Last Updated: 19 Jul 2026 6:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಗರಿಷ್ಠ ಟಿಕೆಟ್ ಬೆಲೆ ₹27 ಲಕ್ಷ: ಎಲ್ಲ ದಾಖಲೆ ಮುರಿದ FIFA World Cup ಫೈನಲ್
(23 hours ago)
18
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶರಾಗಿದ್ದಾರೆ. ಗೌಡರ ಕುಟುಂಬದ ಶಕ್ತಿಯಾಗಿದ್ದ ಮಾತೃ ಸ್ವರೂಪಿ ಚನ್ನಮನವರ ಅಪರೂಪದ ಫೊಟೊಗಳು ಇಲ್ಲಿವೆ.
(7 hours ago)
16
NEET ಫಲಿತಾಂಶ: ರಿಕ್ಷಾ ಎಳೆಯುತ್ತಿದ್ದ ವ್ಯಕ್ತಿಯ ಮೊಮ್ಮಗನ ಉನ್ನತ ಸಾಧನೆ
(17 hours ago)
14
VIDEO: ಯಾರ ಮುಡಿಗೆ ಫಿಫಾ ಕಿರೀಟ? ಮೆಸ್ಸಿ ಮ್ಯಾಜಿಕ್ v/s ಯಮಾಲ್ ಕಮಾಲ್
(21 hours ago)
13
FIFA World Cup: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಫ್ರಾನ್ಸ್ನ ನಾಯಕ ಕೈಲಿಯನ್ ಎಂಬಾಪೆ ಭಾಜನರಾಗಿದ್ದಾರೆ.
(11 hours ago)
13
Religious News: ಪಂಢರಪುರ ವಿಠ್ಠಲನ ಸನ್ನಿಧಿಯತ್ತ ಸಾವಿರಾರು ಭಕ್ತರು ಹೆದ್ದಾರಿಯ ಒಂದು ಬದಿಯಲ್ಲಿ ಶಾಂತವಾಗಿ ಹೆಜ್ಜೆ ಹಾಕುತ್ತಿದ್ದರು ಎಂದು ವರದಿಯಾಗಿದೆ.
(11 hours ago)
13
ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶಿರಾ ಬಳಿ ನಿರ್ಮಿಸಬೇಕು: ಸೋಮಣ್ಣ
(13 hours ago)
13
ತವರು ಮನೆಯವರಿಗೆ ಗೊತ್ತಾಗದಂತೆ ಒಡವೆಯನ್ನೆಲ್ಲ ಕೊಟ್ಟಿದ್ದ ಘಟನೆ ನೆನಪಿಸಿಕೊಂಡ ರಾಜಕೀಯ ಧುರೀಣ
(4 hours ago)
12
ಎಂಬಾಪೆ ಮೀರಿಸಿದ ಸಕ ‘ಹ್ಯಾಟ್ರಿಕ್’: ಫ್ರಾನ್ಸ್ ಮಣಿಸಿದ ಇಂಗ್ಲೆಂಡ್ಗೆ ಕಂಚು
(11 hours ago)
12
ಅನಾರೋಗ್ಯದಿಂದ ಪತ್ನಿ ಚನ್ನಮ್ಮ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡ ಅವರೊಂದಿಗೆ ಕಳೆದಿದ್ದ ಅವಿಸ್ಮರಣೀಯ ಕ್ಷಣಗಳು.
(5 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 19
Mounir Nasraoui Health: ಸ್ಪೇನ್ನ ಯುವ ತಾರೆ ಲಮಿನ್ ಯಮಾಲ್ ಅವರ ತಂದೆ ಮುನೀರ್ ನಸ್ರಾವಿ ಅವರು ಆರೋಗ್ಯ ಸಮಸ್ಯೆಯಿಂದಾಗಿ ಇಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಫೈನಲ್ ಪಂದ್ಯವನ್ನು ಖುದ್ದಾಗಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
27 mins ago
ಕರ್ನಾಟಕದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಕಲಬುರಗಿ ಸಹಿತ ಪ್ರಮುಖ ಹತ್ತು ನಗರಗಳ ಗರಿಷ್ಠ ಹಾಗೂ ಉಷ್ಣಾಂಶ
27 mins ago
ಫಿಫಾ ವಿಶ್ವಕಪ್: ಸ್ಪೇನ್ನ ಯಮಾಲ್ ತಂದೆ ಖುದ್ದು ಫೈನಲ್ ವೀಕ್ಷಿಸುತ್ತಿಲ್ಲ ಯಾಕೆ?
27 mins ago
ಚಿನಕುರುಳಿ: ಭಾನುವಾರ, 19 ಜುಲೈ 2026
57 mins ago
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ನಿಧನ: ಸಿದ್ದರಾಮಯ್ಯ ಸಾಂತ್ವನ
117 mins ago
ಫಿಫಾ ವಿಶ್ವಕಪ್: ಸ್ಪೇನ್–ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರ
2 hours ago
Chennamma death: ಸಾಧಕರ ಸೀಟಿನಲ್ಲಿ ಕುಳಿತಿದ್ದ ದೇವೇಗೌಡರು ತಮ್ಮ ಬದುಕಿನ ಪುಟಗಳನ್ನು ತಿರುವುತ್ತಾ ಹೋದಂತೆ, ಅವರ ಜೀವನದ ಅತ್ಯಂತ ಯಶಸ್ವಿ ಕ್ಷಣದಲ್ಲೂ ಕಾಡಿದ ಒಂದು ನೋವನ್ನು ಹಂಚಿಕೊಂಡಾಗ ಇಡೀ ಸಭಾಂಗಣ ಸ್ತಬ್ಧವಾಯಿತು, ಗೌಡರ ಕಣ್ಣಾಲಿಗಳು ತೇವಗೊಂಡವು.
2 hours ago
FIFA World Cup Final: ಅಮೆರಿಕದ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾ ಎದುರಿಸಲಿದ್ದು, ಇತ್ತಂಡಗಳ ನಡುವಿನ ಇದುವರೆಗಿನ 14 ಮುಖಾಮುಖಿಯಲ್ಲಿ ತಲಾ 6 ಪಂದ್ಯಗಳನ್ನು ಗೆದ್ದಿವೆ.
2 hours ago
Jammu Rain Deaths: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾಗಿದ್ದು 11 ಜನರು ಸಾವನ್ನಪ್ಪಿದ್ದು ಏಳು ಮಂದಿ ನಾಪತ್ತೆಯಾಗಿದ್ದಾರೆ.
3 hours ago
ಫಿಫಾ ವಿಶ್ವಕಪ್ ಫೈನಲ್: ಶಾಲಾ–ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿದ ಕೇರಳಂ ಸರ್ಕಾರ
3 hours ago
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹಿಂದಿನ ಶಕ್ತಿಯೇ ಆಗಿದ್ದ ಚನ್ನಮ್ಮ ಅವರ ವ್ಯಕ್ತಿ ಚಿತ್ರಣ
3 hours ago
Kerala Holiday: ರಾಜ್ಯದ ಎಲ್ಲ ಶಾಲಾ–ಕಾಲೇಜುಗಳಿಗೆ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಮರುದಿನ (ಸೋಮವಾರ) ರಜೆ ಘೋಷಿಸಲಾಗಿದೆ.
3 hours ago
ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಶರ್ಮಿಳಾ ಮಾಂಡ್ರೆ
3 hours ago
ತವರು ಮನೆಯವರಿಗೆ ಗೊತ್ತಾಗದಂತೆ ಒಡವೆಯನ್ನೆಲ್ಲ ಕೊಟ್ಟಿದ್ದ ಘಟನೆ ನೆನಪಿಸಿಕೊಂಡ ರಾಜಕೀಯ ಧುರೀಣ
4 hours ago
Chennamma death: ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ದೇವೇಗೌಡ ಅವರ ಸಹೋದರಿ ಪುಟ್ಟಮ್ಮ ಅವರು ಚನ್ನಮ್ಮ ಅವರ ಬಗ್ಗೆ ಮಾತನಾಡಿ ಭಾವುಕರಾಗಿದ್ದರು.
4 hours ago
Politics: ನನ್ನ ಮತ್ತು ನಮ್ಮ ಕುಟುಂಬದ ಸದಸ್ಯರ ಬಗ್ಗೆ ತಾಯಿ ಪ್ರೀತಿ ತೋರುತ್ತಿದ್ದ ಚನ್ನಮ್ಮ ದೇವೇಗೌಡ ಅವರ ನಿಧನದಿಂದ ಅತೀವ ದುಃಖವಾಗಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಕಂಬನಿ ಮಿಡಿದಿದ್ದಾರೆ.
4 hours ago
ಫಿಫಾ ವಿಶ್ವಕಪ್ ಫೈನಲ್: ತಾಳ್ಮೆಯಿಂದ ವರ್ತಿಸಿ; ಫುಟ್ಬಾಲ್ ಅಭಿಮಾನಿಗಳಿಗೆ ಸಿಎಂ
5 hours ago
ಎಲ್ಲಾ ಯುವಕರ ಇಚ್ಛೆ ಹಾಗೂ ಮನವಿಯಂತೆ ಇಂದು ನಡೆಯಲಿರುವ ಫಿಫಾ ವಿಶ್ವಕಪ್ ಅಂತಿಮ ಪಂದ್ಯ ವೀಕ್ಷಣೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಬೆಳಗಿನ ಜಾವ 3.30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನುಮತಿ ನೀಡಲಾಗಿದೆ.
5 hours ago
Chennamma Deve Gowda: ಮುತ್ತಿಗೆ ಹಿರೀಹಳ್ಳಿಯಲ್ಲಿ ಚೆನ್ನಾಂಬಿಕಾ ಸೇರಿದಂತೆ ಮೂರು ದೇಗುಲ ನಿರ್ಮಿಸಿದ್ದ ಚನ್ನಮ್ಮ, ಐದು ಗ್ರಾಮಗಳ ಜಂಟಿ ಜಾತ್ರೆಯಲ್ಲಿ ಮೊದಲ ಪೂಜೆ ಸಲ್ಲಿಸುತ್ತಿದ್ದರು. ಬಡವರಿಗೆ ಬಸ್ ಚಾರ್ಜ್ ನೀಡಿ ಅನಾಥ ಬಾಲಕಿಗೆ ಆಶ್ರಯ ಕೊಟ್ಟಿದ್ದರು.
5 hours ago
ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಬಂದ ಶಾಸಕ ಎಚ್.ಡಿ. ರೇವಣ್ಣ, ತಾಯಿಯ ನೆನೆದು ಕಣ್ಣೀರಿಟ್ಟರು.
5 hours ago
ಅನಾರೋಗ್ಯದಿಂದ ಪತ್ನಿ ಚನ್ನಮ್ಮ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡ ಅವರೊಂದಿಗೆ ಕಳೆದಿದ್ದ ಅವಿಸ್ಮರಣೀಯ ಕ್ಷಣಗಳು.
5 hours ago
ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನತಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ.
5 hours ago
Sonam Wangchuk: ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿರುವ ಸಂಸತ್ ಜಾಥಾ ಅನ್ನು ಭಾರತದ ‘ಎರಡನೇ ಸ್ವಾತಂತ್ರ್ಯ ಚಳವಳಿ’ ಎಂದು ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಬಣ್ಣಿಸಿದ್ದಾರೆ.
5 hours ago
Chennamma Last Rites: ಹೊಳೆನರಸೀಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಸಕಲ ಸಿದ್ಧತೆ ನಡೆದಿದ್ದು, ಸಂಸದ ಶ್ರೇಯಸ್ ಪಟೇಲ್ ಉಸ್ತುವಾರಿ ವಹಿಸಿದ್ದಾರೆ. ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳು ಸೋಮವಾರ ನೆರವೇರಲಿವೆ.
5 hours ago
Mallikarjun Kharge: ದೇವಾಲಯದ ಟ್ರಸ್ಟ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಪಾರದರ್ಶಕತೆ ಕೊರತೆ ಆರೋಪಿಸಿ ರಾಹುಲ್ ಗಾಂಧಿ ಹಾಗೂ ಖರ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದು, ಮುಂಗಾರು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ.
6 hours ago
ಫಿಫಾ ವಿಶ್ವಕಪ್ ಫೈನಲ್: ಅರ್ಜೆಂಟೀನಾ vs ಸ್ಪೇನ್ ಆಸಕ್ತಿದಾಯಕ ಅಂಶಗಳು
6 hours ago
ತಮ್ಮ ಜೀವನದ ಹಲವು ಗಂಡಾಂತರಗಳಿಂದ ಅವರು ಪಾರಾಗಿದ್ದರು. 2001ರಲ್ಲಿ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಅದರಿಂದ ಅವರು ಚೇತರಿಸಿಕೊಂಡಿದ್ದರು.
6 hours ago
ಟಿಕೆಟ್ ದರ ಲಕ್ಷ ಲಕ್ಷ: ಎಲ್ಲ ದಾಖಲೆ ಮುರಿದ FIFA World Cup ಫೈನಲ್
6 hours ago
FIFA World Cup: 2026ರ ಫಿಫಾ ವಿಶ್ವಕಪ್ ಟೂರ್ನಿಯು ರೋಚಕ ಹಂತವನ್ನು ತಲುಪಿದೆ. ಇಡೀ ಜಗತ್ತಿನ ಕ್ರೀಡಾಭಿಮಾನಿಗಳ ಗಮನ ಈಗ ಅರ್ಜೆಂಟೀನಾ ಹಾಗೂ ಸ್ಪೇನ್ ಮೇಲೆ ನೆಟ್ಟಿದೆ.
6 hours ago
Japan Open Badminton: ಸ್ಥಳೀಯ ತಾರೆ ಅಕಾನೆ ಯಮಾಗುಚಿ ವಿರುದ್ಧ 21-17, 21-17 ಸೆಟ್ಗಳಿಂದ ಗೆದ್ದ ಸಿಂಧು, ಪ್ರಶಸ್ತಿ ಸುತ್ತಿನಲ್ಲಿ ಗೆದ್ದು ಮೂರು ವರ್ಷಗಳ ಬಿಡಬ್ಲ್ಯುಎಫ್ ಸೂಪರ್ 750 ಬರವನ್ನು ಯಶಸ್ವಿಯಾಗಿ ನೀಗಿಸಿದ್ದಾರೆ.
7 hours ago
ಸೊನಮ್ ವಾಂಗ್ಚೂಕ್ ಜೊತೆ ಕೇಂದ್ರ ಸರ್ಕಾರ ಮಾತನಾಡಲಿ: ಅಣ್ಣಾ ಹಜಾರೆ
7 hours ago
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶರಾಗಿದ್ದಾರೆ. ಗೌಡರ ಕುಟುಂಬದ ಶಕ್ತಿಯಾಗಿದ್ದ ಮಾತೃ ಸ್ವರೂಪಿ ಚನ್ನಮನವರ ಅಪರೂಪದ ಫೊಟೊಗಳು ಇಲ್ಲಿವೆ.
7 hours ago
ಜಪಾನ್ ಓಪನ್ ಚೊಚ್ಚಲ ಕಿರೀಟ: ಪ್ರಶಸ್ತಿ ಬರ ನೀಗಿಸಿದ ಸಿಂಧು
7 hours ago
ಬಣ್ಣದ ಜಗತ್ತಿನಲ್ಲಿ ನಟಿಯರ ಬಾಡಿ ಶೇಮಿಂಗ್ ಕುರಿತಾದ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಮರೆಯಾಗಿದ್ದ ಸಮೀರಾ ರೆಡ್ಡಿ ಸಹ ತಮಗಾದ ಅಂತದ್ದೊಂದು ಅನುಭವವನ್ನು ಹಂಚಿಕೊಂಡಿದ್ದಾರೆ.
8 hours ago
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ (85) ಅವರು ಉಸಿರಾಟದ ತೊಂದರೆ ಮತ್ತು ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು.
8 hours ago
Chennamma legacy: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ 1954 ರಲ್ಲಿ ವಿವಾಹವಾಗಿ, 2001 ರ ಆ್ಯಸಿಡ್ ದಾಳಿಯಂತಹ ಸಂಕಷ್ಟ ಎದುರಿಸಿದ್ದರು. ಆರ್ಥಿಕ ಸಂಕಷ್ಟದ ಕಾಲದಲ್ಲಿ ಚಿನ್ನಾಭರಣ ಮಾರಿ ಕುಟುಂಬಕ್ಕೆ ಆಸರೆಯಾಗಿದ್ದರು.
8 hours ago
Balaji Gururajan: ವಿಶ್ವದ ದೈತ್ಯ ಕಂಪನಿ, ಮೆಟಾದಲ್ಲಿ 18 ವರ್ಷ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೊಬ್ಬರು ಸಂತಸದ ಜೀವನ ಕಳೆಯುವ ಉದ್ದೇಶದಿಂದ ಕುಟುಂಬ ಸಮೇತ ಬೆಂಗಳೂರಿಗೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ.
8 hours ago
ಪಡುವಲಹಿಪ್ಪೆ, ಹೊಳೆನರಸೀಪುರ, ಮುತ್ತಿಗೆ ಹಿರಿಹಳ್ಳಿಯಲ್ಲಿ ಆವರಿಸಿದ ನೀರವ ಮೌನ
8 hours ago
Current Affairs: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
8 hours ago
Telecom Marketing: 5ಜಿ ಹಾಟ್ಸ್ಪಾಟ್ ಬಳಕೆಗೆ ವಿಧಿಸಲಾಗುತ್ತಿರುವ ಹೆಚ್ಚುವರಿ ಷರತ್ತುಗಳು ಮತ್ತು ಗೂಗಲ್ ಫೋಟೋಸ್ನಂತಹ ಸಂಸ್ಥೆಗಳು ಕ್ಲೌಡ್ ಸ್ಟೋರೇಜ್ ಮಿತಿಗೊಳಿಸಿ ಹಣ ಪಡೆಯುತ್ತಿರುವ ವಾಣಿಜ್ಯ ತಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.
9 hours ago
Mojtaba Khamenei: ಅಮೆರಿಕವನ್ನು ‘ಗ್ರೇಟ್ ಸೈತಾನ’ ಎಂದು ಕರೆದಿರುವ ಇರಾನ್ನ ಉತ್ತರಾಧಿಕಾರಿ ಮೊಜ್ತಬಾ ಖಮೇಮಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.
10 hours ago
ತಿರುಪತಿಯ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾಲಯಕ್ಕೆ ತಮಿಳುನಾಡಿನ ಭಕ್ತರೊಬ್ಬರು ದಾನವಾಗಿ ನೀಡಿದ್ದ ಗಂಡು ಕುದುರೆ ಮೃತಪಟ್ಟಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
10 hours ago
ಮದ್ರಾಸ್ ಟೆಸ್ಟ್ ಸಂದರ್ಭದ ಸ್ಮರಣೆ: ಸರ್ ಗ್ಯಾರಿ ಬ್ಯಾಟಿಂಗ್ ಪಾಠದ ಆ ನೆನಪು
10 hours ago
ಫಿಫಾ ವಿಶ್ವಕಪ್: ಯಾರ ಮಡಿಲಿಗೆ ವಿಶ್ವಕಪ್ ಕಿರೀಟ?
10 hours ago
FIFA World Cup: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಫ್ರಾನ್ಸ್ನ ನಾಯಕ ಕೈಲಿಯನ್ ಎಂಬಾಪೆ ಭಾಜನರಾಗಿದ್ದಾರೆ.
11 hours ago
ಮನೆ ಬದಲಿಸಿಯೂ ವಿಳಾಸ ಅಪ್ಡೇಟ್ ಮಾಡದವರಿಗೆ ಗಣತಿ ನಮೂನೆ ಇಲ್ಲ
11 hours ago
ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು: ಮೆಸ್ಸಿ ದಾಖಲೆ ಮುರಿದ ಎಂಬಾಪೆ
11 hours ago
ಜೋರ್ಡಾನ್ನ. ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ಖಂಡಾಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ಇಬ್ಬರು ಯೋಧರು ಮೃತಪಟ್ಟಿದ್ದು, ಒಬ್ಬ ನಾಪತ್ತೆಯಾಗಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.
11 hours ago
Religious News: ಪಂಢರಪುರ ವಿಠ್ಠಲನ ಸನ್ನಿಧಿಯತ್ತ ಸಾವಿರಾರು ಭಕ್ತರು ಹೆದ್ದಾರಿಯ ಒಂದು ಬದಿಯಲ್ಲಿ ಶಾಂತವಾಗಿ ಹೆಜ್ಜೆ ಹಾಕುತ್ತಿದ್ದರು ಎಂದು ವರದಿಯಾಗಿದೆ.
11 hours ago
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ
11 hours ago
ವಾಹನ ಹೊಗೆ, ಕಟ್ಟಡ ನಿರ್ಮಾಣತ್ಯಾಜ್ಯ ಸುಡುವುದರಿಂದಲೂ ಅಪಾಯ
11 hours ago
ಎಂಬಾಪೆ ಮೀರಿಸಿದ ಸಕ ‘ಹ್ಯಾಟ್ರಿಕ್’: ಫ್ರಾನ್ಸ್ ಮಣಿಸಿದ ಇಂಗ್ಲೆಂಡ್ಗೆ ಕಂಚು
11 hours ago
FIFA World Cup 2026: 2026ರ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಇಂಗ್ಲೆಂಡ್ 6-4 ಗೋಲುಗಳ ಅಂತರದ ಐತಿಹಾಸಿಕ ಜಯ ದಾಖಲಿಸಿದೆ. ಇದರೊಂದಿಗೆ ಇಂಗ್ಲೆಂಡ್ ಕಂಚಿನ ಪದಕ ತನ್ನದಾಗಿಸಿಕೊಂಡಿತು.
11 hours ago
ಕನಸು ಕಸಿದ ಅಪಘಾತ ಮೇಲೆದ್ದು ಬಂದ ಸದಾನಂದ
11 hours ago
Delhi Police Action: ನೀಟ್ ಅಕ್ರಮ ಖಂಡಿಸಿ 21 ದಿನಗಳಿಂದ ಉಪವಾಸವಿದ್ದ ಸೊನಮ್ ವಾಂಗ್ಚೂಕ್ ಅವರನ್ನು ಮಫ್ತಿಯಲ್ಲಿದ್ದ ಪೊಲೀಸರು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಅಭಿಜೀತ್ ದೀಪ್ಕೆ ಸತ್ಯಾಗ್ರಹ ಘೋಷಿಸಿದ್ದಾರೆ.
11 hours ago
Sports Update: ಲಂಡನ್ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಬಿಸಿಸಿಐ ಸ್ಪಷ್ಟನೆ ನೀಡಿದೆ.
11 hours ago
ಒಳನೋಟ| ಸೂಕ್ಷ್ಮ ಕಲ್ಮಶ; ಮಾಲಿನ್ಯದ ಪಾಶ
11 hours ago
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಶೇ 42ರಷ್ಟು ಕೊರತೆಯಾಗಿದ್ದು, ಕರಾವಳಿಯ ಪ್ರಧಾನ ಬೆಳೆಯಾದ ಭತ್ತದ ಕೃಷಿಗೆ ಭಾರಿ ಹೊಡೆತ ಬಿದ್ದಿದೆ. ಇದರಿಂದಾಗಿ ಕುಚ್ಚಲಕ್ಕಿಯ ಕೊರತೆ, ದರ ದುಬಾರಿಯಾಗುವ ಆತಂಕ ಎದುರಾಗಿದೆ.
11 hours ago
ಸರ್ ಗ್ಯಾರಿ ಬ್ಯಾಟಿಂಗ್ ಪಾಠದ ಆ ನೆನಪು
12 hours ago
ಎಸ್ಐಆರ್: ಮನೆ ಬದಲಿಸಿಯೂ ವಿಳಾಸ ಅಪ್ಡೇಟ್ ಮಾಡದವರಿಗೆ ಗಣತಿ ನಮೂನೆ ಇಲ್ಲ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ