Last Updated: 12 May 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫ್ರಾಂಚೈಸಿ ಲೀಗ್ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್: ಅಶ್ವಿನ್ ನಾಯಕ
(7 hours ago)
29
Anjanadri Hill controversy: ಹೈದರಾಬಾದ್ ದಾನಿಗಳು ನೀಡಿದ ಚಿನ್ನದ ಲೇಪಿತ ತಾಮ್ರದ ಕವಚಗಳಲ್ಲಿ ಕೇವಲ 250-300 ಗ್ರಾಂ ಬಂಗಾರ ಇರುವುದಾಗಿ ಅಕ್ಕಸಾಲಿಗರು ದೃಢಪಡಿಸಿದ್ದು, ಡಿಸಿ ಸುರೇಶ ಇಟ್ನಾಳ ದಾಖಲೆಗಳ ಮರು ತನಿಖೆಗೆ ಆದೇಶಿಸಿದ್ದಾರೆ.
(15 hours ago)
26
Video | ವಿಜಯ್ ಪ್ರಮಾಣವಚನ ಸಮಾರಂಭ: ಜನಸಂದಣಿಯಲ್ಲಿ ಸಿಲುಕಿ ಪರದಾಡಿದ ನಟಿ ತ್ರಿಶಾ
(7 hours ago)
25
Rural Innovation: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕಾರಿನಲ್ಲಿ ಸಂಚರಿಸುವಾಗ, ಗ್ರಾಮೀಣ ಮಕ್ಕಳ ಆಟಿಕೆ ಕಾರಿಗೆ ಬೆರಗಾಗಿದ್ದಾರೆ.
(4 hours ago)
24
AIADMK internal conflict: ವಿಧಾನಸಭಾ ಚುನಾವಣೆ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಶಾಸಕರಾದ ವೇಲುಮಣಿ-ಷಣ್ಮುಗಂ ಬಣವು, 47 ಸ್ಥಾನಗಳನ್ನು ಹೊಂದಿರುವ ಪಕ್ಷದ ನಿಲುವಿಗೆ ವಿರುದ್ಧವಾಗಿ ಟಿವಿಕೆಗೆ ಬೆಂಬಲ ಘೋಷಿಸಿದೆ.
(7 hours ago)
24
ಪ್ರಜಾಪ್ರಭುತ್ವ ಹೈಜಾಕ್ ಮಾಡಲು ಸಾಧ್ಯವಿಲ್ಲ: ‘ಸುಪ್ರೀಂ’
(15 hours ago)
24
ಅಕ್ಷರ್, ಮಿಲ್ಲರ್ ಅರ್ಧಶತಕದ ಭರಾಟೆ, ಪಂಜಾಬ್ ಕಿಂಗ್ಸ್ಗೆ ಸತತ ನಾಲ್ಕನೇ ಸೋಲು
(16 hours ago)
17
Karnataka Economy: ‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳವೇ ತುಂಬಿಹೋಗಿದ್ದು, ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
(21 hours ago)
17
Siddharth Malhotra: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ʼಬೇರೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಭರದಲ್ಲಿ ನನ್ನ ಆರೋಗ್ಯವನ್ನೆ ಮರೆತೆ. ಆ ಸಂದರ್ಭದಲ್ಲಿ ಪತಿ ಸಿದ್ಧಾರ್ಥ್
(24 hours ago)
16
Currency Markets: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 82 ಪೈಸೆಯಷ್ಟು ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.
(23 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 12
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ತಮ್ಮ ಚೊಚ್ಚಲ ಭಾಷಣದಲ್ಲಿ, 2023ರ ಸೆಪ್ಟೆಂಬರ್ನ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
33 mins ago
Vijayalakshmi Darshan: ನಟ ದರ್ಶನ್ , ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅನೇಕ ದೇಗುಲಗಳಿಗೆ ಭೇಟಿ ನೀಡಿರುವ ಪತ್ನಿ ವಿಜಯಲಕ್ಷ್ಮಿ ಸದ್ಯ ಪಂಜಾಬ್ನ ಅಮೃತಸರಕ್ಕೆ ಭೇಟಿ ನೀಡಿದ್ದಾರೆ
33 mins ago
Fact Check: ದೇಶದ ಹಿತ ದೃಷ್ಟಿಯಿಂದ ಒಂದು ವರ್ಷಗಳ ಚಿನ್ನವನ್ನು ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಬೆನ್ನಲ್ಲೇ, ಪ್ರಧಾನಿ ಇಂದಿರಾ ಗಾಂಧಿಯವರೂ ಚಿನ್ನ ಖರೀದಿಸದಂತೆ
33 mins ago
TVK Party News: ತಮಿಳುನಾಡು ವಿಧಾನಸಭೆ ಸ್ಪೀಕರ್ ಆಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಪ್ರಭಾಕರ್, ಡೆಪ್ಯೂಟಿ ಸ್ಪೀಕರ್ ಆಗಿ ಎಂ. ರವಿಶಂಕರ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
62 mins ago
Coconut Insurance Details: ತೆಂಗಿನಕಾಯಿ ವಿಮಾ ಯೋಜನೆಯಡಿ, ಪ್ರಕೃತಿ ವಿಕೋಪದಿಂದಾದ ನಷ್ಟಕ್ಕೆ ಪ್ರತಿ ಹೆಕ್ಟೇರ್ಗೆ ₹65,000 ಪರಿಹಾರ ಸಿಗಲಿದೆ. 7 ರಿಂದ 60 ವರ್ಷ ವಯಸ್ಸಿನ ಮರಗಳನ್ನು ಹೊಂದಿರುವ ರೈತರು ಈ ಸೌಲಭ್ಯಕ್ಕೆ ಅರ್ಹರು.
62 mins ago
ಶಿಕ್ಷಣ ಸಂಸ್ಥೆಗಳು, ಪೂಜಾ ಸ್ಥಳಗಳು ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತಲಿನ 500 ಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಟಿಎಎಸ್ಎಂಎಸಿ ನಿರ್ವಹಿಸುತ್ತಿರುವ 717 ಮದ್ಯ ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಆದೇಶಿಸಿದ್ದಾರೆ.
3 hours ago
Assam CM: ಜನಾನುರಾಗಿ ಸಿಎಂ, ಅಸ್ಸಾಮಿಗರು ‘ಮಾಮಾ’ ಎಂದೇ ಕರೆಯುವ ಹಿಮಂತ ಬಿಸ್ವಾ ಶರ್ಮಾ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
3 hours ago
ಮಕ್ಕಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ: ಮರದ ಬಂಡಿಗೆ ಕ್ರಿಕೆಟ್ ದೇವರು ಫಿದಾ
3 hours ago
NEET Exam Irregularities: ಮೇ 3ರಂದು ನಡೆದ ನೀಟ್–ಯುಜಿ 2026 ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ತಿಳಿಸಿದೆ.
4 hours ago
Heatwave Health Advice: ರಾಜ್ಯದಲ್ಲಿ ತಾಪಮಾನ 40-45 ಡಿಗ್ರಿ ತಲುಪಿದ್ದು, ಇದು ಹೀಟ್ಸ್ಟ್ರೋಕ್ಗೆ ಕಾರಣವಾಗಬಹುದು. ನಿರ್ಜಲೀಕರಣದಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.
4 hours ago
Assam Politics: ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಹಿಮಂತ ಬಿಸ್ವ ಶರ್ಮಾ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
4 hours ago
Rural Innovation: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕಾರಿನಲ್ಲಿ ಸಂಚರಿಸುವಾಗ, ಗ್ರಾಮೀಣ ಮಕ್ಕಳ ಆಟಿಕೆ ಕಾರಿಗೆ ಬೆರಗಾಗಿದ್ದಾರೆ.
4 hours ago
ಮಕ್ಕಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿ: ಮಕ್ಕಳ ಮರದ ಬಂಡಿಗೆ ಕ್ರಿಕೆಟ್ ದೇವರು ಫಿದಾ
4 hours ago
ವಿವಿಧ ವಲಯಗಳಿಗೆ ಮೋದಿ ಮಾಡಿರುವ ಮನವಿಯ ಸಾಧಕ–ಭಾದಕಗಳೇನು ಮತ್ತು ಇದೆಲ್ಲವೂ ಕಾರ್ಯರೂಪಕ್ಕೆ ಬರುತ್ತದೆಯೇ ಎನ್ನುವ ಕುರಿತ ವಿಶ್ಲೇಷಣೆ ಇಲ್ಲಿದೆ..
4 hours ago
Narendra Modi: ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಜಾಗತಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕನಿಷ್ಠ ಒಂದು ವರ್ಷ ಚಿನ್ನ ಖರೀದಿಸದಂತೆ ಪ್ರಧಾನಿ ಮೋದಿ ಭಾರತದ ನಾಗರಿಕರಿಗೆ ಮನವಿ ಮಾಡಿದ್ದಾರೆ.
5 hours ago
ಏಷ್ಯಾ ಕಪ್ ಫುಟ್ಬಾಲ್ ಟೂರ್ನಿ: ಉಜ್ಬೇಕಿಸ್ತಾನಕ್ಕೆ ಮಣಿದ ಭಾರತ ತಂಡ
5 hours ago
Modi Energy Advice: ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಪ್ರಧಾನಿ ಮೋದಿ ಸಲಹೆಗಳನ್ನು ನೀಡಿದ್ದಾರೆ. ಗುಜರಾತ್ನ ವಡೋದರಾದಲ್ಲಿ ಮಾತನಾಡಿದ ಅವರು, ಕಾರ್ ಪೂಲಿಂಗ್ ಮತ್ತು ಮನೆಯಿಂದಲೇ ಕೆಲಸ ಮಾಡುವಂತೆ ಜನರಿಗೆ ಮನವಿ ಮಾಡಿದರು.
5 hours ago
ಗೃಹಲಕ್ಷ್ಮಿ ಯೋಜನೆ | ಮಾರ್ಚ್ ಕಂತಿನ ಹಣ ನಾಲ್ಕೈದು ದಿನಗಳಲ್ಲಿ ಜಮೆ: ಹೆಬ್ಬಾಳಕರ
6 hours ago
Sudha Murthy Supports PM Modi: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಪೂರೈಕೆ ಅಡೆತಡೆಗಳನ್ನು ಎದುರಿಸಲು ಪ್ರಧಾನಿ ಮೋದಿ ಅವರು ನೀಡಿರುವ ಸಲಹೆಗಳು ರಾಷ್ಟ್ರದ ಹಿತಾಸಕ್ತಿಗೆ ಪೂರಕವಾದ ಕ್ರಮಗಳಾಗಿವೆ ಎಂದು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಹೇಳಿದ್ದಾರೆ.
6 hours ago
Rural Employment Scheme: ನರೇಗಾ ಬದಲಿಗೆ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯು ಜುಲೈ 1 ರಿಂದ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ತಿಳಿಸಿದೆ.
6 hours ago
Mothers Day: ರಾಕಿಂಗ್ ಸ್ಟಾರ್ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ತಾಯಿಯಂದಿರ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ರಾಧಿಕಾ ಅವರು ಪ್ರಕೃತಿ ನಡುವೆ ಅಮ್ಮನ ಮಡಲ ಮೇಲೆ ತಲೆಯಿಟ್ಟು
6 hours ago
Video | ವಿಜಯ್ ಪ್ರಮಾಣವಚನ ಸಮಾರಂಭ: ಜನಸಂದಣಿಯಲ್ಲಿ ಸಿಲುಕಿ ಪರದಾಡಿದ ನಟಿ ತ್ರಿಶಾ
7 hours ago
US China Business: ಚೀನಾ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವಾಣಿಜ್ಯ ಹಾಗೂ ತಂತ್ರಜ್ಞಾನ ಪ್ರತಿನಿಧಿಗಳನ್ನು ಒಳಗೊಂಡ ಮಹತ್ತರವಾದ ತಂಡವೇ ಪ್ರಯಾಣ ಬೆಳೆಸಲಿದೆ ಎಂದು ಶ್ವೇತಭವನ ತಿಳಿಸಿದೆ.
7 hours ago
AIADMK internal conflict: ವಿಧಾನಸಭಾ ಚುನಾವಣೆ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಶಾಸಕರಾದ ವೇಲುಮಣಿ-ಷಣ್ಮುಗಂ ಬಣವು, 47 ಸ್ಥಾನಗಳನ್ನು ಹೊಂದಿರುವ ಪಕ್ಷದ ನಿಲುವಿಗೆ ವಿರುದ್ಧವಾಗಿ ಟಿವಿಕೆಗೆ ಬೆಂಬಲ ಘೋಷಿಸಿದೆ.
7 hours ago
European T20 Premier League: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡದ ಮಾಲೀಕರಾಗಿದ್ದಾರೆ. ಈ ಲೀಗ್ನ ಉದ್ಘಾಟನಾ ಋತುವು ಆಗಸ್ಟ್ 26 ರಿಂದ ಸೆಪ್ಟೆಂಬರ್ 20ರವರೆಗೆ ನಡೆಯಲಿದೆ.
7 hours ago
ಫ್ರಾಂಚೈಸಿ ಲೀಗ್ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್: ಅಶ್ವಿನ್ ನಾಯಕ
7 hours ago
Daily News Roundup: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...
8 hours ago
US China Bilateral Talks: 'ಚೀನಾ ಪ್ರವಾಸವನ್ನು ತುಂಬಾ ಕಾತರದಿಂದ ಎದುರು ನೋಡುತ್ತಿದ್ದೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
8 hours ago
IPL Stats: ಪಂಜಾಬ್ಗೆ ಸತತ ನಾಲ್ಕನೇ ಸೋಲು, ಡೆಲ್ಲಿ ಪ್ಲೇ-ಆಫ್ ಕನಸು ಜೀವಂತ
9 hours ago
Donald Trump Middle East: ಪಶ್ಚಿಮ ಏಷ್ಯಾದಲ್ಲಿನ ಕದನ ವಿರಾಮವು ಜೀವರಕ್ಷಕ ಸ್ಥಿತಿಯಲ್ಲಿದೆ. ಇರಾನ್ನ ನೂತನ ಶಾಂತಿ ಪ್ರಸ್ತಾವನೆಯು ಕಸಕ್ಕಿಂತ ಕಡೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
9 hours ago
IPL Playoff Race: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದ ಮಹತ್ವದ ಗೆಲುವು ದಾಖಲಿಸಿದೆ.
9 hours ago
ಫುಟ್ಬಾಲ್: ಭಾರತ ವನಿತೆಯರಿಗೆ ನಿರಾಸೆ
9 hours ago
ಕುಸ್ತಿ ಫೆಡರೇಷನ್ ವಿರುದ್ಧ ವಿನೇಶ್ ಕಿಡಿ
9 hours ago
ಲಕ್ಷ್ಯ, ಆಯುಷ್, ಸಿಂಧು ಮೇಲೆ ನಿರೀಕ್ಷೆ
9 hours ago
ಉಜ್ಬೇಕಿಸ್ತಾನಕ್ಕೆ ಮಣಿದ ಭಾರತ ತಂಡ
9 hours ago
ಅಂಚೆಮತ ಮರುಎಣಿಕೆ ಫಲಿತಾಂಶಕ್ಕೆ SC ತಡೆ:ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ
9 hours ago
ಕೇಂದ್ರ ಜಲ ಆಯೋಗದ ವರದಿಯಂತೆ ಕಾವೇರಿ ಕೊಳ್ಳದ ನೀರಿನ ಮಟ್ಟವು ಪ್ರಸ್ತುತ ಶೇ 34.35 ಕ್ಕೆ ಇಳಿಕೆಯಾಗಿದೆ. ರಾಜ್ಯದ 18 ಜಲಾಶಯಗಳಲ್ಲಿ 5.601 ಬಿಸಿಎಂ ಬಳಕೆಯೋಗ್ಯ ನೀರಿದ್ದು ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹವಿದೆ.
10 hours ago
‘ಸಾಂತ್ವನ’ ಕೇಂದ್ರಗಳ ಮೇಲೇಕೆ ಸರ್ಕಾರದ ಕೆಂಗಣ್ಣು?
10 hours ago
TVK Party Leader Vijay: ರಾಜ್ಯದ ಹತ್ತು ಲಕ್ಷ ಕೋಟಿ ರೂಪಾಯಿ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸಲು ವಿಜಯ್ ನಿರ್ಧರಿಸಿದ್ದು, ಮಹಿಳಾ ರಕ್ಷಣೆಗಾಗಿ ಪ್ರತ್ಯೇಕ ದಳ ಹಾಗೂ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ನೀಡಿದ್ದಾರೆ.
10 hours ago
ದೇಶದ ಷೇರುಪೇಟೆ ಸೂಚ್ಯಂಕಗಳ ಕುಸಿತ, ರೂಪಾಯಿ ಮೌಲ್ಯವು ಡಾಲರ್ ಎದುರು ಮತ್ತಷ್ಟು ದುರ್ಬಲ
10 hours ago
3 ತಿಂಗಳ ಸಮಯ ಕೇಳಿದ ಸರ್ಕಾರ, ಆಯೋಗ: ‘ಸುಪ್ರೀಂ’ಗೆ ಅರ್ಜಿ ಸಲ್ಲಿಕೆ
10 hours ago
ಸಿಎಂ ಆಗಿ ಅಧಿಕಾರವಹಿಸಿಕೊಂಡ ಮರುದಿನವೇ ಮಾಜಿ ಸಿಎಂ ಸ್ಟಾಲಿನ್ ಭೇಟಿಯಾದ ವಿಜಯ್
11 hours ago
ಕ್ರಿಕೆಟ್ ಸ್ಟೇಡಿಯಂಗೆ 23ರಂದು ಶಂಕುಸ್ಥಾಪನೆ
11 hours ago
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ
13 hours ago
May 11
Rural Development Ministry: ಜೂನ್ 30ಕ್ಕೆ ನರೇಗಾ ರದ್ದಾಗಲಿದ್ದು, ಇ-ಕೆವೈಸಿ ಬಾಕಿ ಇರುವವರಿಗೂ ಕೆಲಸ ನಿರಾಕರಿಸದಂತೆ ಕೇಂದ್ರ ಸೂಚಿಸಿದೆ. ಹೊಸ ನಿಯಮಗಳ ಬಗ್ಗೆ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಅಧಿಸೂಚನೆ ಹೊರಡಿಸಲಾಗಿದೆ.
15 hours ago
ಪ್ರಜಾಪ್ರಭುತ್ವ ಹೈಜಾಕ್ ಮಾಡಲು ಸಾಧ್ಯವಿಲ್ಲ: ‘ಸುಪ್ರೀಂ’
15 hours ago
TD Rajegowda Supreme Court: ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಬಳಿಕ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಕಚೇರಿ ಮುಂದಿನ ನಾಮಫಲಕಕ್ಕೆ ಮಂಗಳವಾರ ಸಂಭ್ರಮದಿಂದ ಕ್ಷೀರಾಭಿಷೇಕ ಮಾಡಿದರು.
15 hours ago
Anjanadri Hill controversy: ಹೈದರಾಬಾದ್ ದಾನಿಗಳು ನೀಡಿದ ಚಿನ್ನದ ಲೇಪಿತ ತಾಮ್ರದ ಕವಚಗಳಲ್ಲಿ ಕೇವಲ 250-300 ಗ್ರಾಂ ಬಂಗಾರ ಇರುವುದಾಗಿ ಅಕ್ಕಸಾಲಿಗರು ದೃಢಪಡಿಸಿದ್ದು, ಡಿಸಿ ಸುರೇಶ ಇಟ್ನಾಳ ದಾಖಲೆಗಳ ಮರು ತನಿಖೆಗೆ ಆದೇಶಿಸಿದ್ದಾರೆ.
15 hours ago
IPL 2026 | ಮುಯ್ಯಿ ತೀರಿಸಿಕೊಂಡ ಕ್ಯಾಪಿಟಲ್ಸ್– PBKSಗೆ ಸತತ ನಾಲ್ಕನೇ ಸೋಲು!
16 hours ago
ಅಕ್ಷರ್, ಮಿಲ್ಲರ್ ಅರ್ಧಶತಕದ ಭರಾಟೆ, ಪಂಜಾಬ್ ಕಿಂಗ್ಸ್ಗೆ ಸತತ ನಾಲ್ಕನೇ ಸೋಲು
16 hours ago
ಗುಂಡಣ್ಣ ಕಾರ್ಟೂನು: ಸೋಮವಾರ 11 ಮೇ 2026
17 hours ago
ಕೆನರಾ ಬ್ಯಾಂಕ್ ನಿವ್ವಳ ಲಾಭ ಶೇ 10ರಷ್ಟು ಇಳಿಕೆ
18 hours ago
ಹಂಟಾವೈರಸ್: ವಿಹಾರನೌಕೆಯಿಂದ 22 ಮಂದಿ ಹೊರಕ್ಕೆ
18 hours ago
ಕಣ್ಣುಗಳು ನಿಮಗೆ ಎಚ್ಚರಿಕೆ ನೀಡುತ್ತಿವೆ: ನಿರ್ಲಕ್ಷಿಸಬಾರದ ಚಿಹ್ನೆಗಳಿವು
18 hours ago
ನಾಳೆ ಈ 14 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
18 hours ago
IPL 2026 | ಆರ್ಯ–ಅಯ್ಯರ್ ಫಿಫ್ಟಿ: ಡೆಲ್ಲಿಗೆ 211 ರನ್ ಗುರಿ ನೀಡಿದ ಪಂಜಾಬ್
19 hours ago
Delhi Capitals vs PBKS Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಪೇರಿಸಿದೆ.
19 hours ago
Delhi Capitals vs PBKS Match: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
20 hours ago
IPL PBKS vs DC: ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ
20 hours ago
Karnataka Economy: ‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳವೇ ತುಂಬಿಹೋಗಿದ್ದು, ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ