Last Updated: 25 Apr 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್ನ ಮಿಥೋಸ್: ಚೀನಾ, ರಷ್ಯಾಗೆ ನಡುಕ
(18 hours ago)
56
ತಾಯಿಯ ನಿಧನದ ನೋವಿನಲ್ಲೂ CSK ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಚೌಧರಿ
(19 hours ago)
24
Dr Rajkumar Songs: ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮೋಹನ್ ಲಾಲ್ ಅವರು ಕನ್ನಡದ ಹಾಡುಗಳು ಮತ್ತು ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ.
(18 hours ago)
21
Mental Health: ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅದು ಏನ ಮಾಡಬೇಕು, ಇದು ಏನು ಮಾಡಬಹುದು, ಏನು ಆಹಾರ ತಿನ್ನಬೇಕು, ಕೆಲಸದ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು, ಹಣಕಾಸನ್ನು ಹೀಗೆ.
(18 hours ago)
20
ಭಾರತ ಒಂದು ಮಹಾನ್ ದೇಶ: ‘ನರಕ’ ಎಂದು ಕರೆದು ಉಲ್ಟಾ ಹೊಡೆದ ಟ್ರಂಪ್
(19 hours ago)
20
Iran Supreme Leader: ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತೀವ್ರವಾಗಿ ಗಾಯಗೊಂಡಿದ್ದು, ದಾಳಿಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ವಹಿಸಿಕೊಂಡಿದ್ದಾರೆ.
(16 hours ago)
17
ಟಿ20 ಕ್ರಿಕೆಟ್: ಭಾರತ ತಂಡಕ್ಕೆ ಹ್ಯಾಟ್ರಿಕ್ ಸೋಲು
(20 hours ago)
16
Rajkumar Biography: ದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಸಾವಿರಾರು ಜನ ಸಿನಿಮಾ ಕಲಾವಿದರಿದ್ದಾರೆ, ದೊಡ್ಡ ದೊಡ್ಡ ಸ್ಟಾರ್ಗಳಿದ್ದಾರೆ, ಹತ್ತು-ಹಲವು ದಾಖಲೆಗಳನ್ನು ಮಾಡಿದವರಿದ್ದಾರೆ.
(21 hours ago)
15
ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರು, ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಹೊಸ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
(9 hours ago)
14
IPL 2026: ಪ್ಲೇ ಆಫ್ ತಲುಪಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು ಮುಂಬೈ ಇಂಡಿಯನ್ಸ್?
(14 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 25
ಕೊಹ್ಲಿ, ಪಡಿಕ್ಕಲ್ ಜುಗಲ್ಬಂದಿ
5 mins ago
ಒಳಮೀಸಲು: ಸ್ಪೃಶ್ಯ, ಅಲೆಮಾರಿಗಳಿಗೆ ಶೇ 4.5
5 mins ago
ಗುಜರಾತ್ ಟೈಟನ್ಸ್ಗೆ ಸೋಲು* ಬೆಂಗಳೂರಿನಲ್ಲಿ ಕೊನೆಯ ಲೀಗ್ ಪಂದ್ಯ ಗೆದ್ದ ಆರ್ಸಿಬಿ
5 mins ago
Apr 24
ಚೇಸಿಂಗ್ನಲ್ಲಿ ಮಿಂಚಿದ ವಿರಾಟ್, ಪಡಿಕ್ಕಲ್: ಆರ್ಸಿಬಿಗೆ 5 ವಿಕೆಟ್ ಗೆಲುವು
5 hours ago
IPL Cricket: ಗುಜರಾತ್ ಟೈಟನ್ಸ್ ತಂಡದ ಸಾಯಿ ಸುದರ್ಶನ್ ಶತಕ ಬಾರಿಸಿದರೂ, ಕೊನೆಯಲ್ಲಿ ಕೃಣಾಲ್ ಪಾಂಡ್ಯ 12 ಎಸೆತಗಳಲ್ಲಿ 23 ರನ್ ಸಿಡಿಸಿ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡವನ್ನು ಎರಡನೇ ಸ್ಥಾನಕ್ಕೇರಿಸಿದರು.
5 hours ago
ಚಿನಕುರುಳಿ ಕಾರ್ಟೂನ್: ಶುಕ್ರವಾರ, 24 ಏಪ್ರಿಲ್ 2026
7 hours ago
BJP Election Prediction: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
7 hours ago
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ, ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲು
7 hours ago
Pinnakini Water Dispute:ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸಲು ಆರು ತಿಂಗಳ ಕಾಲಾವಕಾಶ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವಾಲಯವು ಸುಪ್ರೀಂ ಕೋರ್ಟ್ಗೆ ಕೋರಿದೆ.
7 hours ago
ಸಾಯಿ ಸುದರ್ಶನ್ ಶತಕ, ಬೆಂಗಳೂರು ಗೆಲುವಿಗೆ 206 ರನ್ ಗುರಿ ನೀಡಿದ ಗುಜರಾತ್
7 hours ago
National Highway Tolls: ‘ಡಿಸೆಂಬರ್ ವೇಳೆಗೆ ದೇಶದ ಹಲವಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಟೋಲ್ ವ್ಯವಸ್ಥೆ ಜಾರಿಗೆ ತರಲು ಯೋಜಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
7 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 24, ಶುಕ್ರವಾರ
7 hours ago
ಕೋರಮಂಗಲದ ಕೃಪಾನಿಧಿ ಪದವಿಪೂರ್ವ ಕಾಲೇಜಿನ ಸಿಇಟಿ ಕೇಂದ್ರಕ್ಕೆ ಬಂದಿದ್ದ ಕೆಲ ಅಭ್ಯರ್ಥಿಗಳ ಜನಿವಾರ ತೆಗೆಸಿದ ಆರೋಪಿಸಲಾದ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಉಪ ಪ್ರಾಂಶುಪಾಲ ಸೇರಿ ಮೂವರನ್ನು ಅಮಾನತು ಮಾಡಿ ಕಾಲೇಜಿನ ಆಡಳಿತ ಮಂಡಳಿ ಆದೇಶಿಸಿದೆ.
8 hours ago
ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮಗ ‘ಶ್ರೀಕೃಷ್ಣ’ ಪ್ರಕರಣ | ಕೈಕೊಟ್ಟ ಪ್ರಿಯಕರ: ₹75 ಸಾವಿರ ಜೀವನಾಂಶ
8 hours ago
Meta job cuts: ಮೆಟಾ ಕಂಪನಿ, ತನ್ನ 8 ಸಾವಿರ ಸಿಬ್ಬಂದಿಯನ್ನು (ಶೇ 10ರಷ್ಟು) ಕೆಲಸದಿಂದ ವಜಾಗೊಳಿಸಲು ಯೋಜಿಸಿದೆ.
8 hours ago
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಅಭಿಮಾನಿಗಳ ಸಂಭ್ರಮ
8 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆ, ಸಿನಿಮಾ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
8 hours ago
Modi Election Campaign: ಪಶ್ಚಿಮ ಬಂಗಾಳದಲ್ಲಿ ‘ಬದಲಾವಣೆಯ ಅಲೆ’ ಇದೆ ಎಂಬುದು ಮೊದಲ ಹಂತದ ಮತದಾನದಲ್ಲಿ ಸ್ಪಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 24 ಏಪ್ರಿಲ್ 2026
9 hours ago
Coast Guard flight case: ಐಸಿಜಿ 821 ಹೆಲಿಕಾಪ್ಟರ್ ನಾಲ್ಕು ಬಾರಿ ಕಡಿಮೆ ಅಂತದಲ್ಲಿ ಹಾರಾಟ ನಡೆಸಿದ ಹಿನ್ನೆಲೆ ಪಂಪಾ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಶಬರಿಮಲೆ ವಿಶೇಷ ಆಯುಕ್ತರು ತನಿಖೆಗೆ ಆದೇಶ ನೀಡಿದ್ದಾರೆ.
9 hours ago
Murshidabad Nawab: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ, ಮುರ್ಷಿದಾಬಾದ್ ರಾಜವಂಶಸ್ಥ ಸಯ್ಯದ್ ರೆಜಾ ಅಲಿ ಮಿರ್ಜಾ ಅವರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. 1982 ರಿಂದ ಮತ ಚಲಾಯಿಸುತ್ತಿದ್ದ ಅವರು ಈ ಬಾರಿ ಮತದಾನದಿಂದ ವಂಚಿತರಾದರು.
9 hours ago
ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರು, ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಹೊಸ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
9 hours ago
ದಿನ ಭವಿಷ್ಯ: ಈ ರಾಶಿಯವರು ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ
9 hours ago
IPL 2026 | RCB vs GT: ಗುಜರಾತ್ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್
9 hours ago
AAP Rajya Sabha Members: ಆಮ್ ಆದ್ಮಿ ಪಕ್ಷದ 10 ರಾಜ್ಯಸಭಾ ಸದಸ್ಯರ ಪೈಕಿ ಏಳು ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
9 hours ago
IPL Match Details: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸುತ್ತಿದೆ.
9 hours ago
Mysuru Murder Case: ಮೈಸೂರಿನಲ್ಲಿ ಮದ್ಯಕ್ಕಾಗಿ ಹಣ ಕೇಳಿ ಹಿಂಸಿಸುತ್ತಿದ್ದ 45 ವರ್ಷದ ಮಗ ರಮೇಶ್ನನ್ನು, ತಾಯಿ ಮಂಜುಳಾ (60) ಚಾಮುಂಡಿಬೆಟ್ಟದ ರಸ್ತೆಯ ತಾವರೆಕಟ್ಟೆ ಬಳಿ ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
10 hours ago
Bangalore CET Incident: ಬೆಂಗಳೂರಿನ ಕೋರಮಂಗಲದ ಕೃಪಾನಿಧಿ ಕಾಲೇಜಿನಲ್ಲಿ ಜನಿವಾರ ತೆಗೆಸಿದ ಆರೋಪದ ಮೇಲೆ ಡಿ. ಸುಧಾಕರ್, ಆರ್. ಸರಿತಾ ಮತ್ತು ಗಿರಿಜಮ್ಮ ಎಂಬ ಮೂವರು ಸಿಬ್ಬಂದಿಯನ್ನು ವಿಚಾರಣೆ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
10 hours ago
'ಸಚಿನ್..ಸಚಿನ್...' ಕ್ರಿಕೆಟ್ ಪ್ರೇಮಿಗಳ ಕಿವಿಯಲ್ಲಿ ಎಂದೂ ಉಳಿಯುವ ಮಾರ್ದನಿ
10 hours ago
'ಸಚಿನ್..ಸಚಿನ್...' ಕ್ರಿಕೆಟ್ ಪ್ರೇಮಿಗಳ ಕಿವಿಯಲ್ಲಿ ಎಂದೂ ಅಳಿಯದ ಮಾರ್ದನಿ
11 hours ago
ಗದಗದ ಪಂಚಾಯತ್ ರಾಜ್ ವಿವಿ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡರ್ ಹಾಗೂ ಕಲಬುರಗಿ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಅವರ ವಿಭಿನ್ನ ಅಭಿಮತ
11 hours ago
ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಜನ್ಮದಿನ
11 hours ago
ಚಿನಕುರುಳಿ ಕಾರ್ಟೂನ್ : ಗುರುವಾರ, 24 ಏಪ್ರಿಲ್ 2026
12 hours ago
Raghav Chadha: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರಾದ ರಾಘವ್ ಛಡ್ಡಾ, ಸಂದೀಪ್ ಪಾಠಕ್ ಸೇರಿದಂತೆ ಪಕ್ಷದ ಏಳು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
12 hours ago
Election Commission Controversy: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ರ ಪದಚ್ಯುತಿಗಾಗಿ ಪ್ರತಿಪಕ್ಷಗಳು ಎರಡನೇ ಬಾರಿ ನೋಟಿಸ್ ಸಲ್ಲಿಸಿವೆ. ರಾಜ್ಯಸಭೆಯ 73 ಸಂಸದರು ಸಹಿ ಮಾಡಿದ ಈ ಹೊಸ ನೋಟಿಸನ್ನು ರಾಜ್ಯಸಭೆ ಕಾರ್ಯದರ್ಶಿಗೆ ನೀಡಲಾಗಿದೆ.
12 hours ago
ಶಿಶುವಿನ ಕತ್ತು ಕತ್ತರಿಸಿ ಶೌಚಾಲಯದಲ್ಲಿ ಎಸೆದರು! Foxconn ಕಾರ್ಖಾನೆಯಲ್ಲಿ ಘಟನೆ
12 hours ago
Kannada Ventriloquist Artist:ಜಾನು ತನ್ನ ಕಲೆಯ ಮೂಲಕ ಹಾಗೂ ನಿರ್ಭೀತಿಯ ವ್ಯಕ್ತಿತ್ವದಿಂದ ಎಲ್ಲ ಅಡೆತಡೆಗಳನ್ನು ಮೀರಿ ಮುನ್ನಡೆದಿದ್ದಾರೆ. ಭಾರತದ ಮೊದಲ ಟ್ರಾನ್ಸ್ಜೆಂಡರ್ “ಮಾತನಾಡುವ ಗೊಂಬೆ” ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
12 hours ago
Karnataka financial crisis: ‘ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳಿಂದ ಅಭಿವೃದ್ಧಿಶೀಲ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ’ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
12 hours ago
Bengaluru Tourists Injured: ಶ್ರೀನಗರದ ಹೈದರ್ಪೋರಾ ಪ್ರದೇಶದ ಹೋಟೆಲ್ನಲ್ಲಿ ಲಿಫ್ಟ್ ದೋಷದಿಂದ ಅವಘಡ ಸಂಭವಿಸಿದ್ದು, ಬೆಂಗಳೂರಿನ ಆರು ಪ್ರವಾಸಿಗರಿಗೆ ಗಾಯಗಳಾಗಿವೆ. ಗಾಯಾಳುಗಳಾದ ವೆಂಕಟೇಶ್ ಮತ್ತು ಡಿ. ಮಂಗಳಾ ಸೇರಿದಂತೆ ಎಲ್ಲರನ್ನೂ ಬರ್ಜುಲ್ಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
14 hours ago
China AI Technology: ಚೀನಾದ ಡೀಪ್ಸೀಕ್ ಸ್ಟಾರ್ಟ್ಅಪ್ ತನ್ನ ಹೊಸ 'ಡೀಪ್ಸೀಕ್ ವಿ–4' ಎ.ಐ ಮಾದರಿಯನ್ನು ಪರಿಚಯಿಸಿದೆ. ಇದು ಕಡಿಮೆ ವೆಚ್ಚದಾಗಿದ್ದು, 'ಡೀಪ್ಸೀಕ್-ವಿ4-ಪ್ರೊ' ಮತ್ತು 'ಡೀಪ್ಸೀಕ್-ವಿ4-ಫ್ಲ್ಯಾಶ್' ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
14 hours ago
IPL 2026: ಪ್ಲೇ ಆಫ್ ತಲುಪಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು ಮುಂಬೈ ಇಂಡಿಯನ್ಸ್?
14 hours ago
Iran Supreme Leader: ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತೀವ್ರವಾಗಿ ಗಾಯಗೊಂಡಿದ್ದು, ದಾಳಿಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಯ ಮೇಲ್ವಿಚಾರಣೆಯನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ವಹಿಸಿಕೊಂಡಿದ್ದಾರೆ.
16 hours ago
Sachin Birthday: 'ಕ್ರಿಕೆಟ್ ದೇವರ' ಹೆಸರಲ್ಲಿರುವ ವಿಶಿಷ್ಟ ದಾಖಲೆಗಳಿವು...
16 hours ago
BWSSB chairman review: ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಕನಕಪುರ ರಸ್ತೆಯ ಬನಗಿರಿನಗರಕ್ಕೆ ಭೇಟಿ ನೀಡಿ, ನೀರಿನ ಸರಬರಾಜು ಪರಿಶೀಲಿಸಿದರು. ನಿವಾಸಿ ಮಲ್ಲಪ್ಪ ಅವರು ಒಳಚರಂಡಿ ವ್ಯವಸ್ಥೆಗೆ ಮನವಿ ಮಾಡಿದರು.
16 hours ago
Sachin Tendulkar Records: ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ 53ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
16 hours ago
Madhya Pradesh Scandal: ಛಾತರಪುರದಲ್ಲಿ ಸೈರನ್ ಮೊಳಗಿಸಿ ಜನರನ್ನು ಹಾದಿತಪ್ಪಿಸಿ ಐದು ಕಿಲೋಮೀಟರ್ ಬೆನ್ನಟ್ಟಿದ ಬಳಿಕ ಸಿಕ್ಕಿಬಿದ್ದ ಚಾಲಕನನ್ನು ಸಿಎಂಓ ಆರ್ ಪಿ ಗುಪ್ತಾ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
17 hours ago
US Military Expenses: ಏಪ್ರಿಲ್ 22ರ ಹೊತ್ತಿಗೆ ಅಮೆರಿಕ 70 ಬಿಲಿಯನ್ ಡಾಲರ್ ವೆಚ್ಚ ಮಾಡಿದ್ದು, ಅಯಾತೊಲ್ಲಾ ಖಮೇನಿ ಹತ್ಯೆಯ ನಂತರ ಹೊರ್ಮುಜ್ ಜಲಸಂಧಿ ಬಂದ್ ಆಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ.
17 hours ago
IPL Match: ಇಲ್ಲಿನ ವಾಖೆಂಡೆ ಸ್ಡೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 103 ರನ್ಗಳ ಬೃಹತ್ ಅಂತರದಿಂದ ಗೆಲ್ಲುವು ಸಾಧಿಸಿದೆ.
17 hours ago
ತವರಿನಲ್ಲಿ ತೀವ್ರ ಮುಖಭಂಗ: ದಾಖಲೆಯ ಸೋಲು ಕಂಡ ಮುಂಬೈ ಇಂಡಿಯನ್ಸ್
17 hours ago
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್ನ ಮಿಥೋಸ್: ಚೀನಾ, ರಷ್ಯಾಗೆ ನಡುಕ
18 hours ago
Dr Rajkumar Songs: ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮೋಹನ್ ಲಾಲ್ ಅವರು ಕನ್ನಡದ ಹಾಡುಗಳು ಮತ್ತು ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ.
18 hours ago
Social Justice: ಗುಜರಾತ್ ಭುಜ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಭೆಯಲ್ಲಿ ಮಾತನಾಡಿದ ಒವೈಸಿ, ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದರೂ ರಾಜಕೀಯ ಪ್ರಾತಿನಿಧ್ಯದ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
18 hours ago
Mental Health: ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅದು ಏನ ಮಾಡಬೇಕು, ಇದು ಏನು ಮಾಡಬಹುದು, ಏನು ಆಹಾರ ತಿನ್ನಬೇಕು, ಕೆಲಸದ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು, ಹಣಕಾಸನ್ನು ಹೀಗೆ.
18 hours ago
Bidar youth death: ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ರೇವಣಸಿದ್ದ ಹಾಗೂ ಯಲ್ಲಾಲಿಂಗ ಎನ್ನುವ 28 ವರ್ಷದ ಯುವಕರು ಮಾವಿನ ಮರದಡಿ ಆಶ್ರಯ ಪಡೆದಾಗ ಸಿಡಿಲು ಬಡಿದು ಮೃತಪಟ್ಟ ಘಟನೆ ಸಂಭವಿಸಿದೆ.
18 hours ago
Top News Today: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ... ಇಂದು ಡಾ.ರಾಜ್ಕುಮಾರ್ ಜನ್ಮದಿನ. ದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಸಾವಿರಾರು ಜನ ಸಿನಿಮಾ ಕಲಾವಿದರಿದ್ದಾರೆ.
18 hours ago
ಭಾರತ ಒಂದು ಮಹಾನ್ ದೇಶ: ‘ನರಕ’ ಎಂದು ಕರೆದು ಉಲ್ಟಾ ಹೊಡೆದ ಟ್ರಂಪ್
19 hours ago
Donald Trump statement: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ವಾರ ಕದನ ವಿರಾಮ ವಿಸ್ತರಿಸಿದ್ದು, ಹಿಜ್ಬುಲ್ಲಾಗೆ ಆರ್ಥಿಕ ನೆರವು ನಿಲ್ಲಿಸುವಂತೆ ಇರಾನ್ಗೆ ಎಚ್ಚರಿಸಿದ್ದಾರೆ ಹಾಗೂ ಶ್ವೇತಭವನದಲ್ಲಿ ಮಾತುಕತೆಗೆ ಆಹ್ವಾನಿಸಿದ್ದಾರೆ.
19 hours ago
ಥಾಮಸ್ ಕಪ್ ಬ್ಯಾಡ್ಮಿಂಟನ್: ಆಯುಷ್, ಲಕ್ಷ್ಯ ಮೇಲೆ ಭರವಸೆ
19 hours ago
IPL 2026: ಮುಂಬೈ: ಇಲ್ಲಿ ಮುಕ್ತಾಯಗೊಂಡ ಐಪಿಎಲ್ನ 2026ರ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್ಗಳ ಬೃಹತ್ ಅಂತರದಿಂದ ಗೆದ್ದಿದೆ.
19 hours ago
ತಾಯಿಯ ನಿಧನದ ನೋವಿನಲ್ಲೂ CSK ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಚೌಧರಿ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ