Last Updated: 20 Apr 2026 10:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Macron-Meloni hug ಇರಾನ್- ಇಸ್ರೇಲ್ ಯುದ್ಧದ ತಲೆಬಿಸಿಯಲ್ಲಿ ಜಗತ್ತು ಇದ್ದರೆ, ಅತ್ತ ಫ್ರಾನ್ಸ್ ಅಧ್ಯಕ್ಷ ಹಾಗೂ ಇಟಲಿ ಪ್ರಧಾನಿ ಇನ್ನೇನೋ ಬಿಸಿ ಏರಿಸುವ ರೀತಿ ನಡೆದುಕೊಂಡಿರುವುದು ಭಾರೀ ಚರ್ಚೆಯಾಗುತ್ತಿದೆ.
(22 hours ago)
30
Women Reservation Bill: ನನ್ನ ಹೆಂಡತಿ ಮಲಗಿದ್ದಾಗ ಅವಳ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇನೆ. ಏಕೆಂದರೆ ಆಕೆ ನನ್ನ ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಲ್ಲುತ್ತಾಳೆ ಎಂದು ಹೇಳಿದ್ದರು. ಅವರ ಮಾತು ಎಲ್ಲರ ಗಮನ ಸೆಳೆದಿದೆ.
(22 hours ago)
24
ಅಪ್ಪ ಜನರಿಗಾಗಿ ಬದುಕಿದ ನಾಯಕ: ವಿನಯ ಕುಲಕರ್ಣಿ ಮಗಳ ಭಾವುಕ ಪೋಸ್ಟ್
(12 hours ago)
19
Tamil Nadu Elections: ಮಧುರೈ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪತಿಯ ರಾಜಕೀಯ ಅರ್ಹತೆ ಪ್ರಶ್ನಿಸಿದ ನಟ ಪ್ರಕಾಶ್ ರಾಜ್ ವಿರುದ್ಧ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ವಾಗ್ದಾಳಿ ನಡೆಸಿದ್ದಾರೆ.
(17 hours ago)
17
Mysuru Drowning Incident: ಮೈಸೂರು ಜಿಲ್ಲೆಯ ಕೆ.ಆರ್.ನಗರ ಸಮೀಪ ಅರ್ಕೇಶ್ವರ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆರು ಮಂದಿ ಮುಳುಗಿ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
(15 hours ago)
16
West Bengal Election: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾರ್ಗ್ರಾಮದಲ್ಲಿ ಅಂಗಡಿವೊಂದರ ಮುಂದೆ ಕಾರು ನಿಲ್ಲಿಸಿ ಜಲ್ಮುರಿ ಸವಿದಿದ್ದಾರೆ.
(13 hours ago)
15
CSK ತಂಡವು SRH ವಿರುದ್ಧ 10 ರನ್ಗಳಿಂದ ಸೋಲು ಅನುಭವಿಸಿತು. ಆದರೆ, ಸೋಲಿನ ನಡುವೆಯೂ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ.
(23 hours ago)
14
1, 50, 100ನೇ ಪಂದ್ಯದಲ್ಲಿ ಸೋತು ಬೇಡದ ದಾಖಲೆಗೆ ಕೊರಳೊಡ್ಡಿದ RCB
(18 hours ago)
13
Opposition Strategy: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋಲಿಗೆ ವಿರೋಧ ಪಕ್ಷಗಳು ವಾಟ್ಸ್ಆ್ಯಪ್ ಗುಂಪುಗಳ ಮೂಲಕ ಸಂಸದರನ್ನು ಸಮನ್ವಯಗೊಳಿಸಿ ಹಾಜರಾತಿ ಮತ್ತು ಮತದಾನ ತಂತ್ರ ರೂಪಿಸಿದವು.
(22 hours ago)
13
IPL Match Result: ಐಪಿಎಲ್ 2026ರ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 4 ವಿಕೆಟ್ಗಳಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಈ ಸೀಸನ್ನ ಮೊದಲ ಜಯ ದಾಖಲಿಸಿದೆ. ರಿಂಕು ಸಿಂಗ್ ಅರ್ಧಶತಕದಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
(14 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 20
Iran Pakistan Conflict: ಅಮೆರಿಕವು ಹೊರ್ಮುಜ್ ಜಲಸಂಧಿ ನಿರ್ಬಂಧಿಸಿ ವಾಣಿಜ್ಯ ಹಡಗಿನ ಮೇಲೆ ದಾಳಿ ಮಾಡಿದ್ದರಿಂದ ಏಪ್ರಿಲ್ ಇಪ್ಪತ್ತರ ಎರಡನೇ ಸುತ್ತಿನ ಶಾಂತಿ ಮಾತುಕತೆಯನ್ನು ಇಬ್ರಾಹಿಂ ಝೊಲ್ಫಾಘರಿ ರದ್ದುಗೊಳಿಸಿದ್ದಾರೆ.
14 mins ago
ಯುಎಇಗೆ 2 ಬಿಲಿಯನ್ ಡಾಲರ್ ಸಾಲ ವಾಪಸ್: ಪಾಕ್ ಕೇಂದ್ರ ಬ್ಯಾಂಕ್
14 mins ago
Priyansh Arya: ಮುಲ್ಲನಪುರ ಇಲ್ಲಿ ನಡೆದ ಐಪಿಎಲ್ 2026ರ 29ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 54 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
45 mins ago
IPL 2026: ಭರ್ಜರಿ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣನಾದ ಪ್ರಿಯಾಂಶ್
74 mins ago
ಅಮೆರಿಕ ಅಧಿಕಾರಿಗಳು ಪಾಕ್ಗೆ, ಒಪ್ಪಂದ ಆಗದಿದ್ದರೆ ಇರಾನ್ ಧ್ವಂಸ: ಟ್ರಂಪ್
74 mins ago
ಅಮೆರಿಕಕ್ಕೆ ಇರಾನ್ ಪ್ರತೀಕಾರದ ಎಚ್ಚರಿಕೆ ಸೇರಿ ಈ ದಿನದ 10 ಪ್ರಮುಖ ಸುದ್ದಿಗಳು
74 mins ago
Guinness World Record: ಮಲೇಷ್ಯಾದ ಎಂಜಿನಿಯರ್ ಪ್ರತಾಬ್ ಮುನಿಯಾಂಡಿ ಒಟ್ಟು 42 ಹಲ್ಲುಗಳನ್ನು ಹೊಂದುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಇವರು ಹಲ್ಲುಗಳ ಸ್ವಚ್ಛತೆಗಾಗಿ ದಿನಕ್ಕೆರಡು ಬಾರಿ ಬ್ರಷ್ ಮತ್ತು ಫ್ಲೋಸಿಂಗ್ ಮಾಡುತ್ತಾರೆ.
74 mins ago
Rashid Khan biography: 2023ರ ಐಪಿಎಲ್ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ರಶೀದ್ ಖಾನ್ಗೆ ನೀಡಿದ್ದ ಭಾರತದ ಪೌರತ್ವ ಆಫರ್ ಅನ್ನು ಮೊಹಮ್ಮದ್ ಹಾಂದ್ ಜಾಫರ್ ಅವರ ಹೊಸ ಪುಸ್ತಕದಲ್ಲಿ ವಿವರಿಸಲಾಗಿದೆ.
104 mins ago
ಭಾರತ ನೀಡಿದ್ದ ಪೌರತ್ವದ ಆಫರ್ ನಿರಾಕರಿಸಿದ್ದೇನೆ: ರಶೀದ್ ಖಾನ್
104 mins ago
ರಾಷ್ಟ್ರೀಯ ಯುವ ಬಾಕ್ಸಿಂಗ್: ಕರ್ನಾಟಕದ ಸಂಭ್ರಮಾಗೆ ಚಿನ್ನ
104 mins ago
ಸೋಲಿನ ಸರಪಳಿ ಕಳಚುವತ್ತ ಮುಂಬೈ ಚಿತ್ತ: ಮತ್ತೊಂದು ಜಯದ ನಿರೀಕ್ಷೆಯಲ್ಲಿ ಟೈಟನ್ಸ್
2 hours ago
ಲಯಕ್ಕೆ ಮರಳಿದ ಚಕ್ರವರ್ತಿ, ರಿಂಕು ಸಿಂಗ್ : ಗೆಲುವಿನ ಖಾತೆ ತೆರೆದ ಕೋಲ್ಕತ್ತ
2 hours ago
US Navy Attack: ಒಮಾನ್ ಕೊಲ್ಲಿಯಲ್ಲಿ ಚೀನಾದಿಂದ ಇರಾನ್ಗೆ ಬರುತ್ತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಮೂಲಕ ಅಮೆರಿಕ ಕದನ ವಿರಾಮ ಉಲ್ಲಂಘಿಸಿದೆ ಎಂದು ಇರಾನ್ ಆರೋಪಿಸಿದೆ.
2 hours ago
Politics: ಪ್ರಾದೇಶಿಕ ಅಸ್ಮಿತೆಗಾಗಿ ಹೋರಾಡುತ್ತಿರುವ ಪಕ್ಷಗಳ ಅಸ್ತಿತ್ವಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಕಂಟಕ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಟೀಕಿಸಿದರು.
3 hours ago
ವಿಷಕಾರಿ ನೀರಿನಲ್ಲಿ ಸಾಯುತ್ತಿರುವ ಮೀನು | ವಾಯು ವಿಹಾರ ನಿಲ್ಲಿಸಿದ ಸ್ಥಳೀಯರು
3 hours ago
ಅಬಕಾರಿ ಸುಂಕ ನೀತಿಯಲ್ಲಿ ಸಮಗ್ರ ಬದಲಾವಣೆಗೆ ಸರ್ಕಾರದ ಕ್ರಮ * ಕರಡು ಮಸೂದೆ ಪ್ರಕಟ
3 hours ago
Politics: ಚಿಕ್ಕಮಗಳೂರು: ಬಿಜೆಪಿ ಜೊತೆ ಮೈತ್ರಿಯಷ್ಟೇ, ಸಿದ್ಧಾಂತದಲ್ಲಿ ಯಾವುದೇ ರಾಜಿ ಇಲ್ಲ, ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿಯಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು.
3 hours ago
Cauvery River Tragedy: ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಇಬ್ಬರು ಮಕ್ಕಳು ಸೇರಿ ಆರು ಮಂದಿ ಮುಳುಗಿ ಸಾವಿಗೀಡಾದ ದಾರುಣ ಘಟನೆ ಭಾನುವಾರ ನಡೆದಿದೆ.
3 hours ago
Crime News: ಮುಂಬೈ ಪೊಲೀಸರು ₹6 ಕೋಟಿ ಮೌಲ್ಯದ 5,000 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
3 hours ago
Women Study Chairs: ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲೂ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದೆ.
3 hours ago
ತಮಿಳುನಾಡಿನ ಪಟಾಕಿ ತಯಾರಿಕಾ ಘಟಕದಲ್ಲಿ ದುರಂತ
3 hours ago
ಮತ್ತೊಂದು ಜಯದ ನಿರೀಕ್ಷೆಯಲ್ಲಿ ಟೈಟನ್ಸ್
4 hours ago
ಕರೋಟಿರ ತಂಡಕ್ಕೆ ರೋಚಕ ಜಯ
4 hours ago
Iran US Conflict: ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ಇರಾನ್ ವಿಧಿಸಿರುವ ನಿರ್ಬಂಧ ಭಾನುವಾರವೂ ಮುಂದುವರಿಯಿತು. ಜಲಸಂಧಿ ದಾಟಲು ಯತ್ನಿಸಿದ ಎರಡು ಹಡಗುಗಳಿಗೆ ಎಚ್ಚರಿಕೆ ನೀಡಲಾಗಿದೆ.
4 hours ago
ಗೆಲುವಿನ ಖಾತೆ ತೆರೆದ ಕೋಲ್ಕತ್ತ
4 hours ago
ಪಶ್ಚಿಮ ಏಷ್ಯಾ ಸಂಘರ್ಷ: ಭಾರತದಲ್ಲಿ ಎಲ್ಪಿಜಿ ಬಳಕೆ ಶೇ 13ರಷ್ಟು ಕುಸಿತ
4 hours ago
ಕ್ರೀಡಾ ವಿಜ್ಞಾನ ಆಡದೆಯೂ ವೃತ್ತಿಪರರಾಗಬಹುದು!
4 hours ago
ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ದಂಪತಿ
5 hours ago
Apr 19
IPL 2026| ಅಜೇಯ ಓಟ ಮುಂದುವರಿಸಿದ ಪಂಜಾಬ್: ಪಂತ್ ಪಡೆಗೆ ಸೋಲು
9 hours ago
ಕೆ.ಆರ್.ಪೇಟೆಯಲ್ಲಿ 31 ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್: 'ಲೋಕಾ'ದಲ್ಲಿ ಪ್ರಕರಣ
10 hours ago
IPL 2026| ರನ್ ಹೊಳೆಯಲ್ಲಿ ಮುಂದುವರಿದ ಪಂಜಾಬ್ ಅಜೇಯ ಓಟ
11 hours ago
ಅಪ್ಪ ಜನರಿಗಾಗಿ ಬದುಕಿದ ನಾಯಕ: ವಿನಯ ಕುಲಕರ್ಣಿ ಮಗಳ ಭಾವುಕ ಪೋಸ್ಟ್
12 hours ago
ಗುಂಡಣ್ಣ ಕಾರ್ಟೂನು: 2026ರ ಏಪ್ರಿಲ್ 19, ಭಾನುವಾರ
12 hours ago
ಟಿ20 ಕ್ರಿಕೆಟ್: ಭಾರತ ವನಿತೆಯರಿಗೆ ಎರಡನೇ ಸೋಲು
12 hours ago
ರಸ್ತೆ ಸುರಕ್ಷತೆ ಕೂಡ ಜೀವಿಸುವ ಹಕ್ಕಿನ ಭಾಗ | ಸುರಕ್ಷತೆಗೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂ ಕೋರ್ಟ್
12 hours ago
Wild Animal Menace: ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಕತ್ತೆಬೆನ್ನೂರು – ಅಂಗೂರು ಮಾರ್ಗ ಮಧ್ಯೆ ಶನಿವಾರ ರಾತ್ರಿ ಬೈಕ್ ಸವಾರರ ಮೇಲೆ ಚಿರತೆ ಎರಗಿದ್ದು, ಮೂವರು ಗಾಯಗೊಂಡಿದ್ದಾರೆ. ಅಂಗೂರು ಗ್ರಾಮದ
12 hours ago
ನುಸುಳುಕೋರರಿಗೆ ನೆಲೆ ಕಲ್ಪಿಸುವ ಮೂಲಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಭಾಷೆ ಮತ್ತು ಸಂಸ್ಕೃತಿಯನ್ನು ಬದಲಾಯಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
12 hours ago
Mamata Banerjee Strategy: ನವದೆಹಲಿ: ಜಾರಿ ನಿರ್ದೇಶನಾಲಯದ ಒತ್ತಡದಿಂದಾಗಿ ರಾಜಕೀಯ ಸಲಹಾ ಸಂಸ್ಥೆ ಐ– ಪ್ಯಾಕ್, ಪಶ್ಚಿಮ ಬಂಗಾಳದಲ್ಲಿ ತನ್ನ ಕೆಲಸ ಸ್ಥಗಿತಗೊಳಿಸಿದೆ ಎಂಬುದು ಗೊತ್ತಾಗಿದೆ.
13 hours ago
Rain Alert: ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ರಾಜ್ಯದ 14 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏ.20 ರಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
13 hours ago
Opposition Strategy: ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಸಂಸತ್ತಿನಲ್ಲಿ ಹೊಸದಾಗಿ ನೋಟಿಸ್ ಸಲ್ಲಿಸಲು ವಿರೋಧ ಪಕ್ಷಗಳು ಚಿಂತಿಸಿವೆ.
13 hours ago
Fire Accident: ವಿರುಧುನಗರ: ಇಲ್ಲಿಗೆ ಸಮೀಪದ ಕಟ್ಟನಾರಪಟ್ಟಿ ಪ್ರದೇಶದ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ 18ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
13 hours ago
Satellite Phone: ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ವೇಳೆ ಇಬ್ಬರು ಅಮೆರಿಕ ಪ್ರಜೆಗಳ ಲಗೇಜ್ನಲ್ಲಿ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
13 hours ago
Chennai Election Manifesto: ಚೆನ್ನೈ ನಗರ ಅಭಿವೃದ್ಧಿಗೆ ಡಿಎಂಕೆ ‘ಚೆನ್ನೈ ಸೂಪರ್–6’ ಪ್ರಣಾಳಿಕೆಯನ್ನು ಎಂ.ಕೆ. ಸ್ಟಾಲಿನ್ ಬಿಡುಗಡೆ ಮಾಡಿದ್ದು, ಮಿನಿ ಬಸ್, ಎಐ ಆಧಾರಿತ ಸಾರಿಗೆ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಭರವಸೆ ನೀಡಿದೆ.
13 hours ago
West Bengal Election: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾರ್ಗ್ರಾಮದಲ್ಲಿ ಅಂಗಡಿವೊಂದರ ಮುಂದೆ ಕಾರು ನಿಲ್ಲಿಸಿ ಜಲ್ಮುರಿ ಸವಿದಿದ್ದಾರೆ.
13 hours ago
Climate Change: ದೇಶದಲ್ಲಿ ತೀವ್ರಗೊಳ್ಳುತ್ತಿರುವ ಬಿಸಿಗಾಳಿ, ತಾಪಮಾನ ಏರಿಕೆ, ಹೀಟ್ ಡೋಮ್ ಪರಿಣಾಮ ಹಾಗೂ ನಗರಗಳ ಪರಿಸರ ಬದಲಾವಣೆ ಹೇಗೆ ಮಾನವ ಜೀವನ ಮತ್ತು ಕೃಷಿಗೆ ಸವಾಲು ತಂದಿದೆ ಎಂಬ ವಿವರಣೆ.
14 hours ago
IPL Match Result: ಐಪಿಎಲ್ 2026ರ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 4 ವಿಕೆಟ್ಗಳಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಈ ಸೀಸನ್ನ ಮೊದಲ ಜಯ ದಾಖಲಿಸಿದೆ. ರಿಂಕು ಸಿಂಗ್ ಅರ್ಧಶತಕದಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
14 hours ago
IPL 2026 | ಸೋಲಿನ ಸರಪಳಿ ಕಳಚಿದ ಕೆಕೆಆರ್; ರಾಜಸ್ಥಾನ ವಿರುದ್ಧ ಗೆಲುವು
14 hours ago
Model Code of Conduct: ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಡಪಕ್ಷಗಳು ಮುಖ್ಯ ಚುನಾವಣಾ
14 hours ago
ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ನಡವಳಿಕೆ ಬೇಸರ ತರಿಸಬಹುದು
15 hours ago
Mysuru Drowning Incident: ಮೈಸೂರು ಜಿಲ್ಲೆಯ ಕೆ.ಆರ್.ನಗರ ಸಮೀಪ ಅರ್ಕೇಶ್ವರ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆರು ಮಂದಿ ಮುಳುಗಿ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
15 hours ago
Truth Social Post: ವಾಷಿಂಗ್ಟನ್: ಇರಾನ್ ಜೊತೆಗಿನ ಎರಡನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಪ್ರತಿನಿಧಿಗಳು ನಾಳೆ ರಾತ್ರಿ ಪಾಕಿಸ್ತಾನದ ಇಸ್ಲಾಮಾಬಾದ್ಗೆ ತೆರಳಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
16 hours ago
Women Reservation Bill: ಮಹಿಳಾ ಮೀಸಲು ಕಾನೂನು ಜಾರಿ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ವಿಚಾರ ಮುಂದಿಟ್ಟು ಕೇಂದ್ರ ಸರ್ಕಾರ ಮಹಿಳೆಯರನ್ನು ರಾಜಕೀಯ ಗುರಾಣಿಯಂತೆ ಬಳಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
16 hours ago
Vijayapura Badminton: ವಿಜಯಪುರದಲ್ಲಿ ಮೇ 17ರಿಂದ 25ರವರೆಗೆ 13 ಮತ್ತು 17 ವರ್ಷ ಒಳಗಿನ ವಿಭಾಗಗಳಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
16 hours ago
ವೇಗವಾಗಿ ಸಾವಿರ ರನ್: IPLನಲ್ಲಿ ಹೊಸ ದಾಖಲೆ ಬರೆದ RCBಯ ಟಿಮ್ ಡೇವಿಡ್
16 hours ago
Kerala Hotel Arrest: ಮಲಪ್ಪುರಂ: ಹೋಟೆಲ್ವೊಂದರ ಪ್ರಚಾರಕ್ಕಾಗಿ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನೊಳಗೊಂಡ ‘ವಿಷು’ ಹಬ್ಬದ ಪೋಸ್ಟರ್ ಹಂಚಿಕೊಂಡ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ
16 hours ago
ದಿನ ಭವಿಷ್ಯ: ಈ ರಾಶಿಯವರಿಗೆ ಹಳೆಯ ಸ್ನೇಹಿತರೇ ಕಷ್ಟ ಕಾಲದಲ್ಲಿ ಕೈಹಿಡಿಯುವವರು
16 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 19 ಏಪ್ರಿಲ್ 2026
17 hours ago
ಚಿನಕುರುಳಿ ಕಾರ್ಟೂನು: ಭಾನುವಾರ, 19 ಏಪ್ರಿಲ್ 2026
17 hours ago
Tamil Nadu Elections: ಮಧುರೈ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ಪತಿಯ ರಾಜಕೀಯ ಅರ್ಹತೆ ಪ್ರಶ್ನಿಸಿದ ನಟ ಪ್ರಕಾಶ್ ರಾಜ್ ವಿರುದ್ಧ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ವಾಗ್ದಾಳಿ ನಡೆಸಿದ್ದಾರೆ.
17 hours ago
Women Reservation Bill: ಮಹಿಳಾ ಮೀಸಲಾತಿ ಮಸೂದೆ ಕುರಿತು ಕೇಂದ್ರ ಸರ್ಕಾರ ತರಾತುರಿಯಲ್ಲಿ ಕ್ರಮ ಕೈಗೊಂಡಿದ್ದು ಬಿಜೆಪಿ ನಿಜವಾದ ಮಹಿಳಾ ವಿರೋಧಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ