Last Updated: 17 Jun 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರೇಣುಕ ಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾಗೌಡಗೆ ಹೈಕೋರ್ಟ್ ನೋಟಿಸ್
(7 hours ago)
32
100 ಎಕರೆ ಜಮೀನು: ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಅವರ ಚಿತ್ರವಿರುವ ಪೋಸ್ಟರ್ ಪ್ರಚಾರ
(5 hours ago)
31
Mysore Silk Sarees: ವಿಜಯ್ ದೇವರಕೊಂಡ ಹುಟ್ಟೂರಿನಲ್ಲಿ 180 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ರಶ್ಮಿಕಾ ಹಳದಿ ಕ್ರೇಪ್ ಸಿಲ್ಕ್ ಧರಿಸಿದ್ದರು.
(24 hours ago)
26
ಒಂದು ವಿಶೇಷ ಘೋಷಣೆಗೆ ಸಿದ್ಧವಾದ ಬಿಗ್ಬಾಸ್ ವಿಜೇತ ಗಿಲ್ಲಿ ನಟ
(11 hours ago)
22
ಮತ್ತೆ ಅದೇ ತಪ್ಪು: ಸ್ಫೋಟಕ ಆರಂಭದ ಹೊರತಾಗಿಯೂ ಎಡವಿದ ವೈಭವ್ ಸೂರ್ಯವಂಶಿ
(5 hours ago)
21
ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೋಲು: 39ರ ಹರೆಯದಲ್ಲೂ ಹಲವು ದಾಖಲೆ ಬರೆದ ಮೆಸ್ಸಿ
(6 hours ago)
17
ಫಿಫಾ ವಿಶ್ವಕಪ್ 2026ರಲ್ಲಿ ಪದಾರ್ಪಣೆ ಮಾಡಿದ ಭಾರತದ ಸರ್ಪ್ರೀತ್ ಸಿಂಗ್
(6 hours ago)
16
ಮೂವರು ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
(21 hours ago)
15
ಕ್ಷಮಾದಾನ ಕೋರಿ ಬ್ರಿಟಿಷರಿಗೆ 10 ಅರ್ಜಿ ಸಲ್ಲಿಸಿದ್ದ ಸಾವರ್ಕರ್: ಮೊಮ್ಮಗ ಸಾತ್ಯಕಿ
(8 hours ago)
15
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು
(114 mins ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 17
ಗುರುತು ಪತ್ತೆ ಮಾತ್ರವೇ ಆಧಾರ್: ಕೇಂದ್ರ, ಚುನಾವಣಾ ಆಯೋಗಕ್ಕೆ 'ಸುಪ್ರೀಂ’ ನೋಟಿಸ್
23 mins ago
IND vs AFG: ಗಿಲ್, ಇಶಾನ್ ಶತಕದ ಅಬ್ಬರ: ಭಾರತ 402ಕ್ಕೆ ಆಲೌಟ್
23 mins ago
Sanjay Raut Claim: ಸಂಸದರಿಗೆ 15 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ನೀಡಲಾಗಿದ್ದು, ನಾಂದೇಡ್ ಮತ್ತು ಪುಣೆಯಿಂದ ಚಾರ್ಟರ್ಡ್ ವಿಮಾನಗಳ ಮೂಲಕ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ಸಂಜಯ್ ರಾವುತ್ ತಿಳಿಸಿದ್ದಾರೆ.
53 mins ago
ಆದಾಯ ಮೀರಿದ ಆಸ್ತಿ ಗಳಿಕೆ: ಮನೆಯಲ್ಲಿ ₹ 40 ಲಕ್ಷ ನಗದು ಪತ್ತೆ
83 mins ago
Mysore Jayadeva Hospital: ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಅಸ್ಪತ್ರೆಯಲ್ಲಿ ಇದೇ ಜೂನ್ 1ರಿಂದ 16ರವರೆಗೆ 62 ಮಂದಿ ಮೃತಪಟ್ಟಿದ್ದಾರೆ.
83 mins ago
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು
114 mins ago
Mysuru Jayadeva Hospital: ಜಯದೇವ ಆಸ್ಪತ್ರೆಯಲ್ಲಿ 11 ಮಂದಿ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಹೇಳಿದ್ದಾರೆ.
114 mins ago
UP Politics: ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು (ಎಸ್ಪಿ) ಶೀಘ್ರದಲ್ಲೇ ಇಬ್ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ಭರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
114 mins ago
Mysuru Medical Crisis: ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದೇ ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
114 mins ago
‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ಹೇಳಿದ್ದ ನಟ
114 mins ago
Pawan Kalyan Fan Visit: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಬಾಲಕನನ್ನು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ.
2 hours ago
Pavel Durov Allegation: ಭಾರತದಲ್ಲಿ ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರ ಹಿಂದೆ ರಿಲಯನ್ಸ್ ಹಾಗೂ ವಾಟ್ಸ್ಆ್ಯಪ್ ಕೈವಾಡ ಇರಬಹುದು ಎಂದು ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಬುಧವಾರ ಆರೋಪಿಸಿದ್ದಾರೆ.
2 hours ago
ವಿದೇಶಿ ಕರೆನ್ಸಿ ಠೇವಣಿಗಳ ಹೆಡ್ಜಿಂಗ್ ವೆಚ್ಚವನ್ನು ಸೆಪ್ಟೆಂಬರ್ 30, 2026 ರವರೆಗೆ ಆರ್ಬಿಐ ಭರಿಸಲಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ ತಡೆಯಲು ಬ್ಯಾಂಕ್ಗಳಿಗೆ ಈ ವಿಶೇಷ ಸ್ವಾಪ್ ಸೌಲಭ್ಯ ನೀಡಲಾಗಿದೆ.
2 hours ago
Karnataka Police: ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ಬಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪಿಎಸ್ಐ ಬಸವರಾಜ ಹೇರೂರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3 hours ago
Liver transplant surgery:‘ಹೆಪಟೈಟಿಸ್ ಬಿ’ ಸೋಂಕಿಗೆ ತುತ್ತಾದವರು ಕೂಡ ಆ್ಯಂಟಿವೈರಲ್ ಚಿಕಿತ್ಸೆ ಹಾಗೂ ಔಷಧಿ ಪಡೆದುಕೊಳ್ಳುವ ಮೂಲಕ ಅಂಗಾಂಗಗಳನ್ನು ದಾನ ಮಾಡಬಹುದು. ಇದು ಇತ್ತೀಚೆಗೆ ಹೆಚ್ಚುತ್ತಿರುವ ಅಂಗಾಗಗಳ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ’.
4 hours ago
Hyderabad Streets: ತೆಲಂಗಾಣ ಸರ್ಕಾರವು ಹೈದರಾಬಾದ್ನ ಪ್ರಮುಖ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಮರುನಾಮಕರಣ ಮಾಡಲು ಸಜ್ಜಾಗಿದೆ.
4 hours ago
Liver transplant surgery:‘ಹೆಪಟೈಟಿಸ್ ಬಿ’ ಸೋಂಕಿಗೆ ತುತ್ತಾದವರು ಕೂಡ ಆಂಟಿವೈರಲ್ ಚಿಕಿತ್ಸೆ ಹಾಗೂ ಔಷಧಿ ಪಡೆದುಕೊಳ್ಳುವ ಮೂಲಕ ಅಂಗಾಂಗಗಳನ್ನು ದಾನ ಮಾಡಬಹುದು. ಇದು ಇತ್ತೀಚೆಗೆ ಹೆಚ್ಚುತ್ತಿರುವ ಅಂಗಾಗಗಳ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ’.
4 hours ago
ಮತ್ತೆ ಅದೇ ತಪ್ಪು: ಸ್ಫೋಟಕ ಆರಂಭದ ಹೊರತಾಗಿಯೂ ಎಡವಿದ ವೈಭವ್ ಸೂರ್ಯವಂಶಿ
5 hours ago
Telegram Court Case: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಜೂನ್ 22ರವರೆಗೆ ಹೇರಲಾದ ನಿಷೇಧದ ವಿರುದ್ಧ ಪಾವೆಲ್ ಡುರೊವ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಮೂರ್ತಿ ತೇಜಸ್ ಕರಿಯಾ ಅರ್ಜಿಯ ತುರ್ತು ವಿಚಾರಣೆ ನಡೆಸಲಿದ್ದಾರೆ.
5 hours ago
India Cricket: ಲಖನೌನಲ್ಲಿ ನಡೆಯುವ ಪಂದ್ಯದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯದ ಮೂಲಕ ಪ್ರಿನ್ಸ್ ಯಾದವ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
5 hours ago
ಟಾಸ್ ಗೆದ್ದ ಅಫ್ಗಾನಿಸ್ತಾನ ಬೌಲಿಂಗ್ ಆಯ್ಕೆ: ಭಾರತ ತಂಡದಲ್ಲಿ 3 ಪ್ರಮುಖ ಬದಲಾವಣೆ
5 hours ago
Meloni Instagram viral video: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಜಿ7 ಸಭೆಯಲ್ಲಿ ವಿಶ್ವನಾಯಕರು ಪಾಲ್ಗೊಂಡಿದ್ದಾರೆ. ಇಲ್ಲಿ ಮುಖಾಮುಖಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡೆಸಿದ ಪುಟ್ಟ ಸಂಭಾಷಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
5 hours ago
Davangere bodybuilder death: ಕೆಟಿಜೆ ನಗರದ ನಿವಾಸಿ 26 ವರ್ಷದ ಸುಶೀಲಕುಮಾರ್ ಅವರು ಮಂಗಳವಾರ ರಾತ್ರಿ ಊಟದ ನಂತರ ಆಕಸ್ಮಿಕವಾಗಿ ಕುಸಿದು ಬಿದ್ದು ನಿಧನರಾದರು. ರಾಷ್ಟ್ರಮಟ್ಟದ ಈ ಕ್ರೀಡಾಪಟು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
5 hours ago
100 ಎಕರೆ ಜಮೀನು: ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಅವರ ಚಿತ್ರವಿರುವ ಪೋಸ್ಟರ್ ಪ್ರಚಾರ
5 hours ago
Geetha Bharathi Bhat reacts: ಜೋಡಿ ನಂ.೧ ವೇದಿಕೆಯಲ್ಲಿ ನಡೆದ ಸಂಭಾಷಣೆಯನ್ನು ಜಗಳವೆಂದು ಬಿಂಬಿಸಿ ಒಂದು ಮಿಲಿಯನ್ ವೀಕ್ಷಣೆ ಪಡೆಯುತ್ತಿರುವ ಸಾಮಾಜಿಕ ಜಾಲತಾಣದ ಇನ್ ಫ್ಲುಯೆನ್ಸರ್ ವಿರುದ್ಧ ನಟಿ ಗೀತಾ ದಂಪತಿ ಕಿಡಿಕಾರಿದ್ದಾರೆ.
6 hours ago
Sanchar Saathi portal: ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನ್ ವೇದಿಕೆ ಬಳಸಿಕೊಂಡು ಹಲವು ರೀತಿಯಾಗಿ ವಂಚಿಸುವ ಜಾಲವಿದೆ. ಮಾತ್ರವಲ್ಲದೆ, ನಮ್ಮ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅಹಿತಕರ ಕೃತ್ಯಗಳನ್ನು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
6 hours ago
ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೋಲು: 39ರ ಹರೆಯದಲ್ಲೂ ಹಲವು ದಾಖಲೆ ಬರೆದ ಮೆಸ್ಸಿ
6 hours ago
Argentina Football: ಅಲ್ಜೇರಿಯಾ ವಿರುದ್ಧ 3-0 ಜಯ ಸಾಧಿಸಿದ ಮೆಸ್ಸಿ, ವಿಶ್ವಕಪ್ ಇತಿಹಾಸದಲ್ಲಿ 16 ಗೋಲು ಗಳಿಸಿ ಕ್ಲೋಸೆ ದಾಖಲೆ ಸರಿಗಟ್ಟಿದ್ದಾರೆ ಹಾಗೂ ಪೆನಾಲ್ಟಿ ಬಾಕ್ಸ್ ಹೊರಗಿನಿಂದ 5 ಗೋಲು ಹೊಡೆದ ಸಾಧನೆ ಮಾಡಿದರು.
6 hours ago
NRK ಕಾರ್ಡ್ ಯೋಜನೆ ಮತ್ತು ಪ್ರತ್ಯೇಕ ಎನ್ಆರ್ಐ ಸಚಿವಾಲಯ ಸ್ಥಾಪನೆಯ ಭರವಸೆಗಳ ನಡುವೆ ಅನಿವಾಸಿ ಕನ್ನಡಿಗರು ಆರೋಗ್ಯ ವಿಮೆ ಹಾಗೂ ಪಿಂಚಣಿ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
6 hours ago
Ranchi RSS Office: ರಾಂಚಿಯ ನಿವಾರಣಪುರದಲ್ಲಿರುವ ತನ್ನ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಗಿದೆ ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಆರೋಪಿಸಿದೆ.
6 hours ago
Maharashtra Politics: ಶಿವಸೇನಾ ಸಂಸದರಿಗೆ ತಲಾ 15 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದಾರೆ. ಉದ್ಧವ್ ಠಾಕ್ರೆ ಕರೆದಿದ್ದ ಸಭೆಗೆ ಒಂಬತ್ತು ಸಂಸದರಲ್ಲಿ ಕೇವಲ ನಾಲ್ವರು ಮಾತ್ರ ನೇರವಾಗಿ ಹಾಜರಾಗಿದ್ದಾರೆ.
6 hours ago
ಸಿಎಂಆರ್ಎಲ್ ಕಂಪನಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಇಂದು (ಬುಧವಾರ) ಹಾಜರಾದರು.
6 hours ago
Oil Market: ಜೂನ್ 19ರಂದು ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಹೊರ್ಮುಜ್ ಜಲಸಂಧಿಯಲ್ಲಿ ಹೇರಿದ್ದ 20 ಲಕ್ಷ ಡಾಲರ್ ಸಾರಿಗೆ ಶುಲ್ಕ ರದ್ದತಿಯಿಂದ ಭಾರತದ ಶೇ 55ರಷ್ಟು ಇಂಧನ ಆಮದು ಸುಗಮವಾಗಲಿದೆ.
6 hours ago
ಫಿಫಾ ವಿಶ್ವಕಪ್ 2026ರಲ್ಲಿ ಪದಾರ್ಪಣೆ ಮಾಡಿದ ಭಾರತದ ಸರ್ಪ್ರೀತ್ ಸಿಂಗ್
6 hours ago
G7 Summit: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕೈಗಡಿಯಾರ ಮರೆತರು. ಆಗ ಟ್ರಂಪ್ ತಮಾಷೆ ಮಾಡಿದ್ದಾರೆ. ಮೆಲೋನಿ ಧೂಮಪಾನ ಮಾಡುವುದನ್ನು ಬಿಟ್ಟಿದ್ದೇನೆ ಎಂದು ಹೇಳಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
6 hours ago
New Zealand Sarpreet Singh: ಫಿಫಾ ವಿಶ್ವಕಪ್ನ ಗ್ರೂಪ್ ಹಂತದಲ್ಲಿ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಇರಾನ್ ವಿರುದ್ಧ 2-2 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಸರ್ಪ್ರೀತ್ ಸಿಂಗ್ ಕಣಕ್ಕಿಳಿದಿದ್ದರು.
6 hours ago
Pavan Wadeyar Mother: ಚಂದನವನದ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ಅವರು ಇಂದು ನಿಧನರಾಗಿದ್ದಾರೆ. ಈ ಬಗ್ಗೆ ಪವನ್ ಅವರ ಪತ್ನಿ ಅಪೇಕ್ಷಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
7 hours ago
ರೇಣುಕ ಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾಗೌಡಗೆ ಹೈಕೋರ್ಟ್ ನೋಟಿಸ್
7 hours ago
Karnataka BJP Allegations: ₹6,117 ಕೋಟಿಯಲ್ಲಿ ಮುಗಿಯಬೇಕಿದ್ದ ಕಸದ ಟೆಂಡರ್ ದಿಢೀರ್ ₹39,437 ಕೋಟಿಗೆ ಏರಿದ್ದೇಗೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
7 hours ago
Sleep study: ಭಾರತದಲ್ಲಿ ಶೇ 60ರಷ್ಟು ವಯಸ್ಕರಿಗೆ ಕನಿಷ್ಠ 6 ಗಂಟೆ ನಿದ್ದೆಯಿಲ್ಲ. ಮಹಿಳೆಯರು ರಾತ್ರಿ ಎದ್ದಾಗ ಸರಾಸರಿ 9 ನಿಮಿಷಗಳ ಕಾಲ ಎಚ್ಚರವಿರುವುದು ಅವರ ಅತೃಪ್ತಿಗೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
7 hours ago
Politics: ಕೋಲಾರದಲ್ಲಿ ಲಂಚದ ವಿರುದ್ಧ ಡಿಕೆಶಿ ಮಾತಿಗೆ ಬಿಜೆಪಿ ವ್ಯಂಗ್ಯವಾಡಿದೆ, ಸಿ.ಟಿ.ರವಿ ಭೂಪರಿವರ್ತನೆ ಲಂಚದ ಬಗ್ಗೆ ಪ್ರಶ್ನಿಸಿದರು ಎಂದು ಮಾಹಿತಿ.
8 hours ago
Fifa World Cup: ಮೆಸ್ಸಿ ಹ್ಯಾಟ್ರಿಕ್ ಸಾಧನೆ; ಅರ್ಜೆಂಟೀನಾಗೆ ಭರ್ಜರಿ ಜಯ
8 hours ago
Lionel Messi Records: 2026ರ ವಿಶ್ವಕಪ್ನಲ್ಲಿ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಸಿಡಿಸಿದ ಮೆಸ್ಸಿ, 6 ವಿಶ್ವಕಪ್ ಆಡಿದ ಮೊದಲ ಆಟಗಾರರಾದರು. ಸ್ನಾಯು ಸೆಳೆತದ ನಡುವೆಯೂ ತಮ್ಮ 200ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
8 hours ago
Kannada Actor Gillinata: ಕಾಮಿಡಿ ಶೋಗಳಿಂದ ವೃತ್ತಿ ಜೀವನ ಆರಂಭಿಸಿದ ಗಿಲ್ಲಿನಟ ಅವರು ಬಿಗ್ ಬಾಸ್ ಕನ್ನಡ 12ರ ಸೀಸನ್ನಲ್ಲಿ ವಿಜೇತರಾಗುವ ಮೂಲಕ ಜನರ ಮನೆಮಾತಾಗಿದ್ದಾರೆ.
8 hours ago
ಕ್ಷಮಾದಾನ ಕೋರಿ ಬ್ರಿಟಿಷರಿಗೆ 10 ಅರ್ಜಿ ಸಲ್ಲಿಸಿದ್ದ ಸಾವರ್ಕರ್: ಮೊಮ್ಮಗ ಸಾತ್ಯಕಿ
8 hours ago
Shiv Sena UBT: ಸಂಸದರನ್ನು ಸೆಳೆಯಲು ಹದಿನೈದು ಕೋಟಿ ರೂಪಾಯಿಗಳ ಅಡ್ವಾನ್ಸ್ ನೀಡಲಾಗುತ್ತಿದೆ ಎಂದು ರಾವುತ್ ತಿಳಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ತಡೆಗೆ ಅರವಿಂದ ಸಾವಂತ್ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
8 hours ago
ಶ್ರೇಯಸ್, ದ್ವಿಜಾಗೆ ರಾಜ್ಯ 9 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ ಪ್ರಶಸ್ತಿ
8 hours ago
El Nino Weather Risk: ಮುಂಗಾರು ಹಂಗಾಮಿನಲ್ಲಿ 'ಎಲ್ ನಿನೊ' ಕಾರಣದಿಂದ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
9 hours ago
Kylian Mbappe: ಫ್ರಾನ್ಸ್ 3-1 ಅಂತರದಲ್ಲಿ ಜಯಗಳಿಸಿದ್ದು, ಎಂಬಾಪೆ 58 ಅಂತರರಾಷ್ಟ್ರೀಯ ಗೋಲುಗಳೊಂದಿಗೆ ಜಿರೂಡ್ ದಾಖಲೆ ಮುರಿದರು. ಬ್ರಾಡ್ಲಿ ಬಾರ್ಕೋಲಾ ಒಂದು ಗೋಲು ಗಳಿಸಿ ತಂಡದ ವಿಜಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
10 hours ago
ಫಿಫಾ ವಿಶ್ವಕಪ್ 2026: ಫ್ರಾನ್ಸ್ನ ಎಂಬಾಪೆ ಜಾದೂಗೆ ಸೆನೆಗಲ್ ಧೂಳಿಪಟ
10 hours ago
Israel Drone Strikes: ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ರಾಷ್ಟ್ರೀಯ ಸುದ್ದಿ ಸಂಸ್ಥೆ (ಎನ್ಎನ್ಎ) ವರದಿ ಮಾಡಿದೆ.
10 hours ago
₹31.11 ಕೋಟಿ ಆಸ್ತಿ ಪತ್ತೆ
11 hours ago
ವೈದ್ಯರ ಚೀಟಿ ಇಲ್ಲದೇ ಸಿರಪ್ ಇಲ್ಲ: ನಿಯಮಗಳಿಗೆ ತಿದ್ದುಪಡಿ ಏಕೆ?
11 hours ago
Ramanagara Land Acquisition: ಜಿಬಿಐಟಿ ಯೋಜನೆಗಾಗಿ 15 ತಿಂಗಳ ಹಿಂದೆ ಕೆಐಎಡಿಬಿ ಕೆಜೆಡಿ ನೋಟಿಸ್ ನೀಡಿದ್ದು, ಈಗ ಬೈರಮಂಗಲ ವೃತ್ತದಲ್ಲಿ ಆರ್ ಅಶೋಕ ನೇತೃತ್ವದ ಬಿಜೆಪಿ ತಂಡ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆಗೆ ಕೈಜೋಡಿಸಿದ್ದಾರೆ.
11 hours ago
ಕ್ರಿಕೆಟ್: ನೀಲಾಕ್ಷಿಕಾ ಆಟಕ್ಕೆ ಒಲಿದ ಜಯ
11 hours ago
ಸರಣಿ ಕೈವಶದತ್ತ ಭಾರತ ತಂಡದ ಚಿತ್ತ
11 hours ago
ನೇಷನ್ಸ್ ಕಪ್ ಹಾಕಿ: ಭಾರತಕ್ಕೆ ಮಣಿದ ಜಪಾನ್
11 hours ago
Karnataka Police Guidelines: ಅನುಮತಿಯಿಲ್ಲದೇ ಆಪ್ತ ಚಿತ್ರಗಳು ಹಾಗೂ ವಿಡಿಯೊಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೂಚನೆ ನೀಡಿದ್ದಾರೆ.
11 hours ago
Krishna Byre Gowda: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 13 ದಿನಗಳ ನಂತರ, ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮಂಗಳವಾರ ವಹಿಸಿಕೊಂಡರು.
11 hours ago
ಒಂದು ವಿಶೇಷ ಘೋಷಣೆಗೆ ಸಿದ್ಧವಾದ ಬಿಗ್ಬಾಸ್ ವಿಜೇತ ಗಿಲ್ಲಿ ನಟ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ