Last Updated: 10 Jun 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
CET: ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್ ಆಧಾರದಲ್ಲಿ, ಉತ್ತಮ ಶ್ರೇಣಿ ಪಡೆದ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಾಲೇಜುಗಳಿಗೆ ಪ್ರವೇಶ ಪಡೆಯಲಿದ್ದಾರೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ರ್ಯಾಂಕ್ ಬಂದಿರುವುದಿಲ್ಲ. ಹಾಗಾದರೆ, ಅವರಿಗಿರುವ ಮಾರ್ಗಗಳೇನು ಎಂಬುದನ್ನು ನೋಡೋಣ.
(21 hours ago)
30
Meta Suicide Warning: ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
(23 hours ago)
24
Apache Helicopter: ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಮಿಲಿಟರಿಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದೆ.
(23 hours ago)
23
KCETಯಲ್ಲಿ ಉತ್ತಮ ರ್ಯಾಂಕ್ ಬಾರದಿದ್ರೂ ಸೀಟ್ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗ
(6 hours ago)
22
ಮೊದಲ ಪಂದ್ಯದಲ್ಲಿ ಸೂರ್ಯವಂಶಿ ವೈಫಲ್ಯ: 21ನೇ ಶತಕ ಸಿಡಿಸಿ ಮಿಂಚಿದ ಗಾಯಕವಾಡ್
(18 hours ago)
22
Jawaharlal Nehru: ನೆಹರೂ ದಾಖಲೆ ಮುರಿದ ಮೋದಿ: ಭಿನ್ನ ಕಾಲಘಟ್ಟ, ವಿಭಿನ್ನ ಸವಾಲುಗಳು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ.
(18 hours ago)
19
India Vs Pakistan: ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತವು ಕಟುವಾಗಿ ಟೀಕಿಸಿದೆ.
(22 hours ago)
18
Mamata Banerjee: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಂಗಳವಾರ ಇಲ್ಲಿ ಭೇಟಿಯಾಗಿ ಚರ್ಚಿಸಿದರು.
(15 hours ago)
16
US Iran Airstrikes: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
(4 hours ago)
16
ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ದೇವೇಗೌಡರ ಕುರಿತು ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
(23 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 10
ಫಿಫಾ ವಿಶ್ವಕಪ್ 2026: ಟಾಪ್–10 ತಂಡಗಳು, ತಾರಾ ಆಟಗಾರರ ಸಂಕ್ಷಿಪ್ತ ಮಾಹಿತಿ
9 mins ago
ಫಿಫಾ ವಿಶ್ವಕಪ್ ಆಡಿದ್ದ ಕ್ರಿಕೆಟ್ ದಂತಕಥೆ: ಕಾಲ್ಚಂಡಿನ ಆಟದ ಕೌತುಕತದ ಸಂಗತಿಗಳಿವು
9 mins ago
ಫುಟ್ಬಾಲ್ ಮಹಾಹಬ್ಬ ಎಂದೇ ಕರೆಯಲ್ಪಡುವ ಫಿಫಾ ವಿಶ್ವಕಪ್ ಟೂರ್ನಿಯ 23ನೇ ಆವೃತ್ತಿಯು ಅಮೆರಿಕ, ಕೆನಡಾ, ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ಇದೇ ಜೂನ್ 11ರಿಂದ ಆರಂಭವಾಗಲಿದ್ದು, ಜುಲೈ 19ರವರೆಗೆ ನಡೆಯಲಿದೆ. ಈಗಾಗಲೇ ಕಾಲ್ಚಂಡಿನ ಆಟದ ಕಾವು ಶುರುವಾಗಿದೆ.
9 mins ago
FIFA Rankings: 2026ರ ಫಿಫಾ ವಿಶ್ವಕಪ್ ಮೆಗಾ ಫುಟ್ಬಾಲ್ ಹಬ್ಬವು ಜೂನ್ 11ರಿಂದ ಆರಂಭವಾಗುತ್ತಿದ್ದು, ಜಗತ್ತಿನ ಕಣ್ಣು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳತ್ತ ನೆಟ್ಟಿದೆ. ಟೂರ್ನಿಯ ಪ್ರಮುಖ ತಂಡಗಳು, ಆಟಗಾರರ ಕುರಿತಾದ ಮಾಹಿತಿ ಹೀಗಿದೆ.
9 mins ago
Astronomical Events: ಜೂನ್ ತಿಂಗಳ ರಾತ್ರಿಯ ಆಕಾಶವು ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಲಿದೆ. ಈ ತಿಂಗಳಲ್ಲಿ ಆಗಸದಲ್ಲಿ ಕೆಲವು ಅಪರೂಪದ ವಿದ್ಯಮಾನಗಳು ಸಂಭವಿಸಲಿವೆ. ಆ ವಿದ್ಯಮಾನಗಳನ್ನು ಯಾವುದೇ ತರಹದ ದೂರದರ್ಶಕಗಳನ್ನು ಬಳಸದೆಯೇ ಸುಲಭವಾಗಿ ಬರಿಗಣ್ಣಿನಿಂದಲೇ ವೀಕ್ಷಿಸಬಹುದಾಗಿದೆ.
39 mins ago
ರಸ್ತೆ ಅಪಘಾತದ ಸಮಯದಲ್ಲಿ ಸಿಗುವ ಸಣ್ಣ ಸಹಾಯವೂ ಒಬ್ಬರ ಜೀವವನ್ನು ಉಳಿಸಬಲ್ಲದು. ಇದನ್ನು ಮನಗಂಡಿರುವ ಭಾರತ ಸರ್ಕಾರ ಸಾರ್ವಜನಿಕರು ನಿರ್ಭೀತರಾಗಿ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಪ್ರೋತ್ಸಾಹಿಸಲು ರಹಾ–ವೀರ್ ಯೋಜನೆಯನ್ನು ಬಲಪಡಿಸಿದೆ.
39 mins ago
ಕೀಟನಾಶಕಗಳ ಅತಿ ಬಳಕೆ: ಭಾರತದ ಮಾವಿನ ಹಣ್ಣು ಆಮದು ನಿರ್ಬಂಧಿಸಿದ ನೇಪಾಳ
69 mins ago
Ujjwal Biswas arrest: ಸರ್ಕಾರಿ ಟಾರ್ಪಲ್ಗಳನ್ನು ದುರುಪಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಸಚಿವ ಉಜ್ವಲ್ ಬಿಸ್ವಾಸ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
69 mins ago
Middle East Tension: ಬಹರೇನ್, ಕುವೈತ್, ಜೋರ್ಡಾನ್ನಲ್ಲಿನ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ಇರಾನ್ ಗುರಿ ನಿರ್ದೇಶಿತ (ಬ್ಯಾಲಿಸ್ಟಿಕ್) ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ ಎಂದು ಸುದ್ದಿಸಂಸ್ಥೆ ಆಕ್ಸಿಯೋಸ್ ವರದಿ ಮಾಡಿವೆ.
3 hours ago
Priyank Kharge BJP criticism: ನೆಹರೂ ಅವರ 4398 ದಿನಗಳ ಆಡಳಿತದ ದಾಖಲೆ ಮೀರಿದ ಹೆಸರಿನಲ್ಲಿ ಮೋದಿ ಅವರಿಗೆ ಅಭಿನಂದನಾ ನಿರ್ಣಯ ಸಲ್ಲಿಸಲು ಎನ್ಡಿಎ ಮುಂದಾಗಿದ್ದು, ಪ್ರಿಯಾಂಕ್ ಖರ್ಗೆ ಈ ವೈಫಲ್ಯಗಳ ಬಗ್ಗೆ ಎಕ್ಸ್ನಲ್ಲಿ ಟೀಕಿಸಿದ್ದಾರೆ.
3 hours ago
Sudan Gurung: ನಾರಾಯಣಹಿತಿ ಅರಮನೆಯಲ್ಲಿ 2001ರ ಜೂನ್ ಒಂದರಂದು ನಡೆದ ಹತ್ಯಾಕಾಂಡದ ಬಗ್ಗೆ ಗೃಹ ಸಚಿವ ಸುದನ್ ಗುರೂಂಗ್ ಮರುತನಿಖೆ ನಡೆಸಲು ಆದೇಶಿಸಿದ್ದಾರೆ.
3 hours ago
Iran Counterattack: 'ತನ್ನ ಮೇಲಿನ ಯಾವುದೇ ದಾಳಿಗೆ ತಕ್ಕ ಪ್ರತ್ಯುತ್ತರ ನೀಡದೇ ಬಿಡುವುದಿಲ್ಲ' ಎಂದು ಅಮೆರಿಕಕ್ಕೆ ಇರಾನ್ ಎಚ್ಚರಿಸಿದೆ.
3 hours ago
US Iran Airstrikes: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ.
4 hours ago
10 ವರ್ಷಗಳ ಹಿಂದೆ ಆರಂಭವಾದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ
4 hours ago
Mutual Fund Portfolio: ಪ್ರಸ್ತುತ ನೀವು ಸ್ಥಿರ ಆದಾಯ ಹೊಂದಿದ್ದೀರಿ. ನೀವು ಸಂಪತ್ತು ಸೃಷ್ಟಿ, ಕುಟುಂಬದ ಭವಿಷ್ಯಕ್ಕೆ ಭದ್ರತೆ ಹಾಗೂ ಹಣಕಾಸಿನ ಸ್ಥಿರತೆಯನ್ನು ಒಂದೇ ಸಮಯದಲ್ಲಿ ಸಾಧಿಸಬೇಕಾದ ಹಂತದಲ್ಲಿದ್ದೀರಿ.
4 hours ago
Congress Protest: ಮಧ್ಯಪ್ರದೇಶ ವಿಧಾನಸಭೆಯಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಮಂಗಳವಾರ ನಾಟಕೀಯ ತಿರುವು ಪಡೆದುಕೊಂಡಿದೆ.
4 hours ago
ಬಿಟ್ ಕಾಯಿನ್ ಹಗರಣ: ಮೂರನೇ ಬಾರಿಗೆ ಸಮನ್ಸ್
4 hours ago
ಬೀದಿಬದಿ ವ್ಯಾಪಾರಿಗಳಿಗೆ ಸೂರಾಗದ ಮಾರುಕಟ್ಟೆ * ಹಂಚಿಕೆಯಾಗದ ಮಳಿಗೆಗಳು
4 hours ago
Fake Video: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಗೆ ಸಂಬಂಧಿಸಿದ, ಭಾರಿ ಜನರು ಸೇರಿರುವ ಒಂದು ವಿಡಿಯೊ ಮತ್ತು ಚಿತ್ರವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು.
4 hours ago
RBI Monetary Policy: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ‘ಹಣಕಾಸು ನೀತಿ ಸಮಿತಿ’ಯು (ಎಂಪಿಸಿ) ಈಚೆಗೆ ನಡೆದ ಸಭೆಯಲ್ಲಿ, ರೆಪೊ ದರವನ್ನು ಶೇ 5.25ರ ಮಟ್ಟದಲ್ಲಿಯೇ ಉಳಿಸಿಕೊಂಡಿದೆ, ‘ತಟಸ್ಥ’ ಹಣಕಾಸು ನೀತಿಯನ್ನು ಮುಂದುವರಿಸಿದೆ.
4 hours ago
Traffic Rules: ಬೈಕ್ನಲ್ಲಿ ಹೆಂಡ್ತಿ ಕೂರಿಸಿಕೊಂಡು ಶಂಕ್ರಿ ತರಾತುರಿಯಲ್ಲಿ ಹೊರಟಿದ್ದ. ಪೊಲೀಸರು ತಡೆದರು.
4 hours ago
Farming Issues: ನಾಲ್ಕೈದು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮಗಳಿಗೆ ವರನನ್ನು ಹುಡುಕುವ ವಿಷಯದಲ್ಲಿ ವಿಶಿಷ್ಟ ಸಂಪ್ರದಾಯವೊಂದು ಚಾಲ್ತಿಯಲ್ಲಿತ್ತು...
4 hours ago
Supreme Court Judgment: ತುರ್ತು ಪರಿಸ್ಥಿತಿ ಸಂದರ್ಭದ ಎಡಿಎಂ ಜಬಲ್ಪುರ ಪ್ರಕರಣಕ್ಕೆ ನಮ್ಮ ಕಾಲದ ಎಡಿಆರ್ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪು ಸಮಾನ ವಾದುದಾಗಿದೆ.
4 hours ago
ದೆಹಲಿಗೆ ದೌಡಾಯಿಸಿದ ಕೃಷ್ಣ ಬೈರೇಗೌಡ ವರಿಷ್ಠರ ಭೇಟಿ ಮಾಡಿ ಅಹವಾಲು ಸಲ್ಲಿಕೆ
4 hours ago
Teacher Recruitment: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಕಲಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಅದಕ್ಕಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
4 hours ago
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
4 hours ago
ಎಟಿಪಿ ರ್ಯಾಂಕಿಂಗ್: 3ನೇ ಸ್ಥಾನ ಬಲಪಡಿಸಿಕೊಂಡ ಜ್ವರೇವ್
5 hours ago
ಕ್ಲಬ್ ಕೇಂದ್ರಿತ ಮಾದರಿಗೆ ತಾತ್ವಿಕ ಒಪ್ಪಿಗೆ
5 hours ago
ಏಷ್ಯನ್ ಕ್ರೀಡಾಕೂಟ: ಭಾರತ ಗಾಲ್ಫ್ ತಂಡದಲ್ಲಿ ಪ್ರಣವಿ, ಅದಿತಿ
5 hours ago
ಪೆದ್ದಿ ಸಿನಿಮಾ ವೀಕ್ಷಿಸಿ ರಾಮ್ ಚರಣ್ಗೆ ನಟ ಅಲ್ಲು ಅರ್ಜುನ್ ಹೇಳಿದ್ದಿಷ್ಟು!
5 hours ago
KCETಯಲ್ಲಿ ಉತ್ತಮ ರ್ಯಾಂಕ್ ಬಾರದಿದ್ರೂ ಸೀಟ್ ಪಡೆಯುವುದು ಹೇಗೆ? ಇಲ್ಲಿದೆ ಮಾರ್ಗ
6 hours ago
Jun 9
ವಿಶ್ವದ ಅತಿ ಉದ್ದದ ಏಕ ಕೊಳವೆ ದ್ವಿಮುಖ ರಸ್ತೆ ಸುರಂಗ ಮಾರ್ಗ
13 hours ago
Middle East Peace: ‘ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ, ಇರಾನ್ ಜೊತೆಗಿನ ಶಾಂತಿ ಮಾತುಕತೆಯು ಅಂತಿಮ ಹಂತದಲ್ಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
13 hours ago
RSS Controversy: ‘ಆರ್ಎಸ್ಎಸ್ ಬಳಸಿಕೊಂಡು ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ. ನಿಮ್ಮ ಮೇಲಾಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆ ಸಿದ್ಧವಾಗಿಡಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಎಕ್ಸ್’ ಪೋಸ್ಟ್ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
13 hours ago
*ಯುದ್ಧ ಸನ್ನದ್ಧತೆ– ನೀತಿಯಲ್ಲಿ ಬದಲಾವಣೆ
13 hours ago
Farmer Protest: ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ವಿಧಾನಸೌಧದ ಬಳಿ ಮಂಗಳವಾರ ಮಧ್ಯಾಹ್ನ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ರಕ್ಷಿಸಿದರು.
13 hours ago
ಮಂಡ್ಯ ಜಿಲ್ಲೆಯ ದಂಪತಿ ಪ್ರಕರಣ
13 hours ago
Parliament Session: ವಿರೋಧ ಪಕ್ಷಗಳ ಪಾಳಯದಲ್ಲಿನ ಈ ಒಡಕಿನ ಲಾಭ ಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡುವ ಉದ್ದೇಶದ ಮಸೂದೆಗಳನ್ನು ಸಂಸತ್ನಲ್ಲಿ ಮತ್ತೊಮ್ಮೆ ಮಂಡಿಸುವ ಉತ್ಸಾಹದಲ್ಲಿದೆ.
13 hours ago
ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯಸುತ್ತಿಗೆ ಸನೀತ್ ದಯಾನಂದ್
13 hours ago
ಫಿಫಾ ಕ್ರೀಡಾಂಗಣಗಳಿಗೆ ‘ಪರಿಸರ ಸ್ನೇಹಿ’ ಪ್ರಮಾಣಪತ್ರ
14 hours ago
ಅಫ್ಗನ್ ಏಕದಿನ ಸರಣಿಗೆ ರೋಹಿತ್ ಶರ್ಮಾ- ಹಾರ್ದಿಕ್ ಪಾಂಡ್ಯ
14 hours ago
ಒಂದು ಸಲ ಜಯಿಸಿದ್ದೇವೆ; ಮತ್ತೆ ಸಾಧಿಸುತ್ತೇವೆ: ಜೆಮಿಮಾ ರಾಡ್ರಿಗಸ್ ವಿಶ್ವಾಸ
14 hours ago
ಫಿಫಾ ವಿಶ್ವಕಪ್: ಸೊಮಾಲಿಯಾ ರೆಫ್ರಿಗೆ ವೀಸಾ ನಿರಾಕರಿಸಿದ ಅಮೆರಿಕ
14 hours ago
ಶಿಷ್ಟಾಚಾರ ಉಲ್ಲಂಘನೆ: ಬೆನ್ ಸ್ಟೋಕ್ಸ್, ಅಟ್ಕಿನ್ಸನ್ಗೆ ಕೊಕ್ ಸಾಧ್ಯತೆ
14 hours ago
ಫಿಫಾ ವಿಶ್ವಕಪ್ | ಹಂಚಿಕೆಯಾದ ಟಿಕೆಟ್ ಹಿಂಪಡೆದ ಅಮೆರಿಕ: ಇರಾನ್ ಅಕ್ಷೇಪ
14 hours ago
ಫಿಫಾ ವಿಶ್ವಕಪ್ | ಅಂತಿಮ ಸಿದ್ಧತಾ ಪಂದ್ಯ: ಸ್ಪೇನ್ಗೆ ಮಣಿದ ಪೆರು
14 hours ago
ರೇರಾ ಕಾರ್ಯದರ್ಶಿಗೆ ನೋಟಿಸ್ ಜಾರಿ * ಜುಲೈ 6ಕ್ಕೆ ವಿಚಾರಣೆ ಮುಂದೂಡಿಕೆ
15 hours ago
Mamata Banerjee: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಂಗಳವಾರ ಇಲ್ಲಿ ಭೇಟಿಯಾಗಿ ಚರ್ಚಿಸಿದರು.
15 hours ago
Karnataka Legislative Council: ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದ ನಾಲ್ಕು ಸ್ಥಾನಗಳಿಗೆ ಇದೇ 18 ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.
15 hours ago
ರಾಷ್ಟ್ರೀಯ ಬ್ರಿಜ್ ಚಾಂಪಿಯನ್ಷಿಪ್: ಅಗ್ರಸ್ಥಾನದಲ್ಲಿ ಫೋರ್ಮಿಡೇಬಲ್ಸ್
15 hours ago
Yogi Adityanath Statement: ಆಕ್ರಮಣಕಾರರಿಗೆ, ದೇಶದ ಬಗ್ಗೆ ನಿಷ್ಠೆ ಇಲ್ಲದವರಿಗೆ, ನಮ್ಮ ಸಂಪ್ರದಾಯಗಳ ಬಗ್ಗೆ ಗೌರವ ಇಲ್ಲದವರ ಪಾಲಿಗೆಲ್ಲಾ ಭಾರತ ಧರ್ಮಶಾಲೆಯಾಗಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ.
15 hours ago
ಉಜ್ವಲಾ ಸಿಲಿಂಡರ್ಗಳ ಸಂಖ್ಯೆ ಇಳಿಕೆ: ಕಾಂಗ್ರೆಸ್ ಆಕ್ರೋಶ
15 hours ago
NDA Meeting: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಆಡಳಿತ ಅವಧಿಯ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೀರಿಸಿರುವ ಕಾರಣ ಎನ್ಡಿಎ ಕೂಟವು ಬುಧವಾರ ಸಭೆ ನಡೆಸಿ, ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲು ಸಜ್ಜಾಗಿದೆ.
15 hours ago
Karnataka Politics: ಮಂಡ್ಯದ ಶ್ರೀರಂಗಪಟ್ಟಣದ ತಗ್ಗಹಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು ವಿಧಾನ ಪರಿಷತ್ ಚುನಾವಣೆ ಹಾಗೂ ರಾಜ್ಯಸಭೆ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
16 hours ago
Nepal Mango Import Ban: ಕೀಟನಾಶಕಗಳ ಅತಿ ಬಳಕೆ ಹಾಗೂ ಗಡಿ ಪ್ರದೇಶಗಳಲ್ಲಿ ಕ್ವಾರಂಟೈನ್ ಸೌಲಭ್ಯದ ಕೊರತೆಯ ಕಾರಣದಿಂದಾಗಿ ಭಾರತದಿಂದ ಮಾವಿನ ಹಣ್ಣು ಆಮದು ಮಾಡಿಕೊಳ್ಳುವುದನ್ನು ನೇಪಾಳ ನಿರ್ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
16 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಜೂನ್ 09, 2026
16 hours ago
Donald Trump: ಹೊರ್ಮುಜ್ ಜಲಸಂಧಿಯ ಬಳಿ ಪತನಗೊಂಡ ಅಪಾಚೆ ಹೆಲಿಕಾಪ್ಟರ್ನ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಿಳಿಸಿದ್ದಾರೆ.
16 hours ago
ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ: ಆರೋಪ
17 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 09 ಜೂನ್ 2026
17 hours ago
2026ರ ಜೂನ್ 09: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ