Last Updated: 19 May 2026 10:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬೇಲ್ ಸಿಗದಿದ್ದರೆ ಜೈಲ್ ಎಂದ ಶಿವಣ್ಣ
(21 hours ago)
511
West Bengal Politics: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿಶೇಷ ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿಯುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಜಹಾಂಗೀರ್ ಖಾನ್ ಘೋಷಿಸಿದ್ದಾರೆ.
(6 hours ago)
26
Economic crisis: ಹಿಂದೆಂದೂ ಕಂಡಿರದಂತಹ ದೊಡ್ಡ ಆರ್ಥಿಕ ಹೊಡೆತವನ್ನು ದೇಶ ಎದುರಿಸಲಿದ್ದು, ಅದರ ಬಿಸಿ ಮೋದಿ, ಅದಾನಿ, ಅಂಬಾನಿ ಬದಲು ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ತಟ್ಟಲಿದೆ
(7 hours ago)
26
CSK ಸೋಲಿನೊಂದಿಗೆ ಪ್ಲೇ ಆಫ್ ತಲುಪಿದ ಮೂರು ತಂಡಗಳು: 1 ಸ್ಥಾನಕ್ಕೆ ಭಾರೀ ಪೈಪೋಟಿ
(11 hours ago)
23
ಪಿಯುಸಿ ಬಳಿಕ ಮುಂದೇನು? ಮೆಡಿಕಲ್ ಮಾತ್ರವಲ್ಲ ಈ ಕೋರ್ಸ್ಗಳಿಗೂ ಬೇಡಿಕೆ ಹೆಚ್ಚು
(11 hours ago)
23
Dharmapuri Arvind: ‘ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಂದಿನ ಸುವೇಂದು ಅಧಿಕಾರಿ ಆಗಲಿದ್ದಾರೆ’ ಎಂದು ಹೇಳುವ ಮೂಲಕ ನಿಜಾಮಾಬಾದ್ನ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.
(10 hours ago)
20
ಸಾಮಾಜಿಕ ಮಾಧ್ಯಮ ಬಳಸಿ ಚುನಾವಣೆ ಗೆದ್ದ ಟಿವಿಕೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್
(14 hours ago)
19
High Court: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಿಬ್ಬಂದಿ ಟ್ರೇಡ್ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
(8 hours ago)
18
Cricket updates: ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಿದೆ.
(5 hours ago)
15
West Bengal Politics: ಮೇ 21ರಂದು ಮರು ಮತದಾನ ನಿಗದಿಯಾಗಿದ್ದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ಕ್ಷೇತ್ರದಲ್ಲಿ ಜಹಾಂಗೀರ್ ಖಾನ್ ಹಿಂದೆ ಸರಿದಿದ್ದು, ಭವಿಷ್ಯದಲ್ಲಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಟಿಎಂಸಿ ತಿಳಿಸಿದೆ.
(4 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 19
Karnataka Weather Update: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
9 mins ago
Supreme Court: ನಾಲ್ಕು ರಾಜ್ಯಗಳ ದೇಗುಲಗಳ ಆಡಳಿತಾತ್ಮಕ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಮೂರ್ತಿ ಬಿ ವಿ ನಾಗರತ್ನಾ ನೇತೃತ್ವದ ಪೀಠವು 2012ರ ಅರ್ಜಿಗಳ ಆಧಾರದ ಮೇಲೆ 2025ರ ಏಪ್ರಿಲ್ನಲ್ಲಿ ನೀಡಿದ್ದ ಆದೇಶ ಹಿಂಪಡೆದು ವಿಚಾರಣೆ ನಡೆಸಲಿದೆ.
39 mins ago
Pakistan Renaming Cities: ಲಾಹೋರ್ ಮತ್ತು ಅದರ ಸುತ್ತಮುತ್ತಲಿನ ವಿವಿಧ ಬೀದಿ ಹಾಗೂ ರಸ್ತೆಗಳ ಮೂಲ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುವ ಯೋಜನೆಗೆ ಪಾಕಿಸ್ತಾನದ ಪಂಜಾಬ್ ಸರ್ಕಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
39 mins ago
IPL ಇತಿಹಾಸದಲ್ಲಿ ಹೆಚ್ಚು ಆದಾಯ ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್ಗೆ ಅಗ್ರಸ್ಥಾನ
39 mins ago
ಹಿಂದೂ ಸಮುದಾಯದ ಅರ್ಜಿದಾರರಿಂದ ಕೇಂದ್ರ, ರಾಜ್ಯ. ಎಎಸ್ಐಗೆ ಮನವಿ ಸಲ್ಲಿಕೆ
39 mins ago
IPL 2026| ಮಾರ್ಷ್, ಇಂಗ್ಲಿಸ್ ಸ್ಪೋಟಕ ಆಟ: ಆರ್ಆರ್ಗೆ ಬೃಹತ್ ಗುರಿ
39 mins ago
Farmer Suicides: ರಾಜ್ಯದಲ್ಲಿ ಒಟ್ಟು 5,394 ರೈತರು ಮೃತಪಟ್ಟಿದ್ದಾರೆಂದು ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು. ಎನ್ಸಿಆರ್ಬಿ ವರದಿಯಂತೆ 2024ರಲ್ಲಿ 2,971 ಸಾವು ಸಂಭವಿಸಿದ್ದು ಕಂದಾಯ ಇಲಾಖೆ ವೈಫಲ್ಯವೆಂದು ವಿವರಿಸಿದರು.
39 mins ago
Harihara Rural PSI Manjula: ದಾವಣಗೆರೆ ಎಸ್ಪಿ ಎಚ್.ಟಿ.ಶೇಖರ್ ಅವರು ಮಂಜುಳಾ ಅವರನ್ನು ಆಜಾದ್ನಗರ ಠಾಣೆಗೆ ವರ್ಗಾಯಿಸಿದ್ದು, ಸುರೇಶ್ ಸಗರಿ ಅವರಿಗೆ ತನಿಖೆ ವಹಿಸಲಾಗಿದೆ. ಸಿಬ್ಬಂದಿಯ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.
39 mins ago
Delhi Police: ದೆಹಲಿಯ ರೋಹಿಣಿಯಲ್ಲಿ ಚರಂಡಿಗೆ ಎಸೆಯಲ್ಪಟ್ಟಿದ್ದ ಒಂದೂವರೆ ತಿಂಗಳ ಹೆಣ್ಣುಮಗುವನ್ನು ರಕ್ಷಿಸಲಾಗಿದೆ. ಆರೋಪಿ ಸಜ್ಜನ್ ಕುಮಾರ್ ವಿರುದ್ಧ ಬುದ್ಧ ವಿಹಾರ ಠಾಣೆಯಲ್ಲಿ ದೂರು ದಾಖಲಾದ ಮೂರು ಗಂಟೆಗಳಲ್ಲಿ ಕಾರ್ಯಾಚರಣೆ ನಡೆದಿದೆ.
39 mins ago
Economic crisis: ದೇಶದಲ್ಲಿ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸಲಿದ್ದು ಇದರ ನೇರ ಹೊಡೆತ ರಾಯ್ಬರೇಲಿಯ ಯುವಕರು ಮತ್ತು ಸಾಮಾನ್ಯ ಕಾರ್ಮಿಕರ ಮೇಲೆ ಉಂಟಾಗಲಿದೆ ಎಂದು ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಗಾಂಧಿ ಟೀಕಿಸಿದರು.
39 mins ago
Fertilizer Shortage: ಭುವನೇಶ್ವರದ ಸಮ್ಮೇಳನದಲ್ಲಿ ಚೌಹಾಣ್ ಮಾತನಾಡುತ್ತಾ, ಗುಣಮಟ್ಟದ ಬೀಜ ಮತ್ತು ಕೀಟನಾಶಕಗಳಿಗಾಗಿ ಎರಡು ಹೊಸ ಮಸೂದೆಗಳನ್ನು ತರುವ ಇಂಗಿತ ವ್ಯಕ್ತಪಡಿಸಿದರು ಹಾಗೂ ಸಬ್ಸಿಡಿ ದುರ್ಬಳಕೆ ತಡೆಯಲು ರಾಜ್ಯಗಳಿಗೆ ಸೂಚಿಸಿದರು.
69 mins ago
ವಾಟ್ಸ್ಆ್ಯಪ್ ಮೂಲಕ ಪಿ.ಎಫ್ ಸಂಘಟನೆ ಜೊತೆ ಸಂವಹನ ಸೌಲಭ್ಯ ಜಾರಿ: ಸಚಿವ
69 mins ago
Renukaswamy Case: ಮೇ 19ರಂದು ದರ್ಶನ್ ವಿವಾಹ ವಾರ್ಷಿಕೋತ್ಸವವಿದ್ದು ಡಿಜಿಪಿ ಅಲೋಕ್ ಕುಮಾರ್ ಅವರ ಅನುಮತಿ ಮೇರೆಗೆ ವಿಜಯಲಕ್ಷ್ಮಿ ಮತ್ತು ವಿನೀಶ್ ಜೈಲಿನಲ್ಲಿ ಭೇಟಿಯಾದರು. ದಂಪತಿಗಳ 23ನೇ ವರ್ಷದ ಸಂಭ್ರಮಕ್ಕೆ ಹಣ್ಣುಗಳನ್ನು ನೀಡಲಾಯಿತು.
2 hours ago
Fuel Prices: ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ಗೆ ₹4 ಹೆಚ್ಚಳವಾಗಿದ್ದು, ಸಗಟು ಹಣದುಬ್ಬರವು ಶೇ 8.3 ಕ್ಕೆ ಏರಿದೆ. ಆರ್ಬಿಐ ರೆಪೊ ದರವನ್ನು ಶೇ 5.25 ರಲ್ಲೇ ಮುಂದುವರಿಸುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
2 hours ago
Modi vs Rahul Press Meets: ಸೆಪ್ಟೆಂಬರ್ 2013ರಿಂದ 2025 ರವರೆಗೆ 129 ಬಾರಿ ರಾಹುಲ್ ಗಾಂಧಿ ಅವರು ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದ್ದು, ಪ್ರಧಾನಿ ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
2 hours ago
IPL 2026|ಲಖನೌ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್
3 hours ago
Ebola Bundibugyo Variant: ಅಪಾಯಕಾರಿ ಬುಂಡಿಬುಗ್ಯೊ ರೂಪಾಂತರ ಪತ್ತೆಯಾದ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಪರಿಸ್ಥಿತಿ ಘೋಷಿಸಿದೆ. ಅಮೆರಿಕದ ವೈದ್ಯ ಪೀಟರ್ ಸ್ಟಾಫರ್ಡ್ ಕೂಡ ಸೋಂಕಿಗೆ ತುತ್ತಾಗಿದ್ದು ಜಿನೀವಾದಲ್ಲಿ ಆತಂಕ ವ್ಯಕ್ತವಾಗಿದೆ.
3 hours ago
Bangladesh Livestock: ಬಾಂಗ್ಲಾದೇಶದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹೋಲುವ ಎಮ್ಮೆ ಹೆಚ್ಚಿನ ಗಮನ ಸೆಳೆಯುತ್ತಿದೆ.
3 hours ago
Vijay Tribute: ಶ್ರೀಲಂಕಾದ ಮುಲ್ಲಿವೈಕ್ಕಲ್ ಸ್ಮರಣ ದಿನದಂದು ನಟ ವಿಜಯ್ ಪೋಸ್ಟ್ ಹಂಚಿಕೊಂಡಿದ್ದು, 1991ರ ರಾಜೀವ್ ಗಾಂಧಿ ಹತ್ಯೆ ಪ್ರಕರಣ ನೆನಪಿಸಿ ಅಮಿತ್ ಮಾಳವೀಯ ಅವರು ಕಾಂಗ್ರೆಸ್ ಮೈತ್ರಿಕೂಟವನ್ನು ಟೀಕಿಸಿದ್ದಾರೆ.
3 hours ago
Sushil Prajapati Case: ಜಾಮೀನಿನ ಮೇಲೆ ಬಿಡುಗಡೆಗೊಂಡ ಅತ್ಯಾಚಾರ ಆರೋಪಿಗೆ ಹೂವಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
3 hours ago
ಚುರುಮುರಿ: ಸ್ವಾಮಿ ದೇವನೆ
3 hours ago
West Bengal Politics: ಮೇ 21ರಂದು ಮರು ಮತದಾನ ನಿಗದಿಯಾಗಿದ್ದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ಕ್ಷೇತ್ರದಲ್ಲಿ ಜಹಾಂಗೀರ್ ಖಾನ್ ಹಿಂದೆ ಸರಿದಿದ್ದು, ಭವಿಷ್ಯದಲ್ಲಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಟಿಎಂಸಿ ತಿಳಿಸಿದೆ.
4 hours ago
Russian President visit: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 12-13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಲಿದ್ದಾರೆ ಎಂದು ಕ್ರೆಮ್ಲಿನ್ ಮೂಲಗಳು ತಿಳಿಸಿವೆ.
4 hours ago
Rahul Gandhi: ದೇಶದ ಜನರಿಗೆ ವಿದೇಶ ಪ್ರವಾಸ ಕೈಗೊಳ್ಳಬೇಡಿ ಎಂದು ಮನವಿ ಮಾಡುವ ಪ್ರಧಾನಿ ನರೇಂದ್ರ ಮೋದಿ, ತಾವು ಮಾತ್ರ ಒಂದೊಮ್ಮೆ ನಾರ್ವೆಗೆ, ಇನ್ನೊಮ್ಮೆ ಜಪಾನ್ಗೆ ಪ್ರವಾಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
4 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ 19 ಮೇ 2026
4 hours ago
ಚಿನಕುರುಳಿ: ಮಂಗಳವಾರ, 19 ಮೇ 2026
4 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 19 ಮೇ 2026
4 hours ago
Cricket updates: ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಿದೆ.
5 hours ago
IND vs AFG| ಏಕದಿನ ಸರಣಿಯಿಂದ ಪಂತ್ ಹೊರಕ್ಕೆ: ಟೆಸ್ಟ್ ತಂಡಕ್ಕೆ ರಾಹುಲ್ ಉಪನಾಯಕ
5 hours ago
Meta AI Expansion: ಜನೆಲ್ಲೆ ಗೇಲ್ ನೇತೃತ್ವದಲ್ಲಿ ಮೇ 20 ರಂದು 8 ಸಾವಿರ ಸಿಬ್ಬಂದಿ ಕಡಿತವಾಗಲಿದ್ದು, ಒಟ್ಟು ಶೇ 20 ರಷ್ಟು ನೌಕರರ ಮೇಲೆ ಪರಿಣಾಮ ಬೀರಲಿದೆ ಮತ್ತು 6000 ಖಾಲಿ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.
5 hours ago
Bitter Gourd Cooking: ಹಾಗಲಕಾಯಿಯಲ್ಲಿನ ಕಹಿ ಹೋಗಲಾಡಿಸಲು ತುಂಡುಗಳಿಗೆ ಉಪ್ಪು-ಅರಿಶಿಣ ಸವರಿ 30 ನಿಮಿಷ ನೆನೆಸಿಡಬೇಕು. ಅಡುಗೆಯ ಕೊನೆಯಲ್ಲಿ ಬೆಲ್ಲ ಸೇರಿಸುವುದರಿಂದ ಅಥವಾ ಎಣ್ಣೆಯಲ್ಲಿ ಕರಿಯುವುದರಿಂದ ರುಚಿ ಹೆಚ್ಚಿಸಬಹುದು.
5 hours ago
Narendra Modi: ಐಸ್ಲ್ಯಾಂಡ್, ಫಿನ್ಲ್ಯಾಂಡ್ ಮತ್ತು ಡೆನ್ಮಾರ್ಕ್ ಪ್ರಧಾನಿಗಳ ಜೊತೆ ಪ್ರತ್ಯೇಕ ಸಭೆಗಳಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ವ್ಯಾಪಾರ ಹಾಗೂ ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಒತ್ತು ನೀಡಿದ್ದಾರೆ.
5 hours ago
ಯುದ್ಧ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಷೇರುಪೇಟೆಯ ಸಲಹೆಗಾರರು ಯುದ್ಧದ ಕಾವನ್ನೇ ಲಾಭದ ಅಸ್ತ್ರವನ್ನಾಗಿಸಿಕೊಂಡು ವಹಿವಾಟು ನಡೆಸಿದರೇ ಎಂದು ವಾಲ್ ಸ್ಟ್ರೀಟ್ನ ಪರಿಣಿತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
5 hours ago
Umar Khalid: ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.
5 hours ago
ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು: ಗಾಯಕವಾಡ್ ನಾಯಕತ್ವದ ಕುರಿತು CSK ಕೋಚ್ ಹೇಳಿಕೆ
6 hours ago
Stephen Fleming statement: ಋತುರಾಜ್ ಗಾಯಕವಾಡ್ ನಾಯಕನಾಗಿ ಕಲಿಯುವ ಹಂತದಲ್ಲಿದ್ದಾರೆ ಎಂದು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಅವರು ಈ ಋತುವಿನಲ್ಲಿ 13 ಪಂದ್ಯಗಳಿಂದ ಕೇವಲ 29ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
6 hours ago
West Bengal Politics: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿಶೇಷ ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿಯುವುದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಜಹಾಂಗೀರ್ ಖಾನ್ ಘೋಷಿಸಿದ್ದಾರೆ.
6 hours ago
Dream Warrior Pictures: ಸೂರ್ಯ ಮತ್ತು ತ್ರಿಷಾ ನಟನೆಯ ಚಿತ್ರದಲ್ಲಿನ ಸಂಭಾಷಣೆಯಿಂದಾದ ವಿವಾದಕ್ಕೆ ಚಿತ್ರ ನಿರ್ಮಾಣ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿ ಅಧಿಕೃತವಾಗಿ ಕ್ಷಮೆಯಾಚಿಸಿದೆ.
6 hours ago
CBI NEET Probe: ನೀಟ್ ಯುಜಿ–2026ರಲ್ಲಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಕೈಬರಹದಲ್ಲಿ ಬರೆದಿರುವ 60 ಪುಟಗಳ ಪ್ರಶ್ನೆಪತ್ರಿಕೆಯ ಪಿಡಿಎಫ್ ಪ್ರತಿಯು ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ.
6 hours ago
Finance Ministry Fact Check: ದೇವಸ್ಥಾನ ಅಥವಾ ಇತರೆ ಯಾವುದೇ ಧಾರ್ಮಿಕ ಸಂಸ್ಥೆಗಳಲ್ಲಿರುವ ಚಿನ್ನವನ್ನು ನಗದೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
6 hours ago
ಬಿಜೆಪಿಯಲ್ಲಿ ದೂರದೃಷ್ಟಿ ಹಾಗೂ ನಾಯಕತ್ವದ ಅಭಾವ ಕಾಡುತ್ತಿದೆ: ಖರ್ಗೆ ಟೀಕೆ
7 hours ago
Yash Toxic Updates: ಗೀತು ಮೋಹನ್ದಾಸ್ ನಿರ್ದೇಶನದ ಚಿತ್ರದಲ್ಲಿ ಯಶ್ ವಿಂಟೇಜ್ ಕಾರಿನೊಂದಿಗೆ ಕಾಣಿಸಿಕೊಂಡಿದ್ದು, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಜೂನ್ 4ಕ್ಕೆ ಮುಂದೂಡಿದೆ.
7 hours ago
Elon Musk Lawsuit Verdict: ಓಕ್ಲೆಂಡ್ ಜಿಲ್ಲಾ ನ್ಯಾಯಾಲಯವು ಮಸ್ಕ್ ಸಲ್ಲಿಸಿದ ಅರ್ಜಿಯನ್ನು ಕಾಲಮಿತಿಯ ಕಾರಣ ನೀಡಿ ತಿರಸ್ಕರಿಸಿದೆ. ಆಲ್ಟ್ಮನ್ ಹೊರಹಾಕಲು ಕೋರಿದ್ದ ಅವರು ಮೈಕ್ರೋಸಾಫ್ಟ್ ಕಂಪನಿಯನ್ನೂ ಪ್ರತಿವಾದಿಯನ್ನಾಗಿ ಮಾಡಿದ್ದರು.
7 hours ago
Economic crisis: ಹಿಂದೆಂದೂ ಕಂಡಿರದಂತಹ ದೊಡ್ಡ ಆರ್ಥಿಕ ಹೊಡೆತವನ್ನು ದೇಶ ಎದುರಿಸಲಿದ್ದು, ಅದರ ಬಿಸಿ ಮೋದಿ, ಅದಾನಿ, ಅಂಬಾನಿ ಬದಲು ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ತಟ್ಟಲಿದೆ
7 hours ago
Stray dogs euthanasia: ಜಸ್ಟಿಸ್ ವಿಕ್ರಮ್ ನಾಥ್ ಅವರ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಪಶುವೈದ್ಯ ತಜ್ಞರ ಮೌಲ್ಯಮಾಪನ ಹಾಗೂ ಜನನ ನಿಯಂತ್ರಣ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
8 hours ago
ಮುಂದಿನ IPL ಆವೃತ್ತಿ ಆಡ್ತೀರಾ? ಎಂದು ಕೇಳಿದ ರೈನಾಗೆ ಭಾವುಕ ಉತ್ತರ ನೀಡಿದ ಧೋನಿ
8 hours ago
High Court: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಿಬ್ಬಂದಿ ಟ್ರೇಡ್ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
8 hours ago
Kannada Actor: 1986ರ ಮೇ 19 ರಂದು ವಿವಾಹವಾದ ಈ ಜೋಡಿಯ ನಲವತ್ತನೇ ವರ್ಷದ ಸಂಭ್ರಮಕ್ಕೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನಂದ್ ಚಿತ್ರದ ಮೂಲಕ ವೃತ್ತಿಜೀವನ ಆರಂಭಿಸಿದ ನಟನಿಗೆ ಗಣ್ಯರು ಶುಭ ಹಾರೈಸಿದ್ದಾರೆ.
8 hours ago
Suresh Raina on Dhoni: ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ, ಸುರೇಶ್ ರೈನಾ ಅವರು ಮುಂದಿನ ಐಪಿಎಲ್ ಬಗ್ಗೆ ಧೋನಿಯೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ.
9 hours ago
Kanjan Elephant Attack: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಎಂಬ ಆನೆಯಿಂದ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಮಂಗಳವಾರ ಮೃತಪಟ್ಟಿದೆ.
9 hours ago
Fuel sector growth: ಪೆಟ್ರೋಲ್ ದರ 90 ಪೈಸೆ ಏರಿಕೆಯಾದ ಹಿನ್ನೆಲೆಯಲ್ಲಿ ಎಚ್ಪಿಸಿಎಲ್ ಷೇರು ಮೌಲ್ಯ ಶೇ 3.29 ರಷ್ಟು ವೃದ್ಧಿಯಾಗಿದೆ. ಹೊರ್ಮುಜ್ ಜಲಸಂಧಿಯ ಪೂರೈಕೆ ವ್ಯತ್ಯಯದಿಂದ ಜಾಗತಿಕವಾಗಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ.
9 hours ago
Defense Deal: ಬೋಯಿಂಗ್ ಸಂಸ್ಥೆಯ ಎಎಚ್–64 ಅಪಾಚೆ ಹೆಲಿಕಾಪ್ಟರ್ಗಳ ನಿರ್ವಹಣೆ ಹಾಗೂ ಹಗುರವಾದ M777A2 ಅಲ್ಟ್ರಾ ಲೈಟ್ ಹೊವಿಟ್ಜರ್ ಫಿರಂಗಿಗಳ ಪೂರೈಕೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಈ ಒಪ್ಪಂದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ.
9 hours ago
ಧೋನಿ ಮುಂದಿನ IPL ಆವೃತ್ತಿ ಆಡ್ತಾರಾ? ಭಾವುಕರಾಗಿ ಉತ್ತರಿಸಿದ ರೈನಾ
9 hours ago
Unverified Viral Video: ನೀಟ್ ಮರುಪರೀಕ್ಷೆ ಕುರಿತು ಆತಂಕ ಸೃಷ್ಟಿಸುತ್ತಿರುವ ವಿಡಿಯೊವೊಂದು ಹರಿದಾಡುತ್ತಿದೆ. ಇದರಲ್ಲಿ ಟೆಲಿಗ್ರಾಮ್ ಮೂಲಕ ಪ್ರಶ್ನೆಪತ್ರಿಕೆ ನೀಡಿ, ಆಯ್ಕೆಯಾದ ನಂತರ ಪಾವತಿಸುವ ಆಯ್ಕೆ ನೀಡಲಾಗಿದೆ ಎಂದು ಹೇಳಲಾಗಿದೆ.
9 hours ago
Mutual Funds: ಇಂಡೆಕ್ಸ್ ಆಧರಿತ ಹೂಡಿಕೆಗಳು ಈಗ ಜನಪ್ರಿಯವಾಗುತ್ತಿವೆ. ಕಡಿಮೆ ವೆಚ್ಚದ ಈ ಹೂಡಿಕೆಗಳು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಯಾವ ಪ್ರಮಾಣದಲ್ಲಿ ಗಳಿಕೆ ತಂದುಕೊಡುತ್ತವೆ.
9 hours ago
Passive Investment: ಮಾರುಕಟ್ಟೆ ಸೂಚ್ಯಂಕ ಆಧರಿಸಿ ಮರುಕಳಿಸುವ ಲಾಭದಾಯಕ ಹೂಡಿಕೆ ವಿಧಾನವಿದು. ವೈಯಕ್ತಿಕ ಆಯ್ಕೆಗಳಿಗಿಂತ ವಿಶಾಲ ಮಾರುಕಟ್ಟೆ ಪ್ರವೃತ್ತಿ ಗಮನಿಸಿ ಕೈಗೆಟುಕುವ ದರದಲ್ಲಿ ಉತ್ತಮ ಆದಾಯ ಗಳಿಸುವ ತಂತ್ರ ಇಲ್ಲಿದೆ.
9 hours ago
Stray dogs management: ಬೀದಿನಾಯಿಗಳ ಸ್ಥಳಾಂತರ ಮತ್ತು ಸಂತಾನಹರಣಕ್ಕೆ ಸಂಬಂಧಿಸಿದಂತೆ 2025ರ ನವೆಂಬರ್ 7ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
9 hours ago
Sreeleela dating rumors: ತಿರುಪತಿ ದೇವಾಲಯದ ಫೋಟೊ ಹಾಗೂ ಸೂರ್ಯಕುಮಾರ್ ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಿದ ಡಾ. ಸ್ವರ್ಣಲತಾ, ಮಗಳು ಪರೀಕ್ಷಾ ತಯಾರಿ ನಡೆಸುತ್ತಿದ್ದಾರೆಂದು ತಿಳಿಸಿ ವದಂತಿಗಳನ್ನು ತಳ್ಳಿಹಾಕಿದ್ದಾರೆ.
10 hours ago
ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಒಮ್ಮತದಿಂದ ಕೆಲಸ: ರೇವಂತ ರೆಡ್ಡಿ
10 hours ago
Aadhaar Mobile App: ಮತದಾರರ ಚೀಟಿಯ ಫೋಟೋ ಬಳಸಿ ವಿಳಾಸ ಬದಲಾಯಿಸಬಹುದು ಹಾಗೂ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿ ಹೊಸ ಮೊಬೈಲ್ ಸಂಖ್ಯೆಯನ್ನು ಆ್ಯಪ್ನಲ್ಲಿಯೇ ಸುಲಭವಾಗಿ ನವೀಕರಿಸಲು ಈಗ ಅವಕಾಶ ಕಲ್ಪಿಸಲಾಗಿದೆ.
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ