Last Updated: 22 Mar 2026 5:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೋದಿಗಳ ಪವಿತ್ರ ಸ್ಥಳಗಳ ಗುರಿ
(19 hours ago)
17
ರಾಜ್ಯಸಭೆ, ಪರಿಷತ್ನಲ್ಲಿ ಪ್ರಾತಿನಿಧ್ಯ; ಷರತ್ತು ಒಡ್ಡಿದ ಮುಸ್ಲಿಂ ನಾಯಕರು
(19 hours ago)
14
ಅಮೆರಿಕದಿಂದ ನಿರ್ಬಂಧ ಸಡಿಲ: ಇರಾನ್ ತೈಲ ಖರೀದಿಗೆ ಭಾರತದ ರಿಫೈನರಿಗಳು ಆಸಕ್ತಿ
(14 hours ago)
12
Karnataka By Election: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಮರ್ಥ ಶಾಮನೂರು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ. ಶಾಮನೂರು ಕುಟುಂಬದ ಮೂರನೇ ತಲೆಮಾರು ರಾಜಕೀಯ ಪ್ರವೇಶಿಸಿದೆ.
(5 hours ago)
11
Dimona Missile Strike: ಇಸ್ರೇಲ್ನ ಡಿಮೋನಾ ಪಟ್ಟಣದ ಲಿಟಲ್ ಇಂಡಿಯಾ ಪ್ರದೇಶದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿ 47 ಜನರಿಗೆ ಗಾಯಗಳಾಗಿವೆ. ಪರಮಾಣು ಕೇಂದ್ರಕ್ಕೆ ಹಾನಿಯಿಲ್ಲವೆಂದು ಐಎಇಎ ತಿಳಿಸಿದೆ.
(8 hours ago)
11
ಕನ್ನಡದ ಶ್ರೀ ಕೃಷ್ಣದೇವರಾಯ ಚಿತ್ರದ ಹಾಡು ಹಂಚಿಕೊಂಡ ಪಿಎಂ ಮೋದಿ: ಕಾರಣ ಹೀಗಿದೆ..
(10 hours ago)
11
Global Maritime Security: ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ 20ಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿವೆ. ಇರಾನ್ ಕ್ರಮಗಳನ್ನು ಖಂಡಿಸಿ ಜಂಟಿ ಪ್ರಯತ್ನಕ್ಕೆ ಸಿದ್ಧತೆ ವ್ಯಕ್ತಪಡಿಸಿವೆ.
(19 hours ago)
10
CSB Scientist Jobs: ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಅಡಿ ಬರುವ ಹಾಗೂ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
(22 hours ago)
10
RCB IPL 2026: ಬೆಂಗಳೂರು: ವಿರಾಟ್ ಕೊಹ್ಲಿ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರಸ್ತಂಭ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ತಂಡವು ಆಡಲು ಆರಂಭಿಸಿದ ವರ್ಷದಿಂದಲೂ ವಿರಾಟ್ ಇದ್ದಾರೆ.
(24 hours ago)
10
Kerala election affidavits: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ 86 ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಈವರೆಗೆ ಘೋಷಿಸಿದೆ.
(9 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ಪಬ್ಲಿಕ್ ಟಿವಿ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
News18 ಕನ್ನಡ
Zee News ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 22
UNESCO Report: ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನ ಕಡಿಮೆಯಾಗುತ್ತಿರುವುದು ಹಾಗೂ ಸೈಬರ್ ಬೆದರಿಕೆ ಹಿನ್ನೆಲೆ ವಿಶ್ವದ ಅರ್ಧಕ್ಕಿಂತ ಹೆಚ್ಚು ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್ಗಳನ್ನು ನಿಷೇಧಿಸಿವೆ ಎಂದು ಯುನೆಸ್ಕೋದ (UNSECO) ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ (GEM) ತಂಡ ತಿಳಿಸಿದೆ.
17 mins ago
IPL 2026 News: ಐಪಿಎಲ್ ನಡುವೆ ಲಂಡನ್ ಪ್ರಯಾಣಕ್ಕೆ ಚಾರ್ಟರ್ಡ್ ಜೆಟ್ ಕೇಳಿದ್ದಾರೆ ಎಂಬ ವದಂತಿಗೆ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ಆರ್ಸಿಬಿ ಮೊದಲ ಪಂದ್ಯ ಮಾರ್ಚ್ 28ರಂದು.
17 mins ago
ಫ್ರಾಂಚೈಸಿ ಮುಂದೆ ವಿರಾಟ್ ಕೊಹ್ಲಿ ದುಬಾರಿ ಬೇಡಿಕೆ? ವದಂತಿಗೆ ಕೊಟ್ರು ಸ್ಪಷ್ಟನೆ
17 mins ago
Ranveer Singh Dhurandhar 2: ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೇಹುಗಾರಿಕಾ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಬಾಕ್ಸ್ ಆಫೀಸ್ನಲ್ಲಿ ಅಮೋಘ ಪ್ರದರ್ಶನ ಕಾಣುತ್ತಿದೆ. ಈವರೆಗೆ ವಿಶ್ವದಾದ್ಯಂತ ₹501.04 ಕೋಟಿ ಗಳಿಸಿದೆ.
47 mins ago
PM Modi achievement: ಪ್ರಧಾನಿ ನರೇಂದ್ರ ಮೋದಿ ಮಗದೊಂದು ದಾಖಲೆ ಬರೆದಿದ್ದು, ದೇಶದಲ್ಲಿ ದೀರ್ಘಾವಧಿಯ ಆಡಳಿತ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿ ಎನಿಸಿದ್ದಾರೆ.
47 mins ago
Counter terrorism: ಜಮ್ಮು ಮತ್ತು ಕಾಶ್ಮೀರದ ದಟ್ಟಾರಣ್ಯ ಹಾಗೂ ಕಡಿದಾದ ಕಣಿವೆ ಪ್ರದೇಶಗಳಲ್ಲಿ ಅಡಗಿರುವ ಪಾಕಿಸ್ತಾನದ ಭಯೋತ್ಪಾದಕರನ್ನು ಮಟ್ಟ ಹಾಕಲು ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್ಒಜಿ) 350 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
77 mins ago
Kannada Actor Jaggesh: ಕನ್ನಡ ಚಿತ್ರರಂಗದ ಖ್ಯಾತ ನಟ ಜಗ್ಗೇಶ್, ಪತ್ನಿ ಪರಿಮಳಾ ಅವರೊಂದಿಗೆ ತಮ್ಮ 42ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಚರಿಸಿಕೊಂಡಿದ್ದಾರೆ.
77 mins ago
ದಾಳಿ ನಿಲ್ಲಿಸಿ ಹೊರ್ಮುಜ್ ಮುಕ್ತಗೊಳಿಸುವಂತೆ ಇರಾನ್ಗೆ 22 ರಾಷ್ಟ್ರಗಳ ಒತ್ತಾಯ
77 mins ago
Dhurandhar The Revenge Review: ರಣವೀರ್ ಸಿಂಗ್ ನಟನೆಯ ಧುರಂಧರ್–2 ಕುರಿತು ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ನಿರ್ದೇಶಕ ಆದಿತ್ಯ ಧರ್ ಹಾಗೂ ಕಲಾವಿದರ ಅಭಿನಯವನ್ನು ಹೊಗಳಿದ್ದಾರೆ.
106 mins ago
Iran maritime security: ಕೊಲ್ಲಿ ರಾಷ್ಟ್ರಗಳಲ್ಲಿ ಸಾಗರ ಸುರಕ್ಷತೆಗಾಗಿ ಸಹಕರಿಸಲು ಇರಾನ್ ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯ (ಐಎಂಒ) ಇರಾನ್ ಪ್ರತಿನಿಧಿ ತಿಳಿಸಿದ್ದಾರೆ.
2 hours ago
IPL 2026: ಬೆಥೆಲ್ to ಹೆಡ್; ಈ ಹತ್ತು ವಿದೇಶಿ ಆಟಗಾರರ ಮೇಲೆ ಅಭಿಮಾನಿಗಳ ಕಣ್ಣು
3 hours ago
Political Alliance Crisis: ತಮಿಳಗ ವಳುರಿಮೈ ಪಕ್ಷದ ಸ್ಥಾಪಕ ಟಿ. ವೇಲ್ಮುರುಗನ್ ಮೈತ್ರಿ ತೊರೆದಿದ್ದು, ಸೀಟು ಹಂಚಿಕೆ ವಿವಾದ ಮತ್ತು ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಡಿಎಂಕೆ ನಿರ್ಲಕ್ಷಿಸಿದೆ.
3 hours ago
Qatar Rescue: ತಾಂತ್ರಿಕ ದೋಷದಿಂದಾಗಿ ಕತಾರ್ ರಕ್ಷಣಾ ಸಚಿವಾಲಯಕ್ಕೆ ಸೇರಿದ ಹೆಲಿಕಾಪ್ಟರ್ವೊಂದು ಪತನಗೊಂಡಿದೆ ಎಂದು ತಿಳಿದುಬಂದಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು
3 hours ago
Dimona Nuclear Site: ಇಸ್ರೇಲ್ನ ಡಿಮೋನಾ ಪರಮಾಣು ಕೇಂದ್ರದ ಸಮೀಪ ಇರಾನ್ ದೀರ್ಘ ಶ್ರೇಣಿಯ ಕ್ಷಿಪಣಿ ಅಪ್ಪಳಿಸಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ವಾಯು ರಕ್ಷಣಾ ವ್ಯವಸ್ಥೆ ವಿಫಲವಾದ ಬಗ್ಗೆ ವರದಿ ತಿಳಿಸಿದೆ.
4 hours ago
Karnataka By Poll: ಬಾಗಲಕೋಟೆ ಉಪಚುನಾವಣೆಗೆ ಎಚ್.ವೈ. ಮೇಟಿ ಅವರ ಕಿರಿಯ ಪುತ್ರ ಉಮೇಶ ಮೇಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಸಹೋದರರು ಕೂಡ ಆಕಾಂಕ್ಷಿಗಳಾಗಿದ್ದರೂ ಪಕ್ಷ ಉಮೇಶರನ್ನು ಆಯ್ಕೆ ಮಾಡಿದೆ.
4 hours ago
IPL 2026: ಬೆಥೆಲ್ to ಹೆಡ್; ಈ ಹತ್ತು ವಿದೇಶಿ ಆಟಗಾರರರ ಮೇಲೆ ಅಭಿಮಾನಿಗಳ ಕಣ್ಣು
4 hours ago
Karnataka By Election: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಮರ್ಥ ಶಾಮನೂರು ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ. ಶಾಮನೂರು ಕುಟುಂಬದ ಮೂರನೇ ತಲೆಮಾರು ರಾಜಕೀಯ ಪ್ರವೇಶಿಸಿದೆ.
5 hours ago
Fertiliser Supply Impact: ಹೊರ್ಮುಜ್ ಜಲಸಂಧಿ ಮುಚ್ಚಿದ ಪರಿಣಾಮ ಯೂರಿಯಾ, ಡಿಎಪಿ ಸೇರಿ ರಸಗೊಬ್ಬರ ಪೂರೈಕೆ ಭಾರತದಲ್ಲಿ ಅಡಚಣೆಗೆ ಒಳಗಾಗಿದೆ. ಮುಂಗಾರು ಬಿತ್ತನೆ ಹಾಗೂ ಕೃಷಿ ಉತ್ಪಾದನೆ ಮೇಲೆ ಪರಿಣಾಮದ ಆತಂಕ ಹೆಚ್ಚಿದೆ.
5 hours ago
Bengaluru AQI Report; ಬೆಂಗಳೂರಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ನಾಗರಿಕರು, ಸಂಘಸಂಸ್ಥೆಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ತಗ್ಗುತ್ತಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.
5 hours ago
Tiptur Accident News: ವಾರಾಣಸಿಗೆ ತೆರಳುತ್ತಿದ್ದ ತಿಪಟೂರಿನ ಮೂವರು ಮಹಿಳೆಯರು ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಟೆಂಪೊ ಟ್ರಾವೆಲ್ ಮತ್ತು ಕ್ಯಾಂಟರ್ ಡಿಕ್ಕಿಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ದಾಖಲು.
5 hours ago
Judicial Technology: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಎಐ ಕೇವಲ ದಾಖಲೆಗಳ ನಿರ್ವಹಣೆಗೆ ಸೀಮಿತವಾಗಬೇಕು ಎಂದಿದ್ದಾರೆ. ನ್ಯಾಯದಾನದ ಹೊಣೆಗಾರಿಕೆ ಕಾಪಾಡಲು ಅಂತಿಮ ತೀರ್ಪುಗಳನ್ನು ಮನುಷ್ಯರೇ ನೀಡಬೇಕೆಂದು ಅವರು ಸ್ಪಷ್ಟಪಡಿಸಿದ್ದಾರೆ.
5 hours ago
Civil Services Success Story: 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಕೋಲಾರದ ಸಾಗರ್ 641ನೇ ರ್ಯಾಂಕ್ ಪಡೆದಿದ್ದಾರೆ. ಪಿಎಸ್ಐ ಆಗಿರುವ ಅವರು ಐದನೇ ಪ್ರಯತ್ನದಲ್ಲಿ ಸಾಧನೆ ಮಾಡಿ ಸ್ಪರ್ಧಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
5 hours ago
Arabian Sea Deployment: ಇರಾನ್ ಜೊತೆಗಿನ ಉದ್ವಿಗ್ನತೆಯ ನಡುವೆ ಬ್ರಿಟನ್ ತನ್ನ ಎಚ್ಎಂಎಸ್ ಆನ್ಸನ್ ಜಲಾಂತರ್ಗಾಮಿ ನೌಕೆಯನ್ನು ಅರಬ್ಬೀ ಸಮುದ್ರಕ್ಕೆ ನಿಯೋಜಿಸಿದೆ. ಟೊಮಾಹಾಕ್ ಕ್ಷಿಪಣಿಗಳಿಂದ ಸಜ್ಜುಗೊಂಡ ನೌಕೆ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿಸಿದೆ.
6 hours ago
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ
6 hours ago
Instagram Followers: ದಕ್ಷಿಣ ಭಾರತದ ಖ್ಯಾತ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇನ್ಸ್ಟಾಗ್ರಾಮ್ ಅನುಯಾಯಿಗಳ ಸಂಖ್ಯೆಯಲ್ಲಿ ವಿಜಯ್ ದೇವರಕೊಂಡರನ್ನು ಹಿಂದಿಕ್ಕಿದ್ದಾರೆ.
7 hours ago
TVK vijay political stance: ಎಐಎಡಿಎಂಕೆ ಹಾಗೂ ಬಿಜೆಪಿ ಜೊತೆ ಮೈತ್ರಿ ಸಾಧ್ಯತೆಯ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖಸ್ಥ ಹಾಗೂ ನಟ ವಿಜಯ್ ತೆರೆ ಎಳೆದಿದ್ದಾರೆ.
7 hours ago
Dimona Missile Strike: ಇಸ್ರೇಲ್ನ ಡಿಮೋನಾ ಪಟ್ಟಣದ ಲಿಟಲ್ ಇಂಡಿಯಾ ಪ್ರದೇಶದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿ 47 ಜನರಿಗೆ ಗಾಯಗಳಾಗಿವೆ. ಪರಮಾಣು ಕೇಂದ್ರಕ್ಕೆ ಹಾನಿಯಿಲ್ಲವೆಂದು ಐಎಇಎ ತಿಳಿಸಿದೆ.
8 hours ago
Administrative legacy: ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಂಬಾಡಿ ಅಣೆಕಟ್ಟು ನಿರ್ಮಿಸಲು ತಾಯಿ ಕೆಂಪನಂಜಮ್ಮಣ್ಣಿಯವರ ಆಭರಣಗಳನ್ನು ಮಾರಿದ್ದರು ಎಂದು ಹೇಳಲಾಗಿದೆ.
8 hours ago
Kerala election affidavits: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ 86 ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಈವರೆಗೆ ಘೋಷಿಸಿದೆ.
9 hours ago
Strait of Hormuz Crisis: ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್ಗೆ 48 ಗಂಟೆಗಳ ಗಡುವು ನೀಡಿದ ಟ್ರಂಪ್, ಇಲ್ಲದಿದ್ದರೆ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇರಾನ್ ದೀರ್ಘ ಶ್ರೇಣಿಯ ಕ್ಷಿಪಣಿ ಪ್ರಯೋಗಿಸಿದೆ.
9 hours ago
Karnataka Anti Narcotics Drive: ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಕಳೆದ ವರ್ಷ(2025) ₹104 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ನಾಶ ಮಾಡಿದ್ದಾರೆ.
10 hours ago
ಡಿಪಿಆರ್ ಸಲ್ಲಿಸದೆ ಅನುಮೋದನೆ ಪ್ರಕ್ರಿಯೆ ಅಸಾಧ್ಯ: ಅರಣ್ಯ ಸಚಿವಾಲಯ
10 hours ago
ಜಾಗತಿಕ ಪಟ್ಟಿಯಲ್ಲಿ 41ನೇ ಸ್ಥಾನಕ್ಕೆ ಏರಿಕೆ
10 hours ago
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ
10 hours ago
Karnataka Political Developments: ಎಚ್.ಡಿ.ಕುಮಾರಸ್ವಾಮಿ ಅಮಿತ್ ಶಾ ಭೇಟಿ ವೇಳೆ ಬಿಜೆಪಿ ರಾಜ್ಯ ನಾಯಕರ ಏಕಪಕ್ಷೀಯ ತೀರ್ಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಷತ್ ಹಾಗೂ ರಾಜ್ಯಸಭೆ ವಿಚಾರ ಚರ್ಚೆಯಾಗಿದೆ.
10 hours ago
ಕೈಗಾರಿಕೆ, ಕೃಷಿ, ಮಾನವ ತ್ಯಾಜ್ಯದಿಂದ ಅವಸಾನದತ್ತ ನಾಡಿನ ಜೀವ ನಾಡಿಗಳು
10 hours ago
ಕನ್ನಡದ ಶ್ರೀ ಕೃಷ್ಣದೇವರಾಯ ಚಿತ್ರದ ಹಾಡು ಹಂಚಿಕೊಂಡ ಪಿಎಂ ಮೋದಿ: ಕಾರಣ ಹೀಗಿದೆ..
10 hours ago
ಒಳನೋಟ: ನೆಡುತೋಪಿನಿಂದ ವನ ವಿಸ್ತರಣೆ?
11 hours ago
ಗಾಜನೂರಿನಲ್ಲಿ ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣನ ಆತಿಥ್ಯ ಸತ್ಕಾರ
11 hours ago
ಒಳನೋಟ: ಸಾಯುತ್ತಿರುವ ಜೀವ ನದಿಗಳು!
12 hours ago
ಇಂಡಿಯನ್ ಓಪನ್ ಟೂರ್ನಿ: ಸಯ್ಯರ್ ಶಬೀರ್ಗೆ ಚಿನ್ನದ ಪದಕ
12 hours ago
ಹಾಕಿ ಲೀಗ್ ಚಾಂಪಿಯನ್ಷಿಪ್: ಐಡಿಯಲ್ ಸ್ಪೋರ್ಟ್ಸ್ ಜಯಭೇರಿ
12 hours ago
ಆರ್ಲೀನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮಿಯಲ್ಲಿ ತನ್ವಿ, ಬರೂವಾಗೆ ನಿರಾಸೆ
12 hours ago
ಅಮೆರಿಕದಿಂದ ನಿರ್ಬಂಧ ಸಡಿಲ: ಇರಾನ್ ತೈಲ ಖರೀದಿಗೆ ಭಾರತದ ರಿಫೈನರಿಗಳು ಆಸಕ್ತಿ
14 hours ago
Mar 21
Railway Board Approval: ಬೆಂಗಳೂರು ಕಂಟೋನ್ಮೆಂಟ್–ಕಲಬುರಗಿ ಹಾಗೂ ಎಸ್ಎಂವಿಟಿ–ಕಲಬುರಗಿ ವಾರದ ವಿಶೇಷ ರೈಲುಗಳಿಗೆ ರೈಲ್ವೆ ಮಂಡಳಿ ಕಾಯಂ ಸಂಚಾರಕ್ಕೆ ಅನುಮೋದನೆ ನೀಡಿದೆ.
18 hours ago
Global Maritime Security: ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ 20ಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿವೆ. ಇರಾನ್ ಕ್ರಮಗಳನ್ನು ಖಂಡಿಸಿ ಜಂಟಿ ಪ್ರಯತ್ನಕ್ಕೆ ಸಿದ್ಧತೆ ವ್ಯಕ್ತಪಡಿಸಿವೆ.
19 hours ago
ರಾಜ್ಯಸಭೆ, ಪರಿಷತ್ನಲ್ಲಿ ಪ್ರಾತಿನಿಧ್ಯ; ಷರತ್ತು ಒಡ್ಡಿದ ಮುಸ್ಲಿಂ ನಾಯಕರು
19 hours ago
IPL 2026: ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿ ವೀಕ್ಷಣೆಗೆ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ನಕಲಿ ಲಿಂಕ್ಗಳ ಬಗ್ಗೆ ಎಚ್ಚರ ವಹಿಸುವಂತೆ ಈಶಾನ್ಯ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.
19 hours ago
ತುಮಕೂರಿನಲ್ಲಿ ಮೇ 4ರಿಂದ ಐಟಿಎಫ್ ಮಹಿಳಾ ಟೂರ್ನಿ
19 hours ago
ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೋದಿಗಳ ಪವಿತ್ರ ಸ್ಥಳಗಳ ಗುರಿ
19 hours ago
Space Junk: ನಿಮ್ಮ ಹಳೆಯ, ಹಾಳಾದ ಫೋನನ್ನು ಮನೆಯ ಕಿಟಕಿಯಿಂದ ಹೊರಗೆಸೆಯುವುದನ್ನು ಊಹಿಸಿಕೊಳ್ಳಿ. ಆ ಫೋನ್ ನೆಲದ ಮೇಲೆ ಬೀಳುವ ಬದಲು, ಶಾಶ್ವತವಾಗಿ ಗಾಳಿಯಲ್ಲಿ ತೇಲುತ್ತಿರುವುದನ್ನು ಕಲ್ಪಿಸಿ.
19 hours ago
ಐಪಿಎಲ್ ಟಿಕೆಟ್ ಖರೀದಿಸುವಾಗ ಇರಲಿ ಎಚ್ಚರ: ಪೊಲೀಸರ ಮನವಿ
20 hours ago
ಇಂಡಿಯನ್ ಸೂಪರ್ ಲೀಗ್: ಬಿಎಫ್ಸಿಗೆ ಇಂಟರ್ ಕಾಶಿ ಸವಾಲು
20 hours ago
ಕೋಲ್ಕತ್ತ ತಂಡಕ್ಕೆ ಮತ್ತೊಂದು ಆಘಾತ: ಕೆಕೆಆರ್ಗೆ ಆಕಾಶ್ ದೀಪ್ ಅಲಭ್ಯ
21 hours ago
ಗುಂಡಣ್ಣ: ಶನಿವಾರ, 21 ಮಾರ್ಚ್ 2026
21 hours ago
ನಾಳೆಯಿಂದ ‘ಸಿಎಂ ಕಪ್’ ಫುಟ್ಬಾಲ್ ಟೂರ್ನಿ
21 hours ago
ಎಎಫ್ಸಿ ಏಷ್ಯನ್ ಕಪ್: ಜಪಾನ್ ವನಿತೆಯರಿಗೆ ಕಿರೀಟ
21 hours ago
LPG Supply Increase: ಉತ್ಪಾದನೆ ಹೆಚ್ಚಿದ ಹಿನ್ನೆಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಹಂಚಿಕೆ 50%ಕ್ಕೆ ಏರಿಸಲಾಗಿದೆ. ಹೋಟೆಲ್ ಹಾಗೂ ಕೈಗಾರಿಕಾ ವಲಯಗಳಿಗೆ ಹೆಚ್ಚುವರಿ ಪೂರೈಕೆ ನೀಡಲಾಗಿದೆ.
22 hours ago
BWSSB ಗ್ರಾಹಕರಿಗೆ ಸಿಹಿ ಸುದ್ದಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...
22 hours ago
ಭಾರತದ ಅಥ್ಲೀಟ್ ಸ್ನೇಹಾ ಕೊಲ್ಲೇರಿಗೆ ಟೂರ್ನಿನಿಂದ 3 ವರ್ಷ ನಿಷೇಧ
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ