Last Updated: 10 Apr 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬೆಂಗಳೂರು–ಮೈಸೂರು ನಡುವೆ ಒಂದು ಗಂಟೆಯ ಪ್ರಯಾಣ: ಸಚಿವ ವಿ. ಸೋಮಣ್ಣ
(5 hours ago)
23
Marital Rape Allegation: ಪ್ರತ್ಯೇಕವಾಗಿ ವಾಸವಾಗಿದ್ದ ಪತ್ನಿಯ ಜೊತೆಗೆ ಬಲವಂತದ ಸಂಭೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪತಿಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
(17 hours ago)
22
Mia Khalifa: ಲೆಬನಾನ್ ಮೇಲಿನ ದಾಳಿಯನ್ನು ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಖಂಡಿಸಿದ್ದಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ. ಸ
(17 hours ago)
21
Disha PU Success: ಪರೀಕ್ಷೆ ವೇಳೆ ತಾಯಿಯನ್ನು ಕಳೆದುಕೊಂಡ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿದ್ದಾರೆ. ಈಕೆ ಮುಂದೆ ಸಿಎ ಮಾಡುವ ಗುರಿ ಹೊಂದಿದ್ದು ಫೌಂಡೇಶನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
(21 hours ago)
21
Karnataka Board Results: 2026ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ. ಇದೇ ಮೊದಲ ಬಾರಿ ಫಲಿತಾಂಶದ ಜತೆಗೇ ಅಂಕಪಟ್ಟಿಯೂ ಲಭ್ಯವಿದ್ದು, ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
(23 hours ago)
18
Benjamin Netanyahu Reaction: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನದ ತಟಸ್ಥ ನಿಲುವನ್ನು ಪ್ರಶ್ನಿಸಿರುವ ಇಸ್ರೇಲ್, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಮೂಲಕ ತಿರುಗೇಟು ನೀಡಿದೆ.
(6 hours ago)
17
ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ ‘ಇಂಧನ ಬಿಸಿ’
(8 hours ago)
17
Career Guidance: ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ‘ಮುಂದೆ ನೀವು ಏನಾಗಬೇಕು?’ ಎಂದು ಪ್ರಶ್ನಿಸಿದರೆ ಬಹುತೇಕ ಮಂದಿ ನೀಡುವ ಉತ್ತರ ಇಂಜಿನಿಯರ್ ಅಥವಾ ಡಾಕ್ಟರ್.
(4 hours ago)
15
ಆರ್ಎಸ್ಎಸ್ನವರೇ ದೂರು ನೀಡಲಿ: ಪ್ರಿಯಾಂಕ್ ಖರ್ಗೆ
(10 hours ago)
15
ಎಚ್ಡಿಕೆ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಆಕ್ರೋಶ
(3 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 10
Election Commission allegations: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿನ್ಹಾ, ಬಿಜೆಪಿ ಕಾರ್ಯರ್ಕತನಂತೆ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
75 mins ago
Movie Leaks: ದಳಪತಿ ವಿಜಯ್ ಅವರ ಕೊನೆಯ ಹಾಗೂ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಸಿನಿಮಾದ ದೃಶ್ಯಗಳುಳ್ಳ 5 ನಿಮಿಷದ ವಿಡಿಯೋ ಕ್ಲಿಪ್ ಸೋರಿಕೆಯಾಗಿದೆ.
75 mins ago
IPL 2026 | ಅಜೇಯ ತಂಡಗಳ ಸೆಣಸಾಟ: ಅನುಭವಿಗಳಿಗೆ ಸವಾಲೆಸೆಯಲು Gen-Z ರೆಡಿ
106 mins ago
Bihar Politics: ಜೆಡಿಯು ರಾಷ್ಟ್ರೀಯ ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು (ಶುಕ್ರವಾರ) ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
106 mins ago
RCB vs RR Preview: ಐಪಿಎಲ್ 2026ರಲ್ಲಿ ಅಜೇಯವಾಗಿರುವ ಆರ್ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದ್ದು, ಅನುಭವಿ ಆಟಗಾರರು ಹಾಗೂ Gen-Z ಪ್ರತಿಭೆಗಳ ನಡುವೆ ರೋಚಕ ಕದನ ನಿರೀಕ್ಷೆ.
106 mins ago
IPLನಲ್ಲಿ ಕೆಕೆಆರ್ ಬ್ಯಾಟರ್ಗೆ ಮೋಸ? ಪರಿಶೀಲಿಸದೆ ಔಟ್ ಕೊಟ್ಟಿರುವುದಕ್ಕೆ ಆಕ್ರೋಶ
2 hours ago
Hormuz Strait Security: ದಿನಕ್ಕೆ 130ರಷ್ಟಿದ್ದ ಹಡಗುಗಳ ಸಂಚಾರವು ಇರಾನ್ ಬೆದರಿಕೆಯಿಂದ ಗಣನೀಯವಾಗಿ ಇಳಿದಿದ್ದು, 2019ರ ಮಾದರಿಯ ಅಂತರರಾಷ್ಟ್ರೀಯ ಕಣ್ಗಾವಲು ವ್ಯವಸ್ಥೆ ಜಾರಿಯಾದಲ್ಲಿ ಮಾತ್ರ ಸುಗಮ ಸಂಚಾರ ಸಾಧ್ಯವಾಗಲಿದೆ.
2 hours ago
Tamil Nadu Election: ದಳಪತಿ ವಿಜಯ್ ಅವರು ಚುನಾವಣಾ ಪ್ರಚಾರ ನಿಮಿತ್ತ ತಿರುನಲ್ವೇಲಿಯ ಕೆಟಿಸಿ ನಗರದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಭಾಷಣದ ವೇಳೆ ನನ್ನ ಹೃದಯದಲ್ಲಿ ವಾಸಿಸುವ ಜನರಿಗೆ ನಮಸ್ಕಾರ ಎಂದಿದ್ದಾರೆ.
2 hours ago
KKR vs LSG: ಫಿನ್ ಅಲೆನ್ ಔಟ್ ತೀರ್ಪನ್ನು ಸರಿಯಾಗಿ ಪರಿಶೀಲಿಸದ ಅಂಪೈರ್ ನಿರ್ಧಾರ ಐಪಿಎಲ್ ಪಂದ್ಯದಲ್ಲಿ ವಿವಾದಕ್ಕೆ ಕಾರಣವಾಗಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
3 hours ago
WhatsApp privacy: ಮೆಟಾ ಸಂಸ್ಥೆಯು ಬಳಕೆದಾರರ ಡೇಟಾವನ್ನು ಆಕ್ಸೆಂಚರ್ ಅಂತಹ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಎಕ್ಸ್ ಮಾಲೀಕ ಮಸ್ಕ್ ಮತ್ತು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಗಂಭೀರವಾಗಿ ಆರೋಪಿಸಿದ್ದಾರೆ.
3 hours ago
ನಿಧಾನಗತಿಯ ಓವರ್: ಶುಭಮನ್ ಗಿಲ್ಗೆ ₹12 ಲಕ್ಷ ದಂಡ
3 hours ago
Kannada Scholar Ramaswami: ಅರಣ್ಯ ಇಲಾಖೆ ನೀತಿಗಳಿಂದ ರೈತರಿಗೆ ಭೂಮಿ ಮೇಲಿನ ಹಕ್ಕು ಕೈತಪ್ಪುವುದನ್ನು ಖಂಡಿಸಿ ಸುಮಾರು ಮೂರು ದಶಕಗಳ ಕಾಲ ಹೋರಾಡಿದವರು ಎಸ್.ಆರ್.ರಾಮಸ್ವಾಮಿ ಅವರು.
3 hours ago
Ankita Jayaram: ‘ಕರ್ಣ’ ಧಾರಾವಾಹಿ ನಟಿ ಅಂಕಿತಾ ಜಯರಾಮ್ ಅವರು ನಟನೆ ಮಧ್ಯೆಯೂ ದ್ವಿತೀಯ ಪಿಯುಸಿಯಲ್ಲಿ ಶೇ 97 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ.
3 hours ago
ಎಚ್ಡಿಕೆ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಆಕ್ರೋಶ
3 hours ago
Rajya Sabha Nomination: ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಸ್ಥಾನಕ್ಕೆ 69 ವರ್ಷದ ಜೆಡಿಯು ನಾಯಕ ಹರಿವಂಶ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.
4 hours ago
Politics: ಹಾಸನ: ಎಚ್.ಡಿ.ದೇವೇಗೌಡರು 93 ವಯಸ್ಸಿನ ಹಿರಿಯರು. ಅಂಥವರು ಮತ್ತೆ ರಾಜ್ಯಸಭೆಗೆ ಪ್ರವೇಶ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
4 hours ago
Sensex Nifty Rise: ಬ್ಯಾಂಕ್ ಷೇರುಗಳ ಭರ್ಜರಿ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಯಿಂದಾಗಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಕೆ ಕಂಡಿವೆ.
4 hours ago
ಅಭಿಮಾನಿಗೆ ದುಬಾರಿ ಬೆಲೆಯ ಸ್ಮಾರ್ಟ್ಫೋನ್ ಉಡುಗೊರೆಯಾಗಿ ನೀಡಿದ ಸಂಜು ಸ್ಯಾಮ್ಸನ್
4 hours ago
ಚೆಸ್: ಸಿಂದರೋವ್ಗೆ ಮಣಿದ ಪ್ರಜ್ಞಾನಂದ
4 hours ago
Career Guidance: ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ‘ಮುಂದೆ ನೀವು ಏನಾಗಬೇಕು?’ ಎಂದು ಪ್ರಶ್ನಿಸಿದರೆ ಬಹುತೇಕ ಮಂದಿ ನೀಡುವ ಉತ್ತರ ಇಂಜಿನಿಯರ್ ಅಥವಾ ಡಾಕ್ಟರ್.
4 hours ago
ಧೋನಿಯಂತೆ ಹೆಲಿಕಾಪ್ಟರ್ ಶಾಟ್: ವೇಗಿಯಾಗಿದ್ದ ಮುಕುಲ್ ಚೌಧರಿ ಈಗ ವಿಕೆಟ್ ಕೀಪರ್
5 hours ago
Senior Author: 88 ವರ್ಷದ ಡಾ. ಎಸ್.ಆರ್. ರಾಮಸ್ವಾಮಿ ಅವರು ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಶುಕ್ರವಾರ ಅಂತ್ಯಸಂಸ್ಕಾರ ನಡೆಯಲಿದೆ.
5 hours ago
ಬೆಂಗಳೂರು–ಮೈಸೂರು ನಡುವೆ ಒಂದು ಗಂಟೆಯ ಪ್ರಯಾಣ: ಸಚಿವ ವಿ. ಸೋಮಣ್ಣ
5 hours ago
Benjamin Netanyahu Reaction: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನದ ತಟಸ್ಥ ನಿಲುವನ್ನು ಪ್ರಶ್ನಿಸಿರುವ ಇಸ್ರೇಲ್, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಮೂಲಕ ತಿರುಗೇಟು ನೀಡಿದೆ.
6 hours ago
Pakistan Defense Minister: ಅಮೆರಿಕ–ಇರಾನ್ ನಡುವಿನ ಕದನ ವಿರಾಮ ಕುರಿತಂತೆ ಮಾತುಕತೆ ಆರಂಭವಾಗುವ ಮೊದಲೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಕುರಿತಂತೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
6 hours ago
BCCI and Tata Group Initiative: ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಬಿಸಿಸಿಐ ಇದುವರೆಗೆ 62 ಲಕ್ಷ ಗಿಡಗಳನ್ನು ನೆಟ್ಟಿದೆ. ಭುವನೇಶ್ವರ್ ಕುಮಾರ್ 1,813 ಡಾಟ್ ಎಸೆತಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
6 hours ago
Strait of Hormuz Fee: ‘ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ಗಳಿಂದ ಇರಾನ್ ಶುಲ್ಕ ವಸೂಲಿ ಮಾಡುವ ಮೂಲಕ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
6 hours ago
IPL 2026: ಪ್ರತಿ ಡಾಟ್ ಬಾಲ್ಗೆ 500ರಂತೆ ಈವರೆಗೆ ನೆಟ್ಟ ಗಿಡಗಳೆಷ್ಟು?
6 hours ago
Entertainment: ಐಪಿಎಲ್ ಕ್ರಿಕೆಟ್ ಹಬ್ಬವಿದ್ದರೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿಲ್ಲ. ಇಂದು 5 ಸಿನಿಮಾಗಳು ತೆರೆಗೆ ಬಂದಿವೆ.
6 hours ago
Entertainment: ನಟಿ ಶೃತಿ ಹರಿಹರನ್ ‘ಹೆಡ್ಬುಷ್’ ಸಿನಿಮಾ ಮೂಲಕ ತೆರೆಗೆ ಮರಳಿದ ನಂತರ ತಮ್ಮ ಆರೋಗ್ಯ ಮತ್ತು ಹೊಸ ಉದ್ಯಮದ ಬಗ್ಗೆ ಮಾತನಾಡಿದರು. ವೃತ್ತಿ ಮತ್ತು ಪ್ರವೃತ್ತಿ ಕುರಿತು ಮಾಹಿತಿ ಹಂಚಿಕೊಂಡರು.
6 hours ago
LSGಗೆ ಆಪತ್ಬಾಂಧವನಾದ ಮುಕುಲ್ ಚೌಧರಿ: 7 ಸಿಕ್ಸರ್ ಬಾರಿಸಿ ಹೀರೊ ಆದವನ ರೋಚಕ ಪಯಣ
6 hours ago
West Asia Peace Talks: ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರು ಅಮೆರಿಕದ ನಥಾಲಿ ಬೇಕರ್ ಜೊತೆ ಚರ್ಚಿಸಿ, ಜೆಡಿ ವ್ಯಾನ್ಸ್ ಮತ್ತು ಜೇರಡ್ ಕುಶ್ನರ್ ಅವರಿಗೆ ಸಮಗ್ರ ರಕ್ಷಣೆ ಒದಗಿಸುವ ಯೋಜನೆ ಖಚಿತಪಡಿಸಿದ್ದಾರೆ.
6 hours ago
Mukul Choudhary LSG: ಕೋಲ್ಕತ್ತ ವಿರುದ್ಧ 7 ಸಿಕ್ಸರ್ ಸಿಡಿಸಿ ಲಖನೌಗೆ ರೋಚಕ ಜಯ ತಂದುಕೊಟ್ಟ ಮುಕುಲ್ ಚೌಧರಿ ಅವರ ಕ್ರಿಕೆಟ್ ಪಯಣ ಗಮನಸೆಳೆಯುತ್ತಿದೆ.
6 hours ago
Middle East War: ಇರಾನ್ ಜೊತೆಗಿನ 14 ದಿನಗಳ ಕದನ ವಿರಾಮದ ನಡುವೆಯೂ ನಡೆದ ಇಸ್ರೇಲ್ ದಾಳಿಯಲ್ಲಿ 203 ಜನರು ಮೃತಪಟ್ಟಿದ್ದಾರೆ. ನಯಿಮ್ ಕಾಸ್ಸೆಮ್ ಹತ್ಯೆಯ ನಂತರವೂ ದಾಳಿ ಮುಂದುವರಿಸುವುದಾಗಿ ನೆತನ್ಯಾಹು ಎಚ್ಚರಿಸಿದ್ದಾರೆ.
6 hours ago
KPSC recruitment issues: ಕೆಪಿಎಸ್ಸಿ ಅಧಿಕಾರಿ ವರ್ಗದಿಂದ ಸಂಭವಿಸುವ ಎಡವಟ್ಟುಗಳಿಂದ, ಮರುಪರೀಕ್ಷೆಗಳಿಂದ ಉಂಟಾಗುವ ಮಾನಸಿಕ ಒತ್ತಡಗಳು ಅಭ್ಯರ್ಥಿಗಳನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ದೂಡುತ್ತಿವೆ.
7 hours ago
ಕೆಪಿಎಸ್ಸಿ ಒಳಗಿನವರಿಂದಲೇ ನಿರಂತರ ಅಕ್ರಮ; ಸರ್ಕಾರದಿಂದ ಇಲ್ಲ ಕ್ರಮ
7 hours ago
Lead Contamination: ಬೆಂಗಳೂರಿನ ತರಕಾರಿಗಳಲ್ಲಿ ಸೀಸದ ಪ್ರಮಾಣವು ನಿಗದಿತ ಸುರಕ್ಷಿತ ಮಿತಿಗಿಂತ 15 ರಿಂದ 20 ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ. ಪ್ರತಿ ವರ್ಷ ಸೀಸದ ಮಾಲಿನ್ಯದಿಂದ ಜಗತ್ತಿನಲ್ಲಿ 15 ಲಕ್ಷ ಸಾವುಗಳು ಸಂಭವಿಸುತ್ತಿವೆ.
7 hours ago
Entertainment: ಡಿಜಿಟಲ್ ರೂಪ ಸಿನಿಮಾಕ್ಕೆ ಶಾಪವಾಗಿದೆ. ಪ್ರೇಕ್ಷಕರು ಒಟಿಟಿ ಬಂದ ಮೇಲೆ ವಿಶ್ವದ ಸಿನಿಮಾಗಳಿಗೆ ತೆರೆದುಕೊಂಡಿದ್ದಾರೆ. ಚಿತ್ರರಂಗವೂ ಆಧುನೀಕರಣಗೊಳ್ಳಬೇಕಿದೆ ಎಂದು ನಟರು ತಿಳಿಸಿದರು.
7 hours ago
Belagavi Education: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ತಾಯಿ ಹಾಗೂ ಮಗಳು ಬೇರೆ ಬೇರೆ ಕಾಲೇಜುಗಳಲ್ಲಿ ಪಿಯು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ ಎಂದು ವರದಿಯಾಗಿದೆ.
7 hours ago
5.46 ಲಕ್ಷ ವಿದ್ಯಾರ್ಥಿಗಳ ತೇರ್ಗಡೆ (ಶೇ 86.48) | ಕಳೆದ ಬಾರಿಗಿಂತ ಶೇ 13.03 ಹೆಚ್ಚಳ
7 hours ago
Sikhism Principles: ಪಂಜಾಬ್ ಕ್ಷೇತ್ರಕ್ಕೆ ನೀರು ಹಾಕುವ ಮೂಲಕ ಗುರು ನಾನಕರು ಕುರುಡು ಆಚರಣೆ ತಿದ್ದಿದರು. ಐನೂರು ರೂಪಾಯಿ ದರ್ಶನ ಶುಲ್ಕದ ವ್ಯಾಪಾರಕ್ಕಿಂತ ಕಿರತ್ ಕರೋ ಮತ್ತು ವಂಡ್ ಛಕೋ ಮಂತ್ರಗಳ ಪಾಲನೆ ಮುಖ್ಯವಾಗಿದೆ.
7 hours ago
Manipur unrest: ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಶಾಂತಿ ಸ್ಥಾಪನೆಯ ದಾರಿ ದೂರದ್ದು ಮಾತ್ರವಲ್ಲ, ಕಠಿಣವಾದುದೂ ಹೌದು.
7 hours ago
ಮನರಂಜನೆಯ ಹೆಸರಿನಲ್ಲಿ ಮಕ್ಕಳ ಬಾಲ್ಯವನ್ನು ಗಾಸಿಗೊಳಿಸುವ ಪ್ರಯತ್ನಗಳು ರಿಯಾಲಿಟಿ ಶೋಗಳಲ್ಲಿ ನಡೆಯುತ್ತಿವೆ. ಬಾಲ್ಯ ಕಸಿಯುವ ಹಕ್ಕು ಯಾರಿಗೂ ಇಲ್ಲ.
7 hours ago
Urban Development: ಮಡಿಕೇರಿ ನಗರದ ಐತಿಹಾಸಿಕ 'ಕಾವೇರಿ ಕಲಾಕ್ಷೇತ್ರ' ಟೌನ್ಹಾಲ್ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು.
7 hours ago
Entertainment: ಕನ್ನಡ ಚಿತ್ರರಂಗದಲ್ಲಿ ಒಬ್ಬರೇ ನಿರ್ಮಾಪಕರು ಮೂರು ಸಿನಿಮಾಗಳ ನಿರ್ಮಾಣಕ್ಕೆ ಏಕಕಾಲದಲ್ಲಿ ಚಾಲನೆ ನೀಡಿದ್ದಾರೆ. ಮ್ಯಾಟ್ರಿಕ್ ಮೂವೀ ಮೇಕರ್ಸ್ ಸಾಹಸ.
7 hours ago
ಬೆಂಗಳೂರಿಗೆ ‘ರಾಯಲ್ಸ್’ ಚಾಲೆಂಜ್
8 hours ago
ಚೆಸ್: ಪ್ರಜ್ಞಾನಂದಗೆ ಸೋಲು
8 hours ago
ಬಿಜೆಕೆ ಕಪ್: ಇಂಡೊನೇಷ್ಯಾಕ್ಕೆ ಜಯ
8 hours ago
ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ ‘ಇಂಧನ ಬಿಸಿ’
8 hours ago
ಎಂಟರ ಘಟ್ಟಕ್ಕೆ ಆಯುಷ್ ಶೆಟ್ಟಿ
8 hours ago
ಆರ್ಎಸ್ಎಸ್ನವರೇ ದೂರು ನೀಡಲಿ: ಪ್ರಿಯಾಂಕ್ ಖರ್ಗೆ
10 hours ago
2nd PUC Result: ಇತಿಹಾಸದಲ್ಲಿ ಮೊದಲ ಬಾರಿ ಅತ್ಯಧಿಕ ಶೇ 86.48 ಫಲಿತಾಂಶ
10 hours ago
Apr 9
ಗುಂಡಣ್ಣ ಕಾರ್ಟೂನ್: 2026ರ ಏಪ್ರಿಲ್ 8, ಬುಧವಾರ
15 hours ago
KKR vs LSG: ಮುಕುಲ್ ಮಾಂತ್ರಿಕ ಆಟಕ್ಕೆ ಮಣಿದ ಕೆಕೆಆರ್
15 hours ago
ದಿನ ಭವಿಷ್ಯ: ಕಷ್ಟದ ದಿನಗಳು ದೂರಾಗಿ ಸುಖ ನೆಮ್ಮದಿಯ ಭಾವವನ್ನು ಕಾಣಲಿದ್ದೀರಿ
16 hours ago
Mia Khalifa: ಲೆಬನಾನ್ ಮೇಲಿನ ದಾಳಿಯನ್ನು ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಖಂಡಿಸಿದ್ದಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ. ಸ
17 hours ago
State Assembly Polls: ಪುದುಚೆರಿಯಲ್ಲಿ ಶೇಕಡಾ 89.87 ರಷ್ಟು ಭಾರಿ ಮತದಾನವಾಗಿದ್ದು, ಒಟ್ಟು 296 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದ್ದು ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು.
17 hours ago
Voter List Row: ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕಿಸಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
17 hours ago
Voting update: ಬಾಗಲಕೋಟೆಯಲ್ಲಿ ಶೇ 68.74 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ 68.43ರಷ್ಟು ಮತದಾನವಾಗಿದೆ.
17 hours ago
IPL 2026 | KKR vs LSG: ಲಖನೌ ಗೆಲುವಿಗೆ 182 ರನ್ ಗುರಿ ಒಡ್ಡಿದ ಕೆಕೆಆರ್
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ