Last Updated: 30 Mar 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Donald Trump Protest: ಅಮೆರಿಕದಾದ್ಯಂತ ಪ್ರತಿಭಟನಾಕಾರರು ರ್ಯಾಲಿ ನಡೆಸಿ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಯ ಆಡಳಿತ ಶೈಲಿ, ವಲಸೆ ನೀತಿ ಹಾಗೂ ಇರಾನ್ ವಿರುದ್ಧದ ಯುದ್ಧದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(19 hours ago)
17
ಮಂಡ್ಯದ ಮಣ್ಣು... ರನ್ನುಗಳ ಕೊಯ್ಲು: ಕ್ರಿಕೆಟ್ ಪಿಚ್ ನಿರ್ಮಾಣದ ಹಿಂದಿನ ಸ್ವಾರಸ್ಯ
(22 hours ago)
17
ರಾಮನವಮಿ ವಿಶೇಷ ಸೀರೆಯಲ್ಲಿ ನೀತಾ ಅಂಬಾನಿ
(17 hours ago)
16
RCB vs SRH: ವೇಗದಲ್ಲಿ ಚೇಸ್, ವಿರಾಟ್-ಪಡಿಕ್ಕಲ್ ಮಿಂಚು, ಆರ್ಸಿಬಿ ದಾಖಲೆಗಳಿವು
(21 hours ago)
15
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಪ್ರಶಸ್ತಿ ಪ್ರದಾನ ಸಮಾರಂಭ
(21 hours ago)
15
Actor Vijay TVK: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಅಧ್ಯಕ್ಷ ನಟ ವಿಜಯ್ ಭಾನುವಾರ ಘೋಷಿಸಿದ್ದಾರೆ. ಚೆನ್ನೈನ
(16 hours ago)
14
ಚಿನಕುರುಳಿ: ಭಾನುವಾರ, 29 ಮಾರ್ಚ್ 2026
(11 hours ago)
12
Foreign Investors: ಮಾರ್ಚ್ ತಿಂಗಳೊಂದರಲ್ಲೇ ವಿದೇಶಿ ಹೂಡಿಕೆದಾರರು ದೇಶೀಯ ಈಕ್ವಿಟಿ ಮಾರುಕಟ್ಟೆಯಿಂದ ದಾಖಲೆಯ ₹ 1.14 ಲಕ್ಷ ಕೋಟಿ ಹಿಂಪಡೆದಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ, ರೂಪಾಯಿ
(17 hours ago)
11
Devdutt Brevis Injury: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಡೆವಾಲ್ಡ್ ಬ್ರೆವಿಸ್ ಅಲಭ್ಯರಾಗಿದ್ದು, ಧೋನಿ ಗಾಯದ ನಂತರ ಸಿಎಸ್ಕೆ ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
(6 hours ago)
10
ಒಳನೋಟ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಜನರ ನಿತ್ಯ ರೋದನ
(6 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 30
ಆರ್ಆರ್–ಸಿಎಸ್ಕೆ ಮುಖಾಮುಖಿ ಇಂದು: ಸಂಜು–ಜಡೇಜ ಪೋಷಾಕು ಅದಲು ಬದಲು
85 mins ago
Mar 29
PHOTOGRAPHY awardsಬೆಂಗಳೂರು ಫೋಟೋಗ್ರಾಫಿಕ್ ಕ್ಲಬ್ ಆಯೋಜಿಸಿದ್ದ 'ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ಯ ಭರತ್ ಕಂದಕೂರು ಸೇರಿದಂತೆ ಎಂಟು ಮಂದಿಗೆ ಬಹುಮಾನ ದೊರೆತಿದೆ.
2 hours ago
ಬದುಕುಳಿದ ಅಕ್ಕನ ಮಗ,ಯುವಕ ಕೋಮಾದಲ್ಲಿ
2 hours ago
KOLLEGALA ತಾಲ್ಲೂಕಿನ ಜಾಗೇರಿ ಗ್ರಾಮದ ಕರಾಚಿ ಕಟ್ಟೆ ಬಳಿ ಅಕ್ರಮವಾಗಿ ಕಾರಿನಲ್ಲಿ 2 ಹುಲಿ ಉಗುರುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಡಿವೈಎಸ್ ಪಿ ಅಪರಾದ ಪತ್ತೆದಳದ ಸಿಬ್ಬಂದಿಗಳು...
2 hours ago
girl dead body found- Bengaluru: ಆರು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿ ನೀಲಗಿರಿ ತೋಪಿನಲ್ಲಿ ಮೃತದೇಹ ಎಸೆದು ಹೋಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
2 hours ago
ಪುಸ್ತಕ ಜನಾರ್ಪಣೆ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಆರೋಪ
2 hours ago
Kiran Kamate Success: ಬೆಳಗಾವಿಯ ಈ ಸಾಧಕರು 6ನೇ ಪ್ರಯತ್ನದಲ್ಲಿ ದೇಶಕ್ಕೆ 53ನೇ ರ್ಯಾಂಕ್ ಗಳಿಸಿದ್ದು, ಮುಖ್ಯ ಪರೀಕ್ಷೆಯಲ್ಲಿ 811 ಅಂಕ ಹಾಗೂ ಸಂದರ್ಶನದಲ್ಲಿ 195 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.
2 hours ago
President Droupadi Murmu: ಏಪ್ರಿಲ್ 1ರಂದು ನಡೆಯುವ 119ನೇ ಜಯಂತೋತ್ಸವಕ್ಕೆ ರಾಷ್ಟ್ರಪತಿ ಆಗಮಿಸಲಿದ್ದು, ಮಧ್ಯಾಹ್ನ 12.30ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ 119 ಮಹಿಳೆಯರು ವಚನ ಗಾಯನ ನಡೆಸಿಕೊಡಲಿದ್ದಾರೆ ಮತ್ತು ನಂತರ ವೀಣಾವಾದನ ನಡೆಯಲಿದೆ.
2 hours ago
ಪಂದ್ಯದ ಆಟಗಾರ: ಶಾರ್ದೂಲ್ ಠಾಕೂರ್
3 hours ago
ವಿಶ್ವ ವುಶು ಚಾಂಪಿಯನ್ಷಿಪ್: ಭಾರತಕ್ಕೆ ಎರಡು ಕಂಚು
3 hours ago
ಕ್ಯಾಂಡಿಡೇಟ್ಸ್ ಚೆಸ್: ಪ್ರಜ್ಞಾನಂದ ಶುಭಾರಂಭ
3 hours ago
ಕುಸ್ತಿ: ಜಾರ್ಖಂಡ್, ಹಿಮಾಚಲ ಪ್ರದೇಶಕ್ಕೆ ಡಬಲ್ ಚಿನ್ನ
3 hours ago
ಜೂನಿಯರ್ ಬ್ಯಾಸ್ಕೆಟ್ಬಾಲ್: ಕೋಲಾರ ತಂಡಕ್ಕೆ ಸುಲಭ ಜಯ
3 hours ago
MI vs KKR: ರೋಹಿತ್ ಶರ್ಮಾ ಮತ್ತು ರಿಯಾನ್ ರಿಕಲ್ಟನ್ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 221 ರನ್ ಗುರಿ ಬೆನ್ನಟ್ಟಿ ದಾಖಲೆಯ ಜಯ ಸಾಧಿಸಿತು.
5 hours ago
MI vs KKR: ರೋಹಿತ್ ಶರ್ಮಾ ಮತ್ತು ರಿಯಾನ್ ರಿಕಲ್ಟನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 221 ರನ್ ಗುರಿ ಬೆನ್ನಟ್ಟಿ 13 ವರ್ಷಗಳ ಬಳಿಕ ಐತಿಹಾಸಿಕ ಜಯ ಸಾಧಿಸಿತು.
5 hours ago
ಗುಂಡಣ್ಣ: ಮಾರ್ಚ್ 29 ಭಾನುವಾರ 2026
5 hours ago
MI vs KKR: 13 ವರ್ಷದ ಬಳಿಕ ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ಮುಂಬೈ
5 hours ago
ರೋಹಿತ್, ರಿಕಲ್ಟನ್ ಬ್ಯಾಟಿಂಗ್ ಅಬ್ಬರ: ದಾಖಲೆಯ ಗೆಲುವು ದಾಖಲಿಸಿದ ಮುಂಬೈ
5 hours ago
Devdutt Brevis Injury: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಡೆವಾಲ್ಡ್ ಬ್ರೆವಿಸ್ ಅಲಭ್ಯರಾಗಿದ್ದು, ಧೋನಿ ಗಾಯದ ನಂತರ ಸಿಎಸ್ಕೆ ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
6 hours ago
ಒಳನೋಟ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಜನರ ನಿತ್ಯ ರೋದನ
6 hours ago
CSKಗೆ ಗಾಯದ ಮೇಲೆ ಬರೆ: ಧೋನಿ ಬಳಿಕ ಮತ್ತೊಬ್ಬ ಸ್ಫೋಟಕ ಬ್ಯಾಟರ್ ಅಲಭ್ಯ
6 hours ago
Bihar Politics: ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾಗಿರುವ ನಿತೀಶ್ ಕುಮಾರ್ ಏಪ್ರಿಲ್ ಎರಡನೇ ವಾರದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
6 hours ago
No Kings Day: ಟ್ರಂಪ್ ವಿರುದ್ಧ ಯುರೋಪ್, ಅಮೆರಿಕದಾದ್ಯಂತ ಪ್ರತಿಭಟನೆ
7 hours ago
Upendra Instagram Post: ರಿಯಲ್ ಸ್ಟಾರ್ ಉಪೇಂದ್ರ ಅವರು ಆಗಾಗ ಜನರ ತಲೆಗೆ ಉಳ ಬೀಡುವುದು ಸಾಮಾನ್ಯ. ಇರಾನ್–ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಉಂಟಾಗಿದ್ದ ಎಲ್ಪಿಜಿ ಸಿಲಿಂಡರ್ ಕೊರತೆಯ ಬಗ್ಗೆಯೂ ಪೋಸ್ಟ್ ಹಂಚಿಕೊಂಡಿದ್ದರು.
7 hours ago
ಡಬ್ಲ್ಯುಟಿಟಿ ಕಂಟೆಂಡರ್: ಮಾನುಷ್–ದಿಯಾ ಜೋಡಿ ರನ್ನರ್ಸ್
7 hours ago
ಮೋಟಾರ್ ಸ್ಪೋರ್ಟ್ಸ್:ಕೊಂಗೇಟಿರ ಬೋಪಯ್ಯ–ಬೋಪಣ್ಣ, ರಾಹುಲ್ ಪ್ರಮೋದ್ಗೆ ಪ್ರಶಸ್ತಿ
7 hours ago
Rani Mukerji: ಜನವರಿ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ರಾಣಿ ಮುಖರ್ಜಿ ನಟನೆಯ ‘ಮರ್ದಾನಿ-3’ ಸಿನಿಮಾ ಮಾರ್ಚ್ 27 ರಿಂದ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಾಣುತ್ತಿದೆ.
7 hours ago
ರಹಾನೆ, ರಘುವಂಶಿ ಸ್ಫೋಟಕ ಬ್ಯಾಟಿಂಗ್: ಮುಂಬೈಗೆ ದಾಖಲೆಯ ಗುರಿ ನೀಡಿದ KKR
7 hours ago
Karnataka Lab Technicians: ಸಚಿವ ದಿನೇಶ್ ಗುಂಡೂರಾವ್ ಕುವೆಂಪು ಕಲಾಕ್ಷೇತ್ರದಲ್ಲಿ ಸಮ್ಮೇಳನ ಉದ್ಘಾಟಿಸಿ, ಮಾಸಿಕ ವೇತನವನ್ನು 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ಹಾಗೂ ಹೊಸ ನಿಯಮ ಸರಳೀಕರಣಕ್ಕೆ ಭರವಸೆ ನೀಡಿದರು.
7 hours ago
KKR vs MI: ಅಜಿಂಕ್ಯ ರಹಾನೆ ಮತ್ತು ಅಂಗ್ಕ್ರಿಷ್ ರಘುವಂಶಿ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಕೆಕೆಆರ್ 220 ರನ್ ಗಳಿಸಿ ಮುಂಬೈ ಇಂಡಿಯನ್ಸ್ಗೆ 221 ರನ್ಗಳ ಭಾರೀ ಗುರಿ ನೀಡಿತು.
7 hours ago
Congress Minister: ಕೇರಳದಲ್ಲಿ ಪ್ರಚಾರದಲ್ಲಿರುವ ವಸತಿ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಏಪ್ರಿಲ್ 3ರ ಅಭ್ಯರ್ಥಿ ಸಮರ್ಥ ಪರ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
7 hours ago
Tamil Nadu Elections: ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ತೆರಿಗೆ ಪಾವತಿಸದ ಮಹಿಳೆಯರಿಗೆ ಎಲೆಕ್ಟ್ರಾನಿಕ್ ವಸ್ತುಗಳಿಗಾಗಿ ಸಹಾಯಧನ ಹಾಗೂ ವಿಧವೆಯರ ಮಾಶಾಸನವನ್ನು 2 ಸಾವಿರ ರೂಪಾಯಿಗೆ ಏರಿಸುವ ಭರವಸೆ ನೀಡಲಾಗಿದೆ.
7 hours ago
auto-driver: ಬೆಂಗಳೂರಿನ ಆಟೋ ಚಾಲಕನೊಬ್ಬರು ಆರ್ಸಿಬಿ ಪಂದ್ಯದ ದಿನ ಉಚಿತ ಆಟೋ ಸೌಲಭ್ಯ ನೀಡುವ ಫಲಕ ಹಾಕಿಕೊಂಡು ಅಭಿಮಾನ ಮೇರೆದಿದ್ದಾರೆ. ಈ ಕೆಲಸ ಅಭಿಮಾನಿಗಳಿಂದ ಮೆಚ್ಚುಗೆಯೂ ಗಳಿಸಿದೆ.
8 hours ago
ಸಂಭ್ರಮದ ಪ್ರಹ್ಲಾದ ಪರಿಪಾಲನಾ ಉತ್ಸವ
8 hours ago
Sunrisers Hyderabad: IPL 2026ರಲ್ಲಿ ಆರ್ಸಿಬಿ ವಿರುದ್ಧ ಕೇವಲ 18 ಎಸೆತಗಳಲ್ಲಿ 43 ರನ್ ಸಿಡಿಸಿದ ಅನಿಕೇತ್ ವರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
9 hours ago
ವಿರಾಟ್ ಭಾರತ ಟೆಸ್ಟ್ ತಂಡದ ನಾಯಕನಾಗಲಿ: ಸಿಎಸ್ಕೆ ಮಾಜಿ ಆಟಗಾರ
9 hours ago
IPL 2026 | RCB ಎದುರು 18 ಎಸೆತಕ್ಕೆ 43 ರನ್: ಯಾರು ಈ ಅನಿಕೇತ್ ವರ್ಮಾ?
9 hours ago
Mamata Banerjee: ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡಿದ ಕರ್ಮಗಳಿಗಾಗಿ ಅವರ ವಿರುದ್ಧವೇ ಆರೋಪ ಪಟ್ಟಿ ದಾಖಲಿಸಬೇಕು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
9 hours ago
Ambati Rayudu Advice: ಸನ್ ರೈಸರ್ಸ್ ವಿರುದ್ಧ ಅಜೇಯ 69 ರನ್ ಗಳಿಸಿದ ಕೊಹ್ಲಿ ಫಿಟ್ನೆಸ್ ಶ್ಲಾಘಿಸಿದ ರಾಯುಡು, 2018-19ರ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಜಯದ ಸಾಧನೆ ಸ್ಮರಿಸಿ ಮತ್ತೆ ನಾಯಕನಾಗುವಂತೆ ಸಲಹೆ ನೀಡಿದ್ದಾರೆ.
9 hours ago
IPL 2026: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ರೋಚಕ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.
9 hours ago
Assam Election Campaign: ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್, ಇದರ ಭಾಗವಾಗಿ ಭಾನುವಾರ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ.
9 hours ago
ವಾರ ಭವಿಷ್ಯ: ಈ ರಾಶಿಯವರ ಶ್ರಮವನ್ನು ಹಿರಿಯರು ಗುರುತಿಸುತ್ತಾರೆ
9 hours ago
KKR vs MI | ಟಾಸ್ ಗೆದ್ದ ಮುಂಬೈ: ಉಭಯ ತಂಡಗಳ ಆಡುವ ಬಳಗ ಹೀಗಿದೆ
9 hours ago
Belagavi Fish Farming: ಶಿವಲಿಂಗಪ್ಪ ಅವರು ಒಂದು ಎಕರೆಯಲ್ಲಿ ನಾಲ್ಕು ಕೃಷಿಹೊಂಡ ನಿರ್ಮಿಸಿ ಮುರೆಲ್ ತಳಿಯ ಮೀನು ಸಾಕುತ್ತಿದ್ದಾರೆ. ಆಂಧ್ರದ ಮರಿಗಳನ್ನು ತಂದು ಹೈದರಾಬಾದ್ ಮಾರುಕಟ್ಟೆಗೆ ಮಾರಾಟ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.
10 hours ago
ಸುದ್ದಿ ಗುದ್ದು | ತಿಂಗಳೇಶ: 29ನೇ ಭಾನುವಾರ ಮಾರ್ಚ್ 2026
10 hours ago
Telangana Assembly Suspends: ಕಂದಾಯ ಸಚಿವ ಶ್ರೀನಿವಾಸ ರೆಡ್ಡಿ ಅಕ್ರಮ ಗಣಿಗಾರಿಕೆ ತನಿಖೆಗೆ ಆಗ್ರಹಿಸಿ ಗದ್ದಲ ನಡೆಸಿದ ಬಿಆರ್ಎಸ್ ಸದಸ್ಯರನ್ನು ಮುಂದಿನ ಎರಡು ದಿನಗಳ ಅವಧಿಗೆ ಅಧಿವೇಶನದಿಂದ ಹೊರಹಾಕಲಾಗಿದೆ.
10 hours ago
Senior citizens protection: ಪೋಷಕರನ್ನು ನಿರ್ಲಕ್ಷಿಸುವ ನೌಕರರ ವೇತನದಲ್ಲಿ ಶೇ 15 ರಷ್ಟು ಹಣ ಕಡಿತಗೊಳಿಸುವ ಈ ಮಸೂದೆಯನ್ನು ಸಾರ್ವಜನಿಕ ಪ್ರತಿನಿಧಿಗಳಿಗೂ ಅನ್ವಯಿಸಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಅಂಗೀಕರಿಸಿದೆ.
10 hours ago
Ranveer Singh: ವಿಶ್ವದಾದ್ಯಂತ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ‘ಧುರಂಧರ್ 2’ ಅನೇಕ ದಾಖಲೆಗಳನ್ನು ಬರೆಯುತ್ತಿದೆ. ವಿಶೇಷವಾಗಿ ಈ ಸಿನಮಾವು ಉತ್ತರ ಅಮೆರಿಕಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ.
10 hours ago
Current Affairs India: ತಮಿಳುನಾಡು ಚುನಾವಣೆಯಲ್ಲಿ ವಿಜಯಪ್ಪತ್ ಸಿಂಘಾನಿಯಾ ನಿಧನ ಮತ್ತು ನಟ ವಿಜಯ್ ಅವರು ಪೆರಂಬೂರ್ ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುವ ಕುರಿತಾದ ಸಮಗ್ರ ವರದಿ ಇಲ್ಲಿದೆ.
10 hours ago
ಚಿನಕುರುಳಿ: ಭಾನುವಾರ, 29 ಮಾರ್ಚ್ 2026
11 hours ago
ಕಳೆದ ಸೀಸನ್ ಮುಗಿದಿದೆ, ಅದನ್ನು ಸಮರ್ಥಿಸಿಕೊಳ್ಳಲು ನಾವು ಇಲ್ಲಿಲ್ಲ: RCB ನಾಯಕ
11 hours ago
‘ಐಪಿಎಲ್ ಪಂದ್ಯಾವಳಿ ನೋಡಲು ನಾಲ್ಕೋ, ಐದೋ ಟಿಕೆಟ್ ಬೇಕೇಬೇಕು’ ಎಂದು ರಚ್ಚೆ ಹಿಡಿದಿದ್ದು ಕ್ರಿಕೆಟ್ ಬಗ್ಗೆ ಹುಚ್ಚು ಹತ್ತಿಸಿಕೊಂಡ ಮಕ್ಕಳಲ್ಲ. ಹೀಗೆ, ಟಿಕೆಟ್ಗಾಗಿ ಅಲವತ್ತುಕೊಂಡು, ಅದನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದವರು ರಾಜ್ಯದ ಆಗುಹೋಗುಗಳನ್ನು ನಿರ್ಧರಿಸುವ ಅಧಿಕಾರ ಹೊಂದಿರುವ ಶಾಸಕರು.
11 hours ago
Rajat Patidar: ಕಳೆದ ಸೀಸನ್ ಯಶಸ್ಸನ್ನು ಮರೆತು 2026ರಲ್ಲಿ ಮತ್ತೊಂದು ಟ್ರೋಫಿ ಗೆಲ್ಲುವತ್ತ ಗಮನಹರಿಸಿದ್ದೇವೆ ಎಂದು ಆರ್ಸಿಬಿ ನಾಯಕ ರಜತ್ ಪಾಟೀದಾರ್ ತಿಳಿಸಿದ್ದಾರೆ.
11 hours ago
Rainwater Harvesting: ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಛತ್ತೀಸಗಢದ ಕೊರಿಯಾ ಜಿಲ್ಲೆಯ 1,200 ರೈತರು ಮತ್ತು ತೆಲಂಗಾಣದ ಮುಧಿಗುಂಟ ಗ್ರಾಮದ 400 ಕುಟುಂಬಗಳ ಜಲ ಸಂರಕ್ಷಣಾ ಪ್ರಯತ್ನಗಳನ್ನು ಶ್ಲಾಘಿಸಿದರು.
12 hours ago
Chinese Art Culture: ಜಿನ್ ಶನ್ಶಾನ್ ನಿರ್ದೇಶನದಲ್ಲಿ 50 ಕಲಾವಿದರು ಆದಿ ಕಾವ್ಯ ಪ್ರದರ್ಶಿಸಿದರು. ಪ್ರದೀಪ್ ಕುಮಾರ್ ರಾವತ್ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವನ್ನು 200ಕ್ಕೂ ಹೆಚ್ಚು ರಾಜತಾಂತ್ರಿಕ ಅಧಿಕಾರಿಗಳು ವೀಕ್ಷಿಸಿದರು.
12 hours ago
Former Army Chief: ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು 2016 ರಿಂದ 2022 ರವರೆಗೆ ಸೇವೆ ಸಲ್ಲಿಸಿದ್ದರು. ನವಾಜ್ ಷರೀಫ್ ಅವರಿಂದ ನೇಮಕಗೊಂಡ ಇವರು ಬಾಲಕೋಟ್ ವಾಯುದಾಳಿ ವೇಳೆ ಅಧಿಕಾರದಲ್ಲಿದ್ದರು.
12 hours ago
Social Media Feud: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ರುಕ್ಮಿಣಿ ವಸಂತ್ ಮತ್ತು ರಾಜ್ ಬಿ.ಶೆಟ್ಟಿ ಅವರನ್ನು ಸಾಮಾಜಿಕ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಅನ್ಫಾಲೋ ಮಾಡಿದ್ದಾರೆ.
13 hours ago
‘ನಿರಾಧಾರ ಕ್ರೌರ್ಯದ ನೆಪ ಸಲ್ಲ’
14 hours ago
Mamata Banerjee: ಲಕ್ಷ್ಮಿ ಭಂಡಾರ್ ಯೋಜನೆಯನ್ನು ಬಿಜೆಪಿ ನಿಲ್ಲಿಸಲಿದೆ ಹಾಗೂ ಮತದಾರರ ಪಟ್ಟಿಯಿಂದ ಸುಮಾರು 1.2 ಕೋಟಿ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಗಂಭೀರವಾಗಿ ಆರೋಪಿಸಿದ್ದಾರೆ.
14 hours ago
IPL 2026 Virat Kohli: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಎಸ್ಆರ್ಎಚ್ ವಿರುದ್ಧ ಜಯ ಸಾಧಿಸಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ