Last Updated: 27 Jun 2026 3:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರೇಣುಕಸ್ವಾಮಿ ಕೊಲೆ: ಕಣ್ಣು ಮುಚ್ಚಿಕೊಂಡು ತಕ್ಕಡಿ ತೂಗಬೇಕಿಲ್ಲ; ಪ್ರಾಸಿಕ್ಯೂಷನ್
(17 hours ago)
42
ಫಿಫಾ ವಿಶ್ವಕಪ್: ಜರ್ಮನಿಗೆ ಆಘಾತ, ಐತಿಹಾಸಿಕ ಜಯದೊಂದಿಗೆ ಇಕ್ವಡಾರ್ ನಾಕೌಟ್ಗೆ
(17 hours ago)
28
ರಾಜ್ಯ ಸರ್ಕಾರದ್ದಷ್ಟೇ ಅನುದಾನ; ಚಿತ್ರದುರ್ಗ ಶಾಖಾ ಕಾಲುವೆ ಮಾತ್ರ ಪೂರ್ಣ
(20 hours ago)
28
ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ
(17 hours ago)
27
ವರ್ಷಗಟ್ಟಲೆ ನರಕಯಾತನೆ ಅನುಭವಿಸಿದ ಆನೆ ಮನಿಕಿಗೆ ‘ವಂತಾರ’ದಲ್ಲಿ ಮುಕ್ತಿ
(16 hours ago)
26
Avantika Sundar Wedding: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಮತ್ತು ಖ್ಯಾತ ನಿರ್ದೇಶಕ ಸುಂದರ್ ಸಿ. ಅವರ ಹಿರಿಯ ಪುತ್ರಿ ಅವಂತಿಕಾ ಸುಂದರ್ ಅವರು ಶ್ರವಣ್ ಶ್ರೀನಿವಾಸನ್ ಅವರನ್ನು ವರಿಸಿದ್ದಾರೆ.
(14 hours ago)
22
Muharram History: ಮೊಹರಂ ಎಂಬುದು ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳ ಹೆಸರು. ಸಂಭ್ರಮ, ಗೆಲುವು, ಸೋಲು–ನೋವಿನಂಥ ಕಾರಣಕ್ಕೆ ಈ ತಿಂಗಳು ಸಾಕ್ಷಿಯಾಗಿದೆ.
(20 hours ago)
17
Kushboo Sundar Daughter Marriage: ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರ ಮಗಳ ವಿವಾಹ ಜೂನ್ 25ರಂದು ಅದ್ದೂರಿಯಾಗಿ ನೆರವೇರಿದೆ.
(8 hours ago)
16
Elderly Woman Returns to India: ಆಂಧ್ರ ಮೂಲದ ಮಹಿಳೆಯೊಬ್ಬರು ಭಾರತೀಯ ಪ್ರಜೆಯಾಗಿ ತನ್ನ ಅಂತಿಮ ದಿನಗಳನ್ನು ಕಳೆಯುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಪಡೆದುಕೊಂಡಿದ್ದ ಅಮೆರಿಕದ ಪೌರತ್ವವನ್ನು ತ್ಯಜಿಸಿ, ಭಾರತಕ್ಕೆ ಮರಳಿದ್ದಾರೆ.
(14 hours ago)
16
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳ ನೇಮಕಾತಿ ತ್ವರಿತ
(20 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 26
ಅವಳು ತಪ್ಪಿತಸ್ಥಳೆಂದು ಸಾಬೀತಾದರೆ ಅದೇ ಕೋಟೆಯಿಂದ ತಳ್ಳಿ: ಸಿಯಾ ತಾಯಿ ಪೂಜಾ
70 mins ago
ಭಾರತ ತಂಡಕ್ಕೆ ಐರ್ಲೆಂಡ್ ಆಘಾತ: ಶ್ರೇಯಸ್ ನಾಯಕತ್ವದ ಮೊದಲ ಪಂದ್ಯದಲ್ಲಿ ನಿರಾಶೆ
2 hours ago
ದರ್ಶನ್ ಮಗ ವಿನೀಶ್ನಿಂದ ಕಾರು ಅಪಘಾತ; ಸ್ಪಷ್ಟನೆ ನೀಡಿದ ವಿಜಯಲಕ್ಷ್ಮೀ
2 hours ago
ಫಿಫಾ ವಿಶ್ವಕಪ್ | ಗೊಂಝಾಲೊ ಅಮೋಘ ಆಟ: ನಾಕೌಟ್ಗೆ ಲಗ್ಗೆ ಇಟ್ಟ ಈಕ್ವೆಡಾರ್ ತಂಡ
2 hours ago
ಫಿಫಾ ವಿಶ್ವಕಪ್ | ಕೊನೆ ಕ್ಷಣದಲ್ಲಿ ಕಾನ್ ಗೋಲು: ಟರ್ಕಿ ಜಯಭೇರಿ
2 hours ago
FIFA World Cup: ಜರ್ಮನಿ ವಿರುದ್ಧದ ಪಂದ್ಯದ 77ನೇ ನಿಮಿಷದಲ್ಲಿ ಗೋಲು ಹೊಡೆದ ಗೊಂಝಾಲೊ ಪ್ಲಾಟಾ ಈಕ್ವೆಡಾರ್ ತಂಡಕ್ಕೆ 2-1 ಅಂತರದ ಜಯ ತಂದುಕೊಟ್ಟರು. ಅಮೆರಿಕದ ಮೈದಾನದಲ್ಲಿ 80,663 ವೀಕ್ಷಕರು ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾದರು.
2 hours ago
Linganamakki Hydroelectric Power: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದ ಹಿನ್ನೆಲೆ 27 ಮೆಗಾ ವಾಟ್ ಸಾಮರ್ಥ್ಯದ ಘಟಕ ಸ್ಥಗಿತಗೊಂಡಿದ್ದು, ಆನಂದಕುಮಾರ್ ನೇತೃತ್ವದಲ್ಲಿ ವಾರ್ಷಿಕ ನಿರ್ವಹಣೆ ಕಾರ್ಯ ಆರಂಭವಾಗಿದೆ.
3 hours ago
Venezuela Crisis: ದುರಂತದಲ್ಲಿ 2980 ಮಂದಿ ಗಾಯಗೊಂಡಿದ್ದು, ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರು 1886 ಕೋಟಿ ರೂಪಾಯಿಗಳ ಪುನರ್ ನಿರ್ಮಾಣ ನಿಧಿ ಘೋಷಿಸಿದ್ದಾರೆ ಮತ್ತು ಕರಾಕಸ್ ವಿಮಾನ ನಿಲ್ದಾಣವನ್ನು ಸದ್ಯ ಬಂದ್ ಮಾಡಲಾಗಿದೆ.
3 hours ago
Foreign Direct Investment: ಅಮೆಜಾನ್ 2030ರ ವೇಳೆಗೆ ₹4.5 ಲಕ್ಷ ಕೋಟಿ ಹೂಡಲಿದ್ದು, ಏರ್ಟಂಕ್ ಸಂಸ್ಥೆಯು ದತ್ತಾಂಶ ಕೇಂದ್ರಕ್ಕಾಗಿ ₹2.83 ಲಕ್ಷ ಕೋಟಿ ಮೀಸಲಿಟ್ಟಿದೆ ಎಂದು ಪಿಟಿಐ ವರದಿ ಮಾಡಿದೆ.
3 hours ago
ಕಾಂಗ್ರೆಸ್ ಮತ ಬ್ಯಾಂಕ್ ರಕ್ಷಣೆಗೆ ನಿಲ್ಲಿ: ಹರಿಪ್ರಸಾದ್ ಸೂಚನೆ
3 hours ago
ಬೇನಾಮಿ ಹೆಸರಿನಲ್ಲಿ ಸನ್ನದು ಪತ್ತೆಗೆ ಕ್ರಮ: ಮುಖ್ಯಮಂತ್ರಿ ಎಚ್ಚರಿಕೆ
3 hours ago
ಅಂತಿಮ ವಿಧಿವಿಧಾನ ನೆರವೇರಿಸಿದ್ದ ಕುಟುಂಬಸ್ಥರು
3 hours ago
Silk Farmer Suicide: ತಗಡಯ್ಯನದೊಡ್ಡಿಯಲ್ಲಿ 35 ವರ್ಷದ ನಾಗರಾಜು 5 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿ ಮೃತಪಟ್ಟಿದ್ದು, 25 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಪ್ರತಿಭಟನಾಕಾರರು ಸಾಲ ನೀಡಿದ ಸಂಸ್ಥೆಯ ಮುಂದೆ ಶವವಿಟ್ಟು ಆಕ್ರೋಶ ಹೊರಹಾಕಿದ್ದಾರೆ.
3 hours ago
ಸೋನಮ್ ವಾಂಗ್ಚುಕ್ ಉಪವಾಸ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾಹಿತಿ
3 hours ago
Bidadi Township Farmers: ಬಿಡದಿ ಟೌನ್ಶಿಪ್ ರೈತರ ಸಂಕಷ್ಟ ಆಲಿಸಲು ಶನಿವಾರ ಮಧ್ಯಾಹ್ನದವರೆಗೆ ಬೈರಮಂಗಲದಲ್ಲಿ ಸಿಎಂಗೆ ಕಾಯುವುದಾಗಿ ಕುಮಾರಸ್ವಾಮಿ ತಿಳಿಸಿದ್ದು, ತಮ್ಮ ಬಳಿ ಅಂಬೇಡ್ಕರ್ ಚಿತ್ರವಿರುವ ಎಚ್ಎಂಟಿ ವಾಚ್ ಇರುವ ಬಗ್ಗೆಯೂ ಸ್ಪಷ್ಟಪಡಿಸಿದರು.
3 hours ago
CBSE New Rules: ಮಂಡಳಿಯು 7 ರಿಂದ 9ನೇ ತರಗತಿಯಲ್ಲಿ ವಿದೇಶಿ ಭಾಷೆ ಆರಿಸಿಕೊಂಡವರಿಗೆ 10ನೇ ತರಗತಿವರೆಗೆ ವಿನಾಯಿತಿ ನೀಡಿದೆ. ಹೊಸ ತ್ರಿಭಾಷಾ ಸೂತ್ರವು 2026-27ರ ಶೈಕ್ಷಣಿಕ ವರ್ಷದಿಂದ 6ನೇ ತರಗತಿಗೆ ಜಾರಿಗೆ ಬರಲಿದೆ.
4 hours ago
Congress Leader: ನೀಟ್ ಆಕಾಂಕ್ಷಿಗಳ ಪರ ಹೋರಾಟ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಸಂಸತ್ತಿನ ಒಳಗೆ ಧ್ವನಿ ಎತ್ತಿರುವ ರಾಹುಲ್ ಗಾಂಧಿ ಅವರು ಎಕ್ಸ್ ತಾಣದಲ್ಲಿ ಕಿರು ವಿಡಿಯೊ ಹಂಚಿಕೊಳ್ಳುವ ಮೂಲಕ ಅನುಭವ ಹಂಚಿಕೊಂಡಿದ್ದಾರೆ.
4 hours ago
ವೇದ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ಎಂಬ ವ್ಯಾಖ್ಯಾನ ಉಲ್ಲೇಖ
4 hours ago
ಪಕ್ಷ ತೊರೆದವರು ಬಂಡಾಯಗಾರರಲ್ಲ, ಮಾರಿಕೊಂಡವರು; ರಾವುತ್
4 hours ago
‘ನಾವು ವಿಶ್ವಾಸದ್ರೋಹಿಗಳಲ್ಲ’– ಭಿನ್ನರಿಗೆ ದೀದಿ ನಿಷ್ಠರ ತಿರುಗೇಟು
5 hours ago
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ: 32ರ ಘಟ್ಟಕ್ಕೆ ಡಚ್ ಬಳಗ ಲಗ್ಗೆ
6 hours ago
Haveri Police Case: ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜೂನ್ 23ರಂದು ಗೋ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಡಿ ಸ್ವಾಮೀಜಿ ಹಾಗೂ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
6 hours ago
E-commerce expansion: ಅಗಸ್ಟ್ 2024ರಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಸ್ತುತ 130ಕ್ಕೂ ಅಧಿಕ ನಗರಗಳಲ್ಲಿ ಸೇವೆ ನೀಡುತ್ತಿದ್ದು, ವಹಿವಾಟಿನಲ್ಲಿ ಶೇ 42ರಷ್ಟು ವೃದ್ಧಿ ಕಂಡಿದೆ ಮತ್ತು 3 ಸಾವಿರ ರೈತರನ್ನು ನೇರವಾಗಿ ಮಾರುಕಟ್ಟೆಗೆ ಜೋಡಿಸಿದೆ.
6 hours ago
Pax Silica India Partnership: ಕೃತಕ ಬುದ್ಧಿಮತ್ತೆ ಪೂರೈಕೆ ಸರಪಳಿ ಬಲಪಡಿಸಲು ಭಾರತದ ಪರವಾಗಿ ಪಂಕಜ್ ಕೃಷ್ಣನ್ ಮತ್ತು ನಾಗರಾಜ್ ನಾಯ್ಡು ಭಾಗವಹಿಸಿದ್ದರು. ವಾಷಿಂಗ್ಟನ್ ಶೃಂಗದಲ್ಲಿ ನಾವೀನ್ಯತೆಗಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು.
6 hours ago
ಕೃಷಿ ತಾಪಂಡ, ವೈಶಾಕ್ ಮೊಬೈಲ್ ಪರಿಶೀಲನೆ ನಡೆಸಿದ ಪೊಲೀಸರು
6 hours ago
‘ಜನವಿರೋಧಿ ಸರ್ಕಾರಗಳು ಧೂಳಿಪಟ’: ಕೇಂದ್ರ ಸಚಿವ
6 hours ago
Kambala Event Mysuru: ಅಕ್ಟೋಬರ್ 17 ಮತ್ತು 18 ರಂದು ಸಾತಗಳ್ಳಿಯ ವಿಟಿಯು ಮೈದಾನದಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ 8 ಕೋಟಿ ವೆಚ್ಚದಲ್ಲಿ ಕಂಬಳ ನಡೆಯಲಿದ್ದು 200 ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
6 hours ago
Bengaluru school safety: ಚಲಿಸುತ್ತಿದ್ದ ಶಾಲಾ ವಾಹನದ ಹಿಂಬದಿಯ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ, ಒಳಗಿದ್ದ ಮಕ್ಕಳು ರಸ್ತೆಗೆ ಬಿದ್ದಿರುವ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
6 hours ago
ಪ್ರೊ ಲೀಗ್ ಹಾಕಿ: ಪೆನಾಲ್ಟಿ ಶೂಟೌಟ್ನಲ್ಲಿ ಇಂಗ್ಲೆಂಡ್ಗೆ ಜಯ
6 hours ago
ಫಿಫಾ ವಿಶ್ವಕಪ್ ಟೂರ್ನಿ: 32ರ ಘಟ್ಟದಲ್ಲಿ ಜಪಾನ್–ಬ್ರೆಜಿಲ್ ಹಣಾಹಣಿ
6 hours ago
Apple Price Hike: ಮೆಮೊರಿ ಚಿಪ್ಗಳ ಕೊರತೆಯಿಂದ ಮ್ಯಾಕ್ಬುಕ್ ಮತ್ತು ಐಪ್ಯಾಡ್ ದರಗಳನ್ನು ಶೇ 42ರವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆ ಬೆನ್ನಲ್ಲೇ ಕಂಪನಿಯ ಷೇರು ಮೌಲ್ಯವು ಶೇ 6ರಷ್ಟು ಕುಸಿತ ಕಂಡಿದೆ.
6 hours ago
Qatar industrial explosion: ರಾಸ್ ಲಫನ್ ಕಾಖಾ೯ನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಹನ್ನೆರಡು ಭಾರತೀಯರ ಪೈಕಿ ನಾಲ್ವರ ಪಾರ್ಥಿವ ಶರೀರ ರವಾನೆಯಾಗಿದ್ದು ಒಟ್ಟು ಹದಿಮೂರು ಮಂದಿ ದುರಂತದಲ್ಲಿ ಬಲಿಯಾಗಿದ್ದಾರೆ.
6 hours ago
ನಾಳೆಯಿಂದ ಕೂರ್ಗ್ ಯುಟಿಎಸ್ಸಿ ಮಾಸ್ಟರ್ಸ್ ಕಪ್ ಹಾಕಿ
6 hours ago
Ayodhya Temple Scam: ಅಯೋಧ್ಯೆಯ ರಾಮಮಂದಿರಕ್ಕೆ ನಗದು ಮತ್ತು ವಸ್ತುಗಳ ರೂಪದಲ್ಲಿ ಬಂದಿರುವ ದೇಣಿಗೆಗಳ ವ್ಯಾಪಕ ದುರುಪಯೋಗ ನಡೆದಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ.
7 hours ago
ಚುರುಮುರಿ: ‘ಹಸ್ತ’ ಪಾದಾಸನ!
8 hours ago
Kushboo Sundar Daughter Marriage: ಬಹುಭಾಷಾ ನಟಿ ಖುಷ್ಬೂ ಸುಂದರ್ ಅವರ ಮಗಳ ವಿವಾಹ ಜೂನ್ 25ರಂದು ಅದ್ದೂರಿಯಾಗಿ ನೆರವೇರಿದೆ.
8 hours ago
SIR Process Update: 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮುಂದುವರಿದಿರುವಂತೆಯೇ, ಈ ಅಭಿಯಾನವು ಇಂದು (ಶುಕ್ರವಾರ) ಒಂದು ವರ್ಷ ಪೂರೈಸಿದೆ.
9 hours ago
Venezuela seismic news: ವೆನೆಜುವೆಲಾದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಂದಾಗಿ ಮೃತಪಟ್ಟವರ ಸಂಖ್ಯೆ 589ಕ್ಕೆ ಏರಿಕೆಯಾಗಿದ್ದು, 3,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
9 hours ago
ಆತ್ಮ ತೃಪ್ತಿಯ ಕ್ಷಣಗಳು: ಕೊಪ್ಪಳ ಭೇಟಿಯ ಸುಂದರ ಕ್ಷಣಗಳ ಫೋಟೊ ಹಂಚಿಕೊಂಡ ಅನುಶ್ರೀ
9 hours ago
Guinness World Records: ಈ ಸಹೋದರಿಯರು ರಿಯೊ ಡಿ ಜನೈರೋದಲ್ಲಿ ವಾಸಿಸುತ್ತಿದ್ದಾರೆ. ದೀರ್ಘಾಯುಷ್ಯದ ದಾಖಲೆಗಳನ್ನು ಪರಿಶೀಲಿಸುವ ಜಾಗತಿಕ ಸಂಸ್ಥೆಯಾದ ಲಾಂಜೆವಿಕುಯೆಸ್ಟ್ ಇವರ ವಯಸ್ಸನ್ನು ಖಚಿತಪಡಿಸಿದ ನಂತರ ಗಿನ್ನೆಸ್ ದಾಖಲೆ ನೀಡಲಾಗಿದೆ.
9 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 26 ಜೂನ್ 2026
9 hours ago
Namma Metro Accident: ‘ನಮ್ಮ ಮೆಟ್ರೊ’ ಟ್ರಿನಿಟಿ ನಿಲ್ದಾಣದ ಹೊರಭಾಗದಲ್ಲಿ ಬೆಳಕಿನ ವ್ಯವಸ್ಥೆಯ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಸ್ಪರ್ಶವಾಗಿ ಶುಕ್ರವಾರ ಮೃತಪಟ್ಟಿದ್ದಾರೆ.
9 hours ago
ಚಿನಕುರುಳಿ: ಶುಕ್ರವಾರ, 26 ಜೂನ್ 2026
10 hours ago
Mythri Movie Makers: ನಟ ನವೀನ್ ಪೋಲಿಶೆಟ್ಟಿ ಅವರು ನಿರ್ದೇಶಕರಾದ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ಸುಕುಮಾರ್ ಮತ್ತು ಲೋಕೇಶ್ ಕನಕರಾಜ್ ಅವರೊಂದಿಗೆ ಕಾಣಿಸಿಕೊಂಡಿರುವ ವಿಶೇಷ ವಿಡಿಯೊ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
11 hours ago
Apple Price Hike: ಆ್ಯಪಲ್ ಕಂಪನಿ ಮ್ಯಾಕ್ಬುಕ್, ಐಪಾಡ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆಯನ್ನು ಭಾರತದಲ್ಲಿ ಏರಿಕೆ ಮಾಡಿದೆ.
11 hours ago
ಶಾಸಕ ಪ್ರದೀಪ್ ಈಶ್ವರ್ಗೆ ಶಿಡ್ಲಘಟ್ಟ ಬಿ.ಎನ್.ರವಿಕುಮಾರ್ ಸವಾಲು
11 hours ago
Director Suni: ‘ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್’ ವಿಷಯಾಧರಿತ ಸಿನಿಮಾಗೆ ಹಾಲಿವುಡ್ನ ‘ಶಟರ್ ಐಲ್ಯಾಂಡ್’ ಪ್ರಮುಖ ಉದಾಹರಣೆ. ಭಾರತೀಯ ಸಿನಿಮಾದಲ್ಲೂ ಈ ವಿಷಯಾಧರಿತವಾಗಿ ಮಲಯಾಳದ ‘ಮಣಿಚಿತ್ರತ್ತಾಳ್’ ಹಾಗೂ ತಮಿಳಿನ ‘ಅನ್ನಿಯನ್’ ಸಿನಿಮಾಗಳು ಬಂದಿವೆ.
12 hours ago
Puducherry Arrest: ಬೆಂಗಳೂರಿನ ಕೆ.ಆರ್. ಪುರಂನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಶ್ವೇತಾಳ ಪ್ರಿಯಕರ ಕೆನತ್ನನ್ನು ವೈಟ್ಫೀಲ್ಡ್ ಉಪವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
12 hours ago
Child abuse: ಅಂಗನವಾಡಿ ಕಾರ್ಯಕರ್ತೆ ಮಗುವನ್ನು ಕಾಲಿನಿಂದ ಒದೆಯುವ ಮನಕಲಕುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಾರಾಷ್ಟ್ರದ ಪನ್ವೇಲ್ನ ನಂದಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
12 hours ago
ಮಗು ಮಾತು ಕೇಳುತ್ತಿಲ್ಲವೆಂದು ಅಲವತ್ತುಕೊಳ್ಳುವ ಬದಲು ಈ ಸೂತ್ರ ಅನುಸರಿಸಿ, ಸಂಬಂಧ ಗಟ್ಟಿಯಾಗಿಸಿ
13 hours ago
Telangana ACB Raid: ಅಮಾನತುಗೊಂಡ ತಹಶೀಲ್ದಾರ್ ಟಿ ಸುಚರಿತ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, 1.2 ಕೋಟಿ ಮೌಲ್ಯದ ಚಿನ್ನದ ಜೊತೆಗೆ ಸಿದ್ದಿಪೇಟೆಯಲ್ಲಿರುವ ಎರಡು ಎಕರೆ ಕೃಷಿ ಭೂಮಿ ಪತ್ತೆಹಚ್ಚಿದ್ದಾರೆ.
13 hours ago
Sweden Environment Minister: 30 ವರ್ಷದ ರೊಮಿನ ಪೌರ್ಮೋಖ್ತಾರಿ ತಮ್ಮ 3 ತಿಂಗಳ ಮಗು ಆಡಂ ಜೊತೆ ಲಕ್ಷೆಂಬರ್ಗ್ ಸಭೆಗೆ ಹಾಜರಾಗುವ ಮೂಲಕ ವೃತ್ತಿ ಮತ್ತು ಕುಟುಂಬದ ಸಮತೋಲನವನ್ನು ವಿಶ್ವಕ್ಕೆ ಸಾರಿದ್ದಾರೆ.
13 hours ago
Namma Metro: ಮೆಟ್ರೊ ರೈಲಿನ ಬಾಗಿಲಿಗೆ ಸರವೊಂದು ಸಿಲುಕಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಸಿದ ಘಟನೆ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
14 hours ago
Elderly Woman Returns to India: ಆಂಧ್ರ ಮೂಲದ ಮಹಿಳೆಯೊಬ್ಬರು ಭಾರತೀಯ ಪ್ರಜೆಯಾಗಿ ತನ್ನ ಅಂತಿಮ ದಿನಗಳನ್ನು ಕಳೆಯುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಪಡೆದುಕೊಂಡಿದ್ದ ಅಮೆರಿಕದ ಪೌರತ್ವವನ್ನು ತ್ಯಜಿಸಿ, ಭಾರತಕ್ಕೆ ಮರಳಿದ್ದಾರೆ.
14 hours ago
Avantika Sundar Wedding: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಮತ್ತು ಖ್ಯಾತ ನಿರ್ದೇಶಕ ಸುಂದರ್ ಸಿ. ಅವರ ಹಿರಿಯ ಪುತ್ರಿ ಅವಂತಿಕಾ ಸುಂದರ್ ಅವರು ಶ್ರವಣ್ ಶ್ರೀನಿವಾಸನ್ ಅವರನ್ನು ವರಿಸಿದ್ದಾರೆ.
14 hours ago
Muharram 2026: ದೇಶದ ಜನರಿಗೆ ಮೊಹರಂ ಸಂದೇಶವನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಜರತ್ ಇಮಾಮ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಿದ್ದಾರೆ.
15 hours ago
Pune Lohagad Fort Murder: ಕೇತನ್ ಕೊಲೆಗೆ ಸಿಯಾ ಹಾಗೂ ಚೇತನ್ ಸಂಚು ರೂಪಿಸಿದ್ದರು. ನವೆಂಬರ್ನಲ್ಲಿ ಉದಯಪುರ ಅರಮನೆಯಲ್ಲಿ ಮದುವೆ ನಿಗದಿಯಾಗಿತ್ತು. ಹತ್ಯೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.
15 hours ago
Earthquake Alert System: ಜಪಾನ್, ಚಿಲಿ ದೇಶಗಳಿಗೆ ಹೋಲಿಸಿದರೆ ವೆನೆಜುವೆಲಾದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುವುದಿಲ್ಲ. ಜಪಾನ್ನಂತಹ ಹಲವಾರು ಭೂಕಂಪ ಪೀಡಿತ ಪ್ರದೇಶಗಳಲ್ಲಿ ‘ಅರ್ಲಿ ಅರ್ಥ್ಕ್ವೇಕ್ ವಾರ್ನಿಂಗ್ಸ್’ (ಇಇಡಬ್ಲ್ಯೂ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ
15 hours ago
Operation Dream Theater Teaser: ಚಂದನವನದ ತಾರಾ ನಟರಾದ ಶಿವರಾಜ್ಕುಮಾರ್ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ
15 hours ago
Baahubali sequel rumors:ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ 'ಬಾಹುಬಲಿ' ಚಿತ್ರದ ಭಾಗ–3 ಶೀಘ್ರದಲ್ಲೇ ಬರಲಿದೆಯೇ? ಇಂತದ್ದೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವಾಗಿರುವುದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ