Last Updated: 5 Jul 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಚಂದ್ರಿಮಾ ಭಟ್ಟಾಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
(20 hours ago)
19
ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ ನೇತೃತ್ವದ ನಿಯೋಗ ಭಾಗವಹಿಸದಿರಲು ಕಾರಣವೇನು?
(9 hours ago)
18
ಜಿಲ್ಲಾಡಳಿತದ ವಿರುದ್ಧ ನೌಕರರು ಆಕ್ರೋಶ, ಪ್ರತಿಭಟನೆ; ಎಸ್ಐಆರ್ ಕರ್ತವ್ಯಕ್ಕೆ ಗೈರು
(16 hours ago)
16
Gold merchant suicide case: ಗಂಗಾವತಿಯಲ್ಲಿ 54 ವರ್ಷದ ಪ್ರಕಾಶ ರಾಯ್ಕರ್ ಪತ್ನಿ ಪ್ರಭಾ ಮತ್ತು ಮಗ ಶಶಾಂಕ್ ಜೊತೆ ಸಾವನ್ನಪ್ಪಿದ್ದು, ಎಸ್ಪಿ ರಾಮ್ ಎಲ್ ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(16 hours ago)
16
ರಾಜ್ಯದಲ್ಲಿ ವಿದ್ಯುತ್ ವಿತರಣೆ ಖಾಸಗೀಕರಣ: ಅರ್ಜಿ ಹಿಂಪಡೆದ ಟಾಟಾ ಪವರ್ ಸಂಸ್ಥೆ
(24 hours ago)
16
‘ಗ್ರಾಮಾಯಣ’ ಸಿನಿಮಾ ವಿಮರ್ಶೆ: ಮೊದಲಾರ್ಧ ಭರವಸೆ, ದ್ವಿತೀಯಾರ್ಧ ನಿರಾಸೆ
(24 hours ago)
15
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದ ಬಸ್ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಓಡಿಸುತ್ತಿರುವುದು ಬೆಳಕಿಗೆ ಬಂದಿದೆ.
(12 hours ago)
13
FIFA 2026: ‘ಏನು ಬೇಕಾದರೂ ಸಾಧಿಸಬಹುದು’ ಇದು ಕೇಪ್ ವರ್ಡ್ ಕಲಿಸಿದ ಪಾಠ
(19 hours ago)
13
Kambala in Dasara: ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಧಾರ್ಮಿಕ ಆಚರಣೆಯ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಕಂಬಳ ಕ್ರೀಡೆ ಸೇರಿಸುವುದು ಸರಿಯಲ್ಲ’ ಎಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
(16 hours ago)
12
Iran Funeral: ಅಯತೊಲ್ಲಾ ಖಮೇನಿ ಪಾರ್ಥಿವ ಶರೀರವನ್ನು ಸೋಮವಾರದವರೆಗೆ ಮೊಸಲ್ಲಾ ಸಂಕೀರ್ಣದಲ್ಲಿ ಇರಿಸಲಾಗುವುದು. ನಗರದಲ್ಲಿ 35 ಡಿಗ್ರಿ ಉಷ್ಣಾಂಶವಿದ್ದು, ಭದ್ರತೆಗಾಗಿ ಒಂದು ಕಿಮೀ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
(19 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 5
Gadag Religious Rituals: ತಾಲ್ಲೂಕಿನ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನಮಠದಲ್ಲಿ ರಾಚೋಟೀಶ್ವರ ಶಿವಾಚಾರ್ಯರ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿ ಭಾನುವಾರ ಮುಕ್ತಾಯವಾಯಿತು.
22 mins ago
Iran Funeral: ಅರಾಘ್ಚಿ ಅವರು 'ಎಕ್ಸ್' ಪೋಸ್ಟ್ ಮೂಲಕ ಕೃತಜ್ಞತೆ ಪಾಲಿಸಿದ್ದು, ಭಾರತದಿಂದ ರಾಜ್ಯಪಾಲ ಸಯ್ಯದ್ ಅತಾ ಹಸನೈನ್ ಭಾಗಿಯಾಗಿದ್ದರು. ಮೃತದೇಹವನ್ನು ಮೆರವಣಿಗೆಯ ನಂತರ ಕೋಮ್ ಮತ್ತು ಮಶಾದ್ ನಗರಗಳಿಗೆ ಕೊಂಡೊಯ್ಯಲಾಗುವುದು.
22 mins ago
Plastic Technology: ಮೈಸೂರಿನ ಸಿಪೆಟ್ ಸಂಸ್ಥೆಯು 2026-27ನೇ ಸಾಲಿನ ಪ್ರವೇಶಾತಿ ಆರಂಭಿಸಿದ್ದು, ಐಟಿಐ ಮತ್ತು ಪಿಯುಸಿ ಅಭ್ಯರ್ಥಿಗಳು ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ಎರಡನೇ ವರ್ಷಕ್ಕೆ ಸೇರಬಹುದು. ಆಸಕ್ತರು 8124489163 ಸಂಪರ್ಕಿಸಬಹುದು.
22 mins ago
ಹುಬ್ಬಳ್ಳಿ-ಧಾರವಾಡ | ದುರ್ಗಮ್ಮ ಬಿಜವಾಡ ನೂತನ ಮೇಯರ್, ರತ್ನಾಬಾಯಿ ಉಪಮೇಯರ್
52 mins ago
Sandalwood couple: ಚಂದನವನದ ತಾರಾ ದಂಪತಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಇತ್ತೀಚೆಗೆ ತಮ್ಮ ಮಗ ವಿಪ್ರಾ ಸಿಂಹನನ್ನು ಮೊದಲ ಬಾರಿಗೆ ಸುರತ್ಕಲ್ ಬೀಚ್ಗೆ ಕರೆದುಕೊಂಡು ಹೋಗಿದ್ದಾರೆ.
52 mins ago
Ravi Bishnoi: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯಿ ಭಾರತದ ಪರ 17ನೇ ಓವರ್ ಬೌಲಿಂಗ್ ಮಾಡಿ 29 ರನ್ ಬಿಟ್ಟುಕೊಟ್ಟು ತಂಡದ ಸೋಲಿಗೆ ಕಾರಣರಾದರು.
82 mins ago
ಮತ್ತೆ ಮತ್ತೆ ಅದೇ ತಪ್ಪು: ಭಾರತ ತಂಡದ ಸೋಲಿಗೆ ಕಾರಣವಾಯ್ತು ಆತನ ಕಳಪೆ ಆಟ!
82 mins ago
Iran President Masoud Pezeshkian: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಅದಕ್ಕೆ ಅಮೆರಿಕ ನೀಡುತ್ತಿರುವ ಬೆಂಬಲವನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತೀವ್ರವಾಗಿ ಖಂಡಿಸಿದ್ದಾರೆ.
82 mins ago
Donald Trump Iran Conflict: ‘ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಇರಾನ್ ಸರ್ವನಾಶವಾಗಲಿದೆ’ ಎಂದು ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಸಂಸ್ಕಾರದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
112 mins ago
Donald Trump interaction: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಪ್ರತ್ಯೇಕ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ.
2 hours ago
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ಅಂತಿಮ ಚರಣ ಬೆಂಗಳೂರಿನಲ್ಲಿ ಇಂದಿನಿಂದ
3 hours ago
Donald Trump Netanyahu Meeting: ನ್ಯಾಟೋ ಶೃಂಗಸಭೆ ಬಳಿಕ ವಾಷಿಂಗ್ಟನ್ನಲ್ಲಿ ಮಾತುಕತೆ ನಡೆಯಲಿದ್ದು, ಪ್ರಾದೇಶಿಕ ಭದ್ರತೆ ಹಾಗೂ ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
3 hours ago
Kylian Mbappe: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಗ್ವೆ ವಿರುದ್ಧ ಫ್ರಾನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿರುವ ಕೈಲಿಯನ್ ಎಂಬಾಪೆ, ಮೆಸ್ಸಿ ಹೆಸರಲ್ಲಿರುವ ಸಾರ್ವಕಾಲಿಕ ಗೋಲು ದಾಖಲೆಯ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
4 hours ago
ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಜಿದ್ದಾಜಿದ್ದಿನ ಪೈಪೋಟಿ
4 hours ago
ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಬ್ಯಾಂಕ್ ನಿರಾಸಕ್ತಿಯಿಂದ ಸ್ಥಗಿತಗೊಂಡಿದೆ. ಸರ್ಕಾರದ ಆದೇಶದ ಹೊರತಾಗಿಯೂ ಶೇ 10 ರೈತರಷ್ಟೇ ನೋಂದಣಿ ಮಾಡಿಸಿದ್ದಾರೆ. ವಿಮಾ ಅಕ್ರಮಗಳ ಭಯ ಹಾಗೂ ಆಡಿಟ್ ಎಚ್ಚರಿಕೆಗಳಿಂದ ರೈತರು ತಲ್ಲಣಗೊಂಡಿದ್ದಾರೆ.
4 hours ago
ಫಿಫಾ ವಿಶ್ವಕಪ್: ಎಂಬಾಪೆ ಗೋಲು ಬಲದಿಂದ ಕ್ವಾರ್ಟರ್ಗೆ ಲಗ್ಗೆ ಇಟ್ಟ ಫ್ರಾನ್ಸ್
4 hours ago
ಮೂರು ತಿಂಗಳಿಂದ ಕಿಟ್ ಸ್ಥಗಿತ* ಕೂಲಿ ಅರಸಿ ಗುಳೆ ಹೋಗುತ್ತಿರುವ ಬುಡಕಟ್ಟು ಸಮುದಾಯ
4 hours ago
Kylian Mbappe: ಪೆನ್ಸಿಲ್ವೇನಿಯಾದಲ್ಲಿ ನಡೆದ ಪಂದ್ಯದ 70ನೇ ನಿಮಿಷದ ಪೆನಾಲ್ಟಿ ಗೋಲು ನೆರವಿನಿಂದ ಪರಗ್ವೆ ವಿರುದ್ಧ ಗೆದ್ದ ಫ್ರಾನ್ಸ್ ತಂಡವು ಶುಕ್ರವಾರ ತಡರಾತ್ರಿ ನಡೆಯಲಿರುವ ಕ್ವಾರ್ಟರ್ ಪಂದ್ಯದಲ್ಲಿ ಮೊರಾಕ್ಕೊ ಸವಾಲು ಎದುರಿಸಲಿದೆ.
4 hours ago
ಮಾದಾಪಟ್ಟಣ ಕ್ವಾರಿ ದುರಂತ: ಐಸಿಯುನಲ್ಲಿ ಇಬ್ಬರು ಕಾರ್ಮಿಕರು
4 hours ago
ಸಿಇಟಿ: ಕೆಇಎ ತಲುಪದ 3 ಕೋರ್ಸ್ಗಳ ಸೀಟು ಲಭ್ಯತಾ ಪಟ್ಟಿ
4 hours ago
ಒಳನೋಟ: ಬರಗಾಲದಲ್ಲಿ ಹೂಳಿನ ಬರೆ
5 hours ago
ವಿಂಬಲ್ಡನ್: ಶ್ವಾಂಟೆಕ್, ರಿಬಾಕಿನಾಗೆ ಆಘಾತ
5 hours ago
ವೈಭವ್ ಸೂರ್ಯವಂಶಿ ಪದಾರ್ಪಣೆ
5 hours ago
ರಾಜ್ಯದಲ್ಲಿ 15 ಬೃಹತ್ ಮತ್ತು 230 ಸಣ್ಣ, ಮಧ್ಯಮ ಜಲಾಶಯದಲ್ಲಿ ಅಪಾರ ಹೂಳು, ನೀರು ಸಂಗ್ರಹ ಕುಸಿತ
5 hours ago
Japan History: ಟೊಯೊಟೊಮಿ ಹಿಡಯೊಶಿ 16ನೇ ಶತಮಾನದಲ್ಲಿ ಇದನ್ನು ನಿರ್ಮಿಸಿದನು. 1991 ರಲ್ಲಿ ಒಗಾಕಿ ಕ್ಯಾಸೆಲ್ ಮಾದರಿಯಲ್ಲಿ ಈ ಕೋಟೆಯನ್ನು ಮರುನಿರ್ಮಾಣ ಮಾಡಲಾಗಿದ್ದು, ಈಗ ಇದು ಐತಿಹಾಸಿಕ ವಸ್ತುಸಂಗ್ರಹಾಲಯವಾಗಿ ಕಾರ್ಯನಿರ್ವಹಿಸುತ್ತಿದೆ.
6 hours ago
ಬರಗಾಲದಲ್ಲಿ ಹೂಳಿನ ಬರೆ
6 hours ago
Jul 4
ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ ನೇತೃತ್ವದ ನಿಯೋಗ ಭಾಗವಹಿಸದಿರಲು ಕಾರಣವೇನು?
9 hours ago
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದ ಬಸ್ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಓಡಿಸುತ್ತಿರುವುದು ಬೆಳಕಿಗೆ ಬಂದಿದೆ.
12 hours ago
ENG vs IND| ಬೆಥೆಲ್ ಅಬ್ಬರ; ಭಾರತದ ಬೌಲರ್ಗಳ ವೈಫಲ್ಯ: ಇಂಗ್ಲೆಂಡ್ಗೆ ಜಯ
13 hours ago
ಭಾರತ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯ 2ನೇ ಪಂದ್ಯದಲ್ಲಿ ಜೇಕಬ್ ಬೆಥೆಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು 191 ರನ್ಗಳ ಬೃಹತ್ ಗುರಿಯನ್ನು 19 ಓವರ್ಗಳಲ್ಲಿ ತಲುಪಿದ್ದು, 4 ವಿಕೆಟ್ಗಳ ಗೆಲುವು ಸಾಧಿಸಿದೆ.
13 hours ago
ವರದಿ ಬಂದ ಬಳಿಕ ನೂತನ ಬಸ್ ಕಾರ್ಯಾಚರಣೆ ಬಗ್ಗೆ ನಿರ್ಧಾರ
14 hours ago
Madapattana Quarry Deaths: ಬೆಂಗಳೂರು ದಕ್ಷಿಣದ ಮಾದಾಪಟ್ಟಣದಲ್ಲಿ ಬಂಡೆ ಕುಸಿದು ಯಾದಗಿರಿಯ ಒಬ್ಬರು ಸೇರಿದಂತೆ ಒಟ್ಟು ಏಳು ಜನ ಮೃತಪಟ್ಟಿದ್ದು, ಅಕ್ರಮ ಗಣಿಗಾರಿಕೆ ಹಾಗೂ ಕಾರ್ಮಿಕ ಸುರಕ್ಷತಾ ನಿಯಮಗಳ ಉಲ್ಲಂಘನೆ ಕುರಿತ ಸಮಗ್ರ ವಿಶ್ಲೇಷಣೆ.
14 hours ago
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ.
15 hours ago
ENG vs IND| ಅಭಿಷೇಕ್, ಶ್ರೇಯಸ್, ಇಶಾನ್ ಮಿಂಚು; ಇಂಗ್ಲೆಂಡ್ಗೆ 191 ರನ್ ಗುರಿ
15 hours ago
ಜಿಲ್ಲಾಡಳಿತದ ವಿರುದ್ಧ ನೌಕರರು ಆಕ್ರೋಶ, ಪ್ರತಿಭಟನೆ; ಎಸ್ಐಆರ್ ಕರ್ತವ್ಯಕ್ಕೆ ಗೈರು
16 hours ago
Positive Reinforcement: ಸಮಯಕ್ಕೆ ಸರಿಯಾಗಿ ಹೋಂವರ್ಕ್ ಮಾಡಿದರೆ ಹೆಚ್ಚುವರಿ ಹತ್ತು ನಿಮಿಷ ಆಟದ ಸಮಯ ಅಥವಾ ಐದು ಸ್ಟಾರ್ಗಳಿಗೆ ಉಡುಗೊರೆ ನೀಡುವ ಮೂಲಕ ಮಕ್ಕಳಲ್ಲಿ ಶಿಸ್ತು ಮತ್ತು ಉತ್ತಮ ನಡವಳಿಕೆಗಳನ್ನು ಬೆಳೆಸಬಹುದಾಗಿದೆ.
16 hours ago
ಸಂಸ್ಕರಣಾಗಾರ ಸಂಕೀರ್ಣದ ಉದ್ಘಾಟನೆ * ನಾಗರಿಕರಿಗೆ ಹೆಚ್ಚಿನ ಹೊರೆ ಆಗದಂತೆ ಕ್ರಮ
16 hours ago
ಬೆಳಗಾವಿ: ‘ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಿದೆ’ ಎಂದು ಜಿಲ್ಲಾ ಪ್ರಕೃತಿ ನಿರ್ವಹಣೆ ಮೇಲುಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
16 hours ago
Kambala in Dasara: ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಧಾರ್ಮಿಕ ಆಚರಣೆಯ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಕಂಬಳ ಕ್ರೀಡೆ ಸೇರಿಸುವುದು ಸರಿಯಲ್ಲ’ ಎಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
16 hours ago
ENG vs IND 2nd T20;ಟಾಸ್ ಗೆದ್ದ ಭಾರತ ಬ್ಯಾಟಿಂಗ್, ವೈಭವ್ ಸೂರ್ಯವಂಶಿ ಪದಾರ್ಪಣೆ
16 hours ago
ತಂಡದಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಸಂಜು ಸ್ಯಾಮ್ಸನ್ ಬದಲಿಗೆ 15 ವರ್ಷದ ಅಪರೂಪದ ಪ್ರತಿಭೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
16 hours ago
Gold merchant suicide case: ಗಂಗಾವತಿಯಲ್ಲಿ 54 ವರ್ಷದ ಪ್ರಕಾಶ ರಾಯ್ಕರ್ ಪತ್ನಿ ಪ್ರಭಾ ಮತ್ತು ಮಗ ಶಶಾಂಕ್ ಜೊತೆ ಸಾವನ್ನಪ್ಪಿದ್ದು, ಎಸ್ಪಿ ರಾಮ್ ಎಲ್ ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
16 hours ago
ಗುಂಡಣ್ಣ ಕಾರ್ಟೂನು: ಶನಿವಾರ, 04 ಜುಲೈ 2026
17 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 04 ಜುಲೈ 2026
17 hours ago
ಚುರುಮುರಿ | ವಿಚ್ಛೇದನ, ಅಚ್ಛೇದಿನ!
17 hours ago
ಚಿನಕುರುಳಿ: ಶನಿವಾರ, 04 ಜುಲೈ 2026
17 hours ago
Khasi Hills Autonomous District Council: ಸ್ಥಳೀಯ ಬುಡಕಟ್ಟು ವ್ಯಾಪಾರಿಗಳ ಹಿತಾಸಕ್ತಿ ಕಾಪಾಡಲು ಕೆಎಚ್ಎಡಿಸಿ ಟ್ರೇಡಿಂಗ್ ಲೈಸೆನ್ಸ್ ನಿರಾಕರಿಸಿದ್ದು ನೂರಾರು ಡೆಲಿವರಿ ಪಾರ್ಟ್ನರ್ಗಳ ನೇಮಕಾತಿ ನಡುವೆಯೂ ಈ ಕ್ರಮ ಕೈಗೊಳ್ಳಲಾಗಿದೆ.
18 hours ago
ಜುಲೈ 20ರಿಂದ ಆಗಸ್ಟ್ 13ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
18 hours ago
Iran Funeral: ಅಯತೊಲ್ಲಾ ಖಮೇನಿ ಪಾರ್ಥಿವ ಶರೀರವನ್ನು ಸೋಮವಾರದವರೆಗೆ ಮೊಸಲ್ಲಾ ಸಂಕೀರ್ಣದಲ್ಲಿ ಇರಿಸಲಾಗುವುದು. ನಗರದಲ್ಲಿ 35 ಡಿಗ್ರಿ ಉಷ್ಣಾಂಶವಿದ್ದು, ಭದ್ರತೆಗಾಗಿ ಒಂದು ಕಿಮೀ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
19 hours ago
Ramya Instagram response: ಇನ್ಸ್ಟಾಗ್ರಾಂನಲ್ಲಿ ತಮ್ಮ ಕಣ್ಣಿಗೆ ಬಿದ್ದ ನಾಲ್ಕೈದು ಮಕ್ಕಳನ್ನು ಒಳಗೊಂಡ ವಿಡಿಯೊವೊಂದಕ್ಕೆ ಮೋಹಕ ತಾರೆ ರಮ್ಯಾ ಕಮೆಂಟ್ ಹಾಕಿದ್ದು, ‘ಉತ್ತಮ ದೇಶಕ್ಕಾಗಿ ಇಂಥ ಮಕ್ಕಳನ್ನು ಬೆಳೆಸಿ’ ಎಂದಿದ್ದಾರೆ.
19 hours ago
ಸಿನಿಸಿಪ್ PODCAST: ತಾವೇ ಒಂದು ಸುತ್ತು ಮೇಕಪ್ ಮಾಡಿಕೊಂಡು ಬರುತ್ತಿದ್ದ ಲೀಲಾವತಿ
19 hours ago
FIFA 2026: ‘ಏನು ಬೇಕಾದರೂ ಸಾಧಿಸಬಹುದು’ ಇದು ಕೇಪ್ ವರ್ಡ್ ಕಲಿಸಿದ ಪಾಠ
19 hours ago
Jackfruit Drying Industry: ಹಲಸಿನ ಹಪ್ಪಳ , ಹಲಸಿನ ಜ್ಯಾಮ್ ಹಾಗೂ ಹಲಸಿನ. ತೊಳೆಯ ಹಣ್ಣಿನ ಡ್ರೈ ಮಾಡಿ ಕಾಪಿಡುವುದು ಅತ್ಯಂತ ಸುರಕ್ಷಿತ ರುಚಿ ಹಾಗೂ ಮಾರುಕಟ್ಟೆ ವಿಷಯದಲ್ಲಿ ಬೆಳೆದವರಿಗೆ ಲಾಭ.
20 hours ago
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ಹಳಿಗೆ ಹಾರಿದ್ದಾರೆ. ಮೆಟ್ರೊ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಈ ಘಟನೆಯಿಂದಾಗಿ 10 ನಿಮಿಷ ಮೆಟ್ರೊ ಸಂಚಾರ ವ್ಯತ್ಯಯಗೊಂಡಿತು.
20 hours ago
Kannada Drama: ಮೈಸೂರಿನ ನಿರ್ದಿಂಗತ ಮತ್ತು ಮಂಗಳೂರಿನ ಅಸ್ತಿತ್ವ ತಂಡಗಳು ಪ್ರಕಾಶ್ ರಾಜ್ ಧ್ವನಿಯೊಂದಿಗೆ ಅರುಣ್ ಲಾಲ್ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೂಡಿಬಂದ ಈ ನಾಟಕಕ್ಕೆ ಅರೆನಾ ಥಿಯೇಟರ್ ವಿನ್ಯಾಸ ಬಳಸಲಾಗಿದೆ.
20 hours ago
Peddi OTT Premiere: ರಾಮ್ ಚರಣ್, ಜಾಹ್ನವಿ ಕಪೂರ್, ಚಂದನವನದ ನಟ ಶಿವರಾಜ್ಕುಮಾರ್ ನಟಿಸಿರುವ ಪೆದ್ದಿ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.
20 hours ago
ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದ್ದು, ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಚಂದ್ರಿಮಾ ಭಟ್ಟಾಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
20 hours ago
ಗಗನಯಾನಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಬರೆದ ‘ದಿ ಸೆಕೆಂಡ್ ಆರ್ಬಿಟ್’ ಪುಸ್ತಕ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಬಿಡುಗಡೆಯಾಯಿತು.
21 hours ago
US Heatwave: ಅಮೆರಿಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಫಿಲಡೆಲ್ಫಿಯಾದಲ್ಲಿ 50 ಮರ್ಚಿಂಗ್ ಬ್ಯಾಂಡ್ಗಳ ಮೆರವಣಿಗೆ ರದ್ದಾಗಿದೆ. ಬಿಸಿಲಿನಿಂದ 100 ಜನರು ಅಸ್ವಸ್ಥಗೊಂಡು 45 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
21 hours ago
Israel Iran Tensions: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹಾಗೂ ಸ್ಪೀಕರ್ ಖಾಲೀಬಾಫ್ ಹತ್ಯೆಗೆ ಸಂಚು ರೂಪಿಸಿದ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ನೆತನ್ಯಾಹು ಕಚೇರಿ ತಿರಸ್ಕರಿಸಿದೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ