Last Updated: 16 Jul 2026 10:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫಿಫಾ ವಿಶ್ವಕಪ್ ಫೈನಲ್ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...
(20 hours ago)
35
ಆರೋಪ ತಳ್ಳಿ ಹಾಕಿರುವ ಶಿಕ್ಷಕಿ ಮೀನಾ, ಹಣ ಕಳೆದುಹೋಗಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಒಬ್ಬ ಶಿಕ್ಷಕಿಯಾಗಿ ಅಂತಹ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
(13 hours ago)
31
Uma Shankari Cancer Update: ನಟಿ ಉಮಾಶಂಕರಿ ಅವರಿಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಪತ್ತೆಯಾಗಿದ್ದು, ಪ್ರಸ್ತುತ ಎರಡನೇ ಹಂತದ ಕಿಮೋಥೆರಪಿ ಹಾಗೂ ಇಮ್ಯುನೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
(23 hours ago)
30
FIFA Results: ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಫೈನಲ್ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ಪ್ರಶಸ್ತಿಯ ಕನಸು ನುಚ್ಚುನೂರಾಗಿದೆ.
(3 hours ago)
19
Health Research: ದಂಪತಿಗಳ ಸಂತಾನಹೀನತೆಗೆ ಪುರುಷನೇ ಹೆಚ್ಚು ಕಾರಣ ಎಂದು ಮಿಚಿಗನ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯ ಸಂಶೋಧಕರು ಕಂಡು ಹಿಡಿದಿದ್ದಾರೆ.
(23 hours ago)
19
ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರ ನೋಡಿಕೊಳ್ಳಲು ಸಿಇಒ ನೇಮಕ ಪ್ರಕ್ರಿಯೆಗೆ ಅಯೋಧ್ಯೆ ಮೂಲದ ಹಲವು ಪ್ರಮುಖ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
(15 hours ago)
18
Chikkamagaluru Scam: ಬಡವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ನಿಯೋಗ ಆಗ್ರಹಿಸಿದೆ.
(21 hours ago)
18
ಫಿಫಾ ವಿಶ್ವಕಪ್: ಇಂಗ್ಲೆಂಡ್ಗೆ ಆಘಾತ; ಫೈನಲ್ಗೆ ಅರ್ಜೆಂಟೀನಾ
(3 hours ago)
17
Karnataka Weather Update: VIDEO|ಮಳೆಗಾಲದಲ್ಲೂ ಬಿಸಿಲಿನ ಅಬ್ಬರ;ಇನ್ನೂ ವಾರದವರೆಗೆ ಮಳೆ ಇಲ್ಲ: ಹವಾಮಾನ ಇಲಾಖೆ
(16 hours ago)
17
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚುವ ಸಾಧ್ಯತೆ
(17 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 16
Sonam Wangchuk Protest: ರಾಜಕೀಯ ನಾಯಕರು ಮತ್ತು ಬೆಂಬಲಿಗರ ಮನವಿಯ ಹೊರತಾಗಿಯೂ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಸ್ಪಷ್ಟಪಡಿಸಿದ್ದಾರೆ.
31 mins ago
ಪಾಡ್ಕಾಸ್ಟ್ ರೂಬರೂಹ್: ಎಲ್ಲರ ಜೀವನದೊಳಗೂ...
31 mins ago
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!
31 mins ago
ಲೈಂಗಿಕ ದೌರ್ಜನ್ಯ: ಮಹಿಳಾ ಆಯೋಗಕ್ಕೆ ಅಸುಂತಾ ಲಾಕ್ರಾ ದೂರು
61 mins ago
ಮೈಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಚುನಾವಣಾ ಆಯೋಗದಿಂದ ‘ಇತರೆ’ ಎಂದು ಕಾಲಂ ಕೊಡದಿರುವುದರಿಂದ ಲಕ್ಷಾಂತರ ಮಂದಿಗೆ ಗಣತಿ ನಮೂನೆ ಭರ್ತಿ ಮಾಡಿಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ.
61 mins ago
ಸಂಪಾದಕೀಯ Podcast: ಸಂಬಂಧ ವಿಸ್ತರಣೆ, ಹೊಸ ಅವಕಾಶಕ್ಕೆ ಬಾಗಿಲು ತೆರೆದ ಪ್ರಧಾನಿ ಮೋದಿ ಭೇಟಿ
91 mins ago
Independence Day Security: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜುಲೈ 15 ರಿಂದ ಆಗಸ್ಟ್ 15 ರವರೆಗೆ ಐತಿಹಾಸಿಕ ತಾಣಕ್ಕೆ ಪ್ರವೇಶ ನಿಷೇಧಿಸಿದ್ದು, ಕೇವಲ ಸರ್ಕಾರಿ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.
2 hours ago
IND vs ENG 2nd ODI: ಸರಣಿ ಜಯದತ್ತ ಭಾರತದ ಕಣ್ಣು
2 hours ago
ಫಿಫಾ ವಿಶ್ವಕಪ್: ಕಿರೀಟ ಗೆಲ್ಲಲು ಸ್ಪೇನ್ಗೆ ಒಂದೇ ಹೆಜ್ಜೆ ಬಾಕಿ!
2 hours ago
Iran US Airstrikes: ಇರಾನ್ ಮೇಲೆ ಅಮೆರಿಕ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪೂರ್ವ ಏಷ್ಯಾದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತಿದಾಳಿ ನಡೆಸಿದೆ.
2 hours ago
Modi Cabinet: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಬುಧವಾರ ಬಿಜೆಪಿ ಉನ್ನತ ನಾಯಕರ ಮಹತ್ವದ ಸಭೆ ಜರುಗಿದೆ.
3 hours ago
ಫಿಫಾ ವಿಶ್ವಕಪ್: ಇಂಗ್ಲೆಂಡ್ಗೆ ಆಘಾತ; ಫೈನಲ್ಗೆ ಅರ್ಜೆಂಟೀನಾ
3 hours ago
FIFA Results: ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಫೈನಲ್ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ಪ್ರಶಸ್ತಿಯ ಕನಸು ನುಚ್ಚುನೂರಾಗಿದೆ.
3 hours ago
ಕರ್ನಾಟಕ, ಮಹಾರಾಷ್ಟ್ರದ 4 ಸಾವಿರಕ್ಕೂ ಅಧಿಕ ಸೈಕ್ಲಿಸ್ಟ್ಗಳು ಭಾಗಿ
4 hours ago
ಹೊಸ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ
4 hours ago
12 ವರ್ಷಗಳ ಬಳಿಕ ಒಪ್ಪಂದ ಜಾರಿ, ಭಾರತಕ್ಕೆ ಬರಲಿದೆ ಯುರೇನಿಯಂ
4 hours ago
ಆಸ್ಪತ್ರೆಗೆ ದಾಖಲಿಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಪಿಐಎಲ್
4 hours ago
ಚುನಾವಣೆ ಆಯೋಗಕ್ಕೆ ಒಡನಾಡಿ ಸೇವಾ ಸಂಸ್ಥೆ ಮನವಿ
4 hours ago
ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಒಂದು ತಿಂಗಳು ಪೂರೈಸಿದೆ. ಸಂಪುಟ ಸಾಮರ್ಥ್ಯದ ಮೂರನೇ ಒಂದರಷ್ಟು ಸಚಿವರು ಮಾತ್ರ ಇದ್ದರೂ ಆಡಳಿತದಲ್ಲಿ ಚುರುಕು ಕಾಣಿಸತೊಡಗಿದೆ.
4 hours ago
ಬಿಡದಿ ಟೌನ್ಶಿಪ್ ಯೋಜನೆ ಕುರಿತು ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಡುವಣ ವಾಗ್ವಾದ ಕಾವೇರಿದೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ತಿವಿದರೆ, ಕುಮಾರಸ್ವಾಮಿ ದೆಹಲಿಯಲ್ಲಿ ಮಾರುತ್ತರ ಕೊಟ್ಟಿದ್ದಾರೆ.
4 hours ago
ನಿಯಮ ಪಾಲಿಸದ ನಾಗರಿಕರು, ಪ್ರಶ್ನಿಸುವ ಭದ್ರತಾ ಸಿಬ್ಬಂದಿಗೆ ಬೈಗುಳ
4 hours ago
ಮಳೆ ದಿನಗಳ ಪ್ರವಾಸದಿಂದ ಅವಿಸ್ಮರಣೀಯ ಅನುಭವಗಳು ಲಭ್ಯ. ಆದರೆ, ಕ್ಷಣಮಾತ್ರದ ಮೈಮರೆವೆ ದುರಂತಕ್ಕೆ ಕಾರಣವಾಗಬಹುದು; ಜೀವಕ್ಕೆ ಕುತ್ತು ತರಬಹುದು.
4 hours ago
ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸುಮಾರು ಒಂದೂವರೆ ತಿಂಗಳ ಬಳಿಕ ಸಂಪುಟ ವಿಸ್ತರಣೆಯ ಕಾಲ ಸನ್ನಿಹಿತವಾಗಿದ್ದು, ನಾಯಕರು ಹಾಗೂ ಆಕಾಂಕ್ಷಿ ಶಾಸಕರು ಇಲ್ಲಿಗೆ ದೌಡಾಯಿಸಿದ್ದಾರೆ.
4 hours ago
ಎಸ್ಐಆರ್: ಗಣತಿ ನಮೂನೆ ಭರ್ತಿಯಲ್ಲಿ ಸಮಸ್ಯೆಗೆ ಸಿಲುಕಿದ ಹೆಂಗಳೆಯರು, 2002ರ ಮತದಾರರ ಪಟ್ಟಿಗೆ ಹುಡುಕಾಟ
4 hours ago
ಇಂಡೊ–ಪೆಸಿಫಿಕ್ ವಲಯಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವು ಬದಲಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂಡೊನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಕೈಗೊಂಡಿರುವ ಪ್ರವಾಸಕ್ಕೆ ವಿಶೇಷ ಮಹತ್ವವಿದೆ.
4 hours ago
ಜಪಾನ್ ಓಪನ್: ಆಯುಷ್, ಲಕ್ಷ್ಯ ನಿರ್ಗಮನ
4 hours ago
ಸರಣಿ ಜಯದತ್ತ ಭಾರತದ ಕಣ್ಣು
4 hours ago
ಗೌರಿ ಹಿಂದೂ ಧರ್ಮದವಳಲ್ಲ..ಲವ್ ಜಿಹಾದ್ ಆರೋಪಕ್ಕೆ ನಟ ಅಮೀರ್ ಖಾನ್ ಪ್ರತಿಕ್ರಿಯೆ
5 hours ago
Jul 15
ಆರೋಪ ತಳ್ಳಿ ಹಾಕಿರುವ ಶಿಕ್ಷಕಿ ಮೀನಾ, ಹಣ ಕಳೆದುಹೋಗಿದ್ದರಿಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಒಬ್ಬ ಶಿಕ್ಷಕಿಯಾಗಿ ಅಂತಹ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.
13 hours ago
ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಸಂವಾದ
13 hours ago
Climate Change Sleep Loss: 2020 ಮತ್ತು 2025ರ ನಡುವೆ ರಾತ್ರಿಯ ಉಷ್ಣತೆಯಿಂದಾಗಿ ಪ್ರತಿ ವರ್ಷ ವ್ಯಕ್ತಿಯೊಬ್ಬರು ಸರಾಸರಿ ಸುಮಾರು 56 ಗಂಟೆಗಳ ನಿದ್ರೆಯನ್ನು ಕಳೆದುಕೊಂಡಿದ್ದಾರೆ. ಇದು ಏಳು ರಾತ್ರಿಗಳ ನಿದ್ದೆಗೆ ಸಮವಾಗಿದೆ.
13 hours ago
Sonam Wangchuk Protest: ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರ ಉಪವಾಸ ಸತ್ಯಾಗ್ರಹವು 18ನೇ ದಿನಕ್ಕೆ ಕಾಲಿಟ್ಟಿದ್ದು, ಅವರಿಗೆ ಬೆಂಬಲ ಸೂಚಿಸಲು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜುಲೈ 16ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.
13 hours ago
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್: ಭಾರತ ಬಾಕ್ಸರ್ಗಳಿಗೆ 5 ಚಿನ್ನ, 10 ಬೆಳ್ಳಿ
14 hours ago
Karnataka High Justice: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿ ಮಹದೇವಿ ಸೇರಿ ಮೂವರು ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ವಿಚಾರಣೆ ನಡೆಸಿ ಆಗಸ್ಟ್ 22ಕ್ಕೆ ಮುಂದೂಡಿದ್ದಾರೆ.
14 hours ago
ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರ ನೋಡಿಕೊಳ್ಳಲು ಸಿಇಒ ನೇಮಕ ಪ್ರಕ್ರಿಯೆಗೆ ಅಯೋಧ್ಯೆ ಮೂಲದ ಹಲವು ಪ್ರಮುಖ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
15 hours ago
Kalaburagi prison break: ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾದ ಕೈದಿಗಳ ಪತ್ತೆ ಕಾರ್ಯವನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದಾರೆ.
15 hours ago
ಚುರುಮುರಿ: ಪೊರಕೆ ಫೈಟ್
15 hours ago
ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ
15 hours ago
Instamart LPG Gas ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ ಸ್ವಿಗ್ಗಿ ಇನ್ಸ್ಟಾಮಾರ್ಟ್ ಮತ್ತು ದೇಶದ ಪ್ರಮುಖ ತೈಲ ಸಂಸ್ಥೆಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಜೊತೆ ಕೈಜೋಡಿಸಿದೆ.
15 hours ago
ಗುಂಡಣ್ಣ ಕಾರ್ಟೂನು: ಬುಧವಾರ, 15 ಜುಲೈ 2026
16 hours ago
SIR schedule: ಕರ್ನಾಟಕ, ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
16 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 15ಜುಲೈ 2026
16 hours ago
Karnataka Weather Update: VIDEO|ಮಳೆಗಾಲದಲ್ಲೂ ಬಿಸಿಲಿನ ಅಬ್ಬರ;ಇನ್ನೂ ವಾರದವರೆಗೆ ಮಳೆ ಇಲ್ಲ: ಹವಾಮಾನ ಇಲಾಖೆ
16 hours ago
Madan Mitra: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಮದನ್ ಮಿತ್ರಾ ಅವರು ಬುಧವಾರ ಮಮತಾ ಬಣ ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ
17 hours ago
ಭಾರತವೂ ಬ್ರಿಟನ್ನಿಂದ ಆಮದಾಗುವ ಹಲವು ಉತ್ಪನ್ನಗಳ ಮೇಲಿನ ಸುಂಕವನ್ನು ಕಾಲಕ್ರಮೇಣ ಇಳಿಕೆ ಮಾಡಲಿದೆ. ಈ ಮೂಲಕ ಬ್ರಿಟನ್ನಲ್ಲಿ ತಯಾರಾಗುವ ಉತ್ಪನ್ನಗಳು ಭಾರತದಲ್ಲಿ ಅಗ್ಗದ ದರದಲ್ಲಿ ದೊರೆಯಲಿವೆ.
17 hours ago
ಚಿನಕುರುಳಿ: ಬುಧವಾರ, 15 ಜುಲೈ 2026
17 hours ago
IIT Dharwad: ಧಾರವಾಡದ ಐಐಟಿ ಸ್ಥಾಪನೆಯಾಗಿ ಹತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಜುಲೈ ಹದಿನೆಂಟರಂದು ನಡೆಯಲಿರುವ ಏಳನೇ ಘಟಿಕೋತ್ಸವದಲ್ಲಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರಿಗೆ ಅತ್ಯುನ್ನತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.
17 hours ago
Madan Mitra: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಮದನ್ ಮಿತ್ರಾ ಅವರು ಬುಧವಾರ ಪಕ್ಷವನ್ನು ತೊರೆದು ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ.
17 hours ago
ಮಳೆಯ ಲಭ್ಯತೆಗೆ ಅನುಗುಣವಾಗಿ ಬೆಳೆ ಹಾಗೂ ತಳಿ ಆಯ್ಕೆ ಮಾಡಿ: ಕೃಷಿ ಇಲಾಖೆ ಸಲಹೆ
17 hours ago
ಏಕದಿನ ವಿಶ್ವಕಪ್ 2027ರ ಆವೃತ್ತಿಯಲ್ಲಿ ಸೂಪರ್–7 ಮಾದರಿ: ಐಸಿಸಿ
17 hours ago
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚುವ ಸಾಧ್ಯತೆ
17 hours ago
Yash Toxic IMDb Rating: ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ 52.3 ರೇಟಿಂಗ್ಸ್ ಪಡೆದಿದ್ದು, ನಯನತಾರಾ ಮತ್ತು ಹುಮಾ ಖುರೇಷಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ.
18 hours ago
Rainy Season Foot Care: ಕಾಲಿನ ಬೆರಳುಗಳ ಚರ್ಮ ಮೃದುವಾಗುವ ಮ್ಯಾಸರೇಶನ್ ಸಮಸ್ಯೆಗೆ ಚಕ್ರಮರ್ಧ ಎಲೆಗಳ ಪೇಸ್ಟ್ ಅಥವಾ ಬೇವಿನ ಕಷಾಯ ಬಳಸಿ. ಹತ್ತು ನಿಮಿಷ ಉಪ್ಪುನೀರಿನಲ್ಲಿ ಕಾಲು ನೆನೆಸಿಡುವುದು ಬ್ಯಾಕ್ಟೀರಿಯಾ ತಡೆಯಲು ಸಹಕಾರಿ.
18 hours ago
Bollywood Actress: ಬಾಂದ್ರಾದ ರೆಸ್ಟೋರೆಂಟ್ ಬಳಿ ಅನುಷಾ ದಂಢೇಕರ್ ಜೊತೆಗಿದ್ದ ಮೌನಿ ರಾಯ್, ಫೋಟೊ ತೆಗೆಯಬೇಡಿ ಎನ್ನುತ್ತಾ ಸಿಟ್ಟಾಗಿದ್ದಾರೆ.
18 hours ago
ಕಲ್ಯಾಣಿ ಸ್ಟೀಲ್ಸ್ ಮುಚ್ಚಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
18 hours ago
Yatindra Siddaramaiah: ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಪರಿಸರ ಹಾನಿಯಾಗದಂತೆ ಮರ ಕಡಿಯದೆ ಜಾಗ ಸ್ವಚ್ಛಗೊಳಿಸಲಾಗಿದ್ದು, ಎಂಎಲ್ಸಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
18 hours ago
Ethanol Blended Petrol: ಶೇ 20ರಷ್ಟು ಎಥೆನಾಲ್ ಮಿಶ್ರಣದಿಂದ ಎಂಜಿನ್ ಸವೆತ ಉಂಟಾಗದು ಎಂದು ವಿಜ್ಞಾನಿ ಧ್ರುವ್ ರಾಜ್ ಕರಾನಾ ಖಚಿತಪಡಿಸಿದ್ದಾರೆ. ಶೇ 5ರಷ್ಟು ಮೈಲೇಜ್ ವ್ಯತ್ಯಾಸವು ಕೇವಲ ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ.
18 hours ago
Karnataka Prison Reforms: ಬಿಜೆಪಿ ಅವಧಿಯಲ್ಲಿ 'ಜೈಲುಗಳ ಸ್ಥಿತಿ ಹೇಗಿತ್ತು' ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
18 hours ago
Thalapathy Vijay: ತಮಿಳುನಾಡು ಮುಖ್ಯಮಂತ್ರಿ, ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಜನ ನಾಯಗನ್ ಸಿನಿಮಾಗೆ ಕೊನೆಗೂ ಬಿಡುಗಡೆ ಮುಹೂರ್ತ ಒದಗಿಬಂದಿದೆ. ಈ ಮೂಲಕ ಹಲವು ತಿಂಗಳುಗಳ ಕಾಯುವಿಕೆ ಅಂತ್ಯವಾಗಿದೆ. ಇದೇ ಜುಲೈ 23ರಂದು ಚಿತ್ರವು ಬಿಡುಗಡೆಯಾಗಲಿದೆ.
18 hours ago
Sonam Wangchuk: ಸೋನಮ್ ವಾಂಗ್ಚೂಕ್ ಅವರ ಪ್ರಾಣ ಉಳಿಸಲು ಸರ್ಕಾರಗಳು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ