Last Updated: 9 May 2026 11:04 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ತಮಿಳುನಾಡು: ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ AIADMK ಸಂಸದ ಷಣ್ಮುಗಂ(14 hours ago)43
  2. ಹುಷಾರಾಗಿ ಹೆಜ್ಜೆ ಇಡಿ: ವಿಜಯೇಂದ್ರಗೆ ಸಚಿವ ಸತೀಶ ಜಾರಕಿಹೊಳಿ ಸಲಹೆ(15 hours ago)39
  3. TVK Government Formation: ತಮಿಳುನಾಡಿನಲ್ಲಿ ಸರ್ಕಾರ ರಚನೆ ವಿಳಂಬವಾಗಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಬಳಿ ಸಮ್ಮಿಶ್ರ ಸರ್ಕಾರಕ್ಕೆ ಹಕ್ಕು ಮಂಡಿಸಿದ್ದು ವಿಜಯ್ ಮಾಡಿದ ತಾಂತ್ರಿಕ ದೋಷವಾಗಿದೆ. ಮೇ 10ರೊಳಗೆ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬಹುದು.(11 hours ago)27
  4. ಕೀಳುಮಟ್ಟದ ರಾಜಕೀಯ: ಟಿವಿಕೆ–ಕಾಂಗ್ರೆಸ್‌ ಮೈತ್ರಿಗೆ ಮಣಿಶಂಕರ್ ಅಯ್ಯರ್ ವಿರೋಧ(16 hours ago)23
  5. Staged accident murder: ಬೆಂಗಳೂರಿನಲ್ಲಿ ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ, ಏಪ್ರಿಲ್ 21 ರಂದು ವಿಜಯಲಕ್ಷ್ಮಿ ಎಂಬ ಮಹಿಳೆಗೆ ಬೈಕ್‌ನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.(17 hours ago)23
  6. Indian election analysis: ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳನ್ನು ಪುನರ್ವಿಂಗಡಿಸಿರುವಂತಹ ಕಹಿ ಸತ್ಯಗಳನ್ನು ವಿಪಕ್ಷಗಳು ಎದುರಿಸಬೇಕಾದ ಸಮಯವಿದು.(17 hours ago)20
  7. IFS Topper Basavaraj: ಅಥಣಿಯ ಕೃಷಿ ಕುಟುಂಬದ ಬಸವರಾಜ ಕೆಂಪವಾಡ 2025ರ ಐಎಫ್‌ಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಮೂರೂವರೆ ಎಕರೆ ಜಮೀನಿರುವ ಇವರ ಹಿರಿಯ ಸಹೋದರ ಸಿದ್ದು ಕೆಂಪವಾಡ ಮೈಸೂರಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದಾರೆ.(14 hours ago)16
  8. DMK Congress Alliance: ಜೋಸೆಫ್ ವಿಜಯ್ ಅವರ ಪಕ್ಷಕ್ಕೆ ಬೆಂಬಲಿಸಲು ಮೈತ್ರಿಕೂಟ ತೊರೆದ ಕಾಂಗ್ರೆಸ್ ನಡೆಗೆ ಸ್ಟಾಲಿನ್ ಬೇಸರ ವ್ಯಕ್ತಪಡಿಸಿದ್ದಾರೆ.(4 hours ago)15
  9. Election Irregularities Alleged: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.(7 hours ago)15
  10. Bengaluru fire incident: ಬೆಂಗಳೂರಿನ ನಾಗರಬಾವಿಯ ಶ್ರೀದುರ್ಗಾ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ, ಸಿಬ್ಬಂದಿಯಾದ ರಾಜಕುಮಾರ್ (45) ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಭೀಮ, ಶಿವಾನಂದ ಸೇರಿದಂತೆ ಇತರರ ಸ್ಥಿತಿ ಗಂಭೀರವಾಗಿದೆ.(15 hours ago)15

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 9
May 8