Last Updated: 21 May 2026 10:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಿಜಯ್ ಸಂಪುಟ ವಿಸ್ತರಣೆ: AIADMK ಬಂಡಾಯ ಶಾಸಕರಿಗೆ ‘NO’ ಎಂದ ಎಡಪಕ್ಷಗಳು
(14 hours ago)
28
‘ಕಾಕ್ರೋಚ್ ಜನತಾ ಪಾರ್ಟಿ’ಗೆ ಮೋಹಕ ತಾರೆ ರಮ್ಯಾ ಬೆಂಬಲ
(14 hours ago)
27
CJP X account banned: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) 'ಎಕ್ಸ್' ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.
(8 hours ago)
20
Karnataka Politics: ನಿಖಿಲ್ ಕುಮಾರಸ್ವಾಮಿ ಅವರ ಸ್ಥಾನಮಾನದ ಬಗ್ಗೆ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, 136 ಶಾಸಕರಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ.
(24 hours ago)
20
ಜಾಗತಿಕ ವೇದಿಕೆಯಲ್ಲಿ ದೇಶದ ಘನತೆ ರಕ್ಷಿಸಲು ಪ್ರಧಾನಿ ಮೋದಿ ಪಣ: ಶರದ್ ಪವಾರ್
(18 hours ago)
16
‘ಮುಖ್ಯಮಂತ್ರಿ ಬದಲಾವಣೆಯಾಗಲಿ ಎಂದು ನಾನೆಂದೂ ಹೇಳಿಲ್ಲ’
(15 hours ago)
15
Pradeep Kulal: ನೇತ್ರಾವತಿ ನದಿ ಪಕ್ಕದ ಬಂಗ್ಲೆಗುಡ್ಡೆ ಕಾಡಿಗೆ ಮಧ್ಯಾಹ್ನ 2.30ಕ್ಕೆ ದೌಡಾಯಿಸಿದ ಎಸ್ಐಟಿ ಹಾಗೂ ವಿಧಿವಿಜ್ಞಾನ ತಂಡವು, ವಿಡಿಯೊ ಮಾಡಿದ್ದ ಪ್ರದೀಪ್ ಕುಲಾಲ್ ಉಪಸ್ಥಿತಿಯಲ್ಲಿ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ.
(4 hours ago)
14
Abhijeet Dipke: ದೇಶದಲ್ಲಿ ಸಿಜೆಪಿ ಎಕ್ಸ್ ಖಾತೆ ನಿಷೇಧಗೊಂಡ ಬೆನ್ನಲ್ಲೇ ಹೊಸ ಪೇಜ್ ಆರಂಭವಾಗಿದ್ದು, ಈಗಾಗಲೇ 25 ಸಾವಿರಕ್ಕೂ ಹೆಚ್ಚು ಜನರು ಇದನ್ನು ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸಂಸ್ಥೆಯು ಒಟ್ಟು 15 ಮಿಲಿಯನ್ ಬೆಂಬಲಿಗರನ್ನು ಹೊಂದಿದೆ.
(6 hours ago)
14
ನಿರ್ಣಾಯಕ ಪಂದ್ಯದಲ್ಲಿ ಮಿಂಚಿನ ಆಟ: ರೋ–ಕೊ ಸಾಲಿಗೆ ಸೇರಿದ ಕನ್ನಡಿಗ ಮನೀಶ್ ಪಾಂಡೆ
(8 hours ago)
13
ಆನ್ಲೈನ್ನಲ್ಲಿ ಔಷಧಗಳ ಮಾರಾಟ ವಿರೋಧಿಸಿ ಪ್ರತಿಭಟನೆ
(23 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 21
Gujarat Police Arrest: ಕೊಲೆ ಕೇಸಿನ ಜೀವಾವಧಿ ಶಿಕ್ಷಿತ 53 ವರ್ಷದ ಹೇಮಂತ್ ಮೆಟ್ರೋ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಅಮಿತಾಭ್ ಹಾಗೂ ಅಮೀರ್ ಅಂತಹ ದಿಗ್ಗಜ ನಟರ ಚಿತ್ರಗಳಲ್ಲಿ ಅಭಿನಯಿಸಿ ದಶಕ ಕಾಲ ವೇಷ ಮರೆಸಿಕೊಂಡಿದ್ದ.
74 mins ago
Maruti Price Increase: ಉತ್ಪಾದನಾ ವೆಚ್ಚ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ವಿವಿಧ ಮಾದರಿಗಳ ದರವನ್ನು ಗರಿಷ್ಠ 30 ಸಾವಿರ ರೂಪಾಯಿಗಳವರೆಗೆ ಏರಿಕೆ ಮಾಡಲಾಗುತ್ತಿದೆ.
74 mins ago
ಕೊಹ್ಲಿ–ಅಭಿಷೇಕ್ ಅಬ್ಬರಕ್ಕೆ ವೇದಿಕೆ ಸಜ್ಜು: ಅಗ್ರಸ್ಥಾನಕ್ಕಾಗಿ RCB-SRH ಕಾದಾಟ
74 mins ago
IPL 2026: ಚೆನ್ನೈ ಗೆಲುವಿಗೆ 230 ರನ್ಗಳ ಕಠಿಣ ಗುರಿ ಒಡ್ಡಿದ ಗುಜರಾತ್
74 mins ago
Silver Rate: ನವದೆಹಲಿ ಚಿನಿವಾರ ಪೇಟೆಯಲ್ಲಿ ಹತ್ತು ಗ್ರಾಂ ಅಪರಂಜಿ ಚಿನ್ನದ ದರ 600 ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೂಡಿಕೆದಾರರು ಲೋಹಗಳ ಖರೀದಿಗೆ ಮುಂದಾಗಿರುವುದು ಬೆಲೆ ಏರಿಕೆಗೆ ಕಾರಣ.
74 mins ago
Tamil Nadu Ministry News: ಮುಖ್ಯಮಂತ್ರಿ ವಿಜಯ್ ಸಂಪುಟಕ್ಕೆ 23 ನೂತನ ಸಚಿವರು ಸೇರ್ಪಡೆಯಾಗಿದ್ದು, ಇವರಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದ್ದಾರೆ. ಒಟ್ಟು 33 ಸದಸ್ಯರ ಪೈಕಿ 7 ಮಂದಿ ಚೆನ್ನೈ ಮೂಲದವರಾಗಿದ್ದಾರೆ.
74 mins ago
Bhopal Twisha case: ಕತಾರ ಹಿಲ್ಸ್ ಮನೆಯಲ್ಲಿ ಮೇ 12ರಂದು ಪತ್ತೆಯಾದ ಸಂಶಯಾಸ್ಪದ ಸಾವು ಪ್ರಕರಣದ ತಲೆಮರೆಸಿಕೊಂಡಿರುವ ಪತಿ ಸಮರ್ಥ್ ಸಿಂಗ್ ಬಂಧನಕ್ಕೆ ಹತ್ತು ಸಾವಿರ ನಗದು ಬಹುಮಾನವನ್ನು ಪೊಲೀಸರು ಘೋಷಣೆ ಮಾಡಿದ್ದಾರೆ.
104 mins ago
Sriram Sena: ಜೂನ್ ಒಂದರಿಂದ ಶ್ರೀರಾಮ ಸೇನೆಯು ರಾಜ್ಯಾದ್ಯಂತ ಕೇಸರಿ ಶಾಲು ಹಂಚಲು ನಿರ್ಧರಿಸಿದೆ. ದಾವಣಗೆರೆಯಲ್ಲಿ ಮಾತನಾಡಿದ ಮುತಾಲಿಕ್ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ತಾರತಮ್ಯ ತಡೆಗೆ ಸಮವಸ್ತ್ರ ನೀತಿ ಕಡ್ಡಾಯಗೊಳಿಸಲು ಆಗ್ರಹಿಸಿದರು.
104 mins ago
Kushinagar murder: ಕುಶಿನಗರ ನಿವಾಸಿ ಬಿಗ್ಗನ್ ಅನ್ಸಾರಿ 15 ವರ್ಷದ ಮಗಳು ಶಾಬಾಳನ್ನು ಹತ್ಯೆಗೈದು ಭಾಗಗಳನ್ನು ಛಾಪ್ರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಟ್ಟಿದ್ದಾನೆ. 800 ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
104 mins ago
ಯುಎಇ ಅಧ್ಯಕ್ಷ ನಹ್ಯಾನ್ ಅವರಿಗೆ ಮೇಘಾಲಯದ ಕೇಸರ ಮಾವಿನಹಣ್ಣು
104 mins ago
Indian Shipping Ministry: ಮುಕೇಶ್ ಮಂಗಲ್ ಅವರು ಪಶ್ಚಿಮ ಜಲಸಂಧಿಯಲ್ಲಿ ಸಿಲುಕಿರುವ 14 ಹಡಗುಗಳನ್ನು ಸುರಕ್ಷಿತವಾಗಿ ಮರಳಿ ತರಲು ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಆದ್ಯತೆ ನೀಡಿದ್ದಾರೆ.
104 mins ago
Ebola Travel Advisory: ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾತ್ಸವ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಕಾಂಗೊ ಮತ್ತು ಉಗಾಂಡದಿಂದ ಬರುವ ಪ್ರಯಾಣಿಕರು 21 ದಿನಗಳವರೆಗೆ ನಿಗಾದಲ್ಲಿರಲು ಸೂಚನೆ ನೀಡಲಾಗಿದೆ.
104 mins ago
MNS chief cleared: ಮುಂಬೈನ ಕಲ್ಯಾಣ ರೈಲ್ವೆ ನಿಲ್ದಾಣದ ಬಳಿ ನಡೆದ 2008ರ ಹಳೆಯ ಪ್ರಕರಣದಲ್ಲಿ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ವಿಚಾರಣೆ ಅವಧಿಯಲ್ಲಿ ಇಬ್ಬರು ಆರೋಪಿಗಳು ಮೃತಪಟ್ಟಿರುವುದನ್ನು ನ್ಯಾಯಾಲಯ ಗಮನಿಸಿದೆ.
104 mins ago
Italy Prime Minister: ಇಟಲಿ ಪ್ರಧಾನಿ ಮೆಲೊನಿ 1977ರಲ್ಲಿ ಜನಿಸಿದ್ದು, ತಮ್ಮ 29ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದರು. ಇವರು 2012ರಲ್ಲಿ ಬ್ರದರ್ಸ್ ಆಫ್ ಇಟಲಿ ಪಕ್ಷವನ್ನು ಸಹ-ಸ್ಥಾಪಿಸಿದ ಇತಿಹಾಸ ಹೊಂದಿದ್ದಾರೆ.
2 hours ago
Harihara Panchamasali Peetha: ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 50 ಕೋಟಿ ರೂಪಾಯಿ ಹಣದ ದುರುಪಯೋಗದ ಆರೋಪ ಮಾಡಲಾಗಿದ್ದು, ಟ್ರಸ್ಟ್ ಪದಾಧಿಕಾರಿಗಳ ಭರವಸೆ ಮೆರೆಗೆ ಪ್ರತಿಭಟನೆ ನಿಲ್ಲಿಸಲಾಗಿದೆ.
2 hours ago
ವಿಡಿಯೊ: RCB ಅಂದ್ರೆ ಪ್ರಾಣ, ಪ್ರೀತಿ... ಈ ಸಲವೂ ಕಪ್ ನಮ್ದೆ ಎಂದ ಅಭಿಮಾನಿಗಳು
3 hours ago
IPL 2026: ಗುಜರಾತ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ
3 hours ago
ದಿನ ಭವಿಷ್ಯ: ಸಂತಾನದ ಅಪೇಕ್ಷಿಗಳಿಗೆ ಶುಭ ಫಲ ಪ್ರಾಪ್ತಿ
3 hours ago
Factory closure in Koppal: ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಹಾಗೂ ಪಿ ಬಾಲಸುಬ್ಬಶೆಟ್ಟಿ ಪವರ್ ಕಂಪನಿಗಳನ್ನು ಜಿಲ್ಲಾಧಿಕಾರಿ ಸುದೇಶ ಇಟ್ನಾಳ ಆದೇಶದಂತೆ ಬಂದ್ ಮಾಡಲಾಗಿದ್ದು ಐದು ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ.
3 hours ago
Karnataka Evening News: ಮುಜಾಫರಾಬಾದ್ನಲ್ಲಿ ಉಗ್ರ ಹಂಝಾ ಬುರ್ಹಾನ್ ಹತ್ಯೆಯಾಗಿದ್ದು, ಬೆಂಗಳೂರು ಕೆಂಪೇಗೌಡ ನಿಲ್ದಾಣದಲ್ಲಿ 181 ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್ವೇಗೆ ಅಪ್ಪಳಿಸಿ ಅಪಘಾತ ತಪ್ಪಿದೆ.
3 hours ago
Everest Climbing: ಮೂವರು ಭಾರತೀಯರು ಸೇರಿದಂತೆ 274 ಮಂದಿ ಪರ್ವತಾರೋಹಿಗಳು ನೇಪಾಳದ ಕಡೆಯಿಂದ ಮೌಂಟ್ ಎವರೆಸ್ಟ್ ಶಿಖರವನ್ನು ಬುಧವಾರ ಏರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
3 hours ago
Pradeep Kulal: ನೇತ್ರಾವತಿ ನದಿ ಪಕ್ಕದ ಬಂಗ್ಲೆಗುಡ್ಡೆ ಕಾಡಿಗೆ ಮಧ್ಯಾಹ್ನ 2.30ಕ್ಕೆ ದೌಡಾಯಿಸಿದ ಎಸ್ಐಟಿ ಹಾಗೂ ವಿಧಿವಿಜ್ಞಾನ ತಂಡವು, ವಿಡಿಯೊ ಮಾಡಿದ್ದ ಪ್ರದೀಪ್ ಕುಲಾಲ್ ಉಪಸ್ಥಿತಿಯಲ್ಲಿ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ.
4 hours ago
Vijay Cabinet Expansion: ಐಯುಎಂಎಲ್ ಶಾಸಕ ಶಹಾಜುದ್ದೀನ್ ಮಂತ್ರಿಯಾಗುವ ಸಾಧ್ಯತೆಯಿದ್ದು ಸದ್ಯ ಟಿವಿಕೆ 21 ಮತ್ತು ಕಾಂಗ್ರೆಸ್ನ ಇಬ್ಬರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಎಡಪಕ್ಷಗಳು ಸಂಪುಟದಿಂದ ಹೊರಗುಳಿದಿವೆ.
4 hours ago
ಚುರುಮುರಿ: ಜರ್ನಲಿಸ್ಟ್ ಜವಾಬ್ದಾರಿ!
4 hours ago
Terrorist Hamza Burhan: ಪುಲ್ವಾಮಾ ದಾಳಿಗೆ ಆರ್ಡಿಎಕ್ಸ್ ಪೂರೈಸಿದ್ದ ಅರ್ಜುಮಂದ್ ಗುಲ್ಜಾರ್ನನ್ನು ಮುಜಾಫರಾಬಾದ್ನಲ್ಲಿ ಹತ್ಯೆ ಮಾಡಲಾಗಿದೆ. 2022ರಲ್ಲಿ ಗೃಹ ಸಚಿವಾಲಯ ಈತನನ್ನು ಉಗ್ರನೆಂದು ಘೋಷಿಸಿತ್ತು.
4 hours ago
US Trade Delegation: ವ್ಯಾಪಾರ ಮಾತುಕತೆಗಾಗಿ ಮುಂದಿನ ತಿಂಗಳಲ್ಲಿ ಅಮೆರಿಕದ ತಂಡವು ಭಾರತಕ್ಕೆ ಭೇಟಿ ನೀಡಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ತಿಳಿಸಿದ್ದಾರೆ.
4 hours ago
AI Education Program: ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ವಿಸ್ತರಿಸಲು ಒತ್ತು ನೀಡುವುದಾಗಿ ಗೂಗಲ್ ಘೋಷಿಸಿದೆ. ಅದರ ಅನುಸಾರ ಭಾರತದ ಶಿಕ್ಷಕರಿಗೆ ನೂತನ ವಿನ್ಯಾಸದ ಮೊಬೈಲ್ ಅನ್ನು ಆರಂಭಿಕ ಹಂತದಲ್ಲಿ ಪರಿಚಯಿಸಲಿದೆ.
5 hours ago
ಗುಂಡಣ್ಣ ಕಾರ್ಟೂನು: ಗುರುವಾರ, 21 ಮೇ 2026
5 hours ago
ಚಿನಕುರುಳಿ: ಗುರುವಾರ, 21 ಮೇ 2026
5 hours ago
ಕೊನೆ ಪಂದ್ಯಕ್ಕೂ ಮುನ್ನ ಮನೆ ಸೇರಿದ ಧೋನಿ: ಹೀಗಾದರೆ, ವಾಪಾಸ್ ಬರ್ತಾರೆ ಎಂದ ಹಸ್ಸಿ
6 hours ago
CSK Batting Coach: ಮೈಕೆಲ್ ಹಸ್ಸಿ ಅವರ ಪ್ರಕಾರ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ಧೋನಿ ರಾಂಚಿಗೆ ಮರಳಿದ್ದು, ಪ್ಲೇ ಆಫ್ ಹಂತಕ್ಕೆ ಚೆನ್ನೈ ಪ್ರವೇಶಿಸಿದರೆ ಮಾತ್ರ ಗುಜರಾತ್ ಪಂದ್ಯದ ನಂತರ ಮತ್ತೆ ತಂಡ ಸೇರಲಿದ್ದಾರೆ.
6 hours ago
Bengaluru airport: ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ವಿಮಾನದ ಹಿಂಭಾಗ ರನ್ವೇಗೆ ಬಡಿದಿದ್ದು, ಭಾರಿ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
6 hours ago
Abhijeet Dipke: ದೇಶದಲ್ಲಿ ಸಿಜೆಪಿ ಎಕ್ಸ್ ಖಾತೆ ನಿಷೇಧಗೊಂಡ ಬೆನ್ನಲ್ಲೇ ಹೊಸ ಪೇಜ್ ಆರಂಭವಾಗಿದ್ದು, ಈಗಾಗಲೇ 25 ಸಾವಿರಕ್ಕೂ ಹೆಚ್ಚು ಜನರು ಇದನ್ನು ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸಂಸ್ಥೆಯು ಒಟ್ಟು 15 ಮಿಲಿಯನ್ ಬೆಂಬಲಿಗರನ್ನು ಹೊಂದಿದೆ.
6 hours ago
Helle Ling: ಒಸ್ಲೊ ಮೂಲದ ಡಾಗ್ಸಾವಿಸೆನ್ ಪತ್ರಿಕೆಯ ವಿಶ್ಲೇಷಕಿಯಾಗಿದ್ದು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 157ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಎದುರಿಸುತ್ತಿದ್ದಾರೆ.
6 hours ago
Karnataka Irrigation: ಉಪ ಮುಖ್ಯಮಂತ್ರಿಗಳು 9 ಸಾವಿರ ಕೋಟಿ ರೂಪಾಯಿ ವೆಚ್ಚದ ವರದಿಯನ್ನು ಕೇಂದ್ರಕ್ಕೆ ನೀಡಲಿದ್ದಾರೆ. ಮುಳುಗಡೆಯಾಗುವ ಅರಣ್ಯಕ್ಕೆ ಪರ್ಯಾಯ ಜಮೀನು ಹಾಗೂ ಆಸ್ತಿ ಮಾಲೀಕರ ಫೋಟೋ ಇರುವ ಖಾತೆ ನೀಡುವ ಭೂ ಗ್ಯಾರಂಟಿ ಘೋಷಿಸಿದ್ದಾರೆ.
6 hours ago
Cockroach Janata Party: ಕೇವಲ ಒಂದು ವಿಡಂಬನಾತ್ಮಕ ರಾಜಕೀಯ ಚಳವಳಿಯಾಗಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇದೀಗ ದೇಶದೆಲ್ಲೆಡೆ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಕೇವಲ ಐದು ದಿನಗಳಲ್ಲೇ ಇನ್ಸ್ಟಾಗ್ರಾಮ್ನಲ್ಲಿ 14 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ಗಳನ್ನು ಪಡೆದಿದೆ.
6 hours ago
Social Media Trends: ಇನ್ಸ್ಟಾಗ್ರಾಮ್ನಲ್ಲಿ 14.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಿಜೆಪಿ ಖಾತೆಯನ್ನು ಮೇ 16ರಂದು ಆರಂಭಿಸಲಾಗಿದ್ದು, ಸದ್ಯ ಭಾರತದಲ್ಲಿ ಇದರ ಎಕ್ಸ್ ಖಾತೆಯನ್ನು ಅಧಿಕೃತವಾಗಿ ನಿರ್ಬಂಧಿಸಲಾಗಿದೆ.
6 hours ago
UP College Rules: ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ನಿರ್ದೇಶನದಂತೆ, ಈಗ ರಾಜ್ಯದ ಎಲ್ಲಾ ವಿವಿ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ. ಮಹಿಳಾ ಸಬಲೀಕರಣಕ್ಕಾಗಿ ಹೊಸ ವೃತ್ತಿಪರ ಕೋರ್ಸ್ಗಳನ್ನು ಆರಂಭಿಸಲೂ ಸೂಚಿಸಿದ್ದಾರೆ.
7 hours ago
Indian military operations: ಕೇಂದ್ರ ಗೃಹ ಸಚಿವಾಲಯವು ಪ್ರಹಾರ್ ಎಂಬ ಹೊಸ ನೀತಿಯನ್ನು ಜಾರಿಗೊಳಿಸಿದೆ. 2025ರ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಮೇಲೆ 24 ಕ್ಷಿಪಣಿಗಳನ್ನು ಉಡಾವಣೆ ಮಾಡಿ 9 ಉಗ್ರ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು.
7 hours ago
India AI Mission: ಕೊಚ್ಚಿ ಮತ್ತು ತಿರುವನಂತಪುರದಲ್ಲಿ ತಲಾ 20 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕಗಳು ಸ್ಥಾಪನೆಯಾಗಲಿದ್ದು, ಸಚಿವ ಪಿ. ಕೆ. ಕುಂಞಾಲಿಕುಟ್ಟಿ ಇದನ್ನು ಐತಿಹಾಸಿಕ ತೀರ್ಮಾನ ಎಂದು ಬಣ್ಣಿಸಿದ್ದಾರೆ.
7 hours ago
Rahul Gandhi Tribute: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 35ನೇ ಪುಣ್ಯಸ್ಮರಣೆ ದಿನವಾದ ಇಂದು (ಮೇ 21) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
7 hours ago
Madrasa Education Department: ಪಶ್ಚಿಮ ಬಂಗಾಳದ ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಶಿಶು ಶಿಕ್ಷಣ ಕೇಂದ್ರಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಪ್ರಾರ್ಥನಾ ಅವಧಿಯಲ್ಲಿ ಗಾಯನ ಕಡ್ಡಾಯಗೊಳಿಸಿ ಅಧಿಕೃತ ಸೋಷನೆ ನೀಡಲಾಗಿದೆ.
7 hours ago
ನಿರ್ಣಾಯಕ ಪಂದ್ಯದಲ್ಲಿ ಮಿಂಚಿನ ಆಟ: ರೋ–ಕೊ ಸಾಲಿಗೆ ಸೇರಿದ ಕನ್ನಡಿಗ ಮನೀಶ್ ಪಾಂಡೆ
8 hours ago
CJP X account banned: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) 'ಎಕ್ಸ್' ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.
8 hours ago
AKM Ashraf Oath: ಕೇರಳಂ ವಿಧಾನಸಭೆಯಲ್ಲಿ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ.
8 hours ago
Vatican City: ಬಹುವಾಷಾ ನಟಿ ನಯನತಾರಾ ಅವರು ಕುಟುಂಬದ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ನಟಿ ನಯನತಾರಾ ಅವರು ಪತಿ ವಿಘ್ನೇಶ್ ಶಿವನ್ ಹಾಗೂ ತಮ್ಮ ಅವಳಿ ಮಕ್ಕಳ ಜೊತೆ ವ್ಯಾಟಿಕನ್ ಸಿಟಿಗೆ ತೆರಳಿದ್ದಾರೆ.
8 hours ago
2026ರ ಮೇ 21: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
9 hours ago
Online learning debate: ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಸಂಪನ್ಮೂಲಗಳನ್ನು ಉಳಿಸಲು ಪ್ರಧಾನಿ ಮೋದಿ ಆನ್ಲೈನ್ ಶಿಕ್ಷಣಕ್ಕೆ ಕರೆ ನೀಡಿದ್ದಾರೆ. ಈ ಕ್ರಮವು ಇಂಧನ ಉಳಿತಾಯಕ್ಕೆ ನೆರವಾದರೂ, ಗ್ರಾಮೀಣ ಭಾಗದಲ್ಲಿನ ಅಂತರ್ಜಾಲದ ಕೊರತೆಯು ಪ್ರಮುಖ ಸವಾಲಾಗಿದೆ.
9 hours ago
India travel health warning: ಎಬೋಲಾ ಪೀಡಿತ ಕಾಂಗೊ, ಉಗಾಂಡಾದಂತಹ ದೇಶಗಳಿಂದ ಬರುವ ಪ್ರಯಾಣಿಕರಿಗೆ ಭಾರತ ಆರೋಗ್ಯ ಸಲಹೆ ನೀಡಿದೆ. ಭಾರತಕ್ಕೆ ಬಂದ 21 ದಿನಗಳೊಳಗೆ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.
9 hours ago
Modi Meloni Gift: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೋದಿ ಉಡುಗೊರೆ ನೀಡಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ವಿಕಸಿತ್ ಭಾರತ್ ಮತ್ತು ಅಚ್ಚೇದಿನ್ನಂತಹ ಘೋಷಣೆಗಳೇ ಭಾರತೀಯರಿಗೆ ನೀಡುತ್ತಿರುವ ಚಾಕೊಲೆಟ್ಗಳೆಂದು ವ್ಯಂಗ್ಯವಾಡಿದ್ದಾರೆ.
9 hours ago
Tamil Nadu Cabinet: ಕಾಂಗ್ರೆಸ್ನ ಇಬ್ಬರು ಶಾಸಕರು ಸೇರಿದಂತೆ ಒಟ್ಟು ಇಪ್ಪತ್ಮೂರು ಜನರಿಗೆ ಲೋಗ ಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಳೇಕರ್ ಪ್ರಮಾಣವಚನ ಬೋಧಿಸಿದರು. ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
10 hours ago
US Immigration Policy: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಎಚ್ 1ಬಿ ವೀಸಾ ಉದ್ಯೋಗಿಗಳಿಗೆ 60 ದಿನಗಳ ಗ್ರೇಸ್ ಅವಧಿ, ವೀಸಾ ವರ್ಗಾವಣೆ ಮತ್ತು ಪರ್ಯಾಯ ಆಯ್ಕೆಗಳ ನಿಯಮಗಳು ಹೇಗಿವೆ ಎಂಬ ವಿವರ ಇಲ್ಲಿದೆ.
10 hours ago
Mysore police arrest: ಮೈಸೂರಿನ ಪರಮಹಂಸ ವೃತ್ತದ ಬಳಿ ಸಾಲದ ಹಣದ ಗಲಾಟೆಗಾಗಿ ಧನಂಜಯ ಎಂಬುವವರನ್ನು ಬೊನೆಟ್ ಮೇಲೆ ೫೦೦ ಮೀಟರ್ ಎಳೆದೊಯ್ದ ಸಾಮಾಜಿಕ ಕಾರ್ಯಕರ್ತನನ್ನು ಕುವೆಂಪುನಗರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
10 hours ago
Ancient Human Findings: ದಕ್ಷಿಣ ಸೈಬೀರಿಯಾದ ಚಾಗಿರ್ಸ್ಕಾಯಾ ಗುಹೆಯಲ್ಲಿ ಪತ್ತೆಯಾದ ನಿಯಾಂಡರ್ತಲ್ ದವಡೆ ಹಲ್ಲು, ಪ್ರಾಚೀನ ದಂತ ಚಿಕಿತ್ಸೆಗೆ ಸಾಕ್ಷ್ಯ ಒದಗಿಸಿದೆ. ಈ ಅಧ್ಯಯನವನ್ನು 'PLOS One' ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
10 hours ago
International Tea Day: ಮೇ 21ರ ವಿಶ್ವ ಚಹಾ ದಿನದ ಅಂಗವಾಗಿ ಗುಲಾಬಿ, ದಾಸವಾಳ, ಕ್ಯಾಮೊಮೈಲ್ ಮತ್ತು ಶಂಖ ಪುಷ್ಪಗಳನ್ನು ಬಳಸಿ ಔಷಧೀಯ ಪಾನೀಯ ತಯಾರಿಸುವ ಹಂತಹಂತದ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.
10 hours ago
Donald Trump vs Netanyahu: ಆಕ್ಸಿಯೋಸ್ ವರದಿಯಂತೆ ಇಸ್ರೇಲ್ ಪ್ರಧಾನಿಯೊಂದಿಗೆ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿದ್ದು, ಕತಾರ್ ಮತ್ತು ಯುಎಇ ರಾಷ್ಟ್ರಗಳ ಮನವಿಯ ಮೇರೆಗೆ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
11 hours ago
Currency Exchange Rate: ಆರು ದಿನಗಳ ಸತತ ಕುಸಿತದ ನಂತರ ಚೇತರಿಸಿಕೊಂಡ ರೂಪಾಯಿ. ಈ ಹಿಂದೆ ಸಾರ್ವಕಾಲಿಕ ಕನಿಷ್ಠ ₹96.86ಕ್ಕೆ ಕುಸಿದಿತ್ತು. ಬುಧವಾರ ವಿದೇಶಿ ಹೂಡಿಕೆದಾರರು ₹1,597.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
12 hours ago
UN Security Council Debate: ಭದ್ರತಾ ಮಂಡಳಿ ಚರ್ಚೆಯಲ್ಲಿ, ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು 1971ರ 'ಆಪರೇಷನ್ ಸರ್ಚ್ಲೈಟ್' ಮತ್ತು ಕಾಬೂಲ್ ಆಸ್ಪತ್ರೆ ಮೇಲಿನ ದಾಳಿಯನ್ನು ಉಲ್ಲೇಖಿಸಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
12 hours ago
Uttarakhand disaster response: ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭಾರೀ ಮಳೆಯಿಂದ ಮಂಗಳವಾರ ತಡರಾತ್ರಿ ಸೋನ್ಪ್ರಯಾಗ್ ಮತ್ತು ಗೌರಿಕುಂಡದ ನಡುವೆ ಭೂಕುಸಿತ ಉಂಟಾಗಿತ್ತು. ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಜಂಟಿ ಕಾರ್ಯಾಚರಣೆ ನಡೆಸಿ, ಸಿಲುಕಿದ್ದ ಯಾತ್ರಿಕರನ್ನು ರಕ್ಷಿಸಿವೆ.
12 hours ago
ಟೆನಿಸ್ ಟೂರ್ನಿ: ಮುಕುಂದ್ ಶಶಿಕುಮಾರ್ ಕ್ವಾರ್ಟರ್ಫೈನಲ್ಗೆ ಲಗ್ಗೆ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ