Last Updated: 4 Jul 2026 11:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
KR Circle Road Safety: ಕೆಆರ್ ವೃತ್ತದಲ್ಲಿ ಬಿಎಂಟಿಸಿಯ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
(12 hours ago)
31
FIFA: ಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್
(15 hours ago)
27
ಚಾಮುಂಡೇಶ್ವರಿ ದರ್ಶನಕ್ಕೆ ₹2 ಸಾವಿರ ಟಿಕೆಟ್ ಅವಶ್ಯವಿರಲಿಲ್ಲ: ಪ್ರಮೋದಾದೇವಿ
(16 hours ago)
25
ಫಿಫಾ ವಿಶ್ವಕಪ್: ಪ್ರೀ-ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ಬರೆದ ಈಜಿಪ್ಟ್
(15 hours ago)
23
Uttar Pradesh Crime: ಪತಿಯನ್ನು ಕೊಂದು ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
(12 hours ago)
22
ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಚಂದ್ರಿಮಾ ಭಟ್ಟಾಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
(8 hours ago)
18
ಮತದಾರರ ಮನೆಗೆ ಹೋಗಿಯೇ ಗಣತಿ ನಮೂನೆ ವಿತರಿಸಿ * ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಟ್ಟಪ್ಪಣೆ
(16 hours ago)
17
ರಾಜ್ಯದಲ್ಲಿ ವಿದ್ಯುತ್ ವಿತರಣೆ ಖಾಸಗೀಕರಣ: ಅರ್ಜಿ ಹಿಂಪಡೆದ ಟಾಟಾ ಪವರ್ ಸಂಸ್ಥೆ
(11 hours ago)
16
‘ಏನ್ರೀ, ಏಕಾಏಕಿ ನನ್ ಅಕೌಂಟ್ಗೆ 30 ಸಾವಿರ ರೂಪಾಯಿ ಹಾಕಿದೀರಿ. ಇಷ್ಟು ಒಳ್ಳೇ ಬುದ್ಧಿ ಎಲ್ಲಿಂದ ಬಂತ್ರೀ?’ ಪದ್ದಮ್ಮ ಅಚ್ಚರಿಯಲ್ಲಿ ಕೇಳುದ್ರು.
(16 hours ago)
15
‘ಗ್ರಾಮಾಯಣ’ ಸಿನಿಮಾ ವಿಮರ್ಶೆ: ಮೊದಲಾರ್ಧ ಭರವಸೆ, ದ್ವಿತೀಯಾರ್ಧ ನಿರಾಸೆ
(11 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 4
ENG vs IND| ಬೆಥೆಲ್ ಅಬ್ಬರ; ಭಾರತದ ಬೌಲರ್ಗಳ ವೈಫಲ್ಯ: ಇಂಗ್ಲೆಂಡ್ಗೆ ಜಯ
23 mins ago
ಭಾರತ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯ 2ನೇ ಪಂದ್ಯದಲ್ಲಿ ಜೇಕಬ್ ಬೆಥೆಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು 191 ರನ್ಗಳ ಬೃಹತ್ ಗುರಿಯನ್ನು 19 ಓವರ್ಗಳಲ್ಲಿ ತಲುಪಿದ್ದು, 4 ವಿಕೆಟ್ಗಳ ಗೆಲುವು ಸಾಧಿಸಿದೆ.
23 mins ago
ವರದಿ ಬಂದ ಬಳಿಕ ನೂತನ ಬಸ್ ಕಾರ್ಯಾಚರಣೆ ಬಗ್ಗೆ ನಿರ್ಧಾರ
83 mins ago
Madapattana Quarry Deaths: ಬೆಂಗಳೂರು ದಕ್ಷಿಣದ ಮಾದಾಪಟ್ಟಣದಲ್ಲಿ ಬಂಡೆ ಕುಸಿದು ಯಾದಗಿರಿಯ ಒಬ್ಬರು ಸೇರಿದಂತೆ ಒಟ್ಟು ಏಳು ಜನ ಮೃತಪಟ್ಟಿದ್ದು, ಅಕ್ರಮ ಗಣಿಗಾರಿಕೆ ಹಾಗೂ ಕಾರ್ಮಿಕ ಸುರಕ್ಷತಾ ನಿಯಮಗಳ ಉಲ್ಲಂಘನೆ ಕುರಿತ ಸಮಗ್ರ ವಿಶ್ಲೇಷಣೆ.
111 mins ago
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ.
2 hours ago
ENG vs IND| ಅಭಿಷೇಕ್, ಶ್ರೇಯಸ್, ಇಶಾನ್ ಮಿಂಚು; ಇಂಗ್ಲೆಂಡ್ಗೆ 191 ರನ್ ಗುರಿ
2 hours ago
ಜಿಲ್ಲಾಡಳಿತದ ವಿರುದ್ಧ ನೌಕರರು ಆಕ್ರೋಶ, ಪ್ರತಿಭಟನೆ; ಎಸ್ಐಆರ್ ಕರ್ತವ್ಯಕ್ಕೆ ಗೈರು
3 hours ago
Positive Reinforcement: ಸಮಯಕ್ಕೆ ಸರಿಯಾಗಿ ಹೋಂವರ್ಕ್ ಮಾಡಿದರೆ ಹೆಚ್ಚುವರಿ ಹತ್ತು ನಿಮಿಷ ಆಟದ ಸಮಯ ಅಥವಾ ಐದು ಸ್ಟಾರ್ಗಳಿಗೆ ಉಡುಗೊರೆ ನೀಡುವ ಮೂಲಕ ಮಕ್ಕಳಲ್ಲಿ ಶಿಸ್ತು ಮತ್ತು ಉತ್ತಮ ನಡವಳಿಕೆಗಳನ್ನು ಬೆಳೆಸಬಹುದಾಗಿದೆ.
3 hours ago
ಸಂಸ್ಕರಣಾಗಾರ ಸಂಕೀರ್ಣದ ಉದ್ಘಾಟನೆ * ನಾಗರಿಕರಿಗೆ ಹೆಚ್ಚಿನ ಹೊರೆ ಆಗದಂತೆ ಕ್ರಮ
4 hours ago
ಬೆಳಗಾವಿ: ‘ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಿದೆ’ ಎಂದು ಜಿಲ್ಲಾ ಪ್ರಕೃತಿ ನಿರ್ವಹಣೆ ಮೇಲುಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
4 hours ago
Kambala in Dasara: ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಧಾರ್ಮಿಕ ಆಚರಣೆಯ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಕಂಬಳ ಕ್ರೀಡೆ ಸೇರಿಸುವುದು ಸರಿಯಲ್ಲ’ ಎಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
4 hours ago
ENG vs IND 2nd T20;ಟಾಸ್ ಗೆದ್ದ ಭಾರತ ಬ್ಯಾಟಿಂಗ್, ವೈಭವ್ ಸೂರ್ಯವಂಶಿ ಪದಾರ್ಪಣೆ
4 hours ago
ತಂಡದಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಸಂಜು ಸ್ಯಾಮ್ಸನ್ ಬದಲಿಗೆ 15 ವರ್ಷದ ಅಪರೂಪದ ಪ್ರತಿಭೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
4 hours ago
Gold merchant suicide case: ಗಂಗಾವತಿಯಲ್ಲಿ 54 ವರ್ಷದ ಪ್ರಕಾಶ ರಾಯ್ಕರ್ ಪತ್ನಿ ಪ್ರಭಾ ಮತ್ತು ಮಗ ಶಶಾಂಕ್ ಜೊತೆ ಸಾವನ್ನಪ್ಪಿದ್ದು, ಎಸ್ಪಿ ರಾಮ್ ಎಲ್ ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
4 hours ago
ಗುಂಡಣ್ಣ ಕಾರ್ಟೂನು: ಶನಿವಾರ, 04 ಜುಲೈ 2026
4 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 04 ಜುಲೈ 2026
5 hours ago
ಚುರುಮುರಿ | ವಿಚ್ಛೇದನ, ಅಚ್ಛೇದಿನ!
5 hours ago
ಚಿನಕುರುಳಿ: ಶನಿವಾರ, 04 ಜುಲೈ 2026
5 hours ago
Khasi Hills Autonomous District Council: ಸ್ಥಳೀಯ ಬುಡಕಟ್ಟು ವ್ಯಾಪಾರಿಗಳ ಹಿತಾಸಕ್ತಿ ಕಾಪಾಡಲು ಕೆಎಚ್ಎಡಿಸಿ ಟ್ರೇಡಿಂಗ್ ಲೈಸೆನ್ಸ್ ನಿರಾಕರಿಸಿದ್ದು ನೂರಾರು ಡೆಲಿವರಿ ಪಾರ್ಟ್ನರ್ಗಳ ನೇಮಕಾತಿ ನಡುವೆಯೂ ಈ ಕ್ರಮ ಕೈಗೊಳ್ಳಲಾಗಿದೆ.
6 hours ago
ಜುಲೈ 20ರಿಂದ ಆಗಸ್ಟ್ 13ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
6 hours ago
Iran Funeral: ಅಯತೊಲ್ಲಾ ಖಮೇನಿ ಪಾರ್ಥಿವ ಶರೀರವನ್ನು ಸೋಮವಾರದವರೆಗೆ ಮೊಸಲ್ಲಾ ಸಂಕೀರ್ಣದಲ್ಲಿ ಇರಿಸಲಾಗುವುದು. ನಗರದಲ್ಲಿ 35 ಡಿಗ್ರಿ ಉಷ್ಣಾಂಶವಿದ್ದು, ಭದ್ರತೆಗಾಗಿ ಒಂದು ಕಿಮೀ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
7 hours ago
Ramya Instagram response: ಇನ್ಸ್ಟಾಗ್ರಾಂನಲ್ಲಿ ತಮ್ಮ ಕಣ್ಣಿಗೆ ಬಿದ್ದ ನಾಲ್ಕೈದು ಮಕ್ಕಳನ್ನು ಒಳಗೊಂಡ ವಿಡಿಯೊವೊಂದಕ್ಕೆ ಮೋಹಕ ತಾರೆ ರಮ್ಯಾ ಕಮೆಂಟ್ ಹಾಕಿದ್ದು, ‘ಉತ್ತಮ ದೇಶಕ್ಕಾಗಿ ಇಂಥ ಮಕ್ಕಳನ್ನು ಬೆಳೆಸಿ’ ಎಂದಿದ್ದಾರೆ.
7 hours ago
ಸಿನಿಸಿಪ್ PODCAST: ತಾವೇ ಒಂದು ಸುತ್ತು ಮೇಕಪ್ ಮಾಡಿಕೊಂಡು ಬರುತ್ತಿದ್ದ ಲೀಲಾವತಿ
7 hours ago
FIFA 2026: ‘ಏನು ಬೇಕಾದರೂ ಸಾಧಿಸಬಹುದು’ ಇದು ಕೇಪ್ ವರ್ಡ್ ಕಲಿಸಿದ ಪಾಠ
7 hours ago
Jackfruit Drying Industry: ಹಲಸಿನ ಹಪ್ಪಳ , ಹಲಸಿನ ಜ್ಯಾಮ್ ಹಾಗೂ ಹಲಸಿನ. ತೊಳೆಯ ಹಣ್ಣಿನ ಡ್ರೈ ಮಾಡಿ ಕಾಪಿಡುವುದು ಅತ್ಯಂತ ಸುರಕ್ಷಿತ ರುಚಿ ಹಾಗೂ ಮಾರುಕಟ್ಟೆ ವಿಷಯದಲ್ಲಿ ಬೆಳೆದವರಿಗೆ ಲಾಭ.
7 hours ago
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ಹಳಿಗೆ ಹಾರಿದ್ದಾರೆ. ಮೆಟ್ರೊ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಈ ಘಟನೆಯಿಂದಾಗಿ 10 ನಿಮಿಷ ಮೆಟ್ರೊ ಸಂಚಾರ ವ್ಯತ್ಯಯಗೊಂಡಿತು.
7 hours ago
Kannada Drama: ಮೈಸೂರಿನ ನಿರ್ದಿಂಗತ ಮತ್ತು ಮಂಗಳೂರಿನ ಅಸ್ತಿತ್ವ ತಂಡಗಳು ಪ್ರಕಾಶ್ ರಾಜ್ ಧ್ವನಿಯೊಂದಿಗೆ ಅರುಣ್ ಲಾಲ್ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೂಡಿಬಂದ ಈ ನಾಟಕಕ್ಕೆ ಅರೆನಾ ಥಿಯೇಟರ್ ವಿನ್ಯಾಸ ಬಳಸಲಾಗಿದೆ.
8 hours ago
Peddi OTT Premiere: ರಾಮ್ ಚರಣ್, ಜಾಹ್ನವಿ ಕಪೂರ್, ಚಂದನವನದ ನಟ ಶಿವರಾಜ್ಕುಮಾರ್ ನಟಿಸಿರುವ ಪೆದ್ದಿ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.
8 hours ago
ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಚಂದ್ರಿಮಾ ಭಟ್ಟಾಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
8 hours ago
ಗಗನಯಾನಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಬರೆದ ‘ದಿ ಸೆಕೆಂಡ್ ಆರ್ಬಿಟ್’ ಪುಸ್ತಕ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಬಿಡುಗಡೆಯಾಯಿತು.
8 hours ago
US Heatwave: ಅಮೆರಿಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಫಿಲಡೆಲ್ಫಿಯಾದಲ್ಲಿ 50 ಮರ್ಚಿಂಗ್ ಬ್ಯಾಂಡ್ಗಳ ಮೆರವಣಿಗೆ ರದ್ದಾಗಿದೆ. ಬಿಸಿಲಿನಿಂದ 100 ಜನರು ಅಸ್ವಸ್ಥಗೊಂಡು 45 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
9 hours ago
Israel Iran Tensions: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹಾಗೂ ಸ್ಪೀಕರ್ ಖಾಲೀಬಾಫ್ ಹತ್ಯೆಗೆ ಸಂಚು ರೂಪಿಸಿದ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ನೆತನ್ಯಾಹು ಕಚೇರಿ ತಿರಸ್ಕರಿಸಿದೆ.
10 hours ago
Electoral Revision: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮನೆ– ಮನೆಗೆ ಭೇಟಿ ನೀಡಿಯೇ ಗಣತಿ ನಮೂನೆಗಳನ್ನು ವಿತರಿಸಬೇಕು ಎಂದು ಎಸ್ಐಆರ್ ಕೈಪಿಡಿ ಹೇಳುತ್ತದೆ.
10 hours ago
US Heat Wave: ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕವು ತನ್ನ 250ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಆದರೆ, ದೇಶದಾದ್ಯಂತ ಬೀಸುತ್ತಿರುವ ಬಿಸಿಗಾಳಿ ಈ ಸಂಭ್ರಮಕ್ಕೆ ಅಡ್ಡಿಪಡಿಸಿದೆ.
10 hours ago
FIFA: ಪ್ರಶಸ್ತಿ ರೇಸ್ನಿಂದ ಹೊರಬಿದ್ದರೂ ಸ್ಫೂರ್ತಿಯ ಸಂದೇಶ ಸಾರಿದ ಕೇಪ್ ವರ್ಡ್
10 hours ago
FIFA World Cup 2026: ವಿಶ್ವಚಾಂಪಿಯನ್ ಅರ್ಜೆಂಟೀನಾ ಎದುರು ನಡೆದ ‘32ರ ಘಟ್ಟದ’ ಪಂದ್ಯದಲ್ಲಿ 3 – 2 ಗೋಲುಗಳ ಅಂತರದಿಂದ ಸೋಲು ಕಂಡಿರುವ ಕೇಪ್ ವರ್ಡ್, ಫಿಫಾ ವಿಶ್ವಕಪ್–2026 ಟೂರ್ನಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದೆ.
11 hours ago
Geopolitical strategy: ಭಾರತದ ಪರವಾಗಿ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಮತ್ತು ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸನೈನ್ ಭಾಗವಹಿಸಿದ್ದು, ಅಮೆರಿಕ ಹಾಗೂ ಇಸ್ರೇಲ್ ಜೊತೆಗಿನ ಸಂಬಂಧದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
11 hours ago
Labour Rights Podcast: ಕೆಲಸದ ಸ್ಥಳಗಳಲ್ಲಿನ ಅಪಾಯಕಾರಿ ಸನ್ನಿವೇಶ ಮತ್ತು ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯದ ಕುರಿತು ವಿಶೇಷ ಚರ್ಚೆ. ಬಡ ಕಾರ್ಮಿಕರ ಭದ್ರತೆಯ ಕೊರತೆ ಮತ್ತು ಜೀವಹಾನಿ ತಡೆಗಟ್ಟುವ ಅಗತ್ಯ ಕ್ರಮಗಳ ವಿಶ್ಲೇಷಣೆ.
11 hours ago
ಫಿಫಾ ವಿಶ್ವಕಪ್ ಪ್ರಶಸ್ತಿ ರೇಸ್ನಿಂದ ಹೊರಬಿದ್ದರೂ ಸ್ಫೂರ್ತಿಯ ಸಂದೇಶ ಕೇಪ್ ವರ್ಡ್
11 hours ago
‘ಗ್ರಾಮಾಯಣ’ ಸಿನಿಮಾ ವಿಮರ್ಶೆ: ಮೊದಲಾರ್ಧ ಭರವಸೆ, ದ್ವಿತೀಯಾರ್ಧ ನಿರಾಸೆ
11 hours ago
ರಾಜ್ಯದಲ್ಲಿ ವಿದ್ಯುತ್ ವಿತರಣೆ ಖಾಸಗೀಕರಣ: ಅರ್ಜಿ ಹಿಂಪಡೆದ ಟಾಟಾ ಪವರ್ ಸಂಸ್ಥೆ
11 hours ago
Uttar Pradesh Crime: ಪತಿಯನ್ನು ಕೊಂದು ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
12 hours ago
SIT investigation: ಎಸ್ಬಿಐ ನೇತೃತ್ವದ 14 ಜನರ ತಂಡವು ನಗದು ಎಣಿಕೆ ಮಾಡುತ್ತಿದ್ದು, ಹಗರಣದ ಬಳಿಕ ದೈನಂದಿನ ಸಂಗ್ರಹ 26 ಲಕ್ಷಕ್ಕೆ ಏರಿಕೆಯಾಗಿದೆ. ಸುಭಾಷ್ ಶ್ರೀವಾಸ್ತವ ಸೇರಿ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
12 hours ago
KR Circle Road Safety: ಕೆಆರ್ ವೃತ್ತದಲ್ಲಿ ಬಿಎಂಟಿಸಿಯ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
12 hours ago
ಪ್ರೀ–ಕ್ವಾರ್ಟರ್ ಫೈನಲ್: ಮೆಸ್ಸಿ, ರೊನಾಲ್ಡೊ, ಎಂಬಾಪೆ ತಂಡಗಳಿಗೆ ಎದುರಾಳಿ ಯಾರು?
13 hours ago
Vaigai Selvan Resignation: ರಾಜಕೀಯ ಕಡುವೈರಿ ಡಿಎಂಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತನ್ನದೇ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಎಐಎಡಿಎಂಕೆ ಮಾಜಿ ಸಚಿವ ವೈಗೈ ಸೆಲ್ವನ್ ರಾಜೀನಾಮೆ ನೀಡಿದ್ದಾರೆ.
13 hours ago
Randhir Jaiswal MEA: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (ಐಡಬ್ಲ್ಯೂಟಿ) ಕುರಿತು ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ–ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್.
13 hours ago
ಮಲೆನಾಡಲ್ಲಿ ಮಳೆ: ಹೇಮಾವತಿ ಜಲಾಶಯಕ್ಕೆ ಹೆಚ್ಚಿದ ನೀರಿನ ಪ್ರಮಾಣ
13 hours ago
Shiva Rajkumar: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಟೀಸರ್ ನಿನ್ನೆ ಸಂಜೆ (ಜುಲೈ 3) ಬಿಡುಗಡೆಯಾಗಿದೆ.
13 hours ago
Donald Trump: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ದೂರವಾಣಿ ಸಂಭಾಷಣೆ ನಡೆಸಿದ್ದು, ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
13 hours ago
KR Circle Road Safety: ನಗರದ ಕೆಆರ್ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಎರಡು ಕ್ರೇನ್ ತರಿಸಿ ಗಾಯಾಳುಗಳನ್ನು ಉಳಿಸಲು ಶ್ರಮಿಸಲಾಗುತ್ತಿದೆ.
13 hours ago
Karnataka news summary: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಆಳ ಅಗಲ, ಸಂಪಾದಕೀಯ, ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
14 hours ago
PM Modi Oceania Tour: ಜುಲೈ 6 ರಿಂದ 11ರವರೆಗೆ ಮೂರು ರಾಷ್ಟ್ರಗಳ ಪ್ರವಾಸ ನಡೆಯಲಿದ್ದು, ಪ್ರಧಾನಿಯವರು ಇಂಡೋನೇಷ್ಯಾದ 10ನೇ ಶತಮಾನದ ಪ್ರಂಬಾನನ್ ಶಿವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಮತ್ತು 40 ವರ್ಷಗಳ ಬಳಿಕ ನ್ಯೂಜಿಲೆಂಡ್ಗೆ ಪಯಣಿಸಲಿದ್ದಾರೆ.
14 hours ago
FIFA: ಮತ್ತೆ ಮಿಂಚಿದ ಮೆಸ್ಸಿ; ತನ್ನದೇ ಆಟಗಾರನ ಎಡವಟ್ಟಿನಿಂದ ಸೋತ ಕೇಪ್ ವರ್ಡ್
15 hours ago
ಫಿಫಾ ವಿಶ್ವಕಪ್: ಪ್ರೀ-ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟು ಇತಿಹಾಸ ಬರೆದ ಈಜಿಪ್ಟ್
15 hours ago
BKTC Chairman Hemant Dwivedi: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರುಪಯೋಗ ಆರೋಪಗಳ ಬೆನ್ನಲ್ಲೇ, ಬದರಿನಾಥ ದೇಗುಲದಲ್ಲೂ ಇಂತಹದೇ ಆರೋಪಗಳ ಕೇಳಿಬಂದಿದ್ದು, ಬದರಿನಾಥ-ಕೇದಾರನಾಥ ದೇಗುಲ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ.
15 hours ago
Iran Funeral: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇಂದಿನಿಂದ (ಶನಿವಾರ) ಆರಂಭವಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
15 hours ago
Egypt Soccer Victory: ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾವನ್ನು 4-2 ಗೋಲುಗಳಿಂದ ಸೋಲಿಸಿದ ಈಜಿಪ್ಟ್, ಜುಲೈ 7ರಂದು ಅಟ್ಲಾಂಟಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸಾಡಲಿದ್ದು ಹೊಸ ದಾಖಲೆ ಬರೆದಿದೆ.
15 hours ago
Argentina vs Cape Verde: ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಕೇಪ್ ವರ್ಡ್ ತಂಡವನ್ನು 3 – 2 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಸೂಪರ್–16’ ಹಂತಕ್ಕೆ ಪ್ರವೇಶಿಸಿತು.
15 hours ago
ಮನೆಯಲ್ಲಿ ಮಕ್ಕಳ ಜತೆಯಲ್ಲೇ ಮಲಗಿತ್ತು 5 ಅಡಿಯ ನಾಗರ; ರಕ್ಷಿಸಿದ ಉರಗ ತಜ್ಞ!
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ