Last Updated: 20 Apr 2026 6:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅಪ್ಪ ಜನರಿಗಾಗಿ ಬದುಕಿದ ನಾಯಕ: ವಿನಯ ಕುಲಕರ್ಣಿ ಮಗಳ ಭಾವುಕ ಪೋಸ್ಟ್
(20 hours ago)
78
Rain Alert: ರಾಜ್ಯದ 14 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ
(8 hours ago)
40
ಯುಎಇಗೆ 2 ಬಿಲಿಯನ್ ಡಾಲರ್ ಸಾಲ ವಾಪಸ್: ಪಾಕ್ ಕೇಂದ್ರ ಬ್ಯಾಂಕ್
(9 hours ago)
33
ವಿಡಿಯೊ: KKR ವಿರುದ್ಧದ ಪಂದ್ಯ ಸೋತ ಬಳಿಕ ಗಳಗಳನೆ ಕಣ್ಣೀರು ಹಾಕಿದ ಸೂರ್ಯವಂಶಿ
(7 hours ago)
28
West Bengal Election: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾರ್ಗ್ರಾಮದಲ್ಲಿ ಅಂಗಡಿವೊಂದರ ಮುಂದೆ ಕಾರು ನಿಲ್ಲಿಸಿ ಜಲ್ಮುರಿ ಸವಿದಿದ್ದಾರೆ.
(22 hours ago)
20
Iran Pakistan Conflict: ಅಮೆರಿಕವು ಹೊರ್ಮುಜ್ ಜಲಸಂಧಿ ನಿರ್ಬಂಧಿಸಿ ವಾಣಿಜ್ಯ ಹಡಗಿನ ಮೇಲೆ ದಾಳಿ ಮಾಡಿದ್ದರಿಂದ ಏಪ್ರಿಲ್ ಇಪ್ಪತ್ತರ ಎರಡನೇ ಸುತ್ತಿನ ಶಾಂತಿ ಮಾತುಕತೆಯನ್ನು ಇಬ್ರಾಹಿಂ ಝೊಲ್ಫಾಘರಿ ರದ್ದುಗೊಳಿಸಿದ್ದಾರೆ.
(9 hours ago)
19
ಅಮೆರಿಕ ಅಧಿಕಾರಿಗಳು ಪಾಕ್ಗೆ, ಒಪ್ಪಂದ ಆಗದಿದ್ದರೆ ಇರಾನ್ ಧ್ವಂಸ: ಟ್ರಂಪ್
(10 hours ago)
18
RR vs KKR ಪಂದ್ಯದಲ್ಲಿ ಸೋಲಿನ ಬಳಿಕ 15 ವರ್ಷದ ವೈಭವ್ ಸೂರ್ಯವಂಶಿ ಕಣ್ಣೀರಿಟ್ಟ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
(7 hours ago)
18
Mysuru Drowning Incident: ಮೈಸೂರು ಜಿಲ್ಲೆಯ ಕೆ.ಆರ್.ನಗರ ಸಮೀಪ ಅರ್ಕೇಶ್ವರ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆರು ಮಂದಿ ಮುಳುಗಿ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
(24 hours ago)
17
Guinness World Record: ಮಲೇಷ್ಯಾದ ಎಂಜಿನಿಯರ್ ಪ್ರತಾಬ್ ಮುನಿಯಾಂಡಿ ಒಟ್ಟು 42 ಹಲ್ಲುಗಳನ್ನು ಹೊಂದುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಇವರು ಹಲ್ಲುಗಳ ಸ್ವಚ್ಛತೆಗಾಗಿ ದಿನಕ್ಕೆರಡು ಬಾರಿ ಬ್ರಷ್ ಮತ್ತು ಫ್ಲೋಸಿಂಗ್ ಮಾಡುತ್ತಾರೆ.
(10 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 20
IPL Captaincy Success: ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇರೆ ತಂಡಗಳನ್ನು ಫೈನಲ್ಗೆ ಮುನ್ನಡೆಸಿರುವ ಅಯ್ಯರ್, 93 ಪಂದ್ಯಗಳಲ್ಲಿ 54 ಗೆಲುವು ದಾಖಲಿಸಿ 59ರಷ್ಟು ಸರಾಸರಿ ಗೆಲುವಿನ ಶೇಕಡಾವಾರು ಸಾಧನೆ ಹೊಂದಿದ್ದಾರೆ.
3 mins ago
ಇಂಡಿಯನ್ ರೇಸಿಂಗ್ ಲೀಗ್ನಲ್ಲಿ ಮೂರನೇ ಸ್ಥಾನ ಪಡೆದ ಕಿಚ್ಚ ಸುದೀಪ್ ತಂಡ!
3 mins ago
ಧೋನಿ ಹಾದಿಯಲ್ಲಿ ಶ್ರೇಯಸ್ ಅಯ್ಯರ್: ಟೀಂ ಇಂಡಿಯಾ ನಾಯಕತ್ವಕ್ಕೆ ಹೆಚ್ಚಿದ ಕೂಗು
3 mins ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 20 ಏಪ್ರಿಲ್ 2026
32 mins ago
ಚುರುಮುರಿ | ಆಳುವವರು–ಅಳುವವರು
32 mins ago
ಚಿನಕುರುಳಿ ಕಾರ್ಟೂನು: ಸೋಮವಾರ, 20 ಏಪ್ರಿಲ್ 2026
62 mins ago
Qatar Geopolitics: ಇರಾನ್ ದಾಳಿಯಿಂದಾಗಿ ರಾಸ್ ಲಫ್ಫಾನ್ ಅನಿಲ ಕೇಂದ್ರ ಹಾನಿಗೊಳಗಾಗಿದ್ದು, ಸುಮಾರು 20 ಬಿಲಿಯನ್ ಡಾಲರ್ ಆದಾಯ ನಷ್ಟವಾಗಿದೆ. ಅನಿಲ ಪೂರೈಕೆ ಕಡಿತವು ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ.
62 mins ago
IPL 2026: ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ ರೋಹಿತ್? ಕೋಚ್ ಹೇಳಿದ್ದಿಷ್ಟು
93 mins ago
Rahul Gandhi Tuticorin speech: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ದೇಶಕ್ಕೆ ಭೇಟಿ ಕೊಟ್ಟಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
93 mins ago
ಶೂ ಬಿಚ್ಚಿಟ್ಟು, ಕಣ್ಣೀರು ಹಾಕಿದ ಬ್ರಾಕ್: WWEಗೆ ವಿದಾಯ ಹೇಳಿದ್ರಾ ದಿ ಬೀಸ್ಟ್?
2 hours ago
Deepika Padukone Pregnancy: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2 hours ago
ಸಿದ್ಧರಾಮ ಶರಣ ಬೆಲ್ದಾಳ ಅವರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
2 hours ago
Delhi Dehradun Expressway: ದೆಹಲಿ-ಡೆಹ್ರಾಡೂನ್ ಮಾರ್ಗದ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಮೂಲಕ ಪ್ರಾಣಿಗಳಿಗೆ ಸುರಕ್ಷಿತ ಸಂಚಾರ, ಪ್ರಯಾಣಿಕರಿಗೆ ಸಮಯ ಉಳಿತಾಯ ಸೌಲಭ್ಯ ಲಭಿಸಿದೆ.
2 hours ago
Fly91 airline safety: ಹೈದರಾಬಾದ್ನಿಂದ ಹೊರಟಿದ್ದ ವಿಮಾನವು ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಹಳಿಯಾಳ ಮತ್ತು ಶಿವಮೊಗ್ಗ ಮಾರ್ಗವಾಗಿ ಸಾಗಿ ರಾತ್ರಿ 8 ಗಂಟೆಗೆ ಬೆಂಗಳೂರಿನಲ್ಲಿ ಇಳಿದಿದೆ.
3 hours ago
BJP Senior Leader: ನವದೆಹಲಿ: ಭಾರತವು ಈಗ 'ವಿಶ್ವಗುರು' ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ. ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಕ್ವಾಂಟಮ್
3 hours ago
Voter List Revision: ಸುಪ್ರೀಂ ಕೋರ್ಟ್ನ ಆದೇಶದಂತೆ ಮತದಾರರ ಪಟ್ಟಿಯ ವಿಶೇಷ ಪರಷ್ಕರಣೆ ಮೇಲ್ಮನವಿ ನ್ಯಾಯಮಂಡಳಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವಕೀಲರೊಬ್ಬರು ಪ್ರತಿಪಾದಿಸಿದ್ದು, ಈ ಕುರಿತು ಕಲ್ಕತ್ತ ಹೈಕೋರ್ಟ್
4 hours ago
Iran Crisis: ಫೆಬ್ರುವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಮಾಜಿ ಪರಮೋಚ್ಚ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಖಮೇನಿ ಸಾವು ಕುರಿತು ದೇಶದಾದ್ಯಂತ ಜನರು ಬೀದಿಗಿಳಿದು ಶೋಕ ವ್ಯಕ್ತಪಡಿಸಿದ್ದರು.
5 hours ago
Jammu Kashmir tragedy: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸಾರಿಗೆ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 15 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 hours ago
ನಮ್ಮ ಗೆಲುವಿಗೆ ಅವರೇ ಕಾರಣ: ರಾಜಸ್ಥಾನ ವಿರುದ್ಧ ಗೆದ್ದ ಬಳಿಕ ವರುಣ್ ಭಾವುಕ
6 hours ago
Pakistan mediation: ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ಆತಿಥ್ಯ ನೀಡುತ್ತಿದ್ದು, ಇದನ್ನು ಪ್ರಧಾನಿ ಮೋದಿಯವರ ರಾಜತಾಂತ್ರಿಕ ವೈಫಲ್ಯ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
6 hours ago
ಹೂವಿನಹಡಗಲಿ | ಬೈಕ್ ಸವಾರರ ಮೇಲೆ ಎರಗಿದ ಚಿರತೆ: ಮೂವರಿಗೆ ಗಾಯ
7 hours ago
RR vs KKR ಪಂದ್ಯದಲ್ಲಿ ಸೋಲಿನ ಬಳಿಕ 15 ವರ್ಷದ ವೈಭವ್ ಸೂರ್ಯವಂಶಿ ಕಣ್ಣೀರಿಟ್ಟ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
7 hours ago
ವಿಡಿಯೊ: KKR ವಿರುದ್ಧದ ಪಂದ್ಯ ಸೋತ ಬಳಿಕ ಗಳಗಳನೆ ಕಣ್ಣೀರು ಹಾಕಿದ ಸೂರ್ಯವಂಶಿ
7 hours ago
US Iran Conflict: ಏಳು ವಾರಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆಗಳು ನಡೆಯುತ್ತಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಕದನ ವಿರಾಮ ಉಲ್ಲಂಘನೆ ಆರೋಪ ಹೊರಿಸಿದ್ದಾರೆ.
8 hours ago
ಸತತ 3 ಪಂದ್ಯಗಳ ಮೊದಲ ಎಸೆತದಲ್ಲೇ ವಿಕೆಟ್: ಶಮಿಗೂ ಸಾಧ್ಯವಾಗದ ದಾಖಲೆ ಬರೆದ ಆರ್ಚರ್
8 hours ago
IPL 2026 Record: ಕೋಲ್ಕತ್ತ ಇಲ್ಲಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ನ 2026ರ 28ನೇ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ 4 ವಿಕೆಟ್ಗಳ ಜಯ ಸಾಧಿಸಿತು.
8 hours ago
Rain Alert: ರಾಜ್ಯದ 14 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ
8 hours ago
Iran Pakistan Conflict: ಅಮೆರಿಕವು ಹೊರ್ಮುಜ್ ಜಲಸಂಧಿ ನಿರ್ಬಂಧಿಸಿ ವಾಣಿಜ್ಯ ಹಡಗಿನ ಮೇಲೆ ದಾಳಿ ಮಾಡಿದ್ದರಿಂದ ಏಪ್ರಿಲ್ ಇಪ್ಪತ್ತರ ಎರಡನೇ ಸುತ್ತಿನ ಶಾಂತಿ ಮಾತುಕತೆಯನ್ನು ಇಬ್ರಾಹಿಂ ಝೊಲ್ಫಾಘರಿ ರದ್ದುಗೊಳಿಸಿದ್ದಾರೆ.
9 hours ago
ಯುಎಇಗೆ 2 ಬಿಲಿಯನ್ ಡಾಲರ್ ಸಾಲ ವಾಪಸ್: ಪಾಕ್ ಕೇಂದ್ರ ಬ್ಯಾಂಕ್
9 hours ago
Priyansh Arya: ಮುಲ್ಲನಪುರ ಇಲ್ಲಿ ನಡೆದ ಐಪಿಎಲ್ 2026ರ 29ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 54 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
9 hours ago
IPL 2026: ಭರ್ಜರಿ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣನಾದ ಪ್ರಿಯಾಂಶ್
10 hours ago
ಅಮೆರಿಕ ಅಧಿಕಾರಿಗಳು ಪಾಕ್ಗೆ, ಒಪ್ಪಂದ ಆಗದಿದ್ದರೆ ಇರಾನ್ ಧ್ವಂಸ: ಟ್ರಂಪ್
10 hours ago
ಅಮೆರಿಕಕ್ಕೆ ಇರಾನ್ ಪ್ರತೀಕಾರದ ಎಚ್ಚರಿಕೆ ಸೇರಿ ಈ ದಿನದ 10 ಪ್ರಮುಖ ಸುದ್ದಿಗಳು
10 hours ago
Guinness World Record: ಮಲೇಷ್ಯಾದ ಎಂಜಿನಿಯರ್ ಪ್ರತಾಬ್ ಮುನಿಯಾಂಡಿ ಒಟ್ಟು 42 ಹಲ್ಲುಗಳನ್ನು ಹೊಂದುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಇವರು ಹಲ್ಲುಗಳ ಸ್ವಚ್ಛತೆಗಾಗಿ ದಿನಕ್ಕೆರಡು ಬಾರಿ ಬ್ರಷ್ ಮತ್ತು ಫ್ಲೋಸಿಂಗ್ ಮಾಡುತ್ತಾರೆ.
10 hours ago
Rashid Khan biography: 2023ರ ಐಪಿಎಲ್ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ರಶೀದ್ ಖಾನ್ಗೆ ನೀಡಿದ್ದ ಭಾರತದ ಪೌರತ್ವ ಆಫರ್ ಅನ್ನು ಮೊಹಮ್ಮದ್ ಹಾಂದ್ ಜಾಫರ್ ಅವರ ಹೊಸ ಪುಸ್ತಕದಲ್ಲಿ ವಿವರಿಸಲಾಗಿದೆ.
10 hours ago
ಭಾರತ ನೀಡಿದ್ದ ಪೌರತ್ವದ ಆಫರ್ ನಿರಾಕರಿಸಿದ್ದೇನೆ: ರಶೀದ್ ಖಾನ್
10 hours ago
ರಾಷ್ಟ್ರೀಯ ಯುವ ಬಾಕ್ಸಿಂಗ್: ಕರ್ನಾಟಕದ ಸಂಭ್ರಮಾಗೆ ಚಿನ್ನ
10 hours ago
ಸೋಲಿನ ಸರಪಳಿ ಕಳಚುವತ್ತ ಮುಂಬೈ ಚಿತ್ತ: ಮತ್ತೊಂದು ಜಯದ ನಿರೀಕ್ಷೆಯಲ್ಲಿ ಟೈಟನ್ಸ್
11 hours ago
ಲಯಕ್ಕೆ ಮರಳಿದ ಚಕ್ರವರ್ತಿ, ರಿಂಕು ಸಿಂಗ್ : ಗೆಲುವಿನ ಖಾತೆ ತೆರೆದ ಕೋಲ್ಕತ್ತ
11 hours ago
US Navy Attack: ಒಮಾನ್ ಕೊಲ್ಲಿಯಲ್ಲಿ ಚೀನಾದಿಂದ ಇರಾನ್ಗೆ ಬರುತ್ತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಮೂಲಕ ಅಮೆರಿಕ ಕದನ ವಿರಾಮ ಉಲ್ಲಂಘಿಸಿದೆ ಎಂದು ಇರಾನ್ ಆರೋಪಿಸಿದೆ.
11 hours ago
Politics: ಪ್ರಾದೇಶಿಕ ಅಸ್ಮಿತೆಗಾಗಿ ಹೋರಾಡುತ್ತಿರುವ ಪಕ್ಷಗಳ ಅಸ್ತಿತ್ವಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಕಂಟಕ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಟೀಕಿಸಿದರು.
11 hours ago
ವಿಷಕಾರಿ ನೀರಿನಲ್ಲಿ ಸಾಯುತ್ತಿರುವ ಮೀನು | ವಾಯು ವಿಹಾರ ನಿಲ್ಲಿಸಿದ ಸ್ಥಳೀಯರು
11 hours ago
ಅಬಕಾರಿ ಸುಂಕ ನೀತಿಯಲ್ಲಿ ಸಮಗ್ರ ಬದಲಾವಣೆಗೆ ಸರ್ಕಾರದ ಕ್ರಮ * ಕರಡು ಮಸೂದೆ ಪ್ರಕಟ
11 hours ago
Politics: ಚಿಕ್ಕಮಗಳೂರು: ಬಿಜೆಪಿ ಜೊತೆ ಮೈತ್ರಿಯಷ್ಟೇ, ಸಿದ್ಧಾಂತದಲ್ಲಿ ಯಾವುದೇ ರಾಜಿ ಇಲ್ಲ, ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿಯಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.
11 hours ago
Cauvery River Tragedy: ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಇಬ್ಬರು ಮಕ್ಕಳು ಸೇರಿ ಆರು ಮಂದಿ ಮುಳುಗಿ ಸಾವಿಗೀಡಾದ ದಾರುಣ ಘಟನೆ ಭಾನುವಾರ ನಡೆದಿದೆ.
11 hours ago
Crime News: ಮುಂಬೈ ಪೊಲೀಸರು ₹6 ಕೋಟಿ ಮೌಲ್ಯದ 5,000 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
11 hours ago
Women Study Chairs: ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲೂ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದೆ.
11 hours ago
ತಮಿಳುನಾಡಿನ ಪಟಾಕಿ ತಯಾರಿಕಾ ಘಟಕದಲ್ಲಿ ದುರಂತ
12 hours ago
ಮತ್ತೊಂದು ಜಯದ ನಿರೀಕ್ಷೆಯಲ್ಲಿ ಟೈಟನ್ಸ್
12 hours ago
ಕರೋಟಿರ ತಂಡಕ್ಕೆ ರೋಚಕ ಜಯ
12 hours ago
Iran US Conflict: ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ಇರಾನ್ ವಿಧಿಸಿರುವ ನಿರ್ಬಂಧ ಭಾನುವಾರವೂ ಮುಂದುವರಿಯಿತು. ಜಲಸಂಧಿ ದಾಟಲು ಯತ್ನಿಸಿದ ಎರಡು ಹಡಗುಗಳಿಗೆ ಎಚ್ಚರಿಕೆ ನೀಡಲಾಗಿದೆ.
12 hours ago
ಗೆಲುವಿನ ಖಾತೆ ತೆರೆದ ಕೋಲ್ಕತ್ತ
12 hours ago
ಪಶ್ಚಿಮ ಏಷ್ಯಾ ಸಂಘರ್ಷ: ಭಾರತದಲ್ಲಿ ಎಲ್ಪಿಜಿ ಬಳಕೆ ಶೇ 13ರಷ್ಟು ಕುಸಿತ
12 hours ago
ಕ್ರೀಡಾ ವಿಜ್ಞಾನ ಆಡದೆಯೂ ವೃತ್ತಿಪರರಾಗಬಹುದು!
12 hours ago
ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ದಂಪತಿ
14 hours ago
Apr 19
IPL 2026| ಅಜೇಯ ಓಟ ಮುಂದುವರಿಸಿದ ಪಂಜಾಬ್: ಪಂತ್ ಪಡೆಗೆ ಸೋಲು
17 hours ago
ಕೆ.ಆರ್.ಪೇಟೆಯಲ್ಲಿ 31 ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್: 'ಲೋಕಾ'ದಲ್ಲಿ ಪ್ರಕರಣ
18 hours ago
IPL 2026| ರನ್ ಹೊಳೆಯಲ್ಲಿ ಮುಂದುವರಿದ ಪಂಜಾಬ್ ಅಜೇಯ ಓಟ
19 hours ago
ಅಪ್ಪ ಜನರಿಗಾಗಿ ಬದುಕಿದ ನಾಯಕ: ವಿನಯ ಕುಲಕರ್ಣಿ ಮಗಳ ಭಾವುಕ ಪೋಸ್ಟ್
20 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 19, ಭಾನುವಾರ
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ