Last Updated: 13 Jul 2026 1:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಚಿಲ್ಲರೆ ಕೊಡದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್ !
(16 hours ago)
29
Sun Astrology: 2026ರ ಜುಲೈ 16ರಂದು ರವಿಯು ಮಿಥುನ ರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಕಟಕ ರಾಶಿಯಲ್ಲಿ ರವಿಯು ಆಗಸ್ಟ್ 17ರವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ರವಿಯು ಪ್ರತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳನ್ನು ನೀಡುತ್ತಾನೆ.
(4 hours ago)
24
ವಿಡಿಯೊ: ಮೊಮ್ಮಗನಿಗಾಗಿ ನೃತ್ಯ ಮಾಡಿದ ನಟ ಜಗ್ಗೇಶ್
(6 hours ago)
20
S Janaki Funeral: ಎಚ್.ಡಿ.ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯ ತೋಟದ ಮನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
(19 hours ago)
19
S Janaki: ಅತ್ತೆ (ಜಾನಕಿ) ಅವರಿಗೆ ಅಭಿಮಾನಿಗಳೇ ಎಲ್ಲವೂ ಆಗಿದ್ದರು. ನಾದ ಮತ್ತು ಹಾಡುಗಳೇ ಅವರ ಜೀವನ ಆಗಿತ್ತು. ಬೇರೇನೂ ಗೊತ್ತಿರಲಿಲ್ಲ. ಅವರಿಗೆ ಗೌರವದ ವಿದಾಯ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾವು ಧನ್ಯವಾದ ಸಮರ್ಪಿಸುತ್ತೇವೆ.
(20 hours ago)
19
ಫಾರ್ಮ್ ಅಲ್ಲ... ಈ ಕಾರಣಕ್ಕಾಗಿ ಸೂರ್ಯವಂಶಿಗೆ ಕೊಕ್ ನೀಡಲಾಯಿತು ಎಂದ ನಾಯಕ ಅಯ್ಯರ್
(21 hours ago)
19
ಕರ್ನಾಟಕ ಸರ್ಕಾರಕ್ಕೆ ಜಾನಕಿಯವರ ಸೊಸೆ, ಮೊಮ್ಮಗಳು ಹೇಳಿದ್ದೇನು?
(7 hours ago)
18
Karnataka Guarantee Schemes: ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ಅಕ್ರಮ ನಡೆದಿದ್ದು, ಅನುಷ್ಠಾನಕ್ಕೆ 63,000 ಕೋಟಿ ಸಾಲ ಪಡೆಯಲಾಗಿದೆ. ಎಚ್.ಎಂ. ರೇವಣ್ಣ ಅವರಿಗೆ ಮಾಸಿಕ 5.98 ಲಕ್ಷ ವೇತನ ನೀಡುವ ಸಮಿತಿಗಳ ಹೊಣೆಗಾರಿಕೆ ಬಗ್ಗೆ ಆಡಿಟ್ ಅಗತ್ಯವಿದೆ.
(6 hours ago)
16
ಅಮೆರಿಕ ದಾಳಿಗೆ ಇರಾನ್ ಪ್ರತಿದಾಳಿ
(6 hours ago)
15
‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದ ಮನಮೋಹನ್ ಸಿಂಗ್
(4 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 13
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಅನ್ನು ಮಣಿಸಲು ಐದನೇ ವರ್ಷವೂ ಯುದ್ಧವನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಆರಂಭಿಸಿದ್ದ ವೈಮಾನಿಕ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಅಂತ್ಯಗೊಳಿಸಲು ಮುಂದಾದರು.
11 mins ago
Soil conservation: ಲಾವಂಚದ ಬೇರುಗಳು 20 ಅಡಿ ಆಳಕ್ಕೆ ಬೆಳೆದು ಮಣ್ಣಿನ ಸವಕಳಿ ತಡೆಯುತ್ತವೆ. ಕಣ್ಣನ್ ದೇವನ್ ಪ್ಲಾಂಟೇಷನ್ ತನ್ನ ತೋಟಗಳಲ್ಲಿ ಲಾವಂಚ ಬಳಸಿ ಶೇ 70 ರಷ್ಟು ವೆಚ್ಚ ಕಡಿತಗೊಳಿಸಿದ ಮಹತ್ವದ ಮಾಹಿತಿ ಇಲ್ಲಿದೆ.
41 mins ago
Hiten Dharpure: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ 17 ವರ್ಷದ ಹಿತೇನ್ ಧಾರ್ಪುರೆ, ಜಗತ್ತಿನ ಅತ್ಯಂತ ಸಣ್ಣ ಎಲೆಕ್ಟ್ರೊ-ಮೆಕ್ಯಾನಿಕಲ್ ರೋಬೋಟಿಕ್ ಆರ್ಮ್ (ಕೈ) ಅನ್ನು ಅಭಿವೃದ್ಧಿಪಡಿಸಿ ಗಿನ್ನೆಸ್ ವಿಶ್ವದಾಖಲೆಯನ್ನು ಮಾಡಿದ್ದಾರೆ.
41 mins ago
CSK ಜೊತೆಗಿನ 18 ವರ್ಷಗಳ ಸುಧೀರ್ಘ ಪಯಣ ಕೊನೆಗೊಳಿಸಿದ ಕೋಚ್ ಸ್ಟೀಫನ್ ಫ್ಲೆಮಿಂಗ್
41 mins ago
ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲ್ಕೆ – ಮುಪ್ಪಾನೆ ಲಾಂಚ್ ಜುಲೈ 13 ರಿಂದ (ಇಂದಿನಿಂದ) ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
41 mins ago
Jasmine Sandlas: ವಿಭಿನ್ನ ಶೈಲಿಯ ಗಾಯನದ ಮೂಲಕವೇ ಎಲ್ಲರ ಗಮನ ಸೆಳೆದಿರುವ ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅಭಿಮಾನಿಗಳ ಸಮ್ಮುಖದಲ್ಲಿ ಭಾವಿ ಪತಿಯನ್ನು ಪರಿಚರಿಸಿದ್ದಾರೆ.
41 mins ago
Bollywood Legal Thriller: ಚಿತ್ರದಲ್ಲಿ ಅರ್ಜುನ್ ಮೆಹ್ರಾ ಹೆಸರಿನ ವಕೀಲನಾಗಿ ಸನ್ನಿ ನಟಿಸಿದ್ದು, ನಟಿ ದಿಯಾ ಮಿರ್ಜಾ ಅಭಿನಯಿಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ಲಭ್ಯವಿದ್ದು ಶೌರ್ಯಮಾನ್ ಗೌರ್ ಎಂಬ ಆರೋಪಿಯ ಕಥೆಯಿದೆ.
41 mins ago
CSK Head Coach: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸೋಮವಾರ (ಜುಲೈ13) ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತಂಡದಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದೆ.
41 mins ago
Cricket Records: ಯಾಸ್ತಿಕಾ ಭಾಟಿಯಾ ಅವರು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
71 mins ago
‘ಇದು ಕೇವಲ ಆರಂಭ’ ಲಾರ್ಡ್ಸ್ನಲ್ಲಿ ದಾಖಲೆಯ ಶತಕ ಸಿಡಿಸಿದ ಭಾಟಿಯಾ ಮೊದಲ ಮಾತು
71 mins ago
ಕರ್ನಾಟಕದ ಬಹುತೇಕ ಕಡೆಗಳಲ್ಲಿ ಈ ವಾರ ಮಳೆ ಪ್ರಮಾಣ ಕಡಿಮೆ ಇರಲಿದೆ ಎಂದು ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
101 mins ago
Higher Education Study: ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ 2023-24ರ ವರದಿಯಂತೆ ಒಟ್ಟು 173 ದೇಶಗಳ ಜನರು ಬರುತ್ತಿದ್ದು, ಬಿಟೆಕ್ ಪದವಿ ಪಡೆಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಮತ್ತು ನೇಪಾಳದವರೇ ಇಲ್ಲಿ ಗರಿಷ್ಠ ಸಂಖ್ಯೆಯಲ್ಲಿದ್ದಾರೆ.
2 hours ago
ಫಿಫಾ ವಿಶ್ವಕಪ್ ಸೆಮಿಫೈನಲ್: ತಂಡಗಳು, ಪಂದ್ಯದ ಆರಂಭ, ನೇರಪ್ರಸಾರದ ಸಂಪೂರ್ಣ ವಿವರ
2 hours ago
Tamil Actor Arya: ತಮಿಳು ನಟ ಆರ್ಯ ಅವರು ವಂಚನೆ ಮಾಡಿರುವುದಾಗಿ ಆರೋಪಿಸಿ, ಕಂಪನಿಯೊಂದು ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
2 hours ago
ಈ ದಿನದ ಟಾಪ್ 10 ಸುದ್ದಿಗಳು: ಸೋಮವಾರ, 13 ಜುಲೈ 2026
3 hours ago
Kannada Cinema Crisis: ‘ಆ ದಿನಗಳು’ ಚಿತ್ರದ ಮೂಲಕ ಮನ್ನಣೆ ಪಡೆದುಕೊಂಡಿದ್ದ ನಿರ್ದೇಶಕ ಕೆ.ಎಂ.ಚೈತನ್ಯ ಅವರು ಇತ್ತೀಚೆಗೆ ‘ಬಲರಾಮನ ದಿನಗಳು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.
3 hours ago
ಪುತ್ರಿಗೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅಧಿಕಾರ ದುರುಪಯೋಗಪಡಿಸಿಕೊಂಡು, ಸಲ್ಲಿಸಿರುವ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಆದಾಯ ನಮೂದಿಸಲು ಸಹಕರಿಸಿರುವ ಆರೋಪ ಎದುರಿಸುತ್ತಿರುವ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ.
3 hours ago
England Test Coach: ಮೆಕಲಮ್ ಅವರಿಂದ ತೆರವಾಗಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಸ್ಪರ್ಧೆಯಲ್ಲಿದ್ದಾರೆ.
3 hours ago
Raghu Dixit Marriage:ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಗಾಯಕಿ, ಕೊಳಲು ವಾದಕಿ ವಾರಿಜಾಶ್ರೀ ವೇಣುಗೋಪಾಲ್ ಕಳೆದ ವರ್ಷ ಅಕ್ಟೋಬರ್ನಲ್ಲಿ ವಿವಾಹವಾಗಿದ್ದಾರೆ.
3 hours ago
Domestic Violence Case: ಗಿರಿಜಾ ರಾವತ್ ಸಲ್ಲಿಸಿದ ದೂರಿನನ್ವಯ ಕಾಪುರಬಾವಡಿ ಠಾಣೆಯಲ್ಲಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸಂತ್ರಸ್ತೆಯು ತನಗೆ ಬಲವಂತವಾಗಿ ಗೋಮೂತ್ರ ಕುಡಿಸಿ ಕಿರುಕುಳ ನೀಡಲಾಗಿದೆ ಎಂದು ವಿವರಿಸಿದ್ದಾರೆ.
3 hours ago
ಇಂಗ್ಲೆಂಡ್ ಟೆಸ್ಟ್ ತಂಡದ ತರಬೇತುದಾರರ ರೇಸ್ನಲ್ಲಿ ರಾಹುಲ್ ದ್ರಾವಿಡ್: ವರದಿ
3 hours ago
ಶ್ರೀರಂಗಪಟ್ಟಣದ ಕಾವೇರಿ ಪಶ್ಚಿಮ ವಾಹಿನಿಯಲ್ಲಿ ಎಸ್. ಜಾನಕಿ ಚಿತಾಭಸ್ಮ ವಿಸರ್ಜನೆ
3 hours ago
Mother Promise Movie: ಡಾಲಿ ದನಂಜಯ್ ನಟನೆಯ ‘ಮದರ್ ಪ್ರಾಮಿಸ್’ ಸಿನಿಮಾ ಜುಲೈ 10 ರಂದು ಬಿಡುಗಡೆಯಾಗಿದೆ. ‘
3 hours ago
Sun Astrology: 2026ರ ಜುಲೈ 16ರಂದು ರವಿಯು ಮಿಥುನ ರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಕಟಕ ರಾಶಿಯಲ್ಲಿ ರವಿಯು ಆಗಸ್ಟ್ 17ರವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ರವಿಯು ಪ್ರತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳನ್ನು ನೀಡುತ್ತಾನೆ.
4 hours ago
T20 IND Vs ENG: ಇಂಗ್ಲೆಂಡ್ ‘ಕ್ಲೀನ್ಸ್ವೀಪ್’
4 hours ago
‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದ ಮನಮೋಹನ್ ಸಿಂಗ್
4 hours ago
Nagpur Crime Case: ಕೇವಲ 10 ರೂಪಾಯಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಹಾ ಮಾರಾಟಗಾರನೊಬ್ಬ 47 ವರ್ಷದ ಕೂಲಿ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಭಾನುವಾರ ನಾಗ್ಪುರದ ಕಪಿಲ್ ನಗರದಲ್ಲಿ ನಡೆದಿದೆ.
4 hours ago
ವಿಂಬಲ್ಡನ್: ಜ್ವರೇವ್ ಸವಾಲು ಜಯಿಸಿ ಸತತ 2ನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿನ್ನರ್
4 hours ago
ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ನಿಂದನೆ: ಬಿಜೆಪಿ ಮುಖಂಡ ಮಣಿಕಂಠ ವಿರುದ್ಧ ಎಫ್ಐಆರ್
4 hours ago
Thailand Fire Tragedy: ಚತುಚಕ್ ಜಿಲ್ಲೆಯ ಪಬ್ ಸ್ಫೋಟದಲ್ಲಿ 27 ಮಂದಿ ಸಾವನ್ನಪ್ಪಿದ್ದು, 60 ಜನರು ಆಸ್ಪತ್ರೆ ಸೇರಿದ್ದಾರೆ. ಗವರ್ನರ್ ಚಾದ್ಚರ್ಟ್ ಸಿತ್ತಿಪುಂಟ್ ಪ್ರಕಾರ 22 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
5 hours ago
ನವದೆಹಲಿ/ಮಸ್ಕತ್ (ಪಿಟಿಐ/ಎಎಫ್ಪಿ): ಭಾರತದ ಸಿಬ್ಬಂದಿಯಿದ್ದ ಸರಕು ಸಾಗಣೆ ಹಡಗಿನ ಮೇಲೆ ಒಮಾನ್ ಕರಾವಳಿಯಲ್ಲಿ ಭಾನುವಾರ ದಾಳಿ ನಡೆದಿದೆ. ಹಡಗಿನಲ್ಲಿದ್ದ ಭಾರತದ 10 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ.
5 hours ago
Donald Trump vs Iran: 'ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಜಲಸಂಧಿ ಮುಕ್ತವಾಗಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
5 hours ago
Bengaluru Police: ಮಾರತಹಳ್ಳಿ ಪೊಲೀಸರು ಆರೋಪಿ ವಿಜಯ್ ಮಲ್ಲಿಕಾರ್ಜುನ್ ಕಾಮತ್ ನನ್ನು ಬಂಧಿಸಿದ್ದು, ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಾರ್ಸೆಲ್ ನೀಡುವಾಗ ಶೌಚಾಲಯದ ನೆಪದಲ್ಲಿ ಬಲವಂತವಾಗಿ ನುಗ್ಗಿದ ಬಗ್ಗೆ ಫ್ಲಿಪ್ ಕಾರ್ಟ್ ಪ್ರತಿಕ್ರಿಯಿಸಿದೆ.
6 hours ago
ವಿಡಿಯೊ: ಮೊಮ್ಮಗನಿಗಾಗಿ ನೃತ್ಯ ಮಾಡಿದ ನಟ ಜಗ್ಗೇಶ್
6 hours ago
Ram Mandir Trust: ಅಭ್ಯರ್ಥಿ ಶಿಫಾರಸ್ಸಿಗೆ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ ನೇತೃತ್ವದ ಮೂವರು ಸದಸ್ಯರ ಸಮಿತಿ ರಚನೆಯಾಗಿದ್ದು, ಹಣಕಾಸು ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ನೂತನ ಸಿಇಒ ಅವರು ನಿರ್ವಹಿಸಲಿದ್ದಾರೆ.
6 hours ago
ಲಿಂಡಾ ಮುಡಿಗೆ ವಿಂಬಲ್ಡನ್ ಕಿರೀಟ
6 hours ago
ಆರ್ಚರಿ ವಿಶ್ವಕಪ್ ಭಾರತಕ್ಕೆ ನಿರಾಸೆ
6 hours ago
ವಿಂಬಲ್ಡನ್: ಗುವೊ- ಕ್ರಿಸ್ಟಿನಾ ಜೋಡಿಗೆ ಪ್ರಶಸ್ತಿ
6 hours ago
Karnataka Guarantee Schemes: ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ಅಕ್ರಮ ನಡೆದಿದ್ದು, ಅನುಷ್ಠಾನಕ್ಕೆ 63,000 ಕೋಟಿ ಸಾಲ ಪಡೆಯಲಾಗಿದೆ. ಎಚ್.ಎಂ. ರೇವಣ್ಣ ಅವರಿಗೆ ಮಾಸಿಕ 5.98 ಲಕ್ಷ ವೇತನ ನೀಡುವ ಸಮಿತಿಗಳ ಹೊಣೆಗಾರಿಕೆ ಬಗ್ಗೆ ಆಡಿಟ್ ಅಗತ್ಯವಿದೆ.
6 hours ago
ಟಿ20: ಇಂಗ್ಲೆಂಡ್ ‘ಕ್ಲೀನ್ಸ್ವೀಪ್’
6 hours ago
ಅಮೆರಿಕ ದಾಳಿಗೆ ಇರಾನ್ ಪ್ರತಿದಾಳಿ
6 hours ago
ಅಪಾಯದಲ್ಲಿ ಪಶ್ಚಿಮಘಟ್ಟ ಜಿಲ್ಲೆಗಳು ವಯನಾಡ್ ದುರಂತದಲ್ಲೊಂದು ಪಾಠ
6 hours ago
ಕರ್ನಾಟಕ ಸರ್ಕಾರಕ್ಕೆ ಜಾನಕಿಯವರ ಸೊಸೆ, ಮೊಮ್ಮಗಳು ಹೇಳಿದ್ದೇನು?
7 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 12 ಜುಲೈ 2026
9 hours ago
Jul 12
ಜವಾರೆ ಎಸ್. ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಡಾರ್ಟಗ್ನಾನ್ಗೆ ರೋಚಕ ಗೆಲುವು
15 hours ago
‘ಧರ್ಮವನ್ನು ಪ್ರದರ್ಶಿಸುವ ಅಗತ್ಯಯಿಲ್ಲ ’
16 hours ago
ವಾರ ಭವಿಷ್ಯ | 12-07-26ರಿಂದ 18-06-2026 ರವರೆಗೆ: ಈ ರಾಶಿಯವರಿಗೆ ಧನದ ಹರಿವು
16 hours ago
ಜುಲೈ 6ರಿಂದ 10ರವರೆಗೆ ಒಟ್ಟಾವಾದಲ್ಲಿ ನಡೆದ ಮೂರನೇ ಸುತ್ತಿನ ಮಾತುಕತೆ
16 hours ago
Uttarakhand Flood: ಉತ್ತರಾಖಂಡದಾದ್ಯಂತ ಭಾನುವಾರ ಭಾರಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 126 ರಸ್ತೆಗಳು ಬಂದ್ ಆಗಿವೆ.
16 hours ago
Strait of Hormuz: ಹೊರ್ಮುಜ್ ಜಲಸಂಧಿ ದಾಟುತ್ತಿದ್ದ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಭಾನುವಾರ ಬೆಳಿಗ್ಗೆ ಇರಾನ್ನ ಹಲವು ಸ್ಥಳಗಳ ಮೇಲೆ ಭಾರಿ ವಾಯುದಾಳಿ ನಡೆಸಿದೆ.
16 hours ago
ಚಿಲ್ಲರೆ ಕೊಡದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್ !
16 hours ago
Bangladesh flood: ಬಾಂಗ್ಲಾದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಭೂಕುಸಿತದ ಘಟನೆಗಳಲ್ಲಿ ಒಂದು ವಾರದಲ್ಲಿ 44 ಮಂದಿ ಮೃತಪಟ್ಟಿದ್ದಾರೆ.
16 hours ago
H Hanumanthappa death: ರಾಜ್ಯಸಭಾ ಮಾಜಿ ಸದಸ್ಯ, ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಉಪಾಧ್ಯಕ್ಷ ಎಚ್.ಹನುಮಂತಪ್ಪ (94) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು.
17 hours ago
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ...
17 hours ago
Iran attack: ಹೊರ್ಮುಜ್ ಜಲಸಂಧಿಯ ಬಳಿ ಇರಾನ್ ನಡೆಸಿರುವ ದಾಳಿಗೆ ಪ್ರತ್ಯುತ್ತರವಾಗಿ ನಾವು ಭೀಕರ ದಾಳಿ ನಡೆಸಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
17 hours ago
Manmohan Singh: ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ದೇಶದ ಪ್ರಜಾಪ್ರಭುತ್ವದ ಆತ್ಮ ಮತ್ತು ನಾವು ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’.
17 hours ago
ದಿನ ಭವಿಷ್ಯ: ಸಂಗಾತಿಯೊಂದಿಗೆ ಸಂಬಂಧ ಭದ್ರಮಾಡಿಕೊಳ್ಳಲು ಸಮಯ ನೀಡುವ ಪ್ರಯತ್ನ ಮಾಡಿ
17 hours ago
Abhishek Banerjee: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆದ ನಂತರ ಕಾಲು ಕಳೆದುಕೊಂಡಿದ್ದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನನ್ವಯ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
18 hours ago
S Janaki: ಶ್ರೀರಂಗಪಟ್ಟಣದ ಕಾವೇರಿ ಪಶ್ಚಿಮ ವಾಹಿನಿಯಲ್ಲಿ ಸೋಮವಾರ ಜಾನಕಿ ಅವರ ಚಿತಾಭಸ್ಮ ವಿಸರ್ಜನೆ ನಡೆಯಲಿದೆ ಎಂದು ಜಾನಕಿ ಆಪ್ತ ನವೀನ್ ತಿಳಿಸಿದರು.
18 hours ago
Singer S Janaki: ನನಗೆ 1975ರಿಂದಲೂ ಜಾನಕಮ್ಮ ಪರಿಚಯವಿದ್ದರು. ರಾಜಕುಮಾರ್ ಅವರೊಂದಿಗಿನ ಮೊದಲ ಚಿತ್ರ ‘ಪ್ರೇಮದ ಕಾಣಿಕೆ’ ಬಂದಾಗ ಅವರ ಭೇಟಿಯಾಗಿತ್ತು. ಲೈವ್ ಆರ್ಕೆಸ್ಟ್ರಾಗಳಲ್ಲಿ ನಮಗೆ ಹಾಡಲು ಹುರಿದುಂಬಿಸುತ್ತಿದ್ದರು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ