Last Updated: 14 Mar 2026 1:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕರ್ನಾಟಕದ ನಾಲ್ಕು ಹೆದ್ದಾರಿ ಕಾಮಗಾರಿಗಳಲ್ಲಿ ಲೋಪ: ನಿತಿನ್ ಗಡ್ಕರಿ
(14 hours ago)
47
ಹಾಕಿ ವಿಶ್ವಕಪ್: ಇಟಲಿ ವಿರುದ್ಧ ಸೆಮಿಫೈನಲ್ ಪಂದ್ಯ ಇಂದು
(20 hours ago)
23
Iran Leadership Update: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ: ಮೊಜ್ತಬಾ ಬಹುಶಃ ಬದುಕಿರಬಹುದು, ಆದರೆ ಗಾಯಗೊಂಡಿದ್ದಾರೆ.
(15 hours ago)
19
Complaint Against Principal: ಬಳ್ಳಾರಿಯ ಖಾಸಗಿ ಶಾಲೆಯ ಪ್ರಾಂಶುಪಾಲ ವಿದ್ಯಾರ್ಥಿಗಳನ್ನು ಶವದ ಎದುರು ನಿಲ್ಲಿಸಿ ರಾಷ್ಟ್ರಗೀತೆ ಹಾಡಿಸಿದ್ದರಿಂದ ದೂರು ದಾಖಲಾಗಿದೆ.
(16 hours ago)
18
Karnataka Politics: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ.
(9 hours ago)
17
Menu Changes: ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡು, ಹೋಟೆಲ್ನ ಅಡುಗೆ ವಿಘಟನೆ.
(13 hours ago)
16
Bollywood Actress: ಬಾಲಿವುಡ್ ನಟಿ ನೀನಾ ಗುಪ್ತ ತಮ್ಮ 66ನೇ ವಯಸ್ಸಿನಲ್ಲಿ ಗರ್ಭಧರಿಸಿದ್ದಾರೆ, ಎಂಬ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಈ ಎಲ್ಲ ಊಹಪೋಹಗಳಿಗೆ ಉತ್ತರಿಸಿದ್ದಾರೆ.
(10 hours ago)
15
ಕಾವ್ಯಾ ಮಾರನ್ ಮಾಲೀಕತ್ವದ ತಂಡಕ್ಕೆ ಆಯ್ಕೆಯಾದ ಪಾಕ್ನ ಅಬ್ರಾರ್ ಅಹ್ಮದ್
(14 hours ago)
15
ಫಿಫಾ ವಿಶ್ವಕಪ್ನಲ್ಲಿ ಇರಾನ್ ಆಟಗಾರರ ಸುರಕ್ಷತೆಗೆ ನಾನು ಜವಾಬ್ದಾರನಲ್ಲ: ಟ್ರಂಪ್
(14 hours ago)
15
Right to Die with Dignity: ಹತ್ತು ವರ್ಷಗಳ ಕಾಲ ಕೋಮಾದಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಭಾರತದಲ್ಲಿ ದಯಾಮರಣದ ಕಾನೂನು ಮತ್ತು ಇತಿಹಾಸದ ವಿವರ ಇಲ್ಲಿದೆ.
(17 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 13
ಶವದ ಎದುರು ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸಿದ್ದ ಶಿಕ್ಷಕನ ವಿರುದ್ಧ ದೂರು
49 mins ago
US Sanctions Relief: ಜಾಗತಿಕ ತೈಲ ಬೆಲೆ ಏರಿಕೆಯ ಹಿನ್ನೆಲೆ ರಷ್ಯಾದಿಂದ ತೈಲ ಖರೀದಿಗೆ ಇತರ ದೇಶಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಅಮೆರಿಕ ತಾತ್ಕಾಲಿಕವಾಗಿ ಸಡಿಲಿಸಿದೆ.
79 mins ago
Carlos Alcaraz: ಸ್ಪೇನ್ನ ತಾರೆ ಕಾರ್ಲೋಸ್ ಅಲ್ಕರಾಜ್ ಅವರು ಹಾಲಿ ಋತುವಿನಲ್ಲಿ ಗೆಲುವಿನ ಓಟವನ್ನು 16 ಪಂದ್ಯಗಳಿಗೆ ವಿಸ್ತರಿಸಿದರು. ಬ್ರಿಟನ್ನ ಕ್ಯಾಮರಾನ್ ನಾರ್ರಿ ಅವರನ್ನು ನೇರ ಸೆಟ್ಗಳಿಂದ ಮಣಿಸಿದ
79 mins ago
Iran-Israel War: ಇರಾನ್ನ ರಾಜಧಾನಿ ಟೆಹರಾನ್ನಲ್ಲಿ ಶುಕ್ರವಾರ ‘ಖದ್ಸ್ ದಿನ’ ರ್ಯಾಲಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಇಸ್ರೇಲ್ ಮತ್ತು ಅಮೆರಿಕ ಪಡೆಗಳು ತೀವ್ರ ವೈಮಾನಿಕ ದಾಳಿ ನಡೆಸಿವೆ ಎಂದು ವರದಿಯಾಗಿದೆ.
79 mins ago
ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಸೆಮಿಗೆ ಅಲ್ಕರಾಜ್, ಸಿನ್ನರ್ ಲಗ್ಗೆ
108 mins ago
ಟೇಬಲ್ ಟೆನಿಸ್ ಚಾಂಪಿಯನ್ಷಿಪ್: ರಾಜ್ಯ ತಂಡದಲ್ಲಿ ಆಕಾಶ್, ತನಿಷ್ಕಾ
108 mins ago
IndiGo Ticket Charges: ಪಶ್ಚಿಮ ಏಷ್ಯಾ ಸಂಘರ್ಷದಿಂದ ವಿಮಾನ ಇಂಧನ ದರ ಏರಿಕೆಯಾಗಿರುವ ಹಿನ್ನೆಲೆ ಇಂಡಿಗೊ ವಿಮಾನ ಟಿಕೆಟ್ಗಳ ಮೇಲೆ ₹425ರಿಂದ ₹2,300ರವರೆಗೆ ಇಂಧನ ಶುಲ್ಕ ವಿಧಿಸಲು ನಿರ್ಧರಿಸಿದೆ.
4 hours ago
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮಾಜಿ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ನಿಧನ
4 hours ago
Commercial LPG Crisis: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಇರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ವಿದ್ಯುತ್ ಮತ್ತು ಇಂಡಕ್ಷನ್ ಒಲೆ ಬಳಸಲು ಸಚಿವ ಕೆ.ಎಚ್. ಮುನಿಯಪ್ಪ ಸಲಹೆ ನೀಡಿದ್ದಾರೆ.
4 hours ago
Anti China Goods: ಚೀನಾದಿಂದ ಆಮದಾಗುವ ಪ್ಲಾಸ್ಟಿಕ್ ಬಕೆಟ್ ಹಾಗೂ ದೇವರ ವಿಗ್ರಹಗಳನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ ಎಂದು ಎಎಪಿ ನಾಯಕ ಅರವಿಂದ ಕ್ರೇಜಿವಾಲ್ ಅವರು ಶುಕ್ರವಾರ ತಿಳಿಸಿದ್ದಾರೆ.
4 hours ago
Biklu Shivu Murder Case: ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
4 hours ago
ಡ್ರೋನ್ ಮೂಲಕ ಭಾರತದೊಳಗೆ ಪಾಕಿಸ್ತಾನ ಎಸೆದ ₹12 ಕೋಟಿ ಮೌಲ್ಯದ ಹೆರಾಯಿನ್ ವಶ
4 hours ago
Airport Security Incident: ವಿಮಾನ ಏರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ‘ಬಾಂಬ್’ ಪದ ಬಳಸಿದ ಆರೋಪದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.
4 hours ago
Kanshi Ram politics: ಲಖನೌದಲ್ಲಿ ನಡೆದ ಸಂವಿಧಾನ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. 1964ರಲ್ಲಿ ನೆಹರೂ ನಿಧನರಾಗಿದ್ದರು ಮತ್ತು 1984ರಲ್ಲಿ ಕಾನ್ಶಿರಾಮ್ ಅವರು ಬಹುಜನ್ ಸಮಾಜ ಪಕ್ಷವನ್ನು ಸ್ಥಾಪಿಸಿದ್ದರು ಎಂದು ಅವರು ನೆನಪಿಸಿದರು.
4 hours ago
Karnataka Assembly: ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರಿಸದ ಸಚಿವರ ವಿರುದ್ಧ ಸಭಾಧ್ಯಕ್ಷ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದರು.
4 hours ago
Assembly Exchange: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಎರಡನೇ ಮುಖ್ಯಮಂತ್ರಿ ಎಂದಂತೆ ಜಿ.ಟಿ.ದೇವೇಗೌಡ ಕಿಚಾಯಿಸಿದರು. ಮೈಸೂರು ನೀರು ಸಮಸ್ಯೆ ಕುರಿತು ಹಾಸ್ಯಚರ್ಚೆ ನಡೆಯಿತು.
4 hours ago
Railway Update: ಬೆಂಗಳೂರು–ಬೆಳಗಾವಿ–ಮುಂಬೈ ಹೈ ಸ್ಪೀಡ್ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.
4 hours ago
ಫುಟ್ಬಾಲ್ | ಬಿಎಫ್ಸಿಗೆ ಮೋಹನ್ ಬಾಗನ್ ಸವಾಲು; ಆಶಿಕ್ ಮೇಲೆ ನಿರೀಕ್ಷೆ
4 hours ago
ಸ್ವಿಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್: ಹಿಂದೆ ಸರಿದ ಸಾತ್ವಿಕ್–ಚಿರಾಗ್
4 hours ago
ತಜ್ಞರ ಸಮಿತಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಪರಿಶೀಲನೆ: ಸರ್ಕಾರದತ್ತ RCB ಚಿತ್ತ
4 hours ago
ಗುಂಡಣ್ಣ: 2026ರ ಮಾರ್ಚ್ 13, ಶುಕ್ರವಾರ
5 hours ago
Gopal Joshi: ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ದೇವಾನಂದ್ ಚವ್ಹಾಣ್ ಅವರಿಂದ ಸುಲಿಗೆ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದ್ದು ಅಜಯ್ ಮತ್ತು ವಿಜಯಲಕ್ಷ್ಮಿ ಜೋಶಿ ಅರ್ಜಿ ಮಾನ್ಯ ಮಾಡಿದೆ.
5 hours ago
Iranian Ship Attack: ಶ್ರೀಲಂಕಾದ ಗಾಲೆ ಸಮುದ್ರ ತೀರದ ಬಳಿ ಅಮೆರಿಕ ದಾಳಿಯಲ್ಲಿ ಮೃತಪಟ್ಟ 45 ಇರಾನ್ ನಾವಿಕರ ಮೃತದೇಹಗಳನ್ನು ಇರಾನ್ ರಾಯಭಾರ ಕಚೇರಿಗೆ ಶ್ರೀಲಂಕಾ ಹಸ್ತಾಂತರಿಸಿದೆ.
5 hours ago
Koppal News: ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಸ್ಪಾಂಜ್ ಮತ್ತು ಐರನ್ ಕಾರ್ಖಾನೆಗಳ ಕೇಂದ್ರೀಕರಣದಿಂದ ವ್ಯಾಪಕ ಮಾಲಿನ್ಯವಾಗುತ್ತಿದ್ದು, ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ರಾಜ್ಯ ಮಾಲಿನ್ಯ
5 hours ago
Kasturba Balika Nilaya: : ತುಮಕೂರಿನ ಹೊಳವನಹಳ್ಳಿಯಲ್ಲಿ ಮೂಢನಂಬಿಕೆಯ ಕಾರಣದಿಂದ ಕಸ್ತೂರಬಾ ಬಾಲಿಕಾ ನಿಲಯವನ್ನು ಎಂಟು ವರ್ಷಗಳಿಂದ ಬಳಸಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.
5 hours ago
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆಪರೇಷನ್ ಕಮಲದ ಭೀತಿ
5 hours ago
ಸಾಧನೆಯ ಛಲ ಇರುವವರಿಗೆ ಯಾವುದೇ ಸವಾಲುಗಳು ಅಡ್ಡಿಯಾಗವು ಎಂಬುದಕ್ಕೆ 2025ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 946ನೇ ರ್ಯಾಂಕ್ ಪಡೆದ ಸಂಜಯ್ ದಹಾರಿಯಾ ಅವರ ಕಥೆಯೇ ಸ್ಫೂರ್ತಿ.
6 hours ago
Middle East crisis: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ನಿಲ್ಲಿಸುವ ಅಗತ್ಯವಿದೆ’ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹೇಳಿದ್ದಾರೆ.
6 hours ago
Mahua Moitra Case: ಪ್ರಶ್ನೆಗಾಗಿ ಲಂಚ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಿಬಿಐ ಹಾಗೂ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
6 hours ago
ಚಿನಕುರುಳಿ ಕಾರ್ಟೂನು: 13 ಮಾರ್ಚ್ 2026
6 hours ago
ಚುರುಮುರಿ: ವರ್ಷ ಆರು, ದೇವರು ನೂರಾರು!
6 hours ago
Iran Conflict: ಜಿ7 ಸಭೆಯಲ್ಲಿ ಆಪರೇಷನ್ ಎಪಿಕ್ ಫ್ಯೂರಿ ಯಶಸ್ವಿಗೊಳಿಸಿದ್ದಾಗಿ ಟ್ರಂಪ್ ಬಣ್ಣಿಸಿದ್ದಾರೆ. ನೂತನ ನಾಯಕ ಮೊಜ್ತಬಾ ಖಮೇನಿ ಪ್ರತಿಕ್ರಿಯಿಸಿ, ಹೊರ್ಮುಜ್ ಜಲಸಂಧಿ ಹಿಡಿತ ಮುಂದುವರಿಸುವುದಾಗಿ ಮತ್ತು ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.
7 hours ago
West Bengal Polls: ರಾಜ್ಯದ ಐದು ಸಮುದಾಯಗಳಿಗೆ ಸಾಂಸ್ಕೃತಿಕ ಮತ್ತು ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಘೋಷಿಸಿದ್ದಾರೆ.
7 hours ago
Reservation policy: ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು ಮೀಸಲಾತಿ ಕಾಯ್ದೆಯನ್ನು 9ನೇ ಪರಿಚ್ಛೇದಕ್ಕೆ ಸೇರಿಸಲು ಒಕ್ಕೂಟ ಸಚಿವ ಡಾ.ವೀರೇಂದ್ರ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು ಮೂರು ವರ್ಷಗಳಿಂದ ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.
7 hours ago
Interfaith Marriage: 2025ರ ಮಹಾಕುಂಭ ಮೇಳದಲ್ಲಿ ಎಲ್ಲರ ಆಕರ್ಷಣೆಯಾಗಿದ್ದ, ಮೊನಾಲಿಸಾ ಗೆಳೆಯ ಫರ್ಮಾನ್ ಖಾನ್ ಜೊತೆ ವಿವಾಹವಾಗಿದ್ದಾರೆ. ಇವರ ವಿವಾಹ ಲವ್ ಜಿಹಾದ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
7 hours ago
ಬಾಂಗ್ಲಾ ಸಂಸತ್ತಿನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಸಂತಾಪ
7 hours ago
Vidya Veerappan: ಇಲ್ಲಿನ ವಂಡರ್ಲಾ ರೆಸಾರ್ಟ್ನಲ್ಲಿ ನೆಲೆಸಿರುವ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಶುಕ್ರವಾರ ರೆಸಾರ್ಟ್ಗೆ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೀರಪ್ಪನ್ ಪುತ್ರಿ ವಿದ್ಯಾ ವೀರಪ್ಪನ್ ಭೇಟಿ ಮಾಡಿದರು.
7 hours ago
Tirupati Laddu Case: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಆರೋಪದ ಬಗ್ಗೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
8 hours ago
Karnataka Politics: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ.
9 hours ago
Future of Work: ತಂತ್ರಜ್ಞಾನದ ಬೆಳವಣಿಗೆಯ ವೇಗವನ್ನು ಗಮನಿಸಿದರೆ, ಭವಿಷ್ಯವು ನಾವು ಊಹಿಸಿದ ಗಡಿಗಳನ್ನು ಮೀರಿ ಧಾವಿಸುತ್ತಿರುವಂತೆ ಭಾಸವಾಗುತ್ತದೆ. ಕೃತಕ ಬುದ್ಧಿಮತ್ತೆ ಅಥವಾ ಎಐ ಕೇವಲ ಸೈನ್ಸ್ ಫಿಕ್ಷನ್
9 hours ago
ಪ್ರೊಮೋದಲ್ಲಿ ರಜನಿ ಹಾಡು ವಿರೋಧಿಸಿ CSK ವಿರುದ್ಧ ಹೈಕೋರ್ಟ್ಗೆ ಸನ್ ಮೊರೆ
9 hours ago
Attacks on Hindus: ಬಾಂಗ್ಲಾದೇಶದಲ್ಲಿ 2024ರ ಆಗಸ್ಟ್ನಿಂದ 2026ರ ಫೆಬ್ರುವರಿ ನಡುವೆ, ಹಿಂದೂ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ 3,100ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾಪಿಸಿದೆ.
9 hours ago
IPL Controversy: ರಜನಿಕಾಂತ್ ಸಿನಿಮಾಗಳ ಹಾಡುಗಳನ್ನು ಪ್ರೊಮೋದಲ್ಲಿ ಬಳಸಿದ ಆರೋಪದ ಮೇಲೆ ಸನ್ ನೆಟ್ವರ್ಕ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
9 hours ago
Pakistan Afghanistan conflict: ಕಂದಹಾರ್ ವಿಮಾನ ನಿಲ್ದಾಣದ ಸಮೀಪ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ತೈಲ ಸಂಗ್ರಹಣಾ ಘಟಕದ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ ಎಂದು ತಾಲಿಬಾನ್ ಸರ್ಕಾರ ಶುಕ್ರವಾರ ತಿಳಿಸಿದೆ.
9 hours ago
Ramya: ಈ ಚಿತ್ರವನ್ನು ವೀಕ್ಷಿಸಿದ ರಮ್ಯಾ ಅವರು 'ನೀನೇ ನೀನೇ ನನಗೆಲ್ಲಾ ನೀನೇ' ಹಾಡನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದಾರೆ. ಈ ಚಿತ್ರವನ್ನು ಬಿಗ್ಬಾಸ್ ಸ್ಪರ್ಧಿ ನಟಿ ರಾಶಿಕಾ ವೀಕ್ಷಿಸಿದ್ದಾರೆ
9 hours ago
CSK ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆಹೋದ ಸನ್ ನೆಟ್ವರ್ಕ್
9 hours ago
Karnataka Politics: ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
10 hours ago
Bollywood Actress: ಬಾಲಿವುಡ್ ನಟಿ ನೀನಾ ಗುಪ್ತ ತಮ್ಮ 66ನೇ ವಯಸ್ಸಿನಲ್ಲಿ ಗರ್ಭಧರಿಸಿದ್ದಾರೆ, ಎಂಬ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಈ ಎಲ್ಲ ಊಹಪೋಹಗಳಿಗೆ ಉತ್ತರಿಸಿದ್ದಾರೆ.
10 hours ago
Karnataka Politics: ನನ್ನ ಕೊನಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
10 hours ago
ಮೋದಿ ನಿಜವಾದ ಮುತ್ಸದ್ದಿ: ನಟ ಮೋಹನ್ ಲಾಲ್
10 hours ago
ಹೊಸ ಆಮದು ಸುಂಕ ವಿಧಿಸಲು ಮುಂದಾದ ಅಮೆರಿಕ: ಭಾರತವೂ ಸೇರಿ 16 ದೇಶಗಳ ಮೇಲೆ ಕ್ರಮ
11 hours ago
KD Item Song: ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ನೋರಾ ಫತೇಹಿ ಅವರು ನೃತ್ಯ ಮಾಡಿರುವ ‘ಸರ್ಸೆ ಸರ್ಸೆ’ ಹಾಡಿನ ಪ್ರೊಮೋ ಬಿಡುಗಡೆ ಮಾಡಲಾಗಿದೆ.
12 hours ago
Nepal Politics: ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಾಲೆನ್ ಶಾ ನೇಪಾಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಯುವ ನಾಯಕನಾಗಿ ಪ್ರಧಾನಿ ಅಭ್ಯರ್ಥಿ ಚರ್ಚೆಗೆ ಬಂದಿದ್ದಾರೆ.
12 hours ago
Iran US Naval Tensions: ಯುಎಸ್ಎಸ್ ಅಬ್ರಹಾಂ ಲಿಂಕನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದೇವೆ ಎಂಬ ಇರಾನ್ ಹೇಳಿಕೆಯನ್ನು ಅಮೆರಿಕ ತಳ್ಳಿಹಾಕಿದ್ದು, ನೌಕೆ ಸಾಮಾನ್ಯ ಕಾರ್ಯಾಚರಣೆಯಲ್ಲಿ ಇದೆ ಎಂದು ತಿಳಿಸಿದೆ.
12 hours ago
Chardham Yatra: ಹಿಂದೂಗಳ ಪವಿತ್ರ ತಾಣಗಳಲ್ಲಿ ಒಂದೆನಿಸಿರುವ ಕೇದಾರನಾಥ ಹಾಗೂ ಬದರಿನಾಥ ದೇವಾಲಯಗಳ ಬಾಗಿಲು ತೆರೆಯುವ ದಿನಾಂಕ ಬಿಡುಗಡೆಯಾಗಿದೆ. ಏಪ್ರಿಲ್ 22ರಂದು ಕೇದಾರನಾಥ ಬಾಗಿಲು ತೆರೆಯಲಿದೆ.
13 hours ago
India Iran Maritime Talks: ಹೊರ್ಮುಜ್ ಜಲಸಂಧಿಯಲ್ಲಿ ನಿಂತಿರುವ 28 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಭಾರತ ಇರಾನ್ ಜೊತೆ ಮಾತುಕತೆ ನಡೆಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
13 hours ago
West asia crisis: ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಗಂಭೀರ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಅವರಿಗೆ ಗುರುವಾರ ರಾತ್ರಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
13 hours ago
Menu Changes: ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡು, ಹೋಟೆಲ್ನ ಅಡುಗೆ ವಿಘಟನೆ.
13 hours ago
Odisha Congress MLAs: ರಾಜ್ಯಸಭಾ ಚುನಾವಣೆಯ ಅಡ್ಡ ಮತದಾನದ ಭೀತಿಯಿಂದ ಒಡಿಶಾ ಕಾಂಗ್ರೆಸ್ ಶಾಸಕರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ವಂಡರ್ ಲಾ ರೆಸಾರ್ಟ್ಗೆ ಕರೆತರಲಾಗಿದೆ.
13 hours ago
Power Star Puneeth Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವು ಮಾರ್ಚ್ 17ರಂದು ಇರುವುದರಿಂದ, ಇಂದು ಅವರ ಅಭಿನಯದ ಆಕಾಶ್ ಚಿತ್ರವನ್ನು ಮರುಬಿಡುಗಡೆ ಮಾಡಲಾಗಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ