Last Updated: 9 Jun 2026 7:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೋವಿಡ್ ಕೊಟ್ಟ ಅವಕಾಶ, ಪುಟಿನ್ ಬೆಂಬಲ: ಕಿಮ್ ಜಾಂಗ್ ಉನ್ರ ‘ನವ ಉತ್ತರ ಕೊರಿಯಾ’
(13 hours ago)
34
ಭಾರತ–ಇಂಗ್ಲೆಂಡ್ ಟಿ20 ಸರಣಿ: ಒಂದು ಗಂಟೆ ಮೊದಲೇ ಆರಂಭ
(21 hours ago)
24
Meta Suicide Warning: ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
(7 hours ago)
23
* ವಿತರಿಸಲು 3 ಕೋಟಿ ಕಾರ್ಡ್ ಅಗತ್ಯ–ಸಾರಿಗೆ ಸಚಿವ ಬೈರತಿ ಸುರೇಶ್
(12 hours ago)
20
ಕಾಕ್ರೋಚ್ ಜನತಾ ಪಾರ್ಟಿಯ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಕೂಡ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ, ಮೂವರು ಯುವಕರೊಂದಿಗೆ ಅಣ್ಣಾ ಹಜಾರೆ ಅವರು ನಿಂತಿರುವ ಚಿತ್ರವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
(12 hours ago)
20
Apache Helicopter: ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಮಿಲಿಟರಿಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದೆ.
(7 hours ago)
19
CET: ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್ ಆಧಾರದಲ್ಲಿ, ಉತ್ತಮ ಶ್ರೇಣಿ ಪಡೆದ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಾಲೇಜುಗಳಿಗೆ ಪ್ರವೇಶ ಪಡೆಯಲಿದ್ದಾರೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ರ್ಯಾಂಕ್ ಬಂದಿರುವುದಿಲ್ಲ. ಹಾಗಾದರೆ, ಅವರಿಗಿರುವ ಮಾರ್ಗಗಳೇನು ಎಂಬುದನ್ನು ನೋಡೋಣ.
(5 hours ago)
18
ಬಿಎಸ್ವೈ ವಿರುದ್ಧದ ಪೋಕ್ಸೊ ಪ್ರಕರಣ: ಷರತ್ತು ಸಡಿಲಿಸಿದ ಹೈಕೋರ್ಟ್
(9 hours ago)
18
Voter ID Revision: ‘ಎಸ್ಐಆರ್’ ಹೆಸರಿನಲ್ಲಿ ‘ಮತದಾರರು’ ಎನ್ನುವ ಇಟ್ಟಿಗೆಗಳನ್ನೇ ಕಿತ್ತು ಹೊರಗೆ ತೆಗೆದರೆ, ಪ್ರಜಾಪ್ರಭುತ್ವಸೌಧ ಕುಸಿಯದೆ ಇರುವುದೆ? ಸಂವಿಧಾನದ ಬಗ್ಗೆ ನಂಬುಗೆಯುಳ್ಳವರು ನಿದ್ದೆಗೆಡುವ ಕಾಲವಿದು.
(12 hours ago)
18
ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ದೇವೇಗೌಡರ ಕುರಿತು ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
(7 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 9
ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ: ಆರೋಪ
20 mins ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 09 ಜೂನ್ 2026
20 mins ago
2026ರ ಜೂನ್ 09: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
20 mins ago
‘ಗೌಡರನ್ನು ಗೌರವಯುತವಾಗಿ ನಡೆಸಿಕೊಂಡಿದ್ದ ಕಾಂಗ್ರೆಸ್’
50 mins ago
Channagiri Gangrape: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಹೊರವಲಯದಲ್ಲಿ 41 ವರ್ಷದ ಮಹಿಳೆಯೊಬ್ಬರ ಮೇಲೆ ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದೆ.
50 mins ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಜೂನ್ 09, 2026
50 mins ago
ಜೆಡಿಎಸ್–ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ: ಆರೋಪ
50 mins ago
ಚುರುಮುರಿ: ಕೋಳಿ ಮತ್ತು ಅಭಿವೃದ್ಧಿ
50 mins ago
Mandya tragedy: ಪತ್ನಿ ಮತ್ತು ಮಗನನ್ನು ಕೊಲೆ ಮಾಡಿದ ಬಟ್ಟೆ ವ್ಯಾಪಾರಿಯೊಬ್ಬ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ಮಂಗಳವಾರ ನಡೆದಿದೆ.
80 mins ago
Jawaharlal Nehru: ನೆಹರೂ ದಾಖಲೆ ಮುರಿದ ಮೋದಿ: ಭಿನ್ನ ಕಾಲಘಟ್ಟ, ವಿಭಿನ್ನ ಸವಾಲುಗಳು ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ.
111 mins ago
ಮೊದಲ ಪಂದ್ಯದಲ್ಲಿ ಸೂರ್ಯವಂಶಿ ವೈಫಲ್ಯ: 21ನೇ ಶತಕ ಸಿಡಿಸಿ ಮಿಂಚಿದ ಗಾಯಕವಾಡ್
111 mins ago
ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ
2 hours ago
Prasidh Krishna: ಮೊಹಮ್ಮದ್ ಸಿರಾಜ್ ಅವರಿಗೆ ಕೆಲಸದ ಹೊರೆಯನ್ನು ತಗ್ಗಿಸಲು ವಿಶ್ರಾಂತಿ ನೀಡಲಾಗಿದ್ದು, ಜೂನ್ 26 ರಿಂದ ಆರಂಭವಾಗುವ ಟಿ20 ಸರಣಿಗೆ ಕರ್ನಾಟಕದ ಪ್ರಸಿದ್ಧ ಕೃಷ್ಣ ತಂಡಕ್ಕೆ ಮರಳಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
2 hours ago
ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಇರಾನ್–ಅಮೆರಿಕ ‘ಟಿಕೆಟ್’ ಕಲಹ
2 hours ago
ಐರ್ಲೆಂಡ್, ಇಂಗ್ಲೆಂಡ್ ಟಿ20 ಸರಣಿಯಿಂದ ಸಿರಾಜ್ ಹೊರಕ್ಕೆ: ಕನ್ನಡಿಗನಿಗೆ ಮಣೆ
2 hours ago
ಬ್ಯಾಟಿಂಗ್–ಬೌಲಿಂಗ್ ಎರಡರಲ್ಲೂ ಮಿಂಚಿನ ಪ್ರದರ್ಶನ ತೋರಿದ ಸಚಿನ್ ಪುತ್ರ ಅರ್ಜುನ್
3 hours ago
Mumbai T20 League: ವಾಂಖೆಡೆ ಕ್ರೀಡಾಂಗಣದಲ್ಲಿ 11 ರನ್ನಿಗೆ 3 ವಿಕೆಟ್ ಪಡೆದು 66 ರನ್ ಸಿಡಿಸಿದ ಅರ್ಜುನ್ ತೆಂಡೂಲ್ಕರ್ ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ ARCS ಅಂಧೇರಿ ತಂಡಕ್ಕೆ 9 ವಿಕೆಟ್ ಜಯ ತಂದುಕೊಟ್ಟರು.
3 hours ago
Pele Football History: ಜಗತ್ತಿನ ಫುಟ್ಬಾಲ್ ಇತಿಹಾಸ ತೆಗೆದು ನೋಡಿದಾಗ, ಶ್ರೇಷ್ಠ ಆಟಗಾರರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಬ್ರೆಜಿಲ್ನ ಫುಟ್ಬಾಲ್ ದಿಗ್ಗಜ ಪೆಲೆ ಅವರ ಹೆಸರು. ಅವರನ್ನು ‘ಫುಟ್ಬಾಲ್ ರಾಜ’ ಎಂದು ಕರೆಯಲಾಗುತ್ತದೆ.
4 hours ago
ಶೂ ಖರೀದಿಗೂ ಇರಲಿಲ್ಲ ಹಣ: 3 ವಿಶ್ವಕಪ್ ಗೆದ್ದು ಫುಟ್ಬಾಲ್ ರಾಜ ಎನಿಸಿಕೊಂಡ ಪೆಲೆ
4 hours ago
Lakshadweep Tourism Policy:8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಕ್ಷದ್ವೀಪವೂ ಒಂದಾಗಿದೆ. ಈ ಸುಂದರವಾದ ದ್ವೀಪ ಸಮೂಹದಲ್ಲಿ 47 ವರ್ಷಗಳಿಂದ ಜಾರಿಯಲ್ಲಿದ್ದ ಮದ್ಯಪಾನ ನಿಷೇಧವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ ಮದ್ಯಪಾನ ಖರೀದಿ ಮತ್ತು ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ.
4 hours ago
Madhya Pradesh Congress: ಕುದುರೆ ವ್ಯಾಪಾರದ ಭೀತಿಯಿಂದ 64 ಶಾಸಕರ ಪೈಕಿ ಹಲವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಗೆಲುವಿಗೆ 58 ಮತಗಳ ಅಗತ್ಯವಿದ್ದು, ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅಭ್ಯರ್ಥಿಯಾಗಿದ್ದಾರೆ.
4 hours ago
JioHotstar:ರಣವೀರ್ ಸಿಂಗ್ ನಟನೆಯ ‘ಧುರಂಧರ್ ದಿ ರಿವೆಂಜ್’ ಸಿನಿಮಾವು ಜೂನ್ 4ರಂದು ಒಟಿಟಿ ವೇದಿಕೆ ಜಿಯೋಹಾಟ್ಸ್ಟಾರ್ನಲ್ಲಿ ಬಿಡುಗಡೆಗೊಂಡಿತ್ತು
4 hours ago
CET: ವಿದ್ಯಾರ್ಥಿಗಳು ಪಡೆದಿರುವ ರ್ಯಾಂಕ್ ಆಧಾರದಲ್ಲಿ, ಉತ್ತಮ ಶ್ರೇಣಿ ಪಡೆದ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಕಾಲೇಜುಗಳಿಗೆ ಪ್ರವೇಶ ಪಡೆಯಲಿದ್ದಾರೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ರ್ಯಾಂಕ್ ಬಂದಿರುವುದಿಲ್ಲ. ಹಾಗಾದರೆ, ಅವರಿಗಿರುವ ಮಾರ್ಗಗಳೇನು ಎಂಬುದನ್ನು ನೋಡೋಣ.
5 hours ago
India Vs Pakistan: ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತವು ಕಟುವಾಗಿ ಟೀಕಿಸಿದೆ.
6 hours ago
TMC Leader Arrest: 2018ರಲ್ಲಿ ಉದ್ಯಮಿಯಿಂದ 1 ಕೋಟಿ ರೂಪಾಯಿ ಸುಲಿಗೆ ಮಾಡಿದ ದೂರಿನನ್ವಯ ಬಿಧನಗರ ಮಾಜಿ ಮೇಯರ್ ದತ್ತಾ ಅವರನ್ನು ರಾಯ್ಗಚಿಯ ನಿವಾಸದಲ್ಲಿ ಬಂಧಿಸಿ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
6 hours ago
Chikkamagaluru ಕಾಫಿನಾಡು ಚಿಕ್ಕಮಗಳೂರು ಎಂದರೆ ಪ್ರಕೃತಿ ತಾಣಗಳ ತವರು. ಮಳೆಗಾಲದಲ್ಲಿ ಈ ತಾಣಗಳು ತನ್ನ ಸಿರಿಯನ್ನು ನೂರ್ಮಡಿಯಾಗಿಸಿಕೊಳ್ಳುತ್ತವೆ. ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ಗಿರಿ ಕಂದರಗಳು ಹಸಿರ ಹೊದಿಕೆ ಕಂಡಿವೆ.
7 hours ago
Meta Suicide Warning: ಇನ್ಸ್ಟಾಗ್ರಾಂ ಪೋಸ್ಟ್ವೊಂದನ್ನು ಆಧರಿಸಿ ಮೆಟಾ ಕಳಿಸಿದ ಆತ್ಮಹತ್ಯೆ ಮುನ್ನೆಚ್ಚರಿಕೆ ಸಂದೇಶದಿಂದ 25 ವರ್ಷದ ಯುವಕನೊಬ್ಬನ ಪ್ರಾಣ ಉಳಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
7 hours ago
Apache Helicopter: ಹೊರ್ಮುಜ್ ಜಲಸಂಧಿಯ ಬಳಿ ಅಮೆರಿಕ ಮಿಲಿಟರಿಯ ಅಪಾಚೆ ಹೆಲಿಕಾಪ್ಟರ್ ಪತನಗೊಂಡಿದೆ.
7 hours ago
Virat Kohli Highest Paid Celebrity: ಕ್ರಿಕೆಟಿಗ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟರ್ ಎಂಬುದು ಗೊತ್ತಿರುವ ಸಂಗತಿ. ಜೊತೆಗೆ, ಅವರಿಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.
7 hours ago
Iran War: ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿರುವುದು ಯುದ್ಧವನ್ನು ಪ್ರಚೋದಿಸುವ ಒಂದು ಬೇಜವಾಬ್ದಾರಿ ನಡೆಯಂತೆ ಜಗತ್ತಿಗೆ ಕಾಣಿಸಬಹುದು. ಆದರೆ, ಇರಾನ್ ಪಾಲಿಗೆ ಇದು ತುಂಬಾ ಪ್ರಮುಖವಾದ ಕಾರ್ಯತಂತ್ರವಾಗಿದೆ
7 hours ago
ಬ್ಯಾಟಿಂಗ್ನಲ್ಲಿ ಮಾತ್ರವಲ್ಲ, ಬ್ರಾಂಡ್ ಮೌಲ್ಯದಲ್ಲೂ ಕೊಹ್ಲಿಯೇ ‘ಕಿಂಗ್’
7 hours ago
ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ದೇವೇಗೌಡರ ಕುರಿತು ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
7 hours ago
Google Gemini: ಎ.ಐ ತಂತ್ರಜ್ಞಾನ ರೇಸ್ನಲ್ಲಿ ಹಿಂದೆ ಬಿದ್ದಿರುವ ಆ್ಯಪಲ್, ಇದೀಗ ಮುಂದಿನ ತಲೆಮಾರಿನ 'ಆ್ಯಪಲ್ ಇಂಟೆಲಿಜೆನ್ಸ್' ಹಾಗೂ ಸಿರಿ ಎ.ಐ ಸಾಫ್ಟ್ವೇರ್ ಅಪ್ಗ್ರೇಡ್ಗಳನ್ನು ಅನಾವರಣಗೊಳಿಸಿದೆ. ಇದು ಎ.ಐ ಸ್ಪರ್ಧೆಯಲ್ಲಿ ಆ್ಯಪಲ್ಗೆ ಆವೇಗವನ್ನು ಕಾಯ್ದುಕೊಳ್ಳಲು ನೆರವಾಗಲಿದೆ
8 hours ago
ಪ್ರಜಾವಾಣಿ LIVE ಫೋನ್-ಇನ್ ಕಾರ್ಯಕ್ರಮ: ಸಿಇಟಿ ಸೇರಿದಂತೆ ಗೊಂದಲಗಳಿಗೆ ಪರಿಹಾರ
8 hours ago
VIDEO: ನಗರಸಭೆ ಚರಂಡಿ ಸ್ವಚ್ಛಗೊಳಿಸಲಿಲ್ಲ ಎಂದು ಹರಿವ ನೀರಿನಲ್ಲೇ 3 ತಾಸು ಧರಣಿ
8 hours ago
US Work Visa: ಎಚ್ ವರ್ಗದ ವೀಸಾಗಳಲ್ಲಿ ಎಚ್1ಬಿ ವೀಸಾ ಪ್ರಮುಖವಾದುದು. ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ವಿಶೇಷ ಪರಿಣಿತಿ ಇರುವವರಿಗೆ ಈ ವೀಸಾ ಸಿಗುತ್ತದೆ.
8 hours ago
KKRTC Bus Crash: ಹೂವಿನಹಡಗಲಿಯಿಂದ ಹೊಸಪೇಟೆಯತ್ತ ಮಂಗಳವಾರ ಬೆಳಿಗ್ಗೆ ಬರುತ್ತಿದ್ದ ಕೆಕೆಆರ್ಟಿಸಿ ಬಸ್ನ ಸ್ಟೀರಿಂಗ್ ರಾಡ್ ತುಂಡಾಗಿ ಬಸ್ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ತಾಲ್ಲೂಕಿನ ಸೊನ್ನ–ಸಕ್ರಹಳ್ಳಿ ಸಮೀಪ ನಡೆದಿದೆ.
8 hours ago
Davanagere Education: ಕರ್ನಾಟಕದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.
8 hours ago
Jupiter Venus Transit:ಜ್ಯೋತಿಷ್ಯದಲ್ಲಿ ಗುರು ಮತ್ತು ಶುಕ್ರ ಗ್ರಹಗಳ ಸಂಯೋಗವು ಅತ್ಯಂತ ಮಹತ್ವದ ಯೋಗಗಳಲ್ಲಿ ಒಂದಾಗಿದೆ. ಗುರು ದೇವತೆಗಳ ಆಚಾರ್ಯನಾದ ಬೃಹಸ್ಪತಿ ಆಗಿದ್ದರೆ, ಶುಕ್ರನು ದಾನವರ ಆಚಾರ್ಯನಾದ ಶುಕ್ರಾಚಾರ್ಯ.
9 hours ago
Celestial Events: ವಿಸ್ಮಯಗಳ ಆಗರವಾಗಿರುವ ನಮ್ಮ ಬ್ರಹ್ಮಾಂಡವು ತನ್ನೊಳಗೆ ನೂರಾರು ಕೌತುಕತೆಗಳನ್ನು ಹುದುಗಿಸಿಟ್ಟುಕೊಂಡಿದೆ. ಅಂತ್ಯವಿಲ್ಲದ ಬ್ರಹ್ಮಾಂಡದಲ್ಲಿ ಪ್ರತಿದಿನವು ಒಂದಿಲ್ಲ ಒಂದು ವಿದ್ಯಮಾಗಳು ಜರುಗುತ್ತಲೇ ಇರುತ್ತವೆ. ಆ ಪೈಕಿ ಈವರೆಗೆ ಮನುಷ್ಯ ಕೆಲವನ್ನು ಮಾತ್ರ ಅರಿಯಲು ಸಾಧ್ಯವಾಗಿದೆ.
9 hours ago
Cabinet Expansion: ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದು 6 ದಿನಗಳಾದವು. ಮುಖ್ಯಮಂತ್ರಿ ಸೇರಿದಂತೆ 14 ಜನ ಮಾತ್ರ ಸಚಿವರಿದ್ದಾರೆ. ಕೃಷಿ ಚಟುವಟಿಕೆಗಳು ಚುರುಕು
9 hours ago
ಬಿಎಸ್ವೈ ವಿರುದ್ಧದ ಪೋಕ್ಸೊ ಪ್ರಕರಣ: ಷರತ್ತು ಸಡಿಲಿಸಿದ ಹೈಕೋರ್ಟ್
9 hours ago
ಯೂರೋಪಿಯನ್ ಲೆಗ್ಗೆ ಸೂರಜ್ ಸಜ್ಜು: ಅವಕಾಶ ಸದ್ಬಳಕೆಯತ್ತ ಕರ್ಕೇರ ಚಿತ್ತ
11 hours ago
Cuba Seismic Activity: ಪಶ್ಚಿಮ ಕ್ಯೂಬಾದ ಕರಾವಳಿಯಲ್ಲಿ ಸೋಮವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಮೆರಿಕದ ಫ್ಲೋರಿಡಾದಲ್ಲೂ ಕಂಪನದ ಅನುಭವ ಉಂಟಾಗಿದೆ.
11 hours ago
Madagascar Ship Fire: ಮಡಗಾಸ್ಕರ್ ಬಾವುಟ ಹೊಂದಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಮಾನ್ ನೆರವಿನೊಂದಿಗೆ ಎಲ್ಲ 24 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
11 hours ago
ಭಾರತಕ್ಕೆ ಸುಲಭ ತುತ್ತಾದ ಅಫ್ಗಾನಿಸ್ತಾನ: ಮೂರೇ ದಿನದಲ್ಲಿ ಮುಗಿದ ಟೆಸ್ಟ್
11 hours ago
Politics: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಎಚ್–1ಬಿ ವೀಸಾ ಶುಲ್ಕ ಹೆಚ್ಚಳ ಆದೇಶವನ್ನು ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.
11 hours ago
Heavy Rainfall: ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ಗಂಟೆ ಕಾಲ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
11 hours ago
ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಮಾನವ್ ಸುತಾರ್
11 hours ago
Elevated Corridor: ಬೆಂಗಳೂರು: ಹಳೆ ಮದ್ರಾಸ್ ರಸ್ತೆಯಿಂದ ಸಿಲ್ಕ್ ಬೋರ್ಡ್ಗೆ ಸಂಪರ್ಕಿಸುವ ₹1,300 ಕೋಟಿ ವೆಚ್ಚದ ಉದ್ದೇಶಿತ ಎಲಿವೇಟೆಡ್ ಕಾರಿಡಾರ್, ಮರಗಳ ಸಾಲುಗಳಿಂದ ಕಂಗೊಳಿಸುತ್ತಿರುವ
11 hours ago
SRS Survey: ಪತಿಯ ಸಾವು, ವಿಚ್ಛೇದನ ಮೊದಲಾದ ಕಾರಣಗಳಿಂದ ಹೆಚ್ಚಿನ ಮಹಿಳೆಯರು ಉಳಿದ ಜೀವನವನ್ನು ಏಕಾಂಗಿಯಾಗಿ ಬದುಕುವ ಪ್ರವೃತ್ತಿ ಭಾರತದಲ್ಲಿ ಹೆಚ್ಚುತ್ತಿದೆ.
11 hours ago
LPG Subsidy:ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಪ್ರತಿವರ್ಷ ನೀಡುತ್ತಿದ್ದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಸಂಖ್ಯೆಯನ್ನು ಕೇಂದ್ರ ಸರ್ಕಾರವು ನಾಲ್ಕಕ್ಕೆ ಇಳಿಕೆ ಮಾಡಿದೆ.
12 hours ago
Bengaluru Scrap Yard: ಎಲ್ಲೆಂದರಲ್ಲಿ ಎಸೆದ ಕಬ್ಬಿಣ ತ್ಯಾಜ್ಯದಿಂದ ವಾಹನ ಸವಾರರಿಗೆ ತೊಂದರೆ, ದುರ್ನಾತ ಬೀರುವ ಹಸಿ ಕಸ, ಸೊಳ್ಳೆ, ಚೇಳು, ಹೆಗ್ಗಣ, ಹಾವುಗಳ ಕಾಟ, ಶಬ್ದ ಮಾಲಿನ್ಯ...
12 hours ago
ಜಾಗತಿಕ ಟೂರ್ನಿಗೆ ಇನ್ನು ಎರಡೇ ದಿನ
12 hours ago
* ವಿತರಿಸಲು 3 ಕೋಟಿ ಕಾರ್ಡ್ ಅಗತ್ಯ–ಸಾರಿಗೆ ಸಚಿವ ಬೈರತಿ ಸುರೇಶ್
12 hours ago
School Infrastructure: ಶಿಥಿಲ ಕಟ್ಟಡಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಸಾಗುತ್ತಿರುವ ಸಂದರ್ಭದಲ್ಲಿ ಸಮಾನ ಶಿಕ್ಷಣ, ಸಮಾನ ಅವಕಾಶಗಳಂಥ ಮಾತುಗಳಿಗೆ ಯಾವ ಅರ್ಥವೂ ಇಲ್ಲ.
12 hours ago
ಧಾರಾಕಾರ ಮಳೆ: ತೇಲಿಹೋದ ವಾಹನಗಳು, ಹಲವೆಡೆ ಉರುಳಿದ ಮರಗಳು
12 hours ago
ಕಾಕ್ರೋಚ್ ಜನತಾ ಪಾರ್ಟಿಯ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಕೂಡ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ, ಮೂವರು ಯುವಕರೊಂದಿಗೆ ಅಣ್ಣಾ ಹಜಾರೆ ಅವರು ನಿಂತಿರುವ ಚಿತ್ರವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
12 hours ago
ಮೂರೇ ದಿನದಲ್ಲಿ ಮುಗಿದ ಟೆಸ್ಟ್ * ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಮಾನವ್ ಸುತಾರ್
12 hours ago
Bengaluru Development: ‘ಸಿಎಂ ಮನೆ ಮುಂದೆ ಕೋಳಿ ಕೂದು, ನಿಂಬೇಹಣ್ಣು ಮಡಗಿ ರಂಗೋಲಿ ಇಕ್ಕಿದ್ರಂತೆ. ಆಗದೋರು ಏನೋ ಮಾಡ್ಸಿರಬೇಕು’ ಅಂತಂದೆ. ‘ಒಳ್ಳೇದು ಕೆಟ್ಟದ್ದೆಲ್ಲಾ ಅಜ್ಜಯ್ಯ ನೋಡಿಕ್ಯತದೆ. ಆದ್ರೆ ಆ ನಾಟಿಕೋಳಿ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ