Last Updated: 6 Mar 2026 2:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕರ್ಣ ಧಾರಾವಾಹಿಯಿಂದ ನಟ ಟಿ.ಎಸ್ ನಾಗಾಭರಣ ಹೊರಕ್ಕೆ: ಬದಲಿಯಾಗಿ ತಾರಾ ನಟನ ಆಗಮನ
(23 hours ago)
39
ದಿನಕ್ಕೊಂದು ಸೀಬೆ ಹಣ್ಣು ಸೇವಿಸಿ.. ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ
(18 hours ago)
33
AI Video: ಸೈನಿಕನೊಬ್ಬ ಯುದ್ಧಭೂಮಿಯಲ್ಲಿ, ಶಿಥಿಲ ಅವಶೇಷಗಳ ನಡುವೆ ಒಡೆದ ಮೊಬೈಲ್ ಅನ್ನು ತೋರಿಸುತ್ತಾ ಕಣ್ಣೀರು ಹಾಕುತ್ತಿರುವ ವಿಡಿಯೊ ಅನ್ನು @mohdsoyabex ಎಂಬವರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
(19 hours ago)
28
ಮುಕ್ತಾಯದ ಹಂತದಲ್ಲಿವೆ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು
(16 hours ago)
23
RTI Revelations: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕುರಿತ ಆರ್ಟಿಐ ಮಾಹಿತಿ ಇಲ್ಲಿದೆ.
(18 hours ago)
20
Iran Airspace Control: ಮುಂದಿನ ಕೆಲವೇ ಕೆಲವು ತಾಸುಗಳಲ್ಲಿ ಇರಾನ್ನ ಆಕಾಶದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವುದಾಗಿ ಅಮೆರಿಕ ಹೇಳಿದೆ.
(15 hours ago)
18
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಬದುಕುಳಿದಿದ್ದ ಖಮೇನಿ ಪುತ್ರ
(19 hours ago)
16
T20 WC: ಫಿನ್ ಅಲೆನ್ ದಾಖಲೆ ವೇಗದ ಶತಕ; ದ.ಆಫ್ರಿಕಾ ವಿಶ್ವಕಪ್ ಕನಸು ಭಗ್ನ
(16 hours ago)
13
Corruption Investigation: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯನಾರಾಯಣ ಎಂ.ಸಿ. ಅವರ ನಿವಾಸದ ಮೇಲೆ ಗುರುವಾರ ದಾಳಿ ನಡೆಸಿದರು.
(15 hours ago)
12
Police Recruitment: ಗೃಹ ಇಲಾಖೆಯ ಖಾಲಿ ಹುದ್ದೆಗಳ ಪೈಕಿ 8,176 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸರ್ಕಾರ ನೇರ ನೇಮಕಾತಿಗೆ ಅನುಮತಿ ನೀಡಿದೆ.
(17 hours ago)
12
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
Zee News ಕನ್ನಡ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 5
ಬೆಥೆಲ್ ಬೆನ್ನತ್ತಿದರೂ ಬಗ್ಗದ ಭಾರತ; ರನ್ ಹೊಳೆ ಹರಿದ ಪಂದ್ಯದಲ್ಲಿ ಮಿಂಚಿದ ಸಂಜು
2 hours ago
ಹಾಸನ | ಲೋಕಾಯುಕ್ತ ದಾಳಿ: 4 ಗಂಟೆಗಳ ನಂತರ ಮನೆ ಬಾಗಿಲು ತೆರೆದ ಎಇಇ ಸತ್ಯನಾರಾಯಣ
2 hours ago
T20 World Cup: ಹೋರಾಡಿ ಸೋತ ಇಂಗ್ಲೆಂಡ್; ಸತತ ಎರಡನೇ ಸಲ ಫೈನಲ್ ತಲುಪಿದ ಭಾರತ
4 hours ago
T Twenty World Cup: ವಾಂಖೆಡೆ ಸೆಮಿಫೈನಲ್ನಲ್ಲಿ ಅಕ್ಷರ್ ಪಟೇಲ್ ಅದ್ಭುತ ಕ್ಯಾಚ್ ಹಿಡಿದು ಕಪಿಲ್ ದೇವ್ 1983ರ ಕ್ಷಣವನ್ನು ನೆನಪಿಸಿದರು. ಇಂಗ್ಲೆಂಡ್ ವಿರುದ್ಧ ಭಾರತದ ಮೇಲುಗೈಗೆ ಕಾರಣರಾದರು.
5 hours ago
T20 WC Semi Final; ಅಂದು ಕಪಿಲ್, ಇಂದು ಅಕ್ಷರ್: ಮೈದಾನದಲ್ಲಿ ಮಾಡಿದ್ರು ಮೋಡಿ
5 hours ago
Koradi Incident: ಹೋಳಿ ವೇಳೆ ಬಣ್ಣ ಎರಚಿದ 4 ವರ್ಷದ ಬಾಲಕನ ಮೇಲೆ 60 ವರ್ಷದ ಮಹಿಳೆ ಬಿಸಿ ನೀರು ಎರಚಿದ ಘಟನೆ ನಾಗಪುರದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
5 hours ago
Mysuru Lokayukta Raid: ಮೈಸೂರಿನಲ್ಲಿ ನಗರ ನೀರು ಸರಬರಾಜು ಮಂಡಳಿ ಇಇ ಆಸಿಫ್ ಇಕ್ಬಾಲ್ ಖಲೀಲ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಕೋಟಿಗಟ್ಟಲೆ ಮೌಲ್ಯದ ಸ್ಥಿರಾಸ್ತಿ ಮತ್ತು ಚಿನ್ನಾಭರಣ ಪತ್ತೆಯಾಗಿದೆ.
5 hours ago
ಪ್ರಾಗ್ ಅಂತರರಾಷ್ಟ್ರೀಯ ಚೆಸ್: ಡ್ರಾ ಪಂದ್ಯದಲ್ಲಿ ಗುಕೇಶ್– ಮಘಸೂಡ್ಲು
5 hours ago
ಎಸ್ಎಂಎನ್ ಸ್ಮಾರಕ ಬ್ಯಾಸ್ಕೆಟ್ಬಾಲ್: ಯಂಗ್ ಓರಿಯನ್ಸ್ಗೆ ಗೆಲುವು
5 hours ago
ಗುಂಡಣ್ಣ: ಗುರುವಾರ, 05 ಮಾರ್ಚ್ 2026
5 hours ago
T Twenty World Cup: ವಾಂಖೆಡೆ ಸೆಮಿಫೈನಲ್ನಲ್ಲಿ ಸಂಜು ಸ್ಯಾಮ್ಸನ್ 89 ರನ್ ಸಿಡಿಸಿ ಭಾರತ 254 ರನ್ ಕಲೆಹಾಕಿತು. ಇಂಗ್ಲೆಂಡ್ಗೆ ಬೃಹತ್ ಗುರಿ ನೀಡಲಾಗಿದೆ.
6 hours ago
Semi Final: ಸಂಜು, ಕಿಶನ್ ಬೀಸಾಟ, ಇಂಗ್ಲೆಂಡ್ಗೆ ಬೃಹತ್ ಗುರಿ ನೀಡಿದ ಭಾರತ
6 hours ago
ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಕ್ರಿಕೆಟ್: ಸಲೋನಿ ಆಟಕ್ಕೆ ಗೆಲುವು
6 hours ago
Jar App Case: ಕಾನೂನು ಬಾಹಿರವಾಗಿ ಸ್ವೀಕರಿಸಿದ ಡಿಜಿಟಲ್ ಗೋಲ್ಡ್ ಹೂಡಿಕೆಗಳನ್ನು ಚಿನ್ನದ ರೂಪದಲ್ಲಿ ಉಳಿಸಿಕೊಂಡ ಆರೋಪ ಎದುರಿಸುತ್ತಿರುವ, ‘ಜಾರ್ ಗೋಲ್ಡ್ ರಿಟೈಲ್ ಪ್ರೈವೇಟ್ ಲಿಮಿಟೆಡ್’ ಕಂಪನಿ ವಿರುದ್ಧದ ದೂರನ್ನು ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
6 hours ago
High Court Stays Case Against DKS: ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಆರೋಪದಡಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
6 hours ago
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಕ್ವಾರ್ಟರ್ಫೈನಲ್ಗೆ ಲಕ್ಷ್ಯ ಸೇನ್
6 hours ago
ಹಿಂದೂಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಧ್ವಂಸ ಉಲ್ಲೇಖಿಸಿ ಮೋದಿ ವಿರುದ್ಧ ವಾಗ್ದಾಳಿ
6 hours ago
Siddaramaiah Budget Live: ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಮಂಡಿಸಲಿದ್ದಾರೆ. ರಾಜ್ಯದ ಆಯ್ದ ಬಸ್ ನಿಲ್ದಾಣದ ಟಿವಿಗಳಲ್ಲಿ ಇದರ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
6 hours ago
Population Policy: ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣ ಹೆಚ್ಚಿಸಲು ಎರಡನೇ ಮಗು ಪಡೆದ ದಂಪತಿಗೆ ₹25 ಸಾವಿರ ಪ್ರೋತ್ಸಾಹಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ನಾಯ್ಡು ತಿಳಿಸಿದ್ದಾರೆ.
6 hours ago
Congress Candidates: ಐದು ರಾಜ್ಯಗಳ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಆರು ಅಭ್ಯರ್ಥಿಗಳನ್ನು ಘೋಷಿಸಿದೆ. ತಮಿಳುನಾಡು, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಚ್ಚರಿ ಆಯ್ಕೆಗಳು ಗಮನಸೆಳೆದಿವೆ.
6 hours ago
IISC Professor Murder: ಐಐಎಸ್ಸಿ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಲಾಲ್ ಸಚ್ದೇವ್ ಕುಟುಂಬದ ತ್ರಿವಳಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
6 hours ago
Jar App Case: ಕಾನೂನು ಬಾಹಿರವಾಗಿ ಡಿಜಿಟಲ್ ಗೋಲ್ಡ್ ಹೂಡಿಕೆಗಳನ್ನು ಸ್ವೀಕರಿಸಿ ಅಂತಹ ಹೂಡಿಕೆಗಳನ್ನು ನೇರವಾಗಿ ಚಿನ್ನದ ರೂಪದಲ್ಲಿ ಉಳಿಸಿಕೊಂಡು; ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ಅಡಿಯ ಆರೋಪ ಎದುರಿಸುತ್ತಿರುವ, ‘ಜಾರ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್’
6 hours ago
ಪರ್ತ್ನಲ್ಲಿ ಭಾರತ– ಆಸ್ಟ್ರೇಲಿಯಾ ಮಹಿಳಾ ತಂಡಗಳ ಮುಖಾಮುಖಿ
6 hours ago
Party Appointments: ಬಿಜೆಪಿ ರಾಜ್ಯ ಘಟಕವು ಮೈಸೂರು ಸೇರಿದಂತೆ 10 ವಿಭಾಗಗಳಿಗೆ ಪ್ರಭಾರಿಗಳು ಹಾಗೂ ಸಹಪ್ರಭಾರಿಗಳನ್ನು ನೇಮಕ ಮಾಡಿದೆ. ಸಂಘಟನೆ ಬಲವರ್ಧನೆಗೆ ಈ ಕ್ರಮ ಕೈಗೊಳ್ಳಲಾಗಿದೆ.
6 hours ago
ಎರಡು ಪ್ರತ್ಯೇಕ ಪ್ರಕರಣ ಭೇದಿಸಿದ ಪೊಲೀಸರು
7 hours ago
US Global defense strategy: ಅಮೆರಿಕದ ಸೇನಾನೆಲೆಗಳು ವಿಶ್ವದೆಲ್ಲೆಡೆ ವಿಸ್ತರಿಸಲಾಗಿದ್ದು, 80ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ನೆಲೆಗಳನ್ನು ಅದು ಹೊಂದಿದ್ದು, ವಿವರಗಳು ಇಲ್ಲಿವೆ...
7 hours ago
T Twenty World Cup: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್, ತಂಡವನ್ನು ಏಕಪಕ್ಷೀಯವಾಗಿ ಒದ್ದು ಹೊರಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು.
7 hours ago
PWD Officer Raid: ಮಂಡ್ಯ: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್. ಸತೀಶ್ ಅವರ ಮನೆ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯಕ್ಕಿಂತ ₹3.01 ಕೋಟಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.
7 hours ago
T Twenty World Cup: ಭಾರತ ವಿರುದ್ಧ ಸೆಮಿಫೈನಲ್ ಆಡಿದ ಜೋಸ್ ಬಟ್ಲರ್, ಟಿ20 ವಿಶ್ವಕಪ್ನಲ್ಲಿ 43ನೇ ಪಂದ್ಯ ಆಡುತ್ತಾ ಸಕಿಬ್ ಅಲ್ ಹಸನ್ ದಾಖಲೆಯನ್ನು ಸರಿಗಟ್ಟಿ ದಿಗ್ಗಜರ ಪಟ್ಟಿಗೆ ಸೇರಿದರು.
7 hours ago
Semi Final: ಮೈದಾನಕ್ಕೆ ಇಳಿಯುತ್ತಿದ್ದಂತೆ ದಿಗ್ಗಜರ ಸಾಲಿಗೆ ಸೇರಿದ ಜೋಸ್ ಬಟ್ಲರ್
7 hours ago
ನಮ್ಮನ್ನು ಸೋಲಿಸಿಲ್ಲ, ಒದ್ದು ಹೊರಹಾಕಿದರು: ದ.ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್
7 hours ago
Semi Final: ಭಾರತ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಂಗ್ಲರು
8 hours ago
ದಿನ ಭವಿಷ್ಯ: ಮೋಸವಾಗುವ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತ
8 hours ago
Digital Infrastructure: ಮಾನವ ಇತಿಹಾಸದ ಹಾದಿಯನ್ನು ಗಮನಿಸಿದರೆ, ಪ್ರತಿ ಯುಗಕ್ಕೂ ತನ್ನದೇ ಆದ ‘ಉತ್ಪಾದನಾ ಕೇಂದ್ರ’ಗಳಿರುವುದು ಕಂಡುಬರುತ್ತದೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಬೃಹತ್ ಚಿಮಣಿಗಳಿಂದ ಕಪ್ಪು ಹೊಗೆಯನ್ನು ಹೊರಸೂಸುತ್ತಿತ್ತು.
8 hours ago
ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ
8 hours ago
T Twenty World Cup: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್, ಭಾರತ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
8 hours ago
ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ, ಬೆಡ್ಶೀಟ್ ಅಧಿಕಾರಿ ಮನೆಯಲ್ಲಿ!
8 hours ago
West Asia Crisis: 'ಎಪ್ಸ್ಟೈನ್ ಫೈಲ್ಸ್' - ಇದು, ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ಗೆ ಸಂಬಂಧಿಸಿದ ದಾಖಲೆಗಳ ಗುಚ್ಛ. ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುವ ಮುನ್ನ ಜಗತ್ತಿನಾದ್ಯಂತ ಸುದ್ದಿಯಲ್ಲಿತ್ತು.
8 hours ago
Top News Roundup: ಅರ್ಜುನ್ ತೆಂಡೂಲ್ಕರ್ ಮದುವೆಯಿಂದ ಇರಾನ್–ಅಮೆರಿಕ ಸಂಘರ್ಷ, ಸಿದ್ದರಾಮಯ್ಯ ಬಜೆಟ್ ಸೇರಿದಂತೆ ರಾಷ್ಟ್ರೀಯ, ರಾಜ್ಯ ಹಾಗೂ ವಿದೇಶದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
8 hours ago
Immunity Booster: ಸೇಬು ಮತ್ತು ಬೀಟ್ರೂಟ್ಗಳಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೆಟ್ನಲ್ಲಿರುವ ಬೀಟಾ- ಕ್ಯಾರೋಟಿನ್ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ, ಚರ್ಮದ ಕಾಂತಿಯನ್ನು ಸುಧಾರಿಸುತ್ತದೆ.
8 hours ago
Mysore Silk Saree: ತಾರಾಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಈ ಜೋಡಿ ಅರತಕ್ಷತೆಯಲ್ಲೂ ಆಧುನಿಕ ಸ್ಪರ್ಶವಿಲ್ಲದ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.
8 hours ago
District Wise Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಶುಕ್ರವಾರ) ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. 2026–27ನೇ ಸಾಲಿನ ಆಯವ್ಯಯ ಕುರಿತು ರಾಜ್ಯದ ಜನರಿಗೆ ಹಲವರು ನಿರೀಕ್ಷೆಗಳಿವೆ.
9 hours ago
ಚಿಕ್ಕಮಗಳೂರು: ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಪೂಜೆಗೆ ಅವಕಾಶ ನಿರಾಕರಣೆ
9 hours ago
KPSC Results Controversy: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಆಯ್ಕೆಗೆ ನಡೆದ ಮುಖ್ಯ ಪರೀಕ್ಷೆಯಿಂದ 1:3ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಸಿದ್ಧಪಡಿಸಿದ ವೇಳೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಿಡಿ ವ್ಯಕ್ತವಾಗಿದೆ.
9 hours ago
ಸಾನಿಯಾ ಜೊತೆ ಹಸೆಮಣೆ ಏರಿದ ಅರ್ಜುನ್ ತೆಂಡೂಲ್ಕರ್: ದಿಗ್ಗಜರಿಂದ ಶುಭಹಾರೈಕೆ
9 hours ago
Counter Terrorism: ಅಲ್ಕೈದಾ ಮತ್ತು ಐಎಸ್ಐಎಸ್ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯಿಸಿದೆ. ಭಯೋತ್ಪಾದನೆ ಜಾಗತಿಕ ಶಾಂತಿ ಹಾಗೂ ಭದ್ರತೆಗೆ ದೊಡ್ಡ ಬೆದರಿಕೆ ಎಂದು ತಿಳಿಸಿದೆ.
9 hours ago
Iran Leader Death: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೃತಪಟ್ಟ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಗೆ ಭಾರತ ವಿಳಂಬವಾಗಿ ಸಂತಾಪ ವ್ಯಕ್ತಪಡಿಸಿದೆ.
9 hours ago
Indian Ocean Conflict: ಶ್ರೀಲಂಕಾದತ್ತ ಬರುತ್ತಿದ್ದ ಇರಾನ್ ಯುದ್ಧನೌಕೆಯನ್ನು ಅಮೆರಿಕ ದಾಳಿ ಮಾಡಿ ನಾಶಪಡಿಸಿದ ಬಳಿಕ ಮತ್ತೊಂದು ಹಡಗು ಸಮೀಪಿಸಿದೆ. ಈ ಬೆಳವಣಿಗೆ ಹಿಂದೂ ಮಹಾಸಾಗರದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ.
10 hours ago
T Twenty World Cup: ಭಾರತ ಫೈನಲ್ ತಲುಪಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಹೇಳಿಕೆ ನೀಡಿದ್ದು, ಇಂಗ್ಲೆಂಡ್ ಸೆಮಿಫೈನಲ್ ಗೆಲ್ಲುವ ನೆಚ್ಚಿನ ತಂಡ ಎಂದು ಅಭಿಪ್ರಾಯಪಟ್ಟಿದ್ದಾರೆ.
10 hours ago
T20 World Cup| ಭಾರತ ಫೈನಲ್ ತಲುಪಲ್ಲ: ಮತ್ತೆ ಭವಿಷ್ಯ ನುಡಿದ ಪಾಕ್ ಮಾಜಿ ವೇಗಿ
10 hours ago
ಚುರುಮುರಿ: ಫೋನ್ ಕದ್ದಾಲಿಕೆ ಪವರ್!
10 hours ago
Karnataka Budget Expectations: ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. 2026–27ನೇ ಸಾಲಿನ ಬಜೆಟ್ ಕುರಿತು ರಾಜ್ಯದ ಜನರಿಗೆ ಹಲವರು ನಿರೀಕ್ಷೆಗಳಿವೆ.
10 hours ago
T Twenty World Cup: ಕ್ಯಾಂಡಿಯಲ್ಲಿ ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಪಾಕಿಸ್ತಾನ ಆಟಗಾರನಿಗೆ ದಂಡ ವಿಧಿಸಲಾಗಿದೆ. ಪಿಸಿಬಿ ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
11 hours ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರ್ನಾಟಕದ ತಾರಾ ಕ್ರಿಕೆಟಿಗ ವೈಶಾಕ್ ವಿಜಯ್ ಕುಮಾರ್
11 hours ago
ಹೋಟೆಲ್ನ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಪಾಕ್ ಆಟಗಾರನಿಗೆ ದಂಡ
11 hours ago
BJP Conflict: ದಾವಣಗೆರೆ: ಪಕ್ಷದಲ್ಲಿ ಸಣ್ಣ ಸಮಸ್ಯೆ, ಗೊಂದಲಗಳು ಇರುವುದು ನಿಜ. ಇದನ್ನು ಮುಂದುವರಿಸಲು ಬಿಡುವುದಿಲ್ಲ. ಶೀಘ್ರದಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
11 hours ago
Kalaburagi Police: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬುರ್ಖಾ ಧರಿಸಿ ಬಣ್ಣವಾಡಿದ ಘಟನೆಗೆ ಸಂಬಂಧಿಸಿದಂತೆ ಐವರು ಯುವಕರ ವಿರುದ್ಧ ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.
12 hours ago
ಚಿನಕುರುಳಿ: 2026ರ ಮಾರ್ಚ್ 5, ಗುರುವಾರ
12 hours ago
Dates Nutrition: ಸೇವಿಸಲು ಸಿಹಿಯಾಗಿರುವ ಖರ್ಜೂರವು ಆರೋಗ್ಯ ವರ್ಧಕ ಗುಣಗಳನ್ನು ಹೊಂದಿದೆ. ಇದನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಖರ್ಜೂರವು ಅಧಿಕ ಪ್ರಮಾಣದ ವಿಟಮಿನ್ಸ್, ಕಬ್ಬಿಣಾಂಶ, ಖನಿಜ ಲವಣಗಳನ್ನು ಹೊಂದಿದೆ.
12 hours ago
Karnataka Budget: ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ಧವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರಿನಲ್ಲಿ, ಅವರ ದೊಡ್ಡ ಚಿತ್ರಬಿಡಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಅರಮನೆ ಉತ್ತರ ದ್ವಾರದಲ್ಲಿ 8,125 ಚದರ ಅಡಿಯ ಚಿತ್ರ ಬಿಡಿಸಲಾಗಿದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ