Last Updated: 10 Jun 2026 3:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೋವಿಡ್ ಕೊಟ್ಟ ಅವಕಾಶ, ಪುಟಿನ್ ಬೆಂಬಲ: ಕಿಮ್ ಜಾಂಗ್ ಉನ್ರ ‘ನವ ಉತ್ತರ ಕೊರಿಯಾ’
(21 hours ago)
38
Meta Suicide Warning: ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
(15 hours ago)
24
CET: ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್ ಆಧಾರದಲ್ಲಿ, ಉತ್ತಮ ಶ್ರೇಣಿ ಪಡೆದ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಾಲೇಜುಗಳಿಗೆ ಪ್ರವೇಶ ಪಡೆಯಲಿದ್ದಾರೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ರ್ಯಾಂಕ್ ಬಂದಿರುವುದಿಲ್ಲ. ಹಾಗಾದರೆ, ಅವರಿಗಿರುವ ಮಾರ್ಗಗಳೇನು ಎಂಬುದನ್ನು ನೋಡೋಣ.
(13 hours ago)
21
ಕಾಕ್ರೋಚ್ ಜನತಾ ಪಾರ್ಟಿಯ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಕೂಡ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ, ಮೂವರು ಯುವಕರೊಂದಿಗೆ ಅಣ್ಣಾ ಹಜಾರೆ ಅವರು ನಿಂತಿರುವ ಚಿತ್ರವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
(20 hours ago)
21
Apache Helicopter: ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಮಿಲಿಟರಿಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದೆ.
(15 hours ago)
20
* ವಿತರಿಸಲು 3 ಕೋಟಿ ಕಾರ್ಡ್ ಅಗತ್ಯ–ಸಾರಿಗೆ ಸಚಿವ ಬೈರತಿ ಸುರೇಶ್
(20 hours ago)
20
ಬಿಎಸ್ವೈ ವಿರುದ್ಧದ ಪೋಕ್ಸೊ ಪ್ರಕರಣ: ಷರತ್ತು ಸಡಿಲಿಸಿದ ಹೈಕೋರ್ಟ್
(17 hours ago)
19
Voter ID Revision: ‘ಎಸ್ಐಆರ್’ ಹೆಸರಿನಲ್ಲಿ ‘ಮತದಾರರು’ ಎನ್ನುವ ಇಟ್ಟಿಗೆಗಳನ್ನೇ ಕಿತ್ತು ಹೊರಗೆ ತೆಗೆದರೆ, ಪ್ರಜಾಪ್ರಭುತ್ವಸೌಧ ಕುಸಿಯದೆ ಇರುವುದೆ? ಸಂವಿಧಾನದ ಬಗ್ಗೆ ನಂಬುಗೆಯುಳ್ಳವರು ನಿದ್ದೆಗೆಡುವ ಕಾಲವಿದು.
(20 hours ago)
19
Jawaharlal Nehru: ನೆಹರೂ ದಾಖಲೆ ಮುರಿದ ಮೋದಿ: ಭಿನ್ನ ಕಾಲಘಟ್ಟ, ವಿಭಿನ್ನ ಸವಾಲುಗಳು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ.
(10 hours ago)
17
ಮೊದಲ ಪಂದ್ಯದಲ್ಲಿ ಸೂರ್ಯವಂಶಿ ವೈಫಲ್ಯ: 21ನೇ ಶತಕ ಸಿಡಿಸಿ ಮಿಂಚಿದ ಗಾಯಕವಾಡ್
(10 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 9
ವಿಶ್ವದ ಅತಿ ಉದ್ದದ ಏಕ ಕೊಳವೆ ದ್ವಿಮುಖ ರಸ್ತೆ ಸುರಂಗ ಮಾರ್ಗ
4 hours ago
Middle East Peace: ‘ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ, ಇರಾನ್ ಜೊತೆಗಿನ ಶಾಂತಿ ಮಾತುಕತೆಯು ಅಂತಿಮ ಹಂತದಲ್ಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
4 hours ago
RSS Controversy: ‘ಆರ್ಎಸ್ಎಸ್ ಬಳಸಿಕೊಂಡು ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ. ನಿಮ್ಮ ಮೇಲಾಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆ ಸಿದ್ಧವಾಗಿಡಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಎಕ್ಸ್’ ಪೋಸ್ಟ್ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
4 hours ago
*ಯುದ್ಧ ಸನ್ನದ್ಧತೆ– ನೀತಿಯಲ್ಲಿ ಬದಲಾವಣೆ
4 hours ago
Farmer Protest: ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ವಿಧಾನಸೌಧದ ಬಳಿ ಮಂಗಳವಾರ ಮಧ್ಯಾಹ್ನ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ರಕ್ಷಿಸಿದರು.
4 hours ago
ಮಂಡ್ಯ ಜಿಲ್ಲೆಯ ದಂಪತಿ ಪ್ರಕರಣ
4 hours ago
Parliament Session: ವಿರೋಧ ಪಕ್ಷಗಳ ಪಾಳಯದಲ್ಲಿನ ಈ ಒಡಕಿನ ಲಾಭ ಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡುವ ಉದ್ದೇಶದ ಮಸೂದೆಗಳನ್ನು ಸಂಸತ್ನಲ್ಲಿ ಮತ್ತೊಮ್ಮೆ ಮಂಡಿಸುವ ಉತ್ಸಾಹದಲ್ಲಿದೆ.
4 hours ago
ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯಸುತ್ತಿಗೆ ಸನೀತ್ ದಯಾನಂದ್
5 hours ago
ಫಿಫಾ ಕ್ರೀಡಾಂಗಣಗಳಿಗೆ ‘ಪರಿಸರ ಸ್ನೇಹಿ’ ಪ್ರಮಾಣಪತ್ರ
5 hours ago
ಅಫ್ಗನ್ ಏಕದಿನ ಸರಣಿಗೆ ರೋಹಿತ್ ಶರ್ಮಾ- ಹಾರ್ದಿಕ್ ಪಾಂಡ್ಯ
5 hours ago
ಒಂದು ಸಲ ಜಯಿಸಿದ್ದೇವೆ; ಮತ್ತೆ ಸಾಧಿಸುತ್ತೇವೆ: ಜೆಮಿಮಾ ರಾಡ್ರಿಗಸ್ ವಿಶ್ವಾಸ
5 hours ago
ಫಿಫಾ ವಿಶ್ವಕಪ್: ಸೊಮಾಲಿಯಾ ರೆಫ್ರಿಗೆ ವೀಸಾ ನಿರಾಕರಿಸಿದ ಅಮೆರಿಕ
6 hours ago
ಶಿಷ್ಟಾಚಾರ ಉಲ್ಲಂಘನೆ: ಬೆನ್ ಸ್ಟೋಕ್ಸ್, ಅಟ್ಕಿನ್ಸನ್ಗೆ ಕೊಕ್ ಸಾಧ್ಯತೆ
6 hours ago
ಫಿಫಾ ವಿಶ್ವಕಪ್ | ಹಂಚಿಕೆಯಾದ ಟಿಕೆಟ್ ಹಿಂಪಡೆದ ಅಮೆರಿಕ: ಇರಾನ್ ಅಕ್ಷೇಪ
6 hours ago
ಫಿಫಾ ವಿಶ್ವಕಪ್ | ಅಂತಿಮ ಸಿದ್ಧತಾ ಪಂದ್ಯ: ಸ್ಪೇನ್ಗೆ ಮಣಿದ ಪೆರು
6 hours ago
ರೇರಾ ಕಾರ್ಯದರ್ಶಿಗೆ ನೋಟಿಸ್ ಜಾರಿ * ಜುಲೈ 6ಕ್ಕೆ ವಿಚಾರಣೆ ಮುಂದೂಡಿಕೆ
6 hours ago
Mamata Banerjee: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಂಗಳವಾರ ಇಲ್ಲಿ ಭೇಟಿಯಾಗಿ ಚರ್ಚಿಸಿದರು.
6 hours ago
Karnataka Legislative Council: ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದ ನಾಲ್ಕು ಸ್ಥಾನಗಳಿಗೆ ಇದೇ 18 ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.
6 hours ago
ರಾಷ್ಟ್ರೀಯ ಬ್ರಿಜ್ ಚಾಂಪಿಯನ್ಷಿಪ್: ಅಗ್ರಸ್ಥಾನದಲ್ಲಿ ಫೋರ್ಮಿಡೇಬಲ್ಸ್
6 hours ago
Yogi Adityanath Statement: ಆಕ್ರಮಣಕಾರರಿಗೆ, ದೇಶದ ಬಗ್ಗೆ ನಿಷ್ಠೆ ಇಲ್ಲದವರಿಗೆ, ನಮ್ಮ ಸಂಪ್ರದಾಯಗಳ ಬಗ್ಗೆ ಗೌರವ ಇಲ್ಲದವರ ಪಾಲಿಗೆಲ್ಲಾ ಭಾರತ ಧರ್ಮಶಾಲೆಯಾಗಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ.
6 hours ago
ಉಜ್ವಲಾ ಸಿಲಿಂಡರ್ಗಳ ಸಂಖ್ಯೆ ಇಳಿಕೆ: ಕಾಂಗ್ರೆಸ್ ಆಕ್ರೋಶ
6 hours ago
NDA Meeting: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಆಡಳಿತ ಅವಧಿಯ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೀರಿಸಿರುವ ಕಾರಣ ಎನ್ಡಿಎ ಕೂಟವು ಬುಧವಾರ ಸಭೆ ನಡೆಸಿ, ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲು ಸಜ್ಜಾಗಿದೆ.
6 hours ago
Karnataka Politics: ಮಂಡ್ಯದ ಶ್ರೀರಂಗಪಟ್ಟಣದ ತಗ್ಗಹಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು ವಿಧಾನ ಪರಿಷತ್ ಚುನಾವಣೆ ಹಾಗೂ ರಾಜ್ಯಸಭೆ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
7 hours ago
Nepal Mango Import Ban: ಕೀಟನಾಶಕಗಳ ಅತಿ ಬಳಕೆ ಹಾಗೂ ಗಡಿ ಪ್ರದೇಶಗಳಲ್ಲಿ ಕ್ವಾರಂಟೈನ್ ಸೌಲಭ್ಯದ ಕೊರತೆಯ ಕಾರಣದಿಂದಾಗಿ ಭಾರತದಿಂದ ಮಾವಿನ ಹಣ್ಣು ಆಮದು ಮಾಡಿಕೊಳ್ಳುವುದನ್ನು ನೇಪಾಳ ನಿರ್ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
7 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಜೂನ್ 09, 2026
8 hours ago
Donald Trump: ಹೊರ್ಮುಜ್ ಜಲಸಂಧಿಯ ಬಳಿ ಪತನಗೊಂಡ ಅಪಾಚೆ ಹೆಲಿಕಾಪ್ಟರ್ನ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಿಳಿಸಿದ್ದಾರೆ.
8 hours ago
ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ: ಆರೋಪ
8 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 09 ಜೂನ್ 2026
8 hours ago
2026ರ ಜೂನ್ 09: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
8 hours ago
‘ಗೌಡರನ್ನು ಗೌರವಯುತವಾಗಿ ನಡೆಸಿಕೊಂಡಿದ್ದ ಕಾಂಗ್ರೆಸ್’
9 hours ago
Channagiri Gangrape: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಹೊರವಲಯದಲ್ಲಿ 41 ವರ್ಷದ ಮಹಿಳೆಯೊಬ್ಬರ ಮೇಲೆ ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದೆ.
9 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಜೂನ್ 09, 2026
9 hours ago
ಜೆಡಿಎಸ್–ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ: ಆರೋಪ
9 hours ago
ಚುರುಮುರಿ: ಕೋಳಿ ಮತ್ತು ಅಭಿವೃದ್ಧಿ
9 hours ago
Mandya tragedy: ಪತ್ನಿ ಮತ್ತು ಮಗನನ್ನು ಕೊಲೆ ಮಾಡಿದ ಬಟ್ಟೆ ವ್ಯಾಪಾರಿಯೊಬ್ಬ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ಮಂಗಳವಾರ ನಡೆದಿದೆ.
9 hours ago
Jawaharlal Nehru: ನೆಹರೂ ದಾಖಲೆ ಮುರಿದ ಮೋದಿ: ಭಿನ್ನ ಕಾಲಘಟ್ಟ, ವಿಭಿನ್ನ ಸವಾಲುಗಳು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ.
10 hours ago
ಮೊದಲ ಪಂದ್ಯದಲ್ಲಿ ಸೂರ್ಯವಂಶಿ ವೈಫಲ್ಯ: 21ನೇ ಶತಕ ಸಿಡಿಸಿ ಮಿಂಚಿದ ಗಾಯಕವಾಡ್
10 hours ago
ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ
10 hours ago
Prasidh Krishna: ಮೊಹಮ್ಮದ್ ಸಿರಾಜ್ ಅವರಿಗೆ ಕೆಲಸದ ಹೊರೆಯನ್ನು ತಗ್ಗಿಸಲು ವಿಶ್ರಾಂತಿ ನೀಡಲಾಗಿದ್ದು, ಜೂನ್ 26 ರಿಂದ ಆರಂಭವಾಗುವ ಟಿ20 ಸರಣಿಗೆ ಕರ್ನಾಟಕದ ಪ್ರಸಿದ್ಧ ಕೃಷ್ಣ ತಂಡಕ್ಕೆ ಮರಳಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
10 hours ago
ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಇರಾನ್–ಅಮೆರಿಕ ‘ಟಿಕೆಟ್’ ಕಲಹ
10 hours ago
ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿಯಿಂದ ಸಿರಾಜ್ ಹೊರಕ್ಕೆ: ಕನ್ನಡಿಗನಿಗೆ ಮಣೆ
10 hours ago
ಬ್ಯಾಟಿಂಗ್–ಬೌಲಿಂಗ್ ಎರಡರಲ್ಲೂ ಮಿಂಚಿನ ಪ್ರದರ್ಶನ ತೋರಿದ ಸಚಿನ್ ಪುತ್ರ ಅರ್ಜುನ್
11 hours ago
Mumbai T20 League: ವಾಂಖೆಡೆ ಕ್ರೀಡಾಂಗಣದಲ್ಲಿ 11 ರನ್ನಿಗೆ 3 ವಿಕೆಟ್ ಪಡೆದು 66 ರನ್ ಸಿಡಿಸಿದ ಅರ್ಜುನ್ ತೆಂಡೂಲ್ಕರ್ ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ ARCS ಅಂಧೇರಿ ತಂಡಕ್ಕೆ 9 ವಿಕೆಟ್ ಜಯ ತಂದುಕೊಟ್ಟರು.
11 hours ago
Pele Football History: ಜಗತ್ತಿನ ಫುಟ್ಬಾಲ್ ಇತಿಹಾಸ ತೆಗೆದು ನೋಡಿದಾಗ, ಶ್ರೇಷ್ಠ ಆಟಗಾರರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಬ್ರೆಜಿಲ್ನ ಫುಟ್ಬಾಲ್ ದಿಗ್ಗಜ ಪೆಲೆ ಅವರ ಹೆಸರು. ಅವರನ್ನು ‘ಫುಟ್ಬಾಲ್ ರಾಜ’ ಎಂದು ಕರೆಯಲಾಗುತ್ತದೆ.
12 hours ago
ಶೂ ಖರೀದಿಗೂ ಇರಲಿಲ್ಲ ಹಣ: 3 ವಿಶ್ವಕಪ್ ಗೆದ್ದು ಫುಟ್ಬಾಲ್ ರಾಜ ಎನಿಸಿಕೊಂಡ ಪೆಲೆ
12 hours ago
Lakshadweep Tourism Policy:8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಕ್ಷದ್ವೀಪವೂ ಒಂದಾಗಿದೆ. ಈ ಸುಂದರವಾದ ದ್ವೀಪ ಸಮೂಹದಲ್ಲಿ 47 ವರ್ಷಗಳಿಂದ ಜಾರಿಯಲ್ಲಿದ್ದ ಮದ್ಯಪಾನ ನಿಷೇಧವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ ಮದ್ಯಪಾನ ಖರೀದಿ ಮತ್ತು ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ.
12 hours ago
Madhya Pradesh Congress: ಕುದುರೆ ವ್ಯಾಪಾರದ ಭೀತಿಯಿಂದ 64 ಶಾಸಕರ ಪೈಕಿ ಹಲವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಗೆಲುವಿಗೆ 58 ಮತಗಳ ಅಗತ್ಯವಿದ್ದು, ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅಭ್ಯರ್ಥಿಯಾಗಿದ್ದಾರೆ.
12 hours ago
JioHotstar:ರಣವೀರ್ ಸಿಂಗ್ ನಟನೆಯ ‘ಧುರಂಧರ್ ದಿ ರಿವೆಂಜ್’ ಸಿನಿಮಾವು ಜೂನ್ 4ರಂದು ಒಟಿಟಿ ವೇದಿಕೆ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಗೊಂಡಿತ್ತು
12 hours ago
CET: ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್ ಆಧಾರದಲ್ಲಿ, ಉತ್ತಮ ಶ್ರೇಣಿ ಪಡೆದ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಾಲೇಜುಗಳಿಗೆ ಪ್ರವೇಶ ಪಡೆಯಲಿದ್ದಾರೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ರ್ಯಾಂಕ್ ಬಂದಿರುವುದಿಲ್ಲ. ಹಾಗಾದರೆ, ಅವರಿಗಿರುವ ಮಾರ್ಗಗಳೇನು ಎಂಬುದನ್ನು ನೋಡೋಣ.
13 hours ago
India Vs Pakistan: ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತವು ಕಟುವಾಗಿ ಟೀಕಿಸಿದೆ.
14 hours ago
TMC Leader Arrest: 2018ರಲ್ಲಿ ಉದ್ಯಮಿಯಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಿದ ದೂರಿನನ್ವಯ ಬಿಧನಗರ ಮಾಜಿ ಮೇಯರ್ ದತ್ತಾ ಅವರನ್ನು ರಾಯ್ಗಚಿಯ ನಿವಾಸದಲ್ಲಿ ಬಂಧಿಸಿ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
14 hours ago
Chikkamagaluru ಕಾಫಿನಾಡು ಚಿಕ್ಕಮಗಳೂರು ಎಂದರೆ ಪ್ರಕೃತಿ ತಾಣಗಳ ತವರು. ಮಳೆಗಾಲದಲ್ಲಿ ಈ ತಾಣಗಳು ತನ್ನ ಸಿರಿಯನ್ನು ನೂರ್ಮಡಿಯಾಗಿಸಿಕೊಳ್ಳುತ್ತವೆ. ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ಗಿರಿ ಕಂದರಗಳು ಹಸಿರ ಹೊದಿಕೆ ಕಂಡಿವೆ.
15 hours ago
Meta Suicide Warning: ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
15 hours ago
Apache Helicopter: ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಮಿಲಿಟರಿಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದೆ.
15 hours ago
Virat Kohli Highest Paid Celebrity: ಕ್ರಿಕೆಟಿಗ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟರ್ ಎಂಬುದು ಗೊತ್ತಿರುವ ಸಂಗತಿ. ಜೊತೆಗೆ, ಅವರಿಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.
15 hours ago
Iran War: ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿರುವುದು ಯುದ್ಧವನ್ನು ಪ್ರಚೋದಿಸುವ ಒಂದು ಬೇಜವಾಬ್ದಾರಿ ನಡೆಯಂತೆ ಜಗತ್ತಿಗೆ ಕಾಣಿಸಬಹುದು. ಆದರೆ, ಇರಾನ್ ಪಾಲಿಗೆ ಇದು ತುಂಬಾ ಪ್ರಮುಖವಾದ ಕಾರ್ಯತಂತ್ರವಾಗಿದೆ
15 hours ago
ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಬ್ರಾಂಡ್ ಮೌಲ್ಯದಲ್ಲೂ ಕೊಹ್ಲಿಯೇ ‘ಕಿಂಗ್’
15 hours ago
ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ದೇವೇಗೌಡರ ಕುರಿತು ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
15 hours ago
Google Gemini: ಎ.ಐ ತಂತ್ರಜ್ಞಾನ ರೇಸ್ನಲ್ಲಿ ಹಿಂದೆ ಬಿದ್ದಿರುವ ಆ್ಯಪಲ್, ಇದೀಗ ಮುಂದಿನ ತಲೆಮಾರಿನ 'ಆ್ಯಪಲ್ ಇಂಟೆಲಿಜೆನ್ಸ್' ಹಾಗೂ ಸಿರಿ ಎ.ಐ ಸಾಫ್ಟ್ವೇರ್ ಅಪ್ಗ್ರೇಡ್ಗಳನ್ನು ಅನಾವರಣಗೊಳಿಸಿದೆ. ಇದು ಎ.ಐ ಸ್ಪರ್ಧೆಯಲ್ಲಿ ಆ್ಯಪಲ್ಗೆ ಆವೇಗವನ್ನು ಕಾಯ್ದುಕೊಳ್ಳಲು ನೆರವಾಗಲಿದೆ
16 hours ago
ಪ್ರಜಾವಾಣಿ LIVE ಫೋನ್-ಇನ್ ಕಾರ್ಯಕ್ರಮ: ಸಿಇಟಿ ಸೇರಿದಂತೆ ಗೊಂದಲಗಳಿಗೆ ಪರಿಹಾರ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ