Last Updated: 23 Jun 2026 6:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಾಯಕನಾಗಿ ನಟಿಸುತ್ತಿರುವ ಗಿಲ್ಲಿ ನಟನ ಚೊಚ್ಚಲ ಚಿತ್ರದ ಶೀರ್ಷಿಕೆ ಬಿಡುಗಡೆ
(24 hours ago)
35
ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ: ಎಫ್ಐಆರ್ ದಾಖಲು
(19 hours ago)
23
ಹಿಜ್ಬುಲ್ಲಾ ಬೆಂಬಲಿಸಿದರೆ ದಾಳಿ: ಇರಾನ್ಗೆ ಟ್ರಂಪ್ ಎಚ್ಚರಿಕೆ
(23 hours ago)
19
Karnataka Rains: ಕರ್ನಾಟಕದಲ್ಲಿ 24 ಗಂಟೆಯಲ್ಲಿ ಹೆಚ್ಚು ಮಳೆಯಾದ ಪ್ರದೇಶಗಳು
(22 hours ago)
19
ಸೂರ್ಯವಂಶಿ ಪ್ರಖರ ಆಟಕ್ಕೆ ಒಲಿದ ಜಯ
(23 hours ago)
18
ಮೇಕೆದಾಟು ನ್ಯಾಯಮಂಡಳಿ ರಚನೆ ಪ್ರಸ್ತಾವ ಬೇಡ; ಸಿ.ಎಂ ವಿಜಯ್ಗೆ ವಿಪಕ್ಷಗಳ ಒತ್ತಾಯ
(19 hours ago)
18
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ಗೆ ಮರಳುವ ಬಗ್ಗೆ ವಿರಾಟ್ ಪ್ರತಿಕ್ರಿಯೆ
(16 hours ago)
18
Indus Water Treaty: ಸಿಂಧೂ ಜಲ ಒಪ್ಪಂದದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನೀರಿನ ಭದ್ರತೆಗಾಗಿ ಭಾರತದ ವಿರುದ್ಧ ಯುದ್ಧ ನಡೆಸಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬೆದರಿಕೆ ಹಾಕಿದ್ದಾರೆ.
(21 hours ago)
17
ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ನಾಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಅಲ್ಲಿಗೆ ಬರುವ ಕಾಣಿಕೆ ಮತ್ತು ನಿಧಿಯನ್ನು ಹೇಗೆ ರಕ್ಷಿಸಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
(19 hours ago)
16
RR ತಂಡದ ಸ್ಫೋಟಕ ಯುವ ಆರಂಭಿಕನ ಜೊತೆ ಹಾರ್ದಿಕ್ ಪಾಂಡ್ಯ ಟ್ರೇಡ್ಗೆ ಮುಂದಾದ MI..!
(17 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 23
ಟೈಗರ್ಸ್ಗೆ ಮಣಿದ ವಾರಿಯರ್ಸ್
11 mins ago
Jun 22
ಫಿಫಾ ವಿಶ್ವಕಪ್: ಈಜಿಪ್ಟ್ಗೆ ‘ಮೊದಲ’ ಗೆಲುವು
4 hours ago
Qatar Energy Accident: ರಾಸ್ ಲಫನ್ ಕೈಗಾರಿಕಾ ವಲಯದ ಅನಿಲ ಘಟಕದಲ್ಲಿ ತಾಂತ್ರಿಕ ದೋಷದಿಂದ ಸಂಭವಿಸಿದ ಸ್ಫೋಟದಲ್ಲಿ 66 ಮಂದಿ ಗಾಯಗೊಂಡಿದ್ದು, ಮೃತರ ದೇಹಗಳನ್ನು ಭಾರತಕ್ಕೆ ರವಾನಿಸಲು ದೋಹಾ ರಾಯಭಾರ ಕಚೇರಿ ಕ್ರಮ ಕೈಗೊಂಡಿದೆ.
5 hours ago
ನ್ಯೂಜಿಲೆಂಡ್ ತಂಡವನ್ನು ಮಣಿಸಿ ನಾಕೌಟ್ನತ್ತ ಹೆಜ್ಜೆ
5 hours ago
West Asia Conflict: ಜೆ.ಡಿ. ವ್ಯಾನ್ಸ್ ಹಾಗೂ ಖಾಲೀಬಾಫ್ ನೇತೃತ್ವದಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದ ಸಭೆಯಲ್ಲಿ ಜೂನ್ 18ರ ಇಸ್ಲಾಮಾಬಾದ್ ಒಪ್ಪಂದದ ಅನುಷ್ಠಾನ ಮತ್ತು ಲೆಬನಾನ್ ಸಂಘರ್ಷ ನಿವಾರಣಾ ಕೋಶ ರಚನೆಗೆ ನಿರ್ಧರಿಸಲಾಯಿತು.
5 hours ago
Karnataka CM: ಸಲೀಂ ಅಹಮದ್ ಸಚಿವ ಸ್ಥಾನಕ್ಕಾಗಿ 14 ಜಿಲ್ಲೆಗಳ ದರ್ಗಾಗಳ ಮುಖ್ಯಸ್ಥರು ಮನವಿ ಸಲ್ಲಿಸಿದ್ದು, ಹೊಸಬರಿಗೆ ಅವಕಾಶ ನೀಡುವಂತೆ ಹೈಕಮಾಂಡ್ಗೆ ತಿಳಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿಂದು ತಿಳಿಸಿದರು.
5 hours ago
ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಜಾಗ, ಕಟ್ಟಡ ವ್ಯವಸ್ಥೆಗೆ ಸೂಚನೆ
5 hours ago
ಯುವಕನ ಬೆದರಿಕೆಗೆ ಹೆದರಿ ಮಗಳು, ಪೋಷಕರು ಆತ್ಮಹತ್ಯೆ
5 hours ago
ಕಾಂಗ್ರೆಸ್ ನಾಯಕರ ಜತೆ ಮೂವರು ಭಾಗಿ: ಡಿ.ವಿ. ಸದಾನಂದಗೌಡ ಹೇಳಿಕೆ
5 hours ago
Uttarakhand Trekking: ಉತ್ತರಕಾಶಿಯ ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಶಾಲೆಯಲ್ಲಿ ತರಬೇತಿ ಪಡೆದ ಸೃಷ್ಟಿ, ಅಶ್ವಿನಿ ಹಾಗೂ ಜಯಲಕ್ಷ್ಮಿ ಜೂನ್ 17ರಂದು ಎರಡೂವರೆ ಗಂಟೆಯಲ್ಲಿ ಶಿಖರ ಏರಿ ಸಾಧನೆ ಮಾಡಿದ್ದಾರೆ.
5 hours ago
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನ್ವಯ; ಪರಿಶಿಷ್ಟ ಪಂಗಡಕ್ಕೆ ಶೇ 3
5 hours ago
NEET Controversy: ಮೈಸೂರಿನಲ್ಲಿ 1400 ಹಾಗೂ ಯಾದಗಿರಿಯಲ್ಲಿ 286 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಗೈರಾಗಿದ್ದಕ್ಕೆ ಬಿಜೆಪಿಯೇ ಕಾರಣ ಎಂದು ಬಿ.ಕೆ. ಹರಿಪ್ರಸಾದ್ ದೂರಿದ್ದಾರೆ. ಸಂತ್ರಸ್ತರಿಗೆ ನಷ್ಟ ತುಂಬಿಕೊಡಲು ಕಾಂಗ್ರೆಸ್ ತಂಡ ರಚಿಸಲಿದೆ.
6 hours ago
Social Media Fraud: ಉದ್ಯಮಿಗಳಿಗೆ ವಂಚಿಸುತ್ತಿದ್ದ 31 ವರ್ಷದ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದು, ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಠಾಣೆಗಳಲ್ಲಿಯೂ ಇವಳ ವಿರುದ್ಧ ದೂರುಗಳು ದಾಖಲಾಗಿವೆ.
6 hours ago
Electricity Connection: 2,400 ಚದರ ಅಡಿವರೆಗಿನ ನಿವೇಶನಗಳ ಜಿ+3 ಕಟ್ಟಡಗಳಿಗೆ ಒ.ಸಿ ವಿನಾಯಿತಿ ನೀಡಿ ಇಂಧನ ಇಲಾಖೆ ಆದೇಶಿಸಿದೆ. ಅಕ್ಟೋಬರ್ 31ರ ಒಳಗೆ ನಿರ್ಮಾಣವಾದ ಸುಮಾರು 60 ಸಾವಿರ ಕಟ್ಟಡಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.
6 hours ago
H.D. Kumaraswamy critics: ಹೊನ್ನಾಪುರ ಬಳಿಯ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗಾಗಿ ಬಳಸಲಾಗುತ್ತಿದೆ ಎಂದು 4000 ರೈತರು ಆಕ್ಷೇಪಣೆ ಸಲ್ಲಿಸಿದರೂ ಸರ್ಕಾರ ಉತ್ತರ ನೀಡಿಲ್ಲವೆಂದು ಕುಮಾರಸ್ವಾಮಿ ಟೀಕಿಸಿದರು.
6 hours ago
Meta Kunal Shah: ಕ್ರೆಡ್ (CRED) ಸಂಸ್ಥಾಪಕ ಕುನಾಲ್ ಶಾ ಅವರು ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಗೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
8 hours ago
HD Kumaraswamy Letter: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಆಹ್ವಾನಿಸಿರುವ ನಿಮ್ಮ ಪತ್ರ ನನ್ನ ಕೈಸೇರಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
8 hours ago
Lallan Singh Encounter: ಸಹರಾನ್ಪುರದಲ್ಲಿ ಎಸ್ಟಿಎಫ್ ನಡೆಸಿದ ಕಾರ್ಯಾಚರಣೆಯಲ್ಲಿ ಬಿಹಾರದ ಲಲ್ಲನ್ ಸಿಂಗ್ ಹತ್ಯೆಯಾಗಿದ್ದು, ಈತನ ಪತ್ತೆಗೆ 1.25 ಲಕ್ಷ ರೂಪಾಯಿ ಬಹುಮಾನವಿತ್ತು. ಬ್ಯಾಂಕ್ ಹಣ ಲೂಟಿ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ.
9 hours ago
Nalkudure Explosion: ಈ ಘಟನೆಯಲ್ಲಿ ಅರಕೇರೆ ರುದ್ರೇಶ್ ಅವರ ಸಾಕು ಪ್ರಾಣಿ ಬಲಿಯಾಗಿದ್ದು ಪರೀಕ್ಷೆ ಮಾಡಲು ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿದೆ. ಹಂದಿ ಹಿಡಿಯಲು ಇರಿಸಿದ್ದ ಪ್ಲಾಸ್ಟಿಕ್ ಕವಚದ ವಸ್ತು ಸಿಡಿದು ಈ ಸಾವು ಸಂಭವಿಸಿದೆ.
9 hours ago
Singapore Labor Issue: ಕೆಪಿಎ ಎಂಜಿನಿಯರಿಂಗ್ ಕಂಪನಿಯ ವಿರುದ್ಧ ಸಂಪತ್ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಮಿಕರು ದೂರು ನೀಡಿದ್ದಾರೆ. ಎರಡು ತಿಂಗಳ ವೇತನ ಬಾಕಿ ಇರುವ ಬಗ್ಗೆ ಸಚಿವಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
10 hours ago
TMC Rebellion: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಬಂಡಾಯ ಬಣವು ಸೋಮವಾರ ವಿಶೇಷ ಸಭೆ ನಡೆಸಿದೆ.
10 hours ago
DK Shivakumar: ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಚರ್ಚಿಸೋಣ ಬನ್ನಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ.
10 hours ago
ಫಿಫಾ ವಿಶ್ವಕಪ್ ಟೂರ್ನಿ | ಯಾಮಲ್ ಕಮಾಲ್: ಸ್ಪೇನ್ ಜಯಭೇರಿ
10 hours ago
ವಿಶ್ವ ಚಾಂಪಿಯನ್ಷಿಪ್ನತ್ತ ಚಿತ್ತ: ಆಯುಷ್ ಶೆಟ್ಟಿ
10 hours ago
ಭಾರತದಲ್ಲಿ ವಿಶ್ವ ಬ್ಯಾಡ್ಮಿಂಟನ್: ಟಿಕೆಟ್ ಬಿಡುಗಡೆ
10 hours ago
ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಭಾರತ ತಂಡಕ್ಕೆ ರಾಜ್ಯದ ಅಭಿನವ್, ಶೈನಾ ಆಯ್ಕೆ
10 hours ago
Jamison Greer: ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ಇದೇ ವಾರ ನವದೆಹಲಿಗೆ ಭೇಟಿ ನೀಡಲಿದ್ದು, ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಫೆಬ್ರುವರಿಯ ಮಧ್ಯಂತರ ಒಪ್ಪಂದದ ಅಂತಿಮ ಹಂತದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
10 hours ago
Silver Rate Increase: ದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ನಾಲ್ಕೈದು ದಿನಗಳಿಂದ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಏರಿಕೆಯಾಗಿದೆ.
11 hours ago
Shiv Sena Defection: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷದ ಆರು ಬಂಡಾಯ ಲೋಕಸಭಾ ಸಂಸದರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಆಡಳಿತಾರೂಢ ಶಿವಸೇನಾಕ್ಕೆ ಸೋಮವಾರ ಸೇರ್ಪಡೆಯಾಗಿದ್ದಾರೆ.
11 hours ago
Litchi Export Results: ಉತ್ತರಾಖಂಡದಿಂದ ಒಂದು ಮೆಟ್ರಿಕ್ ಟನ್ ಹಣ್ಣು ರಫ್ತಾಗಿದ್ದು, ರೈತರು ದೇಶೀಯ ಮಾರುಕಟ್ಟೆಗಿಂತ ಶೇ 25 ರಷ್ಟು ಅಧಿಕ ಲಾಭ ಪಡೆಯುತ್ತಿದ್ದಾರೆ. ಈ ಹಣ್ಣು ಅಧಿಕ ರಕ್ತದೊತ್ತಡ ಹಾಗೂ ತೂಕ ಇಳಿಕೆಗೆ ಸಹಕಾರಿ.
11 hours ago
Karnataka Police: ಐಜಿಪಿ ಪಿ.ಎಸ್. ಹರ್ಷ ನೇತೃತ್ವದಲ್ಲಿ 22 ರೌಡಿ ನಿಗ್ರಹ ಪಡೆಗಳು ರಚನೆಯಾಗಿದ್ದು, 3,814 ರೌಡಿ ಶೀಟರ್ಗಳ ಮೇಲೆ ನಿಗಾ ಇರಿಸಲಾಗಿದೆ. ದಾಳಿ ವೇಳೆ ಅಂದ್ರಾಳು ಸೀತಾರಾಂ ಮನೆಯಲ್ಲಿ ಏರ್ ಗನ್ ಪತ್ತೆಯಾಗಿದೆ.
12 hours ago
Lucknow Fire: ಉತ್ತರಪ್ರದೇಶದ ಅಲಿಗಂಜ್ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.
12 hours ago
ಚುರುಮುರಿ: ಪ್ರಶ್ನಿಸುವ ಎದೆಗಾರಿಕೆ
12 hours ago
Keir Starmer Resignation: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನ ಹಾಗೂ ಲೇಬರ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ.
12 hours ago
ಚಿನಕುರುಳಿ: ಸೋಮವಾರ, 22 ಜೂನ್ 2026
12 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 22 ಜೂನ್ 2026
12 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 22 ಜೂನ್ 2026
12 hours ago
Harmanpreet Kaur Milestone: ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದ ಹರ್ಮನ್ಪ್ರೀತ್ ಕೌರ್ 200 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟರ್ ಎನಿಸಿಕೊಂಡರು. ನ್ಯೂಜಿಲೆಂಡ್ನ ಸೂಜಿ ಬೇಟ್ಸ್ 184 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
13 hours ago
ನಟ ಪ್ರಕಾಶ್ ರಾಜ್ಗೆ ಜಾಮೀನು ರಹಿತ ವಾರಂಟ್
13 hours ago
ಸ್ವಾಭಿಮಾನಿ ರ್ಯಾಲಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ನಾಡವಿರೋಧಿಗಳ ವಿರುದ್ಧ ಆಕ್ರೋಶ
13 hours ago
MES Protest: ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದ ಎಂಇಎಸ್ ಕಾರ್ಯಕರ್ತರು, ಸಂಭಾಜಿ ವೃತ್ತದ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಕನ್ನಡ ಕಡ್ಡಾಯದ ಆದೇಶ ಪ್ರತಿ ಹರಿದು ಹಾಕಿದರು.
13 hours ago
ಕೊಹ್ಲಿ, ರೋಹಿತ್ ಸೇರಿ ಜಗತ್ತಿನ ಯಾವುದೇ ಕ್ರಿಕೆಟರ್ ಮಾಡದ ದಾಖಲೆ ಬರೆದ ಕೌರ್
13 hours ago
ಬದರಿನಾಥ್ ಹೆದ್ದಾರಿಯಲ್ಲಿರುವ ಗುರುದ್ವಾರವೊಂದರಲ್ಲಿ ಘರ್ಷಣೆ ನಡೆದು ಒಂದು ದಿನ ಕಳೆದಿದ್ದರೂ, ಉದ್ವಿಗ್ನ ಪರಿಸ್ಥಿತಿ ಇನ್ನು ಕೊನೆಗೊಂಡಿಲ್ಲ.
13 hours ago
Kiran Raj Foundation: ನಟ ಕಿರಣ್ ರಾಜ್ ಅವರು ಕಿರಣ್ ಫೌಂಡೇಶನ್ನಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಲು ಮುಂದಾಗಿದ್ದಾರೆ.
13 hours ago
JD Vance Pakistan: ಸ್ವಿಟ್ಜರ್ಲೆಂಡ್ ಸಭೆಯಲ್ಲಿ ಮಾತನಾಡಿದ ವ್ಯಾನ್ಸ್, ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಪತ್ನಿ ಉಷಾ ಚಿಲುಕೂರಿ ತಮ್ಮ ಬದುಕಿನ ಮುಖ್ಯ ವ್ಯಕ್ತಿಗಳೆಂದು ತಿಳಿಸಿದರಲ್ಲದೆ ಪಾಕ್ ಪ್ರಧಾನಿ ಟ್ರಂಪ್ ನಾಯಕತ್ವ ಸ್ತುತಿಸಿದರು.
14 hours ago
Switzerland high level meeting: ಸ್ವಿಟ್ಜರ್ಲೆಂಡ್ನಲ್ಲಿ ಸೋಮವಾರ ನಡೆದ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಮೊದಲ ಸುತ್ತಿನ ಮಾತುಕತೆಯು ಹಲವು ಮುಜುಗರದ ಕ್ಷಣಗಳಿಗೆ ಸಾಕ್ಷಿಯಾಯಿತು.
14 hours ago
Social Media Influencer: ಹೊಸ ಆಲೋಚನೆಗಳೊಂದಿಗೆ ರೀಲ್ಸ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿರುವ ಶಿಲ್ಪಾ, ‘ಪ್ರಜಾವಾಣಿ ಡಿಜಿಟಲ್’ ಜತೆಗೆ ತಮ್ಮ ರೀಲ್ಸ್ ಪಯಣದ ಬಗ್ಗೆ ಮಾತನಾಡಿದ್ದಾರೆ.
14 hours ago
Mental Peace and Philosophy: ಯಾಂತ್ರಿಕ ಜೀವನಕ್ರಮದಲ್ಲಿ ಅಸ್ಮಿತೆಯ ಸಮಸ್ಯೆಯಿಂದ ಬಳಲುತ್ತಿರುವ ಮನುಷ್ಯನಿಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾರವು ಆತ್ಮೋದ್ಧಾರದ ಮಹತ್ವವನ್ನು ಮತ್ತು ಪ್ರಶ್ನೆಗಳನ್ನು ಕೇಳುವ ದರ್ಶನ ಶಾಸ್ತ್ರದ ಅಗತ್ಯವನ್ನು ವಿವರಿಸುತ್ತದೆ.
15 hours ago
Kiccha Sudeep Uyir Cameo: ಇತ್ತೀಚೆಗೆ ಮಲಯಾಳಂನ ‘ಉಯಿರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ನ ಕೊನೆಯಲ್ಲಿ ಕಿಚ್ಚ ಸುದೀಪ್ ಕುಟುಂಬವೊಂದರ ಜೊತೆ ಇರುವ ಫೋಟೊ ಇದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
15 hours ago
Pushpa 2 Stampsede Case: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ನಾಂಪಲ್ಲಿ ನ್ಯಾಯಾಲಯವು ನಟ ಅಲ್ಲು ಅರ್ಜುನ್ ಸೇರಿದಂತೆ ಹಲವರ ವಿಚಾರಣೆಯನ್ನು ಜುಲೈ 6 ಕ್ಕೆ ಮುಂದೂಡಿದೆ.
15 hours ago
Keir Starmer Resignation: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ.
15 hours ago
Guinness World Records: ಬೆಂಗಳೂರಿನ ‘ಅಕ್ಷರ ಯೋಗ ಕೇಂದ್ರ’ವು ಯೋಗಾಸನದಲ್ಲಿ ಒಂದೇ ದಿನದಲ್ಲಿ 21 ಗಿನ್ನೆಸ್ ವಿಶ್ವ ದಾಖಲೆಗಳನ್ನು ಮಾಡುವ ಮೂಲಕ ವಿಶ್ವಯೋಗ ದಿನವನ್ನು ವಿಭಿನ್ನವಾಗಿ ಆಚರಿಸಿದೆ.
16 hours ago
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ಗೆ ಮರಳುವ ಬಗ್ಗೆ ವಿರಾಟ್ ಪ್ರತಿಕ್ರಿಯೆ
16 hours ago
Grandson arrest: ತಾಲ್ಲೂಕಿನ ಗೌಡೇಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮದ್ಯ ಸೇವಿಸಲು ಹಣ ನೀಡದ ಅಜ್ಜಿಯನ್ನು ಮೊಮ್ಮಗ ರೊಟ್ಟಿ ತಯಾರಿಸುವ ಹೆಂಚಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.
16 hours ago
IPL Trade News: ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ರಾಜಸ್ತಾನ್ ರಾಯಲ್ಸ್ ತಂಡದ ಯುವ ಆಟಗಾರನನ್ನು ತಂಡಕ್ಕೆ ಕರೆತರಲು ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ.
17 hours ago
Donald Trump Meloni Spat: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಣ ಮುಸುಕಿನ ಗುದ್ದಾಟದಿಂದಾಗಿ ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿದೆ.
17 hours ago
RR ತಂಡದ ಸ್ಫೋಟಕ ಯುವ ಆರಂಭಿಕನ ಜೊತೆ ಹಾರ್ದಿಕ್ ಪಾಂಡ್ಯ ಟ್ರೇಡ್ಗೆ ಮುಂದಾದ MI..!
17 hours ago
Cow Urine Research: ಗೋಮೂತ್ರದಲ್ಲಿ ಚಿಕುನ್ಗುನ್ಯ ವೈರಾಣು ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂದು ಐಐಟಿ ರೂರ್ಕಿ ಸಂಶೋಧಕರು ಪತ್ತೆ ಮಾಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಹುಟ್ಟು ಹಾಕಿದೆ.
17 hours ago
‘ನಾನು ಅದನ್ನು ಮುಗಿಸಿದ್ದೇನೆ..’ ಟೆಸ್ಟ್ ವಾಪಸ್ ಬಗ್ಗೆ ವಿರಾಟ್ ಪ್ರತಿಕ್ರಿಯೆ
17 hours ago
ಬೆಂಬಲ ಬೆಲೆಗೆ ಆಗ್ರಹಿಸಿ ಮಾವು ಬೆಳೆಗಾರರು ಪ್ರತಿಭಟನೆ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ