Last Updated: 18 May 2026 6:05 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Dalit history: 1930ರ ಸಮಯದಲ್ಲಿ ಕರೆಹನುಮಯ್ಯ ಎನ್ನುವವರು ಮೈಸೂರು ಮಹಾರಾಜರಿಂದ 2 ಎಕರೆ ಜಮೀನು ಮಂಜೂರಾತಿ ಪಡೆದರು. ಶ್ಯಾನುಭೋಗ ಶೇಷಗಿರಿರಾವ್ ವಿರುದ್ಧ ಬಂಡಾಯವೆದ್ದ ಈ ಯಶೋಗಾಥೆಯನ್ನು ಎಲ್ ಹನುಮಂತಯ್ಯ ದಾಖಲಿಸಿದ್ದಾರೆ.(23 hours ago)17
  2. ಕೊಹ್ಲಿ, ವೆಂಕಿ ಅರ್ಧಶತಕ: ಪಂಜಾಬ್‌ ವಿರುದ್ಧ ಗೆದ್ದು ಪ್ಲೇ–ಆಫ್‌ಗೇರಿದ ಆರ್‌ಸಿಬಿ(11 hours ago)14
  3. Crime News: ಹಾವೇರಿ: ರಾಜ್ಯದಲ್ಲಿ ಅತೀ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಮೂರು ತಿಂಗಳಲ್ಲಿ 11,265 ಅಪಘಾತಗಳಲ್ಲಿ 2,917 ಮಂದಿ ಮೃತಪಟ್ಟಿದ್ದಾರೆ.(21 hours ago)14
  4. WHO Global Emergency: ಕಾಂಗೋದಲ್ಲಿ ಎಬೋಲಾ ಭೀತಿಯಿಂದ ಶಂಕಿತ 336 ಪ್ರಕರಣಗಳು ದಾಖಲಾಗಿದ್ದು ಮೃತರ ಸಂಖ್ಯೆ 88ಕ್ಕೇರಿದೆ. ಗೋಮಾದಲ್ಲಿ ಪ್ರಯೋಗಾಲಯ ಪರೀಕ್ಷೆಯ ಮೂಲಕ ವೈರಾಣು ದೃಢಪಟ್ಟ ಹಿನ್ನೆಲೆ ಟೆಡ್ರೊಸ್ ತುರ್ತುಸ್ಥಿತಿ ಸಾರಿದ್ದಾರೆ.(12 hours ago)13
  5. Gujarat Farmer Ukabhai Bhati: ಗುಜರಾತಿನ 74 ವರ್ಷದ ರೈತ ಉಕಭಾಯ್ ಭಟ್ಟಿ ಹದಿನಾಲ್ಕು ವಿವಿಧ ಮಾವಿನ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿದ್ದಾರೆ. ಹೋಳಿಯಿಂದ ದೀಪಾವಳಿವರೆಗೆ ಆರು ತಿಂಗಳು ಈ ಮರದಲ್ಲಿ ಹಣ್ಣುಗಳು ಲಭ್ಯವಿವೆ.(23 hours ago)13
  6. K Rajan Death: ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ರಾಜನ್(85) ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.(9 hours ago)12
  7. ಪಂಜಾಬ್ ವಿರುದ್ಧ RCB ನಾಯಕ ಆಡದಿರಲು ಕಾರಣವೇನು? ಜಿತೇಶ್ ಕೊಟ್ರು ಸ್ಪಷ್ಟನೆ(12 hours ago)12
  8. Thane assault case: ಉಲ್ಲಾಸ್‌ನಗರದ ದೇವಸ್ಥಾನದ ಬಳಿ ಗುರುವಾರ ಕೃತ್ಯ ನಡೆದಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.(22 hours ago)12
  9. Tamil Nadu: ವಿಜಯ್ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಮಾಹಿತಿ(22 hours ago)12
  10. ಸಾವಿರಾರು ಕೋಟಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ನೀಲಣ್ಣವರ ಬಂಧನ(23 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 18
May 17