Last Updated: 27 Apr 2026 10:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಿಡಿಯೊ: ಅಭಿಷೇಕ್ ಶರ್ಮಾ ಕೈಹಿಡಿದು ತನ್ನತ್ತ ಎಳೆದ ಯುವತಿ
(12 hours ago)
62
AAP ಬಿಡಲು ಸಿದ್ಧವಾಗಿರುವ ಹರ್ಭಜನ್ ಸಿಂಗ್ ಅವರ ಐಷಾರಾಮಿ ಮನೆ ಹೇಗಿದೆ ನೋಡಿ
(11 hours ago)
39
ಕಾಪಿ ಹೊಡೆಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಹೇಳಿಕೆಗೆ ತಿರುಗೇಟು
(7 hours ago)
26
ಒಂದು ಮತಕ್ಕಾಗಿ ₹4 ಸಾವಿರದಿಂದ ₹5 ಸಾವಿರದವರೆಗೆ ಖರ್ಚು ಮಾಡಿದ ವಲಸೆ ಕಾರ್ಮಿಕರು
(16 hours ago)
25
ಮೇ ತಿಂಗಳಲ್ಲಿಯೂ ತಾಪಮಾನ ಏರಿಕೆ: ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ
(23 hours ago)
24
ಎಸ್ಆರ್ಎಚ್ ತಂಡವು ತಾವು ತಂಗಿದ್ದ ಹೋಟೆಲ್ನಿಂದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನಕ್ಕೆ ತೆರಳುವಾಗ ಅಭಿಷೇಕ್ ಶರ್ಮಾ ಅವರಿಗೆ ಅಚ್ಚರಿಯ ಘಟನೆ ಒಂದು ನಡೆದಿದೆ.
(12 hours ago)
24
Washington hotel attack: ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನಕೂಟದ ವೇಳೆ ಹೋಟೆಲ್ ಹಿಲ್ಟನ್ನಲ್ಲಿ ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಬಲವಾದ ಕ್ರಿಶ್ಚಿಯನ್ ವಿರೋಧಿ ಉದ್ದೇಶವನ್ನು ಹೊಂದಿದ್ದನು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(15 hours ago)
17
Raghav Chadha joins BJP: ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಈ ಕುರಿತು ಮಗದೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
(10 hours ago)
16
ಯುದ್ಧ ಕೊನೆಗೊಳಿಸಲು ಇರಾನ್ಗೆ ಟ್ರಂಪ್ ಕೊಟ್ಟ ಆಫರ್ ಹೀಗಿದೆ..
(6 hours ago)
15
ಟಿಸಿಎಸ್ ವಿಶ್ವ ಟೆನ್ಕೆ ಓಟ: ಬುರುಂಡಿಯ ರೋಡ್ರಿಗ್ ಹೊಸ ದಾಖಲೆ
(17 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 27
Delhi Capitals vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದೆ.
8 mins ago
ಭುವಿ, ಜೋಶ್ ದಾಳಿಗೆ ಕಂಗೆಟ್ಟ ಕ್ಯಾಪಿಟಲ್ಸ್: ಡೆಲ್ಲಿ ವಿರುದ್ಧ ಗೆದ್ದು ಬೀಗಿದ RCB
8 mins ago
Blast Victim's Reaction: ಆಟೋಚಾಲಕ ಸಂತ್ರಸ್ತ ಪುರುಷೋತ್ತಮ ಪೂಜಾರಿ, ಅಪರಾಧಿಗೆ ನೀಡಿದ 10 ವರ್ಷಗಳ ಶಿಕ್ಷೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ತಮಗೆ ₹5 ಲಕ್ಷದ ನೆರವು ನೀಡಿದ್ದನ್ನು ಅವರು ಸ್ಮರಿಸಿದರು.
8 mins ago
Narendra Modi Bengal Visit ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನಕ್ಕೆ 2 ದಿನ ಬಾಕಿ ಇರುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಜನತೆಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
38 mins ago
IPL 2026: ಪವರ್ ಪ್ಲೇ ಅವಧಿಯಲ್ಲಿ ಶ್ರೇಷ್ಠ ಬೌಲಿಂಗ್; ದಾಖಲೆ ಬರೆದ ಆರ್ಸಿಬಿ
38 mins ago
ಭುವಿ, ಜೋಶ್ ದಾಳಿಗೆ ಕಂಗೆಟ್ಟ ಕ್ಯಾಪಿಟಲ್ಸ್: ಆರ್ಸಿಬಿ ಗೆಲುವಿಗೆ 76 ರನ್ ಗುರಿ
68 mins ago
Kannada film KD The Devil: ಕೇಡಿ ಚಿತ್ರದ ಪ್ರಚಾರದ ವೇಳೆ ಧ್ರುವ ಸರ್ಜಾ ಅವರು ಸಿನಿಮಾ ಸೆನ್ಸಾರ್ ವಿಚಾರ ಮತ್ತು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿರುವ ಸರಸೆ ಹಾಡಿನ ವಿವಾದದ ಬಗ್ಗೆ ಇಲ್ಲಿ ಸ್ಪಷ್ಟನೆ ನೀಡಿದ್ದಾರೆ.
3 hours ago
Iran Foreign Minister Abbas Araghchi: ಪಾಕಿಸ್ತಾನದಲ್ಲಿ ನಡೆದಿದ್ದ ಶಾಂತಿ ಸಂಧಾನ ಮಾತುಕತೆಗಳು ವಿಫಲವಾಗಲು ಅಮೆರಿಕದ ಹಸ್ತಕ್ಷೇಪ ಮತ್ತು ಅತಿಯಾದ ಬೇಡಿಕೆಗಳೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಗಂಭೀರ ಆರೋಪ ಮಾಡಿದ್ದಾರೆ.
3 hours ago
Monsoon impact: ಪೆಸಿಫಿಕ್ ಸಾಗರದ ತಾಪಮಾನವು 2 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಲಿದ್ದು, ಅಕ್ಕಿ ಹಾಗೂ ಹತ್ತಿ ಬೆಳೆಗಳ ಇಳುವರಿ ಕುಂಠಿತವಾಗುವ ಮೂಲಕ ದೇಶದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
3 hours ago
Delhi Capitals vs RCB: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಈ ಪಂದ್ಯವು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
3 hours ago
ಕ್ಯಾಪಿಟಲ್ಸ್ ಎದುರು ಆರ್ಸಿಬಿ ಬೌಲಿಂಗ್; ಮುಯ್ಯಿ ತೀರಿಸುವುದೇ ರಜತ್ ಪಡೆ?
3 hours ago
High Court Ruling: ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಮಾಡಿ 'ಮೆಟ್ರೊ ಚಿಕ್ಸ್' ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆರೋಪಿ ಬಿ.ಕೆ.ದಿಗಂತ್ನ ಅರ್ಜಿ ವಜಾಗೊಂಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ್ದಾರೆ.
4 hours ago
ಗುಂಡಣ್ಣ ಕಾರ್ಟೂನು: ಸೋಮವಾರ 27 ಏಪ್ರಿಲ್ 2026
4 hours ago
Cooker Bomb Case Update: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರೀಕ್ಗೆ ಎನ್ಐಎ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಈತನು ₹94 ಸಾವಿರ ದಂಡ ಪಾವತಿಸಬೇಕಿದ್ದು, ಸ್ಫೋಟದಲ್ಲಿ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಗಾಯಗೊಂಡಿದ್ದರು.
4 hours ago
Luis Cano Health: ಪ್ರಸ್ತುತ ದಿನಗಳಲ್ಲಿ ನಾನಾ ಕಾಯಿಲೆಗಳಿಂದ ಬಹು ಬೇಗನೆ ಸಾವಿಗೀಡಾಗುವವರ ಸಂಖ್ಯೆ ಅಧಿಕವಾಗಿದೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಮಾರಣಾಂತಿಕ ರೋಗಗಳಿಗೆ ಪ್ರತಿ ವರ್ಷ ಭಾರತವೊಂದರಲ್ಲಿಯೇ ಶೇ.60ರಷ್ಟು ಜನರು ಮೃತಪಡುತ್ತಿದ್ದಾರೆ.
4 hours ago
ಸಚಿವ ಸುಧಾಕರ್ ಆರೋಗ್ಯದ ವಾಸ್ತವಾಂಶ ತಿಳಿಸುವಂತೆ ಆಗ್ರಹ
4 hours ago
Bilateral Trade Agreement: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೋಮವಾರ ಮಹತ್ವದ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ ಸಹಿ ಹಾಕಲಾಯಿತು.
4 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತವಾದ ಸಮಯ
4 hours ago
ಚುರುಮುರಿ: ಕಮಲವೇ ನಿತ್ಯ ಸತ್ಯ
5 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಏಪ್ರಿಲ್ 27, 2026
6 hours ago
Andhra Pradesh Politics: ಅಣ್ಣಮ್ಮಯ್ಯ ಜಿಲ್ಲೆಯ ಗಂಡಾಬೊಯನಪಲ್ಲಿ ಟೋಲ್ ಮ್ಯಾನೇಜರ್ ಕಿಡ್ನಾಪ್ ಮಾಡಿ ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದು, ಸಿಎಂ ಚಂದ್ರಬಾಬು ನಾಯ್ಡು ತನಿಖೆಗೆ ಆದೇಶಿಸಿ ಆಕ್ರೋಶ ಹೊರಹಾಕಿದ್ದಾರೆ.
6 hours ago
ಯುದ್ಧ ಕೊನೆಗೊಳಿಸಲು ಇರಾನ್ಗೆ ಟ್ರಂಪ್ ಕೊಟ್ಟ ಆಫರ್ ಹೀಗಿದೆ..
6 hours ago
Karnataka government: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರಕ್ಕೆ ಮೂರು ವರ್ಷ ಸಮೀಪಿಸುತ್ತಿದ್ದು ಸಂಪುಟ ಪುನಾರಚನೆಯಾಗಬೇಕು ಎಂದಿದ್ದಾರೆ. ಪಕ್ಷದಲ್ಲಿರುವ ಹಿರಿಯರು ಮತ್ತು ಅನುಭವಿಗಳಿಗೂ ಅವಕಾಶ ದೊರೆಯಬೇಕು, ಈ ಕುರಿತು ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
6 hours ago
Political Shift: ರಾಘವ್ ಚಡ್ಡಾ ಮತ್ತು ಹರಭಜನ್ ಸಿಂಗ್ ಸೇರಿದಂತೆ ಏಳು ರಾಜ್ಯಸಭಾ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
7 hours ago
ಕಾಪಿ ಹೊಡೆಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಹೇಳಿಕೆಗೆ ತಿರುಗೇಟು
7 hours ago
ಒಲಿಂಪಿಕ್ ಪದಕದ ಕನಸಿಗೆ ಬುನಾದಿ: ಐಐಎಸ್ನಿಂದ ಟೇಕ್ವಾಂಡೋ ತರಬೇತಿ ಕೇಂದ್ರ ಆರಂಭ
7 hours ago
Rakshitha Shetty: ಕನ್ನಡ ಬಿಗ್ಬಾಸ ಸೀಸನ್ 12 ಮಕ್ತಾಯವಾಗಿ ಹಲವು ತಿಂಗಳುಗಳು ಕಳೆದಿವೆ. ಸೀಸನ್ 12ರಲ್ಲಿ ರನ್ನರ್ ಅಪ್ ಆಗಿರುವ ಕರವಾಳಿಯ ರಕ್ಷಿತಾ ಶೆಟ್ಟಿ ಅವರು ಆಗಾಗ ಬಿಗ್ ಬಾಸ್ ಮನೆಯಲ್ಲಿ ಜೊತೆಗಿದ್ದ ಸಹ ಸ್ಪರ್ಧಿಗಳನ್ನು ಭೇಟಿಯಾಗುತ್ತಿದ್ದಾರೆ.
7 hours ago
Cartier Watch: 2026ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
7 hours ago
Historical Analysis: ಪೂನಾ ಒಪ್ಪಂದದ ನಂತರ, ಅಂಬೇಡ್ಕರ್ ಅವರು ಗಾಂಧಿಯನ್ನು "ಭಾರತದ ಶ್ರೇಷ್ಠ ವ್ಯಕ್ತಿ" ಎಂದು ಕರೆದರು. ಡಿ.ಆರ್. ನಾಗರಾಜ್ ಮತ್ತು ಯು.ಆರ್. ಅನಂತಮೂರ್ತಿಯವರಂತಹ ಚಿಂತಕರು ಇಬ್ಬರ ನಡುವಿನ ಸಾಮ್ಯತೆಗಳನ್ನು ಗುರುತಿಸಿದ್ದಾರೆ.
7 hours ago
Odisha teachers death: ಒಡಿಶಾದಲ್ಲಿ ಜನಗಣತಿ ಕಾರ್ಯದಲ್ಲಿದ್ದ ರಾಜಕುಮಾರ್ ಹೆಂಬ್ರಾಮ್ ಹಾಗೂ ಅನುರಾಗ್ ಎಕ್ಕಾ ಎಂಬುವವರು 37 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಡುವೆ ಗಣತಿ ನಡೆಸುವಾಗ ಮೃತಪಟ್ಟಿದ್ದು ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ದೂರಿದ್ದಾರೆ.
7 hours ago
Rajya Sabha MP shifts: ಸಭಾಪತಿ ಸಿಪಿ ರಾಧಾಕೃಷ್ಣನ್ ಅವರು ಸೋಮವಾರ ಅಂಗೀಕಾರ ನೀಡಿದ ನಂತರ ಬಿಜೆಪಿಯ ಸಂಖ್ಯಾಬಲವು 113ಕ್ಕೆ ಏರಿಕೆಯಾಗಿದೆ. ಸಂಜಯ್ ಸಿಂಗ್ ಪಕ್ಷಾಂತರ ಪರ್ವದ ವಿರುದ್ಧ ಅನರ್ಹತೆ ಅರ್ಜಿಯನ್ನು ಸಲ್ಲಿಸಿದ್ದಾರೆ.
8 hours ago
Panchamasali Peetha: ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಟ್ರಸ್ಟ್ನ ಲೆಕ್ಕಪತ್ರ ಮಂಡನೆಗೆ ವಚನಾನಂದ ಸ್ವಾಮೀಜಿ ಪರ ಭಕ್ತರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಲೆಕ್ಕಪತ್ರ ಮಂಡನೆ ಸಭೆ ಗೊಂದಲದ ಗೂಡಾಯಿತು.
8 hours ago
Karnataka Politics: ಮೇ ಎರಡನೇ ಅಥವಾ ಮೂರನೇ ವಾರಕ್ಕೆ ಸಿಹಿಸುದ್ದಿ ಕೊಡ್ತೇವೆಂದು ಹೈಕಮಾಂಡ್ ನಾಯಕರು ಹೇಳಿದ್ದಾರೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
9 hours ago
Iran Pakistan: ಪಾಕಿಸ್ತಾನವು ನಮ್ಮ ಉತ್ತಮ ಸ್ನೇಹಿತ. ಆದರೆ, ಸಂಧಾನಕಾರರಿಗೆ ಇರಬೇಕಾದ ವಿಶ್ವಾಸಾರ್ಹತೆ ಅದಕ್ಕೆ ಇಲ್ಲ’ ಎಂದು ಇರಾನ್ ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಜಾಯಿ ತಿಳಿಸಿದ್ದಾರೆ.
9 hours ago
ಮಹಿಳಾ ಮೀಸಲಾತಿ ಮಸೂದೆ: 4 ರಾಜ್ಯಗಳಲ್ಲಿ ವಿಶೇಷ ಅಧಿವೇಶನ ನಡೆಸಲು ಬಿಜೆಪಿ ನಿರ್ಧಾರ
9 hours ago
KKR ವಿರುದ್ಧ ಸೂಪರ್ ಓವರ್ ಸೋತ LSG: ‘ನಮಗೆ ವಿರಾಮ ಬೇಕು’ ಎಂದ ನಾಯಕ ರಿಷಬ್ ಪಂತ್
9 hours ago
IPL 2024: ಕೆಕೆಆರ್ ವಿರುದ್ಧ ಲಖನೌ ತಂಡವು ಸೂಪರ್ ಓವರ್ನಲ್ಲಿ ಸೋತ ಬಳಿಕ ತಂಡದ ನಾಯಕ ರಿಷಬ್ ಪಂತ್ ತಂಡಕ್ಕೆ ಖಂಡಿತವಾಗಿಯೂ ವಿಶ್ರಾಂತಿ ಬೇಕು ಎಂದಿದ್ದಾರೆ.
9 hours ago
Raghav Chadha joins BJP: ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಈ ಕುರಿತು ಮಗದೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
10 hours ago
Kailash Kher Video: ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಗಾಯಕ ಕೈಲಾಶ್ ಖೇರ್ ಅವರು 'ಕಲಾವಿದರನ್ನು ಜೋಕರ್ಗಳನ್ನಾಗಿ ಮಾಡಬೇಡಿ' ಎಂದು ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
10 hours ago
Panchamasali Peetha: ವಸತಿ ನಿಲಯಕ್ಕೆ ಬಿಡುಗಡೆಯಾದ ₹ 10 ಕೋಟಿ ಅನುದಾನವನ್ನು ಟ್ರಸ್ಟಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಸ್ವಾಮೀಜಿ, ಮಠದ ಆವರಣದಲ್ಲಿ ಪೊಲೀಸ್ ಬಿಗಿ ಭದ್ರತೆ ನಡುವೆ ಲೆಕ್ಕಪತ್ರ ಮಂಡನೆ ಸಭೆ ನಡೆಸಿದರು.
10 hours ago
US Iran Conflict: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧವೂ ಇಲ್ಲದ, ಶಾಂತಿಯೂ ನೆಲೆಸದ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಸ್ಥಿತಿ ಉಭಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
10 hours ago
Virat Kohli vs KL Rahul: ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು 39ನೇ ಪಂದ್ಯ ನಡೆಯಲಿದ್ದು, ಆರ್ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಒಟ್ಟು 34 ಬಾರಿ ಮುಖಾಮುಖಿಯಾಗಿ ಬೆಂಗಳೂರು 20 ಪಂದ್ಯಗಳನ್ನು ಗೆದ್ದಿದೆ.
10 hours ago
ಕಿಂಗ್ ಕೊಹ್ಲಿ vs ಕ್ಲಾಸಿ ರಾಹುಲ್: ಡೆಲ್ಲಿಯಲ್ಲಿ ಮರುಕಳಿಸುತ್ತಾ 2025ರ ಇತಿಹಾಸ?
10 hours ago
AAP ಬಿಡಲು ಸಿದ್ಧವಾಗಿರುವ ಹರ್ಭಜನ್ ಸಿಂಗ್ ಅವರ ಐಷಾರಾಮಿ ಮನೆ ಹೇಗಿದೆ ನೋಡಿ
11 hours ago
US Iran Conflict: ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ, ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮೂರು ಹಂತದ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಪ್ರಕಾರ, ಅಮೆರಿಕವು ಮೊದಲು ದಿಗ್ಬಂಧನವನ್ನು ತೆರವುಗೊಳಿಸಬೇಕು.
11 hours ago
Pakistan Mediation: ಹೊರ್ಮುಜ್ ಜಲಸಂಧಿಯನ್ನು ಮತ್ತೆ ಸಂಚಾರ ಮುಕ್ತಗೊಳಿಸುವುದು ಮತ್ತು ಯುದ್ಧವನ್ನು ಕೊನೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮೂಲಕ ಇರಾನ್ ಅಮೆರಿಕದ ಮುಂದೆ ಪ್ರಸ್ತಾವನೆ ಇಟ್ಟಿದೆ.
11 hours ago
ಯಳಂದೂರು: ಬೇಸಿಗೆ ಅಲ್ಪಾವಧಿ ಕೃಷಿಗಿಲ್ಲ ನೀರಿನ ಕೊರತೆ
12 hours ago
ಮಳೆಗಾಲ ಸನಿಹ | ಚುರುಕಾಗದ ಸಿದ್ಧತೆ ಕಾರ್ಯ: ಚರಂಡಿ, ನದಿಯಲ್ಲಿ ತುಂಬಿವೆ ಕಸದ ರಾಶಿ
12 hours ago
ಚಾಮರಾಜನಗರ | ಬಸ್ ತಂಗುದಾಣಗಳಿಲ್ಲ: ಪ್ರಯಾಣಿಕರ ಗೋಳು ಕೇಳುವವರಿಲ್ಲ
12 hours ago
Kejriwal Criticism: ಕೋಲ್ಕತ್ತದ ಬಾಲಿಗಂಜ್ ರ್ಯಾಲಿಯಲ್ಲಿ ಭಾಗವಹಿಸಿದ ಎಎಪಿ ನಾಯಕ, ನಿರುದ್ಯೋಗ ಸಮಸ್ಯೆ ಹಾಗೂ ಟ್ರಂಪ್ ಹೇಳಿಕೆ ಬಗ್ಗೆ ಮೋದಿ ಮೌನ ವಹಿಸಿರುವುದನ್ನು ಖಂಡಿಸಿ ಬಿಜೆಪಿಯ ಸೇಡಿನ ರಾಜಕಾರಣವನ್ನು ಟೀಕಿಸಿದರು.
12 hours ago
ಎಸ್ಆರ್ಎಚ್ ತಂಡವು ತಾವು ತಂಗಿದ್ದ ಹೋಟೆಲ್ನಿಂದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನಕ್ಕೆ ತೆರಳುವಾಗ ಅಭಿಷೇಕ್ ಶರ್ಮಾ ಅವರಿಗೆ ಅಚ್ಚರಿಯ ಘಟನೆ ಒಂದು ನಡೆದಿದೆ.
12 hours ago
ವಿಡಿಯೊ: ಅಭಿಷೇಕ್ ಶರ್ಮಾ ಕೈಹಿಡಿದು ತನ್ನತ್ತ ಎಳೆದ ಯುವತಿ
12 hours ago
IPL Rule 37.1.4: ಕೆಕೆಆರ್ ತಂಡದ ರಘುವಂಶಿ ದಿಕ್ಕು ಬದಲಿಸಿ ರನ್ ಔಟ್ ತಡೆದಿದ್ದಕ್ಕೆ ಅಂಪೈರ್ ಔಟ್ ನೀಡಿದರು. ಅಭಿಷೇಕ್ ನಾಯರ್ ವಾಗ್ವಾದ ನಡೆಸಿದ ಈ ಪಂದ್ಯದಲ್ಲಿ ಲಖನೌ ವಿರುದ್ಧ ಕೋಲ್ಕತ್ತ ಸೂಪರ್ ಓವರ್ ಗೆಲುವು ಸಾಧಿಸಿತು.
13 hours ago
Northern Japan Tremor: ಒಂದು ವಾರದ ಬಳಿಕ ಜಪಾನ್ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಉತ್ತರ ಜಪಾನ್ನಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
13 hours ago
ಐಪಿಎಲ್ 2026: ಮುಯ್ಯಿ ತೀರಿಸುವ ಛಲದಲ್ಲಿ ಆರ್ಸಿಬಿ
13 hours ago
IPL 2026 | ವಿವಾದಿತ ತೀರ್ಪಿಗೆ ರಘುವಂಶಿ ಔಟ್: ಐಪಿಎಲ್ ನಿಯಮದಲ್ಲಿ ಇರುವುದೇನು?
13 hours ago
Daily News Summary: ರಾಜ್ಯ, ದೇಶ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ದಿನದ ಟಾಪ್ 10 ಸುದ್ದಿಗಳು
14 hours ago
ಕೆಎಸ್ಎಫ್ಎ ಮಹಿಳಾ ಎ ಡಿವಿಷನ್ ಲೀಗ್ ಫುಟ್ಬಾಲ್: ಯಂಗ್ ಬ್ಲ್ಯೂಸ್ಗೆ ಕಿರೀಟ
14 hours ago
Jagatdal Clash: ಉತ್ತರ 24 ಪರಗಣ ಜಿಲ್ಲೆಯ ಜಗತ್ದಲ್ ಪೊಲೀಸ್ ಠಾಣೆಯ ಮುಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಬೆಂಬಲಿಗರ ನಡುವೆ ಭೀಕರ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
14 hours ago
Politics: ಬೆಂಗಳೂರು ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚೆ ನಡೆಸಿದರು.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ