Last Updated: 7 May 2026 9:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Mysuru Bengaluru train: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ 'ರಾಜ-ರಾಣಿ' ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದಿದೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ಚಾಕು ಇರಿಯಲಾಗಿದೆ.
(21 hours ago)
36
Bangalore Tumkur Highway: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ದಾಬಸ್ಪೇಟೆ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಬೈಕ್, ಕಾರು, ಲಾರಿ, ಬಸ್ ಸೇರಿದಂತೆ ಆರು ವಾಹನಗಳು ಜಖಂಗೊಂಡಿವೆ. ಬಣ್ಣದ ಡಬ್ಬಿಗಳನ್ನು ಹೊತ್ತಿದ್ದ ಬುಲೆರೊ ಪಲ್ಟಿಯಾಗಿದೆ.
(21 hours ago)
25
ಟಿಕೆಟ್ ನೀಡಲು ₹5 ಕೋಟಿ ಕೇಳಿದ್ದ TMC ಸೋತಿರೋದು ಅಚ್ಚರಿ ತಂದಿಲ್ಲ: ಮನೋಜ್ ತಿವಾರಿ
(7 hours ago)
24
ರಾಹುಲ್ ಅಸಮರ್ಥ ನಾಯಕ, ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ಪತನ: ಬಿಜೆಪಿ
(11 hours ago)
21
ಸರ್ಕಾರ ರಚಿಸಲು TVK ಬೆಂಬಲಿಸೋಣ: AIADMK ನಾಯಕರಿಗೆ ನೂತನ ಶಾಸಕರ ಒತ್ತಾಯ
(17 hours ago)
21
ಗೌನ್ ಇಲ್ಲದೇ ವಕೀಲೆ ಹಾಜರು: ಹೈಕೋರ್ಟ್ ನ್ಯಾಯಪೀಠ ಕಿಡಿ
(10 hours ago)
20
Mamata Banerjee resistance: ಚುನಾವಣಾ ಸೋಲಿನ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ನಿರಾಕರಿಸಿದ್ದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ. ಎಸ್ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಇಲ್ಲಿ ವ್ಯಕ್ತವಾಗಿವೆ.
(13 hours ago)
19
ವೇಣುಗೋಪಾಲ್ ಚೆನ್ನಿತ್ತಲ ಪರವಾಗಿ ಲಾಬಿ, ಶಾಸಕರೊಂದಿಗೆ ವೀಕ್ಷಕರ ಸಭೆ ಇಂದು
(21 hours ago)
19
IPL 2026: ಪ್ಲೇ-ಆಫ್ಗೆ ತೇರ್ಗಡೆ ಹೊಂದಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
(5 hours ago)
17
ಕೊಹ್ಲಿ, ಜಡೇಜ ಜೊತೆ ಆಡಿದ್ದ ಅಮನ್ಪ್ರೀತ್ ಸಿಂಗ್ ಗಿಲ್ ನಿಧನ
(10 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 7
West Bengal Governor Action: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ನಂತರ, ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174ನೇ ವಿಧಿಯಡಿ ಅಧಿಕಾರ ಬಳಸಿ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
40 mins ago
ದಿನ ಭವಿಷ್ಯ: ಈ ರಾಶಿಯವರಿಗೆ ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗಲಿದೆ
70 mins ago
Community Participation in Education: ಕೇಂದ್ರ ಶಿಕ್ಷಣ ಸಚಿವಾಲಯವು ಶಾಲಾ ನಿರ್ವಹಣಾ ಸಮಿತಿಗಳಿಗೆ (SMC) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
70 mins ago
Election Seizure Details: ಐದು ರಾಜ್ಯಗಳ ಚುನಾವಣಾ ಅವಧಿಯಲ್ಲಿ ಆಯೋಗವು ದಾಖಲೆಯ ಜಪ್ತಿ ಮಾಡಿದ್ದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ ₹662.28 ಕೋಟಿ ಹಾಗೂ ಪಶ್ಚಿಮ ಬಂಗಾಳದಲ್ಲಿ ₹573.41 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
70 mins ago
Congress Leader Misconduct: ಕೇರಳಂನಲ್ಲಿ ಕೊಲ್ಲಂ ಜಿಲ್ಲೆಯ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಬಿಂದು ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
2 hours ago
Karnataka CM Change: ಶಾಸಕ ಕೆ.ಎನ್. ರಾಜಣ್ಣ, ನಾಯಕತ್ವ ಬದಲಾವಣೆ ಬಗ್ಗೆ ಶೀಘ್ರ ನಿರ್ಧಾರಕ್ಕೆ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಅರ್ಧಗಂಟೆ ಭೇಟಿಯಾದ ಅವರು, ಖರ್ಗೆ, ಪರಮೇಶ್ವರ್ ಸಹ ಮುಖ್ಯಮಂತ್ರಿಯಾಗಲು ಅರ್ಹರು ಎಂದರು.
3 hours ago
TVK Alliance Talks: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಎಡಪಕ್ಷಗಳ ಬೆಂಬಲವನ್ನು ಕೋರಿದೆ.
3 hours ago
ಚುರುಮುರಿ: ಮೇಡಂ ಬದಲು ಸರ್!
3 hours ago
Varanasi: ಮಹೇಶ್ಬಾಬು ನಟನೆಯ ವಾರಾಣಸಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಸಿನಿಮಾದ ಚಿತ್ರೀಕರಣಕ್ಕೆಂದು ನಿರ್ದೇಶಕ ಎಸ್. ಎಸ್.ರಾಜಮೌಳಿ ಅವರು ಹೈದರಾಬಾದ್ ಮಹಾನಗರ ನೀರು
3 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 07 ಮೇ 2026
3 hours ago
ಚಿನಕುರುಳಿ ಕಾರ್ಟೂನು: 07 ಮೇ 2026
4 hours ago
Narayana Nethralaya: ದೇಹದ ಸೂಕ್ಷ್ಮ ಅಂಗಗಳ ಪೈಕಿ ಕಣ್ಣುಗಳೂ ಸೇರುತ್ತವೆ. ಪ್ರತಿದಿನ ಹೊರಗಿನ ಓಡಾಟದಿಂದ ಧೂಳು, ವಾಹನಗಳ ಹೊಗೆ ಕಣ್ಣಿನ ಒಳಹೊಕ್ಕು ತೊಂದರೆಯುಂಟು ಮಾಡಬಲ್ಲದು. ಹೀಗಾಗಿ ಕಣ್ಣಿನ ಕಾಳಜಿ ಅತಿ ಅಗತ್ಯ.
4 hours ago
India Pakistan Conflict: 'ಮಾರ್ಕಾ-ಎ-ಹಕ್' ಸಂಘರ್ಷವನ್ನು ಸ್ಮರಿಸಿದ ಪಾಕ್ ಸೇನೆಯು, ಭಾರತದ 'ಆಪರೇಷನ್ ಸಿಂಧೂರ'ದಂತಹ ಯಾವುದೇ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ತನ್ನ ಸಾಮರ್ಥ್ಯಗಳನ್ನು ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದೆ.
5 hours ago
IPL Qualification Rules: ಐಪಿಎಲ್ 2026ರ ಪ್ಲೇಆಫ್ಗೆ ಅರ್ಹತೆ ಪಡೆಯಲು ತಂಡಗಳ ಸ್ಥಿತಿ ನಿರ್ಣಾಯಕವಾಗಿದೆ. ಸನ್ರೈಸರ್ಸ್ ಹೈದರಾಬಾದ್ 14 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉಳಿದ ಎಲ್ಲಾ 4 ಪಂದ್ಯಗಳಲ್ಲಿಯೂ ಗೆಲ್ಲುವುದು ಅನಿವಾರ್ಯವಾಗಿದೆ.
5 hours ago
IPL 2026: ಪ್ಲೇ-ಆಫ್ಗೆ ತೇರ್ಗಡೆ ಹೊಂದಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
5 hours ago
ಪಶ್ಚಿಮ ಬಂಗಾಳ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಗುಂಡಿಕ್ಕಿ ಕೊಲೆ
5 hours ago
TVK Majority Shortfall: ತಮಿಳನಾಡಿನಲ್ಲಿ ಸರ್ಕಾರ ರಚಿಸಲು ಕಸರತ್ತು ಮುಂದುವರಿದಿದ್ದು, ಗುರುವಾರವೂ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್, ನೂತನ ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿದ್ದಾರೆ.
6 hours ago
KD Movie Song Controversy: ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸದಂತೆ ನಟಿ ನೋರಾ ಫತೇಹಿ ಅವರು ಕ್ಷಮೆಯಾಚಿಸಿದ್ದಾರೆ.
6 hours ago
Bihar politics: ಸಾಮ್ರಾಟ್ ಚೌಧರಿ ಸಂಪುಟಕ್ಕೆ ಬಿಜೆಪಿ ಯ 15 ಮತ್ತು ಜೆಡಿಯುನ 13 ಶಾಸಕರು ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲರಾದ ಸಯ್ಯದ್ ಅತಾ ಹಸ್ನೈನ್ ಅವರು ಪಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.
6 hours ago
ಯೋಗಾಸನಕ್ಕೆ ಜಾಗತಿಕ ವೇದಿಕೆ; ಗುಜರಾತ್ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್
6 hours ago
Vijay meets governor: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಗುರುವಾರವೂ ಭೇಟಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಮಾತುಕತೆ ನಡೆಸಿದ್ದಾರೆ.
7 hours ago
ಟಿಕೆಟ್ ನೀಡಲು ₹5 ಕೋಟಿ ಕೇಳಿದ್ದ TMC ಸೋತಿರೋದು ಅಚ್ಚರಿ ತಂದಿಲ್ಲ: ಮನೋಜ್ ತಿವಾರಿ
7 hours ago
Karnataka Politics: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಚುನಾವಣೆಗೆ 50 ಕೋಟಿ ಖರ್ಚು ಮಾಡುವ ಶಕ್ತಿ ಇಲ್ಲದಿರುವುದರಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಅವರು ರಾಜಕೀಯದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
7 hours ago
Constitutional Precedent: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ವಿಜಯ್ ಪಕ್ಷಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ 118 ಶಾಸಕರ ಬೆಂಬಲ ಕೇಳಿದ್ದಾರೆ. ಬಹುಮತವನ್ನು ಸದನದಲ್ಲೇ ಸಾಬೀತುಪಡಿಸಬೇಕು ಎಂದು ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
7 hours ago
Monsoon Diet Guide: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಸೇವನೆ ಅತ್ಯಗತ್ಯ. ಜೋಳವು ವಿಟಮಿನ್ ಬಿ1, ಬಿ2, ಬಿ5 ಒದಗಿಸಿ ಕಣ್ಣಿನ ಆರೋಗ್ಯಕ್ಕೆ ನೆರವಾದರೆ, ಸೀಬೆಹಣ್ಣು ಮಧುಮೇಹವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ.
8 hours ago
Tamil Nadu Election: ತಮಿಳುನಾಡಿನಲ್ಲಿ ಸದ್ಯ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದೆ.
8 hours ago
Former Cricketer Dies: ಮಾಜಿ ಕ್ರಿಕೆಟಿಗ ಅಮನ್ಪ್ರೀತ್ ಸಿಂಗ್ ಗಿಲ್ 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2007ರ 19 ವರ್ಷದೊಳಗಿನವರ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
9 hours ago
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಜನರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್ ಸಿಂಧೂರ’ ದಾಳಿ ನಡೆಸಿ ಒಂದು ವರ್ಷ ಕಳೆದಿದೆ.
9 hours ago
Gibraltar Strait swimming: ಸ್ಪೇನ್ ದೇಶದ ತರಿಫಾದಿಂದ ಮೊರೊಕ್ಕೋವರೆಗೆ ಈಜಿದ ಮಿಲಿಂದ್ ಸೋಮನ್ ಅಚ್ಚರಿ ಮೂಡಿಸಿದ್ದಾರೆ. ಬಾಲ್ಯದಿಂದಲೂ ಈಜುಗಾರರಾದ ಇವರು ಗ್ಲಾಸ್ಗೋದಲ್ಲಿ ಜನಿಸಿದ್ದು ಅಲೆಗಳ ಏರಿಳಿತದ ನಡುವೆ ಈ ಸಾಹಸ ಮಾಡಿದ್ದಾರೆ.
9 hours ago
Social Cohesion: ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ ಉಪನ್ಯಾಸದಲ್ಲಿ ಮೋಹನ್ ಭಾಗವತ್ ಅವರು, ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿದರು.
9 hours ago
Mother Promise: ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ ‘ಮದರ್ ಪ್ರಾಮಿಸ್ʼ ಚಿತ್ರದ ʼನೀನೇ ಬೇಕು ಅಮ್ಮʼ ಎಂಬ ಹಾಡಿನ ಕುರಿತು ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
9 hours ago
ಗೌನ್ ಇಲ್ಲದೇ ವಕೀಲೆ ಹಾಜರು: ಹೈಕೋರ್ಟ್ ನ್ಯಾಯಪೀಠ ಕಿಡಿ
10 hours ago
ಕೊಹ್ಲಿ, ಜಡೇಜ ಜೊತೆ ಆಡಿದ್ದ ಅಮನ್ಪ್ರೀತ್ ಸಿಂಗ್ ಗಿಲ್ ನಿಧನ
10 hours ago
300 ಸಿಕ್ಸರ್ನೊಂದಿಗೆ ಕ್ರಿಸ್ ಗೆಲ್ ದಾಖಲೆಯನ್ನೂ ಮುರಿದ ಅಭಿಷೇಕ್ ಶರ್ಮಾ
11 hours ago
ಹೈದರಾಬಾದ್ನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಆತಂಕ
11 hours ago
ರಾಹುಲ್ ಅಸಮರ್ಥ ನಾಯಕ, ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ಪತನ: ಬಿಜೆಪಿ
11 hours ago
IPL 2026: ಆರೆಂಜ್ ಕ್ಯಾಪ್, ಪಾಯಿಂಟ್ಸ್ ಪಟ್ಟಿಯಲ್ಲಿ ಸನ್ರೈಸರ್ಸ್ ಪಾರುಪತ್ಯ
11 hours ago
IPL Match Result: ಪಂಜಾಬ್ ಕಿಂಗ್ಸ್ ವಿರುದ್ಧ 33 ರನ್ಗಳ ಜಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್, 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೆನ್ರಿಕ್ ಕ್ಲಾಸೆನ್ 494 ರನ್ಗಳೊಂದಿಗೆ ಆರೆಂಜ್ ಕ್ಯಾಪ್ ಧರಿಸಿದ್ದಾರೆ.
11 hours ago
Chandranath Rath Murder: ಚಂದ್ರನಾಥ್ ರಥ್ ವಾಯುಪಡೆಯಲ್ಲಿ ೨೦ ವರ್ಷ ಸೇವೆ ಸಲ್ಲಿಸಿದ್ದರು. ಉತ್ತರ ೨೪ ಪರಗಣ್ ಜಿಲ್ಲೆಯ ದೋಹರಿಯಾ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಾರ್ ಅಡ್ಡಗಟ್ಟಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
12 hours ago
Language Policy India: ಹಿಂದಿಯನ್ನು ಕ್ರಮೇಣ ಜಾರಿಗೆ ತರಬೇಕು ಎಂದು ಬೆಂಗಳೂರಿನಲ್ಲಿ ರಾಜ್ಯಪಾಲ ಉಮಾಶಂಕರ್ ದೀಕ್ಷಿತ್ ನೀಡಿದ ಸಲಹೆಯನ್ನು ಸ್ಮರಿಸುತ್ತದೆ. ಉತ್ತರ ಭಾರತದ ವಿವಿಗಳಲ್ಲಿ ದಕ್ಷಿಣದ ಭಾಷೆ ಕಲಿಸುವ ಅವರ ಸಲಹೆಯನ್ನೂ ಇದು ಉಲ್ಲೇಖಿಸುತ್ತದೆ.
13 hours ago
Mamata Banerjee resistance: ಚುನಾವಣಾ ಸೋಲಿನ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ನಿರಾಕರಿಸಿದ್ದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ. ಎಸ್ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಇಲ್ಲಿ ವ್ಯಕ್ತವಾಗಿವೆ.
13 hours ago
ಬಿಜೆಪಿ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ 207 ಸ್ಥಾನ ಗೆದ್ದಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಮೊದಲ ಪ್ರಯತ್ನದಲ್ಲೇ ಶೇಕಡಾ 34.9 ರಷ್ಟು ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದೆ.
13 hours ago
ಕಚ್ಚಾತೈಲದ ಬಿಕ್ಕಟ್ಟು ಹಾಗೂ ಷೇರುಪೇಟೆಯಿಂದ ವಿದೇಶಿ ಬಂಡವಾಳ ಹಿಂತೆಗೆತರೂಪಾಯಿ ಬಲ ಕುಗ್ಗಿಸುತ್ತಿದೆ. ಇದರಿಂದ ದೇಶದ ಆರ್ಥಿಕತೆಗೆ ಗಾಸಿಯಾಗುತ್ತಿದೆ.
13 hours ago
West Bengal political violence: ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಕಾರ್ಯನಿರ್ವಾಹಕ ಸಹಾಯಕ ಚಂದ್ರನಾಥ್ ರಥ್ ಅವರನ್ನು ಮಧ್ಯಮಗ್ರಾಮ್ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾತ್ರಿ 10.30ರ ಸುಮಾರಿಗೆ ನಡೆದ ಈ ದಾಳಿಯಲ್ಲಿ ಚಾಲಕನೂ ಗಾಯಗೊಂಡಿದ್ದಾನೆ.
13 hours ago
ಕೇರಳ: ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಪಿ.ಸಿ.ವಿಷ್ಣುನಾಥ್ ತುಮರಿಯ ಅಳಿಯ
13 hours ago
ವಿಶ್ವ ಟಿಟಿ: ಭಾರತದ ಸವಾಲು ಅಂತ್ಯ
14 hours ago
ಗುಕೇಶ್ಗೆ ಮಣಿದ ಸಿಂದರೋವ್
14 hours ago
ಕಾಮನ್ವೆಲ್ತ್ ಟಿಟಿ ನವದೆಹಲಿ ಆತಿಥ್ಯ
14 hours ago
ಆರ್ಚರಿ ವಿಶ್ವಕಪ್: ಕಾಂಪೌಂಡ್ ತಂಡ ವಿಭಾಗದಲ್ಲಿ ಭಾರತಕ್ಕೆ ಬರಿಗೈ
14 hours ago
ಅಸ್ಸಾಂ ಸಿಎಂ ಸ್ಥಾನಕ್ಕೆ ಶರ್ಮಾ ರಾಜೀನಾಮೆ: ಮೇ 11ರ ಬಳಿಕ ಪ್ರಮಾಣ ವಚನ ಸಾಧ್ಯತೆ
15 hours ago
ರಶ್ಮಿಕಾ ಜೊತೆ ಹಸೆಮಣೆ ಏರಿದ ‘ಸು ಫ್ರಂ ಸೋ’ ಖ್ಯಾತಿಯ ಜೆ.ಪಿ. ತೂಮಿನಾಡು
17 hours ago
ಸರ್ಕಾರ ರಚಿಸಲು TVK ಬೆಂಬಲಿಸೋಣ: AIADMK ನಾಯಕರಿಗೆ ನೂತನ ಶಾಸಕರ ಒತ್ತಾಯ
17 hours ago
May 6
West Bengal Murder Case: ಮಧ್ಯಮಗ್ರಾಮದ ದೋಹಾರಿಯಾದಲ್ಲಿ ಚಂದ್ರನಾಥ್ ರಥ್ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದ್ದು, ಉದ್ವಿಗ್ನತೆ ಹಿನ್ನೆಲೆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
20 hours ago
Sunrisers Hyderabad: ಸನ್ರೈಸರ್ಸ್ ತಂಡ ವಿಕೆಟ್ ನಷ್ಟಕ್ಕೆ 235 ರನ್ ಪೇರಿಸಿ ಪಂಜಾಬ್ ಕಿಂಗ್ಸ್ ವಿರುದ್ಧ 33 ರನ್ಗಳ ಜಯ ಸಾಧಿಸಿತು. ಉಪ್ಪಳದ ಸ್ಟೇಡಿಯಂನಲ್ಲಿ ಕ್ಲಾಸೆನ್ 69 ರನ್ ಮತ್ತು ಇಶಾನ್ 55 ರನ್ ಗಳಿಸಿದರು.
21 hours ago
ಇಶಾನ್ ಕಿಶನ್–ಕ್ಲಾಸೆನ್ ಅಬ್ಬರದ ಆಟ: ಪಂಜಾಬ್ ವಿರುದ್ಧ ಗೆದ್ದ ಹೈದರಾಬಾದ್
21 hours ago
Mysuru Bengaluru train: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ 'ರಾಜ-ರಾಣಿ' ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದಿದೆ. ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಅವರಿಗೂ ಚಾಕು ಇರಿಯಲಾಗಿದೆ.
21 hours ago
Bangalore Tumkur Highway: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ದಾಬಸ್ಪೇಟೆ ಬಳಿ ಸಂಭವಿಸಿದ ಈ ದುರ್ಘಟನೆಯಲ್ಲಿ ಬೈಕ್, ಕಾರು, ಲಾರಿ, ಬಸ್ ಸೇರಿದಂತೆ ಆರು ವಾಹನಗಳು ಜಖಂಗೊಂಡಿವೆ. ಬಣ್ಣದ ಡಬ್ಬಿಗಳನ್ನು ಹೊತ್ತಿದ್ದ ಬುಲೆರೊ ಪಲ್ಟಿಯಾಗಿದೆ.
21 hours ago
TVK Party: ಚುನಾವಣೆಯಲ್ಲಿ 108 ಸ್ಥಾನ ಗೆದ್ದಿರುವ ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ಬೆಂಬಲವಿದ್ದು 113 ಬಲವಿದೆ. ಆದರೆ 117 ಶಾಸಕರ ದಾಖಲೆ ನೀಡಲು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸೂಚಿಸಿದ್ದಾರೆ.
21 hours ago
ವೇಣುಗೋಪಾಲ್ ಚೆನ್ನಿತ್ತಲ ಪರವಾಗಿ ಲಾಬಿ, ಶಾಸಕರೊಂದಿಗೆ ವೀಕ್ಷಕರ ಸಭೆ ಇಂದು
21 hours ago
ಗುಂಡಣ್ಣ ಕಾರ್ಟೂನು: ಬುಧವಾರ 06 ಮೇ 2026
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ