Last Updated: 16 May 2026 9:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ವಿಶ್ವಕಪ್ ಹೀರೊ’ಗೆ ಭಾರತ ಟಿ20 ತಂಡದ ನಾಯಕತ್ವ ಕೊಡಿ ಎಂದ ರವಿಶಾಸ್ತ್ರಿ..
(20 hours ago)
32
ರೇಣುಕಾಸ್ವಾಮಿ ಕೊಲೆ: ನಟ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
(21 hours ago)
28
Karnataka Weather Forecast: ರಾಜ್ಯದಾದ್ಯಂತ ಮುಂದಿನ 3 ದಿನ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
(16 hours ago)
20
Sanatana Dharma controversy: ತಮಿಳುನಾಡು ವಿಧಾನಸಭೆಯಲ್ಲಿ ಸನಾತನ ಧರ್ಮ ನಾಶಗೊಳಿಸಬೇಕು ಎಂಬ ವಿವಾದತ್ಮಾಕ ಹೇಳಿಕೆ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸ್ಪಷ್ಟನೆ ನೀಡಿದ್ದಾರೆ.
(21 hours ago)
17
ಕೇರಳಂ ಸಿಎಂ ಆಗಿ ಆಯ್ಕೆ: ಕಾಂಗ್ರೆಸ್ ಹೈಕಮಾಂಡ್ಗೆ ಧನ್ಯವಾದ ಹೇಳಿದ ಸತೀಶನ್
(15 hours ago)
15
Social media harassment: ಮಹೇಶ್ ಹೊಸ್ಮನಿ ಎಂಬಾತನ ಮೆಸೇಜ್ ಸ್ಕ್ರೀನ್ ಶಾರ್ಟ್ ಹಂಚಿಕೊಂಡ ನಟಿ, ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ರಿಗೆ ಟ್ಯಾಗ್ ಮಾಡಿ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಆಗ್ರಹಿಸಿದ್ದಾರೆ.
(16 hours ago)
15
IPL| 50 ಕೋಟಿ ದಾಟಿದ ಟಿವಿ ವೀಕ್ಷಕರ ಸಂಖ್ಯೆ: ಡಿಜಿಟಲ್ನಲ್ಲಿ ಶೇ.7ರಷ್ಟು ಹೆಚ್ಚಳ
(19 hours ago)
15
LSG ವಿರುದ್ಧದ ಪಂದ್ಯಕ್ಕೂ ಮುನ್ನ CSK ತಂಡ ಸೇರಿದ ಮೂವರು ಹೊಸ ಆಟಗಾರರು..
(18 hours ago)
14
Brand Finance Report: ಫೆರಾರಿ, ಔಡಿ ಅಂತಹ ಪ್ರಖ್ಯಾತ ಬ್ರ್ಯಾಂಡ್ಗಳನ್ನೇ ಹಿಂದಿಕ್ಕಿರುವ 'ಬುಲೆಟ್ ರಾಜ' ಖ್ಯಾತಿಯ ಭಾರತ ಮೂಲದ ರಾಯಲ್ ಎನ್ಫೀಲ್ಡ್, ಜಗತ್ತಿನ 3ನೇ 'ಶಕ್ತಿಶಾಲಿ ಬ್ರ್ಯಾಂಡ್' ಎಂಬ ಖ್ಯಾತಿಗೆ ಭಾಜನವಾಗಿದೆ.
(20 hours ago)
13
Karnataka CM Race: ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆ ಹಾಗೂ 25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಮಾಹಿತಿಯೊಂದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಸಂಘರ್ಷದ ವಿವರ ಇಲ್ಲಿದೆ.
(2 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 16
IPL 2026: ಅಗ್ರಸ್ಥಾನದತ್ತ ಗಿಲ್ ಪಡೆ ಚಿತ್ತ
8 mins ago
Punjab Borewell Rescue: ಸತತ ಒಂಬತ್ತು ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ 4 ವರ್ಷದ ಬಾಲಕನನ್ನು ರಕ್ಷಿಸುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.
38 mins ago
TMC Internal Meeting: ಯಾರಾದರೂ ಪಕ್ಷ ಬಿಟ್ಟು ಹೋಗಲು ಬಯಸಿದರೆ ಅವರು ಹೋಗಬಹುದು. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
68 mins ago
ಜೂನ್ 21ರಂದು ನೀಟ್-ಯುಜಿ 2026 ಮರು ಪರೀಕ್ಷೆ
68 mins ago
ಸ್ವದೇಶಕ್ಕೆ ಮರಳಿದ ರಚಿನ್ ರವೀಂದ್ರ
98 mins ago
Bus Ticket Increase: ಡೀಸೆಲ್ ದರ ಲೀಟರ್ಗೆ ₹3 ಹೆಚ್ಚಳ ಮತ್ತು ಏಪ್ರಿಲ್ 1ರಿಂದ ಜಾರಿಯಾದ ಟೋಲ್ ಶುಲ್ಕ ಏರಿಕೆಯಿಂದಾಗಿ, ಖಾಸಗಿ ಬಸ್ ಮಾಲೀಕರು ಶುಕ್ರವಾರ ರಾತ್ರಿಯಿಂದ ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.
98 mins ago
ಮೆಕ್ನೀಲ್ ದ್ವಿಶತಕ; ಕೇಂಬ್ರಿಜ್ ಕ್ಲಬ್ ಜಯಭೇರಿ
98 mins ago
ಕಿರನ್ ಪೊಲಾರ್ಡ್ಗೆ ದಂಡ
98 mins ago
Supreme Court Bench: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್, ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
98 mins ago
ಅಗ್ರಸ್ಥಾನದತ್ತ ಗಿಲ್ ಪಡೆ ಚಿತ್ತ
98 mins ago
ಕೊಲ್ಲಿ ಯುದ್ಧ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ಅವರ ಮಿತವ್ಯಯದ ಕರೆ ಪರಿಹಾರವೇ?
2 hours ago
Karnataka CM Race: ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆ ಹಾಗೂ 25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಮಾಹಿತಿಯೊಂದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಸಂಘರ್ಷದ ವಿವರ ಇಲ್ಲಿದೆ.
2 hours ago
GBA polls: SEC’s retreat is worrying ಜಿಬಿಎ ಚುನಾವಣೆಗಳನ್ನು ಮತ್ತೆ ಮತ್ತೆ ಮುಂದೂಡುತ್ತಲೇ ಇರುವ ಚುನಾವಣಾ ಆಯೋಗದ ಧೋರಣೆಯು ಅದರ ಸಾಂವಿಧಾನಿಕ ಹೊಣೆಗಾರಿಕೆಗೆ ವಿರುದ್ಧವಾದುದಾಗಿದೆ.
2 hours ago
ಅದಾನಿ ವಿರುದ್ಧದ ಆರೋಪ ಕೈಬಿಡಲು ಅಮೆರಿಕದೊಂದಿಗೆ ಮೋದಿ ಚೌಕಾಸಿ: ರಾಹುಲ್ ಗಾಂಧಿ
3 hours ago
May 15
Karnataka Drone Policy: ಐಟಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ಸಭೆಯಲ್ಲಿ ಬೆಂಗಳೂರು ಸಮೀಪ ಪ್ರತ್ಯೇಕ ಡ್ರೋನ್ ಹಾರಾಟ ಪರೀಕ್ಷಾ ಸೌಲಭ್ಯ ಸ್ಥಾಪಿಸಲು ಹಾಗೂ ನವೋದ್ಯಮಗಳಿಗೆ ನಿಯಂತ್ರಣ ಕ್ರಮ ಸರಳೀಕರಣಗೊಳಿಸಲು ಚರ್ಚಿಸಲಾಯಿತು.
8 hours ago
ಆರ್ಬಿಐ ನಿಯಮಗಳ ಪಾಲನೆ ಇಲ್ಲದೇ 35 ಸಾವಿರ ಜನರಿಂದ ಠೇವಣಿ ಸಂಗ್ರಹ
8 hours ago
HD Kumaraswamy Meeting: ಕುಮಾರಸ್ವಾಮಿ ಅವರು ನಿತಿನ್ ನವೀನ್ ಅವರನ್ನು ಭೇಟಿ ಮಾಡಿದ್ದು, ಸಂಖ್ಯಾಬಲದ ಕೊರತೆಯ ನಡುವೆಯೂ ಜೂನ್ ಒಳಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಗೆ ಬಿಜೆಪಿ ಬೆಂಬಲವನ್ನು ಜೆಡಿಎಸ್ ಕೋರುತ್ತಿದೆ.
8 hours ago
ಉಪವಿಭಾಗಾಧಿಕಾರಿ ಕಿರಣ್ ವಿರುದ್ಧ ಕಿಡಿ
8 hours ago
ದರ್ಶನ್ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ:ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
9 hours ago
CSK vs LSG Match: ಲಖನೌ ಸೂಪರ್ ಜೈಂಟ್ಸ್ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿರಾಯಾಸವಾಗಿ ಮಣಿಸಿತು.
9 hours ago
IPL 2026: CSK vs LSG- ಆಕಾಶ್ ಸಿಂಗ್ಗೆ 3 ವಿಕೆಟ್: ಚೆನ್ನೈ ತಂಡಕ್ಕೆ ಸೋಲು
9 hours ago
IPL 2026: ಕಾರ್ತಿಕ್ ಅರ್ಧಶತಕ, ಲಖನೌ ಗೆಲುವಿಗೆ 188 ರನ್ ಗುರಿ ನೀಡಿದ ಚೆನ್ನೈ
11 hours ago
CSK vs LSG Match: ಯುವ ಬ್ಯಾಟರ್ ಕಾರ್ತಿಕ್ ಶರ್ಮಾ ಗಳಿಸಿದ ಅರ್ಧಶತಕದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆತಿಥೇಯ ಲಖನೌ ಸೂಪರ್ ಜೈಂಟ್ಸ್ ಗೆಲುವಿಗೆ 188 ರನ್ಗಳ ಸವಾಲಿನ ಗುರಿ ನೀಡಿದೆ.
11 hours ago
Tamil Nadu Cabinet: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶೀಘ್ರದಲ್ಲೇ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, ಆಗ ಕಾಂಗ್ರೆಸ್ನ ಇಬ್ಬರು ಶಾಸಕರು ಸಚಿವರಾಗಲಿದ್ದಾರೆ.
12 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ 15 ಮೇ 2026
12 hours ago
Eshwar Khandre: ಪೆಟ್ರೋಲ್ ಲೀಟರ್ಗೆ 3 ರೂಪಾಯಿ ಏರಿಕೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಬೀದರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಡಾಲರ್ ಎದುರು ರೂಪಾಯಿ ಅಪಮೌಲ್ಯ ಮತ್ತು ನಿರುದ್ಯೋಗ ದರ ಏರಿಕೆ ಬಗ್ಗೆ ಕಿಡಿಕಾರಿದ್ದಾರೆ.
12 hours ago
NEET Case Investigation: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಆರಂಭಿಸಿದ ಮೂರೇ ದಿನಗಳಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಪ್ರಕರಣ ‘ಕಿಂಗ್ಪಿನ್’ ಎನ್ನಲಾದ ಪುಣೆ ಮೂಲದ ಕೆಮಿಸ್ಟ್ರಿ ಪ್ರೊಫೆಸರ್ನನ್ನು ಬಂಧಿಸಿದೆ.
13 hours ago
2026ರ ಮೇ 15: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
13 hours ago
IPL 2026: ಲಖನೌ ಬೌಲಿಂಗ್, ಅಂಕಪಟ್ಟಿಯಲ್ಲಿ ಮೇಲೇರುವ ಲೆಕ್ಕಾಚಾರದಲ್ಲಿ ಚೆನ್ನೈ
13 hours ago
Supreme Court Justice: ಹಿರಿಯ ವಕೀಲರ ಪದನಾಮದ ಅರ್ಜಿ ವಿಚಾರಣೆ ವೇಳೆ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಜೊಯ್ಮಲ್ಯ ಬಾಗ್ಚಿ ನೇತೃತ್ವದ ಪೀಠವು ವಕೀಲರ ಪದವಿಗಳ ನೈಜತೆಯನ್ನು ಸಿಬಿಐ ತನಿಖೆಗೊಳಪಡಿಸುವ ಅಗತ್ಯವಿದೆ ಎಂದು ಹೇಳಿದೆ.
13 hours ago
UP Weather Update: ಉತ್ತರ ಪ್ರದೇಶದಾದ್ಯಂತ ಸಂಭವಿಸಿದ ಭೀಕರ ಚಂಡಮಾರುತ ಮತ್ತು ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 hours ago
Hosapete Highway tragedy: ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ನಾಲ್ವರ ಚಿಕಿತ್ಸಾ ವೆಚ್ಚವನ್ನು ಇ.ತುಕಾರಾಂ ಭರಿಸಲಿದ್ದು, ಕಂಪನಿಗಳ ಸಿಎಸ್ಆರ್ ನಿಧಿಯಿಂದ ತಲಾ ಒಂದು ಲಕ್ಷ ನೆರವು ನೀಡಲಿದ್ದಾರೆ.
15 hours ago
Energy conservation: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್, ಸೋಮವಾರ ಮತ್ತು ಶುಕ್ರವಾರದಂದು ವರ್ಚುವಲ್ ಆಗಿ ವಿಚಾರಣೆಗಳನ್ನು ನಡೆಸಲು ನಿರ್ಧರಿಸಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
15 hours ago
ದಿನ ಭವಿಷ್ಯ: 15 ಮೇ 2026 ಶುಕ್ರವಾರ– ಗುರಿ ತಲುಪಲು ಆಂಜನೇಯನನ್ನು ಆರಾಧಿಸಿ
15 hours ago
ಕೇರಳಂ ಸಿಎಂ ಆಗಿ ಆಯ್ಕೆ: ಕಾಂಗ್ರೆಸ್ ಹೈಕಮಾಂಡ್ಗೆ ಧನ್ಯವಾದ ಹೇಳಿದ ಸತೀಶನ್
15 hours ago
ಚೀನಾ ಬಲವಂತವಾಗಿ ತೈವಾನ್ ವಶಪಡಿಸಿಕೊಳ್ಳಲು ಮುಂದಾದರೆ ‘ಭಯಾನಕ ತಪ್ಪು’: ಅಮೆರಿಕ
16 hours ago
Fuel Crisis: ಪೆಟ್ರೋಲ್ ದರ 3 ರೂಪಾಯಿ ಏರಿಕೆಯಾದ ಹಿನ್ನೆಲೆ ಅಖಿಲೇಶ್ ಯಾದವ್ ಟೀಕಿಸಿದ್ದು, ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಸೈಕಲ್ ಮೂಲಕ ಕಚೇರಿಗೆ ತೆರಳಿ ಇಂಧನ ಉಳಿತಾಯದ ಮಾದರಿ ತೋರಿದ್ದಾರೆ.
16 hours ago
National Highway 50: ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ ಟ್ರಾಕ್ಟರ್ ಕೆಳಕ್ಕೆ ಬಿದ್ದಿದ್ದು, ಹತ್ತಕ್ಕೂ ಹೆಚ್ಚು ಜನರು ಜಖಂಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೊಸಪೇಟೆ ಹಾಗೂ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
16 hours ago
Heart Attack Prevention: ಬದುಕು ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಿಕ ಎನ್ನುವುದು ಎಷ್ಟು ಸತ್ಯವೋ, ಆ ಬದುಕನ್ನು ಅರ್ಥಪೂರ್ಣವಾಗಿಸಲು ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಅನಿವಾರ್ಯ.
16 hours ago
Karnataka Weather Forecast: ರಾಜ್ಯದಾದ್ಯಂತ ಮುಂದಿನ 3 ದಿನ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
16 hours ago
Social media harassment: ಮಹೇಶ್ ಹೊಸ್ಮನಿ ಎಂಬಾತನ ಮೆಸೇಜ್ ಸ್ಕ್ರೀನ್ ಶಾರ್ಟ್ ಹಂಚಿಕೊಂಡ ನಟಿ, ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ರಿಗೆ ಟ್ಯಾಗ್ ಮಾಡಿ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಆಗ್ರಹಿಸಿದ್ದಾರೆ.
16 hours ago
West Bengal Politics: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಶುಕ್ರವಾರ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.
17 hours ago
Indian Rupee: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ 96.14ಕ್ಕೆ ಕುಸಿದಿದ್ದು, ಪೇಟೆಯಲ್ಲಿ ಆರಂಭಿಕ ಮೌಲ್ಯ 95.86ರಷ್ಟಿತ್ತು. ವಿದೇಶಿ ಬಂಡವಾಳ ಹೊರಹರಿವು ಇದಕ್ಕೆ ಪ್ರಮುಖ ಕಾರಣವಾಗಿದೆ.
17 hours ago
Madhya Pradesh High Court: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ–ಕಮಲ್ ಮೌಲಾ ಮಸೀದಿ ಸಂಕೀರ್ಣದ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
17 hours ago
Bangalore Metro: ನೇರಳೆ ಮಾರ್ಗದ ಮೆಜೆಸ್ಟಿಕ್ ಹಾಗೂ ಸೆಂಟ್ರಲ್ ಕಾಲೇಜು ನಿಲ್ದಾಣಗಳ ಮಧ್ಯೆ ನಿರ್ವಹಣಾ ಕಾರ್ಯವಿದ್ದು, ಅಂದು ಬೆಳಿಗ್ಗೆ 7ರಿಂದ 9ರವರೆಗೆ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
17 hours ago
Kerala Monsoon arrival: ಮೇ 26ರಂದು ಮಳೆ ಆರಂಭವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಕಳೆದ ವರ್ಷ ಮೇ 24ರಂದೇ ಆರಂಭವಾಗಿತ್ತು ಮತ್ತು ಜೂನ್ 1 ನಿಗದಿತ ಸಮಯವಾಗಿದೆ.
18 hours ago
LSG ವಿರುದ್ಧದ ಪಂದ್ಯಕ್ಕೂ ಮುನ್ನ CSK ತಂಡ ಸೇರಿದ ಮೂವರು ಹೊಸ ಆಟಗಾರರು..
18 hours ago
CSK Player Replacements: ಗಾಯಗೊಂಡ ಜೇಮಿ ಓವರ್ಟನ್ ಬದಲಿಗೆ, ಸಿಎಸ್ಕೆ ತಂಡವು ದಕ್ಷಿಣ ಆಫ್ರಿಕಾದ ಡಯಾನ್ ಫಾರೆಸ್ಟರ್ ಅವರನ್ನು ₹75 ಲಕ್ಷಕ್ಕೆ ಮತ್ತು ರಾಮಕೃಷ್ಣ ಘೋಷ್ ಬದಲಿಗೆ ಕರ್ನಾಟಕದ ಮೆಕ್ನಿಲ್ ನರೋನಾ ಅವರನ್ನು ₹30 ಲಕ್ಷಕ್ಕೆ ಸೇರಿಸಿಕೊಂಡಿದೆ.
18 hours ago
ಚಿನಕುರುಳಿ ಕಾರ್ಟೂನ್: ಮೇ 15 ಶುಕ್ರವಾರ 2026
18 hours ago
UPSC Topper Strategy: ಹಿಮಾಚಲ ಪ್ರದೇಶದ ಮುಸ್ಕಾನ್ ಜಿಂದಾಲ್ ತಮ್ಮ ಮೊದಲ ಪ್ರಯತ್ನದಲ್ಲೇ 87ನೇ ರ್ಯಾಂಕ್ ಪಡೆದು ಐಎಫ್ಎಸ್ ಅಧಿಕಾರಿಯಾದರು. ಅವರು 2019ರಲ್ಲಿ ಪರೀಕ್ಷೆ ಬರೆದು, ದೆಹಲಿಯಲ್ಲಿ ನಡೆದ ಸಂದರ್ಶನದಲ್ಲಿ ಆಯ್ಕೆಯಾದರು.
18 hours ago
Petrol Diesel Price Hike: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ₹3 ಹಾಗೂ ಸಿಎನ್ಜಿ ದರದಲ್ಲಿ ₹2 ಏರಿಕೆಯಾಗಿದ್ದು, ಜನಸಾಮಾನ್ಯರ ಆರ್ಥಿಕ ಸ್ಥಿತಿಯ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.
19 hours ago
IPL| 50 ಕೋಟಿ ದಾಟಿದ ಟಿವಿ ವೀಕ್ಷಕರ ಸಂಖ್ಯೆ: ಡಿಜಿಟಲ್ನಲ್ಲಿ ಶೇ.7ರಷ್ಟು ಹೆಚ್ಚಳ
19 hours ago
Laptop Cleaning Tips: ಮೈಕ್ರೋಫೈಬರ್ ಬಟ್ಟೆಯಿಂದ ಮೇಲ್ಮೈ ಒರೆಸಿ. ಕೀಬೋರ್ಡ್ ಧೂಳು ತೆಗೆಯಲು ಮೃದುವಾದ ಬ್ರಷ್ ಹಾಗೂ ಪೋರ್ಟ್ ಸ್ವಚ್ಛತೆಗೆ ಕಂಪ್ರೆಸ್ಡ್ ಏರ್ ಬಳಸುವುದು ಉತ್ತಮ ಮಾರ್ಗವಾಗಿದೆ.
20 hours ago
Brand Finance Report: ಫೆರಾರಿ, ಔಡಿ ಅಂತಹ ಪ್ರಖ್ಯಾತ ಬ್ರ್ಯಾಂಡ್ಗಳನ್ನೇ ಹಿಂದಿಕ್ಕಿರುವ 'ಬುಲೆಟ್ ರಾಜ' ಖ್ಯಾತಿಯ ಭಾರತ ಮೂಲದ ರಾಯಲ್ ಎನ್ಫೀಲ್ಡ್, ಜಗತ್ತಿನ 3ನೇ 'ಶಕ್ತಿಶಾಲಿ ಬ್ರ್ಯಾಂಡ್' ಎಂಬ ಖ್ಯಾತಿಗೆ ಭಾಜನವಾಗಿದೆ.
20 hours ago
India Fuel Price Hike: ಪಶ್ಚಿಮ ಏಷ್ಯಾ ಸಂಘರ್ಷದ ನಂತರ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ ₹3 ರಷ್ಟು ಹೆಚ್ಚಿಸಿದೆ.
20 hours ago
‘ವಿಶ್ವಕಪ್ ಹೀರೊ’ಗೆ ಭಾರತ ಟಿ20 ತಂಡದ ನಾಯಕತ್ವ ಕೊಡಿ ಎಂದ ರವಿಶಾಸ್ತ್ರಿ..
20 hours ago
IPL 2026: ಚೆನ್ನೈ ಬಳಗಕ್ಕೆ ಮಹತ್ವದ ಪಂದ್ಯ
20 hours ago
Alamelu Moratagi incident: ಆಲಮೇಲ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮನೆಯ ಚಾವಣಿ ಕುಸಿದು ಅವಶೇಷಗಳ ಅಡಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.
20 hours ago
City Petrol Diesel Prices: ಇತ್ತೀಚಿನ ದರ ಪರಿಷ್ಕರಣೆಯಲ್ಲಿ, ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರಗಳು ಏರಿಕೆಯಾಗಿವೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ₹106.68ಕ್ಕೆ ತಲುಪಿದ್ದರೆ, ಚೆನ್ನೈನಲ್ಲಿ ಡೀಸೆಲ್ ದರ ₹95.25ಕ್ಕೆ ಏರಿದೆ.
21 hours ago
NEET UG Computer Based Test: ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು(ನೀಟ್-ಯುಜಿ) 2027ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ) ಮೂಲಕ ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ