Last Updated: 19 May 2026 3:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬೇಲ್ ಸಿಗದಿದ್ದರೆ ಜೈಲ್ ಎಂದ ಶಿವಣ್ಣ
(14 hours ago)
203
Dubare Elephant Camp accident: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಮೃತಪಟ್ಡಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
(24 hours ago)
28
Telangana CM Revanth Reddy: ಕೇರಳದ ವಿ.ಡಿ ಸತೀಶನ್ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸುಖ್ವಿಂದರ್ ಸಿಂಗ್ ಭೇಟಿಯಾದ ಸಿಎಂ, ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪರ ಒಮ್ಮತದ ನಿರ್ಧಾರ ಪ್ರಕಟಿಸಿದ್ದಾರೆ.
(23 hours ago)
19
ಪಿಯುಸಿ ಬಳಿಕ ಮುಂದೇನು? ಮೆಡಿಕಲ್ ಮಾತ್ರವಲ್ಲ ಈ ಕೋರ್ಸ್ಗಳಿಗೂ ಬೇಡಿಕೆ ಹೆಚ್ಚು
(5 hours ago)
17
ಸಾಮಾಜಿಕ ಮಾಧ್ಯಮ ಬಳಸಿ ಚುನಾವಣೆ ಗೆದ್ದ ಟಿವಿಕೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್
(7 hours ago)
17
Dharmapuri Arvind: ‘ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಂದಿನ ಸುವೇಂದು ಅಧಿಕಾರಿ ಆಗಲಿದ್ದಾರೆ’ ಎಂದು ಹೇಳುವ ಮೂಲಕ ನಿಜಾಮಾಬಾದ್ನ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.
(4 hours ago)
14
Karnataka Deputy CM: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ.
(7 hours ago)
14
CSK vs SRH: ಈ ತಂಡ ಗೆದ್ದರೆ, ಇಂದೇ ನಿರ್ಧಾರವಾಗುತ್ತೆ RCBಯ ಟಾಪ್ 2 ಸ್ಥಾನ
(23 hours ago)
14
CSK ಸೋಲಿನೊಂದಿಗೆ ಪ್ಲೇ ಆಫ್ ತಲುಪಿದ ಮೂರು ತಂಡಗಳು: 1 ಸ್ಥಾನಕ್ಕೆ ಭಾರೀ ಪೈಪೋಟಿ
(4 hours ago)
13
Bhadravathi Rain: ಭದ್ರಾವತಿ ತಾಲ್ಲೂಕಿನ 32 ಹಳ್ಳಿಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು ಒಟ್ಟು 841 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 583 ಮನೆಗಳು ಧ್ವಂಸವಾಗಿದ್ದು ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ನೀಡಲು ತಹಶೀಲ್ದಾರ್ ಮನವಿ ಮಾಡಿದ್ದಾರೆ.
(7 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 19
Elon Musk Lawsuit Verdict: ಓಕ್ಲೆಂಡ್ ಜಿಲ್ಲಾ ನ್ಯಾಯಾಲಯವು ಮಸ್ಕ್ ಸಲ್ಲಿಸಿದ ಅರ್ಜಿಯನ್ನು ಕಾಲಮಿತಿಯ ಕಾರಣ ನೀಡಿ ತಿರಸ್ಕರಿಸಿದೆ. ಆಲ್ಟ್ಮನ್ ಹೊರಹಾಕಲು ಕೋರಿದ್ದ ಅವರು ಮೈಕ್ರೋಸಾಫ್ಟ್ ಕಂಪನಿಯನ್ನೂ ಪ್ರತಿವಾದಿಯನ್ನಾಗಿ ಮಾಡಿದ್ದರು.
32 mins ago
Economic crisis: ಹಿಂದೆಂದೂ ಕಂಡಿರದಂತಹ ದೊಡ್ಡ ಆರ್ಥಿಕ ಹೊಡೆತವನ್ನು ದೇಶ ಎದುರಿಸಲಿದ್ದು, ಅದರ ಬಿಸಿ ಮೋದಿ, ಅದಾನಿ, ಅಂಬಾನಿ ಬದಲು ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ತಟ್ಟಲಿದೆ
32 mins ago
Stray dogs euthanasia: ಜಸ್ಟಿಸ್ ವಿಕ್ರಮ್ ನಾಥ್ ಅವರ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಪಶುವೈದ್ಯ ತಜ್ಞರ ಮೌಲ್ಯಮಾಪನ ಹಾಗೂ ಜನನ ನಿಯಂತ್ರಣ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
63 mins ago
ಮುಂದಿನ IPL ಆವೃತ್ತಿ ಆಡ್ತೀರಾ? ಎಂದು ಕೇಳಿದ ರೈನಾಗೆ ಭಾವುಕ ಉತ್ತರ ನೀಡಿದ ಧೋನಿ
63 mins ago
High Court: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಿಬ್ಬಂದಿ ಟ್ರೇಡ್ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
92 mins ago
Kannada Actor: 1986ರ ಮೇ 19 ರಂದು ವಿವಾಹವಾದ ಈ ಜೋಡಿಯ ನಲವತ್ತನೇ ವರ್ಷದ ಸಂಭ್ರಮಕ್ಕೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನಂದ್ ಚಿತ್ರದ ಮೂಲಕ ವೃತ್ತಿಜೀವನ ಆರಂಭಿಸಿದ ನಟನಿಗೆ ಗಣ್ಯರು ಶುಭ ಹಾರೈಸಿದ್ದಾರೆ.
92 mins ago
Suresh Raina on Dhoni: ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ, ಸುರೇಶ್ ರೈನಾ ಅವರು ಮುಂದಿನ ಐಪಿಎಲ್ ಬಗ್ಗೆ ಧೋನಿಯೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ.
2 hours ago
Kanjan Elephant Attack: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಎಂಬ ಆನೆಯಿಂದ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಮಂಗಳವಾರ ಮೃತಪಟ್ಟಿದೆ.
2 hours ago
Fuel sector growth: ಪೆಟ್ರೋಲ್ ದರ 90 ಪೈಸೆ ಏರಿಕೆಯಾದ ಹಿನ್ನೆಲೆಯಲ್ಲಿ ಎಚ್ಪಿಸಿಎಲ್ ಷೇರು ಮೌಲ್ಯ ಶೇ 3.29 ರಷ್ಟು ವೃದ್ಧಿಯಾಗಿದೆ. ಹೊರ್ಮುಜ್ ಜಲಸಂಧಿಯ ಪೂರೈಕೆ ವ್ಯತ್ಯಯದಿಂದ ಜಾಗತಿಕವಾಗಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ.
2 hours ago
Defense Deal: ಬೋಯಿಂಗ್ ಸಂಸ್ಥೆಯ ಎಎಚ್–64 ಅಪಾಚೆ ಹೆಲಿಕಾಪ್ಟರ್ಗಳ ನಿರ್ವಹಣೆ ಹಾಗೂ ಹಗುರವಾದ M777A2 ಅಲ್ಟ್ರಾ ಲೈಟ್ ಹೊವಿಟ್ಜರ್ ಫಿರಂಗಿಗಳ ಪೂರೈಕೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಈ ಒಪ್ಪಂದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ.
2 hours ago
ಧೋನಿ ಮುಂದಿನ IPL ಆವೃತ್ತಿ ಆಡ್ತಾರಾ? ಭಾವುಕರಾಗಿ ಉತ್ತರಿಸಿದ ರೈನಾ
2 hours ago
Unverified Viral Video: ನೀಟ್ ಮರುಪರೀಕ್ಷೆ ಕುರಿತು ಆತಂಕ ಸೃಷ್ಟಿಸುತ್ತಿರುವ ವಿಡಿಯೊವೊಂದು ಹರಿದಾಡುತ್ತಿದೆ. ಇದರಲ್ಲಿ ಟೆಲಿಗ್ರಾಮ್ ಮೂಲಕ ಪ್ರಶ್ನೆಪತ್ರಿಕೆ ನೀಡಿ, ಆಯ್ಕೆಯಾದ ನಂತರ ಪಾವತಿಸುವ ಆಯ್ಕೆ ನೀಡಲಾಗಿದೆ ಎಂದು ಹೇಳಲಾಗಿದೆ.
3 hours ago
Mutual Funds: ಇಂಡೆಕ್ಸ್ ಆಧರಿತ ಹೂಡಿಕೆಗಳು ಈಗ ಜನಪ್ರಿಯವಾಗುತ್ತಿವೆ. ಕಡಿಮೆ ವೆಚ್ಚದ ಈ ಹೂಡಿಕೆಗಳು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಯಾವ ಪ್ರಮಾಣದಲ್ಲಿ ಗಳಿಕೆ ತಂದುಕೊಡುತ್ತವೆ.
3 hours ago
Passive Investment: ಮಾರುಕಟ್ಟೆ ಸೂಚ್ಯಂಕ ಆಧರಿಸಿ ಮರುಕಳಿಸುವ ಲಾಭದಾಯಕ ಹೂಡಿಕೆ ವಿಧಾನವಿದು. ವೈಯಕ್ತಿಕ ಆಯ್ಕೆಗಳಿಗಿಂತ ವಿಶಾಲ ಮಾರುಕಟ್ಟೆ ಪ್ರವೃತ್ತಿ ಗಮನಿಸಿ ಕೈಗೆಟುಕುವ ದರದಲ್ಲಿ ಉತ್ತಮ ಆದಾಯ ಗಳಿಸುವ ತಂತ್ರ ಇಲ್ಲಿದೆ.
3 hours ago
Stray dogs management: ಬೀದಿನಾಯಿಗಳ ಸ್ಥಳಾಂತರ ಮತ್ತು ಸಂತಾನಹರಣಕ್ಕೆ ಸಂಬಂಧಿಸಿದಂತೆ 2025ರ ನವೆಂಬರ್ 7ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
3 hours ago
Sreeleela dating rumors: ತಿರುಪತಿ ದೇವಾಲಯದ ಫೋಟೊ ಹಾಗೂ ಸೂರ್ಯಕುಮಾರ್ ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಿದ ಡಾ. ಸ್ವರ್ಣಲತಾ, ಮಗಳು ಪರೀಕ್ಷಾ ತಯಾರಿ ನಡೆಸುತ್ತಿದ್ದಾರೆಂದು ತಿಳಿಸಿ ವದಂತಿಗಳನ್ನು ತಳ್ಳಿಹಾಕಿದ್ದಾರೆ.
3 hours ago
ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಒಮ್ಮತದಿಂದ ಕೆಲಸ: ರೇವಂತ ರೆಡ್ಡಿ
3 hours ago
Aadhaar Mobile App: ಮತದಾರರ ಚೀಟಿಯ ಫೋಟೋ ಬಳಸಿ ವಿಳಾಸ ಬದಲಾಯಿಸಬಹುದು ಹಾಗೂ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿ ಹೊಸ ಮೊಬೈಲ್ ಸಂಖ್ಯೆಯನ್ನು ಆ್ಯಪ್ನಲ್ಲಿಯೇ ಸುಲಭವಾಗಿ ನವೀಕರಿಸಲು ಈಗ ಅವಕಾಶ ಕಲ್ಪಿಸಲಾಗಿದೆ.
4 hours ago
Dharmapuri Arvind: ‘ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಂದಿನ ಸುವೇಂದು ಅಧಿಕಾರಿ ಆಗಲಿದ್ದಾರೆ’ ಎಂದು ಹೇಳುವ ಮೂಲಕ ನಿಜಾಮಾಬಾದ್ನ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.
4 hours ago
Finance Ministry Clearance: ಧಾರ್ಮಿಕ ಟ್ರಸ್ಟ್ಗಳ ಬಂಗಾರವನ್ನು ಹಣವಾಗಿ ಪರಿವರ್ತಿಸುವ ಯಾವುದೇ ಉದ್ದೇಶ ಇಲ್ಲವೆಂದು ಹಣಕಾಸು ಸಚಿವಾಲಯ ತಿಳಿಸಿದೆ. ಗೋಪುರ ಹಾಗೂ ಬಾಗಿಲುಗಳ ಚಿನ್ನದ ತಗಡುಗಳ ಕುರಿತ ವದಂತಿಗಳನ್ನು ಸಾರ್ವಜನಿಕರು ನಂಬಬಾರದು.
4 hours ago
Vadodara Delhi Flight: ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದಲ್ಲಿದ್ದ ಸುಮಾರು 160 ಪ್ರಯಾಣಿಕರು ಭಾನುವಾರ ರಾತ್ರಿ ಕತ್ತಲಿನಲ್ಲಿ ಕಾಲ ಕಳೆಯಬೇಕಾಯಿತು.
4 hours ago
Norway Summit: ಒಸ್ಲೊದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆ ಹೆಲ್ಲೆ ಲಿಂಗ್ ಪ್ರಶ್ನೆಗಳಿಗೆ ವಿದೇಶಾಂಗ ಕಾರ್ಯದರ್ಶಿ ಸಿ.ಬಿ. ಜಾರ್ಜ್ ಪ್ರತಿಕ್ರಿಯಿಸಿದ್ದು, ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 157ನೇ ಸ್ಥಾನಕ್ಕೆ ಕುಸಿದಿದೆ.
4 hours ago
ಪತ್ನಿ, ಪುತ್ರನ ಭೇಟಿಗೆ ಅವಕಾಶ ನೀಡಲು ನಟ ದರ್ಶನ್ ಮನವಿ
4 hours ago
Thalapathy Vijay: ಗೋಟ್ ಸಿನಿಮಾದಲ್ಲಿ ಬಳಸಲಾಗಿದ್ದ ಈ ಕಾರಿನ ಫಲಕವನ್ನು ನಿರ್ದೇಶಕರು ಸ್ಮರಣಿಕೆಯಾಗಿ ನೀಡಿದ್ದಾರೆ. ಮೀನಾಕ್ಷಿ ಚೌಧರಿ ನಟನೆಯ ಈ ಚಿತ್ರದ ಬಿಡುಗಡೆ ವೇಳೆ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದರು.
4 hours ago
CSK ಸೋಲಿನೊಂದಿಗೆ ಪ್ಲೇ ಆಫ್ ತಲುಪಿದ ಮೂರು ತಂಡಗಳು: 1 ಸ್ಥಾನಕ್ಕೆ ಭಾರೀ ಪೈಪೋಟಿ
4 hours ago
ಪಿಯುಸಿ ಬಳಿಕ ಮುಂದೇನು? ಮೆಡಿಕಲ್ ಮಾತ್ರವಲ್ಲ ಈ ಕೋರ್ಸ್ಗಳಿಗೂ ಬೇಡಿಕೆ ಹೆಚ್ಚು
5 hours ago
Srividya Dileep Raj: ಚಂದನವನದ ನಟ ದಿಲೀಪ್ ರಾಜ್ ಅವರು ಮೇ 13ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
5 hours ago
Minister Seethakka: ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಬರೆದ ಸಚಿವೆ ಡಿ ಅನಸೂಯಾ ಅವರು ಈಗಾಗಲೇ ರಾಜ್ಯಶಾಸ್ತ್ರದಲ್ಲಿ ಪಿಎಚ್ಡಿ ಹೊಂದಿದ್ದು, 1990ರಲ್ಲಿ ನಕ್ಸಲ್ ಚಳವಳಿ ತೊರೆದು ಮುಖ್ಯವಾಹಿನಿಗೆ ಬಂದಿದ್ದರು.
6 hours ago
Pune crime: ಪುಣೆ ನಗರದ ಕೋರೆಗಾಂವ್ ಪಾರ್ಕ್ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
6 hours ago
Karnataka Deputy CM: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ.
7 hours ago
Russian Oil Ban: ರಷ್ಯಾ ತೈಲ ಖರೀದಿಯ ಮೇಲೆ ವಿಧಿಸಿರುವ ನಿರ್ಬಂಧಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಅಮೆರಿಕ ಒಂದು ತಿಂಗಳವರೆಗೆ ವಿಸ್ತರಿಸಿದೆ. ಜತೆಗೆ ರಷ್ಯಾದ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನವೀಕರಿಸಿದೆ.
7 hours ago
Bhadravathi Rain: ಭದ್ರಾವತಿ ತಾಲ್ಲೂಕಿನ 32 ಹಳ್ಳಿಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು ಒಟ್ಟು 841 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 583 ಮನೆಗಳು ಧ್ವಂಸವಾಗಿದ್ದು ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ನೀಡಲು ತಹಶೀಲ್ದಾರ್ ಮನವಿ ಮಾಡಿದ್ದಾರೆ.
7 hours ago
Donald Trump Peace Talks: ಟ್ರುತ್ ಸೋಷಿಯಲ್ನಲ್ಲಿ ಮಾಹಿತಿ ಹಂಚಿಕೊಂಡ ಟ್ರಂಪ್, ಗಲ್ಫ್ ನಾಯಕರ ಮನವಿ ಮೇರೆಗೆ ಇರಾನ್ ಮೇಲಿನ ನಾಳಿನ ನಿಗದಿತ ಮಿಲಿಟರಿ ದಾಳಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ಸೂಚಿಸಿದ್ದಾರೆ.
7 hours ago
ಸಾಮಾಜಿಕ ಮಾಧ್ಯಮ ಬಳಸಿ ಚುನಾವಣೆ ಗೆದ್ದ ಟಿವಿಕೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್
7 hours ago
Agriculture Minister Chaluvarayaswamy: ಏಪ್ರಿಲ್ನಿಂದ 8.57 ಲಕ್ಷ ಟನ್ ಬೇಡಿಕೆಯಿದ್ದರೂ ಕೇವಲ 4.31 ಲಕ್ಷ ಟನ್ ಪೂರೈಕೆಯಾಗಿದೆ. ಜೂನ್ ಮೊದಲ ವಾರದಲ್ಲಿ ರೈತರ ಸಹಾಯಕ್ಕಾಗಿ ಎಐ ಆಧಾರಿತ ಹೊಸ ಆ್ಯಪ್ ಬಿಡುಗಡೆಯಾಗಲಿದೆ.
8 hours ago
Kerala Government Decisions: ಜೂನ್ 15ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾಗಲಿದ್ದು, ಆಶಾ ಕಾರ್ಯಕರ್ತೆಯರ ಗೌರವಧನವನ್ನು 3,000 ರೂಪಾಯಿಗಳಿಗೆ ಹೆಚ್ಚಿಸಲು ನೂತನ ಸಿಎಂ ವಿ.ಡಿ.ಸತೀಶನ್ ನೇತೃತ್ವದ ಸಂಪುಟ ನಿರ್ಧರಿಸಿದೆ.
8 hours ago
ಮುಖ್ಯ ಸುತ್ತಿಗೆ ಆರಾಧ್ಯ ಕ್ಷಿತಿಜ್
8 hours ago
Fuel Price Hike: ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 90 ಪೈಸೆ ಏರಿಕೆಯಾಗಿದೆ.
8 hours ago
ವಿನೇಶ್ ಅರ್ಜಿ: ಸಿಗದ ತುರ್ತು ಮನ್ನಣೆ
8 hours ago
ಬೂಮ್ರಾ ಕಾರ್ಯಭಾರ ನಿರ್ವಹಣೆ ಚರ್ಚೆಗೆ
8 hours ago
ಚೆಸ್: ಡ್ರಾ ಪಂದ್ಯದಲ್ಲಿ ಪ್ರಜ್ಞಾನಂದ
8 hours ago
ರೈತರ ಆತ್ಮಹತ್ಯೆಗಳು ವೈಯಕ್ತಿಕ ಸಮಸ್ಯೆ ಅಥವಾ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳಷ್ಟೇ ಅಲ್ಲ; ಅವು ವ್ಯವಸ್ಥೆಯ ವೈಫಲ್ಯ ಹಾಗೂ ನೈತಿಕ ಕುಸಿತದ ಪ್ರತಿಬಿಂಬಗಳೂ ಹೌದು.
9 hours ago
World Health Organization: ಆಫ್ರಿಕಾದ ಕಾಂಗೊ ಹಾಗೂ ಉಗಾಂಡದಲ್ಲಿ ಎಬೋಲಾ ಅಬ್ಬರಕ್ಕೆ 91 ಜನ ಸಾವನ್ನಪ್ಪಿದ್ದು, ಮಾರಕ ಬುಂಡಿಬುಗ್ಯೊ ತಳಿಗೆ ಸದ್ಯ ಯಾವುದೇ ಲಸಿಕೆ ಲಭ್ಯವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
9 hours ago
Tumakuru Samarpane: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡು ಲಕ್ಷ ಜನರಿಗಾಗಿ 2,500 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, 600 ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
9 hours ago
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ದೇಶದ ಹಿತಾಸಕ್ತಿಯ ರೂಪದಲ್ಲಿ ಬಿಂಬಿಸಲಾಗುತ್ತಿದೆ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವುದು ಜನಪರ ನಿರ್ಧಾರವಲ್ಲ.
9 hours ago
Weather Update: ಗದಗ ಅವಳಿ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಮರಗಳು, ವಿದ್ಯುತ್ ಕಂಬಗಳು ಮುರಿದುಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
9 hours ago
Tamil Nadu TVK Party: ಹೈವ್ ಮತ್ತು ಟ್ರುತ್ ಸ್ಕ್ಯಾನ್ ಎಐ ಟೂಲ್ಗಳ ಬಳಕೆಯಿಂದ ಈ ಚಿತ್ರಗಳು ಡೀಪ್ ಫೇಕ್ ಎಂದು ದೃಢಪಟ್ಟಿವೆ. ವೈರಲ್ ಆದ ಭಾವಚಿತ್ರಗಳಲ್ಲಿ ಜನರ ಮುಖ ಅಸ್ಪಷ್ಟವಾಗಿದ್ದು ತಾಂತ್ರಿಕ ದೋಷಗಳು ಪತ್ತೆಯಾಗಿವೆ.
9 hours ago
Fertilizer production: ದೇಶದಲ್ಲಿ ನಿತ್ಯ ೮೦ ಸಾವಿರ ಟನ್ ರಸಗೊಬ್ಬರ ಉತ್ಪಾದನೆಯಾಗುತ್ತಿದ್ದು, ಮುಂಗಾರು ಹಂಗಾಮಿಗೆ ಒಟ್ಟು ೩೯೦ ಲಕ್ಷ ಟನ್ ಗೊಬ್ಬರದ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.
9 hours ago
Salima Tete: ಸ್ಯೋರ್ಡ್ ಮರಿನ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ಸರಣಿ ಗೆಲ್ಲುವ ಗುರಿ ಹೊಂದಲಾಗಿದ್ದು, ಸುಂದರಗಢದ 19 ವರ್ಷದ ಸುನೆಲಿತಾ ಟೊಪ್ಪೊ ತಂಡಕ್ಕೆ ಒಡಿಶಾದ ಹಾಕಿ ಸಂಸ್ಕೃತಿಯ ನೆರವು ಸ್ಮರಿಸಿದ್ದಾರೆ.
9 hours ago
ಯುದ್ಧದ ಪರಿಣಾಮದಿಂದ ಬೇಡಿಕೆಗೆ ತಕ್ಕಂತೆ ಪೂರೈಸದ ಕೇಂದ್ರ: ಚಲುವರಾಯಸ್ವಾಮಿ
9 hours ago
ಹೊಳೆಹೊನ್ನೂರು ಭಾಗದಲ್ಲಿ ಬಿರುಗಾಳಿಯಿಂದ ಹಾನಿ: ಜಿಲ್ಲಾಡಳಿತದ ಸಮೀಕ್ಷೆ
9 hours ago
ಆಡಳಿತ ವರ್ಗದ ಮನವಿಗೆ ಒಪ್ಪದ ಜಂಟಿ ಕ್ರಿಯಾ ಸಮಿತಿ
9 hours ago
ಹಿರಿಯ ನಾಗರಿಕರಿಗೆ ಪ್ರತ್ಯೇಕ ಇಲಾಖೆ - ‘ಗ್ಯಾರಂಟಿ’ ಭರವಸೆಗಳ ಜಾರಿಗೆ ಮುಂದಾದ ಸರ್ಕಾರ
9 hours ago
Madhya Pradesh High Court: ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ಮಸೀದಿ ಸಂಕೀರ್ಣವನ್ನು ಸರಸ್ವತಿ ಮಂದಿರವೆಂದು ಘೋಷಿಸಿದೆ. ಎಎಸ್ಐ ವರದಿ ಆಧರಿಸಿ ಪೂಜಾ ಸ್ಥಳಗಳ ಕಾಯ್ದೆ 1991ರ ಅನ್ವಯ ನಿರ್ಧಾರ ಕೈಗೊಳ್ಳಲಾಗಿದೆ.
9 hours ago
ಸರಣಿ ಜಯದತ್ತ ತಂಡದ ಚಿತ್ತ
10 hours ago
May 18
ಬೇಲ್ ಸಿಗದಿದ್ದರೆ ಜೈಲ್ ಎಂದ ಶಿವಣ್ಣ
203
14 hours ago
CSK vs SRH: 'ದಕ್ಷಿಣ ಡರ್ಬಿ' ಗೆದ್ದ ಸನ್ರೈಸರ್ಸ್
15 hours ago
ಗುಜರಾತ್ ಟೈಟನ್ಸ್ ತಂಡವೂ ಮುಂದಿನ ಹಂತಕ್ಕೆ l ಪ್ಯಾಟ್ ಕಮಿನ್ಸ್ಗೆ ಮೂರು ವಿಕೆಟ್ l ಇಶಾನ್, ಕ್ಲಾಸೆನ್ ಮಿಂಚು
15 hours ago
Palghar Crash: ಮುಂಬೈ-ಅಹಮದಾಬಾದ್ ಹೆದ್ದಾರಿಯ ಧನಿವಾರಿ ಗ್ರಾಮದ ಬಳಿ ಸಂಜೆ 4 ಗಂಟೆಗೆ ಅಪಘಾತ ಸಂಭವಿಸಿದ್ದು 20 ಮಂದಿ ಗಾಯಗೊಂಡಿದ್ದಾರೆ. ಸಿಎಂ ಫಡಣವೀಸ್ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು ತನಿಖೆ ನಡೆಯುತ್ತಿದೆ.
15 hours ago
ಭಾರತ ಸೀನಿಯರ್ ಮಹಿಳಾ ಹಾಕಿ ತಂಡಕ್ಕೆ ಸಲೀಮಾ ಸಾರಥ್ಯ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ