Last Updated: 23 Jan 2026 4:04 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Political Clash: ಭಗವಾಧ್ವಜ ಹಾರಿಸಿದ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬಿಜೆಪಿ. ಪರ್ಯಾಯ ಶೋಭಾಯಾತ್ರೆಯು ರಾಜಕೀಯ ಸಂವೇದನೆಯಲ್ಲಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ.(20 hours ago)20
  2. ಚಿನ್ನದ ದರ ₹6,500, ಬೆಳ್ಳಿ ₹11,300 ಏರಿಕೆ(15 hours ago)17
  3. Joint Session: ಬೆಂಗಳೂರು: ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು (ಗುರುವಾರ) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಾವೇ ಸಿದ್ಧಪಡಿಸಿದ ಒಂದು ನಿಮಿಷದ ಭಾಷಣವನ್ನು ಓದಿ ಸದನದಿಂದ ಹೊರನಡೆದರು.(16 hours ago)15
  4. NASA Moon Mission: 1972ರ ಡಿಸೆಂಬರ್‌ನಲ್ಲಿ ಅಪೊಲೊ 17 ನೌಕೆಯು ಚಂದ್ರನಲ್ಲಿ ಇಳಿದಿತ್ತು. ನೀಲ್‌ ಆರ್ಮ್‌ಸ್ಟ್ರಾಂಗ್ ನೇತೃತ್ವದ ಗಗನಯಾನಿಗಳ ತಂಡ ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸದ್ದ ಚಿತ್ರ ಇಂದಿಗೂ ಹರಿದಾಡುತ್ತಿದೆ.(10 hours ago)14
  5. Double Murder Case: ಹಣದ ಆಸೆಗಾಗಿ ಭದ್ರಾವತಿಯಲ್ಲಿ ಸ್ವಂತ ದೊಡ್ಡಪ್ಪ–ದೊಡ್ಡಮ್ಮನಿಗೆ ಅರಿವಳಿಕೆ ಮದ್ದು ನೀಡಿ ಕೊಲೆ ಮಾಡಿದ ಆರೋಪದಲ್ಲಿ ಆಯುರ್ವೇದ ವೈದ್ಯ ಡಾ. ಜಿ.ಪಿ. ಮಲ್ಲೇಶನನ್ನು ಪೊಲೀಸರು ಬಂಧಿಸಿದ್ದಾರೆ.(21 hours ago)14
  6. ಬಾಕುವಿನಲ್ಲಿ ನಡೆದ ಪಂಜಕುಸ್ತಿ ಸ್ಪರ್ಧೆಯಲ್ಲಿ ಚಾಮುಂಡಿಬೆಟ್ಟದ ವಿನಯ್ ಸಾಧನೆ(20 hours ago)13
  7. ಆರ್‌ಸಿಬಿ ಫ್ರ್ಯಾಂಚೈಸಿ ಖರೀದಿಗೆ ಬಿಡ್‌: ಅದಾರ್‌ ಪೂನಾವಾಲಾ(6 hours ago)12
  8. Union Govt Criticism: ರಾಜ್ಯಪಾಲರಿಗೆ ನೀಡಿದ ಭಾಷಣದಲ್ಲಿ ಮನರೇಗಾ ರದ್ದು, ತೆರಿಗೆ ಹಂಚಿಕೆ, ವಿಕೇಂದ್ರೀಕರಣ ಹಕ್ಕುಗಳನ್ನು ಹಿಂಪಡೆಯುವ ಕೇಂದ್ರದ ಕ್ರಮಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಲಾಯಿತು.(11 hours ago)12
  9. Tamil Nadu Election: ತಮಿಳಿಗ ವೆಟ್ರಿ ಕಳಗಂ ಪಕ್ಷಕ್ಕೆ ವಿಸಿಲ್ ಚಿಹ್ನೆ ನೀಡಿದ್ದು, ಕಮಲ್ ಹಾಸನ್‌ ಪಕ್ಷಕ್ಕೆ ಟಾರ್ಚ್‌ ಸೀಮೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ. ಚುನಾವಣೆ ಏಪ್ರಿಲ್–ಮೇ ನಡುವೆ ನಿರೀಕ್ಷೆ.(12 hours ago)12
  10. Assembly Disruption: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಭಾಷಣ ಆರಂಭಿಸಿದ ಕೂಡಲೇ ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿ ಸದನದ ಗೌರವಕ್ಕೆ ಧಕ್ಕೆಯುಂಟು ಮಾಡಿದ ಘಟನೆಗೆ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.(13 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jan 22