Last Updated: 12 Apr 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಣೋಯಿ
(24 hours ago)
18
IPL 2026| ಸ್ಪೋಟಕ ಶತಕ ಸಿಡಿಸಿದ ಸಂಜು ಸ್ಯಾಮ್ಸನ್: ಡೆಲ್ಲಿಗೆ 213 ರನ್ ಗುರಿ
(17 hours ago)
14
CAA Citizenship: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆರೆ ಮತುವಾ, ನಮಸುದ್ರಾ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
(23 hours ago)
14
GST ruling india: ಪಿಗ್ಮಿ ಏಜೆಂಟರು ಜಿಎಸ್ಟಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯ ಷೋಕಾಸ್ ನೋಟಿಸ್ಗಳನ್ನು ರದ್ದುಪಡಿಸಲಾಗಿದೆ.
(18 hours ago)
12
ಮಗ ವಿದೇಶದಲ್ಲಿ ಓದುತ್ತಿದ್ದಾನೆ,ಪ್ರಕರಣ ಕೈಬಿಡಿ: ಹೈಕೋರ್ಟ್ಗೆ ಅನಂತಕುಮಾರ್ ಮನವಿ
(4 hours ago)
11
Iran Ceasefire Talks: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ನಿರ್ಗಮಿಸಿದರು
(6 hours ago)
11
ಐಪಿಎಲ್ | ಅಭಿಷೇಕ್ ಅಬ್ಬರಕ್ಕೆ ಸಿಗದ ಜಯ: ಪಂಜಾಬ್ಗೆ ಗೆಲುವಿನ ‘ಶ್ರೇಯಸ್ಸು’
(7 hours ago)
11
Karnataka politics: ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಾವೇಶದಲ್ಲಿ ಎಚ್ಡಿಕೆ ಮಾತನಾಡಿ 28,000 ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯನ್ನು ಟೀಕಿಸಿದರು ಮತ್ತು ಬಿಬಿಎಂಪಿಯನ್ನು ಜಿಬಿಎ ಎಂದು ಬದಲಿಸಿರುವುದನ್ನು ಖಂಡಿಸಿದರು.
(17 hours ago)
11
Karnataka Congress Crisis: ದಾವಣಗೆರೆ ಉಪಚುನಾವಣೆ ಬಳಿಕ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಉಸ್ತುವಾರಿ ಅಭಿಷೇಕ್ ದತ್ತ ವರದಿ ನೀಡಿದ್ದು ನಸೀರ್ ಅಹಮದ್ ಕೆಳಗಿಳಿಯಲು ವರಿಷ್ಠರು ಸೂಚಿಸಿದ್ದಾರೆ.
(17 hours ago)
11
Tehran Response: ಒಂದೇ ಅವಧಿಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಏರ್ಪಡಬಹುದು ಎಂಬ ನಿರೀಕ್ಷೆ ಯಾರಿಗೂ ಇದ್ದಿಲ್ಲ ಎಂದು ಇರಾನ್ ಹೇಳಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಇರಾನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
(3 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 12
Ambedkar Marathon Delhi: ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆರ್ಎಸ್ಎಸ್ ಮತ್ತು ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
79 mins ago
Hassan Elephant Attack: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ 65 ವರ್ಷದ ರೈತ ರಾಜಶೆಟ್ಟಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.
79 mins ago
IPL 2026: ಸಿಎಸ್ಕೆ ತಂಡದ ನಾಯಕ ಋತುರಾಜ್ ಗಾಯಕವಾಡ್ಗೆ ₹12 ಲಕ್ಷ ದಂಡ
79 mins ago
Asha Bhosle: ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ(ಏ.12) ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ.
79 mins ago
Maharashtra Politics: ಮಹಾಯುತಿ ಮೈತ್ರಿಕೂಟದ ಪ್ರಮುಖ ಆಡಳಿತ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ ಎಂದು ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಆರೋಪಿಸಿದ್ದಾರೆ.
79 mins ago
S Jaishankar: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಬುಧಾಬಿಯಲ್ಲಿ ಯುಎಇ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದ್ದಾರೆ.
79 mins ago
ಡಗೌಟ್ನಲ್ಲಿ ಆರ್ಆರ್ ಮ್ಯಾನೇಜರ್ ಮೊಬೈಲ್ ಬಳಸಿದ್ದು ನಿಯಮ ಉಲ್ಲಂಘನೆ: ಬಿಸಿಸಿಐ
108 mins ago
Bengal voter list revision: ವಿಶೇಷ ಪರಿಷ್ಕರಣೆಯಲ್ಲಿ 91 ಲಕ್ಷ ಮತದಾರರ ಹೆಸರು ಕೈಬಿಡಲಾಗಿದ್ದು, ಸುಮಾರು 57 ಲಕ್ಷ ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆಂದು ವರದಿಯಾಗಿದೆ.
2 hours ago
Hormuz Strait Dispute: ಅಮೆರಿಕ ಮತ್ತು ಇರಾನ್ ನಡುವಿನ ಶಾಶ್ವತ ಕದನ ವಿರಾಮ ಮಾತುಕತೆ ಒಪ್ಪಂದವಿಲ್ಲದೆ ಕೊನೆಗೊಂಡಿದೆ. ಅತ್ಯುತ್ತಮ ಪ್ರಸ್ತಾವನೆಯನ್ನು ಮುಂದಿಟ್ಟಿತ್ತಾದರೂ, ಇರಾನ್ ಅದನ್ನು ಸ್ವೀಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 hours ago
DMK Criticism: ತಮಿಳುನಾಡು ಚುನಾವಣೆಯ ನಡುವೆ ನಟ ವಿಜಯ್ ಹಲವು ಪ್ರಚಾರ ಸಭೆಗಳನ್ನು ರದ್ದು ಮಾಡಿದ್ದು ಡಿಎಂಕೆ ಪಕ್ಷ ‘ವರ್ಕ್ ಫ್ರಮ್ ಹೋಮ್’ ಪ್ರಚಾರ ಎಂದು ಲೇವಡಿ ಮಾಡಿದೆ.
3 hours ago
ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನನಾಯಗನ್’ ಸೋರಿಕೆಯ ಬೆನ್ನಲೇ ಚಿತ್ರೋದ್ಯಮದಿಂದ ಖಂಡನೆ ವ್ಯಕ್ತವಾಗುತ್ತಿದೆ
3 hours ago
Tehran Response: ಒಂದೇ ಅವಧಿಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಏರ್ಪಡಬಹುದು ಎಂಬ ನಿರೀಕ್ಷೆ ಯಾರಿಗೂ ಇದ್ದಿಲ್ಲ ಎಂದು ಇರಾನ್ ಹೇಳಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಇರಾನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
3 hours ago
Asha Bhosle Hospitalization: ಹೃದಯ ಸ್ತಂಭನದ ನಂತರ ಹಿರಿಯ ಗಾಯಕಿ ಆಶಾ ಭೋಸ್ಲೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಕುಟುಂಬ ಮಾಹಿತಿ ನೀಡಿದೆ.
3 hours ago
ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ಸಾಧಿಸಿದೆ.
4 hours ago
ರವಿಶಾಸ್ತ್ರಿ ಅವರು ಮೈದಾನದಲ್ಲಿದ್ದರೆ ಉತ್ತಮವಾಗಿ ಆಡುತ್ತೇನೆ ಎಂದ ಸ್ಯಾಮ್ಸನ್
4 hours ago
Nari Shakti Vandan Adhiniyam: ಮಹಿಳಾ ಮೀಸಲಾತಿ ಕಾಯ್ದೆಯನ್ನು ಅದರ ನೈಜ ಆಶಯದೊಂದಿಗೆ ಜಾರಿಗೆ ತರುವ ಸಮಯ ಬಂದಿದೆ. 2029ರ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಇರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
4 hours ago
IPL 2026: ಸಿಎಸ್ಕೆ ಗೆಲುವಿನ ಬೆನ್ನಲ್ಲೇ ವಿವಾದಕ್ಕೀಡಾದ ಅಂಪೈರ್ ನಿರ್ಣಯ
4 hours ago
ಮಗ ವಿದೇಶದಲ್ಲಿ ಓದುತ್ತಿದ್ದಾನೆ,ಪ್ರಕರಣ ಕೈಬಿಡಿ: ಹೈಕೋರ್ಟ್ಗೆ ಅನಂತಕುಮಾರ್ ಮನವಿ
4 hours ago
West Bengal voters: ಏಪ್ರಿಲ್ 23ರಂದು ನಡೆಯುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ 16 ಜಿಲ್ಲೆಗಳ ಸುಮಾರು 3.6 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
4 hours ago
West Asia Conflict: ಇಸ್ಲಾಮಾಬಾದ್ನಲ್ಲಿ ನಡೆದ ಮಾತುಕತೆಗಳ ನಂತರ ವಿದೇಶಾಂಗ ಸಚಿವ ಇಸಾಕ್ ದಾರ್ ಅವರು ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಲು ಸಂಧಾನಕಾರರ ಪಾತ್ರವಹಿಸುವ ಬದ್ಧತೆ ಹಾಗೂ ದ್ವಿಪಕ್ಷೀಯ ಮಾತುಕತೆಯ ಅಗತ್ಯವನ್ನು ಒತ್ತಿ ಹೇಳಿದರು.
5 hours ago
ದಾವಣಗೆರೆ ಉಪಚುನಾವಣೆ | ಕಾಂಗ್ರೆಸ್ ಜಗಳ ಸ್ಫೋಟ: ಜಬ್ಬಾರ್ ರಾಜೀನಾಮೆ
5 hours ago
Weather Update: ಹಾಸನ ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಮಾಹಿತಿ.
5 hours ago
ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿ-ಸಚಿವ ಬೈರತಿ ಸುರೇಶ್
5 hours ago
West Asia Conflict: ಇಸ್ಲಾಮಾಬಾದ್ನಲ್ಲಿ ನಡೆದ ಸುದೀರ್ಘ ಮಾತುಕತೆಗಳು ಫಲಪ್ರದವಾಗಿಲ್ಲ. ಅಮೆರಿಕ ಮತ್ತು ಇರಾನ್ ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾಗಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ತಿಳಿಸಿದ್ದಾರೆ.
5 hours ago
IPL 2026: ಧೋನಿ ಹೆಸರಿನಲ್ಲಿದ್ದ All Time Record ಮುರಿದ ಸಂಜು ಸ್ಯಾಮ್ಸನ್
6 hours ago
ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 32 ರನ್ಗಳಿಂದ ಗೆದ್ದಿದೆ. ಈ ಮೂಲಕ ಆವೃತಿಯ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿದೆ.
6 hours ago
Iran Ceasefire Talks: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ನಿರ್ಗಮಿಸಿದರು
6 hours ago
ಎರಡೂ ಪಕ್ಷಗಳ ಮುಖಂಡರದ್ದು ಅವರವರದ್ದೇ ಲೆಕ್ಕ
6 hours ago
ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್: ಸುಜೀತ್, ಅಭಿಮನ್ಯುಗೆ ಚಿನ್ನ
7 hours ago
ಐಪಿಎಲ್ | ಅಭಿಷೇಕ್ ಅಬ್ಬರಕ್ಕೆ ಸಿಗದ ಜಯ: ಪಂಜಾಬ್ಗೆ ಗೆಲುವಿನ ‘ಶ್ರೇಯಸ್ಸು’
7 hours ago
ಹಿಂದಿಗೆ ಗ್ರೇಡ್ ಪ್ರಶ್ನಿಸಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
7 hours ago
ಆರ್ಸಿಬಿ–ಮುಂಬೈ ಇಂಡಿಯನ್ಸ್ ಹಣಾಹಣಿ ಇಂದು: ಗೆಲುವಿನ ಹಾದಿಗೆ ಮರಳುವತ್ತ ಚಿತ್ತ
7 hours ago
ಇಸ್ಲಾಮಾಬಾದ್ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆ ಯಾವುದೇ ಒಮ್ಮತವಿಲ್ಲದೆ ಮುಕ್ತಾಯಗೊಂಡಿದೆ. ಪರಮಾಣು ಶಸ್ತ್ರಾಸ್ತ್ರ ವಿಚಾರವೇ ಬಿಕ್ಕಟ್ಟಿಗೆ ಕಾರಣ ಎಂದು ಅಮೆರಿಕ ತಿಳಿಸಿದೆ.
7 hours ago
ಇಂಡಿಯನ್ ಸೂಪರ್ ಲೀಗ್: ಬ್ಲಾಸ್ಟರ್ಸ್ಗೆ ಮಣಿದ ಬಿಎಫ್ಸಿ
7 hours ago
Business: ಭಾರತ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಮಾತುಕತೆಯಿಂದಾಗಿ ಕೃಷಿ ವಲಯಕ್ಕೆ ಪೆಟ್ಟು ಬೀಳಲಿದೆ ಎಂದು ಎಐಕೆಎಸ್ ಹೇಳಿದೆ.
7 hours ago
Kannada Development Authority: ಕನ್ನಡ ಭಾಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವಂತಾಗಲು ವಿದ್ಯಾರ್ಥಿ ವೇತನದ ಪ್ರೋತ್ಸಾಹ, ಭಾಷಾ ಕಲಿಕೆಯ ಬಗ್ಗೆ ನಿರಂತರ ಮೌಲ್ಯಮಾಪನ ಸೇರಿದಂತೆ 16 ಶಿಫಾರಸುಗಳನ್ನು ಮಾಡಿದೆ.
7 hours ago
Politics: ಭಾರತೀಯ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಮತ್ತು ಅಮೆರಿಕದ ವಾಯುಪಡೆ ಮುಖ್ಯಸ್ಥ ಕೆನ್ ವಿಲ್ಸ್ಬಾಚ್ ರಕ್ಷಣಾ ಪಾಲುದಾರಿಕೆ ಕುರಿತು ಚರ್ಚೆ ನಡೆಸಿದರು.
7 hours ago
Politics: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನರಾಚನೆಯ ಕೂಗು ಜೋರಾಗಿದೆ. ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ಹಿರಿಯ ಶಾಸಕರು ದೆಹಲಿಗೆ ಪ್ರಯಾಣಿಸಲಿದ್ದಾರೆ.
7 hours ago
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ, ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು
7 hours ago
Business: ದೆಹಲಿ ಸರ್ಕಾರವು ₹30 ಲಕ್ಷದೊಳಗಿನ ವಿದ್ಯುತ್ಚಾಲಿತ ಕಾರುಗಳಿಗೆ 2030ರವರೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲು ಪ್ರಸ್ತಾಪಿಸಿದೆ.
7 hours ago
ಒಳನೋಟ: ಗಿಗ್ ಕಾರ್ಮಿಕರದ್ದು ಬಗೆದಷ್ಟೂ ಬವಣೆ
7 hours ago
Business: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ರೈತ ಶಿವಪ್ಪ ಶೆಂಡೂರೆ ಪಂಜಾಬ್ ಮೂಲದ 'ಬೀಟಲ್' ತಳಿ ಮೇಕೆಗಳನ್ನು ಸಾಕಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆಂದು ವರದಿ.
8 hours ago
Food News: ಬೆಂಗಳೂರಿನಲ್ಲಿದ್ದರೂ ಸಾಗರದ ಅನ್ನಪೂರ್ಣಕ್ಕನ ಮನಸ್ಸು ಮಲೆನಾಡಿನ ಮಳೆಯ ತೇವದಲ್ಲಿ ನೆನೆದ ಮಣ್ಣಿನ ವಾಸನೆಗಾಗಿ ಕಾತರಿಸಿತು. ಮಾವಿನಮಿಡಿ ಉಪ್ಪಿನಕಾಯಿ ಎಂಬುದು ಒಂದು ಭಾವನೆ.
8 hours ago
Labor News: ಬೆಳಗಾವಿ ಜಿಲ್ಲೆಯ ಕಬ್ಬೂರಿನಲ್ಲಿ ಕಬ್ಬು ಕಟಾವು ಕಾರ್ಮಿಕರ ಜೀವನದ ಕಷ್ಟಗಳ ಕುರಿತು ಒಂದು ವರದಿ. ತಾಯಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಕರುಣಾಜನಕ ಕಥೆ.
8 hours ago
ಐಎಸ್ಎಲ್: ಬ್ಲಾಸ್ಟರ್ಸ್ಗೆ ಮಣಿದ ಬಿಎಫ್ಸಿ
8 hours ago
ಕುಸ್ತಿ: ಸುಜೀತ್, ಅಭಿಮನ್ಯುಗೆ ಚಿನ್ನ
8 hours ago
ಕ್ಯಾಂಡಿಡೇಟ್ಸ್ ಚೆಸ್ ವೈಶಾಲಿಗೆ ಅಗ್ರಸ್ಥಾನ
8 hours ago
ಜಯದ ಹಾದಿಗೆ ಮರಳುವತ್ತ ಚಿತ್ತ
8 hours ago
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಂಶೋಧನಾತ್ಮಕ ವರದಿ ಸಿದ್ಧ
9 hours ago
ನಗರದ ಕಾಮಗಾರಿಗಳಲ್ಲಿ ಪಾರದರ್ಶಕತೆ ಕೊರತೆ: ಅಧ್ಯಯನ ವರದಿ
9 hours ago
Engineering Fees: ಸಚಿವ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಟೈಪ್-1 ಕಾಲೇಜು ಶುಲ್ಕವನ್ನು ₹87,935ಕ್ಕೆ ಏರಿಸಲಾಗಿದ್ದು, ಖಾಸಗಿ ಕಾಲೇಜುಗಳಿಗೆ ಗರಿಷ್ಠ ₹20,000 ಇತರೆ ಶುಲ್ಕ ಪಡೆಯಲು ಸಭೆಯಲ್ಲಿ ಅನುಮತಿ ನೀಡಲಾಗಿದೆ.
9 hours ago
Gig Workers: ರಾಜ್ಯದ 4 ಲಕ್ಷ ಕಾರ್ಮಿಕರಿಗೆ ಅಪಘಾತ ವಿಮೆ ಹಾಗೂ 5 ಲಕ್ಷದವರೆಗೆ ಆಯುಷ್ಮಾನ್ ಭಾರತ್ ಚಿಕಿತ್ಸೆ ಲಭ್ಯವಿದೆ. ಪ್ರತಿ ಡೆಲಿವರಿಗೆ ಕೇವಲ 10 ರೂಪಾಯಿ ಪಡೆಯುವ ಇವರ ಹಿತರಕ್ಷಣೆಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆಯಾಗಿದೆ.
9 hours ago
ಒಳನೋಟ | ಗಿಗ್ ವಲಯ: ಬಗೆದಷ್ಟೂ ಬವಣೆ
9 hours ago
ಹಿಂದಿಗೆ ಗ್ರೇಡ್: ಪ್ರಶ್ನಿಸಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ
10 hours ago
Apr 11
West Asia War: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಶನಿವಾರ ತ್ರಿಪಕ್ಷೀಯ ಮಾತುಕತೆ ಆರಂಭವಾಗಿದೆ.
12 hours ago
CSK vs DC Match Highlights: ಗೆಲುವಿನ ಖಾತೆ ತೆರೆದ ಚೆನ್ನೈ
13 hours ago
Asha Bhosle: ಹಿಂದಿ ಚಿತ್ರರಂಗದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ (92) ಅವರು ಹೃದಯ ಸ್ತಂಭನದಿಂದ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
13 hours ago
West Asia conflict: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್ನಲ್ಲಿ ಶನಿವಾರ ತ್ರಿಪಕ್ಷೀಯ ಮಾತುಕತೆ ಆರಂಭವಾಗಿದೆ.
14 hours ago
Strait of Hormuz: ಇರಾನ್ ನಿಯೋಜಿಸಿದ್ದ 28 ಜಲಬಾಂಬ್ಗಳನ್ನು ತೆರವುಗೊಳಿಸಿದ ಅಮೆರಿಕದ ಎರಡು ಯುದ್ಧನೌಕೆಗಳು ಶನಿವಾರ ಈ ಪ್ರದೇಶವನ್ನು ದಾಟಿದ್ದು, ಗುರಿ ನಿರ್ದೇಶಿತ ಕ್ಷಿಪಣಿ ನಾಶಕಗಳನ್ನು ಇವು ಒಳಗೊಂಡಿವೆ ಎಂದು ವರದಿಯಾಗಿದೆ.
14 hours ago
CSK vs DC: ಸಂಜು ಸ್ಯಾಮ್ಸನ್ ಅವರ ಸ್ಪೋಟಕ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು(ಸಿಎಸ್ಕೆ), ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 23 ರನ್ಗಳ ಜಯ ಸಾಧಿಸಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ