Last Updated: 4 May 2026 11:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
39ನೇ ವಯಸ್ಸಿಗೆ ಬದುಕು ಮುಗಿಸಿದ ಪೊಲೀಸ್ ಅಧಿಕಾರಿ ಬಿ.ಎನ್. ಲಾವಣ್ಯ
(7 hours ago)
35
Election Fraud Allegation: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 200ಕ್ಕೂ ಅಧಿಕ ಮತಗಳನ್ನು ತಿದ್ದಿ, ಕಾಂಗ್ರೆಸ್ ಶಾಸಕರಿಗೆ ಬಂದಿದ್ದ ಮತಗಳನ್ನು ಬದಲಾಯಿಸಲಾಗಿದ್ದು...
(22 hours ago)
25
US military presence: ಜರ್ಮನಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಅಮೆರಿಕವು ಅಲ್ಲಿಂದ 5,000 ಸೈನಿಕರನ್ನು ಹಿಂಪಡೆಯಲು ನಿರ್ಧರಿಸಿದೆ. ಯುರೋಪ್ನಾದ್ಯಂತ ಗಮನಾರ್ಹ ಸೇನಾ ಉಪಸ್ಥಿತಿ ಇದ್ದು, ಇಟಲಿಯಲ್ಲಿ 12,662 ಸೈನಿಕರು ನೆಲೆಸಿದ್ದಾರೆ.
(18 hours ago)
19
ಆಸ್ತಿ ದಾಖಲೆ ಇನ್ನು ನೇರ ಮೊಬೈಲ್ಫೋನ್ಗೆ: ಸಚಿವ ಕೃಷ್ಣ ಬೈರೇಗೌಡ
(23 hours ago)
16
ಸಿಕ್ಸರ್ನಿಂದ ಗಾಯಗೊಂಡ ಅಭಿಮಾನಿಗೆ ವಿವಿಐಪಿ ಟಿಕೆಟ್ ನೀಡಿದ ಪ್ರೀತಿ ಜಿಂಟಾ
(22 hours ago)
15
Karnataka Election Updates: ಡಿ.ಎನ್. ಜೀವರಾಜ್ 52 ಮತಗಳ ಅಂತರದಿಂದ ಜಯ ಸಾಧಿಸಿದ್ದು, ಮರುಎಣಿಕೆ ಪ್ರಕ್ರಿಯೆಯಲ್ಲಿ 1,540 ಮತಗಳ ಪೈಕಿ 255 ಮತಗಳು ಅಸಿಂಧುವಾಗಿವೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.
(12 hours ago)
14
Political Party Preparations: ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನಲ್ಲಿ 500 ಮಂದಿಗೆ ಬಿರಿಯಾನಿ ಸಿದ್ಧಪಡಿಸಲಾಗುತ್ತಿದ್ದು, ಕೊಚ್ಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಲಡ್ಡುಗಳನ್ನು ಆರ್ಡರ್ ಮಾಡಿ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.
(20 hours ago)
13
Bengal election analysis: ದಾಖಲೆಯ ಶೇ 92.47ರಷ್ಟು ಮತದಾನದೊಂದಿಗೆ ಪಶ್ಚಿಮ ಬಂಗಾಳ ಚುನಾವಣೆಯು ಗಮನಸೆಳೆದಿದೆ. 21 ವರ್ಷಗಳ ನಂತರ ನಡೆದ ಎಸ್ಐಆರ್ ಪರಿಷ್ಕರಣೆಯಲ್ಲಿ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು.
(15 hours ago)
12
Siddharthnagar Rescue: ರೀಲ್ಸ್ ಮಾಡಲು ಉಪಯೋಗ ಶೂನ್ಯ ನೀರಿನ ಟ್ಯಾಂಕ್ ಹತ್ತಿದ್ದ ಐವರು ಬಾಲಕರ ಪೈಕಿ, ಮೆಟ್ಟಿಲು ತುಂಡಾದ ಪರಿಣಾಮ ಮೂವರು ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
(18 hours ago)
12
Election Update: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕಾಗಿ ಮತ ಎಣಿಕೆಯು ಪ್ರಗತಿಯಲ್ಲಿದೆ. ಪ್ರಸ್ತುತ, ಪ್ರಾಥಮಿಕ ಹಂತವಾಗಿ ಅಂಚೆ ಮತಗಳನ್ನು ಎಣಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.
(3 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 4
Maharashtra Election News: ಅಜಿತ್ ಪವಾರ್ ಅವರ ನಿಧನದಿಂದ ತೆರವಾದ ಬಾರಾಮತಿ ಕ್ಷೇತ್ರದಲ್ಲಿ ಅವರ ಪತ್ನಿ ಸುನೇತ್ರಾ ಸ್ಪರ್ಧಿಸಿದ್ದರು. ಶರದ್ ಪವಾರ್ ಬಣ ಸ್ಪರ್ಧಿಸದಿದ್ದರೂ, ಆರಂಭಿಕ 26,000 ಮತಗಳ ಎಣಿಕೆಯಲ್ಲಿ ಎಲ್ಲವೂ ಇವರಿಗೇ ಬಂದಿವೆ.
17 mins ago
Sringeri Recount Result: ಹೈಕೋರ್ಟ್ ಆದೇಶದ ಮೇರೆಗೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಟಿ.ಡಿ.ರಾಜೇಗೌಡ ವಿರುದ್ಧ ಡಿ.ಎನ್.ಜೀವರಾಜ್ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಚುನಾವಣಾಧಿಕಾರಿ ಗೌರವಕುಮಾರ್ ಶೆಟ್ಟಿ ಅವರಿಂದ ಪ್ರಮಾಣ ಪತ್ರ ಪಡೆದರು.
17 mins ago
ರಾಜ್ಯದ ಹಲವೆಡೆ ಮಳೆ: ಸೋಮವಾರದಿಂದ 4 ದಿನ 17 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’
17 mins ago
Tamil Nadu Elections: ನೀಲಾಂಕರೈ ನಿವಾಸಕ್ಕೆ ರಾಧನ್ ಪಂಡಿತ್ ಆಗಮನ. ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಟಿವಿಕೆ ಸದ್ಯ ನೂರು ಸ್ಥಾನಗಳ ಸನಿಹ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿದೆ.
46 mins ago
West Bengal Poll Results: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. 2021ರಲ್ಲಿ ಟಿಎಂಸಿ 215 ಸ್ಥಾನ ಗೆದ್ದಿತ್ತು.
46 mins ago
Vijay's Party Lead: ತಮಿಳುನಾಡು ಚುನಾವಣೆಯಲ್ಲಿ, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಆರಂಭಿಕವಾಗಿ 89 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಃ ವಿಜಯ್ ತಿರುಚ್ಚಿ (ಪೂರ್ವ) ಹಾಗೂ ಪೆರಂಬೂರ್ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
46 mins ago
Puducherry Assembly Election: ಪುದುಚೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಈ ಚುನಾವಣೆಯಲ್ಲಿ ದಾಖಲೆಯ ಶೇಕಡಾ 89.83ರಷ್ಟು ಮತದಾನವಾಗಿದ್ದು, ಆರಂಭಿಕ ಸುತ್ತಿನಲ್ಲಿ ಎನ್ಡಿಎ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
76 mins ago
Kerala Election Results 2026: ಇಡೀ ದೇಶದ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಯುಡಿಎಫ್ 90 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಎಲ್ಡಿಎಫ್ 40 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
76 mins ago
Assam Assembly Election: ಗುವಾಹಟಿ: ಈಶಾನ್ಯದ ಹೆಬ್ಬಾಗಿಲು ಆಸ್ಸಾಂನಲ್ಲಿ 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಿದೆ.
76 mins ago
Kerala Assembly Elections: ಇಡೀ ದೇಶದ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಆರಂಭಿಕ ಟ್ರೆಂಡ್ ಪ್ರಕಾರ ಯುಡಿಎಫ್ಗೆ ಮುನ್ನಡೆ
76 mins ago
Assam Result: ಅಸ್ಸಾಂನಲ್ಲಿ ಸತತ 2 ಬಾರಿ ಆಡಳಿತ ನಡೆಸಿರುವ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ತವಕದಲ್ಲಿದೆ. ಇನ್ನೊಂದೆಡೆ 10 ವರ್ಷಗಳ ಜಯದ ಬರ ನೀಗಿಸುವ ತವಕದಲ್ಲಿ ಕಾಂಗ್ರೆಸ್ ಪಕ್ಷವಿದೆ.
106 mins ago
Actress Trisha: ನಟಿ ತ್ರಿಶಾ ಕೃಷ್ಣನ್ ಅವರು ತಮ್ಮ 43ನೇ ಹುಟ್ಟುಹಬ್ಬದ ಅಂಗವಾಗಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವಿಜಯ ಅವರ ಟಿವಿಕೆ ಪಕ್ಷವು ಪ್ರಸ್ತುತ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
2 hours ago
BMRCL Station Closure: ವಿದ್ಯುತ್ ವ್ಯತ್ಯಯದ ಕಾರಣ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಬಿಎಂಆರ್ಸಿಎಲ್ ಅಧಿಕಾರಿಗಳು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದ್ದಾರೆ.
2 hours ago
By-Election News: ಬಾಗಲಕೋಟೆ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಹಿಂದೆ ಎಚ್.ವೈ. ಮೇಟಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವಾರ ಕಾಲ ಪ್ರಚಾರ ನಡೆಸಿದ್ದರು.
2 hours ago
Kerala Election Results 2026: ಇಡೀ ದೇಶದ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಚುನಾವಣಾ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ.
2 hours ago
Election Update: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕಾಗಿ ಮತ ಎಣಿಕೆಯು ಪ್ರಗತಿಯಲ್ಲಿದೆ. ಪ್ರಸ್ತುತ, ಪ್ರಾಥಮಿಕ ಹಂತವಾಗಿ ಅಂಚೆ ಮತಗಳನ್ನು ಎಣಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.
3 hours ago
Bengal Polls Outcome: ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಶೇ 92.47 ರಷ್ಟು ದಾಖಲೆಯ ಮತದಾನವಾಗಿದೆ. 21 ವರ್ಷಗಳ ನಂತರ ನಡೆದ ವಿಶೇಷ ಪರಿಷ್ಕರಣೆಯಲ್ಲಿ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
3 hours ago
Assembly Elections 2026: ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ಪುದುಚೇರಿಗಳ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಶೇ 92.47ರಷ್ಟು ದಾಖಲೆಯ ಮತದಾನವಾಗಿದೆ.
3 hours ago
ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಜಯ: ತಿರುಪತಿ ವಿಶ್ವಾಸ
3 hours ago
MK Alagiri Politics: ಕೇಂದ್ರ ಹಾಗೂ ದಕ್ಷಿಣ ತಮಿಳುನಾಡಿನಲ್ಲಿ ಪ್ರಭಾವಿಯಾಗಿದ್ದ ಅಳಗಿರಿ ಅವರ ಆಪ್ತ ಮನ್ನನ್ 2025ರ ಫೆಬ್ರುವರಿಯಲ್ಲಿ ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. 2009ರಲ್ಲಿ ದಕ್ಷಿಣ ವಲಯ ಕಾರ್ಯದರ್ಶಿಯಾಗಿದ್ದ ಇವರು ಪ್ರಸ್ತುತ ರಾಜಕೀಯದಿಂದ ದೂರವಿದ್ದಾರೆ.
3 hours ago
EVM strongroom controversy: ಮತ ಎಣಿಕೆಗೂ ಮುನ್ನ, ಮಮತಾ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ಪಿತೂರಿಯ ಆರೋಪ ಮಾಡಿದ್ದಾರೆ.
3 hours ago
Project Freedom: ‘ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ ವಿದೇಶಿ ಹಡಗುಗಳನ್ನು ಸೋಮವಾರದಿಂದ ಸುರಕ್ಷಿತವಾಗಿ ಹೊರತರಲು ನಮ್ಮ ನೌಕಾಪಡೆ ಸಹಾಯ ಮಾಡಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
3 hours ago
Weather Update: ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದೆರಡು ದಿನ ಮಳೆ ಸುರಿದಿದ್ದರೂ ತಾಪಮಾನ ತಗ್ಗುತ್ತಿಲ್ಲ. ಈ ಬಾರಿ ಸೂರ್ಯಾಘಾತಕ್ಕೆ ಜನ ತಲ್ಲಣಿಸಿದ್ದಾರೆ ಎಂದು ವರದಿ.
4 hours ago
India Climate Crisis: ಭಾರತದ ಸುಮಾರು 38 ಕೋಟಿ ಕಾರ್ಮಿಕರು ತೀವ್ರ ತಾಪಮಾನಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. 2030ರ ವೇಳೆಗೆ 20 ಕೋಟಿ ಜನರು ಮಾರಕ ಶಾಖದ ಪರಿಣಾಮಕ್ಕೆ ಈಡಾಗುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ.
4 hours ago
Viral Video Fact Check: ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದಲ್ಲಿ 2024ರ ಏಪ್ರಿಲ್ 26ರಂದು ನಡೆದ ಘಟನೆಯನ್ನು ದೆಹಲಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಚುಡಾಯಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ಬಗ್ಗೆ ವಿ.ವಿ ಒಪ್ಪಿಕೊಂಡಿದೆ.
4 hours ago
Caste Discrimination Hosakote: ಹೊಸಕೋಟೆಯ ಇಟ್ಟಸಂದ್ರದ 120ಕ್ಕೂ ಹೆಚ್ಚು ದಲಿತ ಕುಟುಂಬಗಳು 40 ವರ್ಷಗಳಿಂದ ಮನೆ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿವೆ. ಎಸ್ಸಿಎಸ್ಪಿ ಅನುದಾನ ದುರ್ಬಳಕೆಯಾಗಿದ್ದು, ಸರ್ಕಾರಿ ವೇಣುಗೋಪಾಲ ದೇವಸ್ಥಾನಕ್ಕೂ ಪ್ರವೇಶ ನಿಷೇಧಿಸಲಾಗಿದೆ.
4 hours ago
West Bengal Elections: ಮತದಾರರ ಪಟ್ಟಿಯಿಂದ 27 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಜನವರಿ ಹಾಗೂ ಫೆಬ್ರುವರಿ ಅವಧಿಯಲ್ಲಿ ಒಟ್ಟು ಮತದಾರರ ಸಂಖ್ಯೆ 7.08 ಕೋಟಿಯಿಂದ 6.44 ಕೋಟಿಗೆ ಇಳಿಕೆಯಾದ ಅಂಶ ಆತಂಕಕಾರಿಯಾಗಿದೆ.
4 hours ago
Karnataka Education: ಆಂಧ್ರದ ಸುಮಾರು 65 ಶಾಲೆಗಳ 12000 ವಿದ್ಯಾರ್ಥಿಗಳು ಕಾಲೇಜು ಪ್ರವೇಶಾತಿ ಸಮಸ್ಯೆಯಿಂದ ಕನ್ನಡದಿಂದ ವಿಮುಖರಾಗುತ್ತಿದ್ದು, ಆದೋನಿಯಲ್ಲಿ ಈಗಾಗಲೇ 3 ಕನ್ನಡ ಶಾಲೆಗಳು ಮುಚ್ಚಿವೆ.
4 hours ago
Iran war impact: ಇರಾನ್ ಯುದ್ಧದಿಂದಾಗಿ ಭಾರತದಲ್ಲಿ 2026ರ ಜನವರಿಯಲ್ಲಿ ಶೇ 2.13ರಷ್ಟಿದ್ದ ಆಹಾರ ಹಣದುಬ್ಬರ ಫೆಬ್ರುವರಿಯಲ್ಲಿ ಶೇ 3.47ಕ್ಕೇರಿದೆ ಹಾಗೂ 2025ರಲ್ಲಿ 11.6 ಲಕ್ಷ ಟ್ರ್ಯಾಕ್ಟರ್ಗಳು ಮಾರಾಟವಾಗಿವೆ.
4 hours ago
ರಾಜಸ್ಥಾನ ರಾಯಲ್ಸ್: ಶೇ 75ರಷ್ಟು ಪಾಲು ಖರೀದಿಸಿದ ಮಿತ್ತಲ್ ಕುಟುಂಬ
4 hours ago
ತಳದಲ್ಲಿರುವ ತಂಡಗಳ ಮುಖಾಮುಖಿ
4 hours ago
ಬಿಎಫ್ಸಿಗೆ ಇಂದು ಒಡಿಶಾ ಸವಾಲು
4 hours ago
ಫೈನಲ್ನಲ್ಲಿ ಎಡವಿದ ಧಾಮ್ನೆ
4 hours ago
Election Results Live: ಕರ್ನಾಟಕ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.
5 hours ago
ಶೃಂಗೇರಿ ಮತಎಣಿಕೆಯಲ್ಲಿ ಕುತಂತ್ರ, ದೇಶಕ್ಕೆ ದೊಡ್ಡ ಕಳಂಕ: ಡಿ.ಕೆ. ಶಿವಕುಮಾರ್
5 hours ago
39ನೇ ವಯಸ್ಸಿಗೆ ಬದುಕು ಮುಗಿಸಿದ ಪೊಲೀಸ್ ಅಧಿಕಾರಿ ಬಿ.ಎನ್. ಲಾವಣ್ಯ
7 hours ago
May 3
ಶಾಸಕ ಟಿ.ಡಿ.ರಾಜೇಗೌಡಗೆ ಕಡಿಮೆಯಾದ 255 ಅಂಚೆ ಮತಗಳು: ಜೀವರಾಜ್ ಮುನ್ನಡೆ
11 hours ago
ರೋಚಕ ಕಾದಾಟದಲ್ಲಿ ಗುಜರಾತ್ಗೆ ಮಣಿದ ಪಂಜಾಬ್ ಕಿಂಗ್ಸ್
11 hours ago
ಗುಂಡಣ್ಣ ಕಾರ್ಟೂನು: ಭಾನುವಾರ 03 ಮೇ 2026
11 hours ago
IPL Cricket: ಗುಜರಾತ್ ತಂಡವು 4 ವಿಕೆಟ್ ಗೆಲುವು ಸಾಧಿಸಿತು. ಜೇಸನ್ ಹೋಲ್ಡರ್ 24ಕ್ಕೆ 4 ವಿಕೆಟ್ ಪಡೆದರೆ, ಸೂರ್ಯಾಂಶ್ ಶೆಡ್ಗೆ 57 ರನ್ ಗಳಿಸಿದರು. ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಾಯಿ ಸುದರ್ಶನ್ ಮಿಂಚಿದರು.
11 hours ago
Karnataka Election Updates: ಡಿ.ಎನ್. ಜೀವರಾಜ್ 52 ಮತಗಳ ಅಂತರದಿಂದ ಜಯ ಸಾಧಿಸಿದ್ದು, ಮರುಎಣಿಕೆ ಪ್ರಕ್ರಿಯೆಯಲ್ಲಿ 1,540 ಮತಗಳ ಪೈಕಿ 255 ಮತಗಳು ಅಸಿಂಧುವಾಗಿವೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.
12 hours ago
Kerala Polls: ಮಲಪ್ಪುರಂನ ಪಾಂಡಿಕ್ಕಾಡ್ನಲ್ಲಿ ಐದು ಸಾವಿರ ಜನರಿಗೆ ಬಿರಿಯಾನಿ ವಿತರಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಕೊಚ್ಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಲಡ್ಡುಗಳಿಗೆ ಬೇಡಿಕೆ ಸಲ್ಲಿಸಿ ಪೋಸ್ಟರ್ ಸಿದ್ಧಪಡಿಸಿದ್ದಾರೆ.
12 hours ago
Madhya Pradesh Accident: ಬಾರ್ಗಿ ಜಲಾಶಯದ ದೋಣಿಯಲ್ಲಿದ್ದ ಒಟ್ಟು ನಲವತ್ತೊಂದು ಪ್ರಯಾಣಿಕರ ಪೈಕಿ ಇಪ್ಪತ್ತೆಂಟು ಜನರನ್ನು ರಕ್ಷಿಸಲಾಗಿದ್ದು, ಮಯೂರಂ ಮತ್ತು ಕಾಮರಾಜ್ ಎಂಬುವವರ ಶವ ಇಂದು ಪತ್ತೆಯಾದ ಮೂಲಕ ಸಾವು ಹೆಚ್ಚಿದೆ.
12 hours ago
Karnataka Election: ಮೇ 4ರಂದು ನಡೆಯುವ ಎಣಿಕೆಯಲ್ಲಿ ಬಾಗಲಕೋಟೆಯಲ್ಲಿ 23 ಹಾಗೂ ದಾವಣಗೆರೆಯಲ್ಲಿ 21 ಸುತ್ತುಗಳಿವೆ. ಈ ಕ್ಷೇತ್ರದಲ್ಲಿ ಕ್ಯೂಆರ್ ಕೋಡ್ ಆಧಾರಿತ ಗುರುತಿನ ಚೀಟಿ ಬಳಸಿರುವುದು ವಿಶೇಷವಾಗಿದೆ.
12 hours ago
Gadag Tontadarya Mutt: ಡಾನ್ಸಿಂಗ್ ಪ್ಲೇ ಆಟದ ಬೋಗಿಗಳು ಭಾನುವಾರ ರಾತ್ರಿ ಪಲ್ಟಿಯಾದ ಕಾರಣ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಪ್ರತಿಭಟನೆ ನಡೆದಿದೆ.
12 hours ago
Sringeri Election Verdict: ಮರುಎಣಿಕೆಯಲ್ಲಿ ರಾಜೇಗೌಡ ಅವರ 255 ಅಂಚೆ ಮತಗಳು ಅಸಿಂಧುವಾಗಿದ್ದು, ಟಿ.ಡಿ. ರಾಜೇಗೌಡ ಅವರ ಸ್ಥಾನ ಭೀತಿಯಲ್ಲಿದೆ. ಜೀವರಾಜ್ 52 ಮತಗಳ ಮುನ್ನಡೆ ಸಾಧಿಸಿ ವರದಿ ಸಲ್ಲಿಸಲಾಗಿದೆ.
13 hours ago
Karnataka Weather Forecast: ಹವಾಮಾನ ಇಲಾಖೆಯು ಮುಂದಿನ ಒಂದು ವಾರ ಮಳೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ ಹಾಗು ಕೊಡಗು ಸೇರಿದಂತೆ ಹದಿನೇಳು ಜಿಲ್ಲೆಗಳಲ್ಲಿ ಭಾರಿ ಗಾಳಿ ಸಹಿತ ಗುಡುಗು ಸಂಭವಿಸಲಿದೆ.
14 hours ago
Canada Intelligence Report: ಖಾಲಿಸ್ತಾನಿ ಉಗ್ರರು ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು 'ರಾಷ್ಟ್ರೀಯ ಭದ್ರತೆಗೆ ಬೆದರಿಕೆ'ಯಾಗಿದ್ದಾರೆ ಎಂದು ಕೆನಡಾದ ಗುಪ್ತಚರ ಸಂಸ್ಥೆಯು ಘೋಷಿಸಿದೆ.
14 hours ago
ಗುಜರಾತ್ ಎದುರು ರನ್ ಗಳಿಸಲು ಪರದಾಡಿದ ಪಂಜಾಬ್ಗೆ ಸೂರ್ಯಾಂಶ್–ಸ್ಟೊಯಿನಿಸ್ ಆಸರೆ
14 hours ago
ಶಾಂತಿ ಮಾತುಕತೆಯ ಬಿಕ್ಕಟ್ಟು ನಿವಾರಿಸಲು ಕ್ರಮ
14 hours ago
Iran De-escalation Proposal: ಅಮೆರಿಕಕ್ಕೆ ಸಲ್ಲಿಸಿರುವ 14 ಅಂಶಗಳ ಪ್ರಸ್ತಾವನೆಯಲ್ಲಿ, ಇರಾನ್ ತನ್ನ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಮತ್ತು ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
14 hours ago
Vivek Vihar Fire: ಪೂರ್ವ ದೆಹಲಿಯ ವಿವೇಕ್ ವಿಹಾರದ ನಾಲ್ಕು ಮಹಡಿಯ ಕಟ್ಟಡದಲ್ಲಿ ಮುಂಜಾನೆ 3:48ಕ್ಕೆ ಎಸಿ ಸ್ಫೋಟದಿಂದ ಈ ದುರಂತ ಸಂಭವಿಸಿದೆ. ಹನ್ನೆರಡು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದ್ದು ಹಸುಗೂಸು ಸೇರಿ ಒಂಬತ್ತು ಜನ ಮೃತಪಟ್ಟಿದ್ದಾರೆ.
14 hours ago
Kerala UDF Leadership: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯ ನಿರ್ಧಾರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಷಿ ಭಾನುವಾರ ಹೇಳಿದ್ದಾರೆ.
15 hours ago
Bengal election analysis: ದಾಖಲೆಯ ಶೇ 92.47ರಷ್ಟು ಮತದಾನದೊಂದಿಗೆ ಪಶ್ಚಿಮ ಬಂಗಾಳ ಚುನಾವಣೆಯು ಗಮನಸೆಳೆದಿದೆ. 21 ವರ್ಷಗಳ ನಂತರ ನಡೆದ ಎಸ್ಐಆರ್ ಪರಿಷ್ಕರಣೆಯಲ್ಲಿ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು.
15 hours ago
IPL 2026 SRH vs KKR| ರಹಾನೆ, ರಘುವಂಶಿ ಬ್ಯಾಟಿಂಗ್ ನೆರವಿನಿಂದ ಗೆದ್ದ ಕೆಕೆಆರ್
15 hours ago
IPL 2026: IPL 2026 SRH vs KKR| ರಹಾನೆ, ರಘುವಂಶಿ ಬ್ಯಾಟಿಂಗ್ ನೆರವಿನಿಂದ ಗೆದ್ದ ಕೆಕೆಆರ್
15 hours ago
IPL 2026: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 45ನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ, ಅಂಗ್ಕ್ರಿಷ್ ರಘುವಂಶಿ ಅವರ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್(ಎಸ್ಆರ್ಎಚ್) ವಿರುದ್ಧ ಕೋಲ್ಕತ್ತ ನೈಟ್ರೈಡರ್ಸ್(ಕೆಕೆಆರ್) ತಂಡವು 7 ವಿಕೆಟ್ಗಳ ಗೆಲುವು ಸಾಧಿಸಿದೆ..
16 hours ago
IPL 2026| ಕೆಕೆಆರ್ಗೆ ಹ್ಯಾಟ್ರಿಕ್ ಗೆಲುವು: ಪ್ಲೇ–ಆಫ್ ಆಸೆ ಜೀವಂತ
16 hours ago
IPL 2026| ಪಂಜಾಬ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್
16 hours ago
ವಾರ ಭವಿಷ್ಯ: ಈ ರಾಶಿಯವರ ಎಲ್ಲ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗುತ್ತದೆ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ