Last Updated: 23 May 2026 10:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Cremy Layer Benefits: ಕರ್ನಾಟಕದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ನೇಮಕಾತಿ ಪ್ರಕರಣದಲ್ಲಿ ₹8 ಲಕ್ಷ ಆದಾಯ ಮಿತಿ ಮೀರಿದ ಕುರುಬ ಸಮುದಾಯದ ಅಭ್ಯರ್ಥಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಪೀಠವು ವಜಾಗೊಳಿಸಿದೆ.(13 hours ago)21
  2. Everest Expedition: ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿ ವಾಪಸ್‌ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(21 hours ago)19
  3. Super El Nino risk: ಪೆಸಿಫಿಕ್ ಮಹಾಸಾಗರದ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಮುನ್ಸೂಚನೆಯಿದ್ದು, 1877-78ರ ಭೀಕರ ಬರಗಾಲದಂತಹ ಪರಿಸ್ಥಿತಿ ಮರುಕಳಿಸುವ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.(15 hours ago)18
  4. Cockroach Janata Party: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ.(22 hours ago)18
  5. Bhojshala SC Appeal: ಖಾಝಿ ಮೊಯಿನುದ್ದೀನ್ ಸಲ್ಲಿಸಿರುವ ಈ ಅರ್ಜಿಯು ಮುಸ್ಲಿಮರ ಪ್ರಾರ್ಥನೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಇಂದೋರ್ ಪೀಠದ ಆದೇಶ ಪ್ರಶ್ನಿಸಿದೆ. ಭೂಮಿಗಾಗಿ ಸರ್ಕಾರಕ್ಕೆ ಮೊರೆಯಿಡಲು ಸೂಚಿಸಿರುವುದಾಗಿ ವರದಿಯಾಗಿದೆ.(20 hours ago)17
  6. Karnataka Fuel Tax: 2021ರ ಸೆಪ್ಟೆಂಬರ್ 24ರಂದು ಸಿದ್ದರಾಮಯ್ಯ ನೀಡಿದ್ದ 10 ರೂಪಾಯಿ ತೆರಿಗೆ ಕಡಿತದ ಭರವಸೆಯನ್ನು ಬಿಜೆಪಿ ನೆನಪಿಸಿದ್ದು, ಇರಾನ್ ಯುದ್ಧದಿಂದ ಕಚ್ಚಾತೈಲದ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಸವಾಲು ಹಾಕಲಾಗಿದೆ.(23 hours ago)16
  7. CBI investigation: ಮಧ್ಯಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ 33 ವರ್ಷದ ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಮಧ್ಯಪ್ರದೇಶ ಸರ್ಕಾರ ಶಿಫಾರಸು ಮಾಡಿದೆ.(21 hours ago)15
  8. ಭೂ ಮಾಲೀಕರಿಗೆ ಪರಿಹಾರ ಪಾವತಿಸಲು ತಾನು ಬಾಧ್ಯಸ್ಥನಲ್ಲ–ಎನ್‌ಎಚ್‌ಎಐ ಪ್ರತಿಪಾದನೆ (13 hours ago)13
  9. ‌ಮಂಡ್ಯ | ಬೆದರಿಕೆ ಕರೆ: ಪಿಸ್ತೂಲ್‌ನೊಂದಿಗೆ ಉಪಲೋಕಾಯುಕ್ತರ ಓಡಾ‌ಟ(17 hours ago)13
  10. Tulsi Gabbard Resignation: ಪತಿ ಅಬ್ರಹಾಂ ಅವರಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದರಿಂದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತಮ್ಮ ಸ್ಥಾನವನ್ನು ತೊರೆಯಲಿದ್ದು, ಜೂನ್ 30ರ ವರೆಗೆ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ.(9 hours ago)13

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 23
May 22