Last Updated: 12 Apr 2026 10:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಗ ವಿದೇಶದಲ್ಲಿ ಓದುತ್ತಿದ್ದಾನೆ,ಪ್ರಕರಣ ಕೈಬಿಡಿ: ಹೈಕೋರ್ಟ್ಗೆ ಅನಂತಕುಮಾರ್ ಮನವಿ
(13 hours ago)
20
IPL 2026: ಸಿಎಸ್ಕೆ ಗೆಲುವಿನ ಬೆನ್ನಲ್ಲೇ ವಿವಾದಕ್ಕೀಡಾದ ಅಂಪೈರ್ ನಿರ್ಣಯ
(13 hours ago)
19
Singer Asha Bhosle: ಇವರು ಒಟ್ಟು 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, ಗಣಪತ್ರಾವ್ ಭೋಸ್ಲೆ ಮತ್ತು ಆರ್.ಡಿ. ಬರ್ಮನ್ ಅವರೊಂದಿಗೆ ವಿವಾಹವಾಗಿದ್ದರು ಹಾಗೂ ಆಶಾಸ್ ಎಂಬ ಫೈನ್ ಡೈನಿಂಗ್ ರೆಸ್ಟೋರೆಂಟ್ ಸ್ಥಾಪಿಸಿದ್ದಾರೆ.
(7 hours ago)
15
Tehran Response: ಒಂದೇ ಅವಧಿಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಏರ್ಪಡಬಹುದು ಎಂಬ ನಿರೀಕ್ಷೆ ಯಾರಿಗೂ ಇದ್ದಿಲ್ಲ ಎಂದು ಇರಾನ್ ಹೇಳಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಇರಾನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
(12 hours ago)
14
Hormuz Strait Dispute: ಅಮೆರಿಕ ಮತ್ತು ಇರಾನ್ ನಡುವಿನ ಶಾಶ್ವತ ಕದನ ವಿರಾಮ ಮಾತುಕತೆ ಒಪ್ಪಂದವಿಲ್ಲದೆ ಕೊನೆಗೊಂಡಿದೆ. ಅತ್ಯುತ್ತಮ ಪ್ರಸ್ತಾವನೆಯನ್ನು ಮುಂದಿಟ್ಟಿತ್ತಾದರೂ, ಇರಾನ್ ಅದನ್ನು ಸ್ವೀಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(10 hours ago)
12
Koppal: ಮೊಬೈಲ್ನಲ್ಲಿ ಸಾವಿರಾರು ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಹೊಂದಿದ್ದ ಆರೋಪದ ಮೇಲೆ ತಾಲ್ಲೂಕಿನ ಅಳವಂಡಿ ಸಮೀಪದ ಮುಸ್ತಫಾ ಖಾದ್ರಿ ಎಕ್ಸಾಪುರ ಎನ್ನುವ ಯುವಕನ ಮೇಲೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ಐಆರ್ ದಾಖಲಾಗಿದೆ.
(90 mins ago)
11
ಇಸ್ರೇಲ್ ದಾಳಿಗೆ ತುತ್ತಾದ ತನ್ನ ತಂದೆಯ ಅಂತ್ಯಕ್ರಿಯೆ ವೇಳೆಯೇ ಇನ್ನೂ 2 ವರ್ಷ ತುಂಬದ ಕಂದಮ್ಮ ಕಣ್ಮುಚ್ಚಿತು..
(4 hours ago)
11
ಆಶಾ ಭೋಸ್ಲೆ ಕೊನೆಯ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ?
(4 hours ago)
11
ರವಿಶಾಸ್ತ್ರಿ ಅವರು ಮೈದಾನದಲ್ಲಿದ್ದರೆ ಉತ್ತಮವಾಗಿ ಆಡುತ್ತೇನೆ ಎಂದ ಸ್ಯಾಮ್ಸನ್
(12 hours ago)
11
Iran Ceasefire Talks: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ನಿರ್ಗಮಿಸಿದರು
(15 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 12
IPL Cricket Update: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ಸಿಬಿ ತಂಡವು ಜೋಶ್ ಹ್ಯಾಜಲ್ವುಡ್ ಬದಲಿಗೆ ಜೇಕಬ್ ಡಫಿ ಅವರನ್ನು ಕಣಕ್ಕಿಳಿಸಿದೆ ಮತ್ತು ಮುಂಬೈ ತಂಡದಲ್ಲಿ ಮಿಚೆಲ್ ಸಾಂಟನರ್ ಸ್ಥಾನ ಪಡೆದಿದ್ದಾರೆ.
61 mins ago
RCB vs MI: ಸಾಲ್ಟ್, ಕೊಹ್ಲಿ, ಪಾಟೀದಾರ್ ಅಬ್ಬರ; ಮುಂಬೈಗೆ 241 ರನ್ ಬೃಹತ್ ಗುರಿ
61 mins ago
Koppal: ಮೊಬೈಲ್ನಲ್ಲಿ ಸಾವಿರಾರು ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಹೊಂದಿದ್ದ ಆರೋಪದ ಮೇಲೆ ತಾಲ್ಲೂಕಿನ ಅಳವಂಡಿ ಸಮೀಪದ ಮುಸ್ತಫಾ ಖಾದ್ರಿ ಎಕ್ಸಾಪುರ ಎನ್ನುವ ಯುವಕನ ಮೇಲೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ಐಆರ್ ದಾಖಲಾಗಿದೆ.
90 mins ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 12 ಏಪ್ರಿಲ್ 2026
90 mins ago
US Iran Conflict: ಶಾಂತಿ ಮಾತುಕತೆ ವಿಫಲವಾದ ಕಾರಣ ಹೊರ್ಮುಜ್ ಜಲಸಂಧಿಯ ನೌಕಾ ದಿಗ್ಬಂಧನಕ್ಕೆ ಟ್ರಂಪ್ ಆದೇಶಿಸಿದ್ದಾರೆ. ಫೆಬ್ರವರಿ 28ರ ದಾಳಿಯಲ್ಲಿ ಅಯಾತೊಲ್ಲಾ ಖಮೇನಿ ಹತ್ಯೆಯಾದ ಬಳಿಕ ಪಾಕಿಸ್ತಾನ ಈ ಸಂಧಾನದ ಮಧ್ಯಸ್ಥಿಕೆ ವಹಿಸಿತ್ತು.
90 mins ago
LSG vs GT: ಪ್ರಸಿದ್ಧ ಕೃಷ್ಣ ಅಬ್ಬರ; ಲಖನೌ ವಿರುದ್ಧ ಗುಜರಾತ್ಗೆ 7 ವಿಕೆಟ್ ಜಯ
90 mins ago
RCB vs MI: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್
3 hours ago
LSG vs GT: ಲಖನೌ ವಿರುದ್ಧ 7 ವಿಕೆಟ್ಗಳ ಜಯ ದಾಖಲಿಸಿದ ಗುಜರಾತ್
3 hours ago
ಇಸ್ರೇಲ್ ದಾಳಿಗೆ ತುತ್ತಾದ ತನ್ನ ತಂದೆಯ ಅಂತ್ಯಕ್ರಿಯೆ ವೇಳೆಯೇ ಇನ್ನೂ 2 ವರ್ಷ ತುಂಬದ ಕಂದಮ್ಮ ಕಣ್ಮುಚ್ಚಿತು..
4 hours ago
ಆಶಾ ಭೋಸ್ಲೆ ನಿಧನ, ಕದನ ವಿರಾಮ ಮಾತುಕತೆ ವಿಫಲ ಸೇರಿದಂತೆ ದಿನದ ಪ್ರಮುಖ ಸುದ್ದಿಗಳು
4 hours ago
ಆಶಾ ಭೋಸ್ಲೆ ಕೊನೆಯ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ?
4 hours ago
Singer legacy: ಆಶಾ ಭೋಸ್ಲೆ ಅವರು 20 ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಮತ್ತು 2002ರಲ್ಲಿ ದುಬೈನಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ರೆಸ್ಟೋರೆಂಟ್ ಆರಂಭಿಸಿ ಯಶಸ್ವಿ ಉದ್ಯಮಿಯಾಗಿದ್ದರು.
4 hours ago
Congress Minority Leaders: ದಾವಣಗೆರೆಯ ಮೊಹಮ್ಮದ್ ಸಿರಾಜ್ ಸೇರಿ ಹಲವು ಪದಾಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ನೀಡುತ್ತಿದ್ದಾರೆ. ಕೆ. ಅಬ್ದುಲ್ ಜಬ್ಬಾರ್ ಅವರ 40 ವರ್ಷಗಳ ಸೇವೆಯನ್ನು ಪಕ್ಷದ ನಾಯಕರು ನಿರ್ಲಕ್ಷಿಸಿದ್ದಾರೆ.
4 hours ago
ವಾರ ಭವಿಷ್ಯ: ಈ ರಾಶಿಯವರಿಗೆ ಸಾಕಷ್ಟು ಆನಂದ, ಸಿಹಿ ಸುದ್ದಿಗಳು ಲಭಿಸುತ್ತವೆ
5 hours ago
LSG vs GT: ಗುಜರಾತ್ಗೆ 165 ರನ್ ಗುರಿ ನೀಡಿದ ಲಖನೌ ಸೂಪರ್ ಜೈಂಟ್ಸ್
5 hours ago
ಚಿನಕುರುಳಿ ಕಾರ್ಟೂನು: ಭಾನುವಾರ, 12 ಏಪ್ರಿಲ್ 2026
6 hours ago
Singer Asha Bhosle: ಇವರು ಒಟ್ಟು 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, ಗಣಪತ್ರಾವ್ ಭೋಸ್ಲೆ ಮತ್ತು ಆರ್.ಡಿ. ಬರ್ಮನ್ ಅವರೊಂದಿಗೆ ವಿವಾಹವಾಗಿದ್ದರು ಹಾಗೂ ಆಶಾಸ್ ಎಂಬ ಫೈನ್ ಡೈನಿಂಗ್ ರೆಸ್ಟೋರೆಂಟ್ ಸ್ಥಾಪಿಸಿದ್ದಾರೆ.
7 hours ago
Singer Asha Bhosle: ಇವರು ಒಟ್ಟು 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, ಗಣಪತ್ರಾವ್ ಭೋಸ್ಲೆ ಮತ್ತು ಆರ್.ಡಿ. ಬರ್ಮನ್ ಅವರೊಂದಿಗೆ ವಿವಾಹವಾಗಿದ್ದರು ಹಾಗೂ ಫೈನ್ ಡೈನಿಂಗ್ ಎಂಬ ರೆಸ್ಟೋರೆಂಟ್ ಸ್ಥಾಪಿಸಿದ್ದಾರೆ.
7 hours ago
Ambedkar Marathon Delhi: ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆರ್ಎಸ್ಎಸ್ ಮತ್ತು ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.
10 hours ago
Hassan Elephant Attack: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ 65 ವರ್ಷದ ರೈತ ರಾಜಶೆಟ್ಟಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.
10 hours ago
IPL 2026: ಸಿಎಸ್ಕೆ ತಂಡದ ನಾಯಕ ಋತುರಾಜ್ ಗಾಯಕವಾಡ್ಗೆ ₹12 ಲಕ್ಷ ದಂಡ
10 hours ago
Asha Bhosle: ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ(ಏ.12) ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ.
10 hours ago
Maharashtra Politics: ಮಹಾಯುತಿ ಮೈತ್ರಿಕೂಟದ ಪ್ರಮುಖ ಆಡಳಿತ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ ಎಂದು ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಆರೋಪಿಸಿದ್ದಾರೆ.
10 hours ago
S Jaishankar: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಬುಧಾಬಿಯಲ್ಲಿ ಯುಎಇ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದ್ದಾರೆ.
10 hours ago
ಡಗೌಟ್ನಲ್ಲಿ ಆರ್ಆರ್ ಮ್ಯಾನೇಜರ್ ಮೊಬೈಲ್ ಬಳಸಿದ್ದು ನಿಯಮ ಉಲ್ಲಂಘನೆ: ಬಿಸಿಸಿಐ
10 hours ago
Bengal voter list revision: ವಿಶೇಷ ಪರಿಷ್ಕರಣೆಯಲ್ಲಿ 91 ಲಕ್ಷ ಮತದಾರರ ಹೆಸರು ಕೈಬಿಡಲಾಗಿದ್ದು, ಸುಮಾರು 57 ಲಕ್ಷ ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆಂದು ವರದಿಯಾಗಿದೆ.
10 hours ago
Hormuz Strait Dispute: ಅಮೆರಿಕ ಮತ್ತು ಇರಾನ್ ನಡುವಿನ ಶಾಶ್ವತ ಕದನ ವಿರಾಮ ಮಾತುಕತೆ ಒಪ್ಪಂದವಿಲ್ಲದೆ ಕೊನೆಗೊಂಡಿದೆ. ಅತ್ಯುತ್ತಮ ಪ್ರಸ್ತಾವನೆಯನ್ನು ಮುಂದಿಟ್ಟಿತ್ತಾದರೂ, ಇರಾನ್ ಅದನ್ನು ಸ್ವೀಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 hours ago
DMK Criticism: ತಮಿಳುನಾಡು ಚುನಾವಣೆಯ ನಡುವೆ ನಟ ವಿಜಯ್ ಹಲವು ಪ್ರಚಾರ ಸಭೆಗಳನ್ನು ರದ್ದು ಮಾಡಿದ್ದು ಡಿಎಂಕೆ ಪಕ್ಷ ‘ವರ್ಕ್ ಫ್ರಮ್ ಹೋಮ್’ ಪ್ರಚಾರ ಎಂದು ಲೇವಡಿ ಮಾಡಿದೆ.
11 hours ago
ಖ್ಯಾತ ನಟ, ರಾಜಕಾರಣಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನನಾಯಗನ್’ ಸೋರಿಕೆಯ ಬೆನ್ನಲೇ ಚಿತ್ರೋದ್ಯಮದಿಂದ ಖಂಡನೆ ವ್ಯಕ್ತವಾಗುತ್ತಿದೆ
11 hours ago
Tehran Response: ಒಂದೇ ಅವಧಿಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಏರ್ಪಡಬಹುದು ಎಂಬ ನಿರೀಕ್ಷೆ ಯಾರಿಗೂ ಇದ್ದಿಲ್ಲ ಎಂದು ಇರಾನ್ ಹೇಳಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಇರಾನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
12 hours ago
Asha Bhosle Hospitalization: ಹೃದಯ ಸ್ತಂಭನದ ನಂತರ ಹಿರಿಯ ಗಾಯಕಿ ಆಶಾ ಭೋಸ್ಲೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಕುಟುಂಬ ಮಾಹಿತಿ ನೀಡಿದೆ.
12 hours ago
ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ಸಾಧಿಸಿದೆ.
12 hours ago
ರವಿಶಾಸ್ತ್ರಿ ಅವರು ಮೈದಾನದಲ್ಲಿದ್ದರೆ ಉತ್ತಮವಾಗಿ ಆಡುತ್ತೇನೆ ಎಂದ ಸ್ಯಾಮ್ಸನ್
12 hours ago
Nari Shakti Vandan Adhiniyam: ಮಹಿಳಾ ಮೀಸಲಾತಿ ಕಾಯ್ದೆಯನ್ನು ಅದರ ನೈಜ ಆಶಯದೊಂದಿಗೆ ಜಾರಿಗೆ ತರುವ ಸಮಯ ಬಂದಿದೆ. 2029ರ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಇರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
12 hours ago
IPL 2026: ಸಿಎಸ್ಕೆ ಗೆಲುವಿನ ಬೆನ್ನಲ್ಲೇ ವಿವಾದಕ್ಕೀಡಾದ ಅಂಪೈರ್ ನಿರ್ಣಯ
13 hours ago
ಮಗ ವಿದೇಶದಲ್ಲಿ ಓದುತ್ತಿದ್ದಾನೆ,ಪ್ರಕರಣ ಕೈಬಿಡಿ: ಹೈಕೋರ್ಟ್ಗೆ ಅನಂತಕುಮಾರ್ ಮನವಿ
13 hours ago
West Bengal voters: ಏಪ್ರಿಲ್ 23ರಂದು ನಡೆಯುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ 16 ಜಿಲ್ಲೆಗಳ ಸುಮಾರು 3.6 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
13 hours ago
West Asia Conflict: ಇಸ್ಲಾಮಾಬಾದ್ನಲ್ಲಿ ನಡೆದ ಮಾತುಕತೆಗಳ ನಂತರ ವಿದೇಶಾಂಗ ಸಚಿವ ಇಸಾಕ್ ದಾರ್ ಅವರು ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಲು ಸಂಧಾನಕಾರರ ಪಾತ್ರವಹಿಸುವ ಬದ್ಧತೆ ಹಾಗೂ ದ್ವಿಪಕ್ಷೀಯ ಮಾತುಕತೆಯ ಅಗತ್ಯವನ್ನು ಒತ್ತಿ ಹೇಳಿದರು.
13 hours ago
ದಾವಣಗೆರೆ ಉಪಚುನಾವಣೆ | ಕಾಂಗ್ರೆಸ್ ಜಗಳ ಸ್ಫೋಟ: ಜಬ್ಬಾರ್ ರಾಜೀನಾಮೆ
13 hours ago
Weather Update: ಹಾಸನ ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆಯಿಂದ ಜನರು ತತ್ತರಿಸುವಂತಾಗಿದೆ ಎಂದು ಮಾಹಿತಿ.
14 hours ago
ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿ-ಸಚಿವ ಬೈರತಿ ಸುರೇಶ್
14 hours ago
West Asia Conflict: ಇಸ್ಲಾಮಾಬಾದ್ನಲ್ಲಿ ನಡೆದ ಸುದೀರ್ಘ ಮಾತುಕತೆಗಳು ಫಲಪ್ರದವಾಗಿಲ್ಲ. ಅಮೆರಿಕ ಮತ್ತು ಇರಾನ್ ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾಗಿವೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ತಿಳಿಸಿದ್ದಾರೆ.
14 hours ago
IPL 2026: ಧೋನಿ ಹೆಸರಿನಲ್ಲಿದ್ದ All Time Record ಮುರಿದ ಸಂಜು ಸ್ಯಾಮ್ಸನ್
15 hours ago
ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 32 ರನ್ಗಳಿಂದ ಗೆದ್ದಿದೆ. ಈ ಮೂಲಕ ಆವೃತಿಯ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿದೆ.
15 hours ago
Iran Ceasefire Talks: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾನುವಾರ ನಿರ್ಗಮಿಸಿದರು
15 hours ago
ಎರಡೂ ಪಕ್ಷಗಳ ಮುಖಂಡರದ್ದು ಅವರವರದ್ದೇ ಲೆಕ್ಕ
15 hours ago
ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್: ಸುಜೀತ್, ಅಭಿಮನ್ಯುಗೆ ಚಿನ್ನ
15 hours ago
ಐಪಿಎಲ್ | ಅಭಿಷೇಕ್ ಅಬ್ಬರಕ್ಕೆ ಸಿಗದ ಜಯ: ಪಂಜಾಬ್ಗೆ ಗೆಲುವಿನ ‘ಶ್ರೇಯಸ್ಸು’
15 hours ago
ಹಿಂದಿಗೆ ಗ್ರೇಡ್ ಪ್ರಶ್ನಿಸಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
15 hours ago
ಆರ್ಸಿಬಿ–ಮುಂಬೈ ಇಂಡಿಯನ್ಸ್ ಹಣಾಹಣಿ ಇಂದು: ಗೆಲುವಿನ ಹಾದಿಗೆ ಮರಳುವತ್ತ ಚಿತ್ತ
15 hours ago
ಇಸ್ಲಾಮಾಬಾದ್ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆ ಯಾವುದೇ ಒಮ್ಮತವಿಲ್ಲದೆ ಮುಕ್ತಾಯಗೊಂಡಿದೆ. ಪರಮಾಣು ಶಸ್ತ್ರಾಸ್ತ್ರ ವಿಚಾರವೇ ಬಿಕ್ಕಟ್ಟಿಗೆ ಕಾರಣ ಎಂದು ಅಮೆರಿಕ ತಿಳಿಸಿದೆ.
15 hours ago
ಇಂಡಿಯನ್ ಸೂಪರ್ ಲೀಗ್: ಬ್ಲಾಸ್ಟರ್ಸ್ಗೆ ಮಣಿದ ಬಿಎಫ್ಸಿ
15 hours ago
Business: ಭಾರತ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಮಾತುಕತೆಯಿಂದಾಗಿ ಕೃಷಿ ವಲಯಕ್ಕೆ ಪೆಟ್ಟು ಬೀಳಲಿದೆ ಎಂದು ಎಐಕೆಎಸ್ ಹೇಳಿದೆ.
15 hours ago
Kannada Development Authority: ಕನ್ನಡ ಭಾಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವಂತಾಗಲು ವಿದ್ಯಾರ್ಥಿ ವೇತನದ ಪ್ರೋತ್ಸಾಹ, ಭಾಷಾ ಕಲಿಕೆಯ ಬಗ್ಗೆ ನಿರಂತರ ಮೌಲ್ಯಮಾಪನ ಸೇರಿದಂತೆ 16 ಶಿಫಾರಸುಗಳನ್ನು ಮಾಡಿದೆ.
15 hours ago
Politics: ಭಾರತೀಯ ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್ ಮತ್ತು ಅಮೆರಿಕದ ವಾಯುಪಡೆ ಮುಖ್ಯಸ್ಥ ಕೆನ್ ವಿಲ್ಸ್ಬಾಚ್ ರಕ್ಷಣಾ ಪಾಲುದಾರಿಕೆ ಕುರಿತು ಚರ್ಚೆ ನಡೆಸಿದರು.
15 hours ago
Politics: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ಪುನರಾಚನೆಯ ಕೂಗು ಜೋರಾಗಿದೆ. ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ಹಿರಿಯ ಶಾಸಕರು ದೆಹಲಿಗೆ ಪ್ರಯಾಣಿಸಲಿದ್ದಾರೆ.
15 hours ago
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ, ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು
15 hours ago
Business: ದೆಹಲಿ ಸರ್ಕಾರವು ₹30 ಲಕ್ಷದೊಳಗಿನ ವಿದ್ಯುತ್ಚಾಲಿತ ಕಾರುಗಳಿಗೆ 2030ರವರೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲು ಪ್ರಸ್ತಾಪಿಸಿದೆ.
15 hours ago
ಒಳನೋಟ: ಗಿಗ್ ಕಾರ್ಮಿಕರದ್ದು ಬಗೆದಷ್ಟೂ ಬವಣೆ
15 hours ago
Business: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ರೈತ ಶಿವಪ್ಪ ಶೆಂಡೂರೆ ಪಂಜಾಬ್ ಮೂಲದ 'ಬೀಟಲ್' ತಳಿ ಮೇಕೆಗಳನ್ನು ಸಾಕಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆಂದು ವರದಿ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ