Last Updated: 24 Jun 2026 2:39 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಿದರಿ ಹೇಳಿದ ಪೊಲೀಸ್ ಕತೆಗಳು
(24 hours ago)
27
‘ಪುಸ್ತಕ ಪ್ರೇಮಿ’ಗೆ 2 ಎಕರೆ ಜಾಗ, ₹ 5 ಕೋಟಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
(23 hours ago)
26
Pony Orangutan: ಅಳಿವಿನಂಚಿನಲ್ಲಿರುವ ಬೋರ್ನಿಯಾ ಮೂಲದ ಈ ಒರಾಂಗುಟನ್ನ(ನರವಾನರ) ಕಥೆ ಕೇಳಿದರೆ ಮನುಷ್ಯ ಜಾತಿಯೇ ಅಸಹ್ಯಪಡಬೇಕು. ಕ್ರೌರ್ಯ, ವಿಕೃತಿಯ ಪರಮಾವಧಿಯನ್ನು ಮನುಷ್ಯ ಎರಡು ದಶಕಗಳ ಹಿಂದೆಯೇ ಮೀರಿದ್ದ ಎನ್ನುವುದಕ್ಕೆ ಇದಕ್ಕೂ ಮಿಗಿಲಾದ ಸಾಕ್ಷಿ ಬೇಕಿಲ್ಲ
(5 hours ago)
25
Suspected Terrorist: ದಾವಣಗೆರೆ ಜಿಲ್ಲೆಯ ಕಾರ್ಖಾನೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ 20 ವರ್ಷದ ಸುಹೇಲ್ ಎಂಬಾತನನ್ನು ಎನ್ಐಎ ಸೂಚನೆ ಮೇರೆಗೆ ನಸುಕಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
(20 hours ago)
24
ಸಿದ್ದರಾಮಯ್ಯ ಸಾವಿರ ದಿನ
(24 hours ago)
22
ಮಲೆನಾಡಿನ ಹೃದಯ ಭಾಗದಂತಿರುವ ತೀರ್ಥಹಳ್ಳಿಯಲ್ಲಿ ಬೇಸಿಗೆ ನಂತರ ಮಳಗಾಲ ಆರಂಭವಾದ ಕ್ಷಣ ಹೀಗಿದೆ.
(22 hours ago)
20
ಗಾಯಕಿ ಗೌರಿ ಲಕ್ಷ್ಮಿ ಮದುವೆಗೆ ಬಂದು ಶುಭ ಹಾರೈಸಿದ ಮೊದಲ ಪತಿ ಗಣೇಶ್ ವೆಂಕಟರಮಣಿ
(10 hours ago)
19
ಕರ್ನಾಟಕ ಮೂಲದ ಜನಪ್ರಿಯ ನಟಿ ಜೊತೆ RCB ಬ್ಯಾಟರ್ ಬೆಥೆಲ್ ಡೇಟಿಂಗ್...?
(4 hours ago)
15
ವಿಶ್ವಕಪ್ನಲ್ಲಿ ರೊನಾಲ್ಡೊ ದಾಖಲೆ, ಪೋರ್ಚುಗಲ್ಗೆ ಭರ್ಜರಿ ಜಯ
(7 hours ago)
14
ಪೊಲೀಸ್ ಕಂಡ ಕಥೆಗಳು
(24 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 24
Career and Life Balance:ಜೀವನದ ಕೆಲವು ಪ್ರಶ್ನೆಗಳಿಗೆ ಪುಸ್ತಕಗಳಲ್ಲಿ ಉತ್ತರ ಸಿಗುವುದಿಲ್ಲ. ಕೆಲವು ಪ್ರಶ್ನೆಗಳಿಗೆ ಕಾಲೇಜು ಶಿಕ್ಷಣವೂ ಉತ್ತರ ನೀಡುವುದಿಲ್ಲ. ಅವುಗಳಿಗೆ ಉತ್ತರ ಹುಡುಕಬೇಕಾದದ್ದು ಜೀವನದ ಅನುಭವಗಳಿಂದಲೇ.
24 mins ago
Anita Kumaraswamy Property: ಸಚಿವ ಎಂ.ಬಿ.ಪಾಟೀಲ ಅವರು ಹೇಳಿರುವಂತೆ ನನ್ನ ಬಳಿ ನೂರು ಎಕರೆ ಜಮೀನು ಇಲ್ಲ. ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು ಅಷ್ಟೇ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.
54 mins ago
Pune Lohagad Fort: ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಬಳಿ ಇರುವಂತಹ ಐತಿಹಾಸಿಕ ಲೋಹಾಗಢ ಕೋಟೆಯಲ್ಲಿ ಘಟನೆಯೊಂದು ನಡೆದಿತ್ತು. ಪ್ರಿಯಕರನ ಜೊತೆಗೂಡಿ ಭಾವಿ ಪತಿಯನ್ನು ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಲಾಗಿತ್ತು.
56 mins ago
Hoax Bomb Threat: ತಡರಾತ್ರಿ 1.37ಕ್ಕೆ ಇ-ಮೇಲ್ ಲಭ್ಯವಾಗಿದ್ದು, ತಮಿಳುನಾಡು ಮಾಜಿ ಸಚಿವ ಉದಯನಿಧಿ ಸ್ಟಾಲಿನ್ ಪ್ರಕರಣದ ಉಲ್ಲೇಖವಿತ್ತು. ಎಸ್ಪಿ ಬಿ.ನಿಖಿಲ್ ಸ್ವತಃ ಸ್ಥಳಕ್ಕೆ ಆಗಮಿಸಿ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದರು.
56 mins ago
ಕೆಲವು ತಿಂಗಳುಗಳ ಹಿಂದೆ ‘ಮೇಘಾಲಯ ಹನಿಮೂನ್ ಮರ್ಡರ್’ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದ್ದು. ಪತ್ನಿ ಸೋನಮ್ ತನ್ನ ಗಂಡ ರಾಜನನ್ನು ಪ್ರಿಯಕರ ರಾಜ್ ಜೊತೆ ಸೇರಿ ಕೊಂದಿದ್ದಳು. ಅಂಥಹದ್ದೇ ಘಟನೆ ಪುಣೆಯಲ್ಲಿ ನಡೆದಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ.
88 mins ago
Kerala local body oath: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾಯಿತ ಜನಪ್ರತಿನಿಧಿಗಳು ಕಾನೂನಿನಿಂದ ರೂಪಿಸಲಾದ ಚೌಕಟ್ಟಿಗೆ ಅನ್ವಯವಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಕೇರಳಂ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
114 mins ago
ರಾಮನಗರ (ಬೆಂಗಳೂರು ದಕ್ಷಿಣ) (ರಾಮನಗರ)
114 mins ago
ಉಪಯುಕ್ತ ಯೋಜನೆಗಳು (Government Schemes)
115 mins ago
ಹೊರನಾಡ ಕನ್ನಡಿಗರು (ಹೊರನಾಡ ಕನ್ನಡಿಗ)
116 mins ago
Wildlife Protection Act 1972: ಬನ್ನೇರುಘಟ್ಟ ಅರಣ್ಯ ಇಲಾಖೆಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ ಹಿನ್ನೆಲೆಯಲ್ಲಿ ನಟ ಕಿಶನ್ ಕ್ಷಮೆಯಾಚಿಸಿದ್ದು, ಬಾಡಿಗೆಗೆ ನವಿಲುಗರಿ ತರುವುದು ಅಪರಾಧ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
116 mins ago
ಚುನಾವಣೆ ಇನ್ಫೋಗ್ರಾಫಿಕ್ಸ್ (Election Infograph)
116 mins ago
Namma Metro: ಮಂಗಳವಾರ ಸಂಜೆ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಸಂಚಾರ ಸ್ಥಗಿತಗೊಂಡಿದ್ದು, ಮೆಟ್ರೋ ಸಿಗದ ಪ್ರಯಾಣಿಕರು ಮನೆಗೆ ತೆರಳಲು ಅನಿವಾರ್ಯವಾಗಿ ಟ್ರಕ್ ಹಾಗೂ ಲಾರಿಗಳನ್ನು ಹತ್ತಿದ ಘಟನೆಯನ್ನು ಸಂಸದರು ಟೀಕಿಸಿದ್ದಾರೆ.
117 mins ago
AI (ಕೃತಕ ಬುದ್ಧಿಮತ್ತೆ) (AI)
117 mins ago
ಕಸ ರಸಂ (Kasa Rasam)
117 mins ago
ಟೆಕ್ ಟಿಪ್ಸ್ (ತಂತ್ರಜ್ಞಾನ ಟಿಪ್ಸ್)
117 mins ago
ಸಾದರ ಸ್ವೀಕಾರ (Books)
117 mins ago
Putta Gowri Maduve: 'ಪುಟ್ಟ ಗೌರಿ ಮದುವೆ' ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಸೃಷ್ಟಿಸಿದ ಅತ್ಯಂತ ಜನಪ್ರಿಯ ಧಾರಾವಾಹಿ. ಹಲವು ವರ್ಷಗಳು ಪ್ರಸಾರವಾಗಿ, ದಾಖಲೆ ಮಟ್ಟದ ಟಿಆರ್ಪಿ ಪಡೆದುಕೊಂಡಿದ್ದ ಈ ಸೀರಿಯಲ್, ಕನ್ನಡಿಗರ ಮನೆಮಾತಾಗಿತ್ತು.
117 mins ago
ವೆಬ್ ಎಕ್ಸ್ಕ್ಲೂಸಿವ್ (ವೆಬ್ ಎಕ್ಸ್ಕ್ಲೂಸಿವ್ )
118 mins ago
Pune Lohagad Fort: ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಬಳಿ ಇರುವಂತಹ ಐತಿಹಾಸಿಕ ಲೋಹಗಡ ಕೋಟೆಯಲ್ಲಿ ಘಟನೆಯೊಂದು ನಡೆದಿತ್ತು. ಪ್ರಿಯಕರನ ಜೊತೆಗೂಡಿ ಭಾವಿ ಪತಿಯನ್ನು ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಲಾಗಿತ್ತು.
118 mins ago
ಸಚಿವ ಸತೀಶ ಜಾರಕಿಹೊಳಿ ಭಾಮೈದ, ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರ
2 hours ago
Dharman Movie Update: ರಜನಿಕಾಂತ್ ಅಭಿನಯದ ತಲೈವರ್ 173 ಸಿನಿಮಾದ ಟೈಟಲ್ ರೀವಿಲ್ ಮಾಡಲಾಗಿದ್ದು, ಈ ಚಿತ್ರಕ್ಕೆ ಧರ್ಮನ್ ಎಂದು ಹೆಸರಿಡಲಾಗಿದೆ.
2 hours ago
Kannada TV Actor: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡಿಗರ ಮನಗೆದ್ದ ‘ಗೌರಿ ಕಲ್ಯಾಣ’ ಧಾರಾವಾಹಿಯಲ್ಲಿ ಅನಿಕೇತ್ ಪಾತ್ರ ಮಾಡುತ್ತಿದ್ದ ನಿಖಿಲ್ ಅವರು ತಂಡದಿಂದ ಹೊರಬಂದಿದ್ದಾರೆ.
3 hours ago
Crude Oil Prices: ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಬ್ಲೂ-ಚಿಪ್ಗಳ ಖರೀದಿಯ ನಂತರ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
3 hours ago
ಫಿಫಾ ವಿಶ್ವಕಪ್: ನಾಕೌಟ್ ಹಂತಕ್ಕೆ ತಂಡಗಳು ಹೇಗೆ ಅರ್ಹತೆ ಪಡೆಯುತ್ತವೆ ಗೊತ್ತೇ ?
3 hours ago
Jacob Bethell Dating Rumors: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟರ್ ಹಾಗೂ ಇಂಗ್ಲೆಂಡ್ ತಂಡದ ಆಟಗಾರ ಜಾಕೋಬ್ ಬೆಥೆಲ್ ಸುದ್ದಿಯಲ್ಲಿದ್ದಾರೆ.
3 hours ago
Football tournament: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 48 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಈ ಹಿಂದೆ ಇದ್ದ 32 ತಂಡಗಳ ಮಾದರಿಯನ್ನು ಬದಲಾಯಿಸಿರುವುದರಿಂದ, ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ನಿಯಮಗಳೂ ಸಹ ಸಂಪೂರ್ಣವಾಗಿ ಹೊಸದಾಗಿವೆ.
3 hours ago
Sergei Shoigu Meeting: ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆ ಶ್ಯೂಗು ಅವರನ್ನು ಭೇಟಿಯಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮಾತುಕತೆ ನಡೆಸಿದ್ದಾರೆ.
3 hours ago
Karnataka Weather Update: ಮಲೆನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ ತೀರದಲ್ಲಿ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಹಿನ್ನೆಲೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
3 hours ago
ಕರ್ನಾಟಕ ಮೂಲದ ಜನಪ್ರಿಯ ನಟಿ ಜೊತೆ RCB ಬ್ಯಾಟರ್ ಬೆಥೆಲ್ ಡೇಟಿಂಗ್...?
4 hours ago
ವಿಸ್ಕಿ–ಬಿರಿಯಾನಿ ಹಂಚಿದ ಆರೋಪ: ಶಾಸಕ ಬಾಲಕೃಷ್ಣ ವಿರುದ್ಧದ ಪ್ರಕರಣ ರದ್ದು
4 hours ago
ಏರ್ ಮಾರ್ಷಲ್ ಅರ್ಜುನ್ ಸಿಂಗ್ ಹಾಕಿ ಟೂರ್ನಿಯಲ್ಲಿ ವಾಯುಪಡೆಗೆ ಶುಭಾರಂಭ
4 hours ago
Panchayat cast meeting: ಇತ್ತೀಚೆಗೆ ಆಯೋಜನೆಗೊಂಡಿದ್ದ, ರಿಪಬ್ಲಿಕ್ ಸಮ್ಮಿಟ್ನಲ್ಲಿ ಬಾಲಿವುಡ್ನ ಜನಪ್ರಿಯ ವೆಬ್ ಸರಣಿ, ‘ಪಂಚಾಯತ್’ನ ತಾರಾ ನಟರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
4 hours ago
Pony Orangutan: ಅಳಿವಿನಂಚಿನಲ್ಲಿರುವ ಬೋರ್ನಿಯಾ ಮೂಲದ ಈ ಒರಾಂಗುಟನ್ನ(ನರವಾನರ) ಕಥೆ ಕೇಳಿದರೆ ಮನುಷ್ಯ ಜಾತಿಯೇ ಅಸಹ್ಯಪಡಬೇಕು. ಕ್ರೌರ್ಯ, ವಿಕೃತಿಯ ಪರಮಾವಧಿಯನ್ನು ಮನುಷ್ಯ ಎರಡು ದಶಕಗಳ ಹಿಂದೆಯೇ ಮೀರಿದ್ದ ಎನ್ನುವುದಕ್ಕೆ ಇದಕ್ಕೂ ಮಿಗಿಲಾದ ಸಾಕ್ಷಿ ಬೇಕಿಲ್ಲ
5 hours ago
ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನದ ದರ ₹3,000,ಬೆಳ್ಳಿ ಬೆಲೆ ₹10,500 ಕುಸಿತ
5 hours ago
Donald Trump Iran Deal: ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಗೆ ಅನುಮತಿ ನೀಡದಿದ್ದರೆ ಪೆನ್ಸಿಲ್ವೇನಿಯಾದಲ್ಲಿ ಮಾತುಕತೆ ರದ್ದುಗೊಳಿಸುವುದಾಗಿ ಟ್ರಂಪ್ ತಿಳಿಸಿದರು. ಹೋರ್ಮುಜ್ ಜಲಸಂಧಿಯಲ್ಲಿ 19 ಬ್ಯಾರೆಲ್ ತೈಲ ಸೋರಿಕೆಯಾಗಿದೆ.
6 hours ago
Jharkhand Cricket Match: ಜೆಎಸ್ಸಿಎ ಕ್ರೀಡಾಂಗಣದ ಪಶ್ಚಿಮ ಗೇಟ್ ಬಳಿ ಜನರು ಕಾಂಪೌಂಡ್ ಜಿಗಿಯಲು ಯತ್ನಿಸಿದಾಗ ಸಂಭವಿಸಿದ ಅವಘಡದಲ್ಲಿ ಗಾಯಾಳುಗಳನ್ನು ರಾಕೇಶ್ ರಂಜನ್ ನೇತೃತ್ವದಲ್ಲಿ ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಲಾಗಿದೆ.
6 hours ago
Purple Line Service: ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದಾಗಿ ಮಂಗಳವಾರ ಮೆಟ್ರೊ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈಗ ಎಂದಿನಂತೆ ಕಾರ್ಯಾಚರಣೆ ಆರಂಭವಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
6 hours ago
NEET: ತಿಂಗಳಿಡೀ ಕಾಯಿಸಿ 2 ನಿಮಿಷ ತಡವಾಯಿತೆಂದು ಪರೀಕ್ಷೆ ಅವಕಾಶ ನಿರಾಕರಿಸಿದ NTA
6 hours ago
Donald Trump Powers: ಇರಾನ್ ವಿರುದ್ಧದ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧದ ಅಧಿಕಾರವನ್ನು ಮಿತಿಗೊಳಿಸುವ ನಿರ್ಣಯ ಅಮೆರಿಕ ಸೆನೆಟ್ನಲ್ಲಿ ಅಂಗೀಕಾರವಾಗಿದೆ.
6 hours ago
ಇಂಗ್ಲೆಂಡ್ ವಿರುದ್ಧ ಸಮಬಲ ಸಾಧಿಸಿದ ಘಾನಾ: ಪನಾಮ ವಿರುದ್ಧ ಕ್ರೊವೇಷಿಯಾ ಮೇಲುಗೈ
7 hours ago
ದರ್ಶನ್ ಪುಟ್ಟಣ್ಣಯ್ಯ ಸಂದರ್ಶನ: ಬಿಡದಿ ಟೌನ್ಶಿಪ್ ಯೋಜನೆ ಮರು ಪರಿಶೀಲಿಸಿ
7 hours ago
FIFA World Cup update: ಬೋಸ್ಟನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಘಾನಾ ಗೋಲುರಹಿತ ಡ್ರಾ ಸಾಧಿಸಿತು. ಆ್ಯಂಟೆ ಬುದಿಮಿರ್ ಗಳಿಸಿದ ಏಕೈಕ ಗೋಲಿನಿಂದ ಕ್ರೊವೇಷಿಯಾ ಗೆದ್ದು ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಈಗಲೂ ಅಗ್ರಸ್ಥಾನದಲ್ಲಿದೆ.
7 hours ago
ನಿತೀಶ್ ಬದಲಿಗೆ ಸೂರ್ಯಾಂಶ್ಗೆ ಸ್ಥಾನ
7 hours ago
ಪಕ್ಷ ಹಾಗೂ ನಾಯಕತ್ವದ ವೈಫಲ್ಯವನ್ನು ದೈವದ ಮೊರೆ ಹೋಗುವ ಮೂಲಕ ಮರೆಮಾಚುವುದು ಸಾಧ್ಯವಿಲ್ಲ. ರಾಜಕೀಯ ಸಮಸ್ಯೆಗಳ ಪರಿಹಾರಕ್ಕೆ ದೇಗುಲಗಳು ವೇದಿಕೆ ಆಗಬಾರದು.
7 hours ago
Cross Voting Issue: ಶಾಸಕರು ಅಡ್ಡ ಮತದಾನ ಮಾಡಿಲ್ಲವೆಂದು ಧರ್ಮಸ್ಥಳ ಮಂಜುನಾಥನ ಮುಂದೆ ಆಣೆ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅನುದಾನ ಸಿಗದ ಕಾರಣ ಶಾಸಕಾಂಗ ಸಭೆಯನ್ನು ಧಾರ್ಮಿಕ ಕೇಂದ್ರಗಳಲ್ಲಿ ನಡೆಸುವ ಚರ್ಚೆ ನಡೆದಿದೆ.
7 hours ago
40 ಟಿಎಂಸಿ ಅಡಿ ನೀರಿಗೆ ತಮಿಳುನಾಡು ಪಟ್ಟು
7 hours ago
ಕನಸುಗಳನ್ನು ಮಾತ್ರವಲ್ಲ, ಕಸವನ್ನೂ ನಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದೇವೆ. ಜಪಾನೀಯರ ‘ಪೌರಪ್ರಜ್ಞೆ’ಯನ್ನು ಮೆಚ್ಚುತ್ತಲೇ ಕಸ ಸೃಷ್ಟಿಸುತ್ತೇವೆ, ಚೆಲ್ಲುತ್ತೇವೆ.
7 hours ago
ವಿಶ್ವಕಪ್ನಲ್ಲಿ ರೊನಾಲ್ಡೊ ದಾಖಲೆ, ಪೋರ್ಚುಗಲ್ಗೆ ಭರ್ಜರಿ ಜಯ
7 hours ago
India vs Pakistan Cricket: ಭಾರತ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಮೈದಾನದಲ್ಲಿ ಗಲಾಟೆಯಾಗಿದೆ ಎಂದು ಹರಡುತ್ತಿರುವ ಈ ವಿಡಿಯೊ ಎಐ ನಿರ್ಮಿತವಾಗಿದ್ದು, ತಂಡದಲ್ಲಿ ಯಾವುದೇ ಸುಕ್ ಆನ್ ಹೆಸರಿನ ಆಟಗಾರ್ತಿ ಇಲ್ಲ.
7 hours ago
Political dominance analysis: 28 ರಾಜ್ಯಗಳ ಪೈಕಿ 22 ಕಡೆಗಳಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದು, ಒಟ್ಟು 17 ರಾಜ್ಯಗಳಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ವರದಿಯು ವಿವರಿಸಿದೆ.
7 hours ago
Portugal Football: ಉಜ್ಬೇಕಿಸ್ತಾನ ವಿರುದ್ಧ 5-0 ಅಂತರದಲ್ಲಿ ಗೆದ್ದ ಪಂದ್ಯದಲ್ಲಿ 41 ವರ್ಷದ ರೊನಾಲ್ಡೊ ಅವಳಿ ಗೋಲು ಗಳಿಸಿದರು. ಆರು ವಿವಿಧ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲು ಹೊಡೆದ ಮೊದಲ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
7 hours ago
*ವಿಜಯೇಂದ್ರ, ಅಶೋಕಗೆ ತರಾಟೆ * ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಬಿಜೆಪಿ ನಾಯಕತ್ವ
7 hours ago
ಶಾಶ್ವತ ವಾಸಸ್ಥಾನ ದೃಢೀಕರಣ ಪತ್ರಕ್ಕಷ್ಟೇ ದೊರೆಯಲಿದೆ ಕಿಮ್ಮತ್ತು
7 hours ago
Investment Advice: ಕಂಪನಿ ಮುಚ್ಚುವ ಸಂದರ್ಭದಲ್ಲಿ ಸಾಲದಾತರಿಗೆ ಆದ್ಯತೆ ಸಿಗಲಿದ್ದು ಡಿಬೆಂಚರ್ ಹೂಡಿಕೆದಾರರಿಗೆ ಲಾಭಾಂಶದಲ್ಲಿ ನೇರ ಪಾಲು ಇರುವುದಿಲ್ಲ. ಪರಿವರ್ತನೀಯ ಷೇರುಗಳು ಭವಿಷ್ಯದ ಮೌಲ್ಯವರ್ಧನೆಗೆ ಸಹಕಾರಿ.
7 hours ago
Lionel Messi Career Records: ಚುರುಕಾದ ಪಾಸ್, ಡ್ರಿಬ್ಲಿಂಗ್ ಮತ್ತು ರಭಸದ ಶೂಟ್ಗಳ ಮೂಲಕ ಗೋಲುಗಳನ್ನು ಪೇರಿಸುತ್ತಿರುವ ಆಟಗಾರ ಲಯೊನೆಲ್ ಮೆಸ್ಸಿ. ಅರ್ಜೆಂಟೀನಾದ ಫುಟ್ಬಾಲ್ ಪರಂಪರೆಯನ್ನು ಮುಂದುವರಿಸಿರುವ ದಿಗ್ಗಜ.
7 hours ago
‘ಧಾರ್ಮಿಕ ಉದ್ದೇಶದ ಚಟುವಟಿಕೆಗಳಲ್ಲಿ ಮತಾಂತರ ಪ್ರಕ್ರಿಯೆ ಇರುವಂತಿಲ್ಲ’
7 hours ago
ಹರ್ಮನ್ ಪಡೆಗೆ ಮಣಿದ ಪಾಕ್
7 hours ago
ಪುಣೆ: ಉದ್ಯಮಿ ಸಾವಿನ ಪ್ರಕರಣದಲ್ಲಿ ಭಾವಿಪತ್ನಿ, ಆಕೆಯ ಪ್ರಿಯಕರನ ಬಂಧನ
7 hours ago
ರಾಜ್ಯಸಭಾ ಚುನಾವಣೆಗೆ ಸಿಗದ ಟಿಕೆಟ್: ಕೇಂದ್ರ ಸಚಿವ ಸ್ಥಾನಕ್ಕೆ ಕುರಿಯನ್ ರಾಜೀನಾಮೆ
8 hours ago
ಗುಲ್ಬರ್ಗಕ್ಕೆ ಸುಲಭ ತುತ್ತಾದ ಶಿವಮೊಗ್ಗ
9 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ