Last Updated: 18 Jun 2026 11:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಜಯದೇವ: ಎರಡು ದಿನದಲ್ಲಿ 12 ಮಂದಿ ಸಾವು
(17 hours ago)
28
ದುರ್ಬಲ ಡಿಆರ್ ಕಾಂಗೊ ವಿರುದ್ಧ ಗೆಲ್ಲಲಾಗದೆ ಪರದಾಡಿದ ರೊನಾಲ್ಡೊರ ಪೋರ್ಚುಗಲ್
(12 hours ago)
24
ನಾಳೆ ಬೇಕರಿ, ಟೀ, ಕಾಫಿ, ಕಾಂಡಿಮೆಂಟ್ ಅಂಗಡಿಗಳು ಬಂದ್
(11 hours ago)
23
Indian Politics: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026’ ಪಾಸ್ ಮಾಡಲು ಮೋದಿ ಸರ್ಕಾರಕ್ಕೆ ಬೇಕಾದ 'ಮೂರನೇ ಎರಡರಷ್ಟು ಬಹುಮತ' ಇಲ್ಲದೇ ಇರುವುದೇ ಈ ಪಕ್ಷಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ.
(10 hours ago)
20
Karnataka MLC Polls: ಏಳು ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು ಜಿ.ಟಿ ದೇವೇಗೌಡ ಮತ ಚಲಾಯಿಸಿದರು. ಅಭ್ಯರ್ಥಿ ವಿನಯ್ ಕಾರ್ತಿಕ್ ರಕ್ಷಣೆಗಾಗಿ ರೆಸಾರ್ಟ್ ರಾಜಕೀಯ ನಡೆದಿದ್ದು ಕುತೂಹಲ ಮೂಡಿಸಿದೆ.
(13 hours ago)
18
Karnataka Council Polls: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 151 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಜಿಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳಿಗೆ ತೃಪ್ತಿಪಟ್ಟು ಸೋಲನ್ನು ಅನುಭವಿಸಿದ್ದಾರೆ.
(3 hours ago)
17
EPF Interest Rate: 2025–26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ 8.25ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.
(7 hours ago)
16
S Jaishankar Reaction: ಜಿ7 ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಸಂಭಾಷಣೆ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಗುತ್ತಾ ನಿಂತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ.
(11 hours ago)
16
Suresh Gopi: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ತಕ್ಷಣವೇ ದೇಶದಲ್ಲಿ ಇಂಧನ ಬೆಲೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
(11 hours ago)
16
MLC Elections: ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ನಾಯಕ ಬಸವರಾಜ್ ರಾಯರಡ್ಡಿ ಜೊತೆಗೂಡಿ ಮತದಾನ ಮಾಡಿ ನಂತರ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾದರು.
(11 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 18
DK Shivakumar: ಯಾರು ಅಡ್ಡಮತ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ನಡೆದಿರುವುದು ಗುಪ್ತ ಮತದಾನ. ಯಾರು ಮತ ಹಾಕಿದ್ದಾರೆ ಎಂದು ಯಾರಿಗೆ ಗೊತ್ತು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
13 mins ago
Karnataka MLC Polls: ತಾವಿಬ್ಬರೂ ಆತ್ಮಸಾಕ್ಷಿಯ ಮತ ಹಾಕಿದ್ದೇವೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಹೇಳಿದರು.
13 mins ago
Renukaswamy Murder: ತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೌಡಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಸಂಬಂಧ ಜೈಲಿನ ಸಿಬ್ಬಂದಿಯೊಬ್ಬರು ಸಂಧ್ಯಾ ನಾಗರಾಜ್ ಎಂಬುವವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
43 mins ago
Jharkhand Police Action: ಕೊಡೆರ್ಮಾ ಜಿಲ್ಲೆಯ ಗಜಹಂಡಿ ನಿಲ್ದಾಣದಲ್ಲಿ ಇಬ್ಬರು ಹಾಗೂ ರಾಂಚಿಯಲ್ಲಿ ಅಮನ್ ಅನ್ಸಾರಿಯನ್ನು ಬಂಧಿಸಲಾಗಿದೆ. ಲೊಹರ್ದಗ ನಿವಾಸಿಗಳಿಂದ ವಶಪಡಿಸಿಕೊಂಡ ಕಾರು ಮತ್ತು ಎಟಿಎಸ್ ತನಿಖೆಯ ಬಗ್ಗೆ ವಿವರ ಇಲ್ಲಿದೆ.
43 mins ago
ಕರ್ನಾಟಕ ರಾಜ್ಯ ಸರ್ಕಾರವು ಕಾರ್ಯದರ್ಶಿ ಹಂತದ ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿದೆ.
43 mins ago
UAE social media policy: ಅರಬ್ ರಾಷ್ಟ್ರಗಳಲ್ಲೇ ಮೊದಲ ಬಾರಿಗೆ ಈ ನಿಯಮ ಜಾರಿಯಾಗಿದ್ದು, ದಿನಕ್ಕೆ 3 ಗಂಟೆಗೂ ಹೆಚ್ಚು ಕಾಲ ಆನ್ಲೈನ್ನಲ್ಲಿ ಕಳೆಯುವ ಮಕ್ಕಳ ಸುರಕ್ಷತೆಗಾಗಿ ಪೋಷಕರ ಮೊಬೈಲ್ನಲ್ಲಿ ವಿಶೇಷ ಟೂಲ್ ಅಳವಡಿಸಲಾಗುತ್ತದೆ.
43 mins ago
FIFA: ಎಂಬಾಪೆ, ರೊನಾಲ್ಡೊ ಸೇರಿದಂತೆ ಪ್ರಮುಖರು ಪಿಂಕ್ ಶೂ ಧರಿಸಲು ಕಾರಣ ಏನು?
73 mins ago
Football Pink Shoes: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯು ಹಲವಾರು ವಿಶಿಷ್ಟತೆಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಫಿಫಾ ವಿಶ್ವಕಪ್ನ ಜ್ವರ ಕ್ರೀಡಾಭಿಮನಿಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು, ರೋಚಕತೆಗೆ ಸಾಕ್ಷಿಯಾಗಿದೆ.
73 mins ago
Karnataka Council Election: ಗುರುವಾರ ನಡೆದ ಚುನಾವಣೆಯ ಫಲಿತಾಂಶದ ಬಳಿಕ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಬಲ 39ಕ್ಕೆ ಏರಿಕೆಯಾಗಲಿದೆ. ಬಿಜೆಪಿ ಬಲ 28ಕ್ಕೆ ಹಾಗೂ ಜೆಡಿಎಸ್ ಬಲ 6ಕ್ಕೆ ಕುಸಿಯಲಿದೆ.
73 mins ago
West Asia Peace deal: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಪ್ರತ್ಯೇಕವಾಗಿ ಸಹಿ ಹಾಕಿದ್ದಾರೆ.
103 mins ago
ಕೇಂದ್ರ ಸರಕಾರದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಅಸಮಾಧಾನ; ತೀರ್ಪು ಕಾಯ್ದಿರಿಸಿದ ಪೀಠ
2 hours ago
Priyank Kharge statement: ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ಅನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ನೀಡಿರುವ ಹೇಳಿಕೆ ರಾಜ್ಯ ಮಾತ್ರವಲ್ಲದೆ, ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
3 hours ago
ಬೆಲೆ ಕೊರತೆ ಪಾವತಿ ಯೋಜನೆಯಡಿ ನೆರವಾಗಲು ಮನವಿ
3 hours ago
Karnataka Council Polls: ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 151 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಜಿಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳಿಗೆ ತೃಪ್ತಿಪಟ್ಟು ಸೋಲನ್ನು ಅನುಭವಿಸಿದ್ದಾರೆ.
3 hours ago
NEET Exam Updates: 'ತಾಳ್ಮೆಯಿಂದಿರಿ, ವದಂತಿಗಳಿಗೆ ಕಿವಿ ಕೊಡಬಾರದು' ಎಂದು ನೀಟ್–ಯುಜಿ ಮರು ಪರೀಕ್ಷೆಗೆ ಸಿದ್ಧರಾಗುತ್ತಿರುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಲಹೆಯನ್ನು ನೀಡಿದೆ.
4 hours ago
Karnataka High Court: ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆಯಲ್ಲಿ ದಿನಸಿ ಅಂಗಡಿಯೊಂದರಲ್ಲಿ 7.8 ಲೀಟರ್ ಬಿಯರ್ ಮತ್ತು 22 ಲೀಟರ್ ಮದ್ಯ ಜಪ್ತಿ ಮಾಡಿರುವ ಅಬಕಾರಿ ಇಲಾಖೆ ಎಫ್ಐಆರ್ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
4 hours ago
Jangamakote Industrialization: ಜಂಗಮಕೋಟೆ ಹೋಬಳಿಯಲ್ಲಿ ಫಲವತ್ತಾದ ರೇಷ್ಮೆ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ರೈತರು ಆತಂಕ ವ್ಯಕ್ತಪಡಿಸಿ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.
4 hours ago
ಗುಂಡಣ್ಣ ಕಾರ್ಟೂನು: ಗುರುವಾರ, 18 ಜೂನ್ 2026
4 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 18 ಜೂನ್ 2026
4 hours ago
ಚುರುಮುರಿ: ಕಾಗದ ಬೇಕು ಕಾಗದ!
4 hours ago
Cognizant Pearson study: ಭಾರತದಲ್ಲಿ ಆರಂಭಿಕ ಹಂತದ (ಎಂಟ್ರಿ ಲೆವೆಲ್) ಮೂರನೇ ಒಂದರಷ್ಟು (ಶೇ 37ರಷ್ಟು) ಕೆಲಸಗಳನ್ನು (ಕೃತಕ ಬುದ್ಧಿಮತ್ತೆ) ಎ.ಐ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
4 hours ago
ಗೂಗಲ್ ಎಐ ಜೆಮ್ನಿ ತಂತ್ರಜ್ಞ ನೋಮ್ನ ‘ಶಿಕಾರಿ‘ ಮಾಡಿದ ಚಾಟ್ ಜಿಪಿಟಿಯ ಓಪನ್ ಎಐ
5 hours ago
ಮುಂಗಾರು ಹಂಗಾಮು ಬೆಳೆ ವಿಮೆ ಯೋಜನೆ: ರೈತರ ನೋಂದಣಿಗೆ ಅವಕಾಶ
5 hours ago
Child Rape Conviction: ಕಲಬುರಗಿಯ ವಿಶೇಷ ನ್ಯಾಯಾಲಯವು ಮಲತಂದೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಹತ್ವದ ಆದೇಶ ನೀಡಿದೆ.
5 hours ago
Sunil Kumar High Court: ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಕಾಲತ್ತಿನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಸಾಕ್ಷಿ ರತ್ನಪ್ರಭಾ ವಿಚಾರಣೆ ಬಗ್ಗೆ ಸೆಷನ್ಸ್ ನ್ಯಾಯಾಲಯದ ಫೆಬ್ರವರಿ 17ರ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಜಿದ್ದಾಜಿದ್ದಿ ನಡೆದಿದೆ.
5 hours ago
ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ದೊರೆಯದ ಮನ್ನಣೆ: ಕೆ. ದೀಪಕ್ ವಿಷಾದ
5 hours ago
ಹುಣಸೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಗೃಹರಕ್ಷಕ ದಳ ಸಿಬ್ಬಂದಿ ಸಾವು
5 hours ago
ಚಿನಕುರುಳಿ ಕಾರ್ಟೂನು: ಗುರುವಾರ, 18 ಜೂನ್ 2026
5 hours ago
Constitutional Amendment: ವಿರೋಧ ಪಕ್ಷಗಳ ಪಾಳಯದಲ್ಲಿನ ಒಡಕಿನ ಲಾಭ ಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳೆಯರಿಗೆ ಮೀಸಲಾತಿ ಮಸೂದೆಗಳನ್ನು ಸಂಸತ್ನಲ್ಲಿ ಮತ್ತೊಮ್ಮೆ ಮಂಡಿಸುವ ಉತ್ಸಾಹದಲ್ಲಿದೆ.
6 hours ago
ವಿಪಕ್ಷಗಳ ಒಡಕು-ಮಸೂದೆಗಳ ಮರು ಮಂಡನೆಗೆ ಎನ್ಡಿಎ ಸಜ್ಜು: ಹೀಗಿದೆ ಲೆಕ್ಕಾಚಾರ
6 hours ago
FIFA World Cup: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಮೆಕ್ಸಿಕೋ ವಿರುದ್ಧದ ಪಂದ್ಯಕ್ಕೂ ಮುನ್ನ ದಕ್ಷಿಣ ಕೊರಿಯಾ ತಂಡದ ತರಬೇತಿ ಶಿಬಿರದ ಬಳಿ ನಿಗೂಢ ಡ್ರೋನ್ ಹಾರಾಟ ನಡೆಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
6 hours ago
Hangor Class Submarines: ಪಾಕಿಸ್ತಾನ ಚೀನಾದಿಂದ ಎಂಟು ಜಲಾಂತರ್ಗಾಮಿಗಳನ್ನು ಖರೀದಿಸುತ್ತಿದ್ದು ಮೊದಲ ನೌಕೆ ಕರಾಚಿಗೆ ಬಂದಿದೆ. ಬಂಗಾಳ ಕೊಲ್ಲಿಯಲ್ಲಿ ಇವುಗಳ ನಿಯೋಜನೆಗೆ ಸಿದ್ಧತೆ ನಡೆಸಿರುವುದು ಭಾರತಕ್ಕೆ ಭದ್ರತಾ ಸವಾಲಾಗಿದೆ.
6 hours ago
ಅಹಮದಾಬಾದ್: ವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳ ಅಮಾನತು
6 hours ago
FIFA: ದ.ಕೋರಿಯಾ ಆಟಗಾರರ ಅಭ್ಯಾಸದ ವೇಳೆ ಡ್ರೋನ್ ಹಾರಾಟ ‘ದುರದೃಷ್ಟಕರ’ ಎಂದ ಕೋಚ್
6 hours ago
ಲಕ್ಷ್ಮೀ ಹೆಬ್ಬಾಳಕರಗೆ ಸಚಿವ ಸ್ಥಾನ: ಒತ್ತಾಯ
6 hours ago
ಮಾರ್ಚ್ ಮೊದಲ ವಾರದಲ್ಲೇ ಐಪಿಎಲ್ 20ನೇ ಆವೃತ್ತಿ ಆರಂಭ: ದೇವಜಿತ್ ಸೈಕಿಯಾ
7 hours ago
BCCI Secretory: ಇಂಡಿಯನ್ ಪ್ರೀಮಿಯರ್ ಲೀಗ್ 20ನೇ ಆವೃತ್ತಿಯನ್ನು ಮಾರ್ಚ್ ಮೊದಲ ವಾರದಿಂದಲೇ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
7 hours ago
EPF Interest Rate: 2025–26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ 8.25ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.
7 hours ago
West Bengal Security Row: ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೇರಿರುವ ಬಿಜೆಪಿ ಸರ್ಕಾರವು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದೀರ್ಘಕಾಲದ ಭದ್ರತಾ ಅಧಿಕಾರಿಗಳನ್ನು ಬದಲಾಯಿಸಿದೆ.
7 hours ago
Michelle Obama Tribute: ಆಕ್ನೆ ಸ್ಟುಡಿಯೋಸ್ ವಿನ್ಯಾಸಗೊಳಿಸಿದ ಸ್ಕರ್ಟ್ ಧರಿಸಿದ ಮಿಶೆಲ್, ಚಿಕಾಗೊದಲ್ಲಿ ತಮ್ಮ ತಾಯಿ ಮರಿಯನ್ ಶೀಲ್ಡ್ ಅವರಿಗೆ ಗೌರವ ಸಲ್ಲಿಸಿದರು.
7 hours ago
Gold Import Duty Hike: ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ ನಂತರ ಭಾರತದ ಚಿನ್ನದ ಆಮದು ಶೇ 70ರಷ್ಟು ಕಡಿಮೆಯಾಗಿದ್ದು, 25ರಿಂದ 30 ಟನ್ಗಳಿಗೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
8 hours ago
OpenAI Recruitment: 2024ರಲ್ಲಿ ₹25,487 ಕೋಟಿ ವೇತನ ಪಡೆದು ಗೂಗಲ್ ಸೇರಿದ್ದ ನೋಮ್ ಶಝೀರ್ ಈಗ ಓಪನ್ ಎಐ ಸೇರಿದ್ದಾರೆ. ಅಂತರರಾಷ್ಟ್ರೀಯ ಗಣಿತ ಒಲಂಪಿಯಾಡ್ ಚಿನ್ನದ ಪದಕ ವಿಜೇತನನ್ನು ಸ್ಯಾಮ್ ಆಲ್ಟಮನ್ ಸ್ವಾಗತಿಸಿದ್ದಾರೆ.
8 hours ago
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು 6 ತಿಂಗಳ ಕಾಲಮಿತಿಯೊಳಗೆ 3 ಕೋರ್ಸ್ಗಳನ್ನು ಪೂರ್ಣಗೊಳಿಸುವ ಮತ್ತು ಉದ್ಯಮ ಮಾನ್ಯತೆ ಪಡೆದ ಪ್ರಮಾಣಪತ್ರ ಪಡೆಯುವ SMART ಗುರಿ ವಿಧಾನವನ್ನು ಲೇಖಕಿ ಶಿಲ್ಪ ಎಚ್.ಎಂ ವಿವರಿಸಿದ್ದಾರೆ.
8 hours ago
ವಚನಾನಂದ ಸ್ವಾಮೀಜಿಗೆ ನೀಡಿದ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
8 hours ago
Karnataka Council Polls: ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನ 1:00ರ ವೇಳೆಗೆ ಶೇ 95.50ರಷ್ಟು ಮತದಾನವಾಗಿದೆ.
9 hours ago
Shiv Sena UBT: ಶಿವಸೇನಾ ಉದ್ಧವ್ ಠಾಕ್ರೆ (ಯುಬಿಟಿ) ಬಣದಲ್ಲಿ ಬಂಡಾಯ ಎದ್ದಿರುವ ಆರು ಸಂಸದರು ಇಂದು (ಗುರುವಾರ) ನಡೆದ ಸಂಸದೀಯ ಪಕ್ಷದ ಸಭೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
10 hours ago
Maharashtra Politics: ಸಂಸದರನ್ನು ಸೆಳೆಯಲು ತಲಾ 15 ಕೋಟಿ ರೂಪಾಯಿ ಆಮಿಷ ನೀಡಲಾಗಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದು, ಓಂರಾಜೆ ನಿಂಬಾಳ್ಕರ್ ಸೇರಿದಂತೆ ಆರು ಸಂಸದರು ಉದ್ಧವ್ ಕರೆದಿದ್ದ ತುರ್ತು ಸಭೆಗೆ ಗೈರಾಗಿದ್ದಾರೆ.
10 hours ago
Anand Mahindra: ಸುಂದರವಾಗಿರುವ ಹಾಗೂ ಜನದಟ್ಟಣೆ ಕಡಿಮೆ ಇರುವ ಪ್ರದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೇಂದ್ರ ಅವರು, ಪ್ರಶಾಂತ ಸ್ಥಳದಲ್ಲಿ ಸಮಯ ಕಳೆಯಬೇಕೆಂದು ಕೇರಳಂ ಹೋಗಬೇಕೆಂದಿಲ್ಲ, ಕರ್ನಾಟಕದ ಹೊನ್ನಾವರವೂ ಅಷ್ಟೇ ಮನೋಹರವಾಗಿದೆ ಎಂದಿದ್ದಾರೆ.
10 hours ago
ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕ ಒಪ್ಪಿದ್ದು, ಇರಾನ್ ಪುನರ್ನಿರ್ಮಾಣಕ್ಕೆ 300 ಶತಕೋಟಿ ಡಾಲರ್ ಯೋಜನೆಗೆ ದಾರಿ ಮಾಡಿಕೊಡಲಾಗಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ಐತಿಹಾಸಿಕ ಒಪ್ಪಂದವನ್ನು ಘೋಷಿಸಿದರು.
10 hours ago
Indian Politics: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026’ ಪಾಸ್ ಮಾಡಲು ಮೋದಿ ಸರ್ಕಾರಕ್ಕೆ ಬೇಕಾದ 'ಮೂರನೇ ಎರಡರಷ್ಟು ಬಹುಮತ' ಇಲ್ಲದೇ ಇರುವುದೇ ಈ ಪಕ್ಷಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ.
10 hours ago
ನಾಳೆ ಬೇಕರಿ, ಟೀ, ಕಾಫಿ, ಕಾಂಡಿಮೆಂಟ್ ಅಂಗಡಿಗಳು ಬಂದ್
11 hours ago
G7 Summit France:ಇತ್ತೀಚೆಗೆ 2026ರ ಜಿ7 ಶೃಂಗ ಸಭೆಯು ಫ್ರಾನ್ಸ್ನ ಎವಿಯನ್-ಲೆಸ್-ಬೈನ್ಸ್ನಲ್ಲಿ ಮುಕ್ತಾಯಗೊಂಡಿದೆ. ಈ ಸಭೆಯಲ್ಲಿ ಜಿ7 ರಾಷ್ಟ್ರಗಳ ಪ್ರಧಾನಿಗಳು ಹಾಗೂ ಕೆಲವು ರಾಷ್ಟ್ರಗಳ ನಾಯಕರುಗಳು ಅತಿಥಿಗಳಾಗಿ ಭಾಗಿಯಾಗಿದ್ದರು.
11 hours ago
S Jaishankar Reaction: ಜಿ7 ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಸಂಭಾಷಣೆ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಗುತ್ತಾ ನಿಂತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿದೆ.
11 hours ago
Karnataka Bus Accident: ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ತಾಲ್ಲೂಕಿನ ಚಾಪೋಲಿ ಘಟ್ಟದಲ್ಲಿ ಗುರುವಾರ ಬೆಳಿಗ್ಗೆ ಸಾರಿಗೆ ಸಂಸ್ಥೆಯ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸೇರಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
11 hours ago
MLC Elections: ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ನಾಯಕ ಬಸವರಾಜ್ ರಾಯರಡ್ಡಿ ಜೊತೆಗೂಡಿ ಮತದಾನ ಮಾಡಿ ನಂತರ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾದರು.
11 hours ago
Suresh Gopi: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ತಕ್ಷಣವೇ ದೇಶದಲ್ಲಿ ಇಂಧನ ಬೆಲೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
11 hours ago
Sharmila Mandre Engagement: ಕಾಲಿವುಡ್ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಸೆಪ್ಟೆಂಬರ್ 25 ರಂದು ನಟಿ ನಿಶ್ಚಿತಾರ್ಥವಾಗಲಿದ್ದು, ಈ ಶುಭ ಕಾರ್ಯಕ್ಕೆ ಕನ್ಯಾದಾನ ಮಾಡುವುದಾಗಿ ಚಿತ್ರ ನಿರ್ದೇಶಕ ಪವನ್ ಕುಮಾರ್ ಭಾವನಾತ್ಮಕವಾಗಿ ತಿಳಿಸಿದ್ದಾರೆ.
12 hours ago
Cristiano Ronaldo: ಫಿಫಾ ವಿಶ್ವಕಪ್ನ ಗ್ರೂಪ್ 'ಕೆ' ಪಂದ್ಯದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್ ಕಾಂಗೊ) ತಂಡದ ವಿರುದ್ಧ 1-1ರಿಂದ ಸಮಬಲ ಸಾಧಿಸುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದ ಪೋರ್ಚುಗಲ್ ನಿರಾಸೆ ಅನುಭವಿಸಿದೆ.
12 hours ago
ದುರ್ಬಲ ಡಿಆರ್ ಕಾಂಗೊ ವಿರುದ್ಧ ಗೆಲ್ಲಲಾಗದೆ ಪರದಾಡಿದ ರೊನಾಲ್ಡೊರ ಪೋರ್ಚುಗಲ್
12 hours ago
Eknath Shinde: ಶಿವಸೇನಾ (ಯುಬಿಟಿ) ಪಕ್ಷದ ಸಭೆ ಇಂದು (ಗುರುವಾರ) ದೆಹಲಿಯಲ್ಲಿ ನಿಗದಿಯಾಗಿದೆ. ಬಂಡಾಯ ಸಂಸದರು ಪ್ರತ್ಯೇಕ ಗುಂಪು ರಚಿಸುವಲ್ಲಿ ಯಶಸ್ವಿಯಾಗುತ್ತಾರಾ ಇಲ್ಲವಾ ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ. ಭಿ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ