Last Updated: 3 Apr 2026 9:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Saffronart Auction: ಚಿತ್ರದ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ ₹167 ಕೋಟಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.
(21 hours ago)
30
Oracle Job Cuts: ಬೆಂಗಳೂರು ಕಚೇರಿಯ ವ್ಯವಸ್ಥಾಪಕ ಹೃಷಿಕೇಶ ನರ್ಶಾ ಲಿಂಕ್ಡ್ಇನ್ ನಲ್ಲಿ ಅಳಲು ತೋಡಿಕೊಂಡಿದ್ದು, ಸಂಸ್ಥೆಯು ಭಾರತದಲ್ಲಿ ಸುಮಾರು 12,000 ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ವರದಿಯಾಗಿದೆ.
(14 hours ago)
25
Iran War: ಇರಾನ್ನ ತೈಲ ಸಂಪತ್ತನ್ನು ಸುಲಭವಾಗಿ ವಶಪಡಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಆದರೆ ಅಂತಹ ಪ್ರಯತ್ನಕ್ಕೆ ನಮ್ಮವರಿಂದಲೇ ಬೆಂಬಲ ಸಿಗದಿರುವುದು ದುರದೃಷ್ಟಕರ. ಅವರು ಈ ಯುದ್ಧ ಕೊನೆಕೊಳ್ಳುವುದನ್ನೇ ನೋಡುತ್ತಿದ್ದಾರೆ
(24 hours ago)
22
Iran US Tensions: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿರುವ ನಡುವೆಯೇ ಅಮೆರಿಕ ಜನತೆಯನ್ನು ಉದ್ದೇಶಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬಹಿರಂಗ ಪತ್ರ ಬರೆದಿದ್ದಾರೆ.
(22 hours ago)
18
Bengaluru Techie Suicide: ಹನ್ನೊಂದು ತಿಂಗಳ ಗಂಡು ಮಗು ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಘಟನೆಯಿಂದ ಆಫಾತಕ್ಕೆ ಒಳಗಾದ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ.
(20 hours ago)
17
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಪೂರ್ವಾನುಮತಿಗೆ ಹೈಕೋರ್ಟ್ ಅಸ್ತು
(22 hours ago)
17
Hormuz Strait Crisis: ಕಚ್ಚಾತೈಲ ಪೂರೈಕೆಗೆ ಹೊರ್ಮುಜ್ ಜಲಸಂಧಿ ನಿರ್ಬಂಧ ದೊಡ್ಡ ಅಡಚಣೆಯಾಗಿದ್ದು, ಇರಾನ್ ಸಂಘರ್ಷದ ಶಮನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತುಕತೆ ಮೂಲಕ ನೆರವು ನೀಡಲು ಸಿದ್ಧರಿದ್ದಾರೆ.
(12 hours ago)
16
Crime News: ಹೊಳಲ್ಕೆರೆ ಬಸವ ಲೇಔಟ್ನ ಆಯುರ್ವೇದ ವೈದ್ಯೆ ಡಾ.ಎಂ.ಯು.ನಿಖಿತಾ (23) ಆತ್ಮಹತ್ಯೆ; ಕಿರುಕುಳ ಆರೋಪದ ಮೇಲೆ ಡೆತ್ನೋಟ್ ಪತ್ತೆ.
(17 hours ago)
16
Kerala Assembly Polls: ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಬಡ್ಡಿ ರಹಿತ ಸಾಲ ಸೇರಿದಂತೆ ಹಲವು ಭರವಸೆಗಳನ್ನು ಇಂದು(ಗುರುವಾರ) ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ನೀಡಿದೆ.
(22 hours ago)
15
IPL: ಅಂದು ರಾಹುಲ್, ಈಗ ಪಂತ್ ಮೇಲೆ ರೇಗಾಡಿದರೇ ಸಂಜೀವ ಗೋಯಂಕಾ?
(23 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 3
IPL 2026: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸನ್ರೈಸರ್ಸ್ ವಿರುದ್ಧ 65 ರನ್ಗಳಿಂದ ಕೆಕೆಆರ್ ಸೋತ ಬಳಿಕ, 10 ಎಸೆತಗಳಲ್ಲಿ 8 ರನ್ ಗಳಿಸಿದ್ದ ನಾಯಕ ಅಜಿಂಕ್ಯ ರಹಾನೆ ಟೀಕಾಕಾರರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
50 mins ago
US Assets Attack: ಟೆಹರಾನ್: ಇಸ್ರೇಲ್ ಮೇಲೆ ಹಾಗೂ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕಕ್ಕೆ ಸೇರಿದ ಸ್ವತ್ತುಗಳ ಮೇಲೆ ದಾಳಿ ನಡೆಸಿದ್ದಾಗಿ ಇರಾನ್ ಹಾಗೂ ಅದರ ಬೆಂಬಲಿತ ಸಂಘಟನೆಗಳು ಹೇಳಿವೆ. ಆರ್ಥಿಕ ಹಾಗೂ
50 mins ago
ನನ್ನ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರಿಗೆ ದುರುದ್ದೇಶ ಇದೆ: ಅಜಿಂಕ್ಯ ರಹಾನೆ
50 mins ago
IPL: ನಿತೀಶ್ ಆಲ್ರೌಂಡ್ ಆಟಕ್ಕೆ ಒಲಿದ ಜಯ, ಕೆಕೆಆರ್ಗೆ ಸತತ 2ನೇ ಸೋಲು
80 mins ago
US Iran Conflict: ಸಮಯ ಮೀರುವ ಮುನ್ನ ಒಪ್ಪಂದಕ್ಕೆ ಬರಬೇಕೆಂದು ಡೊನಾಲ್ಡ್ ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದರು. ಟೆಹರಾನ್–ಕರಾಜ್ ಸಂಪರ್ಕ ಸೇತುವೆ ವಾಯುದಾಳಿಯಲ್ಲಿ ಧ್ವಂಸವಾದುದಾಗಿ ವರದಿಗಳು ತಿಳಿಸಿವೆ.
80 mins ago
UN Secretary General: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವನ್ನು ಕೊನೆಗೊಳಿಸುವಂತೆ ಅಮೆರಿಕ-ಇಸ್ರೇಲ್ ಮತ್ತು ಇರಾನ್ಗೆ ವಿಶ್ವಸಂಸ್ಥೆ ಕರೆ ನೀಡಿದೆ.
110 mins ago
Civil Service Exams: ಪೂಜಾ ಖೇಡ್ಕರ್ ಪ್ರಕರಣದ ಬಳಿಕ ಆಧಾರ್ ಆಧಾರಿತ ದೃಢೀಕರಣ ಜಾರಿಗೆ ತರಲು ಭಾರತೀಯ ನಾಗರಿಕ ಸೇವಾ ಆಯೋಗ ಮುಂದಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಪ್ರಸ್ತುತ ಆಯೋಗದ ಅಧ್ಯಕ್ಷರಾಗಿದ್ದಾರೆ.
2 hours ago
KPSC Recruitment: ಪ್ರತಿ ವರ್ಷ 10 ಲಕ್ಷ ಜನರು ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ ತಿಳಿಸಿದ್ದು, 1200 ಅಭ್ಯರ್ಥಿಗಳ ಅಂತಿಮ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿದೆ ಎಂದಿದ್ದಾರೆ.
2 hours ago
ನೋಟಿಸ್ ನೀಡಿಕೆ ಪ್ರಕ್ರಿಯೆ ಲೋಪದ ತಕಾರರು ಸಲ್ಲ
2 hours ago
ಪ್ರಮೋದ ಶ್ರೀಕಾಂತ ದೈತೋಟ ಅವರ ಪ್ರಶ್ನೋತ್ತರ ಅಂಕಣ:
2 hours ago
ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ
2 hours ago
Hormuz Strait Security: ದುಬೈ: ಹೊರ್ಮುಜ್ ಜಲಸಂಧಿಯ ಮೇಲ್ವಿಚಾರಣೆಗೆ ಒಮಾನ್ನೊಂದಿಗೆ ಪ್ರಸ್ತಾವನೆ ರಚಿಸುತ್ತಿರುವುದಾಗಿ ಇರಾನ್ ಗುರುವಾರ ಹೇಳಿದೆ. ಜಲಸಂಧಿಯ ಮೂಲಕ ಹಾದು ಹೋಗುವ ಹಡುಗಗಳ ಸುರಕ್ಷತೆ
2 hours ago
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಮುಸ್ಲಿಂ ಪ್ರಾತಿನಿಧ್ಯವನ್ನು ನಿರಾಕರಿಸಿದೆ. ತಂದೆ ಮಂತ್ರಿ ಹಾಗೂ ತಾಯಿ ಸಂಸದೆಯಾಗಿರುವ ಪ್ರಬಲ ಕುಟುಂಬಕ್ಕೆ ಮಣೆ ಹಾಕಲಾಗಿದೆ.
2 hours ago
ಏಪ್ರಿಲ್ ಮೂರನೇ ವಾರ ಅಧಿವೇಶನ
2 hours ago
Gulf Countries: ಕಳೆದ ಐದು ವರ್ಷಗಳಲ್ಲಿ ಪ್ರತಿದಿನ ಸರಾಸರಿ 20ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ವಿದೇಶಗಳಲ್ಲಿ ಮೃತಪಟ್ಟಿದ್ದಾರೆ. ಅದರಲ್ಲೂ ಹೆಚ್ಚಿನ ಸಾವುಗಳು ಕೊಲ್ಲಿ ರಾಷ್ಟ್ರಗಳಲ್ಲಿ ಸಂಭವಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
2 hours ago
ಹೆಬ್ಬಕ ಹಕ್ಕಿ ಅಳಿವಿನ ಅಂಚಿನಲ್ಲಿದೆ. ಈ ಪಕ್ಷಿಯ ಮರಿಯೊಂದರ ಜನನ ‘ಸುಧಾರಿತ ಸಂರಕ್ಷಣಾ ವಿಧಾನ’ದಡಿ ನಡೆದಿರುವುದು ಪಕ್ಷಿಲೋಕದಲ್ಲಿ ಸಂಚಲನ ಹುಟ್ಟಿಸಿದೆ.
2 hours ago
ಬಳಕೆದಾರರ ಮನಸ್ಸನ್ನು ಸೆರೆಹಿಡಿಯುವ, ಆಸಕ್ತಿ ಕೆರಳಿಸುವ ರೀತಿ ಸಾಮಾಜಿಕ ಮಾಧ್ಯಮ ವೇದಿಕೆಗಳು ರೂಪುಗೊಂಡಿವೆ. ಈ ಕುರಿತು ಅಮೆರಿಕದ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ಗಮನಾರ್ಹ.
2 hours ago
prajavani churumuri column ಚುರುಮುರಿ: ಟ್ರಂಪ್ ಸಂದರ್ಶನ!
2 hours ago
KPSC Exam Transparency: ಕೆಪಿಎಸ್ಸಿ ಸುಧಾರಣೆಗಾಗಿ ಧಾರವಾಡ ಮತ್ತು ಕಲಬುರಗಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಹೋಟಾ ಸಮಿತಿ ವರದಿ ಹಳೆಯದಾಗಿದ್ದು, ಸಂದರ್ಶನದಲ್ಲಿ ಲಾಟರಿ ಪದ್ಧತಿ ಅಳವಡಿಸಲು ಐಪಿಎಸ್ ಅಧಿಕಾರಿ ಡಿವಿಜಿ ಸಲಹೆ ನೀಡಿದ್ದಾರೆ.
2 hours ago
ಡ್ರಾ ಪಂದ್ಯದಲ್ಲಿ ಕರ್ನಾಟಕ
3 hours ago
‘ಕಾಳ್ಗಿಚ್ಚು ತಡೆಗೆ ಎಲ್ಲರ ಸಹಕಾರ ಅಗತ್ಯ’
3 hours ago
ಫುಟ್ಬಾಲ್ : ರಾಜಾಜಿನಗರ ತಂಡ ಕ್ವಾರ್ಟರ್ಗೆ
7 hours ago
Apr 2
ಕ್ಷಮಿಸಿ... ಅವನನ್ನು ಉಳಿಸಲಾಗಲಿಲ್ಲ: ಪುತ್ರ ಶೋಕದ ಆಘಾತದಿಂದ ತಾಯಿ ಆತ್ಮಹತ್ಯೆ
8 hours ago
Sadananda Nayak: ಒಡಿಶಾದ ರೂರ್ಕೆಲಾದಲ್ಲಿ ನಡೆದ ಈ ರೋಡ್ ಶೋನಲ್ಲಿ ಇರುವವರು ಸದಾನಂದ ನಾಯ್ಕ್ ಎಂದು ಆಲ್ಟ್ನ್ಯೂಸ್ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 27ರ ವಿಡಿಯೊ ಇದಾಗಿದ್ದು ಕಳಿಂಗ ಟಿವಿ ಸಂದರ್ಶನದಿಂದ ಸತ್ಯಾಂಶ ಬಯಲಾಗಿದೆ.
9 hours ago
Anil Rathore Murder: ಹಳೇ ಜೇವರ್ಗಿ ರಸ್ತೆಯ ಫೈನಾನ್ಸ್ ಒಂದರಲ್ಲಿ 45 ವರ್ಷದ ವ್ಯಕ್ತಿಯನ್ನು ಮೂವರು ದುಷ್ಕರ್ಮಿಗಳು ಕೊಚ್ಚಿ ಕೊಂದಿದ್ದು, ಆರೋಪಿಗಳ ಪತ್ತೆಗಾಗಿ ಕಮಿಷನರ್ ಶರಣಪ್ಪ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ.
9 hours ago
SRH vs KKR: ಈಡೆನ್ ಗಾರ್ಡನ್ಸ್ನಲ್ಲಿ ಸನ್ರೈಸರ್ಸ್ಗೆ ಗೆಲುವಿನ ಸಿಹಿ
10 hours ago
SRH vs KKR: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್ ಹಾಗೂ ಉನಾದ್ಕತ್ ಬೌಲಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ 65 ರನ್ಗಳ ಜಯ ಸಾಧಿಸಿತು.
10 hours ago
SRH vs KKR: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ಕೆಕೆಆರ್ ವಿರುದ್ಧ 65 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
10 hours ago
ಕೆಕೆಆರ್ಗೆ ತವರಿನಲ್ಲೆ ಮುಖಭಂಗ: ಮೊದಲ ಗೆಲುವು ದಾಖಲಿಸಿದ ಎಸ್ಆರ್ಎಚ್
10 hours ago
4,4,6,6,4 ಮೊದಲ ಓವರ್ನಲ್ಲೆ ಅಬ್ಬರಿಸಿದ ಫಿನ್ ಅಲೆನ್: IPLನಲ್ಲಿ ಹೊಸ ದಾಖಲೆ
11 hours ago
KKR vs SRH: ಐಪಿಎಲ್ 2026ರಲ್ಲಿ ಮೊದಲ ಓವರ್ನಲ್ಲೇ 24 ರನ್ ಬಾರಿಸಿದ ಫಿನ್ ಅಲೆನ್ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಜಂಟಿಯಾಗಿ ಎರಡನೇ ಅತ್ಯಧಿಕ ರನ್ ದಾಖಲಿಸಿದ ಸಾಧನೆ ಮಾಡಿದರು.
11 hours ago
ಮೋಸದಾಟ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಫಿಡೆ ವಿರುದ್ಧ ನಕಾಮುರ ಆಕ್ಷೇಪ
11 hours ago
Rajat Patidar: ಐಪಿಎಲ್ನಲ್ಲಿ ಜಸ್ಪ್ರೀತ್ ಬೂಮ್ರಾ ಬದಲು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬಲರ್ ಐಪಿಎಲ್ನ ಅತ್ಯುತ್ತಮ ವೇಗದ ಬೌಲರ್ ಎಂದು ಆರ್ಸಿಬಿ ನಾಯಕ ರಜತ್ ಪಾಟೀದಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
11 hours ago
IPL 2026: ‘ಋತು‘ವಿನ ಮೊದಲ ಜಯಕ್ಕಾಗಿ ಚೆನ್ನೈ ಹಂಬಲ
11 hours ago
ಎರಡು ಮೂರು ವಾರಗಳಲ್ಲಿ ಇರಾನ್ ಮೇಲೆ ಇನ್ನಷ್ಟು ತೀವ್ರ ದಾಳಿ: ಟ್ರಂಪ್ ಎಚ್ಚರಿಕೆ
11 hours ago
IPL 2026: ನಾಲ್ಕನೇ ಕ್ರಮಾಂಕದಲ್ಲಿ ಸಮೀರ್ ಗಮ್ಮತ್ತು
11 hours ago
ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟ: ಎರಡನೇ ಚಿನ್ನ ಗೆದ್ದ ರೀತುಶ್ರೀ, ನಾಗಿಣಿ
11 hours ago
ಬೂಮ್ರಾ ಅಲ್ಲ...ಇವರು IPLನ ಅತ್ಯುತ್ತಮ ವೇಗಿ ಎಂದ RCB ನಾಯಕ ರಜತ್ ಪಾಟೀದಾರ್
11 hours ago
ಶಾಟ್ಗನ್ ವಿಶ್ವಕಪ್: ಭಾರತಕ್ಕೆ ಬರಿಗೈ
12 hours ago
ಚೆಸ್: ಗೆಲುವಿನೊಡನೆ ಅಗ್ರಸ್ಥಾನಕ್ಕೆ ಸಿಂದರೋವ್
12 hours ago
SRH vs KKR | ಅಭಿಷೇಕ್, ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್: ಕೆಕೆಆರ್ಗೆ ಬೃಹತ್ ಗುರಿ
12 hours ago
Hormuz Strait Crisis: ಕಚ್ಚಾತೈಲ ಪೂರೈಕೆಗೆ ಹೊರ್ಮುಜ್ ಜಲಸಂಧಿ ನಿರ್ಬಂಧ ದೊಡ್ಡ ಅಡಚಣೆಯಾಗಿದ್ದು, ಇರಾನ್ ಸಂಘರ್ಷದ ಶಮನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತುಕತೆ ಮೂಲಕ ನೆರವು ನೀಡಲು ಸಿದ್ಧರಿದ್ದಾರೆ.
12 hours ago
ಗುಂಡಣ್ಣ: ಗುರುವಾರ, 02 ಏಪ್ರಿಲ್ 2026
12 hours ago
ಸ್ಯಾಫ್ ಫುಟ್ಬಾಲ್: ಭೂತಾನ್ ವಿರುದ್ಧ ಗೆದ್ದ ಭಾರತ ಫೈನಲ್ಗೆ
12 hours ago
SRH vs KKR: ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸನ್ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ 226 ರನ್ ಕಲೆಹಾಕಿ ಕೆಕೆಆರ್ಗೆ 227 ರನ್ಗಳ ಬೃಹತ್ ಗುರಿ ನೀಡಿತು.
12 hours ago
IPL 2025: ಫಿಟ್ನೆಸ್ ನೆಪವೊಡ್ಡಿ ಎಸ್ಎಲ್ಸಿ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆರ್ಸಿಬಿ ವೇಗಿ ನುವಾನ್ ತುಷಾರ ಕೊಲಂಬೊ ನ್ಯಾಯಾಲಯದ ಮೊರೆ ಹೋಗಿದ್ದು, ಈ ಪ್ರಕರಣದ ವಿಚಾರಣೆ ಮೇ ಒಂಬತ್ತರಂದು ನಡೆಯಲಿದೆ.
12 hours ago
SRH vs KKR | ಅಭಿಷೇಕ್, ಕ್ಲಾಸನ್ ಸ್ಫೋಟಕ ಬ್ಯಾಟಿಂಗ್: ಕೆಕೆಆರ್ಗೆ ಬೃಹತ್ ಗುರಿ
12 hours ago
Ranbir Kapoor: ₹4 ಸಾವಿರ ಕೋಟಿ ಬಜೆಟ್ನ ರಾಮಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, VFX ಮತ್ತು AI ಬಳಕೆಗೆ ಸಂಬಂಧಿಸಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
13 hours ago
ಐಪಿಎಲ್ನಲ್ಲಿ ಆಡಲು ಅವಕಾಶ: ಕೋರ್ಟ್ ಮೊರೆಹೋದ RCB ಆಟಗಾರ ತುಷಾರ
13 hours ago
AAP Leadership Change: ಎಎಪಿ ಸಂಸದ ಅಶೋಕ್ ಮಿತ್ತಲ್ ಅವರನ್ನು ನೂತನ ಉಪ ನಾಯಕನನ್ನಾಗಿ ನೇಮಿಸಲು ರಾಜ್ಯಸಭೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಛಡ್ಡಾ ಅವರಿಗೆ ಪಕ್ಷದ ಕೋಟಾದಲ್ಲಿ ಮಾತನಾಡಲು ಕಾಲಾವಕಾಶ ನಿರಾಕರಿಸುವಂತೆ ಕೋರಲಾಗಿದೆ.
13 hours ago
International Maritime Security: ಬ್ರಿಟನ್ ಆಯೋಜಿಸಿರುವ ವರ್ಚುವಲ್ ಸಭೆಯಲ್ಲಿ 35 ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದು, ಫ್ರಾನ್ಸ್ ಮತ್ತು ಇಟಲಿ ಒಳಗೊಂಡ ಈ ಒಕ್ಕೂಟದಿಂದ ಅಮೆರಿಕ ಹೊರಗುಳಿಯಲು ನಿರ್ಧರಿಸಿದೆ.
13 hours ago
IPL ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ದ.ಆಫ್ರಿಕಾ ಬ್ಯಾಟರ್
14 hours ago
South Africa Cricket: ದಕ್ಷಿಣ ಆಫ್ರಿಕಾ ತಾರಾ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಯುವ ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ.
14 hours ago
ಉದ್ದೀಪನ ಮದ್ದು:ಪಾಕ್ನ ವೇಟ್ಲಿಫ್ಟಿಂಗ್ ಕೋಚ್,ಮಂಡಳಿ ಮುಖ್ಯಸ್ಥನಿಗೆ ಅಜೀವ ನಿಷೇಧ
14 hours ago
Telecom Industry: ಭಾರ್ತಿ ಏರ್ಟೆಲ್ ಭಾರತದಲ್ಲಿ 36.8 ಕೋಟಿ ಗ್ರಾಹಕರನ್ನು ಹೊಂದಿದ್ದು, ಆಫ್ರಿಕಾದ 14 ದೇಶಗಳಲ್ಲಿ 17.9 ಕೋಟಿ ಮೊಬೈಲ್ ಬಳಕೆದಾರರು ಇರುವ ಬಗ್ಗೆ ಜಿಎಸ್ಎಂಎ ಅಂಕಿಅಂಶಗಳು ಮಹತ್ವದ ಮಾಹಿತಿ ನೀಡಿವೆ.
14 hours ago
India Myanmar Border: ನಾಗಾಲ್ಯಾಂಡ್ನ ಲಾಂಗ್ವಾ ಹಳ್ಳಿಯ ಕೊನ್ಯಾಕ್ ನಾಗಾ ಬುಡಕಟ್ಟು ಜನರಿಗೆ ಎರಡೂ ದೇಶಗಳ ಪೌರತ್ವವಿದ್ದು, ವೀಸಾ ಇಲ್ಲದೆ ಗಡಿಯ 16 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಲು ಎಫ್ಎಂಆರ್ ಅಡಿಯಲ್ಲಿ ಅವಕಾಶವಿದೆ.
14 hours ago
SRH vs KKR | ಸೋತ ತಂಡಗಳ ಹಣಾಹಣಿ: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಕೋಲ್ಕತ್ತ
14 hours ago
Karnataka BJP Campaign: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಬಿಪಿ ಹರೀಶ್ ಭಾಗಿಯಾದರು. ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು.
14 hours ago
Oracle Job Cuts: ಬೆಂಗಳೂರು ಕಚೇರಿಯ ವ್ಯವಸ್ಥಾಪಕ ಹೃಷಿಕೇಶ ನರ್ಶಾ ಲಿಂಕ್ಡ್ಇನ್ ನಲ್ಲಿ ಅಳಲು ತೋಡಿಕೊಂಡಿದ್ದು, ಸಂಸ್ಥೆಯು ಭಾರತದಲ್ಲಿ ಸುಮಾರು 12,000 ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ವರದಿಯಾಗಿದೆ.
14 hours ago
Bangalore Metro Timings: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಪಂದ್ಯಕ್ಕಾಗಿ ಆರ್.ವಿ. ರಸ್ತೆಯಿಂದ ರಾತ್ರಿ 2 ಗಂಟೆಗೆ ಕೊನೆಯ ರೈಲು ಹೊರಡಲಿದ್ದು, ಪಂದ್ಯದ ಟಿಕೆಟ್ ಹೊಂದಿರುವವರಿಗೆ ಮೆಟ್ರೊ ಸಂಚಾರ ಉಚಿತವಾಗಿರುತ್ತದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ