Last Updated: 27 Mar 2026 4:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಭಾರತ ತಂಡದ ಕೋಚ್, ಆಟಗಾರರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಣೆ
(15 hours ago)
31
ಮುನಿರತ್ನ ಅಮಾನತಿಗೆ ಕಾಂಗ್ರೆಸ್ ಪಟ್ಟು
(9 hours ago)
18
Fact Check: ಇಸ್ರೇಲ್ ರಾಜಧಾನಿ ಟೆಲ್ ಅವಿವ್ನಲ್ಲಿ ಸಾವಿರಾರು ಕಾಗೆಗಳು ಹಾರಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ, ಇದು ‘ಅಶುಭ ಶಕುನ’ ಅಥವಾ ಮುಂಬರುವ ವಿನಾಶದ ಸೂಚನೆ ಎಂದು ಹರಿದಾಡುತ್ತಿದೆ.
(21 hours ago)
17
Mangaluru Crime: ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬೈಕ್ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಲಾಗಿದೆ ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಹತ್ಯೆಯಾದ ವ್ಯಕ್ತಿ
(4 hours ago)
14
ಸ್ಯಾಫ್ ಫುಟ್ಬಾಲ್: ಸೆಮಿಗೆ ಭಾರತ
(15 hours ago)
14
Tamil Nadu Manifestos: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಬಹುತೇಕ ಎಲ್ಲ ಪಕ್ಷಗಳು ಜನರಿಗೆ ಹಲವು ಭರವಸೆಗಳನ್ನು ನೀಡಿವೆ.
(23 hours ago)
13
Peddi Movie: ಪೆದ್ದಿ ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ರಾಮ್ಚರಣ್, ಅದಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಾಮ್ಚರಣ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
(5 hours ago)
12
Excise Duty Cut: ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 3 ರೂಪಾಯಿಗೆ ಇಳಿಸಲಾಗಿದ್ದು, ಡೀಸೆಲ್ ಮೇಲೆ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ. ಇರಾನ್ ಸಂಘರ್ಷದ ನಡುವೆ ಕೇಂದ್ರ ಸರ್ಕಾರವು ಈ ಜನಪರವಾದ ನಿರ್ಧಾರ ಕೈಗೊಂಡಿದೆ.
(7 hours ago)
12
IPL ಆರಂಭಕ್ಕೂ ಮುನ್ನ RCBಗೆ ಖುಷಿ ಸುದ್ದಿ: ತಂಡ ಸೇರಿಕೊಂಡ ಚಾಂಪಿಯನ್ ಬೌಲರ್
(4 hours ago)
11
IPL 2026: ಇವರೇ ನೋಡಿ ಆರೆಂಜ್ ಕ್ಯಾಪ್ಗಾಗಿ ಸ್ಪರ್ಧೆ ನಡೆಸಬಲ್ಲ ಆಟಗಾರರು
(5 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 27
IPL MLA Tickets: ಐಪಿಎಲ್ ಕ್ರಿಕೆಟ್ ವೇಳೆ ಶಾಸಕರಿಗೆ ತಲಾ ಐದು ಟಿಕೆಟ್ ಕೊಡಬೇಕು ಎಂಬ ವಿಚಾರದ ಪರವಾಗಿ ನಾನಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
32 secs ago
Karnataka Education: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕ ಇರುವುದಿಲ್ಲ. ಹಿಂದಿನ ವರ್ಷಗಳಂತೆ ಅವರು 100 ಅಂಕಗಳಿಗೆ ಪರೀಕ್ಷೆ ಬರೆಯಲಿದ್ದು, ಅಂಕಪಟ್ಟಿಯಲ್ಲಿ ಗ್ರೇಡ್ ಮಾತ್ತ ನಮೂದಿಸಲಾಗುತ್ತದೆ.
34 secs ago
ಚಿನಕುರುಳಿ: ಶುಕ್ರವಾರ, 27 ಮಾರ್ಚ್ 2026
34 secs ago
Iran IRGC Warning: ಇಸ್ರೇಲ್ ಮತ್ತು ಅಮೆರಿಕದ ಹಡಗುಗಳ ಸಂಚಾರ ನಿಷೇಧಿಸಿದ್ದು, ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಭಾರತ ಮತ್ತು ಚೀನಾ ಸೇರಿದಂತೆ ಐದು ರಾಷ್ಟ್ರಗಳಿಗೆ ಮಾತ್ರ ಜಲಸಂಧಿ ಬಳಕೆಗೆ ವಿನಾಯಿತಿ ನೀಡಿದ್ದಾರೆ.
31 mins ago
IPL 2026 Analysis: ಮಾರ್ಚ್ 28 ರಿಂದ ಐಪಿಎಲ್ 2026 ಆರಂಭವಾಗಲಿದ್ದು, ಆರ್ಸಿಬಿ, ಸಿಎಸ್ಕೆ, ಮುಂಬೈ ಸೇರಿದಂತೆ ಎಲ್ಲಾ 10 ತಂಡಗಳ ಶಕ್ತಿ (Strengths) ಮತ್ತು ನ್ಯೂನ್ಯತೆಗಳ (Weaknesses) ಕುರಿತಾದ ವಿಶೇಷ ವರದಿ ಇಲ್ಲಿದೆ.
31 mins ago
KSRTC Bus Fire: ಬೆಂಗಳೂರು: ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ರಾಜಾಜಿನಗರದ ಲುಲುಮಾಲ್ ಬಳಿ ಬೆಂಕಿಗೆ ಆಹುತಿಯಾಗಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಗುರುವಾರ ರಾತ್ರಿ
31 mins ago
IPL 2026| ಒಂದು ಟ್ರೋಫಿಗಾಗಿ 10 ತಂಡಗಳ ಸೆಣಸಾಟ: ತಂಡಗಳ ಬಲಾಬಲದ ಮಾಹಿತಿ ಇಲ್ಲಿದೆ
31 mins ago
Congress Rebel Withdraws: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಪಕ್ಷೇತರ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಹೇಳಿದರು ಸುದ್ದಿ ಗೋಷ್ಠಿಯಲ್ಲಿ ಮಾತಾನಡಿದ ಅವರು ನಾನು
31 mins ago
Middle East Conflict: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಅಮೆರಿಕವು ತನ್ನ ಭೂಪ್ರದೇಶದ ಹಾಗೂ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಿದರೆ ಯುನೈಟೆಡ್ ಅರಬ್ ಎಮಿರೇಟ್ಸ್ನ ದಾಳಿ
31 mins ago
Middle East Crisis: ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥಿಕತೆಯಲ್ಲಿ ಭಾರತವೂ ಒಂದು. ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತ
31 mins ago
Tamil Nadu Election: ₹77 ಕೋಟಿ ಮೌಲ್ಯದ ಚಿನ್ನಾಭರಣ ವಶ
91 mins ago
Trump Modi Talks: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಎಂಥದ್ದೇ ಕೆಲಸವಾದರೂ ನಾನು ಮತ್ತು ಮೋದಿ ಸೇರಿದರೆ ಅದು ಸಾಧ್ಯವಾಗುತ್ತದೆ’ ಎಂದಿದ್ದಾರೆ.
91 mins ago
Migratory Birds: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಒಂದೆಡೆ ಮನುಷ್ಯರ ಜೀವನವನ್ನು ನಾಶ ಮಾಡುತ್ತಿದ್ದರೆ ಮತ್ತೊಂದೆಡೆ ಪ್ರಾಣಿ–ಪಕ್ಷಿಗಳಿಂದ ಹಿಡಿದು ವನ್ಯಜೀವಿ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ.
91 mins ago
ಸ್ನೇಹಿತೆ ಜೊತೆ ಹಸೆಮಣೆ ಏರಿದ ‘ಗಿಚ್ಚಿಗಿಲಿ’ ನಟ ಚಿಲ್ಲರ್ ಮಂಜು
91 mins ago
PHOTO: ಅಯೋಧ್ಯೆ ರಾಮ ಮಂದಿರದಲ್ಲಿ ‘ಸೀತಾ ಪತಿ’ಯ ಜಪ..
91 mins ago
ಮೋದಿ ಹಾಗೂ ನಾನು ಯಾವುದೇ ಕೆಲಸ ಮಾಡಲು ಶಕ್ತರು: ಡೊನಾಲ್ಡ್ ಟ್ರಂಪ್
91 mins ago
Chennai gold seizure: ತಮಿಳುನಾಡಿನಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ನಡುವೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
2 hours ago
NWKRTC Exam Date: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏ.9ರಂದು ಉಪ ಚುನಾವಣೆ ಘೋಷಣೆಯಾಗಿರುವ ಕಾರಣ ಅಂದು ನಡೆಸಬೇಕಾಗಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳ ನೇಮಕಾತಿ
2 hours ago
Karnataka Education: ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕ ಇರುವುದಿಲ್ಲ ಹಿಂದಿನ ವರ್ಷಗಳಂತೆ ಅವರು ನೂರು ಅಂಕಗಳಿಗೆ ಪರೀಕ್ಷೆ ಬರೆಯಲಿದ್ದು
3 hours ago
IPL ಆರಂಭಕ್ಕೂ ಮುನ್ನ RCBಗೆ ಖುಷಿ ಸುದ್ದಿ: ತಂಡ ಸೇರಿಕೊಂಡ ಚಾಂಪಿಯನ್ ಬೌಲರ್
4 hours ago
Nepal Prime Minister: ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಹೊರಹೊಮ್ಮಿದ ಬಾಲೇಂದ್ರ ಶಾ ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, ಯುವಜನರ ಆಶಾಕಿರಣರಾಗಿದ್ದಾರೆ.
4 hours ago
Assam Polls: ಅಸ್ಸಾಂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 67 ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆಯುವ ಮೂಲಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಈ ಮೂಲಕ ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳು
4 hours ago
Mangaluru Crime: ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬೈಕ್ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಲಾಗಿದೆ ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಹತ್ಯೆಯಾದ ವ್ಯಕ್ತಿ
4 hours ago
AI Election Campaign: ಕೇರಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಸಾಂಪ್ರದಾಯಿಕ ಚುನಾವಣಾ ಪ್ರಚಾರದ ಜೊತೆ ಡಿಜಿಟಲ್ ಪ್ರಚಾರವೂ ಜೋರಾಗಿ ನಡೆಯುತ್ತಿದೆ.
4 hours ago
Road Accident: ಮರಿಯಮ್ಮನಹಳ್ಳಿ ಪಟ್ಟಣ ಹೊರವಲಯದ ಕೆಪಿಟಿಸಿಲ್ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ -50ರಲ್ಲಿ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಆರು ಜನ ಗಾಯಗೊಂಡಿದ್ದಾರೆ.
4 hours ago
Royal Challengers Bangalore: ಐಪಿಎಲ್ ಆರಂಭಕ್ಕೂ ಮುನ್ನ ಜೋಶ್ ಹ್ಯಾಜಲ್ವುಡ್ ಆರ್ಸಿಬಿ ತಂಡವನ್ನು ಸೇರಿದ್ದು, ಎಸ್ಆರ್ಎಚ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಅವರ ಲಭ್ಯತೆ ಕುತೂಹಲ ಮೂಡಿಸಿದೆ.
4 hours ago
IPL 2026 Predictions: ಐಪಿಎಲ್ 2026ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲು ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶುಭಮನ್ ಗಿಲ್ ಸೇರಿದಂತೆ ಪ್ರಮುಖ ಬ್ಯಾಟರ್ಗಳು ಭಾರೀ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
5 hours ago
Petroleum Minister Hardeep Singh Puri: ಎಲ್ಪಿಜಿ ಬಿಕ್ಕಟ್ಟಿನ ಹಿನ್ನೆಲೆ ಹರಡುತ್ತಿರುವ ಸುಳ್ಳು ಸುದ್ದಿಯನ್ನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ನಿರಾಕರಿಸಿದ್ದು, ಅಗತ್ಯ ಇಂಧನ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
5 hours ago
IPL 2026: ಇವರೇ ನೋಡಿ ಆರೆಂಜ್ ಕ್ಯಾಪ್ಗಾಗಿ ಸ್ಪರ್ಧೆ ನಡೆಸಬಲ್ಲ ಆಟಗಾರರು
5 hours ago
Peddi Movie: ಪೆದ್ದಿ ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ರಾಮ್ಚರಣ್, ಅದಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಾಮ್ಚರಣ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
5 hours ago
Bruhat Bengaluru Mahanagara Palike: ಆಯುಕ್ತ ಡಿ.ಎಸ್.ರಮೇಶ್ ಅವರು 2026-27ನೇ ಸಾಲಿನ ಪ್ರಥಮ ಆಯವ್ಯಯವನ್ನು ಶುಕ್ರವಾರದಂದು ಮಂಡಿಸಿ, ನಗರದ ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದರು.
5 hours ago
₹2,172 ಕೋಟಿ ಮೌಲ್ಯದ ಭೂಮಿ ಸರ್ಕಾರದ ವಶ: 533 ಎಕರೆ ಭೂ ಒತ್ತುವರಿ ತೆರವು
5 hours ago
Markapuram Bus Tragedy: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಸಂಭವಿಸಿದ ಖಾಸಗಿ ಬಸ್ ಬೆಂಕಿ ದುರಂತದಲ್ಲಿ ಮೃತ ಹದಿನಾಲ್ಕೂ ಜನರ ಗುರುತು ಇನ್ನೂ ಪತ್ತೆಯಾಗಿಲ್ಲ. ಡಿಎನ್ಎ ಪರೀಕ್ಷೆ ಬಳಿಕವ
5 hours ago
Excise Duty Cut: ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 3 ರೂಪಾಯಿಗೆ ಇಳಿಸಲಾಗಿದ್ದು, ಡೀಸೆಲ್ ಮೇಲೆ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ. ಇರಾನ್ ಸಂಘರ್ಷದ ನಡುವೆ ಕೇಂದ್ರ ಸರ್ಕಾರವು ಈ ಜನಪರವಾದ ನಿರ್ಧಾರ ಕೈಗೊಂಡಿದೆ.
7 hours ago
MUDA Case Update: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸುವ ಕುರಿತು ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.
7 hours ago
Middle East Conflict Facts: ಇಸ್ರೇಲ್–ಇರಾನ್ ನಡುವಿನ ಯುದ್ಧ 27ನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಿಸುತ್ತಿದೆ. ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಉಂಟಾಗಿರುವುದು ಗೊತ್ತೇ ಇದೆ.
7 hours ago
Blinkit delivery boy: ಚಂಡೀಗಢದ ಸೆಕ್ಟರ್ 33B ನಲ್ಲಿ ಮಾರ್ಚ್ 24 ರಂದು ಬ್ಲಿಂಕಿಟ್ ಸಿಬ್ಬಂದಿ ಫೆಂಟನಿಲ್ ಮತ್ತು ಕ್ಸೈಲಾಜಿನ್ ಮಾದಕ ದ್ರವ್ಯ ಸೇವನೆಯ ಶಂಕೆಯಿಂದ ಎರಡು ಗಂಟೆಗಳ ಕಾಲ ನಿಶ್ಚಲವಾಗಿ ನಿಂತ ಘಟನೆ ವರದಿಯಾಗಿದೆ.
8 hours ago
Donald Trump: ಇನ್ನೂ 10 ದಿನ ಇರಾನ್ನ ಇಂಧನ ಸ್ಥಾವರಗಳ ಮೇಲೆ ನಾವು ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಶ್ವೇತ ಭವನದಲ್ಲಿ ನಡೆದ ಸಭೆಯಲ್ಲಿ
8 hours ago
US Dollar: ಅಮೆರಿಕದ ಡಾಲರ್ ಕರೆನ್ಸಿಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ಕಾಣಿಸಿಕೊಳ್ಳುವುದು ಸನ್ನಿಹಿತವಾಗಿದೆ. ಈ ಕುರಿತು ಅಮೆರಿಕ ಸರ್ಕಾರದ ಹಣಕಾಸು ಇಲಾಖೆಯು ಟ್ರೆಸರರ್ ಅವರ ಸಮನ್ವಯದೊಂ
8 hours ago
ಮುಡಾ ಪ್ರಕರಣ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
8 hours ago
ಮುನಿರತ್ನ ಅಮಾನತಿಗೆ ಕಾಂಗ್ರೆಸ್ ಪಟ್ಟು
9 hours ago
15 ಅಂಶಗಳ ಪ್ರಶ್ನಾವಳಿ: ‘ವಿ.ಆರ್.ಸಿಟಿ 2026’ ವರದಿ ಪ್ರಕಟ
9 hours ago
ವಿಧಾನಸಭೆಯಲ್ಲಿ ಕೋಲಾಹಲ * ಮುನಿರತ್ನ ಅಮಾನತಿಗೆ ಕಾಂಗ್ರೆಸ್ ಪಟ್ಟು
9 hours ago
Road accident tragedy: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಗುರುವಾರ ಬೆಳಿಗ್ಗೆ ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 14 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. 28 ಮಂದಿ ಗಾಯಗೊಂಡಿದ್ದಾರೆ.
9 hours ago
1ನೇ ತರಗತಿ ಪ್ರವೇಶ | ವಯೋಮಿತಿ 60 ದಿನಗಳ ವಿನಾಯಿತಿ: ಸಚಿವ ಮಧು ಬಂಗಾರಪ್ಪ
12 hours ago
Mar 26
ಭಾರತ ತಂಡದ ಕೋಚ್, ಆಟಗಾರರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಣೆ
15 hours ago
ಸ್ಯಾಫ್ ಫುಟ್ಬಾಲ್: ಸೆಮಿಗೆ ಭಾರತ
15 hours ago
ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಗಿಲ್ ಅಸಮಾಧಾನ
16 hours ago
ಬ್ಯಾಡ್ಮಿಂಟನ್ ತಾರೆ ಕ್ಯಾರೊಲಿನಾ ಮರಿನ್ ನಿವೃತ್ತಿ
16 hours ago
ವಿಶ್ವ 10ಕೆ ಓಟದಲ್ಲಿ ಗುಲ್ವೀರ್ ಕಣಕ್ಕೆ
16 hours ago
KITG: ಮೂರನೇ ಚಿನ್ನ ಗೆದ್ದ ಮಣಿಕಂಠ
19 hours ago
IPL 2026: ಮೇ 31ರಂದು ಬೆಂಗಳೂರಿನಲ್ಲಿ ಫೈನಲ್
19 hours ago
Upper Krishna Project: ಆಲಮಟ್ಟಿ ಜಲಾಶಯದ 26 ಕ್ರಸ್ಟ್ಗೇಟ್ಗಳ ಎತ್ತರ ಹೆಚ್ಚಿಸಲು ರಾಜ್ಯ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ವಿಧಾನ ಪರಿಷತ್ತು ಅಂಗೀಕರಿಸಿತು.
19 hours ago
Karnataka Cabinet Meeting: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತಂತೆ ಚರ್ಚಿಸಲು ಮಾ. 27ಕ್ಕೆ ನಿಗದಿಯಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮುಂದೂಡಲಾಗಿದೆ.
19 hours ago
Nari Shakti Vandan Adhiniyam: ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ನೀಡುವ ಕಾಯ್ದೆ ಅನುಷ್ಠಾನದ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ಸೇರಿ ವಿಪಕ್ಷಗಳ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ.
19 hours ago
Self Proclaimed Godman: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ, ಸ್ವಯಂ ಘೋಷಿತ ದೇವಮಾನವ ಅಶೋಕ್ ಖರಾತ್ ಅವರಿಗೆ ಸಂಬಂಧಿಸಿದ ದೇವಾಲಯದ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರವು 2018ರಲ್ಲಿ ₹1 ಕೋಟಿ ಅನುದಾನ ನೀಡಿತ್ತು.
19 hours ago
Karnataka Investment: ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ರಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ₹51,469 ಕೋಟಿ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಮಾಡಿವೆ.
19 hours ago
National Song Controversy: ಶಾಲೆಗಳಲ್ಲಿ ಪ್ರತಿದಿನ ವಂದೇ ಮಾತರಂ ಗೀತೆಯನ್ನು ಎಲ್ಲಾ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಕುರಿತು ಕೇಂದ್ರದ ಮಾರ್ಗಸೂಚಿ ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
19 hours ago
GST Revenue Loss: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಆಗಿರುವ ಲೋಪಗಳ ಕಾರಣ 2023–24ರಲ್ಲಿ ರಾಜ್ಯ ಸರ್ಕಾರಕ್ಕೆ ₹243.33 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
19 hours ago
MUDA Scam Update: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಅಂಗೀಕರಿಸಿದ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿದ ಅರ್ಜಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ