Last Updated: 2 Jul 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬುಡಕಟ್ಟು ಕುಟುಂಬಕ್ಕೆ ಒಲಿದ ಅದೃಷ್ಟ: ಎರಡು ವರ್ಷದಲ್ಲಿ ಎರಡನೇ ಸಲ ಸಿಕ್ತು ವಜ್ರ!
(7 hours ago)
35
ಮನೆಯಂಗಳಲ್ಲಿ ತಾನಾಗೇ ಬೆಳೆದ ಶ್ರೀಗಂಧದಿಂದ ಸಿಕ್ಕಿತು ₹28 ಲಕ್ಷ ಆದಾಯ, ಗೌರವ !
(3 hours ago)
22
ಫಿಫಾ ವಿಶ್ವಕಪ್: 40 ವರ್ಷಗಳ ನಂತರ ನಾಕೌಟ್ನಲ್ಲಿ ಮೆಕ್ಸಿಕೊಗೆ ಜಯ
(18 hours ago)
21
Crime News: ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ. ಶ್ವೇತಾ ಮತ್ತು ಕೆನೆತ್ ಪ್ರೇಮಿಗಳಲ್ಲ, ಸ್ನೇಹಿತರು ಅಷ್ಟೇ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
(5 hours ago)
19
ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ್ದಾಗಿ ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರ ಬುಧವಾರ ತಿಳಿಸಿದೆ.
(17 hours ago)
18
Madhya Pradesh Diamond: ಅದೃಷ್ಟ ಅನ್ನೋದು ಒಂದು ಸಲ ಬಾಗಿಲು ತಟ್ಟುವುದು ಅಪರೂಪ. ಹಾಗಿರಬೇಕಾದರೆ ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ರೈತನ ಕುಟುಂಬಕ್ಕೆ ಅದೃಷ್ಟದ ದೇವತೆ ಎರಡು ವರ್ಷಗಳ ಅಂತರದಲ್ಲಿ ಎರಡನೇ ಸಲ ಒಲಿದಿದ್ದಾಳೆ!
(22 hours ago)
18
Ram Mandir Scam: ಕಳೆದ ವರ್ಷದ ಜನವರಿಯಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ದೇವಾಲಯದಿಂದ ಗರಿಷ್ಠ ಪ್ರಮಾಣದ ಹಣವನ್ನು ಕದಿಯಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
(19 hours ago)
17
US Senator Steve Daines: ಚೀನಾ ಮತ್ತು ಭಾರತ ದೇಶಗಳ ಮೇಲಿನ ವಿಶ್ವಾಸಾರ್ಹತೆಯನ್ನು ಫೋನ್ ಉದಾಹರಣೆ ಮೂಲಕ ವಿವರಿಸಿರುವ ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್ ಸ್ಟೀವ್ ಡೈನ್ಸ್, ಚೀನಾಕ್ಕಿಂತ ಭಾರತವು ವಿಶ್ವಾಸಾರ್ಹ ದೇಶ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
(18 hours ago)
14
American Sanctions: ಒಎಫ್ಎಸಿ ಎಸ್ಡಿಎನ್ ಪಟ್ಟಿಯಿಂದ ಹೈದರಾಬಾದ್ನ ಆರ್ಆರ್ಜಿ ಎಂಜಿನಿಯರಿಂಗ್ ಸೇರಿ ನಾಲ್ಕು ಸಂಸ್ಥೆಗಳನ್ನು ಕೈಬಿಟ್ಟಿದೆ. ರೋಲರ್ ಬೇರಿಂಗ್ ಮತ್ತು ನೂರಕ್ಕೂ ಹೆಚ್ಚು ಮೈಕ್ರೋಎಲೆಕ್ಟ್ರಾನಿಕ್ಸ್ ಶಿಪ್ಮೆಂಟ್ ರಫ್ತಿನ ಆರೋಪ ಹೊರಿಸಲಾಗಿತ್ತು.
(20 hours ago)
14
US Supreme Court Ruling: ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಅನ್ವಯ 6-3 ಬಹುಮತದ ತೀರ್ಪು ಪ್ರಕಟವಾಗಿದ್ದು, ಗ್ರೀನ್ ಕಾರ್ಡ್ಗಾಗಿ ಕಾಯುತ್ತಿರುವ 1.2 ಮಿಲಿಯನ್ ನುರಿತ ಭಾರತೀಯ ವೃತ್ತಿಪರರಿಗೆ ಇದು ದೊಡ್ಡ ಸಮಾಧಾನ ತಂದಿದೆ.
(20 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 2
NTA Exam Errors: ಸಮಾಜಶಾಸ್ತ್ರ ವಿಷಯದ ಜಾರ್ಜ್ ರಿಟ್ಟರ್ ಮತ್ತು ಎ.ಆರ್. ದೇಸಾಯಿ ಹೆಸರುಗಳಲ್ಲಿ ಅಕ್ಷರದೋಷಗಳಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತಜ್ಞರ ಮೂಲಕ ದೂರುಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದೆ.
40 mins ago
Bengaluru Quarry Mishap: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಮೃತಪಟ್ಟಿರುವ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
40 mins ago
ಜುಲೈ ಮೊದಲ ದಿನದಂದು ಕೊಪ್ಪಳ ಜಿಲ್ಲೆ ಬಿಟ್ಟು ಎಲ್ಲೆಡೆ ಮಳೆ, ಕರಾವಳಿಯಲ್ಲೇ ಅಧಿಕ
70 mins ago
Private Bus Crash: ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕಾರವಾರ ಮಾರ್ಗ ಮಧ್ಯೆ ಹಾರವಾಡ ಕ್ರಾಸ್ ಸಮೀಪ ಗುರುವಾರ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ.
70 mins ago
Maharashtra Political Crisis: 1999 ರಲ್ಲಿ ಕಾಂಗ್ರೆಸ್ ತೊರೆದಿದ್ದ ಶರದ್ ಪವಾರ್ ಮರಳಿ ವಿಲೀನಕ್ಕೆ ಮುಂದಾಗಿರುವುದು ಮಹತ್ವ ಪಡೆದಿದೆ.
70 mins ago
KEA PGCET Update: ಪಿಜಿ-ಸಿಇಟಿ-2026ಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿಗೆ ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಜುಲೈ 3ರಿಂದ 6ರವರೆಗೆ ಅಂತಿಮ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.
70 mins ago
Karnataka MLC: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಘು ಕೌಟಿಲ್ಯ, ಲಿಂಗರಾಜ ಪಾಟೀಲ ಅವರು ಇಂದು (ಗುರುವಾರ) ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
100 mins ago
ಫುಟ್ಬಾಲ್ ಆಟಗಾರರೇ ಗಮನಿಸಿ: ಪ್ರತೀ ಹೆಡ್ ಶಾಟ್ ಕೂಡ ನಿಮ್ಮ ಮಿದುಳಿಗೆ ಅಪಾಯಕಾರಿ
100 mins ago
Football Health: ಫುಟ್ಬಾಲ್ ಸಾರ್ವಕಾಲಿಕ ಜನಪ್ರಿಯ ಕ್ರೀಡೆಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಇದನ್ನು ಆಡುವ ಆಟಗಾರರು ಧೀರ್ಘಕಾಲದ ಮಿದುಳಿನ ಆರೋಗ್ಯದ ಸಮಸ್ಯೆ ಎದುರಿಸುವುದು ಬಹುತೇಕರಿಗೆ ತಿಳಿದಿರದ ಸಂಗತಿಯಾಗಿದೆ.
100 mins ago
Mysuru security alert: ಕೃಷ್ಣರಾಜ ಬುಲೇವಾಡ್ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯ ಹಾಗೂ ಜಯನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದ್ದು, ನಗರ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
100 mins ago
Meghalaya Murder Case: ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
100 mins ago
Tamilaga Vettri Kazhagam: ಮಾಮಲ್ಲಪುರಂನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ವಿಜಯ್ ಸಮ್ಮುಖದಲ್ಲಿ ಎಐಎಡಿಎಂಕೆ ಹಿರಿಯ ನಾಯಕರು ಸೇರ್ಪಡೆಯಾಗಲಿದ್ದಾರೆ. ನೂರಾರು ಬಸ್ಗಳಲ್ಲಿ ಆಗಮಿಸಿರುವ ಬೆಂಬಲಿಗರು ಮತ್ತು ಸಾರಿಗೆ ಮಾಜಿ ಸಚಿವ ವಿಜಯಭಾಸ್ಕರ್ ಉಪಸ್ಥಿತರಿರುವರು.
2 hours ago
Aamir Khan Marriage: ಬೆಂಗಳೂರು ಮೂಲದ ಉದ್ಯಮಿ ಗೌರಿ ಅವರನ್ನು ಅಮೀರ್ ಖಾನ್ ಜುಲೈ 5ರಂದು ಮುಂಬೈ ನಿವಾಸದಲ್ಲಿ ಮದುವೆಯಾಗಲಿದ್ದು ಸೌತ್ ಮತ್ತು ನಾರ್ತ್ ಇಂಡಿಯನ್ ಶೈಲಿಯ ಊಟದ ಮೆನುವನ್ನು ಮಕ್ಕಳೇ ಸಿದ್ಧಪಡಿಸಿದ್ದಾರೆ.
2 hours ago
Sikh Heritage: ಫಾರೂಕಾಬಾದ್ನಲ್ಲಿ ಜೂನ್ 24ರ ರಾತ್ರಿ ಅನುಮತಿ ಇಲ್ಲದೆ ಗುರುದ್ವಾರ ನೆಲಸಮ ಮಾಡಲಾಗಿದ್ದು, ವಕ್ತಾರ ರಣಧೀರ್ ಜೈಸ್ವಾಲ್ ಇದನ್ನು ತನಿಖೆ ನಡೆಸಿ ಪುನರ್ನಿರ್ಮಿಸಲು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2 hours ago
UAE ವೀಸಾ ಸೇವೆಗಳು: ಟೆಂಡರ್ ವಿವಾದದಿಂದಾಗಿ ಬಿಎಲ್ಎಸ್ ಇಂಟರ್ನ್ಯಾಷನಲ್ ಒಪ್ಪಂದ ಜೂನ್ 30ಕ್ಕೆ ಮುಗಿದಿದೆ. ಜುಲೈ 2ರಿಂದ ಬೆಳಗ್ಗೆ 9ರಿಂದ 12:30ರವರೆಗೆ ಮಾತ್ರ ರಾಯಭಾರ ಕಚೇರಿಯಲ್ಲಿ ನಗದು ಮೂಲಕ ಅರ್ಜಿ ಸ್ವೀಕರಿಸಲಾಗುವುದು.
2 hours ago
Mother Promise Movie: ಇತ್ತೀಚೆಗೆ ನಟ ಡಾಲಿ ಧನಂಜಯ್ ಅವರು, ತಮ್ಮ ಮುಂಬರುವ ಸಿನಿಮಾ ‘ಮದರ್ ಪ್ರಾಮಿಸ್’ ಚಿತ್ರತಂಡದೊಂದಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
3 hours ago
Renukaswamy murder case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರ ಸಂದೀಪ್ಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಮೂವರನ್ನು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
3 hours ago
Mumbai Rains: ಮುಂಬೈಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
3 hours ago
Gadag Student Health: ಗದಗ ತಾಲ್ಲೂಕಿನ ಬೆಳಧಡಿ ತಾಂಡಾದ (ಬ್ರಹ್ಮಾನಂದಪುರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 25 ಮಕ್ಕಳು, ಮರ ಔಡಲ (ಕಾಡು ಔಡಲ) ಬೀಜ ಸೇವಿಸಿ ಅಸ್ವಸ್ಥಗೊಂಡಿದ್ದು, ಅವರನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ-ಆಸ್ಪತ್ರೆ ದಾಖಲಿಸಲಾಗಿದೆ.
3 hours ago
ರೂಬರೂಹ್ ಪಾಡ್ಕಾಸ್ಟ್ ಕೇಳಿ: ಮನಸು ಹಂಗೇನೆ...
3 hours ago
Zee Kannada: ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ಹಿರಿಯ ನಟ ಬಿ.ಸಿ ಪಾಟೀಲ್ ಅವರು ದೇಸಾಯಿ ಪಾತ್ರದ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಮೃತ ಮಗುವಿನ ಪ್ರಾಣ ಉಳಿಸುವ ಪವಾಡ ಈ ವಾರಾಂತ್ಯ ಪ್ರಸಾರವಾಗಲಿದೆ.
3 hours ago
ಮನೆಯಂಗಳಲ್ಲಿ ತಾನಾಗೇ ಬೆಳೆದ ಶ್ರೀಗಂಧದಿಂದ ಸಿಕ್ಕಿತು ₹28 ಲಕ್ಷ ಆದಾಯ, ಗೌರವ !
3 hours ago
ಬೆಂಗಳೂರು ದಕ್ಷಿಣ ತಾಲೂಕಿನ ಕಾವೇರಿ ಜಲ್ಲಿ ಕ್ರಷರ್ನಲ್ಲಿ ಘಟನೆ
3 hours ago
Congress Leader Rajendra Pal Gautam: ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಲಖನೌ ಪಕ್ಷದ ಕಚೇರಿಯಲ್ಲಿ ಅಜಯ್ ರೈ ಸಮ್ಮುಖದಲ್ಲಿ ಬೂತ್ ಮಟ್ಟದ ಸಂಘಟನೆ ಹಾಗೂ ಸಂವಿಧಾನ ರಕ್ಷಣೆ ಬಗ್ಗೆ ಚರ್ಚಿಸಿದರು.
4 hours ago
Nagathihalli Chandrashekhar: ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ‘ಅಮೆರಿಕಾ!ಅಮೆರಿಕಾ!!’ ಚಿತ್ರ ಬಿಡುಗಡೆಗೊಂಡು 29 ವರ್ಷಗಳು ಕಳೆದಿವೆ. ಈ ಸಿನಿಮಾ ಅಭಿಮಾನಿಗಳ ಮನಗೆದ್ದು ಹಿಟ್ ಸಿನಿಮಾಗಳಲ್ಲಿ ಒಂದೆನಿಸಿತ್ತು.
4 hours ago
ಫಿಫಾ ವಿಶ್ವಕಪ್ ಟೂರ್ನಿ: ಮೆಸ್ಸಿ ದಾಖಲೆಯ ಸನಿಹ ಎಂಬಾಪೆ
4 hours ago
Kiran Sarnaik joins Shiv Sena: ಮಹಾರಾಷ್ಟ್ರ ವಿಧಾನ ಪರಿಷತ್ ಪಕ್ಷೇತರ ಸದಸ್ಯ (ಎಂಎಲ್ಸಿ) ಕಿರಣ್ ಸರ್ನಾಯಕ್ ಅವರು ಉಪಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
4 hours ago
Crime News: ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ. ಶ್ವೇತಾ ಮತ್ತು ಕೆನೆತ್ ಪ್ರೇಮಿಗಳಲ್ಲ, ಸ್ನೇಹಿತರು ಅಷ್ಟೇ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
5 hours ago
ಡ್ಯುರಾಂಡ್ ಕಪ್ ಟೂರ್ನಿ ಜುಲೈ 25 ರಿಂದ
5 hours ago
Drug addiction prevention: ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸಲು ಸರ್ಕಾರವು ಕೇವಲ ಸಂಕಲ್ಪ ಮಾಡಿದರೆ ಸಾಲದು, ಪ್ರಾಯೋಗಿಕ ಪ್ರಯತ್ನಗಳು ಅಗತ್ಯವೆಂದು ಸಂಪಾದಕೀಯ ತಿಳಿಸಿದೆ.
5 hours ago
ಐಸಿಸಿ ರ್ಯಾಂಕಿಂಗ್: ಅಭಿಷೇಕ್ ಶರ್ಮಾ ಮೀರಿಸಿದ ಇಶಾನ್ ಕಿಶನ್
5 hours ago
ಫಿಫಾ ವಿಶ್ವಕಪ್ 2026: ಪ್ರಿ-ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ, ಅಮೆರಿಕ ಲಗ್ಗೆ
6 hours ago
FIFA World Cup: ಸೆನೆಗಲ್ ವಿರುದ್ಧ 3-2 ಗೋಲುಗಳಿಂದ ಗೆದ್ದ ಬೆಲ್ಜಿಯಂ ಮತ್ತು ಬೊಸ್ನಿಯಾವನ್ನು 2-0 ಇಂದ ಸೋಲಿಸಿದ ಅಮೆರಿಕ ತಂಡಗಳು ಜುಲೈ 6 ರಂದು ನಡೆಯಲಿರುವ 16ರ ಘಟ್ಟದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
6 hours ago
Fake Call Center Raid: ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದ ನಕಲಿ ‘ಅಂತರರಾಷ್ಟ್ರೀಯ ಕಾಲ್ ಸೆಂಟರ್’ ಒಂದನ್ನು ಲಖನೌ ಪೊಲೀಸರು ಭೇದಿಸಿದ್ದು, 119 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 hours ago
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ‘ವಿಬಿ–ಜಿ ರಾಮ್ ಜಿ’ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಗೂಲಿಯನ್ನು ಪರಿಷ್ಕರಿಸಿ ಬುಧವಾರ ಆದೇಶಿಸಿದೆ.
7 hours ago
ಈ ವರ್ಷ ಮುಂಗಾರು ಋತುವಿನ ಮೊದಲ ತಿಂಗಳಲ್ಲಿ (ಜೂನ್) ಮಳೆ ಬಹಳ ಕ್ಷೀಣವಾಗಿದ್ದು, ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ.
7 hours ago
ಮಾದಕ ವಸ್ತುಗಳ ಜಾಲದಿಂದ ರಾಜ್ಯವನ್ನು ಮುಕ್ತಗೊಳಿಸಲು ಸರ್ಕಾರ ಹಮ್ಮಿಕೊಂಡಿರುವ ‘ಆಪರೇಷನ್ ರೈಸ್’ ಕಾರ್ಯಕ್ರಮ ಮತ್ತು ‘ಬೇಡ ಬ್ರೋ’ ಹೆಸರಿನ ಅಭಿಯಾನ, ಸಕಾಲಿಕವಾದ ಹಾಗೂ ಸದಾಶಯದಿಂದ ಕೂಡಿದ ನಡೆಗಳಾಗಿವೆ.
7 hours ago
ಕತಾರ್ ರಾಜಧಾನಿ ದೋಹಾದಲ್ಲಿ ಉಭಯ ದೇಶಗಳ ಪ್ರತಿನಿಧಿಗಳು
7 hours ago
Japan India Summit: ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಮೂರು ದಿನಗಳ ಭಾರತದ ಪ್ರವಾಸದ ಭಾಗವಾಗಿ ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆ.
7 hours ago
ಅಮೆರಿಕ ಮತ್ತು ಇರಾನ್ ನಡುವೆ ನಡೆದ ‘ಇಸ್ಲಾಮಾಬಾದ್ ಮೆಮೊರಂಡಮ್’ನಿಂದ ಯುದ್ಧ ಕೊನೆಗೊಂಡು, ಶಾಂತಿ ನೆಲೆಸಬಹುದೆಂದು ವಿಶ್ವ ನಿರೀಕ್ಷಿಸಿತ್ತು. ಆದರೆ, ಎರಡು ದೇಶಗಳ ನಡುವಣ ಅಪನಂಬಿಕೆಗೆ ಪರಿಹಾರ ಇದ್ದಂತಿಲ್ಲ. ನಂಬಿಕೆ ಇಲ್ಲದ ಯಾವುದೇ ಒಪ್ಪಂದ ಊರ್ಜಿತಗೊಳ್ಳುವುದು ಕಷ್ಟ.
7 hours ago
ಭಾರತೀಯ ರೈಲ್ವೆಯು ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ನವೀಕರಿಸಿದ್ದು, ಪರಿಷ್ಕೃತ ಸೌಲಭ್ಯವು ಪ್ರತಿ ನಿಮಿಷಕ್ಕೆ 1.25 ಲಕ್ಷ ಟಿಕೆಟ್ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ.
7 hours ago
ಸೊಸೈಟಿ ಜನರಲ್ ಬೇಬಿ ಕೇರ್ ಸಂಸ್ಥೆಯ ಕೇರ್ಟೇಕರ್ಗಳಿಂದ ಕೃತ್ಯ
7 hours ago
ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಮಹತ್ವದ ಅಂಶವೊಂದು ಪತ್ತೆಯಾಗಿದೆ. ಕಳೆದ ವರ್ಷ ಜನವರಿಯಲ್ಲಿ ಪ್ರಯಾಗರಾಜ್ನಲ್ಲಿ ‘ಮಹಾಕುಂಭ’ ಮೇಳ ನಡೆಯುತ್ತಿದ್ದ ಸಮಯದಲ್ಲಿ ದೇಣಿಗೆ ಹಣವನ್ನು ಗರಿಷ್ಠ ಮಟ್ಟದಲ್ಲಿ ಕಳವು ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
7 hours ago
ಝಾಗ್ರೆಬ್ ಚೆಸ್: ಅಲಿರೇಝಾ ಮುನ್ನಡೆ
7 hours ago
‘ಕೊಳ್ಳುಬಾಕ ಸಂಸ್ಕೃತಿ’ ಆಧುನಿಕ ಯುಗದ ಜೀವನಶೈಲಿ ಎನ್ನುವಂತಾಗಿದೆ. ಈ ಕೊಳ್ಳುಬಾಕತನದ ಹಿಂದೆ ಸರ್ಕಾರಿ ಹಾಗೂ ಸಾರ್ವಜನಿಕ ಸೇವೆಗಳ ವೈಫಲ್ಯವಿದೆ.
7 hours ago
ಐಸಿಸಿ ರ್ಯಾಂಕಿಂಗ್: ಶರ್ಮಾ ಮೀರಿಸಿದ ಇಶಾನ್ ಕಿಶನ್
7 hours ago
ಬುಡಕಟ್ಟು ಕುಟುಂಬಕ್ಕೆ ಒಲಿದ ಅದೃಷ್ಟ: ಎರಡು ವರ್ಷದಲ್ಲಿ ಎರಡನೇ ಸಲ ಸಿಕ್ತು ವಜ್ರ!
7 hours ago
ಅಭಿಷೇಕ್, ಶ್ರೇಯಸ್ ಅರ್ಧಶತಕ
7 hours ago
ನಾಯಕಿಯಾಗಿ ಕೌರ್ ಮುಂದುವರಿಕೆ
7 hours ago
ಡ್ಯುರಾಂಡ್ ಕಪ್ ಟೂರ್ನಿ 25 ರಿಂದ
7 hours ago
ಬೆಂಗಳೂರು ಬ್ಲಾಸ್ಟರ್ಸ್ಗೆ 2 ರನ್ ಜಯ
9 hours ago
ಕನಕಪುರ: ರೈಲ್ವೆ ಬ್ಯಾರಿಕೇಡ್ಗೆ ಸಿಲುಕಿದ ಕಾಡಾನೆ; ರಕ್ಷಿಸಿದ ಅರಣ್ಯ ಸಿಬ್ಬಂದಿ
9 hours ago
Jul 1
India vs England T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿದೆ.
13 hours ago
IND vs ENG| ಇಂಗ್ಲೆಂಡ್ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯ ಮಳೆಗಾಹುತಿ
13 hours ago
IND vs ENG| ಅಯ್ಯರ್, ಅಭಿಷೇಕ್ ಅರ್ಧಶತಕ; ಇಂಗ್ಲೆಂಡ್ಗೆ 190 ರನ್ ಗುರಿ
14 hours ago
IND vs ENG|ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ;ಸೂರ್ಯವಂಶಿಗೆ ಸಿಗದ ಸ್ಥಾನ
16 hours ago
India vs England T20 live: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
16 hours ago
Himachal Pradesh products: ಹಿಮಾಚಲದ 17 ಉತ್ಪನ್ನಗಳಿಗೆ ಈಗ ಮನ್ನಣೆ ಸಿಕ್ಕಿದ್ದು, ಹೊಸದಾಗಿ ಸ್ಪಿತಿಯ ಸೀಬಕ್ಥಾರ್ನ್ ಹಾಗೂ ಸಲೂನಿ ಬಿಳಿ ಜೋಳ ಸೇರಿದಂತೆ ಎಂಟು ವಸ್ತುಗಳಿಗೆ ಭೌಗೋಳಿಕ ಸೂಚ್ಯಂಕ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16 hours ago
Smartphone Offers: ಅಮೆಜಾನ್ ಪ್ರೈಮ್ ಡೇ ಸೇಲ್ 2026ರ ಆವೃತ್ತಿಯು ಜುಲೈ 4ರಿಂದ ಜುಲೈ 6ರವರೆಗೆ ನಡೆಯಲಿದೆ. ಅತ್ತ ಫ್ಲಿಪ್ಕಾರ್ಟ್ನಿಂದ 'ಗೋಟ್ ಸೇಲ್' ಜುಲೈ 4 ರಿಂದ ಆರಂಭವಾಗಲಿದೆ.
16 hours ago
Meta Notice: ಭದ್ರತಾ ಕಾರಣಗಳಿಂದಾಗಿ ಹೊಸ ವೈಶಿಷ್ಟ್ಯದ ಬಗ್ಗೆ ವಿವರಣೆ ನೀಡಲು ಮೆಟಾ ಕಂಪನಿಗೆ 3 ದಿನಗಳ ಕಾಲಾವಕಾಶ ನೀಡಲಾಗಿದೆ. ಸೈಬರ್ ಕ್ರಿಮಿನಲ್ಗಳ ದುರ್ಬಳಕೆ ತಡೆಯುವ ವ್ಯವಸ್ಥೆಯ ಬಗ್ಗೆ ವರದಿ ಕೇಳಲಾಗಿದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ