Last Updated: 19 Apr 2026 4:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ
(22 hours ago)
24
ಹೊರ್ಮುಜ್ ಜಲಸಂಧಿ ಹಡಗುಗಳ ಸಂಚಾರಕ್ಕೆ ಮುಕ್ತ: ಇರಾನ್ ಮಹತ್ವದ ಘೋಷಣೆ
(19 hours ago)
20
ಗ್ರೀನ್ ಬಾರಿಸಿದ ಒಂದು ಸಿಕ್ಸರ್ನಿಂದ ₹5 ಲಕ್ಷ ಸಂಗ್ರಹ: ಆಶ್ಚರ್ಯವಾದರು ಇದೇ ಸತ್ಯ
(18 hours ago)
18
‘ನೀರ್ ದೋಸೆ’ ಫೇವರಿಟ್ ಎಂದ ಶ್ರೇಯಸ್ ಅಯ್ಯರ್ಗೆ ಇದೆ ತುಳುನಾಡಿನ ನಂಟು
(18 hours ago)
17
ಅಮೃತಧಾರೆ ಧಾರಾವಾಹಿ : ತಾಯಿ ಶಕುಂತಲಾಳನ್ನೂ ಮನೆಯಿಂದ ಹೊರಹಾಕಿದ ಜೈದೇವ್
(20 hours ago)
17
Rahul Gandhi: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬೆನ್ನಲ್ಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
(19 hours ago)
16
Amit Shah: ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ವಿಫಲವಾದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
(20 hours ago)
16
Constitutional Amendment Bill: ಲೋಕಸಭಾ ಸ್ಥಾನಗಳನ್ನು 543 ರಿಂದ 850ಕ್ಕೆ ಏರಿಸುವ ಮಸೂದೆಗೆ ಸದನದಲ್ಲಿ ಸೋಲಾಗಿದೆ. 23 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಒಟ್ಟು 123 ಸದಸ್ಯರು ಭಾಗಿಯಾಗಿದ್ದರು.
(22 hours ago)
15
German Influencer Lizlaj: ವಿರಾಟ್ ಕೊಹ್ಲಿ ಅವರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ಲಾಜ್ ಅವರ ಫೋಟೊ ಒಂದಕ್ಕೆ ಲೈಕ್ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು.
(12 hours ago)
13
Instagram: ಜರ್ಮನಿ ಮೂಲದ ಮಾಡೆಲ್, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ಲಾಜ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ವೊಂದಕ್ಕೆ ಸಂಬಂಧಿಸಿದಂತೆ ನಡೆದ ಸಂವಹನವು ಆನ್ಲೈನ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
(13 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 19
IPL 2026: ರಹಾನೆ ಬಳಗಕ್ಕೆ ರಾಯಲ್ಸ್ ಸವಾಲು; ಕೋಲ್ಕತ್ತ ಇವತ್ತಾದರೂ ಗೆಲ್ಲುತ್ತಾ?
97 mins ago
ಆರ್ಸಿಬಿ ಓಟಕ್ಕೆ ಕ್ಯಾಪಿಟಲ್ಸ್ ತಡೆ
97 mins ago
ಒಳನೋಟ | ಮೃಗಾಲಯದಲ್ಲಿ ಮೂಕರೋದನ
97 mins ago
Apr 18
IPL 2026: ಅಜೇಯ ಓಟದತ್ತ ಶ್ರೇಯಸ್ ಪಡೆ ಚಿತ್ತ
2 hours ago
Women Reservation Bill: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆಯನ್ನು ಸೋಲಿಸುವ ಮೂಲಕ ವಿರೋಧ ಪಕ್ಷಗಳು ನಮ್ಮ ಸಂವಿಧಾನಕ್ಕೆ ಅವಮಾನ ಮಾಡಿವೆ.
4 hours ago
IPL 2026| ಮಾಲಿಂಗ ದಾಳಿ: ಸನ್ರೈಸರ್ಸ್ಗೆ ಗೆಲುವು
4 hours ago
IPL 2026| ಅಭಿಷೇಕ್–ಕ್ಲಾಸೆನ್ ಫಿಫ್ಟಿ:ಚೆನ್ನೈ ವಿರುದ್ಧ ಸನ್ರೈಸರ್ಸ್ಗೆ ಗೆಲುವು
5 hours ago
CSK vs SRH ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 27ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ರನ್ಗಳ ಅಂತರದಲ್ಲಿ ಜಯ ಸಾಧಿಸಿದೆ.
5 hours ago
ಗುಂಡಣ್ಣ ಕಾರ್ಟೂನು: ಶನಿವಾರ 18 ಏಪ್ರಿಲ್ 2026
5 hours ago
IPL 2026: ಅಭಿಷೇಕ್–ಕ್ಲಾಸೆನ್ ಫಿಫ್ಟಿ: ಚೆನ್ನೈ ಗೆಲುವಿಗೆ 195 ರನ್ ಗುರಿ
6 hours ago
Fake Caste Certificate: ತಮ್ಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
7 hours ago
ರಾಜ್ಯ ಲೋಕಾಯುಕ್ತಕ್ಕೆ 40ರ ಸಂಭ್ರಮ
7 hours ago
ಚಿನ್ನದ ಮೇಲಿನ ಹೂಡಿಕೆ ಕುರಿತಾಗಿ ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಸಿದ್ಧಪಡಿಸಿದ ವರದಿ
7 hours ago
Yogeesh Gowda Murder Case: ಧಾರವಾಡ ಶಾಸಕ ವಿನಯ ಕುಲಕರ್ಣಿಗೆ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯ ಬಳಿಕ ಕೈದಿ ಸಂಖ್ಯೆ ನೀಡಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
7 hours ago
Samrat Choudhary: ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಎನ್ಡಿಎ ಸರ್ಕಾರವು ಏಪ್ರಿಲ್ 24ರಂದು ವಿಶ್ವಾಸಮತ ಸಾಬೀತು ಪಡಿಸಲಿದೆ ಎಂದು ಸರ್ಕಾರವು ಪ್ರಕಟಣೆ ಹೊರಡಿಸಿದೆ.
7 hours ago
Women Reservation Row: ಮಹಿಳಾ ಮೀಸಲಾತಿ ಮಸೂದೆ ಹಿಂದೆ ಕೇಂದ್ರಕ್ಕೆ ಪೈಶಾಚಿಕ ಯೋಜನೆ ಇತ್ತು ಎಂದು ರಾಣಿಪೇಟೆ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಆರೋಪಿಸಿದರು.
7 hours ago
Edappadi Constituency: ಎಐಎಡಿಎಂಕೆ ನಾಯಕ ಕೆ ಪಳನಿಸ್ವಾಮಿ ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಆರನೇ ಬಾರಿ ಸ್ಪರ್ಧಿಸಿ ಮರು ಆಯ್ಕೆ ಕೋರುತ್ತಿದ್ದಾರೆ.
7 hours ago
Nashik TCS Case: ಟಿಸಿಎಸ್ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಆರೋಪ ಪ್ರಕರಣದಲ್ಲಿ ಮಹಿಳಾ ಆರೋಪಿ ನಿದಾ ಖಾನ್ ಗರ್ಭಿಣಿ ಎಂಬ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
7 hours ago
Ukhrul Attack: ಉಖರಲ್ ಜಿಲ್ಲೆಯಲ್ಲಿ ಪ್ರಯಾಣಿಕರ ವಾಹನದ ಮೇಲೆ ದಾಳಿ ನಡೆಸಿ ನಾಗಾ ಸಮುದಾಯದ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಸಿಎಂ ಖೇಮಚಂದ್ ಸಿಂಗ್ ಭೇಟಿ ಬಳಿಕ ಘಟನೆ ನಡೆದಿದೆ.
7 hours ago
Women Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋಲಿಗೆ ಕಾಂಗ್ರೆಸ್ ತನ್ನ ತಪ್ಪು ತಿದ್ದಿಕೊಳ್ಳಲಿದೆ ಎಂದು ನಿರೀಕ್ಷಿಸಿದ್ದೆ, ಆದರೆ ಅವಕಾಶ ಕೈಚೆಲ್ಲಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
8 hours ago
Womens Reservation Bill: ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಮತ್ತು ಡಿಎಂಕೆ ಕ್ಷುಲ್ಲಕ ರಾಜಕೀಯದಿಂದ ಹಳಿ ತಪ್ಪಿಸಿವೆ ಎಂದು ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಆರೋಪಿಸಿದರು.
8 hours ago
Parliament Debate: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಡುವೆ ಸಂಸತ್ತಿನಲ್ಲಿ ತೀವ್ರ ವಾಕ್ಸಮರ ನಡೆಯಿತು.
8 hours ago
Karnataka Agriculture: ಕೃಷಿ ಹೊಂಡಗಳಲ್ಲಿ ಮುಳುಗು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಕಡ್ಡಾಯಗೊಳಿಸಲು ಸಭಾಧ್ಯಕ್ಷ ಯು.ಟಿ. ಖಾದರ್ ಕೃಷಿ ಸಚಿವರಿಗೆ ಪತ್ರ ಬರೆದಿದ್ದಾರೆ.
8 hours ago
Terror Plot Foiled: ಪ್ರಸಿದ್ಧ ಸ್ಥಳಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿ ಕಚ್ಚಾಬಾಂಬ್ ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
8 hours ago
ಮಮತಾರನ್ನು ಅಧಿಕಾರದಿಂದ ಇಳಿಸಬೇಕು: ಹಿಮಂತ
8 hours ago
Women Reservation Bill: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ವಿಫಲವಾಗಿರುವ ಬೆನ್ನಲ್ಲೇ ಬಿಜೆಪಿಯ ಅವನತಿ ಆರಂಭಗೊಂಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಟೀಕಿಸಿದರು.
8 hours ago
Kannur Bomb Case: ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ವಾಹನದತ್ತ ಬಾಂಬ್ ಎಸೆದ ಪ್ರಕರಣದಲ್ಲಿ ಕಣ್ಣೂರಿನ ನ್ಯಾಯಾಲಯ 10 ಸಿಪಿಎಂ ಸದಸ್ಯರಿಗೆ 10ರಿಂದ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
8 hours ago
Global Energy Crisis: 50 ದಿನಗಳ ಹಿಂದೆ ಇರಾನ್ ಯುದ್ಧ ಆರಂಭವಾದ ನಂತರ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 50 ಬಿಲಿಯನ್ ಡಾಲರ್ ಮೊತ್ತದ ಕಚ್ಚಾ ತೈಲ ಉತ್ಪಾದನೆ ಸ್ಥಗಿತಗೊಂಡಿದೆ.
9 hours ago
CSK vs SRH: ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರೋಚಕ ಪೈಪೋಟಿ ನಡೆಯುತ್ತಿದೆ.
9 hours ago
IPL 2026: ಆರ್ಸಿಬಿ ಎದುರು ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
9 hours ago
IPL 2026ರ RCB vs DC ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ವಿಕೆಟ್ ಅಂತರದ ಜಯ ಸಾಧಿಸಿತು.
9 hours ago
Hormuz Strait: ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜವಿದ್ದ ಎರಡು ತೈಲ ಟ್ಯಾಂಕರ್ ಹಡಗುಗಳ ಮೇಲೆ ಇರಾನ್ ಗನ್ ಬೋಟ್ ದಾಳಿ ನಡೆಸಿದರೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
9 hours ago
IPL 2026: ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ
9 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕನಸು ಈಡೇರುವ ದಿನ
9 hours ago
TVK Impact: ಕನ್ಯಾಕುಮಾರಿಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ನಿರ್ಮಾಣವಾಗಿದೆ. ಕ್ರೈಸ್ತ ಮತ್ತು ಮೀನುಗಾರ ಸಮುದಾಯದ ಮತಗಳಲ್ಲಿ ಬದಲಾವಣೆ ಸಾಧ್ಯತೆ ಇದೆ.
10 hours ago
IPL 2026: ಎಸ್ಆರ್ಎಚ್ಗೆ ಜೆರಾಲ್ಡ್ ಕೊಯೆಟ್ಜಿ
10 hours ago
ಟೇಬಲ್ ಟೆನಿಸ್ ಚಾಂಪಿಯನ್ಷಿಪ್ಸ್: ತನಿಷ್ಕಾ– ಹಿಮಾಂಶಿಗೆ ಪ್ರಶಸ್ತಿ
10 hours ago
ಮಹಿಳೆಯರ ಹಾಕಿ ಟೂರ್ನಿ: ಅರ್ಜೆಂಟೀನಾ ವಿರುದ್ಧ ಹೋರಾಡಿ ಸಮಬಲ ಸಾಧಿಸಿದ ಭಾರತ
10 hours ago
ಮಹಿಳಾ ಮೀಸಲಾತಿ ವಿಚಾರ: ರಾಜಕೀಯ ಅಸ್ತ್ರವಾಗಿ ದುರ್ಬಳಕೆ
10 hours ago
IPL 2026ರ RCB vs DC ಆರಂಭಿಕ ಬ್ಯಾಟರ್ ಫಿಲ್ಸಾಲ್ಟ್ ಅರ್ಧಶತಕ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ಗೆ ಸ್ಪರ್ಧಾತ್ಮಕ ಗುರಿ ನೀಡಿದೆ.
11 hours ago
ಚುರುಮುರಿ | ಮಾಸ ಸಿಲಿಂಡರ್ ವ್ರತ!
11 hours ago
IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 176 ರನ್ ಗುರಿ ನೀಡಿದ ಆರ್ಸಿಬಿ
11 hours ago
German Influencer Lizlaj: ವಿರಾಟ್ ಕೊಹ್ಲಿ ಅವರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ಲಾಜ್ ಅವರ ಫೋಟೊ ಒಂದಕ್ಕೆ ಲೈಕ್ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು.
12 hours ago
India US Relations: ರಾಣಿಪೇಟೆ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್ ನಿಯಂತ್ರಣದಲ್ಲಿ ಇದ್ದಾರೆ ಎಂದು ಆರೋಪಿಸಿ ಭಾರತ-ಅಮೆರಿಕ ಒಪ್ಪಂದದ ಬಗ್ಗೆ ಟೀಕಿಸಿದರು.
12 hours ago
Women Reservation Bill: ಮಹಿಳಾ ಮೀಸಲಾತಿ ಮಸೂದೆ ಸೋಲು ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿದ ವಿರೋಧ ಪಕ್ಷಗಳ ಗೆಲುವು ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿ ಕೇಂದ್ರದ ಪಿತೂರಿ ವಿಫಲವಾಗಿದೆ ಎಂದಿದ್ದಾರೆ.
12 hours ago
IPL 2026ರ RCB ಹಾಗೂ ಡೆಲ್ಲಿ ಪಂದ್ಯಕ್ಕೂ ಮುನ್ನ ಜಮೈಕನ್ ಸ್ಪ್ರಿಂಟ್ ದಿಗ್ಗಜ ಉಸೇನ್ ಬೋಲ್ಟ್ ಕನ್ನಡದಲ್ಲಿ ‘ನಮಸ್ಕಾರ’ ಹೇಳಿ ಆರ್ಸಿಬಿಗೆ ಶುಭಕೋರಿದ್ದಾರೆ.
12 hours ago
RCBಗೆ ಕನ್ನಡದಲ್ಲೇ ಶುಭಕೋರಿದ 8 ಬಾರಿಯ ಒಲಿಂಪಿಕ್ ವಿಜೇತ ಅಥ್ಲೆಟ್
12 hours ago
ಬೇಸಿಗೆಯಲ್ಲಿ ಮಾಡುವ ಮೆಂತೆ ಮಾವಿನಕಾಯಿ ಮಸಾಲ ರೆಸಿಪಿ ಇಲ್ಲಿದೆ. ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮವಾದ ಈ ಅಡುಗೆ ಮಾಡುವ ಸರಳ ವಿಧಾನ ತಿಳಿಯಿರಿ.
12 hours ago
ಚಿನಕುರುಳಿ ಕಾರ್ಟೂನು: ಶನಿವಾರ, 18 ಏಪ್ರಿಲ್ 2026
12 hours ago
ಸುದ್ದಿ ಗುದ್ದು: ತಿಂಗಳೇಶ– 2026 ಏಪ್ರಿಲ್ 18 ಶನಿವಾರ
12 hours ago
Women Reservation Bill: ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋತ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
13 hours ago
IPL History: ಕ್ರಿಸ್ ಗೇಲ್ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗದ ಬಳಿಕ ಲಲಿತ್ ಮೋದಿ ಮಧ್ಯಸ್ಥಿಕೆಯಿಂದ ಆರ್ಸಿಬಿ ಸೇರಿ ಹೇಗೆ ಇತಿಹಾಸ ನಿರ್ಮಿಸಿದರು ಎಂಬ ಕಥೆಯನ್ನು ಮೋದಿ ಹಂಚಿಕೊಂಡಿದ್ದಾರೆ.
13 hours ago
Iran US Conflict: ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್, ತನ್ನ ನಿರ್ಧಾರವನ್ನು ಹಿಂಪಡೆಯುತ್ತಿರುವುದಾಗಿ ಶನಿವಾರ ಘೋಷಿಸಿದೆ.
13 hours ago
‘ಯೂನಿವರ್ಸ್ ಬಾಸ್’ ಗೇಲ್ RCB ಸೇರಿದ್ದೇಗೆ: ಲಲಿತ್ ಮೋದಿ ಹೇಳಿದ ಕುತೂಹಲಕಾರಿ ಕಥೆ
13 hours ago
RCB ವಿರುದ್ಧ ಟಾಸ್ ಗೆದ್ದ ಡೆಲ್ಲಿ: ಉಭಯ ತಂಡಗಳ ಆಡುವ ಬಳಗ ಹೀಗಿದೆ
13 hours ago
IPL 2026ರ RCB vs DC ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಆಡುವ ಬಳಗ ಮತ್ತು ಪಾಯಿಂಟ್ ಟೇಬಲ್ ವಿವರಗಳು ಇಲ್ಲಿವೆ.
13 hours ago
Instagram: ಜರ್ಮನಿ ಮೂಲದ ಮಾಡೆಲ್, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜ್ಲಾಜ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ವೊಂದಕ್ಕೆ ಸಂಬಂಧಿಸಿದಂತೆ ನಡೆದ ಸಂವಹನವು ಆನ್ಲೈನ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
13 hours ago
Central Government Employees: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಶೇ 2 ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಿಪಿಐ ಸೂಚ್ಯಂಕ ಆಧಾರದ ಮೇಲೆ ಡಿಎ ಪರಿಷ್ಕರಣೆ ಮಾಡಲಾಗಿದೆ.
13 hours ago
ಕೊಹ್ಲಿ ಲೈಕ್ ಮಾಡಿದ್ದಕ್ಕೆ ಖುಷಿ, ಆದರೆ ಅನ್ಲೈಕ್...!: ಮಾಡೆಲ್ ಲಿಜ್ಲಾಜ್ ಉವಾಚ
13 hours ago
RCB ಗ್ರೀನ್ ಗೇಮ್ ಇಂದು: ಡಾಟ್ ಬಾಲ್ ಹೆಸರಲ್ಲಿ BCCI ನೆಟ್ಟ ಗಿಡಗಳೆಷ್ಟು?
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ