Last Updated: 16 May 2026 10:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸ್ವದೇಶಕ್ಕೆ ಮರಳಿದ ರಚಿನ್ ರವೀಂದ್ರ
(15 hours ago)
61
ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ಗೆ ಎರಡು ಸಚಿವ ಸ್ಥಾನ
(12 hours ago)
31
ದೇವೇಗೌಡ ಮತ್ತೆ ರಾಜ್ಯಸಭೆಗೆ? ನಿತಿನ್ ನವಿನ್ ಭೇಟಿಯಾದ ಕುಮಾರಸ್ವಾಮಿ
(9 hours ago)
19
Karnataka CM Race: ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆ ಹಾಗೂ 25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಮಾಹಿತಿಯೊಂದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಸಂಘರ್ಷದ ವಿವರ ಇಲ್ಲಿದೆ.
(16 hours ago)
19
Kerala Politics: ನನಗೆ ಅದ್ದೂರಿತನ ಬೇಡ, ಕನಿಷ್ಠ ಭದ್ರತೆ ಸಾಕು ಎಂದ ಸತೀಶನ್
(13 hours ago)
18
Rajkumar Funeral: ಅಂತಿಮ ದರ್ಶನದ ವ್ಯವಸ್ಥೆ ಅರಮನೆ ಮೈದಾನದಲ್ಲಿ ಎಂದು ಮೊದಲು ಸರ್ಕಾರದ ಅಧಿಕಾರಿಗಳು ಹೇಳಿದರೆಂದು ವಾಹಿನಿಗಳಲ್ಲಿ ಸುದ್ದಿ. ನಿಮಿಷಗಳಲ್ಲೇ ಅಲ್ಲಿ ಜನಸ್ತೋಮ. ಆಮೇಲೆ ಸದಾಶಿವನಗರದ
(6 hours ago)
14
TMC Internal Meeting: ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ ಅವರು ಹೋಗಬಹುದು. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
(15 hours ago)
14
ಕಿರನ್ ಪೊಲಾರ್ಡ್ಗೆ ದಂಡ
(15 hours ago)
14
HD Kumaraswamy Meeting: ಕುಮಾರಸ್ವಾಮಿ ಅವರು ನಿತಿನ್ ನವೀನ್ ಅವರನ್ನು ಭೇಟಿ ಮಾಡಿದ್ದು, ಸಂಖ್ಯಾಬಲದ ಕೊರತೆಯ ನಡುವೆಯೂ ಜೂನ್ ಒಳಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ಬೆಂಬಲವನ್ನು ಜೆಡಿಎಸ್ ಕೋರುತ್ತಿದೆ.
(22 hours ago)
14
ದರ್ಶನ್ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ:ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
(22 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 16
NEET Paper Leak: ಸಿಬಿಐ ಸಿಕರ್ನಲ್ಲಿ ದಿನೇಶ್ ಮತ್ತು ಮಂಗಿಲಾಲ್ ಸೇರಿದಂತೆ ಮೂವರನ್ನು ಬಂಧಿಸಿದೆ. 10ನೇ ತರಗತಿಯಲ್ಲಿ ಕೇವಲ ಶೇ 44 ಅಂಕ ಗಳಿಸಿದ್ದ ಮಗನಿಗಾಗಿ ತಂದೆ ಅಕ್ರಮವಾಗಿ ಪ್ರಶ್ನೆಪತ್ರಿಕೆ ಪಡೆದಿದ್ದರು.
11 mins ago
ಬೌಲರ್ಗಳ ಮೇಲೆ ಅಲೆನ್, ರಘುವಂಶಿ, ಗ್ರೀನ್ ಸವಾರಿ: ಗುಜರಾತ್ ಎದುರು ಬೃಹತ್ ಗುರಿ
41 mins ago
‘ಅಧ್ಯಕ್ಷರ ಒತ್ತಡಕ್ಕೆ ಮಣಿದು ರೈತ ವಿರೋಧಿ ನಿಲುವು ತಳೆಯಬೇಡಿ’
41 mins ago
Narendra Modi Amsterdam speech: ನೆದರ್ಲೆಂಡ್ಸ್ನ ಹೇಗ್ನಲ್ಲಿ ನಲವತ್ತು ನಿಮಿಷ ಮಾತನಾಡಿದ ಪ್ರಧಾನಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಜಾಲವನ್ನು ಹೊಂದಿದೆ ಮತ್ತು ಶೀಘ್ರವೇ ಒಲಿಂಪಿಕ್ಸ್ ಆಯೋಜಿಸುವ ಗುರಿ ಹೊಂದಿದೆ ಎಂದರು.
2 hours ago
ISIS ಕಮಾಂಡರ್ ಅಲ್ ಮಿನುಕಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ. ಈತ ಲೇಕ್ ಚಾಡ್ ವಿಭಾಗಕ್ಕೆ ಹಣಕಾಸು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಮತ್ತು 2023 ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿತನಾಗಿದ್ದನು.
2 hours ago
US China Trade: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವೆ ನಡೆದ ಶೃಂಗಸಭೆಯು ‘ಬಹಳ ಯಶಸ್ವಿ’ಯಾಗಿದೆ ಎಂದು ಉಭಯ ನಾಯಕರು ಬಣ್ಣಿಸಿದ್ದಾರೆ.
2 hours ago
Narayanaswamy Temple: ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ 88 ಅಡಿಗೆ ಇಳಿಕೆಯಾಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇಗುಲ 3 ವರ್ಷಗಳ ನಂತರ ಸಂಪೂರ್ಣ ಗೋಚರವಾಗಿದೆ.
2 hours ago
Shubman Gill choose bowling: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಗಿಲ್ ಬೌಲಿಂಗ್ ಆರಿಸಿದ್ದು, ಅಜಿಂಕ್ಯ ರಹಾನೆ ಪ್ಲೇ ಆಫ್ ಹಂತಕ್ಕೇರಲು ಬಾಕಿ ಉಳಿದ ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
3 hours ago
IPL 2026: ಗುಜರಾತ್ ಬೌಲಿಂಗ್, ಕೋಲ್ಕತ್ತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
3 hours ago
Donald Trump Delegation: ಎಲಾನ್ ಮಸ್ಕ್ ಮತ್ತು ಟಿಮ್ ಕುಕ್ ಸೇರಿದಂತೆ 15ಕ್ಕೂ ಹೆಚ್ಚು ದೈತ್ಯ ಕಂಪನಿಗಳ ಸಿಇಒಗಳು ಈ ಭೇಟಿಯಲ್ಲಿ ಪಾಲ್ಗೊಂಡಿದ್ದು, ಷಿ ಜಿನ್ಪಿಂಗ್ ಅವರಿಗೆ ಸೆಪ್ಟೆಂಬರ್ನಲ್ಲಿ ಅಮೆರಿಕಕ್ಕೆ ಬರಲು ಆಹ್ವಾನ ನೀಡಲಾಗಿದೆ.
3 hours ago
RCB vs PBKS: Sorry ಅಯ್ಯರ್, Bye Bye ಪಂಜಾಬ್ – RCB ಅಭಿಮಾನಿಗಳ ಜೋಶ್
3 hours ago
Karnataka Updates: ಶಿವಾನಂದ ನೀಲಣ್ಣವರ ಬಂಧನದಿಂದ ಬೆಳಗಾವಿಯಲ್ಲಿ 50 ಕೋಟಿ ಬಡ್ಡಿ ಅವ್ಯವಹಾರ ಪತ್ತೆಯಾಗಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಾಲ್ಕನೇ ಮಗುವಿಗೆ 40,000 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.
3 hours ago
Vijay Cabinet Portfolios: ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರು ನೂತನ ಸಂಪುಟ ಸಚಿವರಿಗೆ ಶನಿವಾರ ಸಂಜೆ ಖಾತೆ ಹಂಚಿಕೆ ಮಾಡಿದ್ದಾರೆ.
3 hours ago
Hamas Military Chief: ಇಸ್ರೇಲ್ ಸೇನೆಯು ತಮ್ಮನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ ಎಂದು ಘೋಷಿಸಿದ್ದ ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥ ಅಲ್-ದಿನ್ ಅಲ್-ಹದ್ದಾದ್, ಮರುದಿನವೇ ಮೃತಪಟ್ಟಿದ್ದಾರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3 hours ago
Jayam Ravi News: ವಿಚ್ಛೇದನ ಆಗುವವರೆಗೂ ನಟಿಸಲ್ಲ: ಸುದ್ದಿಗೋಷ್ಠಿಯಲ್ಲಿ ನಟ ರವಿ ಮೋಹನ್ ಕಣ್ಣೀರುಚೆನ್ನೈ: ‘ನನ್ನ ವಿಚ್ಛೇದನ ವಿಚಾರ ಬಗೆಹರಿಯುವವರೆಗೂ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ...’
4 hours ago
ಇದು ಅತ್ಯಂತ ಗಂಭೀರ ಪ್ರಕರಣ ಎಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
4 hours ago
Bengaluru International Airport: ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ 134ನೇ ಬಿಐಎಎಲ್ ಸಭೆಯಲ್ಲಿ 5,32,000 ಮೆಟ್ರಿಕ್ ಟನ್ ಸರಕು ನಿರ್ವಹಣೆ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 23.9 ಏರಿಕೆಯ ಸಾಧನೆ ಘೋಷಿಸಲಾಗಿದೆ.
4 hours ago
ಚುರುಮುರಿ: ಸ್ವದೇಶಿ ವಿನಿಮಯ!
4 hours ago
Chandrababu Naidu: ಜನಸಂಖ್ಯೆ ಇಳಿಕೆ ತಡೆಯಲು ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಸಿಎಂ ಈ ಘೋಷಣೆ ಮಾಡಿದ್ದು, ಎರಡನೇ ಮಗುವಿಗೆ 25 ಸಾವಿರ ಹಣ ಘೋಷಿಸಲಾಗಿದೆ. ಒಂದು ತಿಂಗಳೊಳಗೆ ಅಂತಿಮ ವಿವರಗಳು ಹೊರಬೀಳಲಿವೆ.
4 hours ago
Kerala Politics: ಯುಡಿಎಫ್ ಮೈತ್ರಿಕೂಟದ ಮಿತ್ರಪಕ್ಷವಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಒಂದು ಸಹೋದರ ಪಕ್ಷ ಇದ್ದಂತೆ. ಕೇರಳಂನ ಜಾತ್ಯತೀತ ಸ್ವರೂಪವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿ.ಡಿ ಸತೀಶನ್ ಹೇಳಿದ್ದಾರೆ.
5 hours ago
Deputy CM Pawan Kalyan: ತಮಿಳುನಾಡಿನ ಟಿವಿಕೆ ಮುಖ್ಯಸ್ಥರ ಗೆಲುವಿನ ನಂತರ ಉಂಟಾದ ಒತ್ತಡದ ಬಗ್ಗೆ ಮಂಗಳಗಿರಿಯ ಜನಸೇನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಂಧ್ರ ಉಪ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.
6 hours ago
West Bengal Politics: ‘ಪಶ್ಚಿಮ ಬಂಗಾಳ ಪಡೆಯಬಹುದಾದ ಅತ್ಯುತ್ತಮ ಮುಖ್ಯಮಂತ್ರಿ ಸುವೇಂದು ಅಧಿಕಾರಿ. ಮುಂಬರುವ ದಿನಗಳಲ್ಲಿ ಅವರು ರಾಜ್ಯದಲ್ಲಿ ನಿಜವಾದ ಬದಲಾವಣೆಗಳನ್ನು ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಹಿರಿಯ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದರು.
6 hours ago
Donald Trump News: ಲೇಕ್ ಚಾಡ್ ಬೇಸಿನ್ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಐಎಸ್ ಕಮಾಂಡರ್ ಅಬು ಬಿಲಾಲ್ ಅಲ್ ಮಿನುಕಿಯನ್ನು ಹತ್ಯೆಗೈಯಲಾಗಿದೆ. 2023 ರಿಂದಲೂ ಅಮೆರಿಕ ಇವನ ಮೇಲೆ ನಿರ್ಬಂಧ ಹೇರಿತ್ತು.
6 hours ago
Rajkumar Funeral: ಅಂತಿಮ ದರ್ಶನದ ವ್ಯವಸ್ಥೆ ಅರಮನೆ ಮೈದಾನದಲ್ಲಿ ಎಂದು ಮೊದಲು ಸರ್ಕಾರದ ಅಧಿಕಾರಿಗಳು ಹೇಳಿದರೆಂದು ವಾಹಿನಿಗಳಲ್ಲಿ ಸುದ್ದಿ. ನಿಮಿಷಗಳಲ್ಲೇ ಅಲ್ಲಿ ಜನಸ್ತೋಮ. ಆಮೇಲೆ ಸದಾಶಿವನಗರದ
6 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮೇ 16, ಶನಿವಾರ
6 hours ago
Madhya Pradesh High Court: ‘ಮಧ್ಯಪ್ರದೇಶದ ಧಾರ್ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ’ ಎಂದು ಹೈಕೋರ್ಟ್ ಘೋಷಿಸಿದ ಮರುದಿನವೇ ಪ್ರಾರ್ಥನೆ ಸಲ್ಲಿಸಲು ಭಕ್ತರ ದಂಡು ಹರಿದು ಬರುತ್ತಿದೆ.
7 hours ago
Jwala Gutta: ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ತಮ್ಮ ಹೆರಿಗೆಯಾದ ಮೊದಲ ವರ್ಷದಲ್ಲಿ ಚೆನ್ನೈ ಮತ್ತು ಹೈದರಾಬಾದ್ನ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ.
7 hours ago
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ವಾಷಿಂಗ್ಟನ್ಗೆ ಹಿಂದಿರುಗಿದ್ದಾರೆ.
7 hours ago
ಚಿನಕುರುಳಿ ಕಾರ್ಟೂನ್: ಮೇ 16 ಶನಿವಾರ 2026
7 hours ago
Rajeev Chandrasekhar: ಮೇ 18ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗುವಂತೆ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಶನಿವಾರ ತಿಳಿಸಿದ್ದಾರೆ.
9 hours ago
Unemployment controversy: ಹಿರಿಯ ವಕೀಲರ ಅರ್ಜಿ ವಿಚಾರಣೆ ವೇಳೆ ನಿರುದ್ಯೋಗಿಗಳನ್ನು ಜಿರಳೆ ಎಂದ ಸಿಜೆಐ ಹೇಳಿಕೆಗೆ ರೋಹಿತ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರು ರಾಜಕೀಯ ಅದಕ್ಷತೆಯ ಬಲಿಪಶುಗಳು ಎಂದು ಅವರು ಹೇಳಿದ್ದಾರೆ.
9 hours ago
Foreign Nationals Arrest: ಶ್ರೀಲಂಕಾ ಮತ್ತು ಬ್ರಿಟನ್ ಸೇರಿ ವಿವಿಧ ದೇಶದ ಹತ್ತು ಜನರು ನಕಲಿ ದಾಖಲೆ ಬಳಸಿ ಮತ ಚಲಾಯಿಸಿದ್ದಾರೆ. ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ಇವರನ್ನು ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ.
9 hours ago
Disha Madan: ಬೆಂಗಳೂರು: ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಸತತ ಎರಡನೇ ಬಾರಿ ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಫ್ರಾನ್ಸ್ನ ಕಾನ್ ನಗರದ
9 hours ago
Mysuru Politics: ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಜಿಟಿಡಿ ನಡೆ ಹಳೆಯ ತಂತ್ರವಾಗಿದೆ ಎಂದು ಸಾ ರಾ ಮಹೇಶ್ ಅವರು ಮೈಸೂರಿನಲ್ಲಿ ಶನಿವಾರ ಕಿಡಿಕಾರಿದ್ದಾರೆ.
9 hours ago
ದೇವೇಗೌಡ ಮತ್ತೆ ರಾಜ್ಯಸಭೆಗೆ? ನಿತಿನ್ ನವಿನ್ ಭೇಟಿಯಾದ ಕುಮಾರಸ್ವಾಮಿ
9 hours ago
NEET Paper Leak: ವೈದ್ಯಕೀಯ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಇದೇ ಮೇ 3ರಂದು ನಡೆದಿದ್ದ NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷೆಯನ್ನು ರದ್ದು ಮಾಡಿದೆ.
10 hours ago
Devotee Bus Gift: ಚೆನ್ನೈ ಮೂಲದ ಭಕ್ತರಾದ ವರ್ಧಮಾನ್ ಜೈನ್ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಎಲೆಕ್ಟ್ರಿಕ್ ಬಸ್ಸನ್ನು ಕೊಡುಗೆಯಾಗಿ ನೀಡಿದ್ದಾರೆ.
10 hours ago
ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ಗೆ ₹3 ಏರಿಕೆಯಾಗಿದೆ. ಇದರಿಂದಾಗಿ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಶೇ 30ರಷ್ಟು ಹೆಚ್ಚಿಸುವುದಾಗಿ ಹೇಳಿದ್ದು, ಇದು ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಲಿದೆ.
10 hours ago
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ವಾಷಿಂಗ್ಟನ್ಗೆ ವಾಪಾಸ್ ಆಗಿದ್ದಾರೆ.
11 hours ago
JioHotstar Streaming: ಮುಂಬೈ: ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದ, 2026ರ ಹಿಟ್ ಚಿತ್ರ ಧುರಂಧರ್ 2 ಒಟಿಟಿಯಲ್ಲಿ ತೆರೆಕಾಣುತ್ತಿದೆ. ‘ಧುರಂಧರ್: ದಿ ರಿವೇಂಜ್’ ಸಿನಿಮಾ ಜೂನ್
11 hours ago
Actress Varshini : ಪ್ರಜಾವಾಣಿ ಜತೆ ಬಿ.ಕಾಂ ಪದವೀಧರೆ ವರ್ಷಿಣಿ ಮಾತನಾಡಿ, ಬೃಂದಾವನ ಧಾರಾವಾಹಿ ನಂತರ ಈಗ ಸಾಕ್ಷಿ ಎಂಬ ಸ್ವಾಭಿಮಾನಿ ಪಾತ್ರ ನಿರ್ವಹಿಸುತ್ತಿದ್ದಾರೆ. ರವಿಚಂದ್ರನ್ ಅವರ ಐ ಆಮ್ ಗಾಡ್ ಸಿನಿಮಾದಲ್ಲೂ ಇವರು ನಟಿಸಿದ್ದಾರೆ.
11 hours ago
AI and Healthcare: ಇಂದು ಜಗತ್ತಿನ ಹೆಚ್ಚು ಜನರು ಆರೋಗ್ಯ ಸಂಬಂಧಿತ ವಿಷಯಗಳಿಗೆ ಎಐ ಸಹಾಯ ಪಡೆಯುವುದು ಸಾಮಾನ್ಯವಾಗಿದೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಅಮೆರಿಕದ ಮೂರನೇ ಒಂದು ಭಾಗದಷ್ಟು ಜನರು ಆರೋಗ್ಯದ ಮಾಹಿತಿಗಾಗಿ ಎಐ ಮೊರೆ ಹೋಗಿದ್ದಾರೆ.
11 hours ago
Fuel price hike: ಮೇ 16ರ ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಮುಷ್ಕರ ನಡೆಯಲಿದ್ದು, ಕಾರ್ಮಿಕರು ಪ್ರತಿ ಕಿಲೋಮೀಟರ್ಗೆ 20 ರೂಪಾಯಿ ಕನಿಷ್ಠ ಸೇವಾ ದರ ನೀಡುವಂತೆ ಸರ್ಕಾರ ಹಾಗೂ ಕಂಪನಿಗಳನ್ನು ಒತ್ತಾಯಿಸಿದ್ದಾರೆ.
11 hours ago
ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್ಗೆ ಎರಡು ಸಚಿವ ಸ್ಥಾನ
12 hours ago
Elon Musk vs Sam Altman: 2018ರಲ್ಲಿ ಮಂಡಳಿಯಿಂದ ಹೊರಬಂದ ಮಸ್ಕ್, ಲಾಭರಹಿತ ಉದ್ದೇಶಕ್ಕೆ ದ್ರೋಹವಾಗಿದೆ ಎಂದು ಆರೋಪಿಸಿ 2024ರ ಮಾರ್ಚ್ನಲ್ಲಿ ಓಪನ್ ಎಐ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
12 hours ago
Crime News: ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದಲ್ಲಿ ಮಕ್ಕಳಾಗಿಲ್ಲವೆಂದು ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ತಿಳಿಸಿದರು.
12 hours ago
Kerala Politics: ನನಗೆ ಅದ್ದೂರಿತನ ಬೇಡ, ಕನಿಷ್ಠ ಭದ್ರತೆ ಸಾಕು ಎಂದ ಸತೀಶನ್
13 hours ago
Pune extortion plot: ಪುಣೆಯ ಉಷಾಕಿರಣ ಆಸ್ಪತ್ರೆಯಲ್ಲಿ ನಕಲಿ ಬಾಂಬ್ ಇಟ್ಟು ಹಣ ಸುಲಿಗೆಗೆ ಯತ್ನಿಸಿದ್ದ ಶಿವಾಜಿ ರಾಥೋಡ್ನನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ.
13 hours ago
Gig Workers Crisis: ಬೆಂಗಳೂರಿನಲ್ಲಿ ಪೆಟ್ರೋಲ್ ದರ 106.10 ರೂಪಾಯಿಗೆ ಏರಿಕೆಯಾಗಿದ್ದು, ಗಿಗ್ ಕಾರ್ಮಿಕರ ದೈನಂದಿನ ಡೆಲಿವರಿ ಆರ್ಡರ್ಗಳ ಸಂಖ್ಯೆ 25 ರಿಂದ 15ಕ್ಕೆ ಕುಸಿದು ಆದಾಯಕ್ಕೆ ಪೆಟ್ಟು ಬಿದ್ದಿದೆ.
13 hours ago
ಮೋದಿಯ ಮಿತವ್ಯಯ ಕರೆ: ಸುಪ್ರೀಂ ಕೋರ್ಟ್ನಲ್ಲಿ ವಾರಕ್ಕೆ 2 ದಿನ ವರ್ಚುವಲ್ ವಿಚಾರಣೆ
13 hours ago
IPL 2026: ಅಗ್ರಸ್ಥಾನದತ್ತ ಗಿಲ್ ಪಡೆ ಚಿತ್ತ
14 hours ago
Punjab Borewell Rescue: ಸತತ ಒಂಬತ್ತು ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ 4 ವರ್ಷದ ಬಾಲಕನನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.
14 hours ago
TMC Internal Meeting: ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ ಅವರು ಹೋಗಬಹುದು. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
15 hours ago
ಜೂನ್ 21ರಂದು ನೀಟ್-ಯುಜಿ 2026 ಮರು ಪರೀಕ್ಷೆ
15 hours ago
ಸ್ವದೇಶಕ್ಕೆ ಮರಳಿದ ರಚಿನ್ ರವೀಂದ್ರ
15 hours ago
Bus Ticket Increase: ಡೀಸೆಲ್ ದರ ಲೀಟರ್ಗೆ ₹3 ಹೆಚ್ಚಳ ಮತ್ತು ಏಪ್ರಿಲ್ 1ರಿಂದ ಜಾರಿಯಾದ ಟೋಲ್ ಶುಲ್ಕ ಏರಿಕೆಯಿಂದಾಗಿ, ಖಾಸಗಿ ಬಸ್ ಮಾಲೀಕರು ಶುಕ್ರವಾರ ರಾತ್ರಿಯಿಂದ ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.
15 hours ago
ಮೆಕ್ನೀಲ್ ದ್ವಿಶತಕ; ಕೇಂಬ್ರಿಜ್ ಕ್ಲಬ್ ಜಯಭೇರಿ
15 hours ago
ಕಿರನ್ ಪೊಲಾರ್ಡ್ಗೆ ದಂಡ
15 hours ago
Supreme Court Bench: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್, ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
15 hours ago
ಅಗ್ರಸ್ಥಾನದತ್ತ ಗಿಲ್ ಪಡೆ ಚಿತ್ತ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ