Last Updated: 17 May 2026 3:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇದು ಅತ್ಯಂತ ಗಂಭೀರ ಪ್ರಕರಣ ಎಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
(21 hours ago)
32
80 ವರ್ಷ ಹಳೆಯ ಸೀರೆಗಳ ಉಡುಪು: ‘ಕಾನ್’ ಅಂಗಳದಲ್ಲಿ ಕನ್ನಡತಿ ದಿಶಾ ಮದನ್ ಜಾದೂ!
(11 hours ago)
25
Rajkumar Funeral: ಅಂತಿಮ ದರ್ಶನದ ವ್ಯವಸ್ಥೆ ಅರಮನೆ ಮೈದಾನದಲ್ಲಿ ಎಂದು ಮೊದಲು ಸರ್ಕಾರದ ಅಧಿಕಾರಿಗಳು ಹೇಳಿದರೆಂದು ವಾಹಿನಿಗಳಲ್ಲಿ ಸುದ್ದಿ. ನಿಮಿಷಗಳಲ್ಲೇ ಅಲ್ಲಿ ಜನಸ್ತೋಮ. ಆಮೇಲೆ ಸದಾಶಿವನಗರದ
(22 hours ago)
22
Vijay Cabinet Portfolios: ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರು ನೂತನ ಸಂಪುಟ ಸಚಿವರಿಗೆ ಶನಿವಾರ ಸಂಜೆ ಖಾತೆ ಹಂಚಿಕೆ ಮಾಡಿದ್ದಾರೆ.
(20 hours ago)
18
ISIS ಕಮಾಂಡರ್ ಅಲ್ ಮಿನುಕಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ. ಈತ ಲೇಕ್ ಚಾಡ್ ವಿಭಾಗಕ್ಕೆ ಹಣಕಾಸು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಮತ್ತು 2023 ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿತನಾಗಿದ್ದನು.
(19 hours ago)
14
NEET Paper Leak: ಸಿಬಿಐ ಸಿಕರ್ನಲ್ಲಿ ದಿನೇಶ್ ಮತ್ತು ಮಂಗಿಲಾಲ್ ಸೇರಿದಂತೆ ಮೂವರನ್ನು ಬಂಧಿಸಿದೆ. 10ನೇ ತರಗತಿಯಲ್ಲಿ ಕೇವಲ ಶೇ 44 ಅಂಕ ಗಳಿಸಿದ್ದ ಮಗನಿಗಾಗಿ ತಂದೆ ಅಕ್ರಮವಾಗಿ ಪ್ರಶ್ನೆಪತ್ರಿಕೆ ಪಡೆದಿದ್ದರು.
(17 hours ago)
13
Dalit history: 1930ರ ಸಮಯದಲ್ಲಿ ಕರೆಹನುಮಯ್ಯ ಎನ್ನುವವರು ಮೈಸೂರು ಮಹಾರಾಜರಿಂದ 2 ಎಕರೆ ಜಮೀನು ಮಂಜೂರಾತಿ ಪಡೆದರು. ಶ್ಯಾನುಭೋಗ ಶೇಷಗಿರಿರಾವ್ ವಿರುದ್ಧ ಬಂಡಾಯವೆದ್ದ ಈ ಯಶೋಗಾಥೆಯನ್ನು ಎಲ್ ಹನುಮಂತಯ್ಯ ದಾಖಲಿಸಿದ್ದಾರೆ.
(7 hours ago)
13
Gujarat Farmer Ukabhai Bhati: ಗುಜರಾತಿನ 74 ವರ್ಷದ ರೈತ ಉಕಭಾಯ್ ಭಟ್ಟಿ ಹದಿನಾಲ್ಕು ವಿವಿಧ ಮಾವಿನ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿದ್ದಾರೆ. ಹೋಳಿಯಿಂದ ದೀಪಾವಳಿವರೆಗೆ ಆರು ತಿಂಗಳು ಈ ಮರದಲ್ಲಿ ಹಣ್ಣುಗಳು ಲಭ್ಯವಿವೆ.
(8 hours ago)
13
Karnataka Updates: ಶಿವಾನಂದ ನೀಲಣ್ಣವರ ಬಂಧನದಿಂದ ಬೆಳಗಾವಿಯಲ್ಲಿ 50 ಕೋಟಿ ಬಡ್ಡಿ ಅವ್ಯವಹಾರ ಪತ್ತೆಯಾಗಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಾಲ್ಕನೇ ಮಗುವಿಗೆ 40,000 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.
(20 hours ago)
12
Madhya Pradesh High Court: ‘ಮಧ್ಯಪ್ರದೇಶದ ಧಾರ್ನಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಾಲಯ’ ಎಂದು ಹೈಕೋರ್ಟ್ ಘೋಷಿಸಿದ ಮರುದಿನವೇ ಪ್ರಾರ್ಥನೆ ಸಲ್ಲಿಸಲು ಭಕ್ತರ ದಂಡು ಹರಿದು ಬರುತ್ತಿದೆ.
(23 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 17
Assistant Loco Pilot Jobs: ಭಾರತೀಯ ರೈಲ್ವೆಯು 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಮಾಸಿಕ ₹19,900 ವೇತನವಿದ್ದು, ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
15 mins ago
Chennai Super Kings: ಐದು ಬಾರಿ ಚಾಂಪಿಯನ್ ಸಿಎಸ್ಕೆ ಪ್ಲೇ-ಆಫ್ ತಲುಪಲು ಗುಜರಾತ್ ಮತ್ತು ಹೈದರಾಬಾದ್ ವಿರುದ್ಧದ ಕೊನೆಯ ಎರಡು ಪಂದ್ಯ ಗೆಲ್ಲಲೇಬೇಕು. ಅಂಕಪಟ್ಟಿಯ ಅಗ್ರ ಐದು ತಂಡಗಳ ಎದುರು ಈವರೆಗೆ ಒಂದೂ ಗೆಲುವು ಸಾಧಿಸಿಲ್ಲ.
15 mins ago
ಅಗ್ರ ತಂಡಗಳ ವಿರುದ್ಧ ಗೆದ್ದೇ ಇಲ್ಲ CSK: ಕಾಕತಾಳಿಯ ಆದರೂ ಇದೇ ಸತ್ಯ...
45 mins ago
Mount Everest Record: 56 ವರ್ಷದ ಪರ್ವತಾರೋಹಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ 8,849 ಮೀಟರ್ ಎತ್ತರದ ಶಿಖರ ತಲುಪಿದ್ದಾರೆ. 14 ಪೀಕ್ಸ್ ಎಕ್ಸ್ಪೆಡಿಶನ್ ಸಂಸ್ಥೆಯ ನೇತೃತ್ವದಲ್ಲಿ ಈ ಐತಿಹಾಸಿಕ ಸಾಧನೆ ಮೂಡಿಬಂದಿದೆ.
104 mins ago
ಒಂದು ಪಂದ್ಯ ಹಲವು ಲೆಕ್ಕಾಚಾರ: RCB vs PBKS ಗೆಲುವು, ಸೋಲಿನಿಂದ ಏನಾಗಲಿದೆ?
2 hours ago
ಚೆನ್ನೈ ಎದುರು ನಿಧಾನಗತಿ ಬೌಲಿಂಗ್: ಲಖನೌ ನಾಯಕ ರಿಷಭ್ ಪಂತ್ಗೆ ₹12 ಲಕ್ಷ ದಂಡ
2 hours ago
ಬೆಂಗಳೂರು: ಆನ್ಲೈನ್ ಔಷಧ ಮಾರಾಟ ಹಾಗೂ ಅಸಹಜ ರಿಯಾಯಿತಿಗಳ ವಿರುದ್ಧ ನಡೆಯುವ ರಾಷ್ಟ್ರವ್ಯಾಪಿ ಬಂದ್ಗೆ ಔಷಧ ವ್ಯಾಪಾರಿಗಳು ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ನೀಡಿದರು.
2 hours ago
CNG price update: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ದೆಹಲಿಯಲ್ಲಿ ಬೆಲೆಯನ್ನು ₹80.09 ಕ್ಕೆ ಏರಿಸಿದೆ. ಇದರಿಂದ ವಾಹನ ಸವಾರರಿಗೆ ಶೇಕಡಾ 45 ರಷ್ಟು ಉಳಿತಾಯವಾಗಲಿದ್ದು ಪೈಪ್ಡ್ ನೈಸರ್ಗಿಕ ಅನಿಲ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
3 hours ago
₹10 ಲಕ್ಷಕ್ಕೆ ನೀಟ್ ಪ್ರಶ್ನೆಪತ್ರಿಕೆ ಖರೀದಿಸಿದ್ದ ತಂದೆ; ಮಗ ಗಳಿಸಿದ್ದು 107 ಅಂಕ
3 hours ago
ಬ್ಯಾಡ್ಮಿಂಟನ್: ಥಾಯ್ಲೆಂಡ್ ಓಪನ್ ಫೈನಲ್ಗೆ ಸಾತ್ವಿಕ್–ಚಿರಾಗ್
4 hours ago
ಐಪಿಎಲ್ ಫೈನಲ್: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಖ್ವಿಗೆ ಇಲ್ಲ ಆಹ್ವಾನ
4 hours ago
ವೇಟ್ಲಿಫ್ಟಿಂಗ್: ಮಹಿಳೆಯರ 77 ಕೆ.ಜಿ. ವಿಭಾಗದಲ್ಲಿ ಸಂಜನಾಗೆ ಕಂಚು
4 hours ago
UPI Fraud Safety: ಗೌಪ್ಯ ಮಾಹಿತಿ ಕಳ್ಳತನ ತಡೆಗೆ ಗ್ರಾಹಕರು 1930 ಸಹಾಯವಾಣಿ ಸಂಖ್ಯೆ ಬಳಸಬೇಕು. ಸೈಬರ್ ವಂಚನೆ ನಡೆದರೆ ತಕ್ಷಣವೇ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ.
4 hours ago
NEET exam scam: ಪುಣೆ ಮೂಲದ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಗುರುನಾಥ್ ಅವರನ್ನು ಸಿಬಿಐ ಬಂಧಿಸಿದೆ. ತಮ್ಮ ನಿವಾಸದಲ್ಲಿ ಆಕಾಂಕ್ಷಿಗಳಿಗೆ ತರಬೇತಿ ನೀಡಿ, ನೋಟ್ಬುಕ್ನಲ್ಲಿ ಪ್ರಶ್ನೆಗಳನ್ನು ಬರೆದುಕೊಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
4 hours ago
ಅಶ್ವಗಂಧ ಬಳಕೆ ನಿರ್ಬಂಧ: ಸಲಹೆಗೆ ತಡೆ
4 hours ago
Madhya Pradesh Train Fire: ತಿರುವನಂತಪುರಂನಿಂದ ಬರುತ್ತಿದ್ದ ಬಿ-1 ಬೋಗಿಯಲ್ಲಿ ಮುಂಜಾನೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅಲೋಟ್ ಮತ್ತು ಲುನಿರಿಚಾ ನಿಲ್ದಾಣಗಳ ಮಧ್ಯೆ ಓವರ್ಹೆಡ್ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
5 hours ago
Crime News: ಹಾವೇರಿ: ರಾಜ್ಯದಲ್ಲಿ ಅತೀ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಮೂರು ತಿಂಗಳಲ್ಲಿ 11,265 ಅಪಘಾತಗಳಲ್ಲಿ 2,917 ಮಂದಿ ಮೃತಪಟ್ಟಿದ್ದಾರೆ.
5 hours ago
ರಾಜ್ಯದಲ್ಲಿ ಮೂರು ತಿಂಗಳಲ್ಲಿ 11,265 ಅಪಘಾತಗಳಿಂದ 2,917 ಜನ ಮೃತಪಟ್ಟಿದ್ದಾರೆ. ನೀಟ್ ಅಕ್ರಮಕ್ಕೆ ಸಂಬಂಧಿಸಿ ಮನಿಶಾ ಮಂಧಾರೆ ಬಂಧನವಾಗಿದ್ದು, ಅಬಕಾರಿ ಸುಂಕ ಏರಿಕೆಯಿಂದ ಮದ್ಯದ ಬೆಲೆ 98 ರೂಪಾಯಿಗೆ ಹೆಚ್ಚಳವಾಗಿದೆ.
5 hours ago
Thane assault case: ಉಲ್ಲಾಸ್ನಗರದ ದೇವಸ್ಥಾನದ ಬಳಿ ಗುರುವಾರ ಕೃತ್ಯ ನಡೆದಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
7 hours ago
SCHOOL RE OPNE: in Karnataka June first ರಾಜ್ಯದಲ್ಲಿ ಜೂನ್ 1ಕ್ಕೆ ಶಾಲಾ ಪ್ರಾರಂಭೋತ್ಸವ; ರಾಜ್ಯದಲ್ಲಿ ಶಾಲೆಗಳು ಜೂನ್ 1ರಿಂದ ಆರಂಭವಾಗಲಿದ್ದು, ಅಂದೇ ಪೋಷಕ-ಶಿಕ್ಷಕರ ಮಹಾ ಸಭೆಯನ್ನೂ ಆಯೋಜಿಸಲಾಗುತ್ತಿದೆ.
7 hours ago
World Health Organization: ಕಾಂಗೊದ ಇಟುರಿ ಪ್ರಾಂತ್ಯದಲ್ಲಿ 246 ಶಂಕಿತ ಪ್ರಕರಣಗಳು ವರದಿಯಾಗಿದ್ದು, ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿ ಖಾಸಗಿ ಪ್ರಯೋಗಾಲಯವು ಸೋಂಕನ್ನು ದೃಢಪಡಿಸಿದೆ. ಮೃತರ ಸಂಖ್ಯೆ ಎಂಬತ್ತಕ್ಕೆ ಏರಿಕೆಯಾಗಿದೆ.
7 hours ago
Tamil Nadu: ವಿಜಯ್ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಮಾಹಿತಿ
7 hours ago
ವಿಜಯ್ ಜೊತೆ ಹೋಲಿಸುವುದು ನೆರೆ ಮನೆಯವರ ಮದುವೆಗೆ ಸಂಭ್ರಮಿಸಿದಂತೆ: ಪವನ್ ಕಲ್ಯಾಣ್
7 hours ago
ಸೇವೆ ಕಾಯಂ ಮಾಡಲು ಹೋರಾಟ 5.72 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ
7 hours ago
Kalaburagi Zoo: ಮಾಡಬೂಳ ಸಮೀಪ 42 ಎಕರೆ ಪ್ರದೇಶದಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಮೃಗಾಲಯ ನಿರ್ಮಾಣವಾಗಿದ್ದು, ಮೇ 18 ರಂದು ಲೋಕಾರ್ಪಣೆಯಾಗಲಿದೆ. ಇಲ್ಲಿ 56 ಜಾತಿಯ ಪ್ರಾಣಿ ಪಕ್ಷಿಗಳಿಗಾಗಿ 23 ಪಂಜರಗಳನ್ನು ಸಜ್ಜುಗೊಳಿಸಲಾಗಿದೆ.
7 hours ago
Dalit history: 1930ರ ಸಮಯದಲ್ಲಿ ಕರೆಹನುಮಯ್ಯ ಎನ್ನುವವರು ಮೈಸೂರು ಮಹಾರಾಜರಿಂದ 2 ಎಕರೆ ಜಮೀನು ಮಂಜೂರಾತಿ ಪಡೆದರು. ಶ್ಯಾನುಭೋಗ ಶೇಷಗಿರಿರಾವ್ ವಿರುದ್ಧ ಬಂಡಾಯವೆದ್ದ ಈ ಯಶೋಗಾಥೆಯನ್ನು ಎಲ್ ಹನುಮಂತಯ್ಯ ದಾಖಲಿಸಿದ್ದಾರೆ.
7 hours ago
Sports Update: ಸತತ ಸೋಲುಗಳ ಸುಳಿಯಲ್ಲಿರುವ ಪಂಜಾಬ್ ಕಿಂಗ್ಸ್ ತಂಡದ ಗಾಯದ ಮೇಲೆ ಬರೆ ಎಳೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧವಾಗಿದೆ. ಹಿಮಾಚಲಪ್ರದೇಶದಲ್ಲಿ ಪಂದ್ಯ.
8 hours ago
ವೇಟ್ಲಿಫ್ಟಿಂಗ್: ಸಂಜನಾಗೆ ಕಂಚು
8 hours ago
ಸಾವಿರಾರು ಕೋಟಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ನೀಲಣ್ಣವರ ಬಂಧನ
8 hours ago
IPL 2026: ಆರ್ಸಿಬಿಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಛಲ
8 hours ago
ಐಪಿಎಲ್ ಫೈನಲ್ಗೆ ನಖ್ವಿಗೆ ಇಲ್ಲ ಆಹ್ವಾನ
8 hours ago
PM Modi Netherlands visit: ಹೇಗ್ನಲ್ಲಿ ಭಾರತೀಯರನ್ನುದ್ದೇಶಿಸಿ 40 ನಿಮಿಷ ಭಾಷಣ ಮಾಡಿದ ಪ್ರಧಾನಿ, ನೆದರ್ಲೆಂಡ್ಸ್ನಿಂದ 30 ಕೆ.ಜಿ ತೂಕದ 21 ಚೋಳರ ಕಾಲದ ತಾಮ್ರದ ಶಾಸನಗಳನ್ನು ಸ್ವೀಕರಿಸಿದರು ಮತ್ತು ರಾಜ ವಿಲಿಯಂ ಅಲೆಕ್ಸಾಂಡರ್ರನ್ನು ಭೇಟಿಯಾದರು.
8 hours ago
Indian Army Chief: ನವದೆಹಲಿಯ ಮಾಣಿಕ್ಶಾ ಕೇಂದ್ರದಲ್ಲಿ ನಡೆದ ಆಪರೇಷನ್ ಸಿಂಧೂರ ಮೊದಲನೇ ವರ್ಷಾಚರಣೆಯಲ್ಲಿ ಮಾತನಾಡಿದ ದ್ವಿವೇದಿ, ತವರು ರಾಜ್ಯ ಮಧ್ಯಪ್ರದೇಶದಲ್ಲಿ ಅಹಿಸ್ತಾ ಜಿಂದಗಿ ಎಂಬ ಕೆಫೆ ತೆರೆಯುವ ಇಚ್ಛೆ ವ್ಯಕ್ತಪಡಿಸಿದರು.
8 hours ago
ಕೀಗನ್ ಸ್ಮಿತ್ ಸಿಂಗಲ್ಸ್ ಚಾಂಪಿಯನ್
8 hours ago
Gujarat Farmer Ukabhai Bhati: ಗುಜರಾತಿನ 74 ವರ್ಷದ ರೈತ ಉಕಭಾಯ್ ಭಟ್ಟಿ ಹದಿನಾಲ್ಕು ವಿವಿಧ ಮಾವಿನ ತಳಿಗಳನ್ನು ಒಂದೇ ಮರದಲ್ಲಿ ಕಸಿ ಮಾಡಿದ್ದಾರೆ. ಹೋಳಿಯಿಂದ ದೀಪಾವಳಿವರೆಗೆ ಆರು ತಿಂಗಳು ಈ ಮರದಲ್ಲಿ ಹಣ್ಣುಗಳು ಲಭ್ಯವಿವೆ.
8 hours ago
ನಿರುದ್ಯೋಗಿಗಳು ಜಿರಳೆ ಎಂದ ಸಿಜೆಐ ಸೂರ್ಯಕಾಂತ್ ಮಾತಿಗೆ ರೋಹಿತ್ ಪವಾರ್ ಆಕ್ಷೇಪ
9 hours ago
ಒಳನೋಟ: ಆಮೆಗತಿಯಲ್ಲಿ ಸಾಗುವ ‘ಸರ್ವೆ’
10 hours ago
80 ವರ್ಷ ಹಳೆಯ ಸೀರೆಗಳ ಉಡುಪು: ‘ಕಾನ್’ ಅಂಗಳದಲ್ಲಿ ಕನ್ನಡತಿ ದಿಶಾ ಮದನ್ ಜಾದೂ!
11 hours ago
May 16
ಗುಂಡಣ್ಣ ಕಾರ್ಟೂನು: ಶನಿವಾರ 16 ಮೇ 2026
14 hours ago
IPL 2026: KKR vs GT- ಅಲೆನ್, ರಘುವಂಶಿ ಆರ್ಭಟ; ಕೋಲ್ಕತ್ತಕ್ಕೆ ಜಯ
15 hours ago
NEET Paper Leak: ಸಿಬಿಐ ಸಿಕರ್ನಲ್ಲಿ ದಿನೇಶ್ ಮತ್ತು ಮಂಗಿಲಾಲ್ ಸೇರಿದಂತೆ ಮೂವರನ್ನು ಬಂಧಿಸಿದೆ. 10ನೇ ತರಗತಿಯಲ್ಲಿ ಕೇವಲ ಶೇ 44 ಅಂಕ ಗಳಿಸಿದ್ದ ಮಗನಿಗಾಗಿ ತಂದೆ ಅಕ್ರಮವಾಗಿ ಪ್ರಶ್ನೆಪತ್ರಿಕೆ ಪಡೆದಿದ್ದರು.
17 hours ago
ಬೌಲರ್ಗಳ ಮೇಲೆ ಅಲೆನ್, ರಘುವಂಶಿ, ಗ್ರೀನ್ ಸವಾರಿ: ಗುಜರಾತ್ ಎದುರು ಬೃಹತ್ ಗುರಿ
17 hours ago
‘ಅಧ್ಯಕ್ಷರ ಒತ್ತಡಕ್ಕೆ ಮಣಿದು ರೈತ ವಿರೋಧಿ ನಿಲುವು ತಳೆಯಬೇಡಿ’
17 hours ago
Narendra Modi Amsterdam speech: ನೆದರ್ಲೆಂಡ್ಸ್ನ ಹೇಗ್ನಲ್ಲಿ ನಲವತ್ತು ನಿಮಿಷ ಮಾತನಾಡಿದ ಪ್ರಧಾನಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಜಾಲವನ್ನು ಹೊಂದಿದೆ ಮತ್ತು ಶೀಘ್ರವೇ ಒಲಿಂಪಿಕ್ಸ್ ಆಯೋಜಿಸುವ ಗುರಿ ಹೊಂದಿದೆ ಎಂದರು.
19 hours ago
ISIS ಕಮಾಂಡರ್ ಅಲ್ ಮಿನುಕಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ. ಈತ ಲೇಕ್ ಚಾಡ್ ವಿಭಾಗಕ್ಕೆ ಹಣಕಾಸು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಮತ್ತು 2023 ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿತನಾಗಿದ್ದನು.
19 hours ago
US China Trade: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವೆ ನಡೆದ ಶೃಂಗಸಭೆಯು ‘ಬಹಳ ಯಶಸ್ವಿ’ಯಾಗಿದೆ ಎಂದು ಉಭಯ ನಾಯಕರು ಬಣ್ಣಿಸಿದ್ದಾರೆ.
19 hours ago
Narayanaswamy Temple: ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ 88 ಅಡಿಗೆ ಇಳಿಕೆಯಾಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇಗುಲ 3 ವರ್ಷಗಳ ನಂತರ ಸಂಪೂರ್ಣ ಗೋಚರವಾಗಿದೆ.
19 hours ago
Shubman Gill choose bowling: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಗಿಲ್ ಬೌಲಿಂಗ್ ಆರಿಸಿದ್ದು, ಅಜಿಂಕ್ಯ ರಹಾನೆ ಪ್ಲೇ ಆಫ್ ಹಂತಕ್ಕೇರಲು ಬಾಕಿ ಉಳಿದ ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
19 hours ago
IPL 2026: ಗುಜರಾತ್ ಬೌಲಿಂಗ್, ಕೋಲ್ಕತ್ತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
19 hours ago
Donald Trump Delegation: ಎಲಾನ್ ಮಸ್ಕ್ ಮತ್ತು ಟಿಮ್ ಕುಕ್ ಸೇರಿದಂತೆ 15ಕ್ಕೂ ಹೆಚ್ಚು ದೈತ್ಯ ಕಂಪನಿಗಳ ಸಿಇಒಗಳು ಈ ಭೇಟಿಯಲ್ಲಿ ಪಾಲ್ಗೊಂಡಿದ್ದು, ಷಿ ಜಿನ್ಪಿಂಗ್ ಅವರಿಗೆ ಸೆಪ್ಟೆಂಬರ್ನಲ್ಲಿ ಅಮೆರಿಕಕ್ಕೆ ಬರಲು ಆಹ್ವಾನ ನೀಡಲಾಗಿದೆ.
20 hours ago
RCB vs PBKS: Sorry ಅಯ್ಯರ್, Bye Bye ಪಂಜಾಬ್ – RCB ಅಭಿಮಾನಿಗಳ ಜೋಶ್
20 hours ago
Karnataka Updates: ಶಿವಾನಂದ ನೀಲಣ್ಣವರ ಬಂಧನದಿಂದ ಬೆಳಗಾವಿಯಲ್ಲಿ 50 ಕೋಟಿ ಬಡ್ಡಿ ಅವ್ಯವಹಾರ ಪತ್ತೆಯಾಗಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಾಲ್ಕನೇ ಮಗುವಿಗೆ 40,000 ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.
20 hours ago
Vijay Cabinet Portfolios: ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರು ನೂತನ ಸಂಪುಟ ಸಚಿವರಿಗೆ ಶನಿವಾರ ಸಂಜೆ ಖಾತೆ ಹಂಚಿಕೆ ಮಾಡಿದ್ದಾರೆ.
20 hours ago
Hamas Military Chief: ಇಸ್ರೇಲ್ ಸೇನೆಯು ತಮ್ಮನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ ಎಂದು ಘೋಷಿಸಿದ್ದ ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥ ಅಲ್-ದಿನ್ ಅಲ್-ಹದ್ದಾದ್, ಮರುದಿನವೇ ಮೃತಪಟ್ಟಿದ್ದಾರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
20 hours ago
Jayam Ravi News: ವಿಚ್ಛೇದನ ಆಗುವವರೆಗೂ ನಟಿಸಲ್ಲ: ಸುದ್ದಿಗೋಷ್ಠಿಯಲ್ಲಿ ನಟ ರವಿ ಮೋಹನ್ ಕಣ್ಣೀರುಚೆನ್ನೈ: ‘ನನ್ನ ವಿಚ್ಛೇದನ ವಿಚಾರ ಬಗೆಹರಿಯುವವರೆಗೂ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ...’
21 hours ago
ಇದು ಅತ್ಯಂತ ಗಂಭೀರ ಪ್ರಕರಣ ಎಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
21 hours ago
Bengaluru International Airport: ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ 134ನೇ ಬಿಐಎಎಲ್ ಸಭೆಯಲ್ಲಿ 5,32,000 ಮೆಟ್ರಿಕ್ ಟನ್ ಸರಕು ನಿರ್ವಹಣೆ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 23.9 ಏರಿಕೆಯ ಸಾಧನೆ ಘೋಷಿಸಲಾಗಿದೆ.
21 hours ago
ಚುರುಮುರಿ: ಸ್ವದೇಶಿ ವಿನಿಮಯ!
21 hours ago
Chandrababu Naidu: ಜನಸಂಖ್ಯೆ ಇಳಿಕೆ ತಡೆಯಲು ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಸಿಎಂ ಈ ಘೋಷಣೆ ಮಾಡಿದ್ದು, ಎರಡನೇ ಮಗುವಿಗೆ 25 ಸಾವಿರ ಹಣ ಘೋಷಿಸಲಾಗಿದೆ. ಒಂದು ತಿಂಗಳೊಳಗೆ ಅಂತಿಮ ವಿವರಗಳು ಹೊರಬೀಳಲಿವೆ.
21 hours ago
Kerala Politics: ಯುಡಿಎಫ್ ಮೈತ್ರಿಕೂಟದ ಮಿತ್ರಪಕ್ಷವಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಒಂದು ಸಹೋದರ ಪಕ್ಷ ಇದ್ದಂತೆ. ಕೇರಳಂನ ಜಾತ್ಯತೀತ ಸ್ವರೂಪವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿ.ಡಿ ಸತೀಶನ್ ಹೇಳಿದ್ದಾರೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ