Last Updated: 16 Jun 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತ್ರಿಕೋನ ಸರಣಿ: ಸೂಪರ್ ಓವರ್ನಲ್ಲಿ ಸೋತ ಭಾರತ ‘ಎ’; ಫೈನಲ್ ಹಾದಿ ಮತ್ತಷ್ಟು ಕಠಿಣ
(19 hours ago)
32
Ram Mandir UK: ಪೀಟರ್ಬರೋದಲ್ಲಿನ 1986ರ ಹಳೆಯ ದೇವಾಲಯದ ಆಸ್ತಿಯನ್ನು 1.3 ಮಿಲಿಯನ್ ಪೌಂಡ್ ಬಿಡ್ ಗೆದ್ದ ಯುಕೆಐಎಂ ಸಂಸ್ಥೆಗೆ ಮಾರಾಟ ಮಾಡಲು ಕೌನ್ಸಿಲ್ ನಿರ್ಧರಿಸಿದ್ದು, ಹೈಕೋರ್ಟ್ ಈಗ ಈ ಮಾರಾಟ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
(22 hours ago)
24
US Healthcare: ವಿಕ್ಟೋರಿಯಾ ಎಂಬ ಮಹಿಳೆ ವಿಮೆ ವ್ಯಾಪ್ತಿಗೆ ಬಾರದ ಆರು ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರ ಡಾಲರ್ ಬದಲಾಗಿ ಭಾರತೀಯ ಕಂಪನಿಯಿಂದ ಕೇವಲ 25 ಡಾಲರ್ ತೆರೆತು ಔಷಧ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.
(4 hours ago)
21
Dancing Girl Statue: ಸಿಂಧೂ ನಾಗರಿಕತೆಗೆ ಸಂಬಂಧಿಸಿದ ‘ನೃತ್ಯಗಾರ್ತಿ’ಯ ಕಂಚಿನ ಪ್ರತಿಮೆಯ ದೇಹವನ್ನು ಬಟ್ಟೆಯಿಂದ ಸುತ್ತಿರುವಂತೆ ಕಾಣುವ ಚಿತ್ರವನ್ನು 9ನೇ ತರಗತಿಯ ಎನ್ಸಿಇಆರ್ಟಿಯ ಪಠ್ಯಪುಸ್ತಕದಲ್ಲಿ ಮುದ್ರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
(18 hours ago)
21
Wardha family: ವರ್ಧಾದ ಸತೀಶ್ ಚೌಬೆ ಕುಟುಂಬ ಜುಲೈ 1ರಂದು ನಡೆಯಲಿರುವ ಪುತ್ರ ಯಶ್ ಮದುವೆಗೆ ಚಿನ್ನ ಖರೀದಿಸದೆ, ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ನೀಡುವ ಮೂಲಕ ವಿದೇಶಿ ವಿನಿಮಯ ಉಳಿಸಲು ಪ್ರಧಾನಿಗೆ ಪತ್ರ ಬರೆದಿದೆ.
(21 hours ago)
20
NEET Exam Issues: ಪೋರ್ಟಲ್ ಹ್ಯಾಕ್ ಮಾಡಿದ ಬಿಹಾರದ 19 ವರ್ಷದ ವಿದ್ಯಾರ್ಥಿ ಅಹಮದಾಬಾದ್ನಲ್ಲಿ ಅರೆಸ್ಟ್ ಆಗಿದ್ದು, 150 ಅಭ್ಯರ್ಥಿಗಳ ಶುಲ್ಕ ಮರುಪಾವತಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಎನ್ಟಿಎ ತಿಳಿಸಿದೆ.
(16 hours ago)
20
Congress Guarantee Schemes: ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲು ಸಂಪುಟ ನಿರ್ಧರಿಸಿದ್ದು, ಹೊರರಾಜ್ಯದವರಿಗೆ ಸೌಲಭ್ಯ ಇರುವುದಿಲ್ಲ ಹಾಗೂ ಗೃಹಲಕ್ಷ್ಮಿ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಕ್ಕೆ ಬಳಸದಂತೆ ತಡೆಯಲಾಗುವುದು.
(24 hours ago)
18
ಮೋಹನ್ ಭಾಗವತ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಮುಖೇನ ಪ್ರಶ್ನೆ l ಲಿಖಿತ ಉತ್ತರಕ್ಕೆ ಆಗ್ರಹ
(8 hours ago)
16
Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್, ವಾಪಸ್ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.
(3 hours ago)
15
ಐಎಎಸ್ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ
(7 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 16
Bhatkal Youth Death: ಜಾಲಿಯ ಮೊಹಮ್ಮದ್ ಸಫ್ವಾನ್ ಶಾನು ಯುಎಇನಲ್ಲಿ ಮೃತಪಟ್ಟಿದ್ದು, ಇವರು ಎಂಟು ವರ್ಷ ಖಾಸಗಿ ಕೆಲಸದ ನಂತರ ಐದು ವರ್ಷಗಳಿಂದ ಸ್ವಂತ ವ್ಯವಹಾರ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
4 mins ago
TN Crop Loan: ತಮಿಳುನಾಡಿನ ಸಹಕಾರ ಬ್ಯಾಂಕ್ಗಳಲ್ಲಿ ಬೆಳೆ ಸಾಲವಾಗಿ ಅತಿ ಸಣ್ಣ ರೈತರು ಪಡೆದಿರುವ ₹75,000ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಘೋಷಿಸಿದ್ದಾರೆ.
34 mins ago
SpaceX IPO Success: ‘ಇಂದಿನ ಅಸಾಧ್ಯತೆಯನ್ನು ನಾಳೆಯ ವಾಸ್ತವವನ್ನಾಗಿ ಪರಿವರ್ತಿಸುವುದು ಅಮೆರಿಕದ ಉದ್ಯಮಿ, ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಅವರ ಅಚಲ ನಂಬಿಕೆಯಾಗಿದೆ’ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
63 mins ago
ಪಂದ್ಯದಿಂದ ಅಮಾನತು ಶಿಕ್ಷೆಗೆ ಒಳಗಾಗ್ತಾರಾ ಸೂರ್ಯವಂಶಿ? ICC ನಿಯಮದಲ್ಲಿ ಹೀಗಿದೆ
94 mins ago
Iran Foreign Minister Abbas Araghchi emphasizes caution: ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕುರಿತು ಎಚ್ಚರಿಕೆಯಿಂದ ಇರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಂಗಳವಾರ ಹೇಳಿದ್ದಾರೆ.
94 mins ago
NEET paper leak: ನೀಟ್–ಯುಜಿ ಮರುಪರೀಕ್ಷೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ವದಂತಿಗಳು ಹರಿದಾಡುತ್ತಿರುವುದರ ನಡುವೆ, ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ದೇಶದಾದ್ಯಂತ ಜೂನ್ 22ರವರೆಗೆ ಟೆಲಿಗ್ರಾಮ್ ಬಳಕೆ ನಿರ್ಬಂಧಿಸಿದೆ.
2 hours ago
‘ನನ್ನ ಮೇಲಿನ ದಾಳಿಯ ಹಿಂದೆ ಆರ್ಎಸ್ಎಸ್ನವರ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೈವಾಡವಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಆರೋಪಿಸಿದ್ದಾರೆ.
3 hours ago
Strait of Hormuz: ಜಲಮಾರ್ಗದಲ್ಲಿ ಪರಿಸರ ರಕ್ಷಣೆ ಮತ್ತು ತ್ಯಾಜ್ಯ ವಿಲೇವಾರಿ ಸೇವೆಗಳ ಹೆಸರಿನಲ್ಲಿ ಹಣ ಪಡೆಯಲು ಇರಾನ್ ನಿರ್ಧರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯ ನಡುವೆಯೂ ಎಸ್ಮಾಯಿಲ್ ಬಘೇಯ್ ಈ ಸ್ಪಷ್ಟನೆ ನೀಡಿದ್ದಾರೆ.
3 hours ago
India A vs Sri Lanka A: ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡವು ಸೋಲು ಅನುಭವಿಸಿದ ಬಳಿಕ ವೈಭವ್ ಸೂರ್ಯವಂಂಶಿ ತಾಳ್ಮೆ ಕಳೆದುಕೊಂಡು ವರ್ತಿಸಿರುವುದು ಕಂಡು ಬಂದಿದೆ.
3 hours ago
ವಿಡಿಯೊ: ಕಿಚಾಯಿಸಿದ ಶ್ರೀಲಂಕಾ–ಎ ಆಟಗಾರನ ಮೇಲೆಗರಿದ ವೈಭವ್ ಸೂರ್ಯವಂಶಿ
3 hours ago
Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್, ವಾಪಸ್ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.
3 hours ago
Digital Engineering: ಡಾ. ಯು. ಆರ್. ಅನಂತಮೂರ್ತಿ ಅವರು ತಮ್ಮ ‘ಭಾರತೀಪುರ’ ಕಾದಂಬರಿಯಲ್ಲಿ ಒಂದು ಊರನ್ನು ಪ್ರತಿಮೆಯಾಗಿಟ್ಟುಕೊಂಡು ಭಾರತವನ್ನು ಅನ್ವೇಷಿಸುವ ಪ್ರಯತ್ನ ಮಾಡಿದ್ದರು
3 hours ago
ಪಿಚೈ ಭಾಷಣ: ಪ್ಯಾಲೆಸ್ಟೀನ್ಗೆ ಬೆಂಬಲ ವ್ಯಕ್ತಪಡಿಸಿ ಹೊರನಡೆದ ವಿದ್ಯಾರ್ಥಿಗಳು
3 hours ago
Jayamma: ಚಿತ್ರ ನಿರ್ಮಾಪಕ ಚಿನ್ನೇಗೌಡ ಅವರ ಧರ್ಮಪತ್ನಿ ಜಯಮ್ಮ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
3 hours ago
West Bengal Politics: ಸುದೀಪ್ ಬಂಡೋಪಾಧ್ಯಾಯ ನೇತೃತ್ವದ 20 ಸಂಸದರು ಎನ್ಸಿಪಿಐ ಜೊತೆ ವಿಲೀನಗೊಂಡು ಎನ್ಡಿಎಗೆ ಬೆಂಬಲ ಸೂಚಿಸಿದ್ದಾರೆ. ಶೆವ್ಲಿ ಕುಂಡು ಅಧ್ಯಕ್ಷತೆಯ ಈ ಪಕ್ಷವು ಹೌರಾದಲ್ಲಿ ನೋಂದಾಯಿತ ವಿಳಾಸ ಹೊಂದಿದೆ.
3 hours ago
Ranveer Singh Luxury Car: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸರಣಿಯ 2 ಸಿನಿಮಾಗಳು ಭಾರಿ ಪಡೆದಿವೆ. ಇದರ ಬೆನ್ನಲ್ಲೆ ನಟ ರಣವೀರ್ ಸಿಂಗ್ ಹೊಸ ಐಷಾರಾಮಿ ಫೆರಾರಿ ಕಾರನ್ನು ಖರೀದಿ ಮಾಡಿದ್ದಾರೆ.
3 hours ago
ಫುಟ್ಬಾಲ್ ವಿಶ್ವಕಪ್ 2026: ಡಚ್ ಪಡೆಯ ಗೆಲುವಿಗೆ ಜಪಾನ್ ತಡೆ
4 hours ago
Nandini Harinath Saree: ಅಮೆರಿಕದ ಪ್ರಮುಖ ಮ್ಯೂಸಿಯಂಗಳಲ್ಲಿ ಒಂದಾದ ‘ಸ್ಮಿತ್ಸೋನಿಯನ್ ನ್ಯಾಷನಲ್ ಏರ್ ಆ್ಯಂಡ್ ಸ್ಪೇಸ್ ಮ್ಯೂಸಿಯಂ’ನಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ನಂದಿನಿ ಹರಿನಾಥ್ ಅವರ ಸೀರೆಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.
4 hours ago
ಫುಟ್ಬಾಲ್ 2026: ಸ್ಪೇನ್ಗೆ ಕೇಪ್ ವೆರ್ದೆ ಅಡ್ಡಗಾಲು
4 hours ago
9ನೇ ತರಗತಿ ಪಠ್ಯದಲ್ಲಿ ಸಿಂಧೂ ನಾಗರಿಕತೆಯ ನೃತ್ಯಗಾರ್ತಿ ಚಿತ್ರ ಮಾರ್ಪಾಡು: ಆಕ್ಷೇಪ
4 hours ago
US Healthcare: ವಿಕ್ಟೋರಿಯಾ ಎಂಬ ಮಹಿಳೆ ವಿಮೆ ವ್ಯಾಪ್ತಿಗೆ ಬಾರದ ಆರು ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರ ಡಾಲರ್ ಬದಲಾಗಿ ಭಾರತೀಯ ಕಂಪನಿಯಿಂದ ಕೇವಲ 25 ಡಾಲರ್ ತೆರೆತು ಔಷಧ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.
4 hours ago
Israel Iran conflict: ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿಲ್ಲವೆಂದು ನೆತನ್ಯಾಹು ತಿಳಿಸಿದ್ದಾರೆ. ದಕ್ಷಿಣ ಲೆಬನಾನ್ ಭದ್ರತಾ ವಲಯದಲ್ಲಿ ಸೇನೆ ಮುಂದುವರಿಯಲಿದ್ದು ಮಾರ್ಚ್ ತಿಂಗಳ ದಾಳಿಯನ್ನು ಉಲ್ಲೇಖಿಸಿದ್ದಾರೆ.
4 hours ago
DK Shivakumar Challenges: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನಾಡಿನ ನಿರೀಕ್ಷೆ ದೊಡ್ಡದಿದೆ. ಅದಕ್ಕೆ ತಕ್ಕಹಾಗೆ ಅವರ ಆರಂಭಿಕ ನಡೆಯೂ ಕುತೂಹಲ ಹುಟ್ಟಿಸುವಂತಿದೆ.
6 hours ago
ಅಭಿವೃದ್ಧಿ ಯೋಜನೆಗಳ ಚಕ್ರವ್ಯೂಹ ಪಶ್ಚಿಮಘಟ್ಟಗಳನ್ನು ಉಸಿರುಗಟ್ಟಿಸುತ್ತಿದೆ. ಶಿವಮೊಗ್ಗ–ಮಂಗಳೂರು ರೈಲುಮಾರ್ಗ ಮಲೆನಾಡಿಗೆ ಒದಗಿರುವ ಹೊಸ ಕುತ್ತು.
6 hours ago
Slovakia Award for PM: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಲೊವಾಕಿಯಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ (ಫಸ್ಟ್ ಕ್ಲಾಸ್) ಅನ್ನು ನೀಡಿ ಗೌರವಿಸಲಾಗಿದೆ.
6 hours ago
Iran Nuclear Deal: ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ಒಪ್ಪಂದದ ಭಾಗವಾಗಿ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಿರಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
6 hours ago
High Court: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎನ್ನುವ ಬೇಡಿಕೆ ತೀವ್ರಗೊಳ್ಳುತ್ತಿದೆ. ಇದರಿಂದ ಆಜುಬಾಜಿನ ಆರು ಜಿಲ್ಲೆಗಳ ಜನರಿಗೆ ಸಹಾಯವಾಗುತ್ತದೆ ಎನ್ನುವುದು ಈ ಭಾಗದ ಜನರ ವಾದ. ಆದರೆ, ಕೆಲವರು ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
6 hours ago
Government Schemes: ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳು ಕರ್ನಾಟಕದ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವೇ ಹೊರತು, ಯೋಜನೆಗಳನ್ನು ನಿಲ್ಲಿಸು ವುದು ಅಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು.
6 hours ago
Meenakshi Natarajan: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಮತ್ತೆ ಮತ್ತೆ ವಿಫಲವಾಗುತ್ತಿದೆ. ಆಯೋಗದ ರಾಜಕೀಯ ಹಿತಾಸಕ್ತಿಯ ನಿರ್ಧಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿವೆ.
6 hours ago
Donald Trump Peace Deal: ಇರಾನ್ ವಿರುದ್ಧದ 107 ದಿನಗಳ ಯುದ್ಧ ಕೊನೆಗೊಳಿಸುವ ಶಾಂತಿ ಒಪ್ಪಂದದ ಅಂಶಗಳನ್ನು ಅಂತಿಮಗೊ ಳಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
6 hours ago
ಸೂಪರ್ ಓವರ್ನಲ್ಲಿ ಗೆದ್ದ ಲಂಕಾ ಎ
7 hours ago
ನೇಷನ್ಸ್ ಕಪ್: ಭಾರತ ಶುಭಾರಂಭ
7 hours ago
ದೋಹಾ ಡೈಮಂಡ್ ಲೀಗ್: ನೀರಜ್ ಕಣಕ್ಕೆ
7 hours ago
ಮಾಹಿತಿ ಹಕ್ಕು ಕಾರ್ಯಕರ್ತನಿಗೆ ನಿರೀಕ್ಷಣಾ ಜಾಮೀನು ನೀಡಲು ನಕಾರ
7 hours ago
ಐಎಎಸ್ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ
7 hours ago
ರಾಮಮಂದಿರ ಹಣ ನಾಪತ್ತೆ: ನೌಕರರ ಕೃತ್ಯ ಎಂಬ ಅನುಮಾನ
7 hours ago
₹2 ಕೋಟಿ ವಿಮೆಗಾಗಿ ಪತಿ ಕೊಲೆ, 9 ಮಂದಿ ಬಂಧನ
7 hours ago
ದೇವನಹಳ್ಳಿ ಭೂ ಹಗರಣ: 22 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು, ಶೋಧ ಕಾರ್ಯ
7 hours ago
ಮಾಲೂರಲ್ಲಿ ₹ 300 ಕೋಟಿ ಭೂಅಕ್ರಮ: ಮಾಜಿ ಶಾಸಕ ಮಂಜುನಾಥಗೌಡ ಆರೋಪ
7 hours ago
ಮೋಹನ್ ಭಾಗವತ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಮುಖೇನ ಪ್ರಶ್ನೆ l ಲಿಖಿತ ಉತ್ತರಕ್ಕೆ ಆಗ್ರಹ
8 hours ago
Jun 15
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, ಜೂನ್ 15, 2026
13 hours ago
ಇರಾನ್–ಅಮೆರಿಕ ಒಪ್ಪಂದ, ಹೊರ್ಮುಜ್ ಜಲಸಂಧಿ ಮುಕ್ತ: ವಿಶ್ವನಾಯಕರಿಂದ ಸ್ವಾಗತ
13 hours ago
NEET Exam Issues: ಪೋರ್ಟಲ್ ಹ್ಯಾಕ್ ಮಾಡಿದ ಬಿಹಾರದ 19 ವರ್ಷದ ವಿದ್ಯಾರ್ಥಿ ಅಹಮದಾಬಾದ್ನಲ್ಲಿ ಅರೆಸ್ಟ್ ಆಗಿದ್ದು, 150 ಅಭ್ಯರ್ಥಿಗಳ ಶುಲ್ಕ ಮರುಪಾವತಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಎನ್ಟಿಎ ತಿಳಿಸಿದೆ.
16 hours ago
NEET paper leak protest: ಶಾಹೀದ್ ಸ್ಮಾರಕದ ಬಳಿ ಪ್ರತಿಭಟನೆ ವೇಳೆ ಅಭಿಜೀತ್ ಮೇಲೆ ಹಲ್ಲೆ ನಡೆದಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಈ ಚಳವಳಿ ಹಮ್ಮಿಕೊಳ್ಳಲಾಗಿತ್ತು.
16 hours ago
DK Shivakumar vs Kumaraswamy: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡದಿ ವ್ಯಾಪ್ತಿಯಲ್ಲಿ ಒಂದು ಸಾವಿರ ಎಕರೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಂಡಾಗ ಎಚ್.ಡಿ.ಕುಮಾರಸ್ವಾಮಿ ಯಾಕೆ ಸುಮ್ಮನಿದ್ದರು
16 hours ago
Karnataka Seeds Supply: ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕೊರತೆಯಾಗದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದರು.
16 hours ago
Sanchita Ugale Death: ಸಂಚಿತಾ ಜೂನ್ 14ರಂದು ಮುಂಬೈನ ನಲಸೋಪಾರ ನಿವಾಸದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದು, ಪ್ರಕರಣವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 194ರ ಅಡಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
16 hours ago
Donald Trump G7 Summit France: ಇರಾನ್ನೊಂದಿಗೆ ಶಾಂತಿ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಿದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್ನ ಇವಿಯಾನ್ ಲಿ ಬಾನ್ ನಗರಕ್ಕೆ ಸೋಮವಾರ ಬಂದಿಳಿದಿದ್ದಾರೆ.
16 hours ago
ಸಂಘವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ: ನೋಂದಣಿ ವಿಷಯ ಕೇವಲ ರಾಜಕೀಯ
16 hours ago
ಇಸ್ರೇಲ್ನೊಂದಿಗಿನ ‘ಪ್ರಾಜೆಕ್ಟ್ ನಿಂಬಸ್’ಗೆ ವಿರೋಧ
18 hours ago
Short circuit accident: ಮೈಸೂರಿನ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ನಲ್ಲಿ ಸಂಭವಿಸಿದ ಅವಘಡದಲ್ಲಿ ಸಾಹಿನ್ ಮತ್ತು ಪ್ರಕಾಶ್ ಮೃತಪಟ್ಟಿದ್ದಾರೆ. ಗಾಯಗೊಂಡ ಐವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
18 hours ago
Shigella Outbreak: ಶಿಗೆಲ್ಲಾ ಸೋಂಕಿನಿಂದಾಗಿ ಇಲ್ಲಿನ ಏಳು ವರ್ಷದ ಮಗುವೊಂದು ಸೋಮವಾರ ಮೃತಪಟ್ಟಿದ್ದು, ಕೇರಳಂನಲ್ಲಿ ಈ ಸೋಂಕಿನಿಂದ ಪ್ರಸಕ್ತ ವರ್ಷದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
18 hours ago
Dancing Girl Statue: ಸಿಂಧೂ ನಾಗರಿಕತೆಗೆ ಸಂಬಂಧಿಸಿದ ‘ನೃತ್ಯಗಾರ್ತಿ’ಯ ಕಂಚಿನ ಪ್ರತಿಮೆಯ ದೇಹವನ್ನು ಬಟ್ಟೆಯಿಂದ ಸುತ್ತಿರುವಂತೆ ಕಾಣುವ ಚಿತ್ರವನ್ನು 9ನೇ ತರಗತಿಯ ಎನ್ಸಿಇಆರ್ಟಿಯ ಪಠ್ಯಪುಸ್ತಕದಲ್ಲಿ ಮುದ್ರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
18 hours ago
Uday Kalburgi Radio Collection: ಬಸವೇಶ್ವರ ನಗರದ ಉದಯ್ ಕಲ್ಬುರ್ಗಿ ಅವರು 45 ವರ್ಷಗಳಿಂದ 260ಕ್ಕೂ ಹೆಚ್ಚು ರೇಡಿಯೊಗಳನ್ನು ಸಂಗ್ರಹಿಸಿದ್ದು, ಇವುಗಳಲ್ಲಿ 1928ರ ಪುರಾತನ ಮಾದರಿಗಳು ಮತ್ತು ಅಪರೂಪದ ವಾಲ್ವ್ ರೇಡಿಯೊಗಳು ಸೇರಿವೆ.
18 hours ago
ತ್ರಿಕೋನ ಸರಣಿ: ಸೂಪರ್ ಓವರ್ನಲ್ಲಿ ಸೋತ ಭಾರತ ‘ಎ’; ಫೈನಲ್ ಹಾದಿ ಮತ್ತಷ್ಟು ಕಠಿಣ
19 hours ago
Cylinder Warehouse Fire: ಎಚ್.ಕಲ್ಪನಹಳ್ಳಿ ಬಳಿಯ ಅಡಿಕೆ ತೋಟದಲ್ಲಿದ್ದ ಗೋದಾಮಿನಲ್ಲಿ ಮಧ್ಯಾಹ್ನ 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಗಾಯಗೊಂಡ ಅನಿಲ್ ಎಂಬುವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
19 hours ago
Amit Shah Congress allegations: ಟಿಎಂಸಿ ಸಂಸದರ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
19 hours ago
Israel Conflicts: ಅಮೆರಿಕ ಬಿಡುಗಡೆ ಮಾಡಲಿರುವ ಬಿಲಿಯನ್ ಡಾಲರ್ ಆಸ್ತಿ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ನಿಗ್ರಹದ ಬಗ್ಗೆ ಒಪ್ಪಂದದಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ಸಚಿವ ಇಟಾಮರ್ ಬೆನ್ ಗ್ವಿರ್ ವಿರೋಧಿಸಿದ್ದಾರೆ.
19 hours ago
Minister Priyank Kharge: ಸಂಘಟನೆಯ ಹಣಕಾಸು ಮೂಲಗಳು, ತೆರಿಗೆ ಪಾವತಿ ಸ್ಥಿತಿ ಮತ್ತು ಎರಡು ಪುಟಗಳ ಪತ್ರದಲ್ಲಿ 2025-26ರ ಎಬಿಪಿಎಸ್ ವರದಿ ಉಲ್ಲೇಖಿಸಿ ಪಾರದರ್ಶಕತೆಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
20 hours ago
Fake mobile chargers: ಭಾರತದಲ್ಲಿ ಮಾರಾಟವಾಗುವ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸಾಮಾನ್ಯವಾಗಿ BIS ಪ್ರಮಾಣೀಕರಣ ಇರುತ್ತದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ