Last Updated: 1 May 2026 2:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇ–ಸಿಗರೇಟ್ ಸೇದಿ ಸಿಕ್ಕಿಬಿದ್ದ ಪರಾಗ್ಗೆ ಭಾರಿ ಪ್ರಮಾಣದ ದಂಡ ವಿಧಿಸಿದ IPL
(23 hours ago)
28
ನನಗೆ ಸಹಾಯ ಮಾಡುವ ಮುನ್ನ ನಿಮ್ಮ ಯುದ್ಧ ಕೊನೆಗೊಳಿಸುತ್ತೇನೆ: ಪುಟಿನ್ಗೆ ಟ್ರಂಪ್
(13 hours ago)
24
Orange Alert: ರಾಜ್ಯದ ಹಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಶುಕ್ರವಾರ ಐದು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಹದಿನೈದು ಜಿಲ್ಲೆಗಳಿಗೆ ನೀಡಿದೆ
(18 hours ago)
19
Rape Survivor Case: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತದ ಮಿತಿಯನ್ನು ತೆಗೆದುಹಾಕುವಂತೆ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. 15 ವರ್ಷದ ಬಾಲಕಿಯ 30 ವಾರಗಳ ಭ್ರೂಣ ತೆಗೆಯುವ ಬಗ್ಗೆ ಏಮ್ಸ್ ಆರೋಗ್ಯದ ಕಳವಳ ವ್ಯಕ್ತಪಡಿಸಿದೆ.
(22 hours ago)
18
ಪರಾಗ್ ಧೂಮಲೀಲೆಗೆ ಬಿತ್ತು ದಂಡ: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧವೂ ಕ್ರಮ?
(18 hours ago)
17
Bengaluru Weather Update: ಬುಧವಾರ (ಏ.29) ರಾತ್ರಿ ಹಲವೆಡೆ ಬಿರುಸಾಗಿ ಮಳೆ ಸುರಿಯಿತು. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದ ನಾಗರಿಕರಿಗೆ, ದಾಖಲೆ ಪ್ರಮಾಣದಲ್ಲಿ ಆಲಿಕಲ್ಲಿನೊಂದಿಗೆ ಸುರಿದ ಮಳೆ ತಂಪೆರೆಯಿತು
(23 hours ago)
16
Baby Bump Photoshoot: ನಟ ಡಾಲಿ ಧನಂಜಯ್ ಹಾಗೂ ಧನ್ಯಾತಾ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಬೇಬಿಬಂಪ್ ಪೋಟೊಶೂಟ್ ಮಾಡಿಸಿದ ಚಿತ್ರಗಳನ್ನು ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
(22 hours ago)
15
Bangalore space documentary: ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ವಾಯೇಜರ್ ಕುರಿತ ‘ಅಂತ್ಯವಿಲ್ಲದ ಪಯಣ’ ಸಾಕ್ಷ್ಯಚಿತ್ರ ಆರಂಭವಾಗಿದೆ. ಸಚಿವ ಎನ್. ಎಸ್. ಬೋಸರಾಜು ಉದ್ಘಾಟಿಸಿದ ಈ ಪ್ರದರ್ಶನವು ಒಟ್ಟು 33 ನಿಮಿಷಗಳ ಅವಧಿಯದ್ದಾಗಿದೆ.
(22 hours ago)
15
National Education Policy 2020: ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ, ಏಪ್ರಿಲ್ 9ರ ಸುತ್ತೋಲೆಯಂತೆ 6ನೇ ತರಗತಿಗೆ ತೃತೀಯ ಭಾಷೆ ಕಡ್ಡಾಯವಾಗಿದೆ. 2027-28ನೇ ಸಾಲಿನಿಂದ ವೃತ್ತಿಪರ ಶಿಕ್ಷಣವೂ ಬೋರ್ಡ್ ಪರೀಕ್ಷೆಯ ಭಾಗವಾಗಲಿದೆ.
(22 hours ago)
14
ರೊಟ್ಟಿ ಮುಟ್ಟಿದರೆ ಹತ್ತಿಯಂತೆ, ಮತ್ತೆ ಮತ್ತೆ ಸವಿಯುವ ಬಯಕೆ
(8 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 1
Male Mahadeshwara Hill: ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಬೆಟ್ಟದಲ್ಲಿ ಶುಕ್ರವಾರ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.
38 mins ago
Karnataka Power Sharing: ಅಧಿಕಾರ ಹಸ್ತಾಂತರದ ವಿಚಾರದಲ್ಲಿ ನಾನು ಏನು ಮಾತನಾಡಿದರೂ ನಡೆಯುವುದಿಲ್ಲ. ಅದನ್ನು ತೀರ್ಮಾನಿಸಬೇಕಿರುವುದು ನಮ್ಮ ಹೈಕಮಾಂಡ್’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
38 mins ago
IPL 2026 | ಪಾಟಿದಾರ್ ಔಟ್ Or ನಾಟೌಟ್: ಕ್ರಿಕೆಟ್ ನಿಯಮದಲ್ಲಿ ಇರುವುದೇನು?
68 mins ago
AICC President Statement: ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೊ ಇಲ್ಲವೋ ಎಂಬುದನ್ನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
68 mins ago
Reliance Retail: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಜಾಗತಿಕ ಹೇರ್ ಕೇರ್ ಬ್ರ್ಯಾಂಡ್ ‘ಅನಾಮಲಿ’ಯನ್ನು ರಿಲಯನ್ಸ್ ರಿಟೇಲ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿದೆ.
68 mins ago
Cricket Catch Rules: ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ, ಫೀಲ್ಡರ್ ಜೇಸನ್ ಹೋಲ್ಡರ್ ಪಡೆದ ರಜತ್ ಪಾಟಿದಾರ್ ಅವರ ಕ್ಯಾಚ್ ವಿವಾದಕ್ಕೆ ಕಾರಣವಾಯಿತು. ಕ್ರಿಕೆಟ್ ನಿಯಮ 33.3 ಅನ್ನು ಆಧರಿಸಿ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು.
68 mins ago
Motorola Edge 70 Pro Specs: ಮೊಟೊರೊಲಾ ಇಂಡಿಯಾ ಸಂಸ್ಥೆಯು ಹೊಚ್ಚ ಹೊಸ ಮೊಟೊರೊಲಾ ಎಡ್ಜ್ 70 ಪ್ರೊ ಸ್ಮಾರ್ಟ್ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.
99 mins ago
OCI Card Process: 2009ರ ಪೌರತ್ವ ನಿಯಮಾವಳಿ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ಅಧಿಸೂಚನೆ ಪ್ರಕಟಿಸಿದೆ.
99 mins ago
ಬೆಂಗಳೂರಿನಲ್ಲಿ ಮಳೆ ಅಬ್ಬರ: ಸಂಚಾರದ ವೇಳೆ ಈ ಸಲಹೆಗಳನ್ನು ಪಾಲಿಸಿ ಎಂದ ಪೊಲೀಸರು
99 mins ago
RCB vs GT: ನಮ್ಮ ಸೋಲಿಗೆ ಅವರ ವೈಫಲ್ಯವೇ ಕಾರಣ ಎಂದ ನಾಯಕ ರಜತ್ ಪಾಟಿದಾರ್
2 hours ago
NCB Operation: ವಾಣಿಜ್ಯ ನಗರಿ ಮುಂಬೈಯಲ್ಲಿ ಡ್ರಗ್ಸ್ ಜಾಲವನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಬೇಧಿಸಿದ್ದು, ಬರೋಬ್ಬರಿ ₹1,745 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದ್ದಾರೆ.
2 hours ago
MP Cruise Boat Tragedy: ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ ಪ್ರವಾಸಿ ಬೋಟ್ನಲ್ಲಿದ್ದ ಇನ್ನೂ ಐವರ ಮೃತದೇಹಗಳನ್ನು ಶುಕ್ರವಾರ(ಮೇ 1) ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದು, ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.
2 hours ago
LPG Rate: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ, ಒಪೆಕ್ ಒಕ್ಕೂಟದಿಂದ ಯುಎಇ ಹೊರಬರಲು ನಿರ್ಧರಿಸಿರುವುದೂ ಪ್ರಮುಖ ಕಾರಣವಾಗಿದೆ.
3 hours ago
OCI Card Process: 2009ರ ಪೌರತ್ವ ನಿಯಮಾವಳಿಗಳಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ಅಧಿಸೂಚನೆ ಪ್ರಕಟಿಸಿದೆ.
3 hours ago
Dhruva Sarja KD movie: ಧ್ರುವ ಸರ್ಜಾ ಅಭಿನಯದ 'ಕೆಡಿ' ಚಿತ್ರವು ಏಪ್ರಿಲ್ 30 ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ₹4.10 ಕೋಟಿ ಗಳಿಸಿದೆ.
3 hours ago
Weather Report: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ದಕ್ಷಿಣ ಮಾಗಡಿಯಲ್ಲಿ 77 ಮಿ.ಮೀ ಮಳೆ ದಾಖಲಾಗಿದೆ.
3 hours ago
Largest Gold Warehouses: ಜಗತ್ತಿನ ಬಹುಪಾಲು ಚಿನ್ನ ಸಂಗ್ರಹ ಈ ಸ್ಥಳಗಳಲ್ಲಿದೆ..
3 hours ago
Gautama Buddha Teachings: ಗೌತಮ ಬುದ್ಧರ ಜೀವನದ ಮೂರು ಪ್ರಮುಖ ಘಟ್ಟಗಳನ್ನು ಬುದ್ಧ ಪೂರ್ಣಿಮಾ ಸ್ಮರಿಸುತ್ತದೆ. ಅವರು ತಮ್ಮ 35ನೇ ವಯಸ್ಸಿನಲ್ಲಿ ಬೋಧಗಯಾದಲ್ಲಿ ಜ್ಞಾನೋದಯ ಪಡೆದು, 80ನೇ ವಯಸ್ಸಿನಲ್ಲಿ ಕುಶಿನಗರದಲ್ಲಿ ಮಹಾಪರಿನಿರ್ವಾಣ ಹೊಂದಿದರು.
3 hours ago
ಐಪಿಎಲ್ | ರಾಯಲ್ಸ್ಗೆ ಡೆಲ್ಲಿ ಸವಾಲು ಇಂದು: ವೈಭವ್, ರಾಹುಲ್ ಮೇಲೆ ಚಿತ್ತ
4 hours ago
International Workers Day: ವಿಶ್ವ ಕಾರ್ಮಿಕ ದಿನದ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
4 hours ago
Iran Ceasefire Details: ಅಮೆರಿಕ ನೌಕಾಪಡೆಯು ಇರಾನ್ ಬಂದರುಗಳಲ್ಲಿ ದಿಗ್ಬಂಧನ ಹೇರಿದ್ದರೂ, ಏಪ್ರಿಲ್ 7ರ ಕದನ ವಿರಾಮದ ನಂತರ ಸಂಘರ್ಷ ಅಂತ್ಯವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ. ಇದು 1973ರ ಕಾಯ್ದೆಯ ಗಡುವನ್ನು ತಪ್ಪಿಸುವ ಯತ್ನವಾಗಿದೆ.
4 hours ago
Karnataka worker benefits: ರಾಜ್ಯದಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ಹಲವಾರು ಯೋಜನೆಗಳಿವೆ. 60 ವರ್ಷ ತುಂಬಿದವರಿಗೆ ಮಾಸಿಕ ₹3000 ಪಿಂಚಣಿ ಹಾಗೂ ಅವರ ಮಕ್ಕಳ ವಿವಾಹಕ್ಕೆ ₹60,000 ಸಹಾಯಧನವನ್ನು ಸರ್ಕಾರ ನೀಡುತ್ತದೆ.
4 hours ago
IMD Forecast: 20 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ, ಕೆಲವೆಡೆ ‘ಆರೆಂಜ್ ಅಲರ್ಟ್’
4 hours ago
LPG Cylinder Rates: ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕವಾಗಿ ಇಂಧನ ಬೆಲೆಗಳು ಏರುತ್ತಿರುವಂತೆಯೇ ಶುಕ್ರವಾರ ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ₹993 ಏರಿಕೆಯಾಗಿದೆ.
5 hours ago
ಬ್ಯಾಡ್ಮಿಂಟನ್: ವೈಭವ್ಗೆ ಪ್ರಶಸ್ತಿ ‘ಡಬಲ್’
5 hours ago
ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕುಲ್ಲೇಟಿರ, ಚೆಪ್ಪುಡಿರ ಫೈನಲ್ಗೆ
5 hours ago
Karnataka Backward Classes: ಐವತ್ತು ವರ್ಷಗಳ ಹಿಂದೆ, ಹಿಂದುಳಿದ ವರ್ಗಗಳ ಕುರಿತಾದ ಚರ್ಚೆಯಲ್ಲಿ ಭಿನ್ನಮತ ಎದ್ದಿತ್ತು. ಕಾಕಾ ಕಾಲೇಳ್ಕರ್ ವರದಿಯನ್ನು ಜಾರಿಗೊಳಿಸಲು ಬಸವಲಿಂಗಪ್ಪನವರು ಸಲಹೆ ನೀಡಿದ್ದರು ಮತ್ತು ಹಾವನೂರ್ ಆಯೋಗದ ವರದಿಯು ರಾಜ್ಯದಲ್ಲಿ ಹೊಸ ಭರವಸೆ ಮೂಡಿಸಿತ್ತು.
6 hours ago
Mamata Banerjee Warning: ಮತ ಎಣಿಕೆ ಪ್ರಕ್ರಿಯೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಎಚ್ಚರಿಕೆ ನೀಡಿದ್ದಾರೆ.
6 hours ago
Great Nicobar Development: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆ ಮತ್ತೆ ಸುದ್ದಿಯಲ್ಲಿದೆ.
6 hours ago
Karnataka Headlines: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...
6 hours ago
US President Claim: : ಸುಂಕ ವಿಚಾರ ಮುಂದಿಟ್ಟುಕೊಂಡು ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
6 hours ago
1976 News Highlights: 1976ರ ಮೇ 1ರ ಪ್ರಜಾವಾಣಿ ಪತ್ರಿಕೆಯ ಪ್ರಮುಖಾಂಶಗಳು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಷ್ಯಾದ ಅಧ್ಯಕ್ಷ ಐ.ವಿ. ಆರ್ಖಿಷೋನ್ ಅವರನ್ನು ಭೇಟಿಯಾಗಿದ್ದರು ಹಾಗೂ ಬೆಂಗಳೂರಿನ 25 ಸಾವಿರ ಹೊಲಿಗೆಗಾರರ ಕುರಿತು ಲೇಖನ ಪ್ರಕಟವಾಗಿತ್ತು.
6 hours ago
IPL: ಗುಜರಾತ್ ವಿರುದ್ಧ ಎಡವಿದ ಆರ್ಸಿಬಿ, ವಿಕೆಟ್ ಬೇಟೆಯಲ್ಲಿ ಭುವಿಗೆ ಅಗ್ರಸ್ಥಾನ
7 hours ago
ರಾಷ್ಟ್ರೀಯ ಕುಸ್ತಿ: ರಾಜ್ಯದ ಹನುಮಂತಗೆ ಚಿನ್ನ
7 hours ago
IPL Match Summary: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
7 hours ago
ಭಾರತಕ್ಕೆ ಚೀನಾ ತೈಪೆ ಎದುರಾಳಿ
7 hours ago
ರಾಯಲ್ಸ್ಗೆ ಡೆಲ್ಲಿ ಸವಾಲು ಇಂದು
7 hours ago
ಕಾರ್ಮಿಕ ಸಂಘಟನೆಗಳು ಈಗ ಬಲಗುಂದಿವೆ. ಕೆಂಪುಹೊಳೆಯ ಹರಿವು ಮತ್ತು ಕಾವು ಕಡಿಮೆ ಆಗಿದೆ. ಕಾರ್ಮಿಕರ ಭವಿಷ್ಯ ಗಾಳಿಗೆ ಹಿಡಿದ ದೀಪದಂತಾಗಿದೆ.
7 hours ago
Election Banter Summary: ರಾಜಕೀಯ ವಿಡಂಬನೆಯು ಚುನಾವಣಾ ಫಲಿತಾಂಶಗಳ ಕುರಿತಾದ ಚರ್ಚೆಯನ್ನು ಚಿತ್ರಿಸುತ್ತದೆ. ಇದರಲ್ಲಿ ಡಿಕೆಶಿ ಮುಖ್ಯಮಂತ್ರಿಯಾಗುವ ಭವಿಷ್ಯದ ಬಗ್ಗೆ ಮತ್ತು ಉಚಿತ ಅಕ್ಕಿ, ವಿದ್ಯುತ್ನಂತಹ ಯೋಜನೆಗಳ ಬಗೆಗಿನ ಸಂಭಾಷಣೆ ಹಾಸ್ಯಮಯವಾಗಿ ಪ್ರಸ್ತುತಗೊಂಡಿದೆ.
7 hours ago
ರೊಟ್ಟಿ ಮುಟ್ಟಿದರೆ ಹತ್ತಿಯಂತೆ, ಮತ್ತೆ ಮತ್ತೆ ಸವಿಯುವ ಬಯಕೆ
8 hours ago
Karnataka Drugs Case: ರಾಜ್ಯದಲ್ಲಿ ಕಳೆದ ಮೂರು ವರ್ಷ ನಾಲ್ಕು ತಿಂಗಳಲ್ಲಿ ₹653 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 18,593 ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
8 hours ago
Karnataka Politics: ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಪರಮೇಶ್ವರ ಹಾಗೂ ತಂಗಡಗಿ ಅವರ 'ದಲಿತ ಸಿಎಂ' ಹೇಳಿಕೆ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.
8 hours ago
ನಿರ್ಲಕ್ಷ್ಯ ಕಂಡುಬಂದರೆ ಜಿಬಿಎ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಎಫ್ಐಆರ್
8 hours ago
Bengaluru Infrastructure Failure: ಬೆಂಗಳೂರಿನ ಕಳಪೆ ವ್ಯವಸ್ಥೆಯಿಂದಾಗಿ ಏಪ್ರಿಲ್ 29ರಂದು ಸುರಿದ ಮಳೆಗೆ ಭಾರಿ ಅನಾಹುತ ಸಂಭವಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸೇರಿದಂತೆ ಒಟ್ಟು 10 ಜನರು ದುರಂತದಲ್ಲಿ ಮೃತಪಟ್ಟಿದ್ದಾರೆ.
8 hours ago
ಬಿಡದಿಯಲ್ಲಿ ಸ್ಥಾಪನೆಯಾಗಲಿದೆ ‘ವರ್ಕ್–ಲಿವ್–ಪ್ಲೇ’ ಪರಿಕಲ್ಪನೆಯ ಉಪನಗರ
8 hours ago
ಸಮಸ್ಯೆ ಅರಿವಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬೇಜವಾಬ್ದಾರಿ; ಮಳೆ ಬಂದಾಗ ತುರ್ತು ಕಾಮಗಾರಿ ಆರಂಭ
8 hours ago
Apr 30
ನನಗೆ ಸಹಾಯ ಮಾಡುವ ಮುನ್ನ ನಿಮ್ಮ ಯುದ್ಧ ಕೊನೆಗೊಳಿಸುತ್ತೇನೆ: ಪುಟಿನ್ಗೆ ಟ್ರಂಪ್
13 hours ago
ಟೂರ್ನಿಯಲ್ಲಿ ಮೊದಲ ಬಾರಿ ಆಲೌಟ್ ಆದ ಆರ್ಸಿಬಿ; ಟೈಟನ್ಸ್ಗೆ 4 ವಿಕೆಟ್ ಜಯ
15 hours ago
IPL 2026 | ಗಿಲ್–ಬಟ್ಲರ್ ಅಬ್ಬರ: ಆರ್ಸಿಬಿ ಎದುರು ಗೆದ್ದು ಬೀಗಿದ ಗುಜರಾತ್
15 hours ago
Gujarat Titans vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಗುಜರಾತ್ ಟೈಟನ್ಸ್ (ಜಿಟಿ) ಭರ್ಜರಿ ಗೆಲುವು ಸಾಧಿಸಿದೆ.
15 hours ago
Nitin Paranjpe Appointment: ಹಿಂದೂಸ್ತಾನ್ ಯೂನಿಲಿವರ್ ಮಾಜಿ ಅಧ್ಯಕ್ಷರನ್ನು ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರನ್ನಾಗಿ ನೇಮಿಸಲು ನಂದನ್ ನಿಲೇಖಣಿ ನೇತೃತ್ವದ ಇನ್ಫೋಸಿಸ್ ಮಂಡಳಿ ಅನುಮೋದನೆ ನೀಡಿದ್ದು ಇದು ತಕ್ಷಣದಿಂದ ಜಾರಿಗೆ ಬರಲಿದೆ.
16 hours ago
IPL 2026: ಗುಜರಾತ್ ಎದುರು ಕೈಕೊಟ್ಟ ಬ್ಯಾಟರ್ಗಳು, ಮೊದಲ ಸಲ ಆಲೌಟ್ ಆದ ಆರ್ಸಿಬಿ
17 hours ago
ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ಸ್ಲೊವಾಕಿಯಾಕ್ಕೆ ಸೋಲುಣಿಸಿದ ಭಾರತ
18 hours ago
Orange Alert: ರಾಜ್ಯದ ಹಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಶುಕ್ರವಾರ ಐದು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಹದಿನೈದು ಜಿಲ್ಲೆಗಳಿಗೆ ನೀಡಿದೆ
18 hours ago
ಪರಾಗ್ ಧೂಮಲೀಲೆಗೆ ಬಿತ್ತು ದಂಡ: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧವೂ ಕ್ರಮ?
18 hours ago
IPL 2026: ಬೌಲಿಂಗ್ ಆಯ್ದುಕೊಂಡ ಗುಜರಾತ್, ಗೆದ್ದು ಅಗ್ರಸ್ಥಾನಕ್ಕೇರುತ್ತಾ RCB?
19 hours ago
Anti Ship Missile: ಒಡಿಶಾದ ಚಂಡೀಪುರ ತೀರದಲ್ಲಿ ಹೆಲಿಕಾಪ್ಟರ್ ಮೂಲಕ 55 ಕಿಮೀ ವ್ಯಾಪ್ತಿಯ ಕ್ಷಿಪಣಿ ಪರೀಕ್ಷಿಸಲಾಗಿದ್ದು, ಸೀ ಕಿಂಗ್ ಹೆಲಿಕಾಪ್ಟರ್ಗಳಲ್ಲಿ 380 ಕೆಜಿ ತೂಕದ ಈ ವ್ಯವಸ್ಥೆ ಅಳವಡಿಕೆಯಾಗಲಿದೆ.
19 hours ago
Gujarat Titans vs RCB: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್ಸಿಬಿ ಇದುವರೆಗೆ ೬ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದ್ದರೆ, ಜಿಟಿ ೪ ಗೆಲುವಿನೊಂದಿಗೆ ೫ನೇ ಸ್ಥಾನದಲ್ಲಿದೆ.
19 hours ago
Places to visit near bangalore: ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚು ರಜಾ ದಿನಗಳು ಸಿಕ್ಕರೆ ಸಾಕು, ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಕೈಗೊಳ್ಳುವುದನ್ನು ಕಾಣುತ್ತೇವೆ.
19 hours ago
ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ ಸೇರಿದಂತೆ ಪ್ರಮುಖ 10 ಸುದ್ದಿಗಳು ಇಲ್ಲಿವೆ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ