Last Updated: 11 Jul 2026 11:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊ
(12 hours ago)
46
4 ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ: ನಟ ಪ್ರಕಾಶ್ ರಾಜ್ಗೆ ಜಾಮೀನು
(13 hours ago)
22
Snake Protection: ಹಾವು ಕಂಡಾಗ ಬಾಗಿಲು ಮುಚ್ಚಬಾರದು ಹಾಗೂ ಹೊರಗಿಟ್ಟ ಬಟ್ಟೆಗಳನ್ನು ಜಾಲಾಡಿಸಿ ಒಳತರಬೇಕು. ಕಿಟಕಿಗಳಿಗೆ ಜಾಲರಿ ಅಳವಡಿಸಲು ಮತ್ತು ರಾತ್ರಿ ವೇಳೆ ಟಾರ್ಚ್ ಬಳಸಲು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.
(7 hours ago)
17
ತರಗತಿಯಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ತಮಿಳುನಾಡಿನ ಕರೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
(15 hours ago)
17
ಫಿಫಾ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದ ಸ್ಪೇನ್
(15 hours ago)
17
Bihar Bypoll update: ಬಿಹಾರದ ಬಾಂಕೀಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ, ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸಿದೆ.
(4 hours ago)
15
ಎಥೆನಾಲ್ ಮಿಶ್ರಣದ ಕುರಿತ ಟೀಕೆಗಳಿಗೆ ಉತ್ತರ ಬಿಡುಗಡೆ ಮಾಡಿದ ಪೆಟ್ರೋಲಿಯಂ ಸಚಿವಾಲಯ
(16 hours ago)
14
Siddaramaiah Kanaka Bhavana: ಹೂವಿನಹಡಗಲಿ ಪಟ್ಟಣದಲ್ಲಿ ತಮ್ಮ ಸರ್ಕಾರದ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕನಕ ಭವನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೊರಗಿನಿಂದಲೇ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಮಂಡಿನೋವು ಇದ್ದ ಕಾರಣ ಅವರು ಭವನದ ಒಳಗೆ ತೆರಳಲಿಲ್ಲ.
(5 hours ago)
13
ತಮಿಳುನಾಡಿನ ಆಡಳಿತಾರೂಢ ಸಿ.ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯ ಹೆಸರನ್ನು ಬದಲಾಯಿಸಿರುವುದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
(7 hours ago)
12
ಫೈನಲ್ನಲ್ಲಿ ಜ್ವರೇವ್–ಸಿನ್ನರ್ ಮುಖಾಮುಖಿ
(11 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 11
Legendary Singer: 48 ಸಾವಿರ ಗೀತೆಗಳನ್ನು ಹಾಡಿರುವ ಗಾಯಕಿ, ತಮ್ಮ ಪತಿ ರಾಮ್ ಪ್ರಸಾದ್ ಅವರು ನಿಧನರಾದ ನಂತರ ಬಣ್ಣದ ಬಟ್ಟೆಗಳನ್ನು ತ್ಯಜಿಸಿ ಕೇವಲ ಶ್ವೇತ ವರ್ಣದ ಸೀರೆಗಳನ್ನು ಉಡುತ್ತಿದ್ದರು.
30 mins ago
S Janaki passes away: 88 ವರ್ಷದ ವಯೋವೃದ್ಧ ಗಾಯಕಿ 48000 ಹಾಡುಗಳನ್ನು ಹಾಡಿದ್ದು, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದಾರೆ. ಆಂಧ್ರದ ಗುಂಟೂರಿನಲ್ಲಿ ಜನಿಸಿದ ಇವರು 17 ಭಾಷೆಗಳಲ್ಲಿ ಗಾಯನ ಸೇವೆ ಸಲ್ಲಿಸಿದ್ದಾರೆ.
30 mins ago
S Janaki Legacy: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರು ಕೊನೆಯ ದಿನಗಳನ್ನು ತಮ್ಮ ನೆಚ್ಚಿನ ಮೈಸೂರಿನಲ್ಲಿ ಕಳೆದರು.
89 mins ago
Singer S Janaki: ದಕ್ಷಿಣ ಭಾರತದ ಗಾನ ಕೋಗಿಲೆ ಖ್ಯಾತಿಯ ಎಸ್. ಜಾನಕಿ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.
89 mins ago
PHOTOS | ಇತ್ತೀಚೆಗೆ ಅಭಿಮಾನಿಗಳ ಜತೆ ನಗು ಬೀರಿದ್ದ ಎಸ್. ಜಾನಕಿ
89 mins ago
Singer S Janaki: ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಗಾನಕೋಗಿಲೆ 48 ಸಾವಿರ ಹಾಡುಗಳನ್ನು ಹಾಡಿದ್ದರು. 75 ವರ್ಷದ ನಂತರ ಪ್ರಶಸ್ತಿ ಘೋಷಿಸಿದ್ದಕ್ಕೆ ಅಸಮಾಧಾನಗೊಂಡು ಗೌರವ ನಿರಾಕರಿಸಿದ ಇತಿಹಾಸವನ್ನೂ ಅವರು ಹೊಂದಿದ್ದಾರೆ.
89 mins ago
S Janaki Funeral: ಮೈಸೂರು ನಗರದ ಮಹಾರಾಜ ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಾರ್ವಜನಿಕರಿಗೆ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುವುದು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
89 mins ago
Legendary singer S Janaki: vಗಾನ ಕೋಗಿಲೆ ಎಂದೇ ಖ್ಯಾತಿ ಗಳಿಸಿದ್ದ ಎಸ್.ಜಾನಕಿ ಅವರು ಶನಿವಾರ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
89 mins ago
ದೇವಾಲಯ ನಿರ್ವಹಣಾ ವ್ಯವಸ್ಥೆ ಸುಧಾರಣೆಗೆ ಕ್ರಮ: ನೃಪೇಂದ್ರ ಮಿಶ್ರಾ
120 mins ago
S Janaki Death News: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಅವರು ಶನಿವಾರ ದಿಢೀರ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಜಾನಕಿ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
120 mins ago
Legendary Singer S Janaki: ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಅವರು ಶನಿವಾರ ದಿಢೀರ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
2 hours ago
Legendary Singer S Janaki: ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಶನಿವಾರ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
3 hours ago
Indian tourist boat accident: ವಿಯೆಟ್ನಾಂನ ಫೂ ಕ್ವೋಕ್ ಕರಾವಳಿಯಲ್ಲಿ ಭಾರತೀಯ ಪ್ರವಾಸಿಗರು ಪ್ರಯಾಣಿಸುತ್ತಿದ್ದ ದೋಣಿ ಅಪಘಾತಕ್ಕೀಡಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
3 hours ago
Bihar Bypoll update: ಬಿಹಾರದ ಬಾಂಕೀಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ, ಕೊನೇ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸಿದೆ.
4 hours ago
Siddaramaiah Kanaka Bhavana: ಹೂವಿನಹಡಗಲಿ ಪಟ್ಟಣದಲ್ಲಿ ತಮ್ಮ ಸರ್ಕಾರದ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕನಕ ಭವನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೊರಗಿನಿಂದಲೇ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಮಂಡಿನೋವು ಇದ್ದ ಕಾರಣ ಅವರು ಭವನದ ಒಳಗೆ ತೆರಳಲಿಲ್ಲ.
5 hours ago
ಚುರುಮುರಿ | ಪದ ಕುಸಿತ!
5 hours ago
Iran Conflict: ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಎರಡು ಯುದ್ಧಗಳಲ್ಲಿ ಹತರಾದ ಎಲ್ಲಾ ಹುತಾತ್ಮರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ.
5 hours ago
Kerala Landslide Probe: ವಯನಾಡ್ ಜಿಲ್ಲೆಯ ಮೇಪ್ಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕಳ್ಳಾಡಿ ಬಳಿ ನಿರ್ಮಾಣ ಹಂತದಲ್ಲಿರುವ ಸುರಂಗದ ಮೇಲೆ ಮಣ್ಣು ಕುಸಿದಿತ್ತು. ಅನೇಕರು ಪ್ರಾಣ ಕಳೆದುಕೊಂಡಿದ್ದರು.
5 hours ago
ಪ್ರಕರಣ ಮುಚ್ಚಿಟ್ಟು ವೈದ್ಯರ ವಿರುದ್ಧವೂ ದೂರು
5 hours ago
ಚಿನಕುರುಳಿ: ಶನಿವಾರ, 11 ಜುಲೈ 2026
5 hours ago
ಸುದ್ದಿ ಗುದ್ದು |ತಿಂಗಳೇಶ: ಶನಿವಾರ, 11 ಜುಲೈ 2026
5 hours ago
ಗುಂಡಣ್ಣ ಕಾರ್ಟೂನು: ಶನಿವಾರ, 11 ಜುಲೈ 2026
5 hours ago
Palak Purswani Rohan Khanna: ಕಿರುತೆರೆ ನಟಿ ಹಾಗೂ ಹಿಂದಿ ಬಿಗ್ಬಾಸ್ ಒಟಿಟಿ ಸೀಸನ್ 2ರ ಸ್ಪರ್ಧಿಯಾಗಿದ್ದ ಪಲಕ್ ಪುರಸ್ವಾನಿ ಅವರು ತಮ್ಮ ಪ್ರಿಯಕರನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
6 hours ago
Phu Quoc Island: ದಕ್ಷಿಣ ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ ದೋಣಿ ಮಗುಚಿದ ಪರಿಣಾಮ ಭಾರತೀಯರು ಸೇರಿ 15 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
6 hours ago
Iran Policy: ಹೊರ್ಮುಜ್ ಜಲಸಂಧಿಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇರಾನ್ ಮೇಲಿನ ತೈಲ ರಫ್ತು ನಿರ್ಬಂಧಗಳನ್ನು ಅಮೆರಿಕ ಮರುಜಾರಿಗೊಳಿಸಿದೆ.
6 hours ago
Snake Protection: ಹಾವು ಕಂಡಾಗ ಬಾಗಿಲು ಮುಚ್ಚಬಾರದು ಹಾಗೂ ಹೊರಗಿಟ್ಟ ಬಟ್ಟೆಗಳನ್ನು ಜಾಲಾಡಿಸಿ ಒಳತರಬೇಕು. ಕಿಟಕಿಗಳಿಗೆ ಜಾಲರಿ ಅಳವಡಿಸಲು ಮತ್ತು ರಾತ್ರಿ ವೇಳೆ ಟಾರ್ಚ್ ಬಳಸಲು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.
7 hours ago
Social Activism: ‘ನನ್ನನ್ನು ಗಾಂಧಿ ಅಥವಾ ಹೀರೊ ಎಂದು ಕರೆಯಬೇಡಿ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಬದುಕಿನ ಹೀರೊಗಳಾಗಬೇಕು ಎಂದು ಹೋರಾಟಗಾರ ಸೊನಮ್ ವಾಂಗ್ಚೂಕ್ ಜನತೆಗೆ ಕರೆ ನೀಡಿದ್ದಾರೆ.
7 hours ago
Phu Quoc Island: ದಕ್ಷಿಣ ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ ದೋಣಿ ಮಗುಚಿ 15 ಮಂದಿ ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
7 hours ago
ತಮಿಳುನಾಡಿನ ಆಡಳಿತಾರೂಢ ಸಿ.ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯ ಹೆಸರನ್ನು ಬದಲಾಯಿಸಿರುವುದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
7 hours ago
Kannada Cinema History: ಕನ್ನಡದ ಮೊದಲ ಸಂಗೀತ ನಿರ್ದೇಶಕ ಆರ್ ನಾಗೇಂದ್ರ ರಾವ್ ಮತ್ತು ಲಕ್ಷ್ಮೀಬಾಯಿ ವಿವಾಹದ ಕಥೆ, ಲೋಕೇಶ್ ಅವರು 3000 ರೂಪಾಯಿ ಸಾಲ ಮಾಡಿ ಮದುವೆಯಾದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
8 hours ago
ಸಿನಿ ಸಿಪ್ ಪಾಡ್ಕಾಸ್ಟ್: ಸಿನಿಮಾ ರಂಗದಲ್ಲಿ ಮದುವೆ, ಮರು ಮದುವೆ ಪ್ರಸಂಗಗಳು
8 hours ago
Eshwar Khandre Details: ರಾಜ್ಯದ ಬಹುತೇಕ ಪಂಚಾಯತಿಗಳ ಆಡಳಿತಾವಧಿ ಮುಗಿದಿದ್ದು, ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
9 hours ago
ಬಾಗೇಪಲ್ಲಿ ತಾಲ್ಲೂಕಿನ ದಾಸಯ್ಯಗಾರಿಪಲ್ಲಿಯಲ್ಲಿ ವಾಸ
9 hours ago
Karavali Movie Row: ನಟ ಪ್ರಜ್ವಲ್ ದೇವರಾಜ್ ಅವರಿಗೆ ಸಲ್ಲಬೇಕಾದ ಬಾಕಿ ಸಂಭಾವನೆ ಪಾವತಿಯಾಗಿಲ್ಲ ಹಾಗೂ ಅವರ ಅನುಮತಿಯಿಲ್ಲದೆ ಬೇರೆಯವರಿಂದ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲಾಗಿದೆ. ಈ ಚಿತ್ರ ಜುಲೈ ಇಪ್ಪತ್ತನಾಲ್ಕರಂದು ಬಿಡುಗಡೆಯಾಗಲಿದೆ.ಸ
10 hours ago
ಹೈದರಾಬಾದ್: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತ ಬಾಲಕಿ ಸೇರಿ ಆರು ಜನರನ್ನು ಕೊಂದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
10 hours ago
Devi Movie: ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಭವ್ಯಾ ಗೌಡ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಯುವ ನಟ ಚೇತನ್ಗೆ ನಾಯಕಿಯಾಗಿ ಭವ್ಯಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ.
10 hours ago
Mysuru Dasara Kambala: ದಸರೆಯಲ್ಲಿ ಕಂಬಳ ಬೇಡ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಭಂಡತನವನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
10 hours ago
Donald Trump warning: ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆ ಬಳಿಕ 1000 ಕ್ಷಿಪಣಿಗಳನ್ನು ಸಿದ್ಧಪಡಿಸಿರುವ ಟ್ರಂಪ್, ಜುಲೈ 10 ರಂದು ನಡೆದ ಸಂಸ್ಕಾರದಲ್ಲಿ ಕೇಳಿಬಂದ ಹತ್ಯೆ ಬೆದರಿಕೆ ಹಾಗೂ ಟ್ರುತ್ ಸೋಶಿಯಲ್ ಪೋಸ್ಟ್ ಬಗ್ಗೆ ಗುಡುಗಿದ್ದಾರೆ.
11 hours ago
Mysuru Dasara Kambala: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ನಡೆಸುವುದು ಬೇಡ ಎಂದು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
11 hours ago
ಫೈನಲ್ನಲ್ಲಿ ಜ್ವರೇವ್–ಸಿನ್ನರ್ ಮುಖಾಮುಖಿ
11 hours ago
India New Zealand Strategic Partnership: ನರೇಂದ್ರ ಮೋದಿ ಮತ್ತು ಕ್ರಿಸ್ಟೋಫರ್ ಲಕ್ಸನ್ ನಡುವಿನ ಈ ಭೇಟಿಯು ಭಾರತ–ನ್ಯೂಜಿಲೆಂಡ್ ದ್ವಿಪಕ್ಷೀಯ ಸಂಬಂಧದ ಜೊತೆಗೆ ಕೆಲವು ಕಾರಣಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ.
11 hours ago
ಏಷ್ಯನ್ ಅಥ್ಲೆಟಿಕ್ಸ್ : ಭಾರತಕ್ಕೆ ಮೂರು ಕಂಚು
12 hours ago
Kerala Leader Visit: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
12 hours ago
Lenin Movie Success: ಅಖಿಲ್ ಅವರ ಸಿನಿಮಾ ಪಯಣದ ಏಳುಬೀಳುಗಳಲ್ಲಿ ಸದಾ ಜೊತೆಯಾಗಿ ನಿಂತಿದ್ದ ತಂದೆ, ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು ಕೂಡ ಅಷ್ಟೇ ಭಾವುಕರಾಗಿ ಮಗನನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ.
12 hours ago
ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ನಿರ್ಬಂಧ ಮತ್ತು ಸುಂಕ ವಿಧಿಸಲು ಅನುವು ಮಾಡಿಕೊಡುವ ಕಾಯ್ದೆ ಜಾರಿಗೆ ಟ್ರಂಪ್ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಮೆರಿಕದ ನಾಲ್ವರು ಸೆನೆಟರ್ಗಳು ಶುಕ್ರವಾರ ಘೋಷಿಸಿದ್ದಾರೆ.
12 hours ago
ರೀಲ್ಸ್ ಮಾಡುತ್ತಲೇ ಆಯತಪ್ಪಿ ಬಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ: ವಿಡಿಯೊ
12 hours ago
ಜ್ವಾಲಾಮುಖಿ ಬೆಂಕಿಯಲ್ಲಿ ಹುಟ್ಟಿದ ಸೊಮೊಸ್ಕೊ‘ಕಲ್ಲಿನ ಜಲಪಾತ’ !
13 hours ago
Meghana Raj support prajwal devaraj: ಕರಾವಳಿ ಚಿತ್ರದ ಡಬ್ಬಿಂಗ್ ದೂರುಗಳ ಹಿನ್ನೆಲೆಯಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಶಿಸ್ತುಬದ್ಧ ವೃತ್ತಿಜೀವನ ಹಾಗೂ ವೈಯಕ್ತಿಕ ಘನತೆಯನ್ನು ಮೇಘನಾ ರಾಜ್ ವಿಡಿಯೊ ಮೂಲಕ ಸಮರ್ಥಿಸಿಕೊಂಡಿದ್ದಾರೆ.
13 hours ago
Iran US Tensions: ಅಮೆರಿಕದೊಂದಿಗಿನ ಕದನ ವಿರಾಮದ ವಿಷಯದಲ್ಲಿ ಇರಾನ್ ‘ತನ್ನ ಮಾತನ್ನು ಉಳಿಸಿಕೊಂಡಿದೆ’ ಎಂದು ಅಲ್ಲಿನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
13 hours ago
Modi New Zealand Visit: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನಡುವಿನ ಮಾತುಕತೆಯ ನಂತರ, ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಪಾಲುದಾರಿಕೆಯನ್ನು ವಿಸ್ತರಿಸಿದೆ.
13 hours ago
4 ಮತದಾರರ ಗುರುತಿನ ಚೀಟಿ ಹೊಂದಿದ ಆರೋಪ: ನಟ ಪ್ರಕಾಶ್ ರಾಜ್ಗೆ ಜಾಮೀನು
13 hours ago
ಜಲಾನಯನ ಪ್ರದೇಶಗಳ ಶಾಸಕರ ಒತ್ತಡಮ ತಜ್ಞರ ಸಲಹೆ ಪಡೆದು ಮುಂದಡಿ ಇಡಲು ಸರ್ಕಾರದ ನಿರ್ಧಾರ
15 hours ago
ತರಗತಿಯಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಭಾಷಣವನ್ನು ನೇರ ಪ್ರಸಾರ ಮಾಡಿದ್ದಕ್ಕಾಗಿ ತಮಿಳುನಾಡಿನ ಕರೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.
15 hours ago
FIFA World Cup: ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸ್ಪೇನ್ 2–1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿದೆ.
15 hours ago
ಫಿಫಾ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಫೈನಲ್ಗೆ ಪ್ರವೇಶಿಸಿದ ಸ್ಪೇನ್
15 hours ago
ಮಂದಾನ, ಹರ್ಮನ್ಪ್ರೀತ್ ಮಿಂಚು
16 hours ago
ಜಲಾನಯನ ಪ್ರದೇಶಗಳ ಶಾಸಕರ ಒತ್ತಡ* ತಜ್ಞರ ಸಲಹೆ ಪಡೆದು ಮುಂದಡಿ ಇಡಲು ಸರ್ಕಾರದ ನಿರ್ಧಾರ
16 hours ago
ಆಯೋಗದ ಸಹಾಯಕ ಕಾರ್ಯದರ್ಶಿಯಿಂದ ದೂರು
16 hours ago
Mysuru Dasara: ಬರಗಾಲವಿದ್ದರೂ 11 ದಿನಗಳ ಕಾಲ ವೈಭವದ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಆಗಸ್ಟ್ 26 ರಂದು ಗಜಪೂಜೆ ಹಾಗೂ ಅಕ್ಟೋಬರ್ 21 ರಂದು ಜಂಬೂ ಸವಾರಿ ನಡೆಸಲು ಡಿಕೆ ಶಿವಕುಮಾರ್ ದಿನಾಂಕ ನಿಗದಿಪಡಿಸಿದ್ದಾರೆ.
16 hours ago
‘ವೈಟ್ವಾಷ್’ ತಪ್ಪಿಸುವುದೇ ಶ್ರೇಯಸ್ ಪಡೆ?
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ