Last Updated: 28 Jun 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮೀಸೆ ತಿರುವಿದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ; ಅದು ಪೊಲೀಸರ ಮೇಲೆ ಬಿತ್ತು
(10 hours ago)
16
RSS ನೋಂದಣಿ ಮಾಡಿದರೆ ಆರೋಪವೇ ಇರಲ್ಲ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
(6 hours ago)
15
Sira car explosion: ಬೆಂಗಳೂರಿನ ಸಿದ್ದಾಪುರದಿಂದ ಅಪಹರಣಕ್ಕೊಳಗಾಗಿದ್ದ ಲ್ಯಾಬ್ ಟೆಕ್ನೀಷಿಯನ್ ರಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ನಾಗೇಂದ್ರ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಮೃತಪಟ್ಟ ಘಟನೆ ನಡೆದಿದೆ.
(16 hours ago)
15
ಫಿಫಾ: ಜೋರ್ಡಾನ್ ವಿರುದ್ಧ ಗೆದ್ದ ಅರ್ಜೆಂಟೀನಾ; ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
(5 hours ago)
14
ಮಸಾಲೆಗಳ ರಾಣಿ 'ಏಲಕ್ಕಿ'ಯ ಒಂಬತ್ತು ಅದ್ಭುತ ಆರೋಗ್ಯಕರ ಗುಣಗಳು ಇವು...
(24 hours ago)
14
ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗ ಸಮುದಾಯ ಕೆಂಡಾಮಂಡಲ:ಹುಚ್ಚ ಹುಚ್ಚ ಎಂದು ಘೋಷಣೆ
(13 hours ago)
14
Saifullah Kasuri: ಶೋಯಬ್ ಅಖ್ತರ್ ಸಹೋದರ ಶಾಹಿದ್ ಅವರ ಅಂತ್ಯಕ್ರಿಯೆಯು ಇಸ್ಲಾಮಾಬಾದ್ನ ಎಚ್–8 ಸ್ಮಶಾನದಲ್ಲಿ ನಡೆದಿದ್ದು, ಪಿಎಂಎಂಎಲ್ ಅಧ್ಯಕ್ಷ ಇನಾಮ್ ಉರ್ ರೆಹಮಾನ್ ಮತ್ತು ಲಷ್ಕರ್ ಉಗ್ರರು ಭಾಗವಹಿಸಿ ಸಂಚಲನ ಮೂಡಿಸಿದ್ದಾರೆ.
(24 hours ago)
13
NIA Charge Sheet: ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಜಮೀರ್ ಅಹ್ಮದ್ ಸೇರಿದಂತೆ ಮೂವರ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಒಟ್ಟು ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
(19 hours ago)
12
Kiccha Sudeep Luxury Van:ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರು ಐಷಾರಾಮಿ ಕ್ಯಾರಾವಾನ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ ₹6.5 ಕೋಟಿ ಎನ್ನಲಾಗಿದೆ.
(23 hours ago)
12
Kodachadri Trekking: ಬೆಂಗಳೂರಿನ ಚಾರಣ ಸಂಸ್ಥೆಯ ಮೂಲಕ ಬಂದಿದ್ದ 28 ವರ್ಷದ ಉಲ್ಲಾಸ್ ಅವರು ಸರ್ವಜ್ಞ ಪೀಠದಿಂದ ವಾಪಸ್ಸಾಗುವಾಗ ಕುಸಿದು ಬಿದ್ದಿದ್ದಾರೆ. ಡಿಸೆಂಬರ್ನಲ್ಲಿ ನಿಗದಿಯಾಗಿದ್ದ ಮದುವೆಗೂ ಮುನ್ನವೇ ಇವರು ನಿಧನರಾದರು.
(23 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 28
ರಾಕದಲ್ಲಿ ಅಲ್ಲು ಅರ್ಜುನ್ ಜತೆ ಕಾಣಿಸಿಕೊಳ್ಳಲಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ
33 mins ago
Seychelles International Award: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಷಲ್ಸ್ ದೇಶದ ಅತ್ಯುನ್ನತ ಪ್ರಶಸ್ತಿ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಅನ್ನು ನೀಡಿ ಗೌರವಿಸಲಾಗಿದೆ.
33 mins ago
Cabinet expansion: ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್ರಚನೆಗೆ ವೇದಿಕೆ ಸಿದ್ಧವಾಗಿದ್ದು, ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಹಾಗೂ ಜಾರ್ಜ್ ಕುರಿಯನ್ ರಾಜೀನಾಮೆ ನಂತರದ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
33 mins ago
Ram Mandir Donation Case: ಅಯೋಧ್ಯೆಯ ರಾಮಮಂದಿರದ ಕಾಣಿಕೆ ಕಳವು ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಆರೋಪಿಗಳ ಮನೆಗಳ ಮೇಲೆ ಅಯೋಧ್ಯೆ ಪೊಲೀಸರು ಭಾನುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
63 mins ago
Pakistan Terrorism: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ಜಮಾತ್ ಉಲ್ ಅಹ್ರಾರ್ ಉಗ್ರರು ಶನಿವಾರ ರಾತ್ರಿ 8.30ಕ್ಕೆ ನಡೆಸಿದ ದಾಳಿಯಲ್ಲಿ ನಾಲ್ವರು ಸೈನಿಕರು ಹತರಾಗಿದ್ದಾರೆ.
63 mins ago
Siddaramaiah warns: ದೇಶದ ಸಂವಿಧಾನ ಉಳಿವಿಗೆ ಎಸ್ ಐಆರ್ ಕುರಿತು ಪ್ರತಿಯೊಬ್ಬರೂ ಜಾಗೃತಿ ಆಗಬೇಕಿದೆ. ಇಲ್ಲವಾದರೆ ಈ ದೇಶ ಮತ್ತೆ ಸರ್ವಾಧಿಕಾರಕ್ಕೆ ಹೋಗಲಿದೆ. ಮತದಾರರು, ಪ್ರಜಾಪ್ರಭುತ್ವದ ಮಾರಣಹೋಮ ಆಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
63 mins ago
ಫಿಫಾ ವಿಶ್ವಕಪ್: ಅಂತಿಮ 32ರ ಹಂತದ ಪಂದ್ಯಗಳ ಸಂಪೂರ್ಣ ವಿವರ ಇಲ್ಲಿದೆ
93 mins ago
FIFA World Cup Schedule: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಎಲ್ಲ 72 ಪಂದ್ಯಗಳು ಅಂತ್ಯಗೊಂಡಿವೆ. ಇದರೊಂದಿಗೆ ಅಭಿಮಾನಿಗಳಲ್ಲಿ ನಾಕೌಟ್ ಹಂತದ ರೋಚಕತೆ ಮನೆ ಮಾಡಿದೆ.
93 mins ago
SIR Awareness Convention: ಮೈಸೂರಿನ ಜೆಕೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಯತೀಂದ್ರ ಅವರು ಮತದಾರರು 11 ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ಬಿಎಲ್ಒಗಳು ತಪ್ಪು ಮಾಹಿತಿ ತಡೆಯಬೇಕು ಎಂದು ಎಚ್ಚರಿಸಿದರು.
3 hours ago
Congress SIR Awareness: ಜೆಕೆ ಮೈದಾನದಲ್ಲಿ ನಡೆದ ಮೈಸೂರು ವಿಭಾಗೀಯ ಸಮಾವೇಶದಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಮತದಾನದ ಹಕ್ಕನ್ನು ಎಕೆ 47 ಗೆ ಹೋಲಿಸಿ, ಜಾತಿ ಆಧಾರಿತವಾಗಿ ಮತದಾರರ ಹೆಸರು ಕೈಬಿಡುವುದನ್ನು ತಡೆಯಲು ಕರೆ ನೀಡಿದರು.
3 hours ago
Corruption Case: ಎಸಿಬಿ ಅಧಿಕಾರಿಗಳು ಹಿರಿಯ ಅಧಿಕಾರಿ ಡಾ.ವತ್ಸಲಾ ಅಗರ್ವಾಲ್ ಅವರನ್ನು ಬಂಧಿಸಿದ್ದು, ನೂರಾರು ಕೋಟಿ ಮೌಲ್ಯದ ಎಕ್ಸ್ ರೇ ಯಂತ್ರ ಹಾಗೂ ಔಷಧಿ ಖರೀದಿಯಲ್ಲಿ ಅಕ್ರಮ ನಡೆದಿದೆ.
3 hours ago
Srinath Reddy London Death: ಡಿ ಮಾಂಟ್ಫೋರ್ಟ್ ವಿವಿಯ ವಿದ್ಯಾರ್ಥಿ ಶ್ರೀನಾಥ್ ರೆಡ್ಡಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಟುಂಬಸ್ಥರು ವಿದ್ಯಾ ಸಾಲ ಪಡೆದಿದ್ದರು ಎಂದು ತಂದೆ ಮಧುಸೂದನ್ ರೆಡ್ಡಿ ತಿಳಿಸಿದ್ದಾರೆ.
3 hours ago
Muharram mass poisoning: ಮುಂಬೈನ ಬೈಕುಲ್ಲಾದಲ್ಲಿ ಫಯಾಜ್ ಪ್ರೇಮ್ಜಿ ಎಂಬಾತ ಇಲಿ ಪಾಷಾಣದ ಜಿಂಕ್ ಫಾಸ್ಫೈಡ್ ಮಿಶ್ರಿತ 14,900 ಮಾತ್ರೆ ಹಂಚುವಾಗ ಸಿಕ್ಕಿಬಿದ್ದಿದ್ದು, ಈಗಾಗಲೇ ಅಸ್ವಸ್ಥರಾದ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
4 hours ago
ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಶರ್ಮಿಳಾ ಮಾಂಡ್ರೆ
4 hours ago
Interstate drug peddlers: ಕೇರಳ ಪೊಲೀಸರು ವಾಣಿಯಂಪಾರದಲ್ಲಿ 308 ಗ್ರಾಂ ಎಂಡಿಎಂಎ ಮಾದಕವಸ್ತು ಜಪ್ತಿ ಮಾಡಿ ಶಿಫಾಸ್ ಮತ್ತು ವಿದ್ಯಾ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇವರು ಪಾಲಕ್ಕಾಡ್ ರೆಸಾರ್ಟ್ನಿಂದ ಬರುತ್ತಿದ್ದರು.
4 hours ago
US Military Strike: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್ನ 10 ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಅಮೆರಿಕ ಸೇನೆ ಶನಿವಾರ ತಿಳಿಸಿದೆ.
4 hours ago
ಫಿಫಾ: ಜೋರ್ಡಾನ್ ವಿರುದ್ಧ ಗೆದ್ದ ಅರ್ಜೆಂಟೀನಾ; ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
5 hours ago
Pune Crime: ಉದ್ಯಮಿ ಕೇತನ್ ಹತ್ಯೆ ತನಿಖೆಯಲ್ಲಿ ಚೇತನ್ ಚೌಧರಿಯ ಬೈಕ್ ಮತ್ತು ಹೂಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳಾದ ಸಿಯಾ ಹಾಗೂ ಚೇತನ್ ರನ್ನು ಜೂನ್ 29ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
6 hours ago
ಫಿಫಾ ವಿಶ್ವಕಪ್ | Argentina vs Jordan: ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
6 hours ago
RSS ನೋಂದಣಿ ಮಾಡಿದರೆ ಆರೋಪವೇ ಇರಲ್ಲ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
6 hours ago
Bangladesh China News: ಪ್ರಧಾನಿ ತಾರೀಕ್ ರೆಹಮಾನ್ ಚೀನಾ ಭೇಟಿಯಲ್ಲಿ ಮೊಂಗ್ಲಾ ಬಂದರು ಆಧುನೀಕರಣ ಮತ್ತು ತೀಸ್ತಾ ನದಿ ನಿರ್ವಹಣೆ ಯೋಜನೆಗಳ ಜಾರಿಗೆ ಒಪ್ಪಿಕೊಂಡಿದ್ದು, ಸಿಲಿಗುರಿ ಕಾರಿಡಾರ್ ಭದ್ರತೆಗೆ ಆತಂಕ ಉಂಟುಮಾಡಿದೆ.
6 hours ago
Director NS Shankar death: ಕನ್ನಡ ಚಿತ್ರರಂಗದ ನಿರ್ದೇಶಕ, ಲೇಖಕ, ಪತ್ರಕರ್ತ ಎನ್.ಎಸ್. ಶಂಕರ್ ಅವರು ಬೆಂಗಳೂರಿನಲ್ಲಿ ಭಾನುವಾರ ನಿಧನರಾಗಿದ್ದಾರೆ.
6 hours ago
Chhattisgarh Police: 11 ವರ್ಷದ ಬಾಲಕಿ ಸಾವು ಮತ್ತು ಬ್ಯಾರಿಕೇಡ್ ಉಲ್ಲಂಘಿಸಿದ ಲಾರಿ ಚಾಲಕನನ್ನ 2 ತಾಸು ಬೆನ್ನಟ್ಟಿ ಬಂಧಿಸಲಾಗಿದೆ. ಆರೋಪಿಯು ಮದ್ಯ ಸೇವಿಸಿದ್ದು ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ವಾಹನ ವಶಪಡಿಸಿಕೊಳ್ಳಲಾಗಿದೆ.
7 hours ago
Shiv Sena UBT: ರಾಮ ಮಂದಿರದ ದೇಣಿಗೆ ದುರುಪಯೋಗ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
7 hours ago
Karachi Blast: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ಜಮಾತ್ ಉಲ್ ಅಹ್ರಾರ್ ಉಗ್ರರು ಕಾರು ಬಾಂಬ್ ಸ್ಫೋಟಿಸಿದ್ದು, ಸಿಬ್ಬಂದಿ ಆರು ಉಗ್ರರನ್ನು ಹತ್ಯೆ ಮಾಡಿ ಒಬ್ಬನನ್ನು ಜೀವಂತವಾಗಿ ಸೆರೆಹಿಡಿದಿದ್ದಾರೆ.
8 hours ago
ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್: ಹರ್ಮನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
8 hours ago
Pulse Polio Vaccination: ರಾಜ್ಯದ 64.84 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯಿದ್ದು, 36,076 ಬೂತ್ಗಳನ್ನು ಸ್ಥಾಪಿಸಲಾಗಿದೆ. 1.14 ಲಕ್ಷ ಕಾರ್ಯಕರ್ತರು ಈ ಬೃಹತ್ ಲಸಿಕಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
8 hours ago
ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್ ಗೆಲುವಿನ ಓಟ
8 hours ago
India vs Ireland T20: ಶ್ರೇಯಸ್ ಪಡೆಗೆ ಆಘಾತ ಮರೆಯುವ ಒತ್ತಡ
8 hours ago
ಯೋಜನೆ ಪರ– ವಿರುದ್ಧ ಹೆಚ್ಚಿದ ಹೋರಾಟದ ಕಿಚ್ಚು
9 hours ago
ಮಧ್ಯಂತರ ಕದನ ವಿರಾಮ ಉಲ್ಲಂಘನೆ
9 hours ago
ಆ್ಯನ್ಸಿ, ಸರ್ವೇಶ್ ನೂತನ ದಾಖಲೆ
9 hours ago
ಪ್ರೊ ಲೀಗ್: ಭಾರತಕ್ಕೆ ಗೆಲುವು
9 hours ago
ಕರ್ನಾಟಕದ ಆರು ಜಿಲ್ಲೆಗಳಲ್ಲಿ ನಡೆದ ಅಧ್ಯಯನ l ಭೂಗರ್ಭ ಸೇರುತ್ತಿರುವ ಮೈಕ್ರೊಪ್ಲಾಸ್ಟಿಕ್ l ಎದೆಹಾಲಿನಲ್ಲೂ ಪ್ಲಾಸ್ಟಿಕ್
9 hours ago
ಅಮೆರಿಕ ಓಪನ್: ಸೆಮಿಗೆ ದೇವಿಕಾ, ರೌನಕ್, ಶ್ರೀಕಾಂತ್
9 hours ago
ಒಳನೋಟ: ಅಂತರ್ಜಲದಲ್ಲೂ ಪ್ಲಾಸ್ಟಿಕ್ ಕಣ
9 hours ago
ಹಾಕಿ ಮೈದಾನದಲ್ಲಿ ಆದಿವಾಸಿ ಹುಡುಗಿಯರು
9 hours ago
ಮೀಸೆ ತಿರುವಿದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ; ಅದು ಪೊಲೀಸರ ಮೇಲೆ ಬಿತ್ತು
10 hours ago
ಅಂತರ್ಜಲದಲ್ಲೂ ಪ್ಲಾಸ್ಟಿಕ್ ಕಣ
11 hours ago
ಬೆಂಗಳೂರು ಬ್ಲಾಸ್ಟರ್ಸ್ ಗೆಲುವಿನ ಓಟ
11 hours ago
ಹರ್ಮನ್ ಪಡೆಗೆ ಮಾಡು– ಮಡಿ ಪಂದ್ಯ
11 hours ago
ಶ್ರೇಯಸ್ ಪಡೆಗೆ ಆಘಾತ ಮರೆಯುವ ಒತ್ತಡ
11 hours ago
ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗ ಸಮುದಾಯ ಕೆಂಡಾಮಂಡಲ:ಹುಚ್ಚ ಹುಚ್ಚ ಎಂದು ಘೋಷಣೆ
13 hours ago
Jun 27
ಫಿಫಾ ವಿಶ್ವಕಪ್ ಟೂರ್ನಿ: ಜೋರ್ಡಾನ್ ಪಂದ್ಯದಲ್ಲಿ ಬೆಂಚ್ನಲ್ಲಿ ಮೆಸ್ಸಿ
15 hours ago
ಪದಾರ್ಪಣೆಯ ಟೂರ್ನಿಯಲ್ಲೇ ನಾಕೌಟ್ ತಲುಪಿದ ಪುಟ್ಟ ದ್ವೀಪ
15 hours ago
ಫಿಫಾ ವಿಶ್ವಕಪ್: ಇತಿಹಾಸ ಸ್ಥಾಪಿಸಿದ ಕೇಪ್ ವೆರ್ದೆ
15 hours ago
ಫಿಫಾ ವಿಶ್ವಕಪ್ | ಗೋಲ್ಕೀಪರ್ ಎಸಗಿದ ಲೋಪ: ನಾಕೌಟ್ಗೆ ಸ್ಪೇನ್; ಉರುಗ್ವೆ ಔಟ್
15 hours ago
INTUC Meeting: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿರುವ ಕೇಂದ್ರದ ವಿರುದ್ಧ ಕೆಪಿಸಿಸಿ ಭವನದಲ್ಲಿ ಬಿ.ಕೆ. ಹರಿಪ್ರಸಾದ್ ಹಾಗೂ ಸಲೀಂ ಅಹಮದ್ ತೀವ್ರ ಕಿಡಿಕಾರಿದ್ದಾರೆ.
16 hours ago
ದೆಹಲಿಯಲ್ಲಿ ಬೀಡು ಬಿಟ್ಟಿರುವ ಆಕಾಂಕ್ಷಿಗಳಿಂದ ಹೈಕಮಾಂಡ್ ನಾಯಕರ ಮೇಲೆ ಒತ್ತಡ
16 hours ago
Sira car explosion: ಬೆಂಗಳೂರಿನ ಸಿದ್ದಾಪುರದಿಂದ ಅಪಹರಣಕ್ಕೊಳಗಾಗಿದ್ದ ಲ್ಯಾಬ್ ಟೆಕ್ನೀಷಿಯನ್ ರಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ನಾಗೇಂದ್ರ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಮೃತಪಟ್ಟ ಘಟನೆ ನಡೆದಿದೆ.
16 hours ago
ಒಂದು ದುರುದ್ದೇಶಪೂರ್ವಕ ಅಸಿಂಧು l ವಿಜಯೇಂದ್ರಗೆ ಮಧ್ಯಂತರ ವರದಿ ಸಲ್ಲಿಸಿದ ಸಿ.ಟಿ ರವಿ
17 hours ago
Siddaramaiah Mysuru Visit: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಹೈವೇ ಸರ್ಕಲ್ನಲ್ಲಿ ಸೇಬಿನ ಬೃಹತ್ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
17 hours ago
Intelligence Alert: ರುದ್ರಪ್ರಯಾಗದ ನಾಗರಸು ಗುರುದ್ವಾರದಲ್ಲಿ ನಡೆದ ನಿಹಾಂಗ್ ಸಂಘರ್ಷದ ಬಳಿಕ ಮುನ್ನೆಚ್ಚರಿಕೆ ನೀಡಲಾಗಿದ್ದು, ಜೂನ್ 16ರ ಘಟನೆಯಲ್ಲಿ ಬಂಧಿತರಾದ ನಾಲ್ವರಿಗೆ ಜಾಮೀನು ದೊರೆತ ಬೆನ್ನಲ್ಲೇ ಬೆದರಿಕೆ ಇಮೇಲ್ ಬಂದಿದೆ.
18 hours ago
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ವಾಗ್ದಾಳಿ
18 hours ago
PM Modi Visit: ಪ್ರಧಾನಿ ಮೋದಿ ಮೂರು ದಿನಗಳ ಕಾಲ ವಿಕ್ಟೋರಿಯಾಕ್ಕೆ ಭೇಟಿ ನೀಡಿದ್ದು ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಬರಮಾಡಿಕೊಂಡರು. ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಭಾಷಣ ಹಾಗೂ ಭಾರತೀಯ ವಲಸಿಗರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.
18 hours ago
Green Bengaluru: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 15 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಒಟ್ಟು 240 ಎಕರೆ ಪ್ರದೇಶದಲ್ಲಿ ಆಮ್ಲಜನಕ ಉದ್ಯಾನ ನಿರ್ಮಾಣವಾಗಲಿದೆ. ಮೂರು ವರ್ಷಗಳವರೆಗೆ ಎನ್ಜಿಒಗಳು ಇವುಗಳ ನಿರ್ವಹಣೆ ಮಾಡಲಿವೆ.
18 hours ago
Ram Mandir Theft Case: ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಚಂಪತ್ ರಾಯ್ ರಾಜೀನಾಮೆ ನೀಡಿದ್ದು, ಶೌಚಾಲಯದಲ್ಲಿ 2.5 ಲಕ್ಷ ರೂ. ಪತ್ತೆಯಾಗಿದೆ ಹಾಗೂ ಸಿಸಿಟಿವಿಯ 180 ದಿನಗಳ ದೃಶ್ಯಾವಳಿ ರಕ್ಷಿಸದ ಲೋಪವನ್ನು ಎಸ್ಐಟಿ ಪತ್ತೆಹಚ್ಚಿದೆ.
18 hours ago
Pune Real Estate Murder: ಉದ್ಯಮಿ ಕೇತನ್ ಹತ್ಯೆ ಸಂಬಂಧ ಸಾಹಿಲ್ ಗೋಯಲ್ ರನ್ನು 10 ಗಂಟೆ ವಿಚಾರಣೆ ನಡೆಸಲಾಗಿದ್ದು, ವಿಶೇಷ ಅಭಿಯೋಜಕರಾಗಿ ಉಜ್ವಲ್ ನಿಕ್ಕಂ ನೇಮಕಕ್ಕೆ ಸಿಎಂ ದೇವೇಂದ್ರ ಫಡಣವೀಸ್ ಒಪ್ಪಿಗೆ ನೀಡಿದ್ದಾರೆ.
18 hours ago
Bengaluru Development: ‘ಮೂರು ವರ್ಷಗಳಿಂದ ಉತ್ತಮ ಮಳೆಯಾಗಿತ್ತು. ಆದರೆ, ಈ ವರ್ಷ ಇಡೀ ದೇಶದಲ್ಲಿ ಬರಗಾಲ ಎದುರಾಗುವ ಸ್ಥಿತಿ ಇದೆ. ಎಲ್ಲರೂ ಸೇರಿ ಬರಗಾಲ ಎದುರಿಸಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
18 hours ago
NIA Charge Sheet: ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಜಮೀರ್ ಅಹ್ಮದ್ ಸೇರಿದಂತೆ ಮೂವರ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಒಟ್ಟು ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ