Last Updated: 1 Apr 2026 4:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಆಗುವ ಪ್ರಯೋಜನ ತಿಳಿಯಿರಿ
(18 hours ago)
39
Karnataka BJP Politics: ಬಾಗಲಕೋಟೆ ಕಣದಲ್ಲಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ವಿಜಯೇಂದ್ರ ಪರೋಕ್ಷ ಸಮ್ಮತಿ ನೀಡಿದ್ದು, ಪಕ್ಷದ ಬ್ಯಾನರ್ ಬಳಸದಂತೆ ಯತ್ನಾಳರಿಗೆ ಸೂಚನೆ ನೀಡಿರುವ ಸುಳಿವು ಸಿಕ್ಕಿದೆ.
(21 hours ago)
22
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಕಣ್ಮರೆ: ಬದುಕಿದ್ದಾರಾ? ಎಲ್ಲಿದ್ದಾರೆ?
(20 hours ago)
18
New Financial Year: 2026-27ನೇ ಆರ್ಥಿಕ ವರ್ಷ ಇಂದಿನಿಂದ ಆರಂಭವಾಗಿದೆ. ಹಣಕಾಸಿಗೆ ಸಂಬಂಧಿಸಿದ ಹಲವು ಬದಲಾವಣೆಗಳು ಬುಧವಾರದಿಂದ (ಏಪ್ರಿಲ್ 1) ಜಾರಿಗೆ ಬರಲಿವೆ.
(21 hours ago)
18
River Cleaning: ಮಧ್ಯಪ್ರದೇಶದ ಯುವಕನೊಬ್ಬ ಕಲುಷಿತಗೊಂಡ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾನೆ. ಯುವಕನ ಈ ಕಾರ್ಯಕ್ಕೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅಭಿನಂದಿಸಿದ್ದಾರೆ.
(12 hours ago)
17
Promotions Rules: ಸರ್ಕಾರಿ ನೌಕರರು ಹುದ್ದೆಯಲ್ಲಿ ಮುಂಬಡ್ತಿ ಪಡೆಯಲು ಸೇವಾನುಭವ ಅಥವಾ ಸೇವಾ ಜೇಷ್ಠತೆ ಒಂದೇ ಮಾನದಂಡವಲ್ಲ. ಅಗತ್ಯವಾದ ತರಬೇತಿ ಪಡೆಯುವುದೂ ಕಡ್ಡಾಯ ಎಂದು ರಾಜ್ಯ ಸರ್ಕಾರ ತಿಳಿಸಿದೆ.
(17 hours ago)
16
ಆರ್ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರರಾಗಿ ನವಿ ಯುಪಿಐ
(15 hours ago)
15
Bunker Buster Bomb: ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದು, ಇರಾನ್ನ ಇಸ್ಫಹಾನ್ ನಗರದ ಮೇಲೆ ಅಮೆರಿಕ ಬರೋಬ್ಬರಿ 900 ಕೆ.ಜಿ ಭಾರದ ಬಂಕರ್ ಬಸ್ಟರ್ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
(17 hours ago)
15
ಜಾರಿಯಾಗದ ಉದ್ಯೋಗ ಖಾತ್ರಿ ಯೋಜನೆ: ನಗರ ಪ್ರದೇಶಗಳತ್ತ ಮುಖಮಾಡಿದ ಕಾರ್ಮಿಕರು
(21 hours ago)
15
OTT New Releases: ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಮಾ.29–ಏ.4) ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
(15 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 1
Encroachments ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಅಂದಾಜು ₹30.10 ಕೋಟಿ ಮೌಲ್ಯದ 9.21 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
92 mins ago
ಕೆಲ ಘಟಕಗಳಲ್ಲಿ ‘ದಾಸ್ತಾನು ಇಲ್ಲ’ ಎಂಬ ಫಲಕ
92 mins ago
Deepfake analysis: ಸೋನಾಲಿ ಅಭಿ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ವಿಡಿಯೊ ಸೋರಾ ಎಐ ವೇದಿಕೆಯಲ್ಲಿ ಸೃಷ್ಟಿಯಾಗಿದ್ದು, ಹೈವ್ ಮಾಡರೇಷನ್ ಟೂಲ್ ಮೂಲಕ ಇದು ನಕಲಿ ಎಂದು ಸಾಬೀತಾಗಿದೆ.
92 mins ago
Amaravati ಕೇಂದ್ರ ಸರ್ಕಾರವು ಆಂಧ್ರಪ್ರದೇಶ ಪುನರ್ರಚನೆ ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಬುಧವಾರ ಮಂಡಿಸಲಿದೆ. ಒಂದೊಮ್ಮೆ ಈ ಮಸೂದೆ ಅಂಗೀಕಾರವಾದಲ್ಲಿ, ಅಮರಾವತಿ ನಗರವನ್ನು ಆಂಧ್ರಪ್ರದೇಶ ರಾಜಧಾನಿಯಾಗಿ ಅಧಿಕೃತವಾಗಿ ಘೋಷಿಸುವುದಕ್ಕೆ ದಾರಿ ಸುಗಮವಾಗಲಿದೆ.
92 mins ago
Mar 31
KSHA ‘ಬಿ’ ಡಿವಿಷನ್ ಲೀಗ್ ಹಾಕಿ ಧ್ಯಾನ್ಚಂದ್ ಹಾಕಿ ಕ್ಲಬ್ ತಂಡಕ್ಕೆ ಸುಲಭ ಜಯ
2 hours ago
ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ: ಸಿಂದರೋವ್ಗೆ ಮಣಿದ ಪ್ರಜ್ಞಾನಂದ
2 hours ago
ಸಿ.ಎಂ ಕಪ್ ಫುಟ್ಬಾಲ್ ಟೂರ್ನಿ: ಕೆ.ಆರ್.ಪುರ ತಂಡಕ್ಕೆ ರೋಚಕ ಜಯ
2 hours ago
IPL 2026 | ಲಖನೌ–ಡೆಲ್ಲಿ ಹಣಾಹಣಿ: ಪಂತ್, ರಾಹುಲ್ ಆಟದತ್ತ ಎಲ್ಲರ ಚಿತ್ತ
2 hours ago
ಏಷ್ಯನ್ ಕಪ್ ಹಾಕಿ: ಭಾರತಕ್ಕೆ ಮಣಿದ ಹಾಂಗ್ಕಾಂಗ್
3 hours ago
GT vs PBKS: ಕೊನೆ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್
5 hours ago
GT vs PBKS: ಕೂಪರ್ ಕನೊಲಿ ಅಜೇಯ 72 ರನ್ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿತು.
5 hours ago
PBKS vs GT: ಕೂಪರ್ ಕನೊಲಿ ಅಜೇಯ 72 ರನ್ಗಳ ಏಕಾಂಗಿ ಹೋರಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿತು.
5 hours ago
ಕನೊಲಿ ಏಕಾಂಗಿ ಹೋರಾಟ: GT ವಿರುದ್ಧ ರೋಚಕ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್
5 hours ago
ಇಂಧನ ಸಂಸ್ಕರಣ ಘಟಕಗಳಿಗೆ ಹಾನಿ
6 hours ago
ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ
6 hours ago
IndiGo management restructure: ವಿಲಿಯಂ ವಾಲ್ಷ್ ಅವರನ್ನು ಇಂಡಿಗೊ ಸಿಇಒ ಆಗಿ ಇಂಟರ್ಗ್ಲೋಬ್ ಏವಿಯೇಷನ್ ಮಂಡಳಿ ನೇಮಿಸಿದೆ. ಇವರು ಅಗಸ್ಟ್ 3 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಐಎಟಿಎ ಮುಖ್ಯಸ್ಥರಾಗಿದ್ದಾರೆ.
6 hours ago
15 ಎಸೆತಗಳಲ್ಲಿ ಅರ್ಧಶತಕ: ಜನ್ಮದಿನದ ಪುಳಕ... ವೈಭವ್ ಮಿಂಚಿನ ಬ್ಯಾಟಿಂಗ್
7 hours ago
Market Capitalization: ಪಶ್ಚಿಮ ಏಷ್ಯಾದ ಸಂಘರ್ಷದ ಬಳಿಕ ಬಿಎಸ್ಇ ಕಂಪನಿಗಳ ಮಾರುಕಟ್ಟೆ ಮೌಲ್ಯ ₹412 ಲಕ್ಷ ಕೋಟಿಗೆ ಕುಸಿದಿದೆ.
7 hours ago
Energy crisis: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಇಂಧನ ಸಾಗಣೆಗೆ ತೊಂದರೆಯಾಗಿದ್ದು, ಹೂಥಿ ಬಂಡುಕೋರರು ತಡೆ ಒಡ್ಡಿದ್ದಾರೆ. ಅಮೆರಿಕವು ರಷ್ಯಾ ಮೇಲಿನ ನಿರ್ಬಂಧ ಸಡಿಲಿಸಿದ್ದರೂ, ಉತ್ಪಾದನೆ ಹೆಚ್ಚಳ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
7 hours ago
ಜೂನಿಯರ್ ಬ್ಯಾಸ್ಕೆಟ್ಬಾಲ್: ನಾಕೌಟ್ಗೆ ಬೀಗಲ್ಸ್
7 hours ago
400 ಮೀ. ಓಟ: ರಾಜ್ಯದ ರಾಮುಗೆ ರಜತ
7 hours ago
Israel capital punishment: ಇಸ್ರೇಲ್ ಸಂಸತ್ತು ಪ್ಯಾಲೆಸ್ಟೀನಿಯರಿಗೆ ಮರಣದಂಡನೆ ನೀಡಲು ಹೊಸ ಕಾನೂನು ಅಂಗೀಕರಿಸಿದ್ದು ಬೆಂಜಮಿನ್ ನೆತನ್ಯಾಹು ಮತ ಹಾಕಿದ್ದಾರೆ. ಈ ತಾರತಮ್ಯ ಕ್ರಮದ ವಿರುದ್ಧ ನಾಗರಿಕ ಹಕ್ಕುಗಳ ಒಕ್ಕೂಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
7 hours ago
Natural gas expansion: ಮಾರ್ಚ್ನಲ್ಲಿ ಗೃಹಬಳಕೆ, ಕ್ಯಾಂಟೀನ್ ಮತ್ತು ವಾಣಿಜ್ಯ ಉದ್ದೇಶಗಳಿಗೆ ಹೆಚ್ಚುವರಿಯಾಗಿ 3.1 ಲಕ್ಷ ಸಂಪರ್ಕ ನೀಡಲಾಗಿದೆ. ಫೆಬ್ರುವರಿ ಅಂತ್ಯದವರೆಗೆ ದೇಶದಲ್ಲಿ ಒಟ್ಟು 1.64 ಕೋಟಿ ಗೃಹಬಳಕೆಯ ಪಿಎನ್ಜಿ ಸಂಪರ್ಕಗಳಿವೆ.
7 hours ago
Weather forecast: ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಬುಧವಾರ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಮೂರು ಸೆಂ.ಮೀ ಮಳೆಯಾಗಿದೆ.
7 hours ago
Social media FIR: ಸೈಬರ್ ಅಪರಾಧ ಪೊಲೀಸರು ಜಿ.ಪರಮೇಶ್ವರ ವಿರುದ್ಧದ ಪೋಸ್ಟ್ ಕುರಿತು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಅಬ್ದುಲ್ ವಿದ್ಯಾರ್ಥಿನಿಗೆ ಪ್ರಾಣ ನಿವೇದನೆ ಮಾಡಿರುವುದೇ ಈ ವಿವಾದಕ್ಕೆ ಮೂಲ ಕಾರಣ.
7 hours ago
Techie deaths: ಬೆಂಗಳೂರಿನ ನಿಕೂ ಹೋಮ್ಸ್ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಸಾವನ್ನಪ್ಪಿದ್ದಾರೆ. ಭಾನು ಚಂದ ರೆಡ್ಡಿ ನೇಣು ಹಾಕಿಕೊಂಡರೆ, ಪತ್ನಿ ಶಾಜಿಯಾ ಸಿರಾಜ್ 17ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ.
7 hours ago
IPLನಲ್ಲಿ ಬೇಡದ ದಾಖಲೆಯ ಪಟ್ಟಿಗೆ ಸೇರಿದ ಅರ್ಷದೀಪ ಸಿಂಗ್
7 hours ago
ನಗರದ ಐದು ಅಂಗಡಿಗಳ ಮೇಲೆ ಸಿಸಿಬಿ ಪೊಲೀಸರ ದಾಳಿ
7 hours ago
IPL Record: ಪಂಜಾಬ್ ಕಿಂಗ್ಸ್ ಪರ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಹಾಕಿ ಐಪಿಎಲ್ನಲ್ಲಿ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
7 hours ago
ಪಶ್ಚಿಮ ಏಷ್ಯಾದ ಸಂಘರ್ಷದಿಂದ ದೇಶದ ಆರ್ಥಿಕತೆಯ ಮೇಲೆ ಪರಿಣಾಮ: ಇ.ವೈ ಎಕಾನಮಿ ವಾಚ್
7 hours ago
ಸ್ಯಾಫ್ ಫುಟ್ಬಾಲ್ ಸೆಮಿಫೈನಲ್: ಭಾರತಕ್ಕೆ ಭೂತಾನ್ ಸವಾಲು
7 hours ago
PBKS vs GT: ವಿಜಯಕುಮಾರ್ ವೈಶಾಕ್ ಮತ್ತು ಯುಜ್ವೇಂದ್ರ ಚಹಾಲ್ ಅವರ ಬಿಗಿ ಬೌಲಿಂಗ್ ಎದುರು ಗುಜರಾತ್ ಟೈಟಾನ್ಸ್ 163 ರನ್ಗೆ ಸೀಮಿತಗೊಂಡು ಪಂಜಾಬ್ ಕಿಂಗ್ಸ್ಗೆ ಸಾಧಾರಣ ಗುರಿ ನೀಡಿತು.
7 hours ago
Journalism Excellence: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಯನ್ನು 58 ಪತ್ರಕರ್ತರಿಗೆ ಘೋಷಿಸಲಾಗಿದೆ. ಏಪ್ರಿಲ್ 11 ಮತ್ತು 12 ರಂದು ಬೀದರ್ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
7 hours ago
ವೈಶಾಕ್, ಚಹಾಲ್ ಬಿಗಿ ಬೌಲಿಂಗ್: ಸಾಧಾರಣ ಮೊತ್ತಕ್ಕೆ ಕುಸಿದ ಗುಜರಾತ್ ಟೈಟಾನ್ಸ್
7 hours ago
ಗುಂಡಣ್ಣ: ಮಂಗಳವಾರ, 31 ಮಾರ್ಚ್ 2026
7 hours ago
ದೇಶದ ರಾಜಕೀಯದಲ್ಲಿ ಕ್ರೀಡಾಪಟುಗಳ ಛಾಪು: ಲಿಯಾಂಡರ್ ಪೇಸ್ನಿಂದ ನವಜೋತ್ ಸಿಧುವರೆಗೆ
8 hours ago
Sports personalities in politics: ಸಿನಿತಾರೆಯರ ರೀತಿಯಲ್ಲೇ ಕ್ರೀಡಾಪಟುಗಳೂ ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪೈಕಿ ಮೊಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿಧು, ರಾಜ್ಯವರ್ಧನ್ ಸಿಂಗ್ ರಾಥೋಡ್, ಲಿಯಾಂಡರ್ ಪೇಸ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
8 hours ago
India China Trade: ಭಾರತದ ನಿಯೋಗವು ಐದು ವರ್ಷಗಳ ನಂತರ ಚೀನಾಗೆ ಭೇಟಿ ನೀಡಿದ್ದು, ಕೇರಳ ಚುನಾವಣೆಯಲ್ಲಿ ಬಡವರಿಗಾಗಿ ವರ್ಷಕ್ಕೆ ಎರಡು ಉಚಿತ ಎಲ್ಪಿಜಿ ಸಿಲಿಂಡರ್ ನೀಡುವ ಭರವಸೆಯನ್ನು ಎನ್ಡಿಎ ಮೈತ್ರಿಕೂಟದ ಪ್ರಣಾಳಿಕೆ ನೀಡಿದೆ.
8 hours ago
Salman Khan Movie: ಜವಾನ್ ನಂತರ ನಯನತಾರಾ ಬಾಲಿವುಡ್ನಲ್ಲಿ ಮತ್ತೊಂದು ಹೆಜ್ಜೆ ಇಟ್ಟು, ವಂಶಿ ಪೈಡಿಪಲ್ಲಿ ನಿರ್ದೇಶನದ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ.
8 hours ago
ಆಕ್ಷೇಪಾರ್ಹ ಟ್ವೀಟ್: ಪಾಕ್ ಕ್ರಿಕೆಟಿಗ ನಸೀಮ್ ಶಾಗೆ ಭಾರಿ ದಂಡ
9 hours ago
Business Delegation: ಪಿಎಚ್ಡಿಸಿಸಿಐ ನಿಯೋಗವು ಮಾರ್ಚ್ 29ರಿಂದ ಏಪ್ರಿಲ್ 4ರವರೆಗೆ ಶಾಂಘೈನಲ್ಲಿ ಪ್ರವಾಸ ಕೈಗೊಂಡಿದ್ದು, ಈ ತಂಡವನ್ನು ಪ್ರತಿಕ್ ಮಾಥುರ್ ಅವರು ಸ್ವಾಗತಿಸಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ.
9 hours ago
Monkey Emotion: ರಾಮನಗರದ ರಾಯರದೊಡ್ಡಿಯಲ್ಲಿ 80 ವರ್ಷದ ಪಾರ್ವತಮ್ಮ ಎಂಬುವವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದು, ವೃದ್ಧೆಯ ಪಾರ್ಥಿವ ಶರೀರದ ಮೇಲೆ ಕೋತಿಯೊಂದು ಮಲಗಿ ಮರುಗಿದ ಅಪರೂಪದ ಘಟನೆ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದೆ.
9 hours ago
PBKS vs GT: ಐಪಿಎಲ್ 2026ರ 4ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
9 hours ago
IPL 2026| ಗುಜರಾತ್ ವಿರುದ್ಧ ಟಾಸ್ ಗೆದ್ದ ಪಂಜಾಬ್: ಉಭಯ ತಂಡಗಳ ಆಡುವ ಬಳಗ ಹೀಗಿದೆ
9 hours ago
Former Army Officer: ಪತ್ನಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್ ಸಂದೀಪ್ ತೋಮರ್ನನ್ನು ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
10 hours ago
ದಿನ ಭವಿಷ್ಯ: 31 ಮಾರ್ಚ್ 2026 ಮಂಗಳವಾರ– ಇವರ ಮನೋಕಾಮನೆಗಳು ಈಡೇರಲಿವೆ
10 hours ago
NDA Election Promises: ಬಿಪಿಎಲ್ ಮಹಿಳೆಯರಿಗೆ ಮಾಸಿಕ 2,500 ರೂಪಾಯಿಗಳ ಭಕ್ಷ್ಯ ಆರೋಗ್ಯ ಸುರಕ್ಷಾ ಕಾರ್ಡ್ ಹಾಗೂ ಹಿರಿಯ ನಾಗರಿಕರಿಗೆ 3,000 ರೂಪಾಯಿಗಳ ಪಿಂಚಣಿ ನೀಡಲು ನಿತಿನ್ ನವೀನ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
10 hours ago
ಚುರುಮುರಿ: ಲಂಚತಂತ್ರದ ಕಥೆಗಳು..!
11 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮಾರ್ಚ್ 31, ಮಂಗಳವಾರ
11 hours ago
River Cleaning: ಮಧ್ಯಪ್ರದೇಶದ ಯುವಕನೊಬ್ಬ ಕಲುಷಿತಗೊಂಡ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾನೆ. ಯುವಕನ ಈ ಕಾರ್ಯಕ್ಕೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅಭಿನಂದಿಸಿದ್ದಾರೆ.
12 hours ago
KSRTC Bus Safety: ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ ರೇಷ್ಮೆ ರೋಡ್ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಬಾಗಿಲು ಹಠಾತ್ತನೆ ತೆರೆದುಕೊಂಡ ಪರಿಣಾಮ, ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಮಂಗಳವಾರ ಗಾಯಗೊಂಡಿದ್ದಾರೆ.
12 hours ago
ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ 50 ವರ್ಷ ಮುಸ್ಲಿಮರಿಗೆ ಟಿಕೆಟ್ ಇಲ್ಲವೆಂದ ಅಶೋಕ
12 hours ago
Bengaluru Police Arrest: ಜಾರ್ಖಂಡ್ ಮೂಲದ ಶುಭಂ ಕುಮಾರ್ ಮತ್ತು ಬಾಲಕರನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದು, ಮಾರ್ಚ್ 28ರ ಆರ್ ಸಿಬಿ ಪಂದ್ಯದ ವೇಳೆ ಎಸಗಿದ್ದ ಕೃತ್ಯಕ್ಕೆ ಸಿಸಿಟಿವಿ ಸಾಕ್ಷ್ಯ ಆಧರಿಸಿ ಕ್ರಮ ಕೈಗೊಂಡಿದ್ದಾರೆ.
12 hours ago
Punjab Kings: ಐಪಿಎಲ್ನಲ್ಲಿ 100 ವಿಕೆಟ್ ಮೈಲುಗಲ್ಲು ತಲುಪಲು ಅರ್ಷದೀಪ್ ಸಿಂಗ್ಗೆ ಇನ್ನೂ 3 ವಿಕೆಟ್ ಬೇಕಿದ್ದು, ಬೌಲ್ಟ್ ಮತ್ತು ಜಹೀರ್ ಖಾನ್ ಸಾಲಿಗೆ ಸೇರುವ ಅವಕಾಶ ಎದುರಾಗಿದೆ.
12 hours ago
US Iran Conflict: ಇರಾನ್ನ ಇಸ್ಫಹಾನ್ನಲ್ಲಿ ಬಂಕರ್ ಬಸ್ಟರ್ ಬಾಂಬ್ ದಾಳಿ ನಡೆಸಲಾಗಿದ್ದು, 30 ದಿನಗಳ ಕಾರ್ಯಾಚರಣೆ ಬಳಿಕ ಕಾರ್ತಿಕ ಮಾರ್ಗದಲ್ಲಿ ಯುದ್ಧ ಅಂತ್ಯಗೊಳಿಸಲು ಡೊನಾಲ್ಡ್ ಟ್ರಂಪ್ ಆಲೋಚಿಸುತ್ತಿದ್ದಾರೆ.
12 hours ago
IPL 2026: ಬೌಲ್ಟ್, ಜಹೀರ್ ಸಾಲಿಗೆ ಸೇರಲು ಅರ್ಷದೀಪ್ ಸಿಂಗ್ಗೆ ಬೇಕು 3 ವಿಕೆಟ್
12 hours ago
ವಿಡಿಯೊ | ತಂಡ ತ್ಯಜಿಸಿದರು ಬಿಡದ ಸೆಳೆತ, ಸಿಎಸ್ಕೆ ಲೋಗೊವನ್ನು ಚುಂಬಿಸಿದ ಜಡೇಜ
12 hours ago
Sonia Gandhi Recovery: ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರನ್ನು ಇಲ್ಲಿನ ಶ್ರೀ ಗಂಗಾರಾಮ್ ಆಸ್ಪತ್ರೆಯಿಂದ ಮಂಗಳವಾರ ಬೆಳಿಗ್ಗೆ ಮನೆಗೆ ಕಳುಹಿಸಲಾಗಿದೆ.
12 hours ago
CSK Logo Kiss: ಇಲ್ಲಿ ನಿನ್ನೆ (ಮಾರ್ಚ್ 30) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
12 hours ago
Vijay Election Violations: ಪೆರಂಬೂರ್ನಲ್ಲಿ ಪ್ರಚಾರ ನಡೆಸುವಾಗ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ