Last Updated: 29 Apr 2026 4:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ
(13 hours ago)
48
ರಾಜ್ಕುಮಾರ್ ಸ್ಮಾರಕ ವಿವಾದ; ಸುದೀಪ್ ನೇರ ಮಾತು
(8 hours ago)
35
ಮೂರು ಬಾರಿ ಸೋತವರಿಗೆ ‘ಯೋಗ್ಯತೆ’ ಇದೆಯಾ?: ನಿಖಿಲ್ ಕುಮಾರಸ್ವಾಮಿಗೆ ಚೇತನ್
(17 hours ago)
31
ಮೋದಿ ಫುಟ್ಬಾಲ್ ಕಮಾಲ್; 2–0 ಗೋಲುಗಳಿಂದ ಸಿಕ್ಕಿಂ ಯುವಕರನ್ನು ಸೋಲಿಸಿದ ಪಿಎಂ!
(19 hours ago)
26
ಪಂದ್ಯದ ನಡುವೆ ವೇಪಿಂಗ್: ಸಂಕಷ್ಟದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಪರಾಗ್
(6 hours ago)
26
Artificial Watermelon Dangers: ಮುಂಬೈನಲ್ಲಿ ಕಲ್ಲಂಗಡಿ ಸೇವಿಸಿ ನಾಲ್ವರು ಮೃತಪಟ್ಟ ಘಟನೆಯು ಆತಂಕ ಮೂಡಿಸಿದೆ. ಹಣ್ಣಿಗೆ ಸಿಂಪಡಿಸುವ ಕೃತಕ ಬಣ್ಣವನ್ನು ಮನೆಯಲ್ಲೇ ಟಿಶ್ಯೂ ಪೇಪರ್ ಬಳಸಿ ಪರೀಕ್ಷಿಸಬಹುದು, ಬಣ್ಣ ಅಂಟಿದರೆ ಅದು ಹಾನಿಕಾರಕ.
(4 hours ago)
25
Thane terror incident: ಮಹಾರಾಷ್ಟ್ರದ ಠಾಣೆಯಲ್ಲಿ, ಅಮೆರಿಕದಿಂದ ಹಿಂದಿರುಗಿದ ಜೈಬ್ ಜುಬೈರ್ ಅನ್ಸಾರಿ ಎಂಬ ವ್ಯಕ್ತಿಯು ಭದ್ರತಾ ಸಿಬ್ಬಂದಿಯ ಧರ್ಮ ಕೇಳಿ ಚಾಕುವಿನಿಂದ ಇರಿದಿದ್ದಾನೆ. ಆತನ ಮನೆಯಲ್ಲಿ 'ಒಂಟಿ ತೋಳ' ದಾಳಿಯ ಟಿಪ್ಪಣಿಗಳನ್ನು ಪತ್ತೆ ಮಾಡಲಾಗಿದೆ.
(22 hours ago)
22
'ಉಪ ಮುಖ್ಯಮಂತ್ರಿ ಜನ್ಮದಿನಕ್ಕೆ ಸಿಎಂ ಹುದ್ದೆ ಉಡುಗೊರೆ'
(22 hours ago)
18
Andaman Development Project: 'ಗ್ರೇಟ್ ನಿಕೋಬಾರ್ ಯೋಜನೆಯ ಹೆಸರಲ್ಲಿ ಅತಿ ದೊಡ್ಡ ಹಗರಣ ನಡೆಯುತ್ತಿದ್ದು, ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
(7 hours ago)
16
ಪಶ್ಚಿಮ ಏಷ್ಯಾ ಸಂಘರ್ಷದಿಂದ ಈಗಾಗಲೇ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇದರ ನಡುವೆಯೇ ಈಗ, ‘ಒಪೆಕ್’ ಹಾಗೂ ‘ಒಪೆಕ್+’ನಿಂದ ಹೊರಬರಲು ಯುಎಇ ತೀರ್ಮಾನಿಸಿದ್ದು, ಇದು ತೈಲ ಆಮದಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ.
(5 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಈ ಸಂಜೆ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 29
PM Modi on Bengal Polls: ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಮತದಾರರು ನಿರ್ಭಯವಾಗಿ ಮತ ಚಲಾಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.
25 mins ago
E-Cigarette Ban: 2026ರ ಐಪಿಎಲ್ ಟೂರ್ನಿಯ 40ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಸಂದರ್ಭದಲ್ಲಿ ರಿಯಾನ್ ಪರಾಗ್ ಇ–ಸಿಗರೇಟ್ ಸೇದುತ್ತಿದ್ದರು.
25 mins ago
Protest Shivamogga: ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಹಾಗೂ ಪ್ರಮಾಣಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಡಿಜಿಟಲ್ ಮೌಲ್ಯಮಾಪನ ಅವೈಜ್ಞಾನಿಕವಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ ಎಂದು ಆರೋಪಿಸಿ ಎನ್ಎಸ್ಯುಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
25 mins ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಶೇ 78.68ರಷ್ಟು ಮತದಾನವಾಗಿದೆ.
55 mins ago
LPG Shortage: ಪಾಕಿಸ್ತಾನದ ಕರಾಚಿಯ ಓರಂಗಿ ಪಟ್ಟಣದಲ್ಲಿ ಅಡುಗೆ ಅನಿಲದ ತೀವ್ರ ಕೊರತೆಯಾಗಿದೆ. ಪ್ಲಾಸ್ಟಿಕ್ ಬಲೂನ್ಗಳಲ್ಲಿ ಅಪಾಯಕಾರಿಯಾಗಿ ಗ್ಯಾಸ್ ಸಂಗ್ರಹಿಸುತ್ತಿದ್ದಾರೆ.
85 mins ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ 61.11ರಷ್ಟು ಮತದಾನವಾಗಿದೆ.
3 hours ago
Milk Production: ಬಿಸಿಗಾಳಿ ಅಬ್ಬರದಿಂದಾಗಿ ಹಾಲಿನ ಉತ್ಪಾದನೆಯು ಶೇ 25.8 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದರಿಂದ ಡೈರಿ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
3 hours ago
Derek O'Brien Challenge: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಹುಮತ ಪಡೆಯುವಲ್ಲಿ ವಿಫಲವಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜಿನಾಮೆ ನೀಡಬೇಕು ಎಂದು ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಅವರು ಸವಾಲು ಹಾಕಿದ್ದಾರೆ.
3 hours ago
Toxic movie update: ನಟ ಹಾಗೂ ನಿರ್ಮಾಪಕರಾಗಿ ಯಶ್ ಹೊಸ ದಿನಾಂಕ ಘೋಷಿಸದೆ ಸಿನಿಮಾ ಮುಂದೂಡಿದ್ದಾರೆ. ಜಾಗತಿಕ ಗುಣಮಟ್ಟಕ್ಕಾಗಿ ಮಾರ್ಚ್ 19 ರಿಂದ ಜೂನ್ 4ಕ್ಕೆ ಬದಲಾಗಿದ್ದ ಚಿತ್ರದ ಬಿಡುಗಡೆ ಈಗ ಮತ್ತಷ್ಟು ವಿಳಂಬವಾಗಿದೆ.
3 hours ago
Artificial Watermelon Dangers: ಮುಂಬೈನಲ್ಲಿ ಕಲ್ಲಂಗಡಿ ಸೇವಿಸಿ ನಾಲ್ವರು ಮೃತಪಟ್ಟ ಘಟನೆಯು ಆತಂಕ ಮೂಡಿಸಿದೆ. ಹಣ್ಣಿಗೆ ಸಿಂಪಡಿಸುವ ಕೃತಕ ಬಣ್ಣವನ್ನು ಮನೆಯಲ್ಲೇ ಟಿಶ್ಯೂ ಪೇಪರ್ ಬಳಸಿ ಪರೀಕ್ಷಿಸಬಹುದು, ಬಣ್ಣ ಅಂಟಿದರೆ ಅದು ಹಾನಿಕಾರಕ.
4 hours ago
Royal Family Connection: ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ದೂರದ ಸೋದರ ಸಂಬಂಧಿಗಳು ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
4 hours ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಬೆಳಿಗ್ಗೆ 11 ಗಂಟೆಯವರೆಗೆ ಶೇ 39.97ರಷ್ಟು ಮತದಾನವಾಗಿದೆ.
4 hours ago
King Charles roast: ಬ್ರಿಟಿಷರು ಇರದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡಬೇಕಿತ್ತು ಎಂದು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲೆಳೆದಿದ್ದಾರೆ.
4 hours ago
UP Expressway Project: ಉತ್ತರ ಪ್ರದೇಶದಲ್ಲಿ 594 ಕಿ.ಮೀ. ಉದ್ದದ ಗಂಗಾ ಎಕ್ಸ್ಪ್ರೆಸ್ವೇ ಅನ್ನು ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇದು ದೇಶದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
5 hours ago
Summer Health Tips: ಜೂನ್ನಿಂದ ಸೆಪ್ಟೆಂಬರ್ ಋತುವಿನ ಉತ್ತರಾರ್ಧದವರೆಗೂ ಸೂಪರ್ ಎಲ್ ನಿನೊ ಪ್ರಭಾವ ಇರುವ ಕಾರಣ ದೇಶದಲ್ಲಿ ಈ ವರ್ಷ ನೈರುತ್ಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿಯಲಿದೆ.
5 hours ago
Education: ದಾವಣಗೆರೆ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸಾಂಪ್ರದಾಯಿಕವಲ್ಲದ ವೃತ್ತಿಪರ ಕೋರ್ಸ್ಗಳ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬಹುದು.
5 hours ago
ಪಶ್ಚಿಮ ಏಷ್ಯಾ ಸಂಘರ್ಷದಿಂದ ಈಗಾಗಲೇ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇದರ ನಡುವೆಯೇ ಈಗ, ‘ಒಪೆಕ್’ ಹಾಗೂ ‘ಒಪೆಕ್+’ನಿಂದ ಹೊರಬರಲು ಯುಎಇ ತೀರ್ಮಾನಿಸಿದ್ದು, ಇದು ತೈಲ ಆಮದಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ.
5 hours ago
Election Interference Allegations: ಕೇಂದ್ರಪಡೆ ಹಾಗೂ ಚುನಾವಣಾ ವೀಕ್ಷಕರು ಬಿಜೆಪಿಯ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
5 hours ago
ಪಂದ್ಯದ ನಡುವೆ ವೇಪಿಂಗ್: ಸಂಕಷ್ಟದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಪರಾಗ್
6 hours ago
IPL Player Conduct: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಿಯಾನ್ ಪರಾಗ್ ಡಗೌಟ್ನಲ್ಲಿ ವೇಪಿಂಗ್ ಮಾಡುತ್ತಿದ್ದರು. ಭಾರತದಲ್ಲಿ 2019ರಿಂದಲೇ ಇ-ಸಿಗರೇಟ್ ನಿಷೇಧಿಸಲಾಗಿದ್ದು, ಬಿಸಿಸಿಐನ ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
6 hours ago
ರಜಾಕಾಲದ ಪೀಠದಲ್ಲಿ ಅರ್ಜಿ ವಿಚಾರಣೆಗೆ ಅವಕಾಶ: ವಿನಯ ಕುಲಕರ್ಣಿ ಮನವಿಗೆ CBI ವಿರೋಧ
6 hours ago
Nuclear Plant Protest: ರಾಜ್ಯದಾದ್ಯಂತ ಹೊಸ ಅಣುಸ್ಥಾವರಗಳ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿದೆ. ವಿಜಯಪುರದ ಮಣೂರು ಬಳಿ 1200 ಎಕರೆ ಭೂಮಿ ಗುರುತಿಸಲಾಗಿದ್ದು, ರಾಯಚೂರಿನಲ್ಲಿ ನಾಗರಿಕರ ವೇದಿಕೆಯು ಪ್ರತಿಭಟನೆ ನಡೆಸಿದೆ.
6 hours ago
ದ್ವಿಚಕ್ರ ವಾಹನದಲ್ಲಿ ಆರು ಮಕ್ಕಳು!: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೋಟೊ
6 hours ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. ಬೆಳಿಗ್ಗೆ 9 ಗಂಟೆಯವರೆಗೆ ಶೇ 18.39ರಷ್ಟು ಮತದಾನವಾಗಿದೆ.
6 hours ago
Bengal poll violence: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಕೆಲವೆಡೆ ಘರ್ಷಣೆ ಹಾಗೂ ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
6 hours ago
IPL| ಹಾರ್ದಿಕ್ ಪಡೆಗೆ ಸನ್ರೈಸರ್ಸ್ ಹೈದರಾಬಾದ್ ಸವಾಲು: ಮುಂಬೈ ಮುಂದೆ ಕಠಿಣ ಹಾದಿ
7 hours ago
ರಾಷ್ಟ್ರೀಯ ರ್ಯಾಂಕಿಂಗ್ ಕುಸ್ತಿ ಸ್ಪರ್ಧೆ: ಕಣಕ್ಕಿಳಿಯಲು ವಿನೇಶ್ ಸಜ್ಜು
7 hours ago
ಐಸಿಸಿ ಮಹಿಳಾ ಟಿ20 ಬೌಲರ್ಗಳ ರ್ಯಾಂಕಿಂಗ್: ನಾಲ್ಕನೇ ಸ್ಥಾನಕ್ಕೆ ದೀಪ್ತಿ
7 hours ago
Andaman Development Project: 'ಗ್ರೇಟ್ ನಿಕೋಬಾರ್ ಯೋಜನೆಯ ಹೆಸರಲ್ಲಿ ಅತಿ ದೊಡ್ಡ ಹಗರಣ ನಡೆಯುತ್ತಿದ್ದು, ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
7 hours ago
ಐಪಿಎಲ್ | ಡೊನೊವನ್– ಶುಭಂ ಅಮೋಘ ಜೊತೆಯಾಟ: ‘ಕಿಂಗ್ಸ್’ಗೆ ಸೋಲುಣಿಸಿದ ‘ರಾಯಲ್ಸ್’
7 hours ago
Iran Leader Health Rumors: ಇರಾನ್ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ ಎಂದು ಭಾರತದಲ್ಲಿನ ಅವರ ಉಪ ಪ್ರತಿನಿಧಿ ಡಾ. ಮೊಹಮ್ಮದ್ ಹೊಸೈನ್ ಜಿಯಾಯೆನೀಯಾ ತಿಳಿಸಿದ್ದಾರೆ.
7 hours ago
37 ಸಿಕ್ಸರ್, 34 ಬೌಂಡರಿ, 400 ರನ್: IPLನಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್
7 hours ago
IPL fastest 400 runs: 15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಆವೃತ್ತಿಯೊಂದರಲ್ಲಿ ಕೇವಲ 167 ಎಸೆತಗಳಲ್ಲಿ 400 ರನ್ ಗಳಿಸುವ ಮೂಲಕ ಆಂಡ್ರೆ ರಸೆಲ್ ಅವರ ದಾಖಲೆಯನ್ನು ಮುರಿದು, ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
7 hours ago
Politics: ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ರಾಹುಲ್ ಗಾಂಧಿ ತೀರ್ಮಾನದ ನಿರೀಕ್ಷೆ ಎಂದು ಮಾಹಿತಿ.
8 hours ago
US UK Relations: ಇರಾನ್ ಅಣ್ವಸ್ತ್ರ ಹೊಂದಲು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಬಯಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
8 hours ago
ರಾಜ್ಕುಮಾರ್ ಸ್ಮಾರಕ ವಿವಾದ; ಸುದೀಪ್ ನೇರ ಮಾತು
8 hours ago
Cricket Match Summary: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
9 hours ago
IPL Stats: ಮತ್ತೊಂದು ಹೈ-ಸ್ಕೋರಿಂಗ್ ಪಂದ್ಯ, ಪಂಜಾಬ್ ಅಜೇಯ ಓಟಕ್ಕೆ ತಡೆ
9 hours ago
Bengaluru voting stats: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. 142 ಕ್ಷೇತ್ರಗಳಲ್ಲಿ ಇಂದು (ಏ.29) ಮತದಾನ ನಡೆಯಲಿದೆ.
9 hours ago
ರ್ಯಾಂಕಿಂಗ್: ನಾಲ್ಕನೇ ಸ್ಥಾನಕ್ಕೆ ದೀಪ್ತಿ
9 hours ago
ಮಹಿಳಾ ತಂಡದ ಅಭಿಯಾನಕ್ಕೆ ತೆರೆ
9 hours ago
‘ಕಿಂಗ್ಸ್’ಗೆ ಸೋಲುಣಿಸಿದ ‘ರಾಯಲ್ಸ್’
9 hours ago
ಕಣಕ್ಕಿಳಿಯಲು ವಿನೇಶ್ ಸಜ್ಜು
9 hours ago
ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ; ಸಾಮಾಜಿಕ ಪರಿಣಾಮಗಳೂ ಗಣನೆಗೆ
10 hours ago
Ooty Forest Fire: ಪ್ರಾಕೃತಿಕ ದೃಶ್ಯಕಾವ್ಯದಂತಿರುವ, ಸಾವಿರಾರು ಸಿನಿಮಾಗಳ ಶೂಟಿಂಗ್ ನಡೆದ ತಮಿಳುನಾಡಿನ ಉದಕಮಂಡಲದ ನೀಲಗಿರಿ ಅರಣ್ಯ ವಿಭಾಗದಲ್ಲಿರುವ ವೆನ್ಲಾಕ್ ಡಾನ್ ಅರಣ್ಯ ಪ್ರದೇಶ ಮತ್ತು ಮಧುಮಲೈ ಹುಲಿ ಪ್ರದೇಶದ ಬೆಂಕಿ ನಂದಿಸಲಾಗಿದೆ.
10 hours ago
Bengaluru Elections: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಇಂದು (ಏ.29) ನಡೆಯಲಿದೆ. ರಾಜ್ಯದ 142 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
10 hours ago
Karnataka Leadership Change: ರಾಜ್ಯ ಕಾಂಗ್ರೆಸ್ನಲ್ಲಿ ಮೇ 4ರ ನಂತರ ಭಿನ್ನಮತದ ಬಿರುಗಾಳಿ ಏಳುವ ಮುನ್ಸೂಚನೆ ಸಿಕ್ಕಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರದ ಕಸರತ್ತು ತೀವ್ರಗೊಂಡಿದೆ.
10 hours ago
ಕುಡಿಯುವ ನೀರಿಗೂ ಪ್ಲಾಸ್ಟಿಕ್ ಬಾಟಲಿಗೂ ಇನ್ನಿಲ್ಲದ ನಂಟು! ಇದು ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಕರ. ಬೇಸಗೆಯಲ್ಲಂತೂ ಪ್ಲಾಸ್ಟಿಕ್ ಮತ್ತಷ್ಟು ಅಪಾಯಕರ.
10 hours ago
AAP Party Defections: ಏಳು ರಾಜ್ಯಸಭಾ ಸದಸ್ಯರು ಆಮ್ ಆದ್ಮಿಯಿಂದ ಹೊರಬಿದ್ದಿದ್ದಾರೆ. ಈ ಬೆಳವಣಿಗೆ, ಎಎಪಿಯ ಸೈದ್ಧಾಂತಿಕ ದೌರ್ಬಲ್ಯ ಹಾಗೂ ಬಿಜೆಪಿಯ ಸೈದ್ಧಾಂತಿಕ ಭ್ರಷ್ಟತೆಗೆ ನಿದರ್ಶನದಂತಿದೆ.
10 hours ago
Fuel Price Stability: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಆಲೋಚನೆಯನ್ನು ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಂಗಳವಾರ ತಿಳಿಸಿದ್ದಾರೆ.
10 hours ago
Hormuz Strait Crisis: ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡದೇ, ಕೆಲ ಷರತ್ತುಗಳಿಗೆ ಒಳಪಟ್ಟು ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಇರಾನ್ನ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ ಎಂದು ಶ್ವೇತಭವನ ಮಂಗಳವಾರ ಹೇಳಿದೆ.
10 hours ago
Financial Advice: ನಾನು ಕಳೆದ ಕೆಲವು ವರ್ಷಗಳಿಂದ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಈ ಅವಧಿಯಲ್ಲಿ ಸುಮಾರು 25 ಫಂಡ್ಗಳಲ್ಲಿ ನನ್ನ ಹೂಡಿಕೆ ಇದೆ. ಈಗ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ತಲ್ಲಣ ಇದೆ.
10 hours ago
Distance Education Policy: ಆದೇಶ ಪಾಲನೆ ಮಾಡದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ಜತೆ ಸಂಘರ್ಷಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಎಲ್ಲ ವಿಶ್ವವಿದ್ಯಾಲಯಗಳಲ್ಲೂ ದೂರ ಶಿಕ್ಷಣ ಕೋರ್ಸ್ಗಳ ಆರಂಭಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.
10 hours ago
SC Internal Reservation: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಿ ಆದೇಶ ಹೊರಬಿದ್ದ ಬೆನ್ನಲ್ಲೇ, 56,432 ಹುದ್ದೆಗಳ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.
10 hours ago
Cyber Crime India: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆದಿದ್ದ ಆನ್ಲೈನ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ 9,400 ಖಾತೆಗಳನ್ನು ವಾಟ್ಸ್ಆ್ಯಪ್ ಸ್ಥಗಿತಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಮಾಹಿತಿ ನೀಡಿದೆ.
10 hours ago
Narcotics Control Bureau: ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ ಮೊಹಮ್ಮದ್ ಸಲೀಂ ಡೋಲಾನನ್ನು (59) ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಮಂಗಳವಾರ ಟರ್ಕಿಯಿಂದ ಕರೆತಂದಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
10 hours ago
ಮೇ 1ರಿಂದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ
13 hours ago
Apr 28
Punjab Kings Innings Highlights: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿದೆ.
17 hours ago
IPL | ಜೈಸ್ವಾಲ್-ಫೆರಿರಾ ಫಿಫ್ಟಿ, ಸೂರ್ಯವಂಶಿ ಅಬ್ಬರ: ಪಂಜಾಬ್ ವಿರುದ್ಧ ಗೆದ್ದ RR
17 hours ago
ಮೂರು ಬಾರಿ ಸೋತವರಿಗೆ ‘ಯೋಗ್ಯತೆ’ ಇದೆಯಾ?: ನಿಖಿಲ್ ಕುಮಾರಸ್ವಾಮಿಗೆ ಚೇತನ್
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ