Last Updated: 18 May 2026 1:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒಂದೇ ಮರದಲ್ಲಿ ಹದಿನಾಲ್ಕು ತಳಿಯ ಮಾವು ಬೆಳೆದು ಬೆರಗು ಮೂಡಿಸಿದ ರೈತ
(11 hours ago)
28
ಸತೀಶನ್ ಪ್ರಮಾಣ ವಚನ: ಖರ್ಗೆ, ರಾಹುಲ್ ಭಾಗಿ; ವಿಜಯ್, ಸಿದ್ದರಾಮಯ್ಯಗೆ ಆಹ್ವಾನ
(7 hours ago)
22
ಕೊಹ್ಲಿ, ವೆಂಕಿ ಅರ್ಧಶತಕ: ಪಂಜಾಬ್ ವಿರುದ್ಧ ಗೆದ್ದು ಪ್ಲೇ–ಆಫ್ಗೇರಿದ ಆರ್ಸಿಬಿ
(18 hours ago)
20
ಪಂಜಾಬ್ ವಿರುದ್ಧ RCB ನಾಯಕ ಆಡದಿರಲು ಕಾರಣವೇನು? ಜಿತೇಶ್ ಕೊಟ್ರು ಸ್ಪಷ್ಟನೆ
(19 hours ago)
19
Barakah Nuclear Plant Attack: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬರಕಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ‘ಅಪಾಯಕಾರಿ ನಡೆ’ ಎಂದು ಭಾರತ ತೀವ್ರವಾಗಿ ಖಂಡಿಸಿದೆ.
(3 hours ago)
18
K Rajan Death: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ರಾಜನ್(85) ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
(16 hours ago)
15
Mohammad Usman Jat: ಜಮ್ಮು ಕಾಶ್ಮೀರದ ಉತ್ತರ ಭಾಗದಿಂದ ನುಸುಳಿದ್ದ ಪಾಕಿಸ್ತಾನಿ ಉಗ್ರ ಉಸ್ಮಾನ್ಗೆ ಚೀನೀಸ್ ಎಂಬ ಅನ್ವರ್ಥನಾಮವಿದ್ದು, ಬಂಧನಕ್ಕೂ ಮುನ್ನ ಶ್ರೀನಗರದ ಕೇಂದ್ರವೊಂದರಲ್ಲಿ ಕೂದಲು ಕಸಿ ಚಿಕಿತ್ಸೆ ಪಡಯಲಾಗುತ್ತಿತ್ತು.
(12 hours ago)
15
ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಆಯ್ಕೆ: ಮೌನ ಮುರಿದ ಸೂಪರ್ಸ್ಟಾರ್
(14 hours ago)
14
WHO Global Emergency: ಕಾಂಗೋದಲ್ಲಿ ಎಬೋಲಾ ಭೀತಿಯಿಂದ ಶಂಕಿತ 336 ಪ್ರಕರಣಗಳು ದಾಖಲಾಗಿದ್ದು ಮೃತರ ಸಂಖ್ಯೆ 88ಕ್ಕೇರಿದೆ. ಗೋಮಾದಲ್ಲಿ ಪ್ರಯೋಗಾಲಯ ಪರೀಕ್ಷೆಯ ಮೂಲಕ ವೈರಾಣು ದೃಢಪಟ್ಟ ಹಿನ್ನೆಲೆ ಟೆಡ್ರೊಸ್ ತುರ್ತುಸ್ಥಿತಿ ಸಾರಿದ್ದಾರೆ.
(19 hours ago)
14
Supreme Court Strength: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿರುವ ಈ ತಿದ್ದುಪಡಿ ಸುಗ್ರೀವಾಜ್ಞೆಯು ಒಟ್ಟು ಸದಸ್ಯರ ಬಲವನ್ನು ಹೆಚ್ಚಿಸಲಿದ್ದು, ಆರು ತಿಂಗಳೊಳಗೆ ಸಂಸತ್ತಿನಲ್ಲಿ ಇದಕ್ಕೆ ಅಂಗೀಕಾರ ಪಡೆಯುವುದು ಪಡೆಯುವುದು ಕಡ್ಡಾಯವಾಗಿದೆ.
(17 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 18
Vijayalakshmi Instagram post: ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಇನ್ನೂ ಇನ್ನೂರ ಐವತ್ತೆಂಟು ಸಾಕ್ಷಿಗಳ ವಿಚಾರಣೆ ಬಾಕಿ ಇರುವ ಮಾಹಿತಿ ಲಭ್ಯವಿದ್ದು ಒಂದು ವರ್ಷದೊಳಗೆ ಅರವತ್ತು ಪ್ರಮುಖ ಸಾಕ್ಷ್ಯಗಳ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ.
16 mins ago
Organic Farming India: ಬೇಲದ ಹಣ್ಣಿನ ಕೃಷಿ ಹಾಗೂ ಮೌಲ್ಯವರ್ಧನೆಯಿಂದಲೇ ನಾಡಿಗೆ ಪರಿಚಯವಾಗಿರುವ ಹುಲಿಕೆರೆಯ ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್, ಮೂರು ಎಕರೆಯಲ್ಲಿ ‘ಮಳೆಯಾಶ್ರಿತ’ವಾಗಿ ‘ಅರಣ್ಯ ಕೃಷಿ' ಮಾಡಿದ್ದಾರೆ.
16 mins ago
Taliban Marriage Rules: ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಮಹಿಳೆಯರ, ಹೆಣ್ಣುಮಕ್ಕಳ ಹಕ್ಕಿಗೆ, ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಒಂದಲ್ಲ ಒಂದು ಕಾನೂನನ್ನು ಜಾರಿಗೊಳಿಸಲಾಗುತ್ತಿದೆ.
46 mins ago
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
46 mins ago
CBSE Education Update: 2026-27ರ ಶೈಕ್ಷಣಿಕ ವರ್ಷ ಪ್ರಾರಂಭವಾದ ಎರಡು ತಿಂಗಳ ಬಳಿಕ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಜುಲೈ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿದೆ.
76 mins ago
ಕೊನೆಯ IPL ಪಂದ್ಯಕ್ಕೆ ಸಜ್ಜಾದರೆ ಧೋನಿ? 5 ವರ್ಷದ ಹಿಂದೆಯೇ ಕೊಟ್ಟಿದ್ರು ಸೂಚನೆ...
76 mins ago
Karnataka Government: ತುಮಕೂರಿನಲ್ಲಿ ಮಂಗಳವಾರ ಮೂರು ವರ್ಷಗಳ ಪೂರೈಕೆ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾರಿಗೆ ನೌಕರರ ಕಪ್ಪು ಬಾವುಟ ಪ್ರದರ್ಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
106 mins ago
ಮದ್ಯದ ಪರಿಷ್ಕೃತ ಬೆಲೆ ಪಟ್ಟಿ ಪ್ರಕಟಿಸಿದ ಅಬಕಾರಿ ಇಲಾಖೆ
2 hours ago
Kerala New Cabinet: ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2 hours ago
Politics: ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 75–80 ಸ್ಥಾನ ಗೆಲ್ಲಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಮಾತನಾಡಿದರು.
3 hours ago
Karnataka Weather: ಮುಂಗಾರು ಸನ್ನಿಹಿತವಾಗುತ್ತಿದ್ದಂತೆ ರಾಜ್ಯದಲ್ಲಿ ಹವಾಮಾನ ಬದಲಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದೇ ವಾತಾವರಣ ಇನ್ನೂ ಒಂದು ವಾರ ಮುಂದುವರಿಯಲಿದೆ
3 hours ago
ಕಾಲಿವುಡ್ ಹಿರಿಯ ನಿರ್ಮಾಪಕ ಕೆ.ರಾಜನ್ ಆತ್ಮಹತ್ಯೆಗೆ ಶರಣು
3 hours ago
ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ಗೆ ಮಾತೃವಿಯೋಗ
3 hours ago
Barakah Nuclear Plant Attack: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಬರಕಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ‘ಅಪಾಯಕಾರಿ ನಡೆ’ ಎಂದು ಭಾರತ ತೀವ್ರವಾಗಿ ಖಂಡಿಸಿದೆ.
3 hours ago
Sports Update: ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರ ತಾಯಿ, ಮಾಜಿ ಒಲಿಂಪಿಯನ್ ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಜೆನ್ನಿಫರ್ ಪೇಸ್ (72) ಬೆಂಗಳೂರಿನಲ್ಲಿ ನಿಧನರಾದರು.
3 hours ago
Pakistan Army response: ಜನರಲ್ ಉಪೇಂದ್ರ ದ್ವಿವೇದಿ ಅವರ ಪ್ರಚೋದನಕಾರಿ ಮಾತುಗಳನ್ನು ಖಂಡಿಸಿರುವ ಇಸ್ಲಾಮಾಬಾದ್, ಅಣ್ವಸ್ತ್ರ ಹೊಂದಿರುವ ದೇಶಗಳು ಸಂಯಮದಿಂದ ವರ್ತಿಸಬೇಕು ಮತ್ತು ಕೆಣಕಿದರೆ ಪರಿಣಾಮ ಎದುರಿಸಬೇಕೆಂದು ಎಚ್ಚರಿಸಿದೆ.
4 hours ago
Politics: ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಪಕ್ಷ ಹಾಗೂ ಸರ್ಕಾರದ ಕಡೆಯಿಂದ ಕಾನೂನು ಹೋರಾಟ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
4 hours ago
US Navy fighter jet crash: ಅಮೆರಿಕದಲ್ಲಿ ಭಾನುವಾರ ನಡೆದ ಏರ್ ಶೋ ಪ್ರದರ್ಶನದ ವೇಳೆ ಎರಡು ಫೈಟರ್ ಜೆಟ್ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ನಾಲ್ವರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
4 hours ago
ಚೆಪಾಕ್ನಲ್ಲಿ ‘ದಕ್ಷಿಣ್ ಡರ್ಬಿ’: ಚೆನ್ನೈ ಕಿಂಗ್ಸ್–ಸನ್ರೈಸರ್ಸ್ ಮುಖಾಮುಖಿ ಇಂದು
4 hours ago
India Netherlands Relations: ಪ್ರಧಾನಿ ಮೋದಿ ಮತ್ತು ರಾಬ್ ಜೆಟ್ಟೆನ್ ಭೇಟಿಯಾಗಿ ಸೆಮಿಕಂಡಕ್ಟರ್ ಹಾಗೂ ಬಾಹ್ಯಾಕಾಶ ಸೇರಿದಂತೆ 17 ಕ್ಷೇತ್ರಗಳಿಗೆ ಸಹಿ ಹಾಕಿದರು. ನೆದರ್ಲೆಂಡ್ಸ್ ಭಾರತದಲ್ಲಿ 5.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ.
5 hours ago
India Netherlands Relations: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ (ಎಫ್ಟಿಎ) ಕೈಗಾರಿಕೋದ್ಯಮಿಗಳು, ಹೂಡಿಕೆದಾರರಿಗೆ ಹೊಸ ಅವಕಾಶಗಳು ದೊರೆಯಲಿವೆ ಎಂದು ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾಂಡರ್ ಲೇಯನ್ ಹೇಳಿದ್ದಾರೆ.
5 hours ago
Mandya Farmer Union: ಮಂಡ್ಯ ರೈತ ಸಂಘದ ಪಾದಯಾತ್ರೆ ಸಾವಿರ ಕಿಲೋಮೀಟರ್ ಕ್ರಮಿಸಿದ್ದು, ಜಿಲ್ಲೆಯಲ್ಲಿ ಮುಚ್ಚಿರುವ 351 ಕನ್ನಡ ಮಾಧ್ಯಮ ಶಾಲೆಗಳ ಪುನರಾರಂಭ ಹಾಗೂ ಶಿಕ್ಷಣ ಇಲಾಖೆಯ 80 ಸಾವಿರ ಹುದ್ದೆಗಳ ಭರ್ತಿಗಾಗಿ ಒತ್ತಾಯಿಸಲಾಗಿದೆ.
5 hours ago
ಎಸ್ಎಂವಿಟಿ ಬೆಂಗಳೂರು–ಎಲ್ಟಿಟಿ ಮುಂಬೈ ಎಕ್ಸ್ಪ್ರೆಸ್ ರೈಲಿಗೆ ಚಾಲನೆ
5 hours ago
Royal Order of Polar Star: ರಾಜಕುಮಾರಿ ವಿಕ್ಟೋರಿಯಾ ಅವರಿಂದ ಗೋಥೆನ್ಬರ್ಗ್ನಲ್ಲಿ ಮೋದಿಯವರು ಈ ಗೌರವ ಸ್ವೀಕರಿಸಿದರು. ಏಷ್ಯಾದ ಮೊದಲ ನಾಯಕರಾಗಿ ಪಾತ್ರರಾದ ಇವರು ಇದುವರೆಗೂ ಒಟ್ಟು 31 ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ.
6 hours ago
ಸ್ವೀಡನ್ ದೇಶವು ಮೋದಿಗೆ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿದೆ
6 hours ago
ಸಚಿವರ ಪಟ್ಟಿ ಅಂತಿಮಸಂಪುಟ ಸೇರಲಿರುವ ರಮೇಶ್ ಚೆನ್ನಿತ್ತಲ
6 hours ago
ಚೆಸ್: ಜಂಟಿ ಅಗ್ರಸ್ಥಾನದಲ್ಲಿ ಪ್ರಜ್ಞಾನಂದ
6 hours ago
Investment and Oil: ಭಾರತದ ಮೂಲಸೌಕರ್ಯದಲ್ಲಿ 500 ಕೋಟಿ ಡಾಲರ್ ಹೂಡಿಕೆ ಹಾಗೂ ವಿಶಾಖಪಟ್ಟಣದಲ್ಲಿ 3 ಕೋಟಿ ಬ್ಯಾರಲ್ ಕಚ್ಚಾ ತೈಲ ಸಂಗ್ರಹಿಸಲು ಯುಎಇ ಜೊತೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
6 hours ago
ಸಾತ್ವಿಕ್–ಚಿರಾಗ್ ರನ್ನರ್ಸ್ ಅಪ್
6 hours ago
Karnataka SSLC: ರಾಜ್ಯದ 358 ಕೇಂದ್ರಗಳಲ್ಲಿ ಇಂದಿನಿಂದ ಪರೀಕ್ಷೆ ನಡೆಯಲಿದ್ದು, ಒಟ್ಟು 1,15,112 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 76,673 ಬಾಲಕರು ಹಾಗೂ 38,439 ಬಾಲಕಿಯರು ಭಾಗವಹಿಸುತ್ತಿದ್ದಾರೆ.
6 hours ago
ಎರಡನೇ ಟೆಸ್ಟ್: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಹಿಡಿತ
6 hours ago
Petrol Diesel Price: ನಾಲ್ಕು ವರ್ಷಗಳ ನಂತರ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ನೇರ ಪರಿಣಾಮ ಜನಸಾಮಾನ್ಯರ ಬದುಕಿನ ಮೇಲಾಗಲಿದೆ.
6 hours ago
Fact Check: ನಟ ವಿಜಯ್ ರಾಹುಲ್ ಗಾಂಧಿ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಫೋಟೋ ಎಐ ತಂತ್ರಜ್ಞಾನದಿಂದ ಸೃಷ್ಟಿಸಿದ್ದಾಗಿದೆ ಎಂದು ಪಿಟಿಐ ವರದಿಯಲ್ಲಿ ಬಹಿರಂಗವಾಗಿದೆ. ವೈರಲ್ ಚಿತ್ರವನ್ನು ಹೈವ್ ಮಾಡರೇಷನ್ ಟೂಲ್ ಬಳಸಿ ಪರಿಶೀಲಿಸಲಾಗಿದೆ.
6 hours ago
ಚೆಪಾಕ್ನಲ್ಲಿ ‘ದಕ್ಷಿಣ್ ಡರ್ಬಿ’
6 hours ago
ಸತೀಶನ್ ಪ್ರಮಾಣ ವಚನ: ಖರ್ಗೆ, ರಾಹುಲ್ ಭಾಗಿ; ವಿಜಯ್, ಸಿದ್ದರಾಮಯ್ಯಗೆ ಆಹ್ವಾನ
7 hours ago
May 17
ಒಂದೇ ಮರದಲ್ಲಿ ಹದಿನಾಲ್ಕು ತಳಿಯ ಮಾವು ಬೆಳೆದು ಬೆರಗು ಮೂಡಿಸಿದ ರೈತ
11 hours ago
Education Ministry: ಕೇಂದ್ರ ಶಿಕ್ಷಣ ಸಚಿವಾಲಯವು 12ನೇ ತರಗತಿ ಪರೀಕ್ಷೆಗಳ ಉತ್ತರ ಪತ್ರಿಕೆ ಪರಿಶೀಲನಾ ದರ ಕಡಿತಗೊಳಿಸಿದೆ. ಒಎಸ್ಎಂ ವ್ಯವಸ್ಥೆಯಿಂದ ಅಂಕಗಳ ಮೇಲೆ ಪರಿಣಾಮ ಬೀರಲಿದೆ ಎಂಬ ವಿದ್ಯಾರ್ಥಿಗಳ ಆತಂಕವನ್ನು ಇಲಾಖೆ ತಳ್ಳಿಹಾಕಿದೆ.
12 hours ago
PM Modi Sweden Visit: ಪ್ರಧಾನಿ ಮೋದಿ ಮತ್ತು ಉಲ್ಫ್ ಕ್ರಿಸ್ಟೆರ್ಸನ್ ಕಾರ್ಯತಂತ್ರದ ಪಾಲುದಾರಿಕೆಗೆ ಸಹಿ ಹಾಕಿದರು. ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ಪ್ರಶಸ್ತಿ ಪ್ರದಾನ ಹಾಗೂ ರಕ್ಷಣಾ ವಲಯದ ಚರ್ಚೆಗಳು ಪ್ರಮುಖವಾಗಿದ್ದವು.
12 hours ago
ಅಯ್ಯರ್ ಭರಾಟೆಗೆ ಮಣಿದ ಶ್ರೇಯಸ್ ಪಡೆ: ಪ್ಲೇ ಆಫ್ ಪ್ರವೇಶಿಸಿದ ಆರ್ಸಿಬಿ
12 hours ago
Mohammad Usman Jat: ಜಮ್ಮು ಕಾಶ್ಮೀರದ ಉತ್ತರ ಭಾಗದಿಂದ ನುಸುಳಿದ್ದ ಪಾಕಿಸ್ತಾನಿ ಉಗ್ರ ಉಸ್ಮಾನ್ಗೆ ಚೀನೀಸ್ ಎಂಬ ಅನ್ವರ್ಥನಾಮವಿದ್ದು, ಬಂಧನಕ್ಕೂ ಮುನ್ನ ಶ್ರೀನಗರದ ಕೇಂದ್ರವೊಂದರಲ್ಲಿ ಕೂದಲು ಕಸಿ ಚಿಕಿತ್ಸೆ ಪಡಯಲಾಗುತ್ತಿತ್ತು.
12 hours ago
RR vs DC | ಸ್ಟಾರ್ಕ್ ಮಿಂಚು: ಡೆಲ್ಲಿಗೆ ಜಯ
13 hours ago
ಪೊರೆಲ್, ರಾಹುಲ್ ಅರ್ಧಶತಕ: ರಾಯಲ್ಸ್ಗೆ ನಿರಾಸೆ
13 hours ago
ಗುಂಡಣ್ಣ ಕಾರ್ಟೂನು: 2026ರ ಮೇ 17
13 hours ago
Moscow drone attack: ಮಾಸ್ಕೊ ಮೇಲೆ ಉಕ್ರೇನ್ ನಡೆಸಿದ 600 ಡ್ರೋನ್ಗಳ ಭೀಕರ ದಾಳಿಯಲ್ಲಿ ಮೂವರು ಬಲಿಯಾಗಿದ್ದು, ಮೃತರ ಬಗ್ಗೆ ಮಾಹಿತಿ ಪಡೆಯಲು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
14 hours ago
NEET Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪದಚ್ಯುತಿಗೆ ಆಗ್ರಹಿಸಿರುವ ರಾಹುಲ್ ಗಾಂಧಿ, ಸಿಬಿಐ ತನಿಖೆ ಹಾಗೂ ಒಂಬತ್ತು ಜನರ ಬಂಧನದ ನಡುವೆ ಮೌನ ಮುರಿಯುವಂತೆ ಪ್ರಧಾನಿ ಮೋದಿಗೆ ಪತ್ರದಲ್ಲಿ ಸವಾಲು ಹಾಕಿದ್ದಾರೆ.
14 hours ago
ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಆಯ್ಕೆ: ಮೌನ ಮುರಿದ ಸೂಪರ್ಸ್ಟಾರ್
14 hours ago
NCRB Report 2024: ಕಳೆದ ವರ್ಷ ರಾಜ್ಯದಲ್ಲಿ ನಡೆದ 43,062 ದುರಂತಗಳಲ್ಲಿ 12,339 ಜನರು ಸಾವನ್ನಪ್ಪಿದ್ದಾರೆ. ಅತೀ ವೇಗದಿಂದಾಗಿ 10,614 ಸಾವುಗಳು ಸಂಭವಿಸಿದ್ದು ನಗರ ಪ್ರದೇಶಕ್ಕಿಂತಲೂ ಹೆದ್ದಾರಿಗಳಲ್ಲಿ ಹೆಚ್ಚಿನ ಅನಾಹುತಗಳಾಗಿವೆ.
15 hours ago
Bhopal Police Investigation: ಗಿರಿಬಾಲಾ ಸಿಂಗ್ ಅವರ ಸೊಸೆ ತ್ವಿಶಾ ಶರ್ಮಾ ಮೇ 12 ರಂದು ಕತಾರ ಹಿಲ್ಸ್ ಮನೆಯಲ್ಲಿ ಮೃತಪಟ್ಟಿದ್ದು, ಎಸ್ಐಟಿ ಮುಖ್ಯಸ್ಥ ರಜನೀಶ್ ಕಶ್ಯಪ್ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
15 hours ago
Rain in Karnataka: ದಾವಣಗೆರೆ ಜಿಲ್ಲೆಯ 622 ಎಕರೆ ಪ್ರದೇಶದ ಬೆಳೆಹಾನಿಯಿಂದ 1.41 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಆಲಿಕಲ್ಲು ಸುರಿದಿದ್ದು ಗದಗದಲ್ಲಿ ಪವನ ವಿದ್ಯುತ್ ಕಂಬಗಳು ಉರುಳಿವೆ.
15 hours ago
HK Patil: ಪ್ರವಾಸೋದ್ಯಮ ಸಚಿವರು ತಿಳಿಸಿದಂತೆ ಮೇ ತಿಂಗಳ ಅಭಿಯಾನದಲ್ಲಿ ಐದು ಪುರಾತನ ದೇವಾಲಯ ಹಾಗೂ ಬಾವಿಗಳನ್ನು ಅನಾವರಣಗೊಳಿಸಲಾಗಿದೆ. 50 ವರ್ಷಗಳ ಹಿಂದೆ ದೆಹಲಿಗೆ ಕೊಂಡೊಯ್ದಿದ್ದ ಸ್ಮಾರಕಗಳನ್ನು ಮರಳಿ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
15 hours ago
KKR vs GT | ಬಿಟ್ಟ ಕ್ಯಾಚ್ಗಳು ಸೋಲಿಗೆ ಕಾರಣ: ಪಾರ್ಥಿವ್ ಪಟೇಲ್
16 hours ago
CPM Politburo Conflict: 81 ವರ್ಷದ ಪಿಣರಾಯಿ ಆಯ್ಕೆಗೆ ಏಳು ನಾಯಕರು ವಿರೋಧ ವ್ಯಕ್ತಪಡಿಸಿದ್ದು ಕೆ.ಎನ್. ಬಾಲಗೋಪಾಲ್ ಹೆಸರು ಮುಂಚೂಣಿಯಲ್ಲಿತ್ತು. ಹತ್ತು ಸದಸ್ಯರು ವಿಜಯನ್ ಪರ ನಿಂತರೆ ಇತರರು ಯುವ ನಾಯಕತ್ವದ ಬಯಕೆ ಹೊಂದಿದ್ದಾರೆ.
16 hours ago
IPL| ಸೂರ್ಯವಂಶಿ ಸ್ಪೋಟಕ ಆಟ; ಪರಾಗ್, ಜುರೆಲ್ ಅರ್ಧಶತಕ: ಡೆಲ್ಲಿಗೆ 194 ರನ್ ಗುರಿ
16 hours ago
Nuclear Program: ಇರಾನ್ ಆಸ್ತಿಯ ಶೇಕಡಾ 25 ರಷ್ಟು ಬಿಡುಗಡೆ ಮಾಡಲು ಅಮೆರಿಕ ನಿರಾಕರಿಸಿದ್ದು, ಏಪ್ರಿಲ್ 13 ರಿಂದ ಹಡಗುಗಳ ಮೇಲಿರುವ ದಿಗ್ಬಂಧನ ತೆರವುಗೊಳಿಸುವ ಪ್ರಸ್ತಾವನೆಯನ್ನು ಕೂಡ ತಿರಸ್ಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
16 hours ago
K Rajan Death: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ರಾಜನ್(85) ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
16 hours ago
Rekha Patra: ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿ ರೇಖಾ ಪಾತ್ರಾ, ಅವುಗಳ ಜನನ ಪ್ರಮಾಣಪತ್ರವನ್ನು ತೋರಿಸುವಂತೆ ಕೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ಗುರಿಯಾಗಿದೆ.
16 hours ago
Gold Export Analysis: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ರಫ್ತು ಸರಿಸುಮಾರು 20,825 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಬೆಳ್ಳಿ ಆಭರಣಗಳ ಮಾರಾಟದಲ್ಲಿ ಶೇ 444 ರಷ್ಟು ಭಾರಿ ಪ್ರಗತಿ ಕಂಡುಬಂದಿದೆ ಎಂದು ಮಂಡಳಿ ತಿಳಿಸಿದೆ.
16 hours ago
ಮರು ಮೌಲ್ಯಮಾಪನ ಮತ್ತು ಉತ್ತರ ಪ್ರತಿಕೆ ಪರಿಶೀಲನೆ ಶುಲ್ಕ ₹100ಕ್ಕೆ ಇಳಿಕೆ
16 hours ago
Supreme Court Strength: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿರುವ ಈ ತಿದ್ದುಪಡಿ ಸುಗ್ರೀವಾಜ್ಞೆಯು ಒಟ್ಟು ಸದಸ್ಯರ ಬಲವನ್ನು ಹೆಚ್ಚಿಸಲಿದ್ದು, ಆರು ತಿಂಗಳೊಳಗೆ ಸಂಸತ್ತಿನಲ್ಲಿ ಇದಕ್ಕೆ ಅಂಗೀಕಾರ ಪಡೆಯುವುದು ಪಡೆಯುವುದು ಕಡ್ಡಾಯವಾಗಿದೆ.
17 hours ago
Kerala Monsoon: ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ 204.4 ಮಿ.ಮೀ ಮಳೆಯ ಮುನ್ಸೂಚನೆಯೊಂದಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರಿಗೆ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡದಂತೆ ಹವಾಮಾನ ಇಲಾಖೆ ಸೂಚಿಸಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ