ಕಿತ್ತೂರು–ಕಲ್ಯಾಣ ಕರ್ನಾಟಕಕ್ಕೆ ತಟ್ಟಿದ ಬಿಸಿ
6 hours ago
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ; ಮುನ್ನಡೆ ಸಾಧಿಸಿದ ಹಲವು ತಂಡಗಳು
7 hours ago
ಶಮಿ ಬಿಗಿದಾಳಿ; ಪಂತ್ ಅಜೇಯ ಆಟ
7 hours ago
IPLನಲ್ಲಿ ಹಿಟ್ಮ್ಯಾನ್ ಶರ್ಮಾ ದಾಖಲೆ ಮುರಿದು ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ
7 hours ago
ಬಾಕ್ಸಿಂಗ್: ಮೀನಾಕ್ಷಿ, ಜೈಸ್ಮಿನ್ ಸೆಮಿಗೆ
7 hours ago
75 ವರ್ಷಗಳ ಹಿಂದೆ: ನಾನೊಬ್ಬ ಕಸ ಗುಡಿಸುವವ
8 hours ago
ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ
8 hours ago
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
8 hours ago
ಶಿಕ್ಷಣ ನೀತಿ: ಎಚ್ಚರ ಅಗತ್ಯ- ನಿರಂಜನಾರಾಧ್ಯ ವಿ.ಪಿ. ಅವರ ವಿಶ್ಲೇಷಣೆ
8 hours ago
ಪೈಲಟ್ ಶೋಧ ಕಾರ್ಯಾಚರಣೆ ವೇಳೆ ಅಮೆರಿಕಕ್ಕೆ ಭಾರಿ ಪೆಟ್ಟು ಕೊಟ್ಟಿದ್ದೇವೆ: ಇರಾನ್
10 hours ago
ಅಮೆರಿಕದಲ್ಲಿ ನೆಲೆಸಿದ್ದ ಇರಾನ್ ನಾಯಕರ ಸಂಬಂಧಿಗಳ ಗ್ರೀನ್ ಕಾರ್ಡ್ ರದ್ದು, ಬಂಧನ
11 hours ago
Apr 5
ಬೆಂಗಳೂರು ಭರಾಟೆಗೆ ಬಸವಳಿದ ಚೆನ್ನೈ
12 hours ago
RCB vs CSK | ಆರ್ಸಿಬಿಗೆ ‘ರಾಯಲ್’ ವಿಕ್ಟರಿ: ಚೆನ್ನೈಗೆ ‘ಹ್ಯಾಟ್ರಿಕ್’ ಸೋಲು
14 hours ago
SRH vs LSG: ಮೊಹಮ್ಮದ್ ಶಮಿ ಬಿಗು ದಾಳಿ, ಗೆಲುವಿನ ಖಾತೆ ತೆರೆ ಲಖನೌ
16 hours ago
Rinki Sharma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಶರ್ಮಾ ಮೂರು ಪಾಸ್ಪೋರ್ಟ್ ಹೊಂದಿದ್ದು ದುಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದಾರೆ.
16 hours ago
IPL 2026 Match: ಟಿಮ್ ಡೇವಿಡ್, ದೇವದತ್ತ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ, ಸಿಎಸ್ಕೆ ವಿರುದ್ಧ 251 ರನ್ಗಳ ಭಾರೀ ಗುರಿ ನೀಡಿದೆ.
16 hours ago
Jairam Ramesh: ಲೋಕಸಭಾ ಕ್ಷೇತ್ರಗಳನ್ನು ಶೇ 50ರಷ್ಟು ಹೆಚ್ಚಿಸುವ ಕೇಂದ್ರದ ಪ್ರಸ್ತಾವ ಜನರ ದಿಕ್ಕು ತಪ್ಪಿಸುವ ತಂತ್ರ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ.
16 hours ago
ಡೇವಿಡ್, ಪಡಿಕ್ಕಲ್, ಪಾಟಿದಾರ್ ಬ್ಯಾಟಿಂಗ್ ಅಬ್ಬರ: CSKಗೆ ದಾಖಲೆ ಗುರಿ ನೀಡಿದ RCB
16 hours ago
ಮಹಿಳಾ ಫುಟ್ಬಾಲ್: ಆಸ್ಟ್ರೇಲಿಯಾಕ್ಕೆ ಮಣಿದ ಭಾರತ
16 hours ago
US Pilot Rescue: ಅಮೆರಿಕದ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದ ಬಳಿಕ ನಾಪತ್ತೆಯಾಗಿದ್ದ ಪೈಲಟ್ ಅನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
17 hours ago
Cross Voting Row: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದ ಹಿನ್ನೆಲೆ ಹರಿಯಾಣದ ಐವರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸುವಂತೆ ಪಕ್ಷದ ಶಿಸ್ತು ಸಮಿತಿ ಹೈಕಮಾಂಡ್ಗೆ ಶಿಫಾರಸು ಮಾಡಿದೆ.
17 hours ago
Rashmika Mandanna Fitness: ಬಹುಭಾಷಾ ನಟಿ ರಶ್ಮಿಕಾ ಅವರು ತಮ್ಮ ನಟನೆ ಹಾಗೂ ಕ್ಯೂಟ್ ಆದ ಮಾತುಗಳಿಂದಲೇ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇಂದು ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ.
18 hours ago
India Top News: ಐಪಿಎಲ್, ಪಂಚರಾಜ್ಯ ಚುನಾವಣೆ, ಮೋದಿ ಭಾಷಣ, ಭಾರತ–ಪಾಕಿಸ್ತಾನ ಉದ್ವಿಗ್ನತೆ ಸೇರಿದಂತೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
18 hours ago
ಕೊನೇ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿದ ಲಖನೌ: ತವರಿನಲ್ಲೆ ಸೋತ ಎಸ್ಆರ್ಎಚ್
18 hours ago
Iran Conflict: ಹೊರ್ಮುಜ್ ಜಲಸಂಧಿಯನ್ನು ಸಂಚಾರ ಮುಕ್ತಗೊಳಿಸದಿದ್ದರೆ ಇರಾನ್ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.
18 hours ago
IPL 2026 Result: ರಿಷಬ್ ಪಂತ್ ಅಜೇಯ 68 ರನ್ಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್, ಎಸ್ಆರ್ಎಚ್ ವಿರುದ್ಧ ಕೊನೆ ಓವರ್ನಲ್ಲಿ ರೋಚಕ ಜಯ ಸಾಧಿಸಿ ತವರಿನಲ್ಲೇ ಹೈದರಾಬಾದ್ ತಂಡವನ್ನು ಮಣಿಸಿತು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ