Last Updated: 13 Jun 2026 7:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಭಾರ್ಗವಿ LLB’ ಧಾರಾವಾಹಿಯಿಂದ ಹೊರಬಿದ್ದ ಸುಜಾತ ಅಕ್ಷಯ್: ನಟಿ ಸ್ವಾತಿಗೆ ಅವಕಾಶ
(21 hours ago)
58
ನನ್ನ ವಿರುದ್ಧವೇ ಜಮೀರ್ ಕೆಲಸ: ಬೆಂಬಲಿಗರ ಮುಂದೆಯೇ ಸಿದ್ದರಾಮಯ್ಯ ಸಿಟ್ಟು
(21 hours ago)
54
ಭಾರತ ಇಲ್ಲದಿದ್ದರೂ ಫಿಫಾ ವಿಶ್ವಕಪ್ 2026ರಲ್ಲಿ ಸ್ಥಾನ ಪಡೆದಿವೆ ಏಷ್ಯಾದ 9 ದೇಶಗಳು
(19 hours ago)
31
Supreme Court Verdict: ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಪೀಠವು ಸಂವಿಧಾನದ 329ನೇ ವಿಧಿಯಡಿ ಈ ಮನವಿಯನ್ನು ಪುರಸ್ಕರಿಸಲಾಗದು ಎಂದು ಆದೇಶ ಹೊರಡಿಸಿದೆ.
(17 hours ago)
20
ಕೃಷ್ಣ ಬೈರೇಗೌಡಗೆ ಪೂರ್ಣ ಹೊಣೆ ಕೊಡಲಿ: ದಿನೇಶ್ ಗುಂಡೂರಾವ್
(17 hours ago)
20
Human Interest: ಬೆಳ್ತಂಗಡಿ ಧರ್ಮಸ್ಥಳದಲ್ಲಿ 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮರಳಿ ಬಂದಿದ್ದು, ತಾಯಿ ಸಂತಸ ಮುಗಿಲು ಮುಟ್ಟಿದೆ ಎಂದು ವರದಿಯಾಗಿದೆ.
(20 hours ago)
20
ಫಿಫಾ ವಿಶ್ವಕಪ್ | ಯಾರಿಗೆ ಕಿರೀಟ?: ಅಕ್ಟೋಪಸ್ ಬದಲು ಎ.ಐ ಭವಿಷ್ಯ
(9 hours ago)
20
Praneeth More Comedy: ₹370 ಬಿರಿಯಾನಿಗಾಗಿ ಯುವತಿಗೆ ಕಿರುಕುಳ ನೀಡಿದ ಹಿಮಾಂಶು ಜಾಂಗ್ರಾನನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಈ ಅಸಭ್ಯ ವರ್ತನೆಗೆ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಸ್ತುತ ಎಫ್ಐಆರ್ ದಾಖಲಿಸಿದ್ದಾರೆ.
(15 hours ago)
19
ಮಳೆ ಬಂದಾಗ ಹಳ್ಳದ ಕಡೆಗೆ ನೀರು ಹರಿಯುವುದು ಪ್ರಕೃತಿದತ್ತ ನಿಯಮ. ಮಳೆ ಬಂದರೆ ಜಲಮೂಲಗಳಿಗೆ ಹಬ್ಬ, ಎಲ್ಲೆಲ್ಲೋ ಇರುವ ಹಳ್ಳ–ಕೊಳ್ಳಗಳಿಂದ ನೀರು ತಂತಾನೇ ಹರಿಯುತ್ತದೆ. ಆದರೆ, ಇಲ್ಲೊಂದು ಕೆರೆ ವಿಭಿನ್ನವಾದ ಸ್ಥಿತಿಯಲ್ಲಿದೆ
(22 hours ago)
18
Dharmasthala Case: ಮಂಡ್ಯದ ಚಿನ್ನಯ್ಯ ಸಲ್ಲಿಸಿದ ಅರ್ಜಿಯನ್ನಾಲಿಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ನಟ ಪ್ರಕಾಶ್ ರಾಜ್ ಈ ವಿವಾದದ ಬಗ್ಗೆ ಎರಡು ದಿನಗಳಲ್ಲಿ ಸ್ವತಃ ಬಂದು ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.
(21 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 13
ಬಿಡದಿ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಶಾಸಕರಿಗೆ ಬುಲಾವ್
26 mins ago
ಒಂದು ವಾಹನಕ್ಕೆ 200 ಲೀಟರ್ ಮಾತ್ರ: ಡೀಸೆಲ್ ಮಾರಾಟಕ್ಕೆ ಮಿತಿ ಹೇರಿದ ಕೇಂದ್ರ
2 hours ago
Jun 12
Dharwad Central Prison: ಧಾರವಾಡ ನಗರದ ಕೇಂದ್ರ ಕಾರಾಗೃಹದ ಜೈಲರ್ (ಅಮಾನತಿನಲ್ಲಿದ್ದ) ಸಿದ್ರಾಮಪ್ಪ ವಡ್ಡರ್ (33) ಅವರು ವಸತಿಗೃಹದಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಗ್ರಾಮದವರು.
6 hours ago
ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ
6 hours ago
ಶೂಟಿಂಗ್ ಕಣದ ‘ಸಿಡಿಗುಂಡು’ ಜಸ್ಪಾಲ್ ರಾಣಾ
6 hours ago
2024ರಲ್ಲಿ ದೇಶದಲ್ಲಿ ನಡೆದ ರಸ್ತೆ ಅಪಘಾತ
8 hours ago
Land Acquisition: ರೈತರ ವಿರೋಧದ ನಡುವೆಯೂ ಬಿಡದಿ ಟೌನ್ಶಿಪ್ಗಾಗಿ ಮೊದಲ ಹಂತದಲ್ಲಿ 499 ಎಕರೆ ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆಯು ಅಂತಿಮ ಅಧಿಸೂಚನೆ ಹೊರಡಿಸಿದೆ.
8 hours ago
Congress MLAs: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ತಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಮತದಾನಕ್ಕೂ ಮುನ್ನ ರೆಸಾರ್ಟ್ಗೆ ಸ್ಥಳಾಂತರಿಸಲು ನಿರ್ಧರಿಸಿದೆ.
8 hours ago
Amethi Constituency: ಅಮೇಥಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಸ್ಮೃತಿ ಇರಾನಿ ಅವರ ಹೆಸರನ್ನು, ಜಿಲ್ಲೆಯ ಮೆದಾನ ಮವಾಯಿ ಗ್ರಾಮ ಪಂಚಾಯಿತಿಯ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
8 hours ago
JDS Meeting: ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿಯೇ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರ ಜತೆಗೆ ಶುಕ್ರವಾರ ಸಭೆ ನಡೆಸಿದ್ದಾರೆ.
8 hours ago
NCLT Order: ಬ್ಯಾಂಕ್ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಕಾಂಗ್ರೆಸ್ ಎಂಎಲ್ಸಿ ನಸೀರ್ ಅಹಮದ್ ಅವರನ್ನು ಎನ್ಸಿಎಲ್ಟಿ ದಿವಾಳಿ ಎಂದು ಘೋಷಿಸಿದ್ದು, ಸದಸ್ಯತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
8 hours ago
ಭಾರತ ಕ್ರಿಕೆಟ್ ತಂಡಕ್ಕೆ ಅವಿನಾಶ್ ವೈದ್ಯ ಮ್ಯಾನೇಜರ್
9 hours ago
High Court Stay: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪದಡಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
9 hours ago
Tamil Nadu CM Vijay Visit: ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಕರ್ನಾಟಕದ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ್ದಾರೆ. ಇದರೊಂದಿಗೆ, ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ತಮಿಳುನಾಡಿನ ಮೂರನೇ ಮುಖ್ಯಮಂತ್ರಿ ಎನಿಸಿದ್ದಾರೆ.
9 hours ago
Karnataka High Court: ತುಮಕೂರಿನ ಸಿದ್ದಗಂಗಾ ಮಠದ ‘ದಾಸೋಹ ಪ್ರಸಾದ ವಿತರಣಾ ಕೇಂದ್ರ’ಕ್ಕೆ ಬೆಂಗಳೂರು ವ್ಯಾಪ್ತಿಯ ಕದರನಹಳ್ಳಿಯಲ್ಲಿ 14 ಎಕರೆ ಜಮೀನು ಮಂಜೂರು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
9 hours ago
SpaceX IPO: ಸ್ಪೇಸ್ ಎಕ್ಸ್ ಷೇರು ಮೌಲ್ಯವು ಶೇಕಡಾ 11ರಷ್ಟು ಏರಿಕೆಯಾಗಿ 150 ಡಾಲರ್ ತಲುಪಿದೆ. ಐಪಿಒ ಮೂಲಕ 75 ಬಿಲಿಯನ್ ಡಾಲರ್ ಸಂಗ್ರಹಿಸಿರುವ ಮಸ್ಕ್ ಟೆಕ್ಸಾಸ್ ಸ್ಟಾರ್ಬೇಸ್ ಕಾರ್ಯಕ್ರಮದಲ್ಲಿ ಮಂಗಳ ಗ್ರಹದ ಗುರಿ ಘೋಷಿಸಿದರು.
9 hours ago
ಸಂತ್ರಸ್ತ ಕುಟುಂಬಗಳನ್ನು ಕಾಡುತಿವೆ ಹಲವು ಪ್ರಶ್ನೆಗಳು
9 hours ago
ಪ್ರಜಾವಾಣಿ ಪಾಡ್ಕಾಸ್ಟ್: ಬೊಮ್ಮಾಯಿ, ಕಾರಜೋಳ ವಿಶೇಷ ಸಂದರ್ಶನ
9 hours ago
AI Predictions: ಫಿಫಾ ಫುಟ್ಬಾಲ್ ವಿಶ್ವಕಪ್ ಎಂದು 2010ರಲ್ಲಿ ಭವಿಷ್ಯ ನುಡಿದಿದ್ದ ‘ಪೌಲ್‘ ಹೆಸರಿನ ಆಕ್ಟೋಪಸ್’ ಮೃತಪಟ್ಟು ದಶಕವೇ ಕಳೆದಿದೆ. ಇದೀಗ, ಕೃತಕ ಬುದ್ಧಿಮತ್ತೆ (ಎ.ಐ) ಚಾಟ್ಬಾಟ್ಗಳು ‘ಪೌಲ್’ನಂತೆಯೇ ನಿಖರ ಭವಿಷ್ಯ ಹೇಳಲು ಮುಂದೆ ಬಂದಿವೆ.
9 hours ago
ಫಿಫಾ ವಿಶ್ವಕಪ್ | ಯಾರಿಗೆ ಕಿರೀಟ?: ಅಕ್ಟೋಪಸ್ ಬದಲು ಎ.ಐ ಭವಿಷ್ಯ
9 hours ago
ಕುಸ್ತಿಯಲ್ಲಿ ವಯಸ್ಸಿನ ಸುಳ್ಳು ದಾಖಲೆ: ಪರಿಶೀಲನೆ ವೇಳೆ 500 ಮಂದಿ ಅನರ್ಹ
9 hours ago
Abdul Khader: ಕೊಡಗು ಮೂಲದ 60 ವರ್ಷದ ಈತ ಹೃದಯಾಘಾತದಿಂದ ಜಯದೇವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಈತನ ಮೇಲೆ ಬಾಂಬ್ ತಯಾರಿಕಾ ಸಾಮಗ್ರಿ ಮತ್ತು ನಾಲ್ಕು ವಾಹನಗಳನ್ನು ಒದಗಿಸಿದ ಗಂಭೀರ ಆರೋಪವಿತ್ತು.
10 hours ago
ಬೆಂಗಳೂರಿನಲ್ಲಿ ಸೆ. 3ರಿಂದ ಗ್ಲೋಬಲ್ ಚೆಸ್ ಲೀಗ್
10 hours ago
Ram Mandir Donation: ಅಯೋಧ್ಯೆ ನಿವಾಸಿ ರಜನೀಶ್ ಸಿಂಗ್ ಈ ಸಂಬಂಧ ಮೋದಿಗೆ ಪತ್ರ ಬರೆದಿದ್ದು, ಜಮೀನು ವ್ಯವಹಾರ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಪಾರದರ್ಶಕವಾಗಿ ಪ್ರಕಟಿಸಲು ಆಗ್ರಹಿಸಿದ್ದಾರೆ.
11 hours ago
National Testing Agency: ಮುಂಬರಲಿರುವ ‘ನೀಟ್–ಯುಜಿ’ ಮರು ಪರೀಕ್ಷೆಗೆ ಹೆಚ್ಚುವರಿ ‘ರಫ್ ಶೀಟ್’, ಹೆಚ್ಚುವರಿ ಪರೀಕ್ಷಾ ಅವಧಿ ಸೇರಿದಂತೆ ಹಲವು ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದೆ.
11 hours ago
Mediation Proceedings: ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವೆ ದೀರ್ಘಕಾಲದಿಂದ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆ ವಿವಾದವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಸ್ಥಿಕೆಗೆ ಉಲ್ಲೇಖಿಸಿದೆ.
11 hours ago
Public Health Alert: ವಯನಾಡ್ನ ಶಾಲೆಯೊಂದರಲ್ಲಿ ಮತ್ತೂ 7 ವಿದ್ಯಾರ್ಥಿಗಳಲ್ಲಿ ಶಿಗೆಲ್ಲಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
11 hours ago
Enforcement Directorate: ಸಿಎಂಆರ್ಎಲ್ ಕಂಪನಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ (ಜಾರಿ ನಿರ್ದೇಶನಾಲಯ), ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ಅವರಿಗೆ ಮತ್ತೊಂದು ಸಮನ್ಸ್ ಜಾರಿ ಮಾಡಿದೆ.
11 hours ago
FIFA Tickets: ಫಿಫಾ ವಿಶ್ವಕಪ್ ಟೂರ್ನಿಗೆ ಇಂದಿನಿಂದ ಆಭೂತಪೂರ್ವ ಚಾಲನೆ ದೊರೆತಿದೆ.
11 hours ago
Sabarimala Pilgrimage: ಜೂನ್ 20 ರಂದು ಆರು ಮಂದಿ ಎಐ ತಜ್ಞರ ಸಭೆ ಆಯೋಜಿಸಲಾಗಿದ್ದು, ಸನ್ನಿಧಾನಂ ಮತ್ತು ಪಂಪಾದಲ್ಲಿ ನೈಜ ಸಮಯದ ಮಾಹಿತಿ ಆಧಾರಿತ ಆನ್ಲೈನ್ ನಗದು ರಹಿತ ವಹಿವಾಟು ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.
11 hours ago
Lokayukta Police: ದಳವಾಯಿ ಕೋಡಿಹಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರ 5 ಎಕರೆ 28 ಗುಂಟೆ ಜಮೀನಿನ ಪೋಡಿ ಕೆಲಸಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ಆರ್ಐ ಮಧುಸೂದನ್ ಅವರನ್ನು ಎಸ್ಪಿ ಸುರೇಶ್ಬಾಬು ನೇತೃತ್ವದ ತಂಡ ಬಂಧಿಸಿದೆ.
11 hours ago
FIFA 2026: ಟಿಕೆಟ್ ದರ ಅತಿಯಾಯ್ತು ಎನ್ನುತ್ತಿವೆ ಖಾಲಿ ಕುರ್ಚಿಗಳು!
11 hours ago
ಫಿಫಾ ವಿಶ್ವಕಪ್ 2026: ಉದ್ಘಾಟನಾ ಪಂದ್ಯದಲ್ಲೇ ಮೂರು ರೆಡ್ ಕಾರ್ಡ್!
12 hours ago
FIFA World Cup 2026: ಅಝಟೆಕಾ ಕ್ರೀಡಾಂಗಣದಲ್ಲಿ ಮೆಕ್ಸಿಕೊ 2-0 ಗೋಲುಗಳಿಂದ ಜಯಿಸಿತು. ರೆಫರಿ ವಿಲ್ಟನ್ ಸಂಪಾಯೊ 3 ರೆಡ್ ಕಾರ್ಡ್ ನೀಡಿದ್ದು, ಸಿಥೋಲ್ ಹಾಗೂ ಥೆಂಬಾ ಝ್ವಾನೆ ಹೊರನಡೆದ ಪ್ರಮುಖ ಆಟಗಾರರಾಗಿದ್ದಾರೆ.
12 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, ಜೂನ್ 12, 2026
12 hours ago
Karnataka High Court: ಸಂಧ್ಯಾ ಯು ಪ್ರಭು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ವಿಚಾರಣೆ ನಡೆಸಿದ್ದು, ವಿಚಾರಣೆಯನ್ನು ಈ ತಿಂಗಳ 12ಕ್ಕೆ ಮುಂದೂಡಿ ಚುನಾವಣಾ ಅಕ್ರಮಗಳ ತನಿಖೆಗೆ ಆದೇಶ ನೀಡಿದ್ದಾರೆ.
12 hours ago
ಚುರುಮುರಿ: ಹೊಸ ಸುದ್ದಿ!
13 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, ಜೂನ್ 12, 2026
13 hours ago
ಕಾಲ್ಚೆಂಡಿನಾಟದ ಹಬ್ಬ ಎಂದೇ ಕರೆಯಲಾಗುವ ಫಿಫಾ ವಿಶ್ವಕಪ್ಗೆ ಇಂದು ಚಾಲನೆ ಸಿಕ್ಕಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಫಿಫಾ ಟೂರ್ನಿಯಲ್ಲಿ ಈ ವರ್ಷ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ.
13 hours ago
ಮೆಸ್ಸಿ ಏಲಿಯನ್: ಅರ್ಜೆಂಟೀನಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದ ಮೆಹ್ತಾಬ್
13 hours ago
US Navy Attack: ನವದೆಹಲಿಯಲ್ಲಿ ಅಮೆರಿಕದ ಜಾಸೊನ್ ಮೀಕ್ಸ್ ಅವರಿಗೆ ಸಮನ್ಸ್ ನೀಡಲಾಗಿದ್ದು, ಸೆಟ್ಬೆಲ್ಲೊ ಹಡಗಿನ ಮೇಲಿನ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟು 22 ಮಂದಿಯನ್ನು ರಕ್ಷಿಸಿರುವುದಾಗಿ ದೃಢಪಡಿಸಲಾಗಿದೆ.
14 hours ago
Suriya SUV Gift: ತಮಿಳು ನಟ ಸೂರ್ಯ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘ಕರುಪ್ಪು’ ಸಿನಿಮಾ ಭಾರಿ ಯಶಸ್ಸು ಗಳಿಸಿದೆ. ಈ ಯಶಸ್ಸಿನ ಬೆನ್ನಲ್ಲೆ, ನಿರ್ದೇಶಕ ಆರ್.ಜೆ ಬಾಲಾಜಿ ಅವರಿಗೆ ಸೂರ್ಯ, ಎಸ್ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
14 hours ago
New Zealand Cricket: ಕಿವೀಸ್ ಬ್ಯಾಟರ್ ಕೇನ್ ವಿಲಿಯಮ್ಸನ್ 19,346 ರನ್ ಹಾಗೂ 48 ಶತಕಗಳ ದಾಖಲೆಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. 2021ರ ಟೆಸ್ಟ್ ಚಾಂಪಿಯನ್ಷಿಪ್ ಗೆದ್ದಿದ್ದ ಇವರು ಒಟ್ಟು 378 ಪಂದ್ಯಗಳನ್ನು ಆಡಿದ್ದಾರೆ.
14 hours ago
ಕ್ರಿಕೆಟ್ಗೆ ಕೇನ್ ವಿದಾಯ: ಇಂಗ್ಲೆಂಡ್ ಸರಣಿಯಲ್ಲಿ ನ್ಯೂಜಿಲೆಂಡ್ಗೆ ಹಿನ್ನಡೆ
14 hours ago
Pramod Muthalik: ಧರ್ಮಸ್ಥಳದ ವಿರುದ್ಧದ ಪಿತೂರಿಗಾಗಿ ಕೇರಳದಿಂದ 200 ಕೋಟಿ ರೂಪಾಯಿ ಹಣ ಹರಿದುಬಂದಿದೆ ಎಂದು ಆರೋಪಿಸಿದ ಶ್ರೀರಾಮ ಸೇನೆ ಮುಖ್ಯಸ್ಥರು, ಪ್ರೊ. ಭಗವಾನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
14 hours ago
Praneeth More Comedy: ₹370 ಬಿರಿಯಾನಿಗಾಗಿ ಯುವತಿಗೆ ಕಿರುಕುಳ ನೀಡಿದ ಹಿಮಾಂಶು ಜಾಂಗ್ರಾನನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಈ ಅಸಭ್ಯ ವರ್ತನೆಗೆ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಸ್ತುತ ಎಫ್ಐಆರ್ ದಾಖಲಿಸಿದ್ದಾರೆ.
15 hours ago
Karnataka MLC Election: ಜೂನ್ 18ರ ವಿಧಾನ ಪರಿಷತ್ ಚುನಾವಣೆಗಾಗಿ ಮಂಗಳವಾರ ಸಂಜೆ 6 ಗಂಟೆಗೆ ವಂಡರ್ಲಾ ರೆಸಾರ್ಟ್ನಲ್ಲಿ ಸಭೆ ನಿಗದಿಯಾಗಿದೆ. ಸಿದ್ದರಾಮಯ್ಯ ಹಾಗೂ ರಣದೀಪ್ ಸುರ್ಜೇವಾಲ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
15 hours ago
Vijay Mookambika Temple: ಮಂಗಳೂರು ವಿಮಾನ ನಿಲ್ದಾಣದಿಂದ ಆಗಮಿಸಿದ ಸಿಎಂ ವಿಜಯ್ ಮಧ್ಯಾಹ್ನ 3:35ಕ್ಕೆ ದರ್ಶನ ಪಡೆದರು. ಝೆಡ್ ಪ್ಲಸ್ ಭದ್ರತೆಯ ನಡುವೆ ಬಂದ ಅವರಿಗೆ ದೇವಳದ ಅಧಿಕಾರಿಗಳು ಪೂರ್ಣಕುಂಭ ಸ್ವಾಗತ ನೀಡಿದರು.
15 hours ago
Reels Competition: ಕಟಪಾಡಿಯ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ 2200 ಕಥೆಗಳನ್ನು ಸಂಗ್ರಹಿಸಿದ್ದಾರೆ. ಶಿರಸಿಯ ಗೃಹಿಣಿ ಸ್ನೇಹಾ ಶಂಕರ್ ಶೇಟ್ ವಿವಾಹ ಸಂಬಂಧಗಳ ಕುರಿತಾದ ವಿಡಿಯೊಗೆ ತೃತೀಯ ಬಹುಮಾನ ಗೆದ್ದಿದ್ದಾರೆ.
15 hours ago
Power Privatization: ಟಾಟಾ ಪವರ್ಗೆ ಅವಕಾಶ ನೀಡದಂತೆ ಆಗ್ರಹಿಸಿದ ಗೋವಿಂದ ಕಾರಜೋಳ, ರೈತರು ಐಪಿ ಸೆಟ್ ಮತ್ತು ಟಿಸಿ ಅಳವಡಿಕೆಗೆ 3 ಲಕ್ಷ ರೂ ಪಾವತಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ಕಾರದ ನಿಲುವನ್ನು ಟೀಕಿಸಿದರು.
15 hours ago
FIFA World Cup 2026: ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದ ಮೆಕ್ಸಿಕೊ ತಂಡದ 17 ವರ್ಷದ ಗಿಲ್ಬರ್ಟೊ ಮೊರಾ ಅವರು96 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
16 hours ago
Kannada TV Show: ನಟ ಪರೀಕ್ಷಿತ್ ರಾಘವೇಂದ್ರ ತೀರ್ಥರಾಗಿ ಕಾಣಿಸಿಕೊಳ್ಳುತ್ತಿದ್ದು, ತಂಜಾವೂರಿನ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ ಗುರು ಸುಧೀಂದ್ರರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆ ನೀಡುವ ದೃಶ್ಯಗಳು ಈ ವಾರ ಪ್ರಸಾರವಾಗಲಿವೆ.
16 hours ago
FIFA World Cup: ಮೊದಲ ಪಂದ್ಯದಲ್ಲೆ 96 ವರ್ಷಗಳ ದಾಖಲೆ ಮುರಿದ ಗಿಲ್ಬರ್ಟೊ ಮೊರಾ
16 hours ago
Dharmasthala Case: ಬೀದಿಯಲ್ಲಿ ಹೋಗುವವರ ಮಾತಿಗೆ ಸಿದ್ದರಾಮಯ್ಯ ಸಮ್ಮತಿಸಿ ಎಸ್ಐಟಿ ತನಿಖೆ ನೀಡಿದ್ದರು ಎಂದು ವಿಜಯೇಂದ್ರ ದೂರಿದ್ದಾರೆ. ಈ ಪ್ರಕರಣದಲ್ಲಿ ವಿದೇಶಿ ಶಕ್ತಿಗಳ ನೂರಾರು ಕೋಟಿ ಹೂಡಿಕೆಯಿರುವ ಶಂಕೆ ಸತ್ಯವಾಗಬೇಕು ಎಂದು ಆಗ್ರಹಿಸಿದರು.
16 hours ago
TVK Leader Vijay: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಯನ್ನು ಸಚಿವ ಯು.ಟಿ.ಖಾದರ್ ಹಾಗೂ ಎಡಿಸಿ ರಾಜು ಕೆ. ಅವರು ಬರಮಾಡಿಕೊಂಡರು.
16 hours ago
Snake rescue: ಕೇರಳದ ತ್ರಿಶೂರ್ ಜಿಲ್ಲೆಯ ಮನೆಯೊಂದರ ಆವರಣದಲ್ಲಿ ಬರೋಬ್ಬರಿ 18 ಹೆಬ್ಬಾವಿನ ಮರಿಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
16 hours ago
Supreme Court Verdict: ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಪೀಠವು ಸಂವಿಧಾನದ 329ನೇ ವಿಧಿಯಡಿ ಈ ಮನವಿಯನ್ನು ಪುರಸ್ಕರಿಸಲಾಗದು ಎಂದು ಆದೇಶ ಹೊರಡಿಸಿದೆ.
17 hours ago
Ramanagara RTO: ಲೋಕಾಯುಕ್ತ ಎಸ್ಪಿ ಸ್ನೇಹ ನೇತೃತ್ವದ ತಂಡವು ರಾಮನಗರದ ಸಾರಿಗೆ ಕಚೇರಿಯ ಮೇಲೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ದಾಳಿ ನಡೆಸಿತ್ತು. ಅಲ್ಲಿನ ಸತೀಶ್ ಬಾಬು ಸೇರಿದಂತೆ ಹಲವು ಅಧಿಕಾರಿಗಳನ್ನು ಕಡತಗಳ ಕುರಿತು ವಿಚಾರಿಸಲಾಗಿದೆ.
17 hours ago
ಕೃಷ್ಣ ಬೈರೇಗೌಡಗೆ ಪೂರ್ಣ ಹೊಣೆ ಕೊಡಲಿ: ದಿನೇಶ್ ಗುಂಡೂರಾವ್
17 hours ago
Tamil Nadu CM Vijay: ತಮಿಳುನಾಡಿನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ 2017ರಲ್ಲಿ ತೆರೆಕಂಡಿದ್ದ, ಅವರ ನಟನೆಯ ‘ಮೆರ್ಸಲ್’ ಸಿನಿಮಾವನ್ನು ಮರು ಬಿಡುಗಡೆಗೊಳಿಸುವುದಾಗಿ ಚಿತ್ರತಂಡವು ತಿಳಿಸಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ