Last Updated: 23 May 2026 10:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Cremy Layer Benefits: ಕರ್ನಾಟಕದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ನೇಮಕಾತಿ ಪ್ರಕರಣದಲ್ಲಿ ₹8 ಲಕ್ಷ ಆದಾಯ ಮಿತಿ ಮೀರಿದ ಕುರುಬ ಸಮುದಾಯದ ಅಭ್ಯರ್ಥಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಪೀಠವು ವಜಾಗೊಳಿಸಿದೆ.
(13 hours ago)
21
Everest Expedition: ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಾಪಸ್ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(21 hours ago)
19
Super El Nino risk: ಪೆಸಿಫಿಕ್ ಮಹಾಸಾಗರದ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುವ ಮುನ್ಸೂಚನೆಯಿದ್ದು, 1877-78ರ ಭೀಕರ ಬರಗಾಲದಂತಹ ಪರಿಸ್ಥಿತಿ ಮರುಕಳಿಸುವ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
(15 hours ago)
18
Cockroach Janata Party: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಆದರೆ, ಹೀಗೆ ಹರಿದಾಡುತ್ತಿರುವ ವಿಚಾರಗಳ ಹಿಂದೆ ಯುವ ಸ್ವಯಂಸೇವಕರ ಶ್ರಮವೂ ಇದೆ.
(22 hours ago)
18
Bhojshala SC Appeal: ಖಾಝಿ ಮೊಯಿನುದ್ದೀನ್ ಸಲ್ಲಿಸಿರುವ ಈ ಅರ್ಜಿಯು ಮುಸ್ಲಿಮರ ಪ್ರಾರ್ಥನೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಇಂದೋರ್ ಪೀಠದ ಆದೇಶ ಪ್ರಶ್ನಿಸಿದೆ. ಭೂಮಿಗಾಗಿ ಸರ್ಕಾರಕ್ಕೆ ಮೊರೆಯಿಡಲು ಸೂಚಿಸಿರುವುದಾಗಿ ವರದಿಯಾಗಿದೆ.
(20 hours ago)
17
Karnataka Fuel Tax: 2021ರ ಸೆಪ್ಟೆಂಬರ್ 24ರಂದು ಸಿದ್ದರಾಮಯ್ಯ ನೀಡಿದ್ದ 10 ರೂಪಾಯಿ ತೆರಿಗೆ ಕಡಿತದ ಭರವಸೆಯನ್ನು ಬಿಜೆಪಿ ನೆನಪಿಸಿದ್ದು, ಇರಾನ್ ಯುದ್ಧದಿಂದ ಕಚ್ಚಾತೈಲದ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಸವಾಲು ಹಾಕಲಾಗಿದೆ.
(23 hours ago)
16
CBI investigation: ಮಧ್ಯಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ 33 ವರ್ಷದ ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಮಧ್ಯಪ್ರದೇಶ ಸರ್ಕಾರ ಶಿಫಾರಸು ಮಾಡಿದೆ.
(21 hours ago)
15
ಭೂ ಮಾಲೀಕರಿಗೆ ಪರಿಹಾರ ಪಾವತಿಸಲು ತಾನು ಬಾಧ್ಯಸ್ಥನಲ್ಲ–ಎನ್ಎಚ್ಎಐ ಪ್ರತಿಪಾದನೆ
(13 hours ago)
13
ಮಂಡ್ಯ | ಬೆದರಿಕೆ ಕರೆ: ಪಿಸ್ತೂಲ್ನೊಂದಿಗೆ ಉಪಲೋಕಾಯುಕ್ತರ ಓಡಾಟ
(17 hours ago)
13
Tulsi Gabbard Resignation: ಪತಿ ಅಬ್ರಹಾಂ ಅವರಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದರಿಂದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತಮ್ಮ ಸ್ಥಾನವನ್ನು ತೊರೆಯಲಿದ್ದು, ಜೂನ್ 30ರ ವರೆಗೆ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ.
(9 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 23
ಫೈನಲ್ಗೆ ಇವಾಶ್ಕ– ಬಿರ್ಯುಕೋವ್
15 mins ago
ಕರುವಾನಗೆ ಮಣಿದ ಪ್ರಜ್ಞಾನಂದ
15 mins ago
ಒತ್ತಡದಲ್ಲಿ ಶ್ರೇಯಸ್ ಬಳಗ
15 mins ago
Kannada Film Legend: ಆಟೊಗಳ ಮೇಲೆ ಕಾಣಿಸುವ ಶಂಕರ್ ನಾಗ್ ಅವರ ಚಿತ್ರಗಳು ಇಂದಿಗೂ ಅಭಿಮಾನಿಗಳ ಮನದಲ್ಲಿ ಜೀವಂತವಾಗಿರುವ ಅವರ ಸಿನಿ ಪರಂಪರೆ ಮತ್ತು ಪ್ರಭಾವವನ್ನು ನೆನಪಿಸುತ್ತವೆ.
15 mins ago
ಮೈಸೂರು, ಹುಬ್ಬಳ್ಳಿಯಲ್ಲಿ ಮಹಾರಾಜ ಟ್ರೋಫಿ
15 mins ago
Kannada Cinema Icon: ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಶಂಕರ್ ನಾಗ್ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳಿಗೆ ಚಾಲನೆ ನೀಡಿ, ‘ಮಾಲ್ಗುಡಿ ಡೇಸ್’ ಮೂಲಕ ಅಳಿಯದ ಹೆಜ್ಜೆ ಗುರುತು ಮೂಡಿಸಿದ ವ್ಯಕ್ತಿತ್ವ.
15 mins ago
ಬಾಯಲ್ಲಿ ನೀರೂರಿಸುವ ಮಲೆನಾಡ ಸ್ಪೆಷಲ್ ಕಾಡು ಮಾವಿನ ಹಣ್ಣಿನ ಗೊಜ್ಜು ಹೀಗೆ ಮಾಡಿ
15 mins ago
Sea Turtle Conservation: ಮರಳಿನ ತಾಪಮಾನವೇ ಕಡಲಾಮೆಗಳ ಲಿಂಗ ನಿರ್ಧರಿಸುತ್ತದೆ. ಕರ್ನಾಟಕದ ಕಡಲ ತೀರಗಳಲ್ಲಿ ಆಲಿವ್ ರಿಡ್ಲೆ ಆಮೆಗಳ ಸಂರಕ್ಷಣೆ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ವಿವರ.
15 mins ago
Kalaburagi Accident Update: ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೆಹಬೂಬ್ ಅಲಿ ಹಾಗೂ ರಸೂಲಬಿ ಸೇರಿ ಐವರು ಸಂಬಂಧಿಕರು ಮೃತಪಟ್ಟಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
44 mins ago
ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?
44 mins ago
Fuel Rate Update: ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಪ್ರತಿ ಕೆ.ಜಿಗೆ ಮತ್ತೆ ₹1ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಶನಿವಾರದಿಂದಲೇ ಜಾರಿಗೆ ಬಂದಿದೆ.
104 mins ago
Justice B Veerappa: ಮಂಡ್ಯದ ಬಂದೀಗೌಡ ಬಡಾವಣೆಯ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ 15 ದಿನಗಳಲ್ಲಿ ವಿಶಾಲವಾದ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಉಪಲೋಕಾಯುಕ್ತರು ಸೂಚಿಸಿದರು.
104 mins ago
Karnataka News: ಆನೇಕ್ಲ್ ಸೂರ್ಯಸಿಟಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸಿಎಂ ಭೂಮಿಪೂಜೆ ನೆರವೇರಿಸಲಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಮೂರನೇ ಬಾರಿ ಪೆಟ್ರೋಲ್ ಬೆಲೆ 87 ಪೈಸೆ ಏರಿಕೆಯಾಗಿ ಸಾರ್ವಜನಿಕರಿಗೆ ಹೊರೆಯಾಗಿದೆ.
104 mins ago
US Foreign Policy: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪ್ರವಾಸದ ಮೊದಲ ಹಂತವಾಗಿ ಅವರು ಕೋಲ್ಕತ್ತಕ್ಕೆ ಭೇಟಿ ನೀಡಿದ್ದಾರೆ.
2 hours ago
Cyber Security Update: ಕೇಂದ್ರ ಐಟಿ ಸಚಿವಾಲಯವು digilocker.cisceboard.org ಎಂಬ ನಕಲಿ ಜಾಲತಾಣದ ಬಗ್ಗೆ ತಿಳಿಸಿದ್ದು, ಬಳಕೆದಾರರು ಆಧಾರ್ ಮತ್ತು ಓಟಿಪಿ ವಿವರಗಳನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ.
2 hours ago
ಒಳನುಸುಳುಕೋರರನ್ನು ತಡೆಯಲು ಪಾಕ್, ಬಾಂಗ್ಲಾ ಗಡಿಯಲ್ಲಿ ‘ಸ್ಮಾರ್ಟ್ ಬಾರ್ಡರ್’:ಶಾ
3 hours ago
Petrol Price Rise: ಪ್ರಪ್ರತಿ ಲೀಟರ್ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾಗಿದೆ.
3 hours ago
ಕಿರಿದಾದ ಕೊಠಡಿಗಳ ಬಾಡಿಗೆ ಮನೆಯೇ ಹಾಸ್ಟೆಲ್
3 hours ago
ಇಂಡ್ಲವಾಡಿ ಕ್ರಾಸ್ನಿಂದ 3 ಕಿ.ಮೀ ವರೆಗೆ ರಾರಾಜಿಸುತ್ತಿರುವ ಕಾಂಗ್ರೆಸ್ ಧ್ವಜಗಳು
3 hours ago
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ಗೆ ಜಾಮೀನು ನಿರಾಕರಿಸಿದ ತೀರ್ಪಿನ ಪರಿಶೀಲನೆ
3 hours ago
ರಾಜಕೀಯ ಕಾರ್ಯಕರ್ತರು, ಕನ್ನಡ ಹೋರಾಟಗಾರರ ಮೇಲಿನ ದೂರುಗಳು
3 hours ago
Justice B Veerappa: ಮಂಡ್ಯದಲ್ಲಿ ಬಾಕಿ ಪ್ರಕರಣಗಳ ವಿಲೇವಾರಿ ವೇಳೆ ಮಾತನಾಡಿದ ಉಪಲೋಕಾಯುಕ್ತರು, ಹಣ ವಸೂಲಿ ಆರೋಪ ಮಾಡಿದ ಯೂಟ್ಯೂಬರ್ಗಳಿಗೆ ನೋಟಿಸ್ ನೀಡಲಾಗಿದ್ದು ಪುರಾವೆ ನೀಡದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
3 hours ago
Guest Lecturers: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಹೆಚ್ಚು ಶಿಕ್ಷಕರ ಪರವಾಗಿ ₹30 ಸಾವಿರ ಕನಿಷ್ಠ ವೇತನ ಹಾಗೂ ವಾರಕ್ಕೆ 20 ಗಂಟೆಗಳ ಅಧಿಕ ಕಾರ್ಯಭಾರ ಕಡಿತಕ್ಕೆ ಆಗ್ರಹಿಸಲಾಗಿದೆ.
3 hours ago
SRH vs RCB: ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್ಸಿಬಿ
4 hours ago
ಮರ ಬಿದ್ದ ದಿನ... ಗೂಡಿನ ಜೊತೆ ಕುಸಿದ ’ಗುಬ್ಬಚ್ಚಿ’ಯ ಕನಸುಗಳು
4 hours ago
Explainer: ಜಿರಳೆಗಳಂತೆ ವೇಷ ಧರಿಸಿ ಯಮುನಾ ನದಿ ಸ್ವಚ್ಛಗೊಳಿಸಿದ ಯಂಗ್ ಕಾಕ್ರೋಚಸ್
6 hours ago
May 22
ಕೇಂದ್ರ ಸರ್ಕಾರದ SSC ಯಿಂದ 12,256 ಹುದ್ದೆಗಳಿಗೆ ಅರ್ಜಿ ಆಹ್ವಾನ
9 hours ago
Tulsi Gabbard Resignation: ಪತಿ ಅಬ್ರಹಾಂ ಅವರಿಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದರಿಂದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತಮ್ಮ ಸ್ಥಾನವನ್ನು ತೊರೆಯಲಿದ್ದು, ಜೂನ್ 30ರ ವರೆಗೆ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ.
9 hours ago
SRH vs RCB: ಸೋತರೂ ಆರ್ಸಿಬಿಗೆ ಅಗ್ರಸ್ಥಾನ
10 hours ago
US Iran Talks: ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಟೆಹರಾನ್ ಭೇಟಿ ಬಗ್ಗೆ ಮಾಹಿತಿ ನೀಡಿದ್ದು, ಹೊರ್ಮುಜ್ ಜಲಸಂಧಿಗೆ ಸುಂಕ ವಿಧಿಸುವ ಪ್ರಸ್ತಾಪ ಮತ್ತು ಕ್ಯೂಬಾ ಬಿಕ್ಕಟ್ಟಿನ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.
10 hours ago
Star Air services: ಸಚಿವ ಎಂ.ಬಿ.ಪಾಟೀಲ ಅವರು ಘೋಷಿಸಿದಂತೆ ಘೋಡಾವತ್ ಸಂಸ್ಥೆಯು ವಿಮಾನ ಯಾನವನ್ನು ನಡೆಸಲಿದ್ದು ರಾಜ್ಯ ಸರ್ಕಾರವು 28.47 ಕೋಟಿ ರೂಪಾಯಿಗಳ ಅನುದಾನ ಒದಗಿಸಿದೆ. ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಈ ಸೇವೆ ಅನುಕೂಲವಾಗಲಿದೆ.
10 hours ago
ವಿನೇಶ್ರನ್ನು ಅನರ್ಹಗೊಳಿಸಿದ ನಿರ್ಧಾರ: ಫೆಡರೇಷನ್ಗೆ ದೆಹಲಿ ಹೈಕೋರ್ಟ್ ತರಾಟೆ
10 hours ago
CBI arrests Physics teacher: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುಣೆಯ ಸೇಠ್ ಹೀರಾಲಾಲ್ ಸರಾಫ್ ಪ್ರಶಾಲಾದ ಶಿಕ್ಷಕಿ ಮನೀಷಾ ಹವಾಲ್ದಾರ್ ಅವರನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ.
10 hours ago
ಕರ್ನಾಟಕದ 4 ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್
10 hours ago
Dubare Elephant Attack: ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಅರಣ್ಯಾಧಿಕಾರಿಗಳಾದ ಎ.ಎ.ಗೋಪಾಲ್ ಮತ್ತು ರಕ್ಷಿತ್ ಅವರಿಗೆ ಜೂನ್ 24ರಂದು ವಿಚಾರಣೆಗೆ ಹಾಜರಾಗಲು ಹಾಗೂ ವರದಿ ನೀಡಲು ಸೂಚನೆ ನೀಡಿದ್ದಾರೆ.
10 hours ago
IPL Points Table: ಹೈದರಾಬಾದ್ ವಿರುದ್ಧ 55 ರನ್ಗಳಿಂದ ಸೋತರೂ ಬೆಂಗಳೂರು ತಂಡ 0.783 ಉತ್ತಮ ರನ್-ರೇಟ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಇಶಾನ್ ಕಿಶನ್ 79 ರನ್ ಸಿಡಿಸಿದ್ದು ಹೈದರಾಬಾದ್ ಮೇ 27 ರಂದು ಎಲಿಮಿನೇಟರ್ ಪಂದ್ಯವನ್ನು ಆಡಲಿದೆ.
10 hours ago
SRH vs RCB: ಗೆದ್ದರೂ ಅಗ್ರ 2ರಲ್ಲಿ ಸ್ಥಾನ ಪಡೆಯಲು ವಿಫಲವಾದ ಕಮಿನ್ಸ್ ಬಳಗ
10 hours ago
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದ ಪ್ರಕರಣ: ಲೋಕಾಯುಕ್ತ ತನಿಖಾ ತಂಡದಿಂದ ವರದಿ ಸಲ್ಲಿಕೆ
11 hours ago
Indian Share Market: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 63 ಪೈಸೆ ಹೆಚ್ಚಳದೊಂದಿಗೆ 95.73 ತಲುಪಿದ್ದು, ಬ್ಯಾಂಕಿಂಗ್ ಕ್ಷೇತ್ರಗಳ ಷೇರು ಖರೀದಿ ಪ್ರಕ್ರಿಯೆಯಿಂದಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಉತ್ತಮ ಲಾಭ ದಾಖಲಿಸಿವೆ.
12 hours ago
ಹೆಚ್ಚುತ್ತಿರುವ ಚಿನ್ನದ ಬೆಲೆ, ಆಮದು ಸುಂಕದ ಹೆಚ್ಚಳ ಮಾರಾಟ ತಗ್ಗಲು ಕಾರಣ
12 hours ago
100 ಮೀ. ಓಟ: ಒಂದೇ ದಿನ ಎರಡು ಬಾರಿ ಬದಲಾದ ರಾಷ್ಟ್ರೀಯ ದಾಖಲೆ
12 hours ago
ಭೂ ಮಾಲೀಕರಿಗೆ ಪರಿಹಾರ ಪಾವತಿಸಲು ತಾನು ಬಾಧ್ಯಸ್ಥನಲ್ಲ–ಎನ್ಎಚ್ಎಐ ಪ್ರತಿಪಾದನೆ
13 hours ago
WHO Report: ಕಾಂಗೊದಲ್ಲಿ 82 ಎಬೋಲಾ ಪ್ರಕರಣಗಳು ಹಾಗೂ 7 ಸಾವು ಸಂಭವಿಸಿದ್ದು, ಟೆಡ್ರೊಸ್ ಅಧಾನೊಮ್ ಅವರು ಪರಿಸ್ಥಿತಿಯನ್ನು ಪರಿಷ್ಕರಿಸಿದ್ದಾರೆ. ಅಲ್ಲಿ ಸುಮಾರು 177 ಶಂಕಿತ ಸಾವುಗಳು ವರದಿಯಾಗಿರುವುದು ಆತಂಕಕಾರಿಯಾಗಿದೆ.
13 hours ago
IPL 2026| ಎಚ್ಆರ್ಎಚ್ ಸ್ಪೋಟಕ ಆಟ: ಆರ್ಸಿಬಿಗೆ 256 ರನ್ ಗುರಿ
13 hours ago
Vijay and Virat Kohli: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಎಂಆರ್ಎಫ್ ಟಯರ್ ಕಂಪನಿಯ ಅಧ್ಯಕ್ಷ ಕೆ.ಎಂ. ಮ್ಯಾಮೆನ್ ಅವರು ವಿರಾಟ್ ಕೊಹ್ಲಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
13 hours ago
ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಉಡುಗೊರೆಯಾಗಿ ಪಡೆದ ವಿಜಯ್
13 hours ago
Bengaluru Police Ban: ಮೇ 24ರಂದು ಮಾನವ ಸರಪಳಿ ನಡೆಸಲು ಸೀಮಾಂತ್ಕುಮಾರ್ ಸಿಂಗ್ ಅನುಮತಿ ನಿರಾಕರಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಪ್ರತಿಭಟನೆಗೆ ಫ್ರೀಡಂಪಾರ್ಕ್ ಮಾತ್ರ ಮೀಸಲಾಗಿದ್ದು ನಿಯಮ ಉಲ್ಲಂಘಿಸದಂತೆ ಸೂಚನೆ ನೀಡಲಾಗಿದೆ.
13 hours ago
Cremy Layer Benefits: ಕರ್ನಾಟಕದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ನೇಮಕಾತಿ ಪ್ರಕರಣದಲ್ಲಿ ₹8 ಲಕ್ಷ ಆದಾಯ ಮಿತಿ ಮೀರಿದ ಕುರುಬ ಸಮುದಾಯದ ಅಭ್ಯರ್ಥಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಪೀಠವು ವಜಾಗೊಳಿಸಿದೆ.
13 hours ago
ಪ್ರಕರಣವನ್ನು ಸಿಬಿಐಗೆ ವಹಿಸಲು ಪ್ರಸ್ತಾವ ಸಲ್ಲಿಸಿದ ಮಧ್ಯಪ್ರದೇಶ ಸರ್ಕಾರ
13 hours ago
Manisha Sanjay Hawaldar Arrest: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ನೀಟ್–ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೌತವಿಜ್ಞಾನದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ಪುಣೆಯ ಶಿಕ್ಷಕಿಯನ್ನು ಸಿಬಿಐ ಬಂಧಿಸಿದೆ.
14 hours ago
Super El Nino risk: ಪೆಸಿಫಿಕ್ ಮಹಾಸಾಗರದ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗುವ ಮುನ್ಸೂಚನೆಯಿದ್ದು, 1877-78ರ ಭೀಕರ ಬರಗಾಲದಂತಹ ಪರಿಸ್ಥಿತಿ ಮರುಕಳಿಸುವ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
15 hours ago
Apple iPhone specifications: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.
15 hours ago
Social Media Trends: ಮೇ 16ರಂದು ಅಭಿಜೀತ್ ದೀಪ್ಕೆ ಆರಂಭಿಸಿದ ಈ ಡಿಜಿಟಲ್ ಆಂದೋಲನವು ಪಾಕಿಸ್ತಾನದಲ್ಲಿ ಹಸಿರು ಮತ್ತು ಬಿಳಿ ಥೀಮ್ನೊಂದಿಗೆ ಆವಾಮಿ ಲೀಗ್ ಹೆಸರಿನಲ್ಲಿ ಪೇಜ್ಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆ.
15 hours ago
Cockroach Janata Party: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಭಿಯಾನ ಪ್ರಾರಂಭಿಸಿದೆ.
15 hours ago
IPL| ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ SRH: ರಜತ್ ಪಾಟೀದಾರ್ ವಾಪಾಸ್
15 hours ago
Rupee vs Dollar: ಭಾರತದ ರೂಪಾಯಿ ತನ್ನ ಕುಸಿತದ ಓಟವನ್ನು ಮುಂದುವರಿಸುತ್ತಲೇ ಇದೆ. ಏಷ್ಯಾದ ಇತರ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್ ಕರೆನ್ಸಿಗಳದ್ದೂ ಇದೆ ಕಥೆ. ಇಂಡೋನೇಷ್ಯಾದ ಕರೆನ್ಸಿ ಕಥೆ ಅಧೋಗತಿ.
15 hours ago
Agriculture Minister Cheluvarayaswamy: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳ ಆಧಾರಿತ ವರದಿ ಹಿನ್ನೆಲೆಯಲ್ಲಿ ಮೇ ಎಂಟರಂದು ಎಕ್ಸ್ ತಾಣದಲ್ಲಿ ಪೋಸ್ಟ್ ಹಂಚಿಕೊಂಡ ಜೆಡಿಎಸ್ ಸಚಿವರ ಜವಾಬ್ದಾರಿಯನ್ನು ಪ್ರಶ್ನಿಸಿದೆ.
16 hours ago
Kangana Ranaut Wedding Rumors: ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ ನಟಿ, ಚಿತ್ರೀಕರಣದ ವಿಡಿಯೊ ಇದಾಗಿದ್ದು ತಾವು ಚಿರಾಗ್ ಪಾಸ್ವಾನ್ ಅವರೊಂದಿಗೆ ಹತ್ತು ವರ್ಷಗಳ ಸ್ನೇಹ ಹೊಂದಿರುವುದಾಗಿ ತಿಳಿಸಿದ್ದಾರೆ.
16 hours ago
Holy River Desecration: ಬಿಯರ್ ಕುಡಿಯುತ್ತಾ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಬಿಹಾರ ಮೂಲದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
16 hours ago
ಚುರುಮುರಿ: ಬೇತಾಳದ ಹೊಸ ಪ್ರಶ್ನೆಗಳು!
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ