Last Updated: 14 Jun 2026 11:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬ್ಯಾಂಕ್ಗಳಿಗೆ ₹1,454 ಕೋಟಿ ಮರುಪಾವತಿ ಮಾಡದ ಪ್ರಕರಣ: ನಸೀರ್ ಅಹಮದ್ ದಿವಾಳಿ
(23 hours ago)
37
High Court Order: ‘ಶಾಸಕರನ್ನು ನೇಮಕ ಮಾಡುವ ಅಧಿಕಾರ ನನಗಿಲ್ಲ ಎಂಬ ಕಾರಣಕ್ಕೆ, ಶಾಸಕರ ವಿರುದ್ಧದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ಆಗದು’ ಎಂಬ ವಿಧಾನ ಸಭಾಧ್ಯಕ್ಷರ ನಿಲುವನ್ನು ಹೈಕೋರ್ಟ್ ತಳ್ಳಿಹಾಕಿದೆ.
(11 hours ago)
24
ಸಿನಿಮಾಗಾಗಿ 500 ಎಕರೆ ಜೋಳ ಬೆಳೆದಿದ್ದ ಕ್ರಿಸ್ಟೋಫರ್ ನೋಲನ್!
(5 hours ago)
21
Bengaluru Road Mishap: ದೊಡ್ಡ ಹುಲ್ಲೂರು ಬಳಿ ರಿಜ್ವಾನ್ ಮತ್ತು ಶಹಜೀಯಾ ಶೇಕ್ ಪ್ರಯಾಣಿಸುತ್ತಿದ್ದ ಬೆಂಜ್ ಕಾರು ಪಲ್ಟಿಯಾಗಿದೆ. ಶುಕ್ರವಾರ ರಾತ್ರಿ 3 ಗಂಟೆಗೆ ಸಂಭವಿಸಿದ ಈ ಭೀಕರ ಘಟನೆ ಬಗ್ಗೆ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
(20 hours ago)
20
Vitamin D3 Benefits: ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ತಿಳಿಸಿರುವಂತೆ ದಿನಕ್ಕೆ 20 ನಿಮಿಷ ಬಿಸಿಲಿಗೆ ಮೈಯೊಡ್ಡಬೇಕು. ಅಣಬೆ, ಮೊಟ್ಟೆ ಮತ್ತು ರಾಗಿ ಸೇವನೆಯಿಂದ ಬೆನ್ನುನೋವು ಹಾಗೂ ಕಾಲು ಊತದಂತಹ ಸಮಸ್ಯೆ ತಡೆಯಬಹುದು.
(21 hours ago)
19
Pinarayi Vijayan vs Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಆಲಿಂಗನ’ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ’ ಎಂದು ಹೇಳಿದ್ದಾರೆ.
(22 hours ago)
17
ವಾಲ್ಮೀಕಿ ಸಮಾಜಕ್ಕೆ ಅವಮಾನ | ಪ್ರೊ. ಭಗವಾನ್ ಕ್ಷಮೆಯಾಚಿಸಲಿ: ಉಗ್ರಪ್ಪ ಆಗ್ರಹ
(10 hours ago)
17
ಸಿದ್ದಗಂಗಾ ಮಠಕ್ಕೆ 14 ಎಕರೆ: ಹೈಕೋರ್ಟ್ ಅಸ್ತು
(21 hours ago)
16
KS Bhagwan Remarks: ಪ್ರೊ. ಕೆ.ಎಸ್. ಭಗವಾನ್ ಅವರು ರಾಮಾಯಣದ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಮಹರ್ಷಿ ವಾಲ್ಮೀಕಿ ಹಾಗೂ ವಾಲ್ಮೀಕಿ ಸಮಾಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
(23 hours ago)
16
Iran peace deal: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗಾಣಿಸುವ ಅಮೆರಿಕದೊಂದಿಗಿನ ಬಹುನಿರೀಕ್ಷಿತ ಶಾಂತಿ ಒಪ್ಪಂದದ ಕರಡು ಪ್ರತಿಗೆ ಭಾನುವಾರ ಸಹಿ ಹಾಕುವುದಿಲ್ಲ ಎಂದು ಇರಾನ್ ಶನಿವಾರ ತಿಳಿಸಿದೆ.
(13 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 14
IND vs AFG: 37 ವರ್ಷದ ಹಳೆಯ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್
18 mins ago
Rohit Sharma Records: ಅಫ್ಗಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ರೋಹಿತ್ ಶರ್ಮಾ ಅವರು ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
18 mins ago
Karnataka Updates: ಗೃಹ ಲಕ್ಷ್ಮಿ ಯೋಜನೆಯಲ್ಲಿ 2,000 ರೂಪಾಯಿ ಪಡೆಯಲು ಹೊಸ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಜೂನ್ 14 ರಿಂದ 20 ರವರೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
18 mins ago
Karur Stampede Case: ನೀತಿ ಆಯೋಗದ ಸಭೆಯ ನೆಪದಲ್ಲಿ ವಿಜಯ್ ದೆಹಲಿಗೆ ಭೇಟಿ ನೀಡಿದ್ದು, 41 ಜನರ ಸಾವಿಗೆ ಕಾರಣವಾದ ಕರೂರು ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಎಂದು ಸ್ಟಾಲಿನ್ ಶನಿವಾರ ಟೀಕಿಸಿದ್ದಾರೆ.
78 mins ago
ಕೊಪ್ಪಳದ ರೈತ ಹುಚ್ಚಪ್ಪ ಗಿಜಗಿ ಅವರು 200 ಕುರಿಗಳ ರಕ್ಷಣೆಗೆ ಕರಗಸ ಧರಿಸಿದ ಬೀರ ಎಂಬ ನಾಯಿಯನ್ನು ಸಾಕಿದ್ದು, ಕಾಡುಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ನಾಯಿಗಳಿಗೆ ಇಲ್ಲಿ ಮಾಂಸದ ಬದಲು ಜೋಳದ ಸಂಗಟಿ ನೀಡಲಾಗುತ್ತದೆ.
108 mins ago
Aegean Sea: ಗ್ರೀಸ್ ದೇಶದ ಪ್ರವಾಸದಲ್ಲಿ ಸೀಜೆಟ್ ಚಾಂಪಿಯನ್ ಕ್ರೂಸ್ ಮೂಲಕ ಸಾಗಿ 3600 ವರ್ಷಗಳ ಹಿಂದೆ ಜ್ವಾಲಾಮುಖಿಯಿಂದ ಸೃಷ್ಟಿಯಾದ ಕಾಲ್ಡೇರಾ ದ್ವೀಪ ಹಾಗೂ ನಿಯಾ ಕಮೇನಿಯ ಬಿಸಿನೀರಿನ ಬುಗ್ಗೆಗಳ ಸೌಂದರ್ಯವನ್ನು ಆನಂದಿಸಬಹುದು.
108 mins ago
Brazil vs Morocco: ನ್ಯೂಜೆರ್ಸಿ ಮೈದಾನದಲ್ಲಿ ಇಸ್ಮಾಯಿಲ್ ಸಿಬ್ರಿ ಹಾಗೂ ವಿನ್ಸಿಯಸ್ ಜೂನಿಯರ್ ತಲಾ ಒಂದು ಗೋಲು ಗಳಿಸಿದ್ದರಿಂದ ಪಂದ್ಯ ಸಮಬಲಗೊಂಡಿತು. ಬ್ರೆಜಿಲ್ ತಂಡ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿ ಡ್ರಾ ಮಾಡಿಕೊಂಡಿದೆ.
2 hours ago
Congress President Kharge: ಬೀದರ್ನಲ್ಲಿ ರಜಾಕಾರರ ದಾಳಿಯಿಂದ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ಕಳೆದುಕೊಂಡ ಕಹಿ ಘಟನೆ ಹಾಗೂ ಕಲಬುರಗಿಯ ಗಿರಣಿ ಆವರಣದ ಶಾಲೆಯಲ್ಲಿ ಕಲಿತ ದಿನಗಳನ್ನು ಅವರು ಇಲ್ಲಿ ಮೆಲುಕು ಹಾಕಿದ್ದಾರೆ.
2 hours ago
ಎಲ್ ನಿನೊ ಆರಂಭ: ಕರ್ನಾಟಕ ಸೇರಿ ದೇಶದ 200 ಜಿಲ್ಲೆಗಳ ಮೇಲೆ ಬರದ ಛಾಯೆ
2 hours ago
Iran Nuclear Deal: ಫೆಬ್ರುವರಿ 28ರ ದಾಳಿಯ ನಂತರದ ಉದ್ವಿಗ್ನತೆ ಶಮನಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು, 2015ರ ಒಬಾಮ ಅವಧಿಯ ಜೆಸಿಪಿಒಎ ಒಪ್ಪಂದಕ್ಕಿಂತ ಈ ಹೊಸ ಒಪ್ಪಂದ ಭಿನ್ನವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
2 hours ago
Cooperative Banks: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಟ್ಟುನಿಟ್ಟಿನ ಜಾರಿಯಿಂದ ಸಹಕಾರಿ ಬ್ಯಾಂಕ್ಗಳಲ್ಲಿ ದೀರ್ಘಾವಧಿ ನಿರ್ದೇಶಕರು ಸ್ಥಾನ ತೊರೆಯಬೇಕಾದ ಪರಿಸ್ಥಿತಿ ಎದುರಾಗಿದೆ.
3 hours ago
FIFA World Cup: ಬ್ರೆಜಿಲ್ ಎದುರು ಡ್ರಾ ಸಾಧಿಸಿದ ಮೊರೊಕ್ಕೊ
3 hours ago
‘ಗೃಹ ಲಕ್ಷ್ಮಿ’, ‘ಗೃಹ ಜ್ಯೋತಿ’ಯಿಂದ ಅನರ್ಹರ ಹೊರದಬ್ಬಲು ಕ್ರಮ * ₹ 100 ಕೋಟಿಗೂ ಹೆಚ್ಚು ಹಣ ಫಲಾನುಭವಿಗಳಲ್ಲದವರ ಪಾಲು– ಶಿವಕುಮಾರ್
4 hours ago
Dheeraj Seth: ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಜೂನ್ 30ರಿಂದ ಸೇನಾಪಡೆಗಳ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
4 hours ago
ಭಾನುವಾರ ಒಪ್ಪಂದ ಏರ್ಪಡುವುದು ಅನುಮಾನ: ಇರಾನ್
4 hours ago
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಜಾರಿ, ಸಹಕಾರ ಬ್ಯಾಂಕ್ ವಲಯದಲ್ಲಿ ತಲ್ಲಣ
4 hours ago
ಒಳನೋಟ| ಮಾವು ಬೆಳೆದವರ ನೋವು: ಬೆಳೆಯೂ ಇಲ್ಲ, ಬೆಲೆಯೂ ಇಲ್ಲ,ವೆಚ್ಚವೂ ಸಿಗುತ್ತಿಲ್ಲ
4 hours ago
Mango Cultivation: ರಾಜ್ಯದ ಒಟ್ಟು ಮಾವಿನ ಬೆಳೆಯಲ್ಲಿ 3ನೇ ಒಂದು ಭಾಗ ಶ್ರೀನಿವಾಸಪುರದಲ್ಲೇ ವ್ಯಾಪಿಸಿದೆ. ‘ಮಾವಿನ ನಗರಿ’ ಎಂದೇ ಕರೆಯುವ ಈ ಪ್ರದೇಶದಲ್ಲಿ ಶೇ 90ರಷ್ಟು ರೈತರಿಗೆ ಮಾವು ಬೆಳೆ ಬಿಟ್ಟರೆ ಮತ್ತೊಂದು ಆದಾಯವಿಲ್ಲ.
4 hours ago
ಮಾವು ಬೆಳೆದವರ ನೋವು
5 hours ago
ಸಿನಿಮಾಗಾಗಿ 500 ಎಕರೆ ಜೋಳ ಬೆಳೆದಿದ್ದ ಕ್ರಿಸ್ಟೋಫರ್ ನೋಲನ್!
5 hours ago
Jun 13
ವಾಲ್ಮೀಕಿ ಸಮಾಜಕ್ಕೆ ಅವಮಾನ | ಪ್ರೊ. ಭಗವಾನ್ ಕ್ಷಮೆಯಾಚಿಸಲಿ: ಉಗ್ರಪ್ಪ ಆಗ್ರಹ
10 hours ago
High Court Order: ‘ಶಾಸಕರನ್ನು ನೇಮಕ ಮಾಡುವ ಅಧಿಕಾರ ನನಗಿಲ್ಲ ಎಂಬ ಕಾರಣಕ್ಕೆ, ಶಾಸಕರ ವಿರುದ್ಧದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ಆಗದು’ ಎಂಬ ವಿಧಾನ ಸಭಾಧ್ಯಕ್ಷರ ನಿಲುವನ್ನು ಹೈಕೋರ್ಟ್ ತಳ್ಳಿಹಾಕಿದೆ.
11 hours ago
Bengaluru Development Portfolio: ‘ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇದ್ದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಇಲ್ಲವಾದರೆ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಕೊಡಲು ಆಗುವುದಿಲ್ಲ’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
12 hours ago
ಮುಂದಿನ ಚುನಾವಣೆ ಈಗಾಗಲೇ ಗೆದ್ದಿದ್ದೇವೆ: ರಾಹುಲ್ ಗಾಂಧಿ
13 hours ago
Supreme Court Order: ರಿಫಿಲಿಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಪೀಠವು, 2012 ರಿಂದ ಗೈರಾದ ಅರ್ಜುನ್ ಗುಪ್ತ ಅವರಿಗೆ 50% ವೇತನ ನೀಡುವ ಹೈಕೋರ್ಟ್ ಆದೇಶ ರದ್ದುಗೊಳಿಸಿದೆ.
13 hours ago
Iran peace deal: ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗಾಣಿಸುವ ಅಮೆರಿಕದೊಂದಿಗಿನ ಬಹುನಿರೀಕ್ಷಿತ ಶಾಂತಿ ಒಪ್ಪಂದದ ಕರಡು ಪ್ರತಿಗೆ ಭಾನುವಾರ ಸಹಿ ಹಾಕುವುದಿಲ್ಲ ಎಂದು ಇರಾನ್ ಶನಿವಾರ ತಿಳಿಸಿದೆ.
13 hours ago
FIFA WC: ಪ್ರಮುಖ ಆಟಗಾರನಿಗೆ ವಿಸಾ ನಿರಾಕರಿಸಿದ ಕೆನಡಾ ವಿರುದ್ಧ ಗುಡುಗಿದ ಘಾನಾ
13 hours ago
TMC Internal Rift: ಟಿಎಂಸಿಯಲ್ಲಿ ಆಂತರಿಕ ಭಿನ್ನಮತದ ನಡುವೆ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಭೇಟಿಯು ರಾಜಕೀಯ ಚರ್ಚೆಗೆ ಕಾರಣವಾಗಿದೆ.
14 hours ago
ಕೌಂಟಿ ಕ್ರಿಕೆಟ್ನಲ್ಲೂ ಮಿಂಚಿದ ಮಾನವ್ ಸುತಾರ್
14 hours ago
Karnataka Law Department: ಕರ್ನಾಟಕ ರಾಜ್ಯ ಸರ್ಕಾರದ ಪ್ರಾಸಿಕ್ಯೂಟರ್–1 ಆಗಿ ಬಿ.ಎನ್.ಜಗದೀಶ್ ಅವರನ್ನು ನೇಮಕ ಮಾಡಿ ರಾಜ್ಯ ಕಾನೂನು ಇಲಾಖೆ ಆದೇಶ ಹೊರಡಿಸಿದೆ.
14 hours ago
Sanskrit Education:2026-27ನೇ ಸಾಲಿನ ಶೈಕ್ಷಣಿಕ ವರ್ಷದ ತೃತೀಯ ಭಾಷಾ ಅನುಷ್ಠಾನದ ಚೌಕಟ್ಟಿನ ಅಡಿಯಲ್ಲಿ 6 ಹಾಗೂ 9ನೇ ತರಗತಿಯವರೆಗೆ ಮೂರನೇ ಭಾಷೆಯ ಭಾಗವಾಗಿ ಸಂಸ್ಕೃತದ ಒಂದು ವಿಭಾಗ ಇರುವುದನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ ಕಡ್ಡಾಯಗೊಳಿಸಿದೆ.
14 hours ago
Mohan Bhagwat: ‘ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆ ಆಗಿರುವ ಹೊರತಾಗಿಯೂ, ಅತಿಹೆಚ್ಚು ತಪ್ಪಾಗಿ ಅರ್ಥೈಸಲಾದ ಸಂಸ್ಥೆ ಆರ್ಎಸ್ಎಸ್’ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
14 hours ago
CPM Response: ಪಿಣರಾಯಿ ವಿಜಯನ್ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಸಿಪಿಎಂ ತೀವ್ರ ಪ್ರತಿಕ್ರಿಯೆ ನೀಡಿದ್ದು, ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳು ಚರ್ಚೆಗೆ ಕಾರಣವಾಗಿವೆ.
14 hours ago
ಟಿ20 ಕ್ರಿಕೆಟ್ ಮಹಿಳಾ ವಿಶ್ವಕಪ್: ಪ್ರಾಬಲ್ಯ ಸಾಧಿಸುವತ್ತ ಹರ್ಮನ್ ಪಡೆ ಚಿತ್ತ
14 hours ago
DRDO Test: ಬಹುಸ್ತರದ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಪರೀಕ್ಷೆಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಈ ವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
14 hours ago
ಹಾಕಿ: 5 ‘ಸಿ’– ಫಾಲ್ಕನ್ ಪಂದ್ಯ ಡ್ರಾ
14 hours ago
ಔರಂಗಜೇಬ್ ಬಂದ ಮಣ್ಣಿನಿಂದಲೇ ಮೋದಿಯೂ ಬಂದಿದ್ದಾರೆ– ಶಿವಸೇನಾ ಮುಖಂಡ ಟೀಕೆ
14 hours ago
Women Army Officers: ಪ್ರಥಮ ಬಾರಿ ಸೇನೆಗೆ ಸೇರ್ಪಡೆ ಆಗುತ್ತಿರುವ ಒಂಬತ್ತು ಮಹಿಳಾ ಅಧಿಕಾರಿಗಳು ತರಬೇತಿ ಮುಗಿಸಿದ ಭಾರತೀಯ ಸೇನಾ ಅಕಾಡೆಮಿಯ (ಐಎಂಎ) ಮೊದಲ ತಂಡದ ನಿರ್ಗಮನ ಪಥಸಂಚಲನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ವೀಕ್ಷಿಸಿದರು.
14 hours ago
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಅಂಕ ಪಡೆದ ಕೆನಡಾ
14 hours ago
ಫಿಫಾ ವಿಶ್ವಕಪ್ | ಅಮೆರಿಕ ತಂಡದ ಭರ್ಜರಿ ಆರಂಭ; ಪರಗ್ವೆ ವಿರುದ್ಧ ಸುಲಭ ಗೆಲುವು
14 hours ago
Rahul Gandhi: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅವ್ಯವಹಾರಗಳನ್ನು ವಿರೋಧಿಸಿ ಜೂನ್ 17ರಿಂದ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲಿದೆ. ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷವು ಶನಿವಾರ ಘೋಷಿಸಿದೆ.
14 hours ago
Soybean Oil Import: ಕಚ್ಚಾ ಸೋಯಾಬೀನ್ ತೈಲದ ಆಮದು ಹೆಚ್ಚಳದಿಂದಾಗಿ ಮೇ ತಿಂಗಳಿನಲ್ಲಿ ದೇಶಕ್ಕೆ 13.39 ಲಕ್ಷ ಟನ್ ಅಡುಗೆ ಎಣ್ಣೆ ಆಮದಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್ಇಎ) ಹೇಳಿದೆ.
14 hours ago
UAPA Case: 20ರ ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಶಾರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ದೆಹಲಿ ಹೈಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
14 hours ago
Assam Government: 18 ವರ್ಷ ಮೇಲ್ಪಟ್ಟವರಿಗೆ ಹೊಸದಾಗಿ ಆಧಾರ್ ಕಾರ್ಡ್ಗಳನ್ನು ವಿತರಿಸದಂತೆ ನಿರ್ಬಂಧ ವಿಧಿಸಲು ಸಂಪುಟ ಸಮಿತಿ ನಿರ್ಧರಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶನಿವಾರ ಹೇಳಿದ್ದಾರೆ.
14 hours ago
ATS Operation: ಕಳೆದ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ನಾಗರಿಕನೊಬ್ಬನನ್ನು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಮತ್ತು ಸಹಾರನ್ಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ.
14 hours ago
Ali Khamenei: ಇರಾನ್ನ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ರಾಜಧಾನಿ ಟೆಹರಾನ್ನಲ್ಲಿ ಜುಲೈ 4ರಂದು ಆರಂಭವಾಗಲಿದ್ದು, ಅವರ ತವರು ನಗರ ಮಷಾದ್ನಲ್ಲಿ ಜುಲೈ 9ರಂದು ಕೊನೆಗೊಳ್ಳಲಿದೆ.
15 hours ago
Isha Sahu Suicide: ಮಿಯಾಪುರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಇಶಾ ಸಾಹು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗು ರಕ್ಷಣಾ ಬೇಲಿಯ ಮೇಲೆ ಬಿದ್ದ ಕಾರಣ ಪಾರಾಗಿದೆ. ಮೃತ ಮಹಿಳೆ ಕಳೆದ ಕೆಲವು ತಿಂಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದರು.
15 hours ago
ಭಾರತ–ಪಾಕಿಸ್ತಾನ ಮಹಾಸಮರ! ಮಹಿಳಾ ವಿಶ್ವಕಪ್ನಲ್ಲಿ ಯಾರಿಗೆ ಗೆಲುವು?
16 hours ago
ಚುರುಮುರಿ: ಉತ್ತರಕುಮಾರ ಚರಿತೆ!
16 hours ago
ಫಿಫಾ ವೇದಿಕೆಯಲ್ಲಿ ಶಕೀರಾ 'ದೈ ದೈ': ಈ ಹಾಡು 'ವಾಕಾ ವಾಕಾ' ದಾಖಲೆ ಮುರಿಯುವುದೇ?
16 hours ago
Shakira dai dai perfomance: ಮೆಕ್ಸಿಕೋದ ಅಝಟೆಕಾ ಕ್ರೀಡಾಂಗಣದಲ್ಲಿ ಬರ್ನಾ ಬಾಯ್ ಜೊತೆಗೂಡಿ ಹಾಡಿದ ಶಕೀರಾ, ಯೂಟ್ಯೂಬ್ನಲ್ಲಿ 14.6 ಕೋಟಿ ವೀಕ್ಷಣೆ ಪಡೆದಿದ್ದಾರೆ.
16 hours ago
Kerala Football Fans: ಫಿಫಾ ವಿಶ್ವಕಪ್ ಜ್ವರ ಲೋಕವ್ಯಾಪಿಯಾಗುತ್ತಿದೆ. ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರು ಹೆಚ್ಚೆಚ್ಚು ಗೋಲು ಬಾರಿಸಲಿ, ತಮ್ಮಿಷ್ಟದ ತಂಡ ಜಯ ಸಾಧಿಸಲಿ ಎಂಬಿತ್ಯಾದಿಯಾಗಿ ಶುಭ ಹಾರೈಸುತ್ತಿದ್ದಾರೆ.
17 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಜೂನ್ 13, 2026
17 hours ago
ಫಿಫಾ ವಿಶ್ವಕಪ್ ಜ್ವರ: ಕೇರಳದಲ್ಲೊಂದು ತೇಲುವ ಫುಟ್ಬಾಲ್ ಸ್ಟೇಡಿಯಂ!
17 hours ago
Current Affairs: ಅಸ್ಸಾಂನಲ್ಲಿ ಐಎಎಫ್ ವಿಮಾನ ಪತನಗೊಂಡು ಐವರು ಸಾವನ್ನಪ್ಪಿದ್ದಾರೆ. ಧೀರಜ್ ಸೇಥ್ ಸೇನೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ಪ್ರಧಾನಿ ಮೋದಿ ಆರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ.
17 hours ago
ಚಿನಕುರುಳಿ ಕಾರ್ಟೂನು: ಶನಿವಾರ, ಜೂನ್ 13, 2026
17 hours ago
Manisha Kayande: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿಯನ್ಗಳು ಮಿತಿ ಮೀರುತ್ತಿದ್ದಾರೆ. ಅವರಿಗೆ ಪಾಠ ಕಲಿಸಬೇಕಿದೆ ಎಂದು ಶಿವಸೇನಾ ನಾಯಕಿ ಮನೀಷಾ ಕಯಾಂಡೆ ಶನಿವಾರ ಹೇಳಿದ್ದಾರೆ.
18 hours ago
ಪೆಸಿಫಿಕ್ ಸಾಗರದ ಉಷ್ಣತೆ 2 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿರುವುದರಿಂದ ಮುಂಗಾರು ದುರ್ಬಲಗೊಳ್ಳಲಿದ್ದು ಜೂನ್ 20ರೊಳಗೆ ಬದಲಿ ಕೃಷಿ ಯೋಜನೆ ಸಿದ್ಧಪಡಿಸಲು ಸರ್ಕಾರ ಸೂಚಿಸಿದೆ ಹಾಗೂ ಆಹಾರ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.
18 hours ago
ಉಪೇಂದ್ರ ದ್ವಿವೇದಿ ನಿವೃತ್ತಿ ನಂತರ ಹೊಣೆ
18 hours ago
Bagalkot Town Authority: ಪರಿಹಾರ ವಿತರಣೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರೊಬ್ಬರು ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ