Last Updated: 29 May 2026 7:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಮಾತುಗಳು
(10 hours ago)
52
DySP ಆಗಿ ಬಡ್ತಿ ಪಡೆದ ದಿನವೇ ಬೆಳಗಾವಿಯಲ್ಲಿ CPI ಶ್ರೀಶೈಲ ಚೌಗಲೆ ಆತ್ಮಹತ್ಯೆ!
(10 hours ago)
42
ಸಕ್ರಿಯ ರಾಜಕಾರಣದಲ್ಲಿಲ್ಲದ ದೇವೇಗೌಡ, ಯಡಿಯೂರಪ್ಪ: ಹುದ್ದೆಯಿಂದ ಕೆಳಕ್ಕಿಳಿದ ಸಿದ್ದರಾಮಯ್ಯ
(13 hours ago)
34
ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು..
(16 hours ago)
25
ಕೆಎಂಎಫ್ ಎಂ.ಡಿ ಬಿ. ಶಿವಸ್ವಾಮಿ ವರ್ಗಾವಣೆ
(12 hours ago)
19
Japan Mango Import: ಉತ್ತರ ಪ್ರದೇಶದ ರೆಹಮಾನ್ಪುರದಲ್ಲಿ ವಿಎಚ್ಟಿ ವ್ಯವಸ್ಥೆ ಪರಿಶೀಲಿಸಿದ ನಂತರ ಜಪಾನ್ ರಫ್ತು ನಿಷೇಧಿಸಿದೆ. ಭಾರತ ವಾರ್ಷಿಕ 26 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಬೆಳೆಯುತ್ತಿದ್ದು ಕೀಟಬಾಧೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
(7 hours ago)
17
Siddaramaiah Resignation: ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಂದು ಅಂಗೀಕರಿಸಿದ್ದು, ಅವರ ನೇತೃತ್ವದ ಸಚಿವ ಸಂಪುಟವನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ.
(11 hours ago)
17
Venkataramanappa Death:ಮಾಜಿ ಸಚಿವ ವೆಂಕಟರಮಣಪ್ಪ(85) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
(11 hours ago)
17
Belagavi DSP promotion: ಎಸ್ಡಿಆರ್ಎಫ್ನ ಈ ಅಧಿಕಾರಿಯು ಆಥಣಿ ತಾಲೂಕಿನ ಮೂಲದವರಾಗಿದ್ದು, ಹಣಕಾಸಿನ ವಿಚಾರವಾಗಿ ಖಿನ್ನತೆ ಅನುಭವಿಸುತ್ತಿದ್ದರು ಎಂದು ಪತ್ನಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ ರಾತ್ರಿ ಇವರು ಸಾವನ್ನಪ್ಪಿದ್ದಾರೆ.
(24 hours ago)
17
ಸುಸ್ತಾದ ಸಿನ್ನರ್ ನಿರ್ಗಮನ
(12 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 29
Social Media Memes: ಆಪ್ತಮಿತ್ರ ಚಿತ್ರದ ಸನ್ನಿವೇಶ ಬಳಸಿ ಸೃಷ್ಟಿಸಿರುವ ಟ್ರೋಲ್ ಜೊತೆಗೆ ಬಕ್ರೀದ್ ದಿನದಂದೇ ಮುಖ್ಯಮಂತ್ರಿ ಪದತ್ಯಾಗ ಮಾಡಿದ ವಿಚಾರಗಳ ಕುರಿತು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮೀಮ್ಸ್ಗಳು ಗಮನಸೆಳೆದಿವೆ.
56 mins ago
Exam Preparation Tips: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಮೊದಲಿಗೆ ವಿದ್ಯಾರ್ಥಿಗಳು ತಮ್ಮ ಶಕ್ತಿ, ಬಲಹೀನತೆ, ಅವಕಾಶಗಳು ಮತ್ತು ಸವಾಲುಗಳನ್ನು ಅರಿತು ದಿನಕ್ಕೆ 4 ರಿಂದ 6 ಗಂಟೆಗಳ ಕಾಲ ಓದಬೇಕು.
56 mins ago
2026ರ ಮೇ 29: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
56 mins ago
ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ ಸಿ.ಎಂ
86 mins ago
ಚುರುಮುರಿ: ಕಂಡೀಶನ್ಸ್ ಅಪ್ಲೈ!
86 mins ago
Karnataka politics: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಪ್ರತಾಪ ಸಿಂಹ ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ್ದು, 2028ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
86 mins ago
ಗುಂಡಣ್ಣ ಕಾರ್ಟೂನು: ಶುಕ್ರವಾರ, ಮೇ 29, 2026
116 mins ago
ಚಿನಕುರುಳಿ ಕಾರ್ಟೂನು: ಶುಕ್ರವಾರ, ಮೇ 29, 2026
116 mins ago
Karnataka Politics: ಸಿದ್ದರಾಮಯ್ಯ ಒಟ್ಟು 17 ಬಜೆಟ್ ಮಂಡಿಸಿದ್ದು, ಎಂಟು ದಸರಾ ಉದ್ಘಾಟಿಸಿದ ದಾಖಲೆ ಹೊಂದಿದ್ದಾರೆ. ತಮ್ಮ ಮಗ ಯತೀಂದ್ರರನ್ನು ರಾಹುಲ್ ಗಾಂಧಿಗೆ ಪರಿಚಯಿಸಿದ್ದು, ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕೆ ಸಜ್ಜಾಗಿದ್ದಾರೆ.
2 hours ago
Engineering Entrance: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
2 hours ago
Rahul Gandhi Auto interaction: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ತಮ್ಮ ನಿವಾಸದ ಹೊರಗಡೆ ಆಟೊ ಚಾಲಕರ ಸಮವಸ್ತ್ರ ಧರಿಸಿ ಚಾಲಕರೊಂದಿಗೆ ಸಂವಾದ ನಡೆಸಿದ್ದಾರೆ.
3 hours ago
Bishwa Ijtema Video: ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವಲಸಿಗರು ಭಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಹೇಳುವ ಹಲವು ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
3 hours ago
ಸಮಂತಾ, ದಿಗಂತ್ ಜೋಡಿಯ ‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ಬಿಡುಗಡೆ
3 hours ago
Former Chief Ministers details: ರಾಜ್ಯ ರಾಜಕೀಯದಲ್ಲಿ 2005ರಿಂದ ಇಲ್ಲಿಯವರೆಗೆ ಅಧಿಕಾರಾವಧಿ ಪೂರೈಸದೆ ಪದತ್ಯಾಗ ಮಾಡಿದ ಮುಖ್ಯಮಂತ್ರಿಗಳ ಸಮಗ್ರ ಮಾಹಿತಿ ಮತ್ತು ಇತಿಹಾಸದ ಕುರಿತು ಈ ವಿಶೇಷ ಪಾಡ್ಕಾಸ್ಟ್ ತಿಳಿಸುತ್ತದೆ.
3 hours ago
Spurious Liquor: ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ಯಲ್ಲಿ ನಕಲಿ ಮದ್ಯ ಸೇವಿಸಿ ಏಳು ಮಂದಿ ಮೃತಪಟ್ಟಿದ್ದಾರೆ.
3 hours ago
Siddaramaiah Delhi Visit: ರಾಜೀನಾಮೆ ತರುವಾಯ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾದ ಸಿದ್ದರಾಮಯ್ಯ, ಪುತ್ರ ಯತೀಂದ್ರ ಹಾಗೂ ಕೆ.ಜೆ. ಜಾರ್ಜ್ ಅವರಿಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
4 hours ago
Asian Games Trials: ನ್ಯಾ. ಪಿ.ಎಸ್. ನರಸಿಂಹ ನೇತೃತ್ವದ ಪೀಠವು ಮೇ 30 ಮತ್ತು 31 ರಂದು ನಡೆಯಲಿರುವ ಕ್ರೀಡಾಕೂಟಕ್ಕೆ ಅನುಮತಿ ನೀಡಿದ್ದು, ಉದ್ದೀಪನ ಮದ್ದು ಮದ್ದುಸೇವನೆ ಪರೀಕ್ಷೆಯ ನಿಯಮಗಳ ಬಗ್ಗೆ ಡಬ್ಲ್ಯುಎಫ್ಐ ವಾದ ಮಂಡಿಸಿದೆ.
4 hours ago
Social Media Ban: ಈ ಹಂತದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಎಕ್ಸ್ ಖಾತೆ ಮೇಲಿನ ನಿರ್ಬಂಧ ತೆರವುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
4 hours ago
ನಿಮ್ಮನ್ನು ತಡೆಯುತ್ತಿಲ್ಲ, ಟ್ರಯಲ್ಸ್ನಲ್ಲಿ ಭಾಗವಹಿಸಿ: ವಿನೇಶ್ಗೆ ‘ಸುಪ್ರೀಂ’
4 hours ago
Kerala Governor: ಕೇರಳಂ ವಿಧಾನಸಭೆಯಲ್ಲಿ 'ವಂದೇ ಮಾತರಂ' ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ.
4 hours ago
Karnataka Politics: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಲಿಯಲ್ಲಿ ತಿಳಿಸಿದ್ದಾರೆ.
5 hours ago
Mallikarjun Kharge: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ನ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
5 hours ago
Karnataka Politics: ಸಹಿ ಸಂಗ್ರಹದ ವದಂತಿ ನಿರಾಕರಿಸಿದ ಸತೀಶ ಜಾರಕಿಹೊಳಿ ಅವರು ಅಹಿಂದ ನಾಯಕತ್ವದ ಅಗತ್ಯವಿದೆ ಎಂದರು. ಒಪ್ಪಂದದಂತೆ 37 ಶಾಸಕರ ಸಹಿ ವಿಚಾರ ಸುಳ್ಳು ಹಾಗೂ ಭವಿಷ್ಯದ ಬದಲಾವಣೆಗೆ ಸಿದ್ದರಿರಬೇಕು ಎಂದು ತಿಳಿಸಿದರು.
6 hours ago
Siddaramaiah Review: ಸಿದ್ದರಾಮಯ್ಯ ಅವರು ‘ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು’ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ) ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಾರೆಂದರೆ ಅಧಿಕಾರಿಗಳು ಸಾಕಷ್ಟು ಅಭ್ಯಾಸ ಮಾಡಿಕೊಂಡು, ಮಾಹಿತಿಯೊಂದಿಗೆ ಸಜ್ಜಾಗಿ ಬರಬೇಕಾಗಿತ್ತು.
6 hours ago
Congress CLP meeting: ಸಿದ್ದರಾಮಯ್ಯ ರಾಜೀನಾಮೆ ನಂತರ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 334ರಲ್ಲಿ ಸಭೆ ನಡೆಯಲಿದೆ. ರಣದೀಪ್ ಸುರ್ಜೇವಾಲಾ ಮತ್ತು ಎನ್.ಎಸ್. ಭೋಸರಾಜು ಸಮ್ಮುಖದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
6 hours ago
ಅಧಿಕಾರ ಹಸ್ತಾಂತರ: ಮಧ್ಯಪ್ರದೇಶ, ರಾಜಸ್ಥಾನದ ನಂತರ ಬದಲಾದ ಹೈಕಮಾಂಡ್ ತಂತ್ರ
7 hours ago
Siddaramaiah Life: ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ದಂಡಿನ ಮಾರಮ್ಮ ದೇವಸ್ಥಾನ ಉದ್ಘಾಟಿಸಿದ ಮುಖ್ಯಮಂತ್ರಿಗಳು, ಬಾಲ್ಯದಲ್ಲಿ ತಂಬಿಟ್ಟು ಹಾಗೂ ಕೊಬ್ಬರಿ ಮಿಠಾಯಿ ಸವಿದ ದಿನಗಳನ್ನು ಮೆಲುಕು ಹಾಕಿ ಸಂವಿಧಾನದ ಮಹತ್ವ ಸಾರಿದರು.
7 hours ago
Japan Mango Import: ಉತ್ತರ ಪ್ರದೇಶದ ರೆಹಮಾನ್ಪುರದಲ್ಲಿ ವಿಎಚ್ಟಿ ವ್ಯವಸ್ಥೆ ಪರಿಶೀಲಿಸಿದ ನಂತರ ಜಪಾನ್ ರಫ್ತು ನಿಷೇಧಿಸಿದೆ. ಭಾರತ ವಾರ್ಷಿಕ 26 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಬೆಳೆಯುತ್ತಿದ್ದು ಕೀಟಬಾಧೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
7 hours ago
Karnataka Politics: ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ ಸನ್ನಿವೇಶಗಳಲ್ಲಿ 'ಆಪತ್ಬಾಂಧವ'ನ ಪಾತ್ರವನ್ನು ಡಿ.ಕೆ.ಶಿವಕುಮಾರ್ ಸಮರ್ಥವಾಗಿ ನಿರ್ವಹಿಸುತ್ತಲೇ ಬಂದಿದ್ದಾರೆ. ಮೂರು ವರ್ಷಗಳ ಆಡಳಿತ ಪೂರೈಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ (ಮೇ 28) ರಾಜೀನಾಮೆ ನೀಡಿದ್ದಾರೆ.
7 hours ago
Siddaramaiah Childhood facts: ರಾಜ್ಯ ರಾಜಕೀಯದಲ್ಲಿನ ಪ್ರಮುಖ ‘ಮಾಸ್ ಲೀಡರ್’ಗಳಲ್ಲಿ ಮೊದಲ ಸಾಲಿನಲ್ಲಿ ಬರುವ ಹೆಸರೆಂದರೆ ಅದು ಸಿದ್ದರಾಮಯ್ಯ. ಅವರ ಬಾಲ್ಯ, ಶಿಕ್ಷಣ ಹಾಗೂ ರಾಜಕೀಯ ಪ್ರವೇಶ ಹೂವಿನ ಹಾದಿಯಾಗಿರಲಿಲ್ಲ.
8 hours ago
Siddaramaiah Kharge Meeting: ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನವು ಘನತೆ, ಕರುಣೆ ಮತ್ತು ಸಾಮಾಜಿಕ ನ್ಯಾಯದ ಕಡೆಗಿನ ಅವರ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
8 hours ago
Prem Directorial: ಜೂನ್ 5ರಂದು ಜೀ5 ಅಪ್ಲಿಕೇಶನ್ ಮೂಲಕ ಧ್ರುವ ಸರ್ಜಾ ನಟನೆಯ ಸಿನಿಮಾ ಬಿಡುಗಡೆಯಾಗಲಿದ್ದು ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಸಿನಿಮಾ ನಿರ್ಮಿಸಿದೆ.
8 hours ago
Siddaramaiah Resignation: ಸದ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕೇರಲು ಹಾದಿಸುಗಮವಾಗಿದೆ.
8 hours ago
Operation Dream Theatre: ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾವನ್ನು 70ರ ದಶಕದ ಶೈಲಿಯಲ್ಲಿ ಚಿತ್ರೀಕರಿಸಲಾಗಿದ್ದು, ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಶಾಕ್ ಜೆ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
9 hours ago
NTA News: ಒಟ್ಟು 13 ಲಕ್ಷ ಅಭ್ಯರ್ಥಿಗಳು ಈಗಾಗಲೇ ಬ್ಯಾಂಕ್ ಮಾಹಿತಿ ನೀಡಿದ್ದು, ಜೂನ್ 21ರ ಮರು ಪರೀಕ್ಷೆಗೆ ಹೆಚ್ಚುವರಿ ಶುಲ್ಕವಿರುವುದಿಲ್ಲ ಮತ್ತು ಸಿಬಿಐ ತನಿಖೆ ಪ್ರಗತಿಯಲ್ಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.
9 hours ago
ದೇಶಿ ಕ್ರಿಕೆಟ್ಗೆ ವಿದಾಯ ಘೋಷಿಸಿದ ಕರ್ನಾಟಕ ತಂಡದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್
9 hours ago
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್
9 hours ago
Uttar Pradesh bridge mishap: ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ಭೀಕರ ಬಿರುಗಾಳಿಗೆ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 hours ago
ಸಿಎಂ ಸಿದ್ದರಾಮಯ್ಯ ಪದತ್ಯಾಗ, ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿ
9 hours ago
DySP ಆಗಿ ಬಡ್ತಿ ಪಡೆದ ದಿನವೇ ಬೆಳಗಾವಿಯಲ್ಲಿ CPI ಶ್ರೀಶೈಲ ಚೌಗಲೆ ಆತ್ಮಹತ್ಯೆ!
10 hours ago
ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಮಾತುಗಳು
10 hours ago
LIVE | ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ
11 hours ago
Siddaramaiah Resignation: ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಂದು ಅಂಗೀಕರಿಸಿದ್ದು, ಅವರ ನೇತೃತ್ವದ ಸಚಿವ ಸಂಪುಟವನ್ನು ತಕ್ಷಣ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ.
11 hours ago
Venkataramanappa Death:ಮಾಜಿ ಸಚಿವ ವೆಂಕಟರಮಣಪ್ಪ(85) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
11 hours ago
Karnataka Politics: ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ ಸಿಎಂ, ನಂತರ ಸಂಜೆ ರಣದೀಪ್ ಸುರ್ಜೇವಾಲಾ ಅವರೊಂದಿಗೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.
12 hours ago
ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಷಿಪ್: ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನದ ಗುರಿ
12 hours ago
LIVE | ಸಂತೃಪ್ತಿಯಿದೆ.. ಜನತೆಗೆ ಧನ್ಯವಾದ ಸಲ್ಲಿಸಿದ ಸಿದ್ದರಾಮಯ್ಯ
12 hours ago
ಕೆಎಂಎಫ್ ಎಂ.ಡಿ ಬಿ. ಶಿವಸ್ವಾಮಿ ವರ್ಗಾವಣೆ
12 hours ago
Siddaramaiah Resignation Congress Strategy: ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ನೂತನ ಮುಖ್ಯಮಂತ್ರಿ ಆಯ್ಕೆಗೆ ದಾರಿ ಮಾಡಿ ಕೊಟ್ಟಿದ್ದಾರೆ.
12 hours ago
ಸುಸ್ತಾದ ಸಿನ್ನರ್ ನಿರ್ಗಮನ
12 hours ago
ಕ್ರಿಕೆಟ್ಗೆ ಸಿದ್ಧಾರ್ಥ್ ವಿದಾಯ
12 hours ago
Siddaramaiah Rahul Gandhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಬೆಳಿಗ್ಗೆ 9ಕ್ಕೆ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
12 hours ago
ಐಪಿಎಲ್ ಅಂತಿಮ ಪಂದ್ಯ: ಎಲ್ಇಡಿ ಪರದೆ ವ್ಯವಸ್ಥೆ
12 hours ago
ಪ್ಯಾರಾ ಅಥ್ಲೆಟಿಕ್ಸ್: ಪ್ರೀತಿ ದಾಖಲೆ
12 hours ago
ಮುಲ್ಲನಪುರ: 2ನೇ ಕ್ವಾಲಿಫಯರ್ ಪಂದ್ಯ ಇಂದು ಗಿಲ್ ಪಡೆಗೆ ತವರಿನಲ್ಲಿ ಫೈನಲ್ ಆಡುವ ಹಂಬಲ
13 hours ago
ಸಿದ್ದರಾಮಯ್ಯಗೆ ಗೌರವಯುತ ನಿರ್ಗಮನ * ‘ಕೈ’ ವರಿಷ್ಠರ ಜಾಣ ನಡೆ
13 hours ago
ಸಕ್ರಿಯ ರಾಜಕಾರಣದಲ್ಲಿಲ್ಲದ ದೇವೇಗೌಡ, ಯಡಿಯೂರಪ್ಪ: ಹುದ್ದೆಯಿಂದ ಕೆಳಕ್ಕಿಳಿದ ಸಿದ್ದರಾಮಯ್ಯ
13 hours ago
Petrol Diesel Price Hike Impact India: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯು ಭಾರತದ ಆರ್ಥಿಕತೆ, ಎಂಎಸ್ಎಂಇ ಕೈಗಾರಿಕೆಗಳು, ವಿಮಾನಯಾನ ಮತ್ತು ಸಾರಿಗೆ ವಲಯದ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳ ಕುರಿತ ಆಳ-ಅಗಲ ವಿಶ್ಲೇಷಣೆ.
13 hours ago
Muslim Organizations Demand National Animal Status for Cow: ದೆಹಲಿ, ಜೈಪುರ ಸೇರಿದಂತೆ ಹಲವೆಡೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು.
13 hours ago
Hampi Elephant: ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ 36 ವರ್ಷದ ಆನೆ ಲಕ್ಷ್ಮಿ ಅಂಗಾಲು ಬಿರುಕು ಮತ್ತು ಚರ್ಮದ ಗಂಟಿನ ಚಿಕಿತ್ಸೆಗಾಗಿ ಕೋಲಾರದ ಮಾಲೂರು ತಾಲೂಕಿನ ಲಕ್ಷ್ಮೀಪುರ ಶಿಬಿರಕ್ಕೆ ಸ್ಥಳಾಂತರಗೊಂಡಿದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ