Last Updated: 21 May 2026 1:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ 7 ಗುಜರಾತ್ ಆಟಗಾರರು
(10 hours ago)
21
ನದಿಗೆ 11,000 ಲೀಟರ್ ಹಾಲು: ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿಕ್ರಿಯೆ ಕೇಳಿದ NGT
(18 hours ago)
21
ಪ್ರೇಕ್ಷಕರ ಮುಂದೆಯೇ ಅಶ್ಲೀಲ ಪದ ಬಳಕೆ: ರಿಷಬ್ ಪಂತ್ ಮಾತಿಗೆ ಆಕ್ರೋಶ
(9 hours ago)
15
India Bangladesh Relations: ಭಾರತ ಮತ್ತು ಬಾಂಗ್ಲಾ ನಡುವಿನ 30 ವರ್ಷಗಳ ಗಂಗಾ ನದಿ ನೀರು ಹಂಚಿಕೆ ಒಪ್ಪಂದವು 2026 ರ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, 1996 ರಲ್ಲಿ ಹೆಚ್.ಡಿ. ದೇವೇಗೌಡರು ಇದಕ್ಕೆ ಸಹಿ ಹಾಕಿದ್ದರು.
(11 hours ago)
15
State Government Plea: ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿದ್ದ ರಾಜ್ಯ ಸರ್ಕಾರದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸಲು ನೀಡಿದ್ದ ಜನವರಿ 12ರ ಆದೇಶವನ್ನು ಮಾರ್ಪಡಿಸಿ ಈ ಗಡುವು ನೀಡಿದೆ.
(13 hours ago)
15
Aftenposten Cartoon Controversy: ನಾರ್ವೆಯ ಆಫ್ಟೆನ್ಪೋಸ್ಟನ್ ಪತ್ರಿಕೆಯು ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಚಿತ್ರಿಸಿದೆ. 'ಚೋರ ಮತ್ತು ಸ್ವಲ್ಪ ಕಿರಿಕಿರಿ ವ್ಯಕ್ತಿ' ಎಂಬ ಶೀರ್ಷಿಕೆಯ ಲೇಖನದಲ್ಲಿ ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ.
(14 hours ago)
15
Ramya CJP Support: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಗೆ(ಸಿಜೆಪಿ) ದೇಶದಾದ್ಯಂತ ಯುವ ಸಮುದಾಯ ಬೆಂಬಲ ಸೂಚಿಸುತ್ತಿದೆ. ಈ ನಡುವೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕೂಡ 'ಸಿಜೆಪಿ'ಗೆ ತಮ್ಮ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
(6 hours ago)
13
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ
(13 hours ago)
13
ಬಾಂಗ್ಲಾ ಟೆಸ್ಟ್ ಸರಣಿ ಹೀನಾಯವಾಗಿ ಸೋತ ಪಾಕ್: WTC ಟೇಬಲ್ನಲ್ಲಿ ಕುಸಿದ ಭಾರತ
(12 hours ago)
12
ಗೇಲ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ವೈಭವ್ ಮುರಿಯಲಿದ್ದಾರೆ: ಕುಂಬ್ಳೆ ವಿಶ್ವಾಸ
(8 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 20
ಅಕ್ಟೋಬರ್ 11ರಿಂದ ರಣಜಿ ಟ್ರೋಫಿ: ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
14 mins ago
ಭಾರತದ ಆರ್ಥಿಕತೆಯ ಬೆಳವಣಿಗೆ ಶೇ 6.4ರಷ್ಟು ಇರಬಹುದು: ವಿಶ್ವಸಂಸ್ಥೆ
44 mins ago
ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ವ್ಯಂಗ್ಯಚಿತ್ರ ಪ್ರಕಟಿಸಿದ ನಾರ್ವೆ ದಿನಪತ್ರಿಕೆ
44 mins ago
ಐಪಿಎಲ್ ಟೂರ್ನಿ: ವೈಭವ್ ಸಂಭ್ರಮ ಅಮ್ಮನಿಗಾಗಿ...
44 mins ago
ಆನ್ಲೈನ್ನಲ್ಲಿ ಔಷಧಗಳ ಮಾರಾಟ ವಿರೋಧಿಸಿ ಪ್ರತಿಭಟನೆ
74 mins ago
PM Modi Giorgia Meloni: ಐದು ರಾಷ್ಟ್ರಗಳ ಪ್ರವಾಸದ ಅಂಗವಾಗಿ ರೋಮ್ ತಲುಪಿದ ಮೋದಿಯವರಿಗೆ ಮೆಲೊನಿ ಮೆಲೋಡಿ ಚಾಕೊಲೆಟ್ ಉಡುಗೊರೆ ನೀಡಿದ್ದಾರೆ. ಇಟಲಿ ಕಲಾವಿದರು ಕಥಕ್ಕುಚಿಪುಡಿ ಮತ್ತು ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.
74 mins ago
MI vs KKR|ದುಬೆ,ಗ್ರೀನ್ ಮಿಂಚಿನ ದಾಳಿ: ಸಾಧಾರಣ ಮೊತ್ತ ಗಳಿಸಿದ ಮುಂಬೈ ಇಂಡಿಯನ್ಸ್
102 mins ago
ಪರಮೇಶ್ವರ ಮುಖ್ಯಮಂತ್ರಿಯಾಗಲಿ ಎಂಬ ರಾಜಣ್ಣ ಹೇಳಿದ್ದೇಕೆ: ಶಿವಕುಮಾರ್ ಪ್ರಶ್ನೆ
2 hours ago
Karnataka Politics: ನಿಖಿಲ್ ಕುಮಾರಸ್ವಾಮಿ ಅವರ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, 136 ಶಾಸಕರಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ.
2 hours ago
Karnataka Forest Minister: ಪ್ರವಾಸಿಗರ ಸುರಕ್ಷತೆಗಾಗಿ ಜಾಲರಿ ಅಳವಡಿಸಿದ ಬಸ್ಗಳನ್ನೇ ಬಳಸಬೇಕು ಹಾಗೂ ದಸರಾ ಮಹೋತ್ಸವದಲ್ಲಿ ಕಂಜನ್ ಆನೆಯನ್ನು ಈ ಬಾರಿ ಬಳಸದಿರಲು ಸಚಿವ ಈಶ್ವರ ಖಂಡ್ರೆ ಅರಣ್ಯ ಇಲಾಖೆಗೆ ಆದೇಶಿಸಿದ್ದಾರೆ.
3 hours ago
ಉಭಯ ದೇಶಗಳ ಮಾಧ್ಯಮಗಳಿಗೆ ಬರೆದ ಲೇಖನದಲ್ಲಿ ಮೋದಿ, ಮೆಲೊನಿ ಪ್ರತಿಪಾದನೆ
3 hours ago
Silver market update: ದೆಹಲಿಯಲ್ಲಿ ಬೆಳ್ಳಿ ಕೆ.ಜಿಗೆ ₹2.66 ಲಕ್ಷಕ್ಕೆ ಕುಸಿದಿದ್ದರೆ, ಹಳದಿ ಲೋಹವು ಪ್ರತಿ 10 ಗ್ರಾಂಗೆ ₹1.300 ಹೆಚ್ಚಳ ಕಂಡು ₹1,64,900 ತಲುಪಿದೆ ಎಂದು ಸರಾಫ್ ಅಸೋಸಿಯೇಷನ್ ತಿಳಿಸಿದೆ.
3 hours ago
Tamil Nadu Cabinet: ಗುರುವಾರ ನಡೆಯಲಿರುವ ವಿಸ್ತರಣೆಯಲ್ಲಿ ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ ವಿಶ್ವನಾಥನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಹೈಕಮಾಂಡ್ ಅನುಮೋದನೆ ನೀಡಿದೆ.
3 hours ago
Melody Chocolate Gift: ಜಿ7 ಶೃಂಗಸಭೆಯಲ್ಲಿ ಮೋದಿ ನೀಡಿದ ಉಡುಗೊರೆಯ ವಿಡಿಯೊ 11 ಕೋಟಿ ವೀಕ್ಷಣೆ ಕಂಡಿದೆ. ಪರಿಣಾಮವಾಗಿ ಪಾರ್ಲೆ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ 5 ರಷ್ಟು ಏರಿಕೆ ಕಂಡು 5.25 ರೂಪಾಯಿಗೆ ತಲುಪಿದೆ.
3 hours ago
Melody Chocolate: ಮೋದಿ ನೀಡಿದ ಉಡುಗೊರೆಯಿಂದ ಪಾರ್ಲೆ ಇಂಡಸ್ಟ್ರೀಸ್ ಷೇರು ಬೆಲೆ ಶೇ 5 ರಷ್ಟು ಏರಿಕೆಯಾಗಿ 5.25 ರೂಪಾಯಿಗೆ ತಲುಪಿದೆ. ಈ ಬಗ್ಗೆ ಬ್ಲಿಂಕಿಟ್ ಸಂಸ್ಥೆಯು ಹುಡುಕಾಟ ಹೆಚ್ಚಾಗಿದೆ ಎಂದು ವರದಿ ಮಾಡಿದೆ.
3 hours ago
Manipur Crisis: ಸೇನಾಪತಿ ಜಿಲ್ಲೆಯಲ್ಲಿ ಮೇ 13 ರಂದು ಅಪಹರಣಕ್ಕೊಳಗಾದ ಆರು ಮಂದಿ ಪುರುಷರ ಬಿಡುಗಡೆಗೆ ಆಗ್ರಹಿಸಿ ಸಾವಿರಾರು ನಾಗಾ ಮಹಿಳೆಯರು ಮಾರುಕಟ್ಟೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
4 hours ago
Kerala CM: ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಹಣಕಾಸು ಮತ್ತು ಬಂದರು ಸೇರಿದಂತೆ 35 ಇಲಾಖೆಗಳನ್ನು ಹೊಂದಿದ್ದು, ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಮತ್ತು ಕುಂಞಾಲಿಕುಟ್ಟಿ ಅವರಿಗೆ ಕೈಗಾರಿಕಾ ಖಾತೆ ನೀಡಲಾಗಿದೆ.
4 hours ago
Dhurandhar Movie: ನಟ ರಣವೀರ್ ಸಿಂಗ್ ಅಭಿನಯದ ‘ದುರಂಧರ್– ದಿ ರಿವೇಂಜ್’ ಸಿನಿಮಾ ಕುರಿತಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.
4 hours ago
ಯುದ್ಧಕ್ಕೆ ಸದಾ ಸಿದ್ಧ: ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಎಚ್ಚರಿಕೆ
4 hours ago
Delhi Police: ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ರಾಕೇಶ್ ಪಟೇಲ್ ಪ್ರಯಾಗರಾಜ್ನಲ್ಲಿ ನಂದಲಾಲ್ ವರ್ಮ ಎಂಬ ಹೆಸರಿನಲ್ಲಿ ಆಟೊ ಬಿಡಿಭಾಗಗಳ ಅಂಗಡಿ ನಡೆಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
4 hours ago
Mahmoud Ahmadinejad: ಯುದ್ಧದ ಆರಂಭದಲ್ಲಿ ಇರಾನ್ ಮಾಜಿ ಅಧ್ಯಕ್ಷರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲು ಅಮೆರಿಕ ಮತ್ತು ಇಸ್ರೇಲ್ ಯೋಜಿಸಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 2005 ರಿಂದ 2013 ರ ಅವಧಿಯ ಈ ನಾಯಕ ಗಾಯಗೊಂಡಿದ್ದರು.
4 hours ago
Surendra Jain: ರಸ್ತೆಯ ಮೇಲಿನ ಪ್ರಾರ್ಥನೆಯು ಗುರುಗ್ರಾಮದಲ್ಲಿ 8 ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿದೆ ಎಂದು ಆರೋಪಿಸಿರುವ ವಿಎಚ್ಪಿ ಜಂಟಿ ಪ್ರಧಾನ ಕಾರ್ಯದರ್ಶಿಗಳು, ಇದನ್ನು ಕೂಡಲೇ ನಿಷೇಧಿಸಲು ಒತ್ತಾಯಿಸಿದ್ದಾರೆ.
4 hours ago
Bharosa Party: ಆಂಧ್ರಪ್ರದೇಶದ ಕಡಪಾ ಮೂಲದ ದಾರಾ ಅಭಿನಯ್ ದರ್ಶನ್ ಮಾರ್ಚ್ 26 ರಂದು ಪಕ್ಷ ಸ್ಥಾಪಿಸಿದ್ದು, ಪ್ರಚಾರಕ್ಕಾಗಿ ದುಂಬ್ರಿಗುಡ ನಿವಾಸಿಗಳಿಗೆ ಹಣ ನೀಡಿ ತಮ್ಮ ವಾಹನದ ಮೇಲೆ ಹಲ್ಲೆ ನಡೆಸಿ ನಾಟಕವಾಡಿದ್ದಕ್ಕೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
4 hours ago
Iran US Tensions: ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಅವರು ಅಮೆರಿಕವು ಆರ್ಥಿಕ ಮತ್ತು ರಾಜಕೀಯ ಒತ್ತಡದ ಮೂಲಕ ದೇಶವನ್ನು ಶರಣಾಗಿಸಲು ಪ್ರಯತ್ನಿಸುತ್ತಿದೆ ಎಂದು ಇತ್ತೀಚಿನ ಆಡಿಯೊ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
4 hours ago
US Iran Conflict: 'ಇರಾನ್ ಸಂಘರ್ಷವನ್ನು ಕೊನೆಗೊಳಿಸಲು ಯಾವುದೇ ಆತುರ ಇಲ್ಲ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
5 hours ago
Kerala Cabinet: ಕೇರಳಂ ಯುಡಿಎಫ್ ಸರ್ಕಾರದಲ್ಲಿ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಬುಧವಾರ ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಹಣಕಾಸು, ಕಾನೂನು, ಸಾಮಾನ್ಯ ಆಡಳಿತ ಮತ್ತು ಬಂದರು ಸೇರಿದಂತೆ 35 ಇಲಾಖೆಗಳನ್ನು ನಿರ್ವಹಿಸಲಿದ್ದಾರೆ.
6 hours ago
Ramya CJP Support: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಗೆ(ಸಿಜೆಪಿ) ದೇಶದಾದ್ಯಂತ ಯುವ ಸಮುದಾಯ ಬೆಂಬಲ ಸೂಚಿಸುತ್ತಿದೆ. ಈ ನಡುವೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕೂಡ 'ಸಿಜೆಪಿ'ಗೆ ತಮ್ಮ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
6 hours ago
Twisha Sharma Murder Case: ಮಿಸ್ ಪುಣೆ ಕಿರೀಟಧಾರಿ ಟ್ವಿಶಾ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಮೋಹನ್ ಯಾದವ್ ಆದೇಶಿಸಿದ್ದು, ಅಗತ್ಯಬಿದ್ದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಸಾರಿಗೆ ವ್ಯವಸ್ಥೆ ಮಾಡಲಾಗುವುದು.
6 hours ago
Hampi Archaeological Survey: ಹಂಪಿಯ ಹಜಾರರಾಮ ದೇವಸ್ಥಾನದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ಎರಡು ಆಳ್ವಾರ್ ಮೂರ್ತಿಗಳ ಭಗ್ನ ಅವಶೇಷಗಳು ಪತ್ತೆಯಾಗಿವೆ.
6 hours ago
IPL: ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೆಕೆಆರ್
6 hours ago
Vijay Cabinet Expansion:ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಗುರುವಾರ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆಯಿದ್ದು, ಎಡಪಕ್ಷಗಳ ಒತ್ತಾಯದ ಮೇರೆಗೆ ಎಐಎಡಿಎಂಕೆ ಬಂಡಾಯ ಶಾಸಕರನ್ನು ಸಂಪುಟದಿಂದ ದೂರವಿಡಲಿದ್ದಾರೆ ಎಂದು ವರದಿಯಾಗಿದೆ.
6 hours ago
Suvendu Adhikari: ಸಿಲಿಗುರಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಿಎಂ, ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ನೆರವು ಹಾಗೂ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿರುವ ಬಗ್ಗೆ ಮಾಹಿತಿ ನೀಡಿದರು.
7 hours ago
Parle Melody: ಭಾರತದ ಜನಪ್ರಿಯ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ಪಾರ್ಲೆ ಕಂಪನಿಯ ಉಪ ಉತ್ಪನ್ನವಾದ ಮೆಲೋಡಿ ಚಾಕೊಲೇಟ್ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
7 hours ago
ಚಿನಕುರುಳಿ: ಬುಧವಾರ, 20 ಮೇ 2026
7 hours ago
NTA exam reforms: ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು, ಸರ್ಕಾರವು 4 ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ. ಅಲ್ಲದೆ, ಸಂಸ್ಥೆಯು ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಮತ್ತು ಮುಖ್ಯ ಹಣಕಾಸು ಅಧಿಕಾರಿ (CFO) ಹುದ್ದೆಗಳನ್ನು ರಚಿಸುತ್ತಿದೆ.
7 hours ago
ಗುಂಡಣ್ಣ ಕಾರ್ಟೂನು: ಬುಧವಾರ, 20 ಮೇ 2026
7 hours ago
Extreme Temperature: ಉತ್ತರ ಪ್ರದೇಶದ ಬಂಡಾದಲ್ಲಿ 48 ಡಿಗ್ರಿಗೂ ಹೆಚ್ಚು ತಾಪಮಾನ ದಾಖಲಾಗಿದ್ದು, ಹಗಲು ಕೆಲಸ ನಿಲ್ಲಿಸಿ ಜನರು ರಾತ್ರಿ LED ಬೆಳಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಸರ ನಾಶವೇ ಕಾರಣವೆಂದು ಅಧ್ಯಯನ ಹೇಳುತ್ತದೆ.
7 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 20 ಮೇ 2026
7 hours ago
Dowry Death: ವರದಕ್ಷಿಣೆ ಕಿರುಕುಳಕ್ಕೆ ಕಳೆದ ನಾಲ್ಕೈದು ದಿನಗಳಲ್ಲಿ ಇಬ್ಬರು ಮಹಿಳೆಯರು ಬಲಿಯಾಗಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಹಿಳಾ ಸಬಲೀಕರಣದತ್ತ ದೇಶ ಮುನ್ನೆಡೆಯುತ್ತಿದ್ದರೂ, ದೆಹಲಿಯಂತಹ ಮಹಾನಗರಗಳಲ್ಲಿಯೇ ವರದಕ್ಷಿಣೆ ಪಿಡುಗು ಹೆಚ್ಚುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
8 hours ago
Mosquito Prevention Tips: ಡೆಂಗಿ ಮತ್ತು ಮಲೇರಿಯಾ ತಡೆಗಟ್ಟಲು ಚರಂಡಿಗಳಲ್ಲಿ ಡಿಡಿಟಿ ಪೌಡರ್ ಬಳಸಿ. ಉದ್ದ ತೋಳಿನ ಬಟ್ಟೆ ಧರಿಸುವುದು ಹಾಗೂ ಕಿಟಕಿಗಳಿಗೆ ಪರದೆ ಅಳವಡಿಸುವುದು ರೋಗಗಳಿಂದ ದೂರವಿರಲು ಸಹಕಾರಿ.
8 hours ago
PM Modi Giorgia Meloni Meet: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
8 hours ago
ISRO Research: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ೪೦ ರಿಂದ ೫೦ ಸೆಂಟಿಮೀಟರ್ ಜಿಗಿದಿದ್ದು, ಶಿವಶಕ್ತಿ ಪಾಯಿಂಟ್ ಮಣ್ಣು ಕೇಕ್ ನಂತೆ ಪದರಗಳನ್ನು ಹೊಂದಿದೆ ಎಂದು ಇಸ್ರೋ ವಿಜ್ಞಾನಿಗಳು ಸಂಶೋಧನೆಯಲ್ಲಿ ಪತ್ತೆಹಚ್ಚಿದ್ದಾರೆ.
8 hours ago
ಗೇಲ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ವೈಭವ್ ಮುರಿಯಲಿದ್ದಾರೆ: ಕುಂಬ್ಳೆ ವಿಶ್ವಾಸ
8 hours ago
Russia China trade: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಆದಷ್ಟು ಬೇಗನೇ ಕೊನೆಗೊಳಿಸುವಂತೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಬುಧವಾರ ಕರೆ ನೀಡಿದ್ದಾರೆ.
9 hours ago
Kangana Ranaut Instagram post: ತ್ವಿಶಾ ಶರ್ಮಾ ಹಾಗೂ ದೀಪಿಕಾ ನಾಗರ್ ಅವರ ವರದಕ್ಷಿಣೆ ಕಿರುಕುಳದ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಮಹಿಳೆಯರು ವೃತ್ತಿಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಂಸದೆ ಸಲಹೆ ನೀಡಿದ್ದಾರೆ.
9 hours ago
IPL post match interview: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಂತರದ ಸಂದರ್ಶನದಲ್ಲಿ ರಿಷಬ್ ಪಂತ್ ಅಶ್ಲೀಲ ಪದಬಳಕೆ ಮಾಡಿದ್ದಾರೆ. ಇದರಿಂದಾಗಿ, ಸಂದರ್ಶಕ ಇಯಾನ್ ಬಿಷಪ್ ಅವರು ಕ್ಷಮೆಯಾಚಿಸಿ ಚರ್ಚೆಯನ್ನು ಕೊನೆಗೊಳಿಸಿದರು.
9 hours ago
ಪ್ರೇಕ್ಷಕರ ಮುಂದೆಯೇ ಅಶ್ಲೀಲ ಪದ ಬಳಕೆ: ರಿಷಬ್ ಪಂತ್ ಮಾತಿಗೆ ಆಕ್ರೋಶ
9 hours ago
K Rail Corridor Cancellation:: 'ಹಿಂದಿನ ಎಲ್ಡಿಎಫ್ ಆಡಳಿತದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಿಲ್ವರ್ಲೈನ್ ಸೆಮಿ-ಹೈ ಸ್ಪೀಡ್ ರೈಲು ಯೋಜನೆಯನ್ನು ರದ್ದುಗೊಳಿಸಲಾಗಿದೆ' ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ಘೋಷಿಸಿದ್ದಾರೆ.
9 hours ago
Taiwan Travelogue book: ತೈವಾನ್ ಮೂಲದ ಲೇಖಕಿ ಯಾಂಗ್ ಶುವಾಂಗ್-ಜಿ ಮತ್ತು ಅನುವಾದಕ ಲಿನ್ ಕಿಂಗ್ ಅವರು 2026ನೇ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
10 hours ago
Aviation Sector Impact: ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅದರ ಸಂಭಾವ್ಯ ಪರಿಣಾಮಗಳನ್ನು ಎದುರಿಸಲು ದೇಶ ಸಜ್ಜಾಗಿರಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಬುಧವಾರ ಕರೆ ನೀಡಿದ್ದಾರೆ.
10 hours ago
ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ 7 ಗುಜರಾತ್ ಆಟಗಾರರು
10 hours ago
India Squad Afghanistan Series: ಅಫ್ಗಾನಿಸ್ತಾನ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಮಾನವ್ ಸುತಾರ್ ಮತ್ತು ಗುರ್ನೂರ್ ಬ್ರಾರ್ ಸೇರಿ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ 7 ಆಟಗಾರರನ್ನು ಆಯ್ಕೆ ಮಾಡಲಾಗಿದೆ.
10 hours ago
Operation Epic Fury: ಫೆಬ್ರುವರಿ 28ರ ಕಾರ್ಯಾಚರಣೆಯಲ್ಲಿ ಎಂಕ್ಯೂ-9 ರೀಪರ್ ಸೇರಿ 42 ವಿಮಾನಗಳು ಧ್ವಂಸಗೊಂಡಿದ್ದು, ಅಮೆರಿಕದ ಯುದ್ಧ ವೆಚ್ಚವು ಸುಮಾರು 2.4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಸಿಆರ್ಎಸ್ ವರದಿ ತಿಳಿಸಿದೆ.
10 hours ago
Rahul Gandhi Raebareli Speech: 'ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಧ್ವನಿಯನ್ನು ಪ್ರತಿನಿಧಿಸುತ್ತಿರುವ ದೇಶದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
10 hours ago
Coastal Karnataka Fisheries: ಅರಬ್ಬೀ ಸಮುದ್ರದಲ್ಲಿ ಮೀನು ಸಿಗುವಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಬೋಟ್ಗಳು ಮುಂಚಿತವಾಗಿ ಲಂಗರು ಹಾಕಿವೆ. ತಜ್ಞರು ಮತ್ಸ್ಯ ಸಂಪತ್ತಿನ ಕುಸಿತದ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.
10 hours ago
India Bangladesh Relations: ಭಾರತ ಮತ್ತು ಬಾಂಗ್ಲಾ ನಡುವಿನ 30 ವರ್ಷಗಳ ಗಂಗಾ ನದಿ ನೀರು ಹಂಚಿಕೆ ಒಪ್ಪಂದವು 2026 ರ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, 1996 ರಲ್ಲಿ ಹೆಚ್.ಡಿ. ದೇವೇಗೌಡರು ಇದಕ್ಕೆ ಸಹಿ ಹಾಕಿದ್ದರು.
11 hours ago
Meta Workforce Reduction: ಮೇ 20 ರಂದು, ಮೆಟಾ ತನ್ನ ಶೇ 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಕಾರ್ಯವು ಸಿಂಗಪುರದಲ್ಲಿ ಆರಂಭವಾಗಿದ್ದು, 7,000 ಉದ್ಯೋಗಿಗಳನ್ನು ಹೊಸ ಎಐ ಉಪಕ್ರಮಗಳಿಗೆ ಮರು ನಿಯೋಜಿಸಲಾಗುವುದು.
12 hours ago
Loan Dispute Case: ₹55 ಲಕ್ಷ ಸಾಲದ ಹಣ ಕೇಳಿದಾಗ ಹಲ್ಲೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರು ಎಂಎಲ್ಸಿ ಎಚ್.ವಿಶ್ವನಾಥ್ ವಿರುದ್ಧ ದೇವರಾಜ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
12 hours ago
India Italy Relations: ಐದು ದೇಶಗಳ ಪ್ರವಾಸದ ಭಾಗವಾಗಿ ಇಟಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ರೋಮ್ನಲ್ಲಿ ಮೆಲೋನಿ ಅವರನ್ನು ಭೇಟಿ ಮಾಡಿ ‘ಮೆಲೋಡಿ’ ಚಾಕಲೇಟ್ ಉಡುಗೊರೆಯಾಗಿ ನೀಡಿ ಗಮನ ಸೆಳೆದರು.
12 hours ago
Animal News: ಮಡಿಕೇರಿ: ಮಹಿಳೆ ಮತ್ತು ಸಾಕಾನೆಯೊಂದರ ಸಾವಿಗೆ ಕಾರಣನಾದ ಆರೋಪ ಹೊತ್ತಿರುವ ಕಂಜನ್ ಆನೆ ಬಗ್ಗೆ ಅರಣ್ಯ ಸಚಿವರು ಮೈಸೂರು ದಸರಾಕ್ಕೆ ಬೇಡ ಎಂದರು.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ