Last Updated: 17 Jun 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪಂದ್ಯದಿಂದ ಅಮಾನತು ಶಿಕ್ಷೆಗೆ ಒಳಗಾಗ್ತಾರಾ ಸೂರ್ಯವಂಶಿ? ICC ನಿಯಮದಲ್ಲಿ ಹೀಗಿದೆ
(24 hours ago)
27
Mysore Silk Sarees: ವಿಜಯ್ ದೇವರಕೊಂಡ ಹುಟ್ಟೂರಿನಲ್ಲಿ 180 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ರಶ್ಮಿಕಾ ಹಳದಿ ಕ್ರೇಪ್ ಸಿಲ್ಕ್ ಧರಿಸಿದ್ದರು.
(18 hours ago)
21
Celebrity tragic deaths: ಕಿರುತೆರೆ ನಟಿ ಸಂಚಿತಾ ಉಗಳೆ ಇತ್ತೀಚೆಗೆ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ದಿಢೀರ್ ಆತ್ಮಹತ್ಯೆ ಪ್ರಕರಣವು ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ.
(20 hours ago)
20
FIFA–2026: ಸ್ಪೇನ್ ಗೆಲುವು ಕಸಿದ ಕೇಪ್ ವರ್ಡೆಯ ‘ಮಹಾಗೋಡೆ’ 40 ವರ್ಷದ ವೊಜಿನ್ಹಾ
(20 hours ago)
20
Karnataka politics: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.
(20 hours ago)
18
RSS and Hinduism: ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿರುವ ಹರಿಪ್ರಸಾದ್, ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವನ್ನು ಸಂಘಟನೆಗೆ ಹೋಲಿಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಅವಮಾನವೆಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
(21 hours ago)
18
ಮೂವರು ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
(15 hours ago)
13
Bhatkal Youth Death: ಜಾಲಿಯ ಮೊಹಮ್ಮದ್ ಸಫ್ವಾನ್ ಶಾನು ಯುಎಇನಲ್ಲಿ ಮೃತಪಟ್ಟಿದ್ದು, ಇವರು ಎಂಟು ವರ್ಷ ಖಾಸಗಿ ಕೆಲಸದ ನಂತರ ಐದು ವರ್ಷಗಳಿಂದ ಸ್ವಂತ ವ್ಯವಹಾರ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
(22 hours ago)
13
TN Crop Loan: ತಮಿಳುನಾಡಿನ ಸಹಕಾರ ಬ್ಯಾಂಕ್ಗಳಲ್ಲಿ ಬೆಳೆ ಸಾಲವಾಗಿ ಅತಿ ಸಣ್ಣ ರೈತರು ಪಡೆದಿರುವ ₹75,000ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಘೋಷಿಸಿದ್ದಾರೆ.
(23 hours ago)
13
ಒಂದು ವಿಶೇಷ ಘೋಷಣೆಗೆ ಸಿದ್ಧವಾದ ಬಿಗ್ಬಾಸ್ ವಿಜೇತ ಗಿಲ್ಲಿ ನಟ
(5 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 17
Pavan Wadeyar Mother: ಚಂದನವನದ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ಅವರು ಇಂದು ನಿಧನರಾಗಿದ್ದಾರೆ. ಈ ಬಗ್ಗೆ ಪವನ್ ಅವರ ಪತ್ನಿ ಅಪೇಕ್ಷಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
33 mins ago
ರೇಣುಕ ಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾಗೌಡಗೆ ಹೈಕೋರ್ಟ್ ನೋಟಿಸ್
33 mins ago
Karnataka BJP Allegations: ₹6,117 ಕೋಟಿಯಲ್ಲಿ ಮುಗಿಯಬೇಕಿದ್ದ ಕಸದ ಟೆಂಡರ್ ದಿಢೀರ್ ₹39,437 ಕೋಟಿಗೆ ಏರಿದ್ದೇಗೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
63 mins ago
Sleep study: ಭಾರತದಲ್ಲಿ ಶೇ 60ರಷ್ಟು ವಯಸ್ಕರಿಗೆ ಕನಿಷ್ಠ 6 ಗಂಟೆ ನಿದ್ದೆಯಿಲ್ಲ. ಮಹಿಳೆಯರು ರಾತ್ರಿ ಎದ್ದಾಗ ಸರಾಸರಿ 9 ನಿಮಿಷಗಳ ಕಾಲ ಎಚ್ಚರವಿರುವುದು ಅವರ ಅತೃಪ್ತಿಗೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
63 mins ago
Politics: ಕೋಲಾರದಲ್ಲಿ ಲಂಚದ ವಿರುದ್ಧ ಡಿಕೆಶಿ ಮಾತಿಗೆ ಬಿಜೆಪಿ ವ್ಯಂಗ್ಯವಾಡಿದೆ, ಸಿ.ಟಿ.ರವಿ ಭೂಪರಿವರ್ತನೆ ಲಂಚದ ಬಗ್ಗೆ ಪ್ರಶ್ನಿಸಿದರು ಎಂದು ಮಾಹಿತಿ.
93 mins ago
Fifa World Cup: ಮೆಸ್ಸಿ ಹ್ಯಾಟ್ರಿಕ್ ಸಾಧನೆ; ಅರ್ಜೆಂಟೀನಾಗೆ ಭರ್ಜರಿ ಜಯ
93 mins ago
Lionel Messi Records: 2026ರ ವಿಶ್ವಕಪ್ನಲ್ಲಿ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಸಿಡಿಸಿದ ಮೆಸ್ಸಿ, 6 ವಿಶ್ವಕಪ್ ಆಡಿದ ಮೊದಲ ಆಟಗಾರರಾದರು. ಸ್ನಾಯು ಸೆಳೆತದ ನಡುವೆಯೂ ತಮ್ಮ 200ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
93 mins ago
Kannada Actor Gillinata: ಕಾಮಿಡಿ ಶೋಗಳಿಂದ ವೃತ್ತಿ ಜೀವನ ಆರಂಭಿಸಿದ ಗಿಲ್ಲಿನಟ ಅವರು ಬಿಗ್ ಬಾಸ್ ಕನ್ನಡ 12ರ ಸೀಸನ್ನಲ್ಲಿ ವಿಜೇತರಾಗುವ ಮೂಲಕ ಜನರ ಮನೆಮಾತಾಗಿದ್ದಾರೆ.
93 mins ago
ಕ್ಷಮಾದಾನ ಕೋರಿ ಬ್ರಿಟಿಷರಿಗೆ 10 ಅರ್ಜಿ ಸಲ್ಲಿಸಿದ್ದ ಸಾವರ್ಕರ್: ಮೊಮ್ಮಗ ಸಾತ್ಯಕಿ
93 mins ago
Shiv Sena UBT: ಸಂಸದರನ್ನು ಸೆಳೆಯಲು ಹದಿನೈದು ಕೋಟಿ ರೂಪಾಯಿಗಳ ಅಡ್ವಾನ್ಸ್ ನೀಡಲಾಗುತ್ತಿದೆ ಎಂದು ರಾವುತ್ ತಿಳಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ತಡೆಗೆ ಅರವಿಂದ ಸಾವಂತ್ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
2 hours ago
ಶ್ರೇಯಸ್, ದ್ವಿಜಾಗೆ ರಾಜ್ಯ 9 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ ಪ್ರಶಸ್ತಿ
2 hours ago
El Nino Weather Risk: ಮುಂಗಾರು ಹಂಗಾಮಿನಲ್ಲಿ 'ಎಲ್ ನಿನೊ' ಕಾರಣದಿಂದ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
3 hours ago
Kylian Mbappe: ಫ್ರಾನ್ಸ್ 3-1 ಅಂತರದಲ್ಲಿ ಜಯಗಳಿಸಿದ್ದು, ಎಂಬಾಪೆ 58 ಅಂತರರಾಷ್ಟ್ರೀಯ ಗೋಲುಗಳೊಂದಿಗೆ ಜಿರೂಡ್ ದಾಖಲೆ ಮುರಿದರು. ಬ್ರಾಡ್ಲಿ ಬಾರ್ಕೋಲಾ ಒಂದು ಗೋಲು ಗಳಿಸಿ ತಂಡದ ವಿಜಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
4 hours ago
ಫಿಫಾ ವಿಶ್ವಕಪ್ 2026: ಫ್ರಾನ್ಸ್ನ ಎಂಬಾಪೆ ಜಾದೂಗೆ ಸೆನೆಗಲ್ ಧೂಳಿಪಟ
4 hours ago
Israel Drone Strikes: ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ರಾಷ್ಟ್ರೀಯ ಸುದ್ದಿ ಸಂಸ್ಥೆ (ಎನ್ಎನ್ಎ) ವರದಿ ಮಾಡಿದೆ.
4 hours ago
₹31.11 ಕೋಟಿ ಆಸ್ತಿ ಪತ್ತೆ
5 hours ago
ವೈದ್ಯರ ಚೀಟಿ ಇಲ್ಲದೇ ಸಿರಪ್ ಇಲ್ಲ: ನಿಯಮಗಳಿಗೆ ತಿದ್ದುಪಡಿ ಏಕೆ?
5 hours ago
Ramanagara Land Acquisition: ಜಿಬಿಐಟಿ ಯೋಜನೆಗಾಗಿ 15 ತಿಂಗಳ ಹಿಂದೆ ಕೆಐಎಡಿಬಿ ಕೆಜೆಡಿ ನೋಟಿಸ್ ನೀಡಿದ್ದು, ಈಗ ಬೈರಮಂಗಲ ವೃತ್ತದಲ್ಲಿ ಆರ್ ಅಶೋಕ ನೇತೃತ್ವದ ಬಿಜೆಪಿ ತಂಡ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆಗೆ ಕೈಜೋಡಿಸಿದ್ದಾರೆ.
5 hours ago
ಕ್ರಿಕೆಟ್: ನೀಲಾಕ್ಷಿಕಾ ಆಟಕ್ಕೆ ಒಲಿದ ಜಯ
5 hours ago
ಸರಣಿ ಕೈವಶದತ್ತ ಭಾರತ ತಂಡದ ಚಿತ್ತ
5 hours ago
ನೇಷನ್ಸ್ ಕಪ್ ಹಾಕಿ: ಭಾರತಕ್ಕೆ ಮಣಿದ ಜಪಾನ್
5 hours ago
Karnataka Police Guidelines: ಅನುಮತಿಯಿಲ್ಲದೇ ಆಪ್ತ ಚಿತ್ರಗಳು ಹಾಗೂ ವಿಡಿಯೊಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೂಚನೆ ನೀಡಿದ್ದಾರೆ.
5 hours ago
Krishna Byre Gowda: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 13 ದಿನಗಳ ನಂತರ, ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮಂಗಳವಾರ ವಹಿಸಿಕೊಂಡರು.
5 hours ago
ಒಂದು ವಿಶೇಷ ಘೋಷಣೆಗೆ ಸಿದ್ಧವಾದ ಬಿಗ್ಬಾಸ್ ವಿಜೇತ ಗಿಲ್ಲಿ ನಟ
5 hours ago
ಒಂದು ವರ್ಷದ ಮಟ್ಟಿಗೆ ಚಿನ್ನದ ಖರೀದಿ ಮುಂದೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದರೂ, ಮೇ ತಿಂಗಳಲ್ಲಿ ಚಿನ್ನದ ಆಮದು ಶೇ 34ರಷ್ಟು ಹೆಚ್ಚಳ ಕಂಡಿದೆ.
5 hours ago
22ರವರೆಗೆ ಟೆಲಿಗ್ರಾಮ್ ಆ್ಯಪ್ಗೆ ನಿರ್ಬಂಧ
6 hours ago
ವಿಶ್ವಕಪ್: ಒಂದೇ ದಿನ ನಾಲ್ಕೂ ಪಂದ್ಯ ಡ್ರಾ!
6 hours ago
Jun 16
ಫಿಫಾ ವಿಶ್ವಕಪ್: ಇರಾನ್–ನ್ಯೂಜಿಲೆಂಡ್ ಪಂದ್ಯವೂ ಸಮಬಲ
11 hours ago
G7 Summit: ಜಾಗತಿಕ ಸಮುದ್ರ ಮಾರ್ಗಗಳ ಸುರಕ್ಷತೆ ಅತ್ಯಗತ್ಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾವಿಕರು ತಮ್ಮ ಕರ್ತವ್ಯಗಳನ್ನು ನಿರ್ಭೀತಿಯಿಂದ ಮಾಡಬಹುದು ಎಂಬುದನ್ನು ಎಲ್ಲ ದೇಶಗಳು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
12 hours ago
‘ಟೈಮ್ಸ್’ ಪ್ರಭಾವಿಗಳ ಪಟ್ಟಿಯಲ್ಲಿ ಸ್ಮೃತಿ ಮಂದಾನ
12 hours ago
ಫಿಫಾ ಫುಟ್ಬಾಲ್ ವಿಶ್ವಕಪ್: ಒಂದೇ ದಿನ ನಾಲ್ಕೂ ಪಂದ್ಯ ಡ್ರಾ!
14 hours ago
FIFA World Cup: ಮೆಕ್ಸಿಕೊ, ಅಮೆರಿಕ ಹಾಗೂ ಕೆನಡಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಸೋಮವಾರದ ಎಲ್ಲ ನಾಲ್ಕು ಪಂದ್ಯಗಳು ಡ್ರಾ ಆಗಿದ್ದು ವಿಶೇಷ.
14 hours ago
Bihar Assembly Polls: 2025ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ₹281.31 ಕೋಟಿ ದೇಣಿಗೆ ಸಂಗ್ರಹಿಸಿದ್ದು, ಚುನಾವಣೆ ವೇಳೆ ₹193.47 ಕೋಟಿ ವೆಚ್ಚ ಮಾಡಿವೆ.
14 hours ago
Akhilesh Yadav: ಅಯೋಧ್ಯೆಯ ರಾಮಮಂದಿರದ ‘ಕಾಣಿಕೆ ಹಣ ನಾಪತ್ತೆ’ ಪ್ರಕರಣದಲ್ಲಿ ಅದ್ಯಾವ ‘ಸನಾತನ ವಿರೋಧಿ’ ತಂಡ ಭಾಗಿಯಾಗಿದೆ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
14 hours ago
Mahesh Shetty Thimarodi: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜೀವ ಬೆದರಿಕೆ ಅಪರಾಧದ ತನಿಖೆಯ ಮುಂದುವರಿಕೆಗೆ ಅನುಮತಿ ನೀಡಿದೆ.
14 hours ago
paper leak: ಮೇ 24ರಂದು ನಡೆದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು’ ಎಂದು ಕೇಂದ್ರ ಸರ್ಕಾರ ಹೇಳಿದೆ.
14 hours ago
Mamata Banerjee: ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕಲ್ಕತ್ತ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
14 hours ago
Ram Mandir Donation Case: ಅಯೋಧ್ಯೆಯ ರಾಮಮಂದಿರದ ‘ಕಾಣಿಕೆ ಹಣ ನಾಪತ್ತೆ’ ಪ್ರಕರಣಕ್ಕೆ ಸಂಬಂಧಿಸಿ ರಾಮ ಮಂದಿರ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ, ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎರಡು ಪ್ರಕರಣಗಳು ದಾಖಲಾಗಿವೆ.
15 hours ago
ಮೂವರು ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
15 hours ago
Karnataka High Court: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಿಂದ ಹೊರ ತೆರೆಯಬಾರದು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮೌಖಿಕ ನಿರ್ದೇಶನ ನೀಡಿದೆ.
15 hours ago
POCSO Case: ಹರಿಹರ ಪೀಠದ ಶ್ರೀಗಳ ಜಾಮೀನು ರದ್ದು ಕೋರಿ ಸಲ್ಲಿಕೆಯಾದ ಅರ್ಜಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ದೂರು ದಾಖಲಾಗುವ ಮುನ್ನವೇ ದಾವಣಗೆರೆ ಕೋರ್ಟ್ ಮೇ 6ರಂದೇ ಜಾಮೀನು ನೀಡಿದ್ದಕ್ಕೆ ಆಘಾತ ವ್ಯಕ್ತಪಡಿಸಿದೆ.
15 hours ago
Iran Peace Deal: ಇಸ್ರೇಲ್ ಸೇನೆಯು ಲೆಬನಾನ್ನಿಂದ ಹಿಂದೆ ಸರಿಯಬೇಕು ಎಂಬ ಅಂಶವೂ ಅಮೆರಿಕದ ಜತೆಗಿನ ಶಾಂತಿ ಒಪ್ಪಂದದ ಭಾಗವಾಗಿರಲಿದೆ’ ಎಂದು ಇರಾನ್ ಮಂಗಳವಾರ ಹೇಳಿದೆ.
15 hours ago
Bidadi Township: ಬಿಡದಿ ಟೌನ್ಶಿಪ್ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರನ್ನು ಭೇಟಿ ಮಾಡಲು ಬಿಜೆಪಿ ಮುಖಂಡರ ನಿಯೋಗ ಹಳ್ಳಿಗಳಿಗೆ ತೆರಳುತ್ತಿದೆ.
16 hours ago
AI City Project: ಇಪ್ಪತ್ತು ವರ್ಷಗಳ ಹಿಂದಿನ ಕುಮಾರಸ್ವಾಮಿಯವರ ಯೋಜನೆಯನ್ನು ಅನುಷ್ಠಾನಗೊಳಿಸಲು ಶಿವಕುಮಾರ್ ಮುಂದಾಗಿದ್ದು, ರಿಯಲ್ ಎಸ್ಟೇಟ್ ಮಾಫಿಯಾ ಆರೋಪದ ನಡುವೆ ಒಕ್ಕಲಿಗ ಸಮುದಾಯದ ಪಾರುಪತ್ಯಕ್ಕಾಗಿ ಜಿದ್ದಾಜಿದ್ದಿ ಶುರುವಾಗಿದೆ.
16 hours ago
Stock Market Trends: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದಿಂದ ಕಚ್ಚಾ ತೈಲದ ದರ ಇಳಿಕೆಯಾಗಿದೆ. ಇದರಿಂದಾಗಿ ಜಾಗತಿಕ ಷೇರುಪೇಟೆಗಳಲ್ಲಿ ಹಾಗೂ ದೇಶದ ಷೇರುಪೇಟೆಯಲ್ಲಿ ಷೇರು ಖರೀದಿ ಹೆಚ್ಚಳವಾಗಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡಿವೆ.
16 hours ago
Satyaki Savarkar: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರು ಕ್ಷಮಾದಾನ ಕೋರಿ ಆಗಿನ ಬ್ರಿಟಿಷ್ ಸರ್ಕಾರಕ್ಕೆ 10 ಅರ್ಜಿಗಳನ್ನು ಸಲ್ಲಿಸಿದ್ದರು’ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಅವರು ಪುಣೆ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.
16 hours ago
ಎಡ್ವರ್ಡ್ ವಾಯುನೆಲೆಯಿಂದ ಟೇಕಾಫ್ ಆದ ಬೆನ್ನಲ್ಲೇ ಅವಘಡ
16 hours ago
ಬಿಜೆಪಿ, ಆರ್ಎಸ್ಎಸ್ ನಾಯಕರಿಗೆ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ
17 hours ago
Abhijeet Dipke: ಚುನಾವಣೆಗಳಲ್ಲಿ ಸ್ಪರ್ಧಿಸಿದರೆ ಮಾತ್ರವೇ ಹಕ್ಕುಗಳಿಗಾಗಿ ಹೋರಾಡಬಹುದೇ? ಇದು ಹೇಗೆ ಸರಿಯಾಗುತ್ತದೆ?' ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
17 hours ago
Health Ministry: ಕೆಮ್ಮಿನ ಸಿರಪ್ ಮಾರಾಟದ ನಿಯಮಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ತಿದ್ದುಪಡಿ ತಂದಿದ್ದು, ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳ ಚಿಲ್ಲರೆ ವರ್ತಕರಿಗೂ ಷೆಡ್ಯೂಲ್ ಕೆ ನಿರ್ಬಂಧಗಳು ಅನ್ವಯವಾಗಲಿವೆ.
17 hours ago
ಮಳೆ ಬಂದರೆ ಬೆಂಗಳೂರು ತತ್ತರ: ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
18 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 16 ಜೂನ್ 2026
18 hours ago
ಚುರುಮುರಿ: ಚಿಗವ್ವನ ಚಕಮಕಿ
18 hours ago
Mysore Silk Sarees: ವಿಜಯ್ ದೇವರಕೊಂಡ ಹುಟ್ಟೂರಿನಲ್ಲಿ 180 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ರಶ್ಮಿಕಾ ಹಳದಿ ಕ್ರೇಪ್ ಸಿಲ್ಕ್ ಧರಿಸಿದ್ದರು.
18 hours ago
Nirani Group Investment: ನಿರಾಣಿ ಸಮೂಹದ 5,700 ಕೋಟಿ ರೂಪಾಯಿ ಹೂಡಿಕೆಯ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ. ಜಪಾನಿನ ಸುಮಿಟಮೊ ಕಂಪನಿ ಪಾಲುದಾರಿಕೆಯಲ್ಲಿ ಈ ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ಯೋಜಿಸಲಾಗಿತ್ತು.
18 hours ago
ರಾಜ್ಯದಲ್ಲಿ ಅವಕಾಶ ಸಿಗದಿದ್ದರೆ ಬೇರೆ ರಾಜ್ಯಗಳಲ್ಲಿ ಹೂಡಿಕೆ ಅನಿವಾರ್ಯ: ನಿರಾಣಿ
18 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 16 ಜೂನ್ 2026
18 hours ago
ಡಿಕೆಶಿ ಸಿಎಂ ಆಗಿರುವುದಕ್ಕೆ ಗೌಡರ ಕುಟುಂಬಕ್ಕೆ ಹೊಟ್ಟೆಕಿಚ್ಚು: ಶಾಸಕ ಬಾಲಕೃಷ್ಣ
18 hours ago
ಡಿಕೆಶಿ ವಿರುದ್ಧ ತನಿಖೆಗೆ ಪ್ರಧಾನಿಗೆ ಪತ್ರ ಬರೆದಿದ್ದ ಎಚ್ಡಿಕೆ: ಎಚ್.ಸಿ. ಬಾಲಕೃಷ್ಣ ಗಂಭೀರ ಆರೋಪ
18 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, 16 ಜೂನ್ 2026
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ