Last Updated: 9 Jul 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಂಭಾವನೆಯನ್ನು ಭಿಕ್ಷೆಯಂತೆ ಪಡೀತಿದ್ವಿ: ತಾರತಮ್ಯದ ಬಗ್ಗೆ ಹೇಮಾ ಮಾಲಿನಿ ಮಾತು
(11 hours ago)
33
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
(21 hours ago)
28
‘ಲೋಕಾ’ದಾಳಿ: ಎಂಜಿನಿಯರ್ ಬಳಿ 92 ಎಕರೆ ಜಮೀನು, 5 ನಿವೇಶನ, 4 ವಾಸದ ಮನೆ
(9 hours ago)
27
ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ: ಟ್ರಂಪ್ ಘೋಷಣೆ
(9 hours ago)
22
ಫಿಫಾ ವಿಶ್ವಕಪ್: ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ದೂರು
(8 hours ago)
19
Gas Cylinders Float: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹೆಚ್ಪಿಸಿಎಲ್ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸುಮಾರು 3,000 ಎಲ್ಪಿಜಿ ಸಿಲಿಂಡರ್ಗಳು ಪಾತಳಗಂಗಾ ನದಿಗೆ ಕೊಚ್ಚಿಕೊಂಡು ಹೋಗಿವೆ.
(5 hours ago)
18
ಬಿಎಲ್ಒಗಳ ವಿರುದ್ಧ ಪ್ರಕರಣ ದಾಖಲಿಸದೇ ಇದ್ದುದ್ದಕ್ಕೆ ಮೇಲ್ವಿಚಾರಕರಿಗೆ ನೋಟಿಸ್
(9 hours ago)
18
Donald Trump: ಇರಾನ್ನ ಮೊದಲ ಗುರಿ ನಾನಾಗಿರುವುದರಿಂದ, ನನ್ನನ್ನು ಹತ್ಯೆ ಮಾಡುವ ಸಾಧ್ಯತೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(9 hours ago)
17
Pushkar Singh Dhami: ಉತ್ತರಾಖಂಡದ ಪ್ರಸಿದ್ಧ ಬದರಿನಾಥ ದೇವಸ್ಥಾನದ ಕಾಣಿಕೆ ಮತ್ತು ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬದರಿ–ಕೇದಾರನಾಥ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಅಮಾನತುಗೊಂಡ ಉದ್ಯೋಗಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
(21 hours ago)
17
IND vs ENG: ನಿರ್ಣಾಯಕ ಪಂದ್ಯದ ಆಡುವ XIರ ಬಳಗದಲ್ಲಿ ಸ್ಯಾಮ್ಸನ್, ಎರಡು ಬದಲಾವಣೆ?
(4 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 9
Delhi Monsoon News: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
16 mins ago
Monsoon Travel: ದಕ್ಷಿಣದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಶಿಮ್ಲಾದ ಮಾಲ್ ರಸ್ತೆ ಮತ್ತು ನೈನಿತಾಲ್ ಸರೋವರದ ದೋಣಿ ವಿಹಾರಕ್ಕೆ ಒತ್ತು ನೀಡಲಾಗಿದೆ. ಇಲ್ಲಿನ ಜಖೂ ದೇವಾಲಯದ 108 ಅಡಿ ಹನುಮಂತನ ಪ್ರತಿಮೆ ವೀಕ್ಷಣೆ ಪ್ರಮುಖವಾಗಿದೆ.
16 mins ago
Government First Grade College: ಯಾದಗಿರಿ ಜಿಲ್ಲೆಯ ಸುರಪುರದ ಕಮಲ ಕಿಶೋರ ಗೋವರ್ಧನ್ದಾಸ್ ಲಡ್ಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತನ್ನ 24 ಗಂಟೆ ತೆರೆದಿರುವ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
16 mins ago
NTA Result Update: ಜುಲೈ 20ರೊಳಗೆ ನೀಟ್ ಮರು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿ ಅಂಕಪಟ್ಟಿ ಡೌನ್ಲೋಡ್ ಮಾಡಬಹುದು.
47 mins ago
Sociology Paper Leak: ದೇಶದಾದ್ಯಂತ ಜೂನ್ 30 ರಂದು ನಡೆದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಯುಜಿಸಿ-ನೆಟ್) ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
47 mins ago
Touch Me Not Plant: ಆಯುರ್ವೇದದಲ್ಲಿ ಲಜ್ಜಾಲು ಸಸ್ಯವನ್ನು ವಿಶೇಷವಾಗಿ ರಕ್ತಸ್ರಾವ ಸಂಬಂಧಿತ ಸಮಸ್ಯೆಗಳು, ಗಾಯಗಳ ಆರೈಕೆ ಹಾಗೂ ಮೂಲವ್ಯಾಧಿ ಮುಂತಾದ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ.
47 mins ago
ಆರ್ಎಸ್ಎಸ್ ನೋಂದಣಿಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ
47 mins ago
Sleep Health: ಪ್ರಸ್ತುತ ದಿನಗಳಲ್ಲಿ ನಿದ್ರಾಹೀನತೆ ಹಲವರ ಸಮಸ್ಯೆಯಾಗಿದೆ. ತಡರಾತ್ರಿಯವರೆಗೂ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಬೆಳಕು ಸೂಸುವ ಇತರೆ ಉಪಕರಣಗಳನ್ನು ಬಳಸುತ್ತೇವೆ.
76 mins ago
ಬೆಳಗಾವಿ ವಿಭಾಗಮಟ್ಟದ ಪ್ರಗತಿ ಪರಿಶೀಲನೆ ಸಭೆ
106 mins ago
ಹೊಸ ಉದ್ಯಮ ಆರಂಭಿಸಿದ ಬಿಗ್ಬಾಸ್ ಖ್ಯಾತಿಯ ಉಗ್ರಂ ಮಂಜು
2 hours ago
ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯ ಒಳಹರಿವಿನಲ್ಲೂ ಹೆಚ್ಚಳ
3 hours ago
RRB Job Notification: ರೈಲ್ವೆ ನೇಮಕಾತಿ ಮಂಡಳಿಯು (RRB) ಖಾಲಿ ಇರುವ 119 ಸೆಕ್ಷನ್ ಕಂಟ್ರೋಲರ್ ಮತ್ತು 6,565 ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
3 hours ago
IND vs ENG: ನಿರ್ಣಾಯಕ ಪಂದ್ಯದ ಆಡುವ XIರ ಬಳಗದಲ್ಲಿ ಸ್ಯಾಮ್ಸನ್, ಎರಡು ಬದಲಾವಣೆ?
4 hours ago
ಮಳೆಗಾಲದಲ್ಲಿಯೂ ಕಳೆಗುಂದಿದ ಜಲಪಾತ: ಪ್ರವಾಸೋದ್ಯಮಕ್ಕೂ ಪೆಟ್ಟು
4 hours ago
ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಅಪರೂಪದ ಜೀವಿ ಸೇರ್ಪಡೆ
4 hours ago
IND vs ENG T20: ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡದಲ್ಲಿ ಇಂದಿನ ಪಂದ್ಯದಲ್ಲಿ ಒಂದೆರೆಡು ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ. ವಿಶೇಷವಾಗಿ ತಿಲಕ್ ವರ್ಮಾ ಜಾಗದಲ್ಲಿ ಸಂಜು ಸ್ಯಾಮ್ಸನ್ರನ್ನು ಆಡಿಸುವ ಸಾಧ್ಯತೆ ಇದೆ.
4 hours ago
60ರಲ್ಲೂ ಆರದ ಉತ್ಸಾಹ, ತೆಕ್ಕೇಕೆರೆ ಕುಂಡು ನಿವಾಸಿ ಪಿ.ವಿ.ಕೃಷ್ಣ ಅವರ ತೆಂಗಿನಮರ ಏರುವ ಕಾಯಕ
4 hours ago
Full Literacy State: ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಉಲ್ಲಾಸ್ ಯೋಜನೆಯಡಿ 98% ಸಾಕ್ಷರತೆ ಸಾಧಿಸಿರುವ ಉತ್ತರಾಖಂಡ ರಾಜ್ಯವನ್ನು ರಾಜ್ಯಪಾಲ ಗುರ್ಮೀತ್ ಸಿಂಗ್ ವಯಸ್ಕರ ಸಾಕ್ಷರತಾ ಮಾನದಂಡದಂತೆ ಘೋಷಣೆ ಮಾಡಿದ್ದಾರೆ.
4 hours ago
IND vs ENG: ನಿರ್ಣಾಯಕ ಪಂದ್ಯದಲ್ಲಿ ಸ್ಯಾಮ್ಸನ್ ಒಳಕ್ಕೆ, ಎರಡು ಬದಲಾವಣೆ ಸಾಧ್ಯತೆ
4 hours ago
ಕರ್ನಾಟಕದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ, ಕರಾವಳಿಯಲ್ಲಿ ಕೊಂಚ ಇಳಿಕೆ
4 hours ago
ಆಲ್ದೂರು ಯುವ ವಿಜ್ಞಾನಿ ಆವೇಜ್ ಅಹಮದ್ ಸ್ಥಾಪಿಸಿರುವ ‘ಪಿಕ್ಸೆಲ್’
4 hours ago
ಕೃಷಿ ಇಲಾಖೆಯು ನೀಡಲಿರುವ ಈ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕಡೆಯ ದಿನ
4 hours ago
Niti Taylor abuse: ಬಾಲಿವುಡ್ ನಟಿ ನೀತಿ ಟೇಲರ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆಪಿಸಿಕೊಂಡಿದ್ದಾರೆ. ಹಳೆಯ ಸಂಬಂಧದ ಬಗ್ಗೆ ಮಾತನಾಡಿರುವ ಅವರು, ಮಾಜಿ ಗೆಳೆಯನಿಂದ ಹಲ್ಲೆಗೆ ಒಳಗಾಗಿದ್ದರ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.
5 hours ago
Football Quarter Finals: ಫಿಫಾ ವಿಶ್ವಕಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವ ಅರ್ಜೆಂಟೀನಾ, ಫ್ರಾನ್ಸ್, ಮೊರಾಕ್ಕೊ, ಸ್ಪೇನ್, ಬೆಲ್ಜಿಯಂ, ಇಂಗ್ಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ ತಂಡಗಳ ಬಲಾಬಲ ಏನೆಂಬುದನ್ನು ನೋಡೋಣ.
5 hours ago
FIFA World Cup: ಕ್ವಾರ್ಟರ್ ಫೈನಲ್ನಲ್ಲಿ 8 ತಂಡಗಳ ಹೋರಾಟ, ಬಲಾಬಲ ಹೀಗಿದೆ..
5 hours ago
Malnad Landslide Risks: ಪಶ್ಚಿಮ ಘಟ್ಟದೊಂದಿಗೆ ಬೆರೆತಿರುವ ಜಿಲ್ಲೆಯ ಮಲೆನಾಡು ಭಾಗಕ್ಕೆ ಮುಂಗಾರು ಮಳೆಯೇ ಜೀವ ಚೈತನ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭೂಕುಸಿತದ ಆತಂಕ ಮಲೆನಾಡಿಗರ ನಿದ್ರೆಗೆಡಿಸಿದೆ.
5 hours ago
Upsc success story: ಶಾಲಾ ಕಾಲೇಜುಗಳಲ್ಲಿ ಪಡೆದುಕೊಳ್ಳುವ ಅಂಕಗಳು ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಐಪಿಎಸ್ ಅಧಿಕಾರಿ ಸಮೀರ್ ಶರ್ಮಾ ಉತ್ತಮ ಉದಾಹರಣೆಯಾಗಿದ್ದಾರೆ.
5 hours ago
Global Passport Index: 2021ರಿಂದ 2023ರವರೆಗೆ ಸತತ ಮೂರು ವರ್ಷ ಭಾರತ 127ನೇ ಸ್ಥಾನದಲ್ಲಿತ್ತು. ಕಳೆದ ವರ್ಷ 124ನೇ ಸ್ಥಾನಕ್ಕೆ ಏರುವ ಮೂಲಕ ಕೊಂಚ ಚೇತರಿಕೆ ಕಂಡಿತ್ತು. ಈ ವರ್ಷ ಮತ್ತೆ ಕುಸಿದಿದೆ.
5 hours ago
Gas Cylinders Float: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹೆಚ್ಪಿಸಿಎಲ್ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಸುಮಾರು 3,000 ಎಲ್ಪಿಜಿ ಸಿಲಿಂಡರ್ಗಳು ಪಾತಳಗಂಗಾ ನದಿಗೆ ಕೊಚ್ಚಿಕೊಂಡು ಹೋಗಿವೆ.
5 hours ago
Prajavani Sini Sammana: ಕನ್ನಡ ಚಿತ್ರರಂಗದ ಉದಯೋನ್ಮುಖ ಹಾಗೂ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಅವರು ‘ಪ್ರಜಾವಾಣಿ ಸಿನಿಸಮ್ಮಾನ’ ಪ್ರಶಸ್ತಿ ಲಭಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
5 hours ago
College life advice: ಮೊದಲ ಬಾರಿಗೆ ಕಾಲೇಜಿಗೆ ಬರುವ ವಿದ್ಯಾರ್ಥಿಯು ಯಾವೆಲ್ಲಾ ಆತಂಕ ಹೊಂದಿರುತ್ತಾನೆ. ರ್ಯಾಗಿಂಗ್ ಕುರಿತು ಆತನಿಗೆ ಇರುವ ಭಯ ಏನು.. ಆ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತ ಲೇಖನ.
6 hours ago
Wayanad Landslide: ಭೂಕುಸಿತ ಸಂಭವಿಸಿದ ಸ್ಥಳದಿಂದ ಮತ್ತೊಂದು ಮೃತದೇಹವನ್ನು ಹೊರತೆಗೆಯಲಾಗಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಕೇರಳ ಸಚಿವ ಎ.ಪಿ. ಅನಿಲ್ಕುಮಾರ್ ತಿಳಿಸಿದ್ದಾರೆ.
6 hours ago
Indian Stock Market: 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 495 ಅಂಶ ಏರಿಕೆ ಕಂಡು 76,998.54ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 148 ಅಂಶ ಏರಿಕೆಯಾಗಿ 24,025ರಲ್ಲಿ ವಹಿವಾಟು ಆರಂಭಿಸಿತು.
6 hours ago
Pawan Kalyan Fan Niranjan: ಹನುಮಕೊಂಡದಲ್ಲಿರುವ ನಿರಂಜನ್ ಮನೆಗೆ ಭೇಟಿ ನೀಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಆಂಧ್ರದ ಉಪಮುಖ್ಯಮಂತ್ರಿಗಳು, ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಸ್ಮರಣಾರ್ಥ ಸಂತಾಪ ಸೂಚಿಸಿದ್ದಾರೆ.
6 hours ago
ರೂಬರೂಹ್ ಪಾಡ್ಕಾಸ್ಟ್: ಅವರವರ ಪ್ರೀತಿಗೆ ಅವರವರ ಪ್ರೀತಿಯೇ ಸಿಕ್ಕಂಗ...
6 hours ago
ಮೇ ತಿಂಗಳಿನಿಂದ ಉಕ್ರೇನ್ ದಾಳಿಯನ್ನು ತೀವ್ರಗೊಳಿಸಿದ್ದು, ಮೇ 1ರಿಂದ ಜುಲೈ 6ರವರೆಗೇ 36 ಬಾರಿ ದಾಳಿ ನಡೆಸಿದೆ. ಉಕ್ರೇನ್ನ ನಿರಂತರ ದಾಳಿಯಿಂದ ದೇಶದ ಇಂಧನ ಕೇಂದ್ರಗಳನ್ನು ರಕ್ಷಿಸಿಕೊಳ್ಳಲು ರಷ್ಯಾ ತನ್ನ ವಾಯುರಕ್ಷಣಾ ವ್ಯವಸ್ಥೆಯನ್ನು ವಿಸ್ತರಿಸಿದೆ.
7 hours ago
Sahir Ludhianvi: ಗುರುದತ್ ಅಭಿನಯದ ಪ್ಯಾಸಾ ಸಿನಿಮಾದ ಜಾನೆ ವೊ ಕೈಸೆ ಲೋಗ್ ಹಾಡಿನ ನೋವು ಮತ್ತು ಹೇಮಂತ್ ಕುಮಾರ್ ಕಂಠಸಿರಿಯ ಭಾವನೆಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ.
7 hours ago
ಫಿಫಾ ವಿಶ್ವಕಪ್: ಫ್ರಾನ್ಸ್–ಮೊರಾಕ್ಕೊ ಕ್ವಾರ್ಟರ್ ಕದನ ಇಂದು
8 hours ago
ಟಿ20 ಸರಣಿ: ಶ್ರೇಯಸ್ ಪಡೆಗೆ ಸರಣಿ ಸೋಲಿನ ಭೀತಿ
8 hours ago
ವಿಂಬಲ್ಡನ್: ಸಿನ್ನರ್–ಜೊಕೊ ಮುಖಾಮುಖಿ
8 hours ago
ಫಿಫಾ ವಿಶ್ವಕಪ್: ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ದೂರು
8 hours ago
Karwar Accident: ಕಾರವಾರ: ಯಲ್ಲಾಪುರ ತಾಲ್ಲೂಕಿನ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
9 hours ago
Donald Trump: ಇರಾನ್ನ ಮೊದಲ ಗುರಿ ನಾನಾಗಿರುವುದರಿಂದ, ನನ್ನನ್ನು ಹತ್ಯೆ ಮಾಡುವ ಸಾಧ್ಯತೆಯಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
9 hours ago
NCERT Curiculum: 8ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ವಿ.ಡಿ. ಸಾವರ್ಕರ್ ಹೆಸರನ್ನು ಸೇರಿಸಲಾಗಿದೆ. ಸ್ವರಾಜ್ಯ ಘೋಷಣೆ ಹಾಗೂ ಆರ್ಥಿಕ ತಾರತಮ್ಯದ ಕಾನೂನುಬಾಹಿರ ಅಂಶಗಳ ಕುರಿತು ಯುಜಿಸಿ ನಿಯಮದಡಿ ಹೊಸದಾಗಿ ಪರಿಷ್ಕರಿಸಲಾಗಿದೆ.
9 hours ago
*ಕೊಡಗಿನಲ್ಲಿ ಗಾಳಿ ಅಬ್ಬರ* ಕರಾವಳಿಯಲ್ಲಿ ಮಳೆ ಕ್ಷೀಣ* ಭದ್ರಾ : ಒಂದೇ ದಿನ 2.2 ಅಡಿ ಹೆಚ್ಚಳ
9 hours ago
ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ: ಟ್ರಂಪ್ ಘೋಷಣೆ
9 hours ago
COMEDK Results Investigation: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಜಾರ್ಖಂಡ್ನ ಜಮ್ಷೆಡ್ಪುರದ ಮೂರು ಪರೀಕ್ಷಾ ಕೇಂದ್ರಗಳ 36 ಅಭ್ಯರ್ಥಿಗಳನ್ನು ಅಮಾನತುಗೊಳಿಸಲಾಗಿದೆ.
9 hours ago
ವೈಜ್ಞಾನಿಕ ನಿರ್ವಹಣೆ, ಪಾರದರ್ಶಕ ಮೇಲ್ವಿಚಾರಣೆ, ಜನರ ಸಹಭಾಗಿತ್ವ: ಬಿಡಿಎ
9 hours ago
Fake News: ಸಮಾಜಿಕ ಜಾಲತಾಣಗಳಲ್ಲಿನ ಹಲ್ಲೆ ವಿಡಿಯೊ ಮಹಾರಾಷ್ಟ್ರದ ಜಲ್ನಾದಲ್ಲಿ 2021ರಲ್ಲಿ ನಡೆದ ಘಟನೆಯಾಗಿದ್ದು, ಆಸ್ಪತ್ರೆ ಮೇಲೆ ದಾಳಿ ಮಾಡಿದ ಬಿಜೆಪಿ ಮುಖಂಡನ ಮೇಲಿನ ಕ್ರಮವಾಗಿದೆ. ಈ ಸಂಬಂಧ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
9 hours ago
ದೇಣಿಗೆ ಕಳವು ಪ್ರಕರಣ: ಆನ್ಲೈನ್ ವ್ಯವಸ್ಥೆ ಜಾರಿಯಾದ ಬಳಿಕ ಸ್ಥಗಿತ
9 hours ago
Kannada Humorous Article: ಚಾಟ್ ಜಿಪಿಟಿ ಕ್ರಿಕೆಟ್ ಸೋತ ನಾಯಕನನ್ನು ಸರಪಂಚ ಎಂದು ತಪ್ಪಾಗಿ ಅರ್ಥೈಸುವ ಮತ್ತು ಕರ್ನಾಟಕದ ಹೊಂದಾಣಿಕೆ ರಾಜಕಾರಣದ ಬಗ್ಗೆ ನೀಡಿರುವ ವ್ಯಂಗ್ಯಭರಿತ ಉತ್ತರಗಳು ಇಲ್ಲಿವೆ.
9 hours ago
ಬಿಎಲ್ಒಗಳ ವಿರುದ್ಧ ಪ್ರಕರಣ ದಾಖಲಿಸದೇ ಇದ್ದುದ್ದಕ್ಕೆ ಮೇಲ್ವಿಚಾರಕರಿಗೆ ನೋಟಿಸ್
9 hours ago
‘ಲೋಕಾ’ದಾಳಿ: ಎಂಜಿನಿಯರ್ ಬಳಿ 92 ಎಕರೆ ಜಮೀನು, 5 ನಿವೇಶನ, 4 ವಾಸದ ಮನೆ
9 hours ago
ನಿಯಮ ಉಲ್ಲಂಘನೆ ದೂರುಗಳ ವರದಿ ಚುನಾವಣಾ ಆಯೋಗಕ್ಕ ಸಲ್ಲಿಕೆ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್
9 hours ago
Bombay High Court verdict: ಎಸ್ಡಿಪಿಐ ಕಾರ್ಯಕರ್ತ ಸಯೀದ್ ಅಹಮ್ಮದ್ ಚೌಧರಿ ವಿರುದ್ಧದ 2025ರ ಗಡೀಪಾರು ಆದೇಶ ರದ್ದುಗೊಳಿಸಿದ ನ್ಯಾಯಮೂರ್ತಿ ಮಾಧವ ಜಾಮದಾರ ಪ್ರತಿಭಟನೆ ಸಂವಿಧಾನದ 19ನೇ ವಿಧಿಯಡಿ ಹಕ್ಕು ಎಂದು ತಿಳಿಸಿದ್ದಾರೆ.
9 hours ago
‘ಡೇ ಕೇರ್’ನಲ್ಲಿ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ
9 hours ago
ಹೂಳು ತೆಗೆಯುವ ಮೂಲಕ ಜಲಾಶಯಗಳಲ್ಲಿನ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕಾಗಿದೆ. ಅದಕ್ಕೂ ಮೊದಲು ಆಡಳಿತಯಂತ್ರದ ಹೂಳು ತೆಗೆಯಬೇಕು.
9 hours ago
ದೆಹಲಿಯಲ್ಲಿ ಕಟ್ಟಡ ಕುಸಿದು ಒಬ್ಬರು ಸಾವು, 5–6 ಜನಸಿಲುಕಿರುವ ಶಂಕೆ * ರೈಲು ಸಂಚಾರದಲ್ಲಿ ವ್ಯತ್ಯಯ
9 hours ago
ಲಾರ್ಡ್ಸ್ ಟೆಸ್ಟ್: ಹೊರಬಿದ್ದ ಪ್ರತೀಕಾ
10 hours ago
ಕ್ರೊವೇಷ್ಯಾ ಕೋಚ್ ದಾಲಿಕ್ ರಾಜೀನಾಮೆ
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ