Last Updated: 3 May 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಬ್ಬಿನ ಗದ್ದೆಯಲ್ಲೂ ಬಿಡದ ಶೋಷಣೆ: ಕೂಲಿಗಾಗಿ ಗರ್ಭಕೋಶವನ್ನೇ ತೆಗೆಯುವ ಮಹಿಳೆಯರು
(16 hours ago)
271
US Iran tensions: ಫ್ಲೋರಿಡಾ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ತೈಲ ಟ್ಯಾಂಕರ್ ವಶವನ್ನು ಸಮರ್ಥಿಸಿದರು. ಈ ಕೃತ್ಯವನ್ನು 'ಸಮುದ್ರದ ಸಶಸ್ತ್ರ ದರೋಡೆ' ಎಂದು ಇರಾನ್ನ ವಿದೇಶಾಂಗ ವಕ್ತಾರ ಎಸ್ಮಾಯಿಲ್ ಬಘೈ ಖಂಡಿಸಿದ್ದಾರೆ.
(21 hours ago)
21
ಶೃಂಗೇರಿ ಕ್ಷೇತ್ರ: ಮಧ್ಯರಾತ್ರಿ ತನಕ ನಡೆದ ಅಂಚೆ ಮತಗಳ ಮರು ಎಣಿಕೆ: ಬಿಜೆಪಿ ಸಂಭ್ರಮ, ಮತಪತ್ರ ತಿದ್ದಿರುವ ಆರೋಪದಲ್ಲಿ ಪೊಲೀಸರಿಗೆ ಕಾಂಗ್ರೆಸ್ ದೂರು
(7 hours ago)
18
ಮಹಿಳಾ ಟಿ20 ವಿಶ್ವಕಪ್: ಭಾರತ ತಂಡ ಪ್ರಕಟ, ಕನ್ನಡತಿ ಶ್ರೇಯಾಂಕಾಗೆ ಸ್ಥಾನ
(22 hours ago)
16
Pune horror 65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪುಣೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
(9 hours ago)
16
ಇದಂತೂ ಅದ್ಭುತ.. ಹಿಂದೂ ಮಹಾಸಾಗರದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ! ಗಿನ್ನಿಸ್ ದಾಖಲೆಯ ವಿಡಿಯೊ ನೋಡಿ
(22 hours ago)
15
Election Fraud Allegation: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 200ಕ್ಕೂ ಅಧಿಕ ಮತಗಳನ್ನು ತಿದ್ದಿ, ಕಾಂಗ್ರೆಸ್ ಶಾಸಕರಿಗೆ ಬಂದಿದ್ದ ಮತಗಳನ್ನು ಬದಲಾಯಿಸಲಾಗಿದ್ದು...
(4 hours ago)
14
High Court Ruling: ರಾಜ್ಯ ಪೊಲೀಸ್ ಸೇವೆಯ 30 ಐಪಿಎಸ್ಯೇತರ ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಲು ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ಪೀಠವು ಎರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
(21 hours ago)
14
ಆಸ್ತಿ ದಾಖಲೆ ಇನ್ನು ನೇರ ಮೊಬೈಲ್ಫೋನ್ಗೆ: ಸಚಿವ ಕೃಷ್ಣ ಬೈರೇಗೌಡ
(6 hours ago)
13
IPL 2026 |ವೈಭವ್ಗೆ ಪ್ರಚೋದನಕಾರಿ ಸೆಂಡ್ಆಫ್: ಜೇಮಿಸನ್ಗೆ ಡಿಮೆರಿಟ್ ಪಾಯಿಂಟ್
(21 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 3
US military presence: ಜರ್ಮನಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಅಮೆರಿಕವು ಅಲ್ಲಿಂದ 5,000 ಸೈನಿಕರನ್ನು ಹಿಂಪಡೆಯಲು ನಿರ್ಧರಿಸಿದೆ. ಯುರೋಪ್ನಾದ್ಯಂತ ಗಮನಾರ್ಹ ಸೇನಾ ಉಪಸ್ಥಿತಿ ಇದ್ದು, ಇಟಲಿಯಲ್ಲಿ 12,662 ಸೈನಿಕರು ನೆಲೆಸಿದ್ದಾರೆ.
29 mins ago
ಐಪಿಎಲ್ನಲ್ಲಿ ವಿಶಿಷ್ಟ ಸಾಧನೆ ಬರೆದ ಸುನಿಲ್ ನಾರಾಯಣ್
29 mins ago
ಚಿನಕುರುಳಿ ಕಾರ್ಟೂನು: ಭಾನುವಾರ, ಮೇ 03, 2026
29 mins ago
IPL 2026| ಟ್ರಾವಿಸ್ ಹೆಡ್ ಅರ್ಧಶತಕ: ಕೆಕೆಆರ್ಗೆ 166 ರನ್ ಗುರಿ
29 mins ago
IPL Match: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 45ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ರೈಡರ್ಸ್(ಕೆಕೆಆರ್) ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್(ಎಸ್ಆರ್ಎಚ್) ತಂಡವು 19 ಓವರ್ಗಳ ಅಂತ್ಯಕ್ಕೆ 165 ರನ್ಗಳಿಗೆ ಆಲೌಟ್ ಆಗಿದೆ.
29 mins ago
IPL Bowling Record: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಸುನಿಲ್ ನಾರಾಯಣ್ 200 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
29 mins ago
Siddharthnagar Rescue: ರೀಲ್ಸ್ ಮಾಡಲು ಉಪಯೋಗ ಶೂನ್ಯ ನೀರಿನ ಟ್ಯಾಂಕ್ ಹತ್ತಿದ್ದ ಐವರು ಬಾಲಕರ ಪೈಕಿ, ಮೆಟ್ಟಿಲು ತುಂಡಾದ ಪರಿಣಾಮ ಮೂವರು ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
60 mins ago
Karnataka Governance: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಾಸಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಯೋಜಿಸಿದ್ದಾರೆ. ಜೂನ್ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
119 mins ago
Israel Defense Deal: ಅಮೆರಿಕದೊಂದಿಗಿನ ಎರಡು ಫೈಟರ್ ಜೆಟ್ಗಳ ಯುದ್ಧ ಸ್ಕ್ವಾಡ್ರನ್ಗಳನ್ನು ಖರೀದಿಸುವ ಬಹುಕೋಟಿ ಒಪ್ಪಂದಕ್ಕೆ ಅನುಮತಿ ನೀಡಲಾಗಿದೆ ಎಂದು ಭಾನುವಾರ(ಮೇ 3) ಇಸ್ರೇಲ್ ತಿಳಿಸಿದೆ.
119 mins ago
GalaxEye Mission:ಬೆಂಗಳೂರು ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ಗ್ಯಾಲಕ್ಸ್ಐ ಅಭಿವೃದ್ಧಿಪಡಿಸಿರುವ 'ಮಿಷನ್ ದೃಷ್ಟಿ' ಉಪಗ್ರಹವನ್ನು ಭಾನುವಾರ ಕ್ಯಾಲಿಫೋರ್ನಿಯಾದಿಂದ ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ ಮೂಲಕ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
119 mins ago
TN Election Analysis: ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಅವರು ಎನ್ಡಿಎ ಮೈತ್ರಿಕೂಟದ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 23ರಂದು ನಡೆದ ಮತದಾನದಲ್ಲಿ ನಟ ವಿಜಯ್ ಅವರ ಪಕ್ಷವು ಮತಗಳನ್ನು ವಿಭಜಿಸಲಿದೆ ಎಂದು ಅವರು ಹೇಳಿದ್ದಾರೆ.
119 mins ago
ಗ್ರಾ.ಪಂ ಸದಸ್ಯ ಸ್ಥಾನ: ಆಕ್ಷೇಪಣೆಗೆ ಮೇ 8 ಕೊನೆಯ ದಿನ
119 mins ago
IPL 2026: ಕೆಕೆಆರ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್ಆರ್ಎಚ್
2 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 3, ಭಾನುವಾರ
2 hours ago
Basavaraj Rayareddy Statement: ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲವೆಂದಿದ್ದಾರೆ. ಬದಲಾವಣೆ ಅನಿವಾರ್ಯವಾದರೆ ಮಲ್ಲಿಕಾರ್ಜುನ ಖರ್ಗೆಯವರೇ ಸಿಎಂ ಆಗಬೇಕು ಮತ್ತು 25 ಸಚಿವರನ್ನು ಕೈಬಿಟ್ಟು ಸಂಪುಟ ಪುನಾರಚಿಸಬೇಕು ಎಂದು ಕೋರಿದ್ದಾರೆ.
2 hours ago
Political Party Preparations: ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನಲ್ಲಿ 500 ಮಂದಿಗೆ ಬಿರಿಯಾನಿ ಸಿದ್ಧಪಡಿಸಲಾಗುತ್ತಿದ್ದು, ಕೊಚ್ಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಲಡ್ಡುಗಳನ್ನು ಆರ್ಡರ್ ಮಾಡಿ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.
3 hours ago
Car hood dragging incident: ಹೈದರಾಬಾದ್ನ ಮೀರಪೇಟೆ ಬಳಿ ರಸ್ತೆಯಲ್ಲಿ ಸಾಗುವಾಗ ಯೂಟರ್ನ್ ವಿಚಾರಕ್ಕೆ ಆರಂಭವಾದ ಗಲಾಟೆಯು, ಕಾರಿನ ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎರಡು ಕಿ.ಮೀ ಎಳೆದೊಯ್ದ ಘಟನೆಯು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3 hours ago
PC George Prediction: ಪೂಂಞಾರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಜಾರ್ಜ್ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ತಮ್ಮ ಮಗ ಶೋನ್ ಜಾರ್ಜ್ ಕೂಡ ಪಾಲಾ ಕ್ಷೇತ್ರದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
3 hours ago
ಸೂರ್ಯ ಕುಮಾರ್ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ: ಜಯವರ್ಧನೆ
3 hours ago
Mahela Jayawardene on Suryakumar: ಚೆನ್ನೈ: 2026ರ ಐಪಿಎಲ್ ಟೂರ್ನಿಯ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಕಳಪೆ ಬ್ಯಾಟಿಂಗ್ ಲಯದಲ್ಲಿ ಕಾಣಿಸಿಕೊಂಡಿದ್ದಾರೆ.
3 hours ago
ಯೋಗೀಶ್ಗೌಡ ಕೊಲೆ ಪ್ರಕರಣ: ಆರು ವರ್ಷ ವಿನಯ ಕುಲಕರ್ಣಿ ಶಾಸಕತ್ವ ಅನರ್ಹ
4 hours ago
Injured Fan Update: ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್ ಪ್ರಿಯಾಂಶ್ ಆರ್ಯ ಅವರು ಸಿಕ್ಸರ್ ಬಾರಿಸಿದ ಚೆಂಡು ಹಣೆಗೆ ಬಿದ್ದು ಅಭಿಮಾನಿಯೊಬ್ಬ ಗಾಯಗೊಂಡಿದ್ದರು.
4 hours ago
Kasganj Crime News: ಉತ್ತರ ಪ್ರದೇಶದ ಕಾಸಗಂಜ್ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ, ಧನೇಶ್ ಯಾದವ್ ಎಂಬಾತ ಮದ್ಯಪಾನಕ್ಕೆ ನೀರು ತರಲು ನಿರಾಕರಿಸಿದ 9 ವರ್ಷದ ಯಶಪಾಲ್ ಎಂಬ ಬಾಲಕನ ಹೊಟ್ಟೆಗೆ ಗುಂಡು ಹಾರಿಸಿ ಕೊಂದಿದ್ದಾನೆ.
4 hours ago
ಸಿಕ್ಸರ್ನಿಂದ ಗಾಯಗೊಂಡ ಅಭಿಮಾನಿಗೆ ವಿವಿಐಪಿ ಟಿಕೆಟ್ ನೀಡಿದ ಪ್ರೀತಿ ಜಿಂಟಾ
4 hours ago
Election Fraud Allegation: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಹಸ್ತಕ್ಷೇಪ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 200ಕ್ಕೂ ಅಧಿಕ ಮತಗಳನ್ನು ತಿದ್ದಿ, ಕಾಂಗ್ರೆಸ್ ಶಾಸಕರಿಗೆ ಬಂದಿದ್ದ ಮತಗಳನ್ನು ಬದಲಾಯಿಸಲಾಗಿದ್ದು...
4 hours ago
Surya KD Movie Performance: ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕೆಡಿ’ ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಪ್ರಮುಖ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಿದ್ದಾರೆ.
5 hours ago
ಆಸ್ತಿ ದಾಖಲೆ ಇನ್ನು ನೇರ ಮೊಬೈಲ್ಫೋನ್ಗೆ: ಸಚಿವ ಕೃಷ್ಣ ಬೈರೇಗೌಡ
6 hours ago
Viral Photo Fake News: ಮಧ್ಯಪ್ರದೇಶದ ಬಾರ್ಗಿ ಅಣೆಕಟ್ಟೆಯಲ್ಲಿ ನಡೆದ ಬೋಟ್ ದುರಂತದ ನಂತರ ಹರಿದಾಡುತ್ತಿರುವ ತಾಯಿ-ಮಗುವಿನ ಚಿತ್ರವು ನಕಲಿ. ಇದು ಎಐ-ರಚಿತ ಚಿತ್ರ ಎಂದು ಜಬಲ್ಪುರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ದುರ್ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
6 hours ago
Nishant Kumar Yatra: ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್, ತಮ್ಮ ರಾಜಕೀಯ 'ಸದ್ಭಾವ ಯಾತ್ರೆ'ಯನ್ನು ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ನಗರದಿಂದ ಆರಂಭಿಸಲಿದ್ದಾರೆ. ಇದು ಜೆಡಿಯು ಪಕ್ಷಕ್ಕೆ ಹೊಸ ಭರವಸೆ ಮೂಡಿಸಿದೆ.
7 hours ago
T20ಯಲ್ಲಿ 50 ಸಾವಿರ ರನ್ ಪೂರೈಸಿ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್
7 hours ago
T20 Team Runs Record: ಟಿ20 ಕ್ರಿಕೆಟ್ನಲ್ಲಿ 50,000 ರನ್ಗಳನ್ನು ಪೂರೈಸಿದ ಮೊದಲ ತಂಡವಾಗಿ ಮುಂಬೈ ಇಂಡಿಯನ್ಸ್ ಹೊಸ ದಾಖಲೆಯೊಂದನ್ನು ಬರೆದಿದೆ.
7 hours ago
ಶೃಂಗೇರಿ ಕ್ಷೇತ್ರ: ಮಧ್ಯರಾತ್ರಿ ತನಕ ನಡೆದ ಅಂಚೆ ಮತಗಳ ಮರು ಎಣಿಕೆ: ಬಿಜೆಪಿ ಸಂಭ್ರಮ, ಮತಪತ್ರ ತಿದ್ದಿರುವ ಆರೋಪದಲ್ಲಿ ಪೊಲೀಸರಿಗೆ ಕಾಂಗ್ರೆಸ್ ದೂರು
7 hours ago
ಮೇ ತಿಂಗಳಿನಾದ್ಯಂತ ಸುರಿಯಲಿದೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ: ಹವಾಮಾನ ಇಲಾಖೆ
7 hours ago
IPL 2026: ‘ಇದು ನಮ್ಮ ಸೀಸನ್ ಆಗಿಲ್ಲ’ ಎಂದ ಹಾರ್ದಿಕ್ ಪಾಂಡ್ಯ
8 hours ago
Commercial LPG cylinders price hike ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ವಿರೋಧ ಪಕ್ಷಗಳೂ ಸೇರಿದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
8 hours ago
Mumbai Indians Performance: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ನಂತರ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಈವರೆಗೆ ಆಡಿರುವ 9 ಪಂದ್ಯಗಳಲ್ಲಿ ತಂಡ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ.
8 hours ago
ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಜಬಲ್ಪುರ ಬೋಟ್ ದುರಂತದಲ್ಲಿ ಮನಕಲಕುವ ಘಟನೆ
8 hours ago
ಪ್ಲೇ ಆಫ್ ರೇಸ್ನಿಂದ ಬಹುತೇಕ ಹೊರಬಿದ್ದ ಮುಂಬೈ ಇಂಡಿಯನ್ಸ್: ವೈಫಲ್ಯಕ್ಕೇನು ಕಾರಣ?
8 hours ago
Historical Crime Data: 1976ರ ಈ ಸಂಪಾದಕೀಯವು 1973ರ ಅಪರಾಧ ವರದಿಯನ್ನು ವಿಶ್ಲೇಷಿಸುತ್ತದೆ. 1963-73ರ ದಶಕದಲ್ಲಿ ಪಾತಕಗಳ ಪ್ರಮಾಣ ಶೇ. 63.5ರಷ್ಟು ಹೆಚ್ಚಾದರೆ, 1972ರಲ್ಲಿ ಬಾಲಾಪರಾಧಿಗಳ ಸಂಖ್ಯೆ ಶೇ. 24.9ರಷ್ಟು ಏರಿಕೆಯಾಗಿದೆ.
9 hours ago
Pune horror 65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಪುಣೆಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
9 hours ago
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಪುನರಾರಂಭ ಸಾಧ್ಯತೆ: ಸೇನಾಪಡೆಯ ಉಪ ಮುಖ್ಯಸ್ಥ
10 hours ago
ಆಸ್ಟ್ರೇಲಿಯಾಕ್ಕೆ ಮಣಿದ ಭಾರತ
11 hours ago
ರಿಲೇ: ಭಾರತ ತಂಡಗಳಿಗೆ ನಿರಾಸೆ
11 hours ago
‘ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ’
11 hours ago
ಮುಂಬೈ ಎದುರು ಚೆನ್ನೈ ‘ಸೂಪರ್ ಕಿಂಗ್’
11 hours ago
RBI Gold Repatriation: ಜಾಗತಿಕ ಅನಿಶ್ಚಿತತೆಯ ಕಾರಣ ಆರ್ಬಿಐ ಚಿನ್ನವನ್ನು ವಾಪಸ್ ತರುತ್ತಿದೆ. ಇದರಿಂದ ಭಾರತದ ಖಜಾನೆಯಲ್ಲಿರುವ ಚಿನ್ನ 680 ಮೆಟ್ರಿಕ್ ಟನ್ಗೆ ಏರಿಕೆಯಾಗಿದ್ದು, ವಿದೇಶಗಳಲ್ಲಿಟ್ಟಿರುವ ಮೀಸಲು 197.7 ಟನ್ಗೆ ಇಳಿದಿದೆ.
11 hours ago
ಒಳನೋಟ | ಗೋವಾದಂತೆ ಮಂಗಳೂರು ಬೀಚ್ ಪ್ರವಾಸೋದ್ಯಮಕ್ಕೂ ʼಜೀವʼ ತುಂಬಬೇಕಿದೆ..
11 hours ago
ಸಿಂಗಟಾಲೂರು ಏತ ನೀರಾವರಿ ಯೋಜನೆ: ನಿರ್ವಹಣೆಗೆ ಸರ್ಕಾರದ ನಿರಾಸಕ್ತಿ
11 hours ago
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ 450 ಚದರ ಕಿ.ಮೀ ವರ್ಷದೊಳಗೆ ಆರ್ಎಂಪಿ ತಯಾರಿಸಿಕೊಡಲು ಗಡುವು
11 hours ago
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 270 ಪದವಿ ಕಾಲೇಜುಗಳು
11 hours ago
Karnataka Mango Loss: ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಸೆಖೆ ಏರಿಕೆಯಾಗಿರುವುದು, ಅಕಾಲಿಕ ಮಳೆ ಸುರಿದಿರುವ ಪರಿಣಾಮವು ಮಾವಿನ ಬೆಳೆ ಮೇಲೆ ಆಗಿದೆ. ಹಾನಿ ಪ್ರಮಾಣದ ಅಂದಾಜಿಗೆ ತೋಟಗಾರಿಕೆ ಇಲಾಖೆಯು ಅಧ್ಯಯನ ತಂಡಗಳನ್ನು ರಚಿಸಿದೆ.
11 hours ago
Karnataka Beach Tourism: 300 ಕಿ.ಮೀಗೂ ಅಧಿಕ ಕರಾವಳಿ ತೀರ ಹೊಂದಿದ್ದರೂ ಕರ್ನಾಟಕದಲ್ಲಿ ಸಾಗರ ಪ್ರವಾಸೋದ್ಯಮ ಹಿನ್ನಡೆ ಅನುಭವಿಸುತ್ತಿದೆ. ಮೂಲಸೌಕರ್ಯ ಕೊರತೆ ಹಾಗೂ ನೈಟ್ ಲೈಫ್ ಇಲ್ಲದಿರುವುದು ಪ್ರವಾಸಿಗರನ್ನು ಸೆಳೆಯಲು ಅಡ್ಡಿಯಾಗಿದೆ.
11 hours ago
Middle East Conflict: ‘ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವ ಸಾಧ್ಯತೆ ಇದೆ’ ಎಂದು ಇರಾನ್ ಸೇನೆ ಶನಿವಾರ ಹೇಳಿದೆ.
11 hours ago
KSP historical event: ಕಸಾಪದ ಮೊದಲ ಅಧ್ಯಕ್ಷ ಎಚ್.ವಿ. ನಂಜುಂಡಯ್ಯನವರ ಇಂಗ್ಲಿಷ್ ಭಾಷಣಕ್ಕೆ ಬೆಳ್ಳಾವೆ ವೆಂಕಟನಾರಣಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂದೆ ಕನ್ನಡದಲ್ಲೇ ಮಾತನಾಡುವುದಾಗಿ ನಂಜುಂಡಯ್ಯ ಭರವಸೆ ನೀಡಿದ್ದ ಈ ಘಟನೆಯನ್ನು ಡಿ.ವಿ.ಜಿ. ದಾಖಲಿಸಿದ್ದಾರೆ.
11 hours ago
IPL 2026 | ಋತುರಾಜ್–ಕಾರ್ತಿಕ್ ಫಿಫ್ಟಿ: ಮುಂಬೈ ಎದುರು ಚೆನ್ನೈ ‘ಸೂಪರ್ ಕಿಂಗ್’
11 hours ago
ಒಳನೋಟ | ಗೋವಾದಂತೆ ನಮ್ಮ ಬೀಚ್ ಪ್ರವಾಸೋದ್ಯಮಕ್ಕೂ ʼಜೀವʼ ತುಂಬಬೇಕಿದೆ..
11 hours ago
ಪ್ರಸಕ್ತ ಐಪಿಎಲ್ನಲ್ಲಿ ಏಳನೇ ಸೋಲು ಕಂಡ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ನ ಪ್ಲೇಆಫ್ ಕನಸು ಬಹುತೇಕ ಕಮರಿತು.
11 hours ago
May 2
ಕಬ್ಬಿನ ಗದ್ದೆಯಲ್ಲೂ ಬಿಡದ ಶೋಷಣೆ: ಕೂಲಿಗಾಗಿ ಗರ್ಭಕೋಶವನ್ನೇ ತೆಗೆಯುವ ಮಹಿಳೆಯರು
271
16 hours ago
ಕಡಲ ಪ್ರವಾಸೋದ್ಯಮ ನಿಸ್ತೇಜ
16 hours ago
ಜೂನಿಯರ್ ‘ಡಾಲಿ’ ಆಗಮನ: ಖುಷಿ ಸುದ್ದಿ ಹಂಚಿಕೊಂಡ ನಟ ಧನಂಜಯ್
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ