Last Updated: 30 May 2026 4:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Bishwa Ijtema Video: ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವಲಸಿಗರು ಭಯದಿಂದ ಓಡಿ ಹೋಗುತ್ತಿದ್ದಾರೆ ಎಂದು ಹೇಳುವ ಹಲವು ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
(23 hours ago)
24
ಗಿಲ್ ಶತಕದ ನೆರವಿನಿಂದ ಟೈಟನ್ಸ್ ಫೈನಲ್ಗೆ: ಸೋಲಿನಲ್ಲೂ ಹಲವು ದಾಖಲೆ ಬರೆದ ವೈಭವ್
(7 hours ago)
23
Social Media Memes: ಆಪ್ತಮಿತ್ರ ಚಿತ್ರದ ಸನ್ನಿವೇಶ ಬಳಸಿ ಸೃಷ್ಟಿಸಿರುವ ಟ್ರೋಲ್ ಜೊತೆಗೆ ಬಕ್ರೀದ್ ದಿನದಂದೇ ಮುಖ್ಯಮಂತ್ರಿ ಪದತ್ಯಾಗ ಮಾಡಿದ ವಿಚಾರಗಳ ಕುರಿತು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮೀಮ್ಸ್ಗಳು ಗಮನಸೆಳೆದಿವೆ.
(21 hours ago)
23
Narendra Modi: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಪತಿ ಸುಂದರ್ ಮತ್ತು ಪುತ್ರಿ ಅವಂತಿಕಾ ಅವರೊಂದಿಗೆ ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಅಳಿಯ ಶ್ರವಣ್ ಶ್ರೀನಿವಾಸನ್ ಅವರನ್ನು ಪರಿಚಯಿಸಿದರು.
(3 hours ago)
22
ಪ್ರಶಸ್ತಿಗಾಗಿ ಆರ್ಸಿಬಿ– ಗುಜರಾತ್ ಪೈಪೋಟಿ * ಫಲ ನೀಡದ ವೈಭವ್ ಹೋರಾಟ * ರಾಯಲ್ಸ್ಗೆ ನಿರಾಸೆ
(14 hours ago)
21
S Bangarappa: ಬಂಗಾರಪ್ಪ ಅವರ ಸಂಪುಟದಲ್ಲಿ 1990ರಲ್ಲಿ ಬಂದೀಖಾನೆ ಸಚಿವರಾಗಿ ನೇಮಕಗೊಂಡಿದ್ದ ಡಿಕೆಶಿ, ಅಂದು ಧರ್ಮಸಿಂಗ್ ಸಮ್ಮುಖದಲ್ಲಿ ಖಾತೆ ಹಂಚಿಕೆ ಪತ್ರಕ್ಕೆ ಸಹಿ ಹಾಕಿದ್ದನ್ನು ರಮೇಶ್ ಅರವಿಂದ್ ಶೋನಲ್ಲಿ ಮೆಲುಕು ಹಾಕಿದ್ದಾರೆ.
(3 hours ago)
18
ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ ಹರಕೆ; ಪ್ರಯಾಗ್ರಾಜ್ಗೆ ತೆರಳಿ ಡಿಕೆಶಿ ಭಾವಚಿತ್ರದೊಂದಿಗೆ ಪೂಜೆ–ಪ್ರಾರ್ಥನೆ
(4 hours ago)
18
Engineering Entrance: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
(23 hours ago)
18
COMEDK Results: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
(9 hours ago)
18
DK Shivakumar Cabinet: ಜೂನ್ 16ರ ಒಳಗಾಗಿ ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, ಸತೀಶ ಜಾರಕಿಹೊಳಿ ಮತ್ತು ಸಂತೋಷ್ ಲಾಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಹಾಗೂ ಯತೀಂದ್ರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ.
(4 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 30
Coffee Day Enterprises: ಸಿದ್ದರಾಮಯ್ಯ ರಾಜೀನಾಮೆಯಿಂದ ಸಿಸಿಡಿ ಷೇರು ಮೌಲ್ಯ ಏರಿದ್ದು, ಮಾರ್ಚ್ ತ್ರೈಮಾಸಿಕದ ₹132.07 ಕೋಟಿ ಲಾಭ ಹಾಗೂ ಜೂನ್ 3ರ ಪ್ರಮಾಣ ವಚನ ಕಾರ್ಯಕ್ರಮವು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
4 mins ago
ಏಷ್ಯನ್ ಗೇಮ್ಸ್ ಟ್ರಯಲ್ಸ್: ಮೊದಲ ಹಣಾಹಣಿಯಲ್ಲಿ ಗೆದ್ದು ಶುಭಾರಂಭ ಮಾಡಿದ ವಿನೇಶ್
4 mins ago
Asian Games Selection: ಟ್ರಯಲ್ಸ್ ಮೊದಲ ಪಂದ್ಯದಲ್ಲಿ ಜ್ಯೋತಿ ವಿರುದ್ಧ 7–1 ಅಂತರದ ಗೆಲುವು ಸಾಧಿಸಿದ ವಿನೇಶ್ ಫೋಗಟ್, ನವದೆಹಲಿಯಲ್ಲಿ ಮೇ 30 ಮತ್ತು 31ರಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸುಪ್ರೀಂ ಅನುಮತಿ ಪಡೆದಿದ್ದಾರೆ.
4 mins ago
General Upendra Dwivedi: ಶತ್ರುಗಳ ಪ್ರಚೋದನೆಗಳಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ 'ಆಪರೇಷನ್ ಸಿಂಧೂರ' ಸಾಕ್ಷಿಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ತಿಳಿಸಿದ್ದಾರೆ.
35 mins ago
Karnataka CM Swearing-in: ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಜೂನ್ ಮೂರರಂದು ನೂತನ ಸಚಿವರು ಅಧಿಕಾರ ವಹಿಸಿಕೊಳ್ಳಲಿದ್ದು ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
65 mins ago
ಭಾರತದಲ್ಲಿ ಕ್ರಿಕೆಟ್ ಅನ್ನು ಜನಪ್ರಿಯ ಕ್ರೀಡೆಯನ್ನಾಗಿ ರೂಪಿಸುವಲ್ಲಿ ಐಪಿಎಲ್ ಬಹುಮುಖ್ಯ ಪಾತ್ರವಹಿಸಿದೆ. ಅಂತಹ ಐಪಿಎಲ್ನ ಪ್ರಮುಖ ತಂಡವಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ), ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮತ್ತು ಸದಾ ಸುದ್ದಿಯಲ್ಲಿರುವ ತಂಡವಾಗಿದೆ.
95 mins ago
Former Secretary ISN Prasad reminiscences: 2016ರಲ್ಲಿ ಪುತ್ರ ರಾಕೇಶ್ ಬೆಲ್ಜಿಯಂ ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ಕೆಎಸ್ಆರ್ಟಿಸಿ ಮುಷ್ಕರ ಬಗೆಹರಿಸಿದ್ದರು ಮತ್ತು ಕೆ.ಜೆ. ಜಾರ್ಜ್ ಜೊತೆ ವಿಡಿಯೋ ಸಂವಾದ ನಡೆಸಿದ್ದರು.
95 mins ago
ಏಳುಬೀಳಿನ ಹಾದಿಯಲ್ಲಿ ಸಾಗಿಬಂದು ಎರಡನೇ ಸಲ ‘ಕಪ್ ನಮ್ದೆ’ ಎನ್ನಲು ಸಿದ್ಧವಾದ RCB
95 mins ago
Karnataka Politics: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಗೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಭೇಟಿಯಾಗಿದ್ದಾರೆ.
2 hours ago
Narendra Modi: ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಪತಿ ಸುಂದರ್ ಮತ್ತು ಪುತ್ರಿ ಅವಂತಿಕಾ ಅವರೊಂದಿಗೆ ದೆಹಲಿಯ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಅಳಿಯ ಶ್ರವಣ್ ಶ್ರೀನಿವಾಸನ್ ಅವರನ್ನು ಪರಿಚಯಿಸಿದರು.
3 hours ago
Karnataka CM Race: ಶಾಲಾ ದಿನಗಳಲ್ಲಿ ತುಂಟ ಬಾಲಕ ಆಗಿದ್ದಾಗಲೇ ಡಿಕೆಶಿ ಅವರಿಗೆ ರಾಜಕಾರಣದ ರುಚಿ ಹಿಡಿಸಿತ್ತು ಎಂದು ಶಿಕ್ಷಕರು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ
3 hours ago
S Bangarappa: ಬಂಗಾರಪ್ಪ ಅವರ ಸಂಪುಟದಲ್ಲಿ 1990ರಲ್ಲಿ ಬಂದೀಖಾನೆ ಸಚಿವರಾಗಿ ನೇಮಕಗೊಂಡಿದ್ದ ಡಿಕೆಶಿ, ಅಂದು ಧರ್ಮಸಿಂಗ್ ಸಮ್ಮುಖದಲ್ಲಿ ಖಾತೆ ಹಂಚಿಕೆ ಪತ್ರಕ್ಕೆ ಸಹಿ ಹಾಕಿದ್ದನ್ನು ರಮೇಶ್ ಅರವಿಂದ್ ಶೋನಲ್ಲಿ ಮೆಲುಕು ಹಾಕಿದ್ದಾರೆ.
3 hours ago
ಸಾಯಿ ಮತ್ತೆ ಹಿಟ್ ವಿಕೆಟ್, ಶತಕದಂಚಿನಲ್ಲಿ ವೈಭವ್ ಥೇಟ್ ಕ್ಯಾಚ್ ಔಟ್, ಟಾಸ್ ವಿವಾದ
4 hours ago
DK Shivakumar Cabinet: ಜೂನ್ 16ರ ಒಳಗಾಗಿ ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, ಸತೀಶ ಜಾರಕಿಹೊಳಿ ಮತ್ತು ಸಂತೋಷ್ ಲಾಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಹಾಗೂ ಯತೀಂದ್ರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ.
4 hours ago
Declan Rice Meet: ಚಿತ್ರರಂಗದ ಒಕ್ಕೂಟದ ದೂರಿನ ನಡುವೆ ರಣವೀರ್ ಸಿಂಗ್ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೆಕ್ಲಾನ್ ರೈಸ್ರನ್ನು ಭೇಟಿಯಾಗಿದ್ದು, ಈ ಸುದ್ದಿಯನ್ನು ವಕ್ತಾರರು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
4 hours ago
ನಟ ಅಂಬರೀಶ್ ಕರ್ಣ ಆದದ್ದು... ಸಿನಿ ಸಿಪ್ ಪಾಡ್ಕಾಸ್ಟ್ನಲ್ಲಿ ಕೇಳಿ
4 hours ago
ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ ಹರಕೆ; ಪ್ರಯಾಗ್ರಾಜ್ಗೆ ತೆರಳಿ ಡಿಕೆಶಿ ಭಾವಚಿತ್ರದೊಂದಿಗೆ ಪೂಜೆ–ಪ್ರಾರ್ಥನೆ
4 hours ago
Meta One Premium: ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್, ವಾಟ್ಸಪ್ ‘ಮೆಟಾ ಸಬ್ಸ್ಕ್ರಿಪ್ಷನ್’ಗೆ ಮುಂದಾಗಿವೆ.
5 hours ago
Siddaramaiah Promotion: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ದೆಹಲಿಗೆ ಶುಕ್ರವಾರ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ತಮ್ಮ ಪುತ್ರ ಯತೀಂದ್ರ ಅವರ ‘ರಾಜಕೀಯ ಪದೋನ್ನತಿ’ಗಾಗಿ ಪಕ್ಷದ ಹೈಕಮಾಂಡ್ ಬೆಂಬಲ ಕೋರಿದರು.
5 hours ago
ಬಕ್ರೀದ್ ಬಲಿಯಿಂದ 'ಟ್ರಂಪ್ ಎಮ್ಮೆ' ರಕ್ಷಣೆ: ಮೃಗಾಲಯಕ್ಕೆ ಸ್ಥಳಾಂತರ
5 hours ago
Karnataka Politics: ರಾಜ್ಯದ ರಾಜಕಾರಣದಲ್ಲಿ ಘಟಿಸಿರುವ ಮಹತ್ತರ ಬದಲಾವಣೆಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ತಂದುಕೊಡಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
5 hours ago
ಮೇಕೆದಾಟು ಯೋಜನೆ: ತಮಿಳುನಾಡು ಸಿ.ಎಂ ವಿಜಯ್ ನಡೆಗೆ ಖಂಡನೆ
5 hours ago
Ambareesh Film Journey: ಅಶಿಸ್ತಿನ ಮೂಟೆಯಂತೆ, ಮಹಾ ಒರಟನಂತೆ, ಮುಂಗೋಪಿಯಂತೆ, 'ಸಂಸ್ಕೃತ' ಮಾತನ್ನು ಎಗ್ಗಿಲ್ಲದೆ ಆಡುವ ಚಾಳಿ ಇರುವವವರಂತೆ ಕಾಣುತ್ತಿದ್ದ ನಟ ಅಂಬರೀಶ್ ಹೃದಯ ಎಂಥದ್ದು ಎನ್ನುವುದು ಅವರ ಆಪ್ತ
5 hours ago
Karnataka News Updates: ಹೊಸ ಸಿಎಂ ಆಗಿ ಡಿ ಕೆ ಶಿವಕುಮಾರ್ ಜೂನ್ ಒಂದರೊಳಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯಪುರದ ಗೋವಿಂದಪುರದಲ್ಲಿ ಆಸ್ತಿ ವಿವಾದಕ್ಕೆ ಆರು ಜನರ ಹತ್ಯೆ ನಡೆದಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
6 hours ago
Karnataka Congress Crisis: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ತರುವಾಯ, ಕರ್ನಾಟಕ ಕಾಂಗ್ರೆಸ್ನಲ್ಲಿ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದ ಮಾಸ್ ಲೀಡರ್ಗಳಲ್ಲಿ ಒಬ್ಬರಾಗಿದ್ದ ಸಿದ್ದರಾಮಯ್ಯ
6 hours ago
ಗೃಹಲಕ್ಷ್ಮಿ ಯೋಜನೆಯ ₹5 ಸಾವಿರ ಕೋಟಿ ವಿವಾದದ ಬಗ್ಗೆ ಉತ್ತರ ಕೊಡಿ: ಸುರೇಶ್ ಕುಮಾರ್
6 hours ago
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಡಿಕೆಶಿ ಮೇಲೆ ಎಲ್ಲರ ಕಣ್ಣು
6 hours ago
Karnataka Politics: ನೂತನ ನಾಯಕನ ಆಯ್ಕೆಗಾಗಿ ವಿಧಾನಸೌಧದಲ್ಲಿ ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಿಗದಿಯಾಗಿದೆ. ರಾಜ್ಯಪಾಲರು ಸಂಪುಟ ವಿಸರ್ಜಿಸಿದ್ದು, ಭಾನುವಾರ ಅಥವಾ ಸೋಮವಾರ ಪ್ರಮಾಣವಚನ ನಡೆಯಲಿದೆ.
6 hours ago
ಪ್ರಜಾವಾಣಿ ಪಾಡ್ಕಾಸ್ಟ್ ಕೇಳಿ: ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು?
6 hours ago
PV Cine Sammana: ಸಿನಿ ಸಮ್ಮಾನ ಮತ್ತಷ್ಟು ನಾಮನಿರ್ದೇಶಿತರ ವಿವರ
6 hours ago
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ನಾಳೆ ಅಥವಾ ನಾಡಿದ್ದು ?
6 hours ago
IPL 2026: ಬಿಹಾರಿ ಬಾಲಕನ 96 ರನ್ ವೈಭವ...
6 hours ago
Karnataka CM: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಿದ್ದು, ಮೇ 31 ಅಥವಾ ಜೂನ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
6 hours ago
ಪೊಲೀಸರ ಮೂರ್ಖತನಕ್ಕೆ ಕೊನೆ ಎಂದು: ಹೈಕೋರ್ಟ್
7 hours ago
Karnataka Politics: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹೆಸರು ಅಧಿಕೃತ ಘೋಷಣೆ ಮತ್ತು ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ, ಇತ್ತ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವರು ಸಚಿವ ಸ್ಥಾನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ
7 hours ago
ಗಿಲ್ ಶತಕದ ನೆರವಿನಿಂದ ಟೈಟನ್ಸ್ ಫೈನಲ್ಗೆ: ಸೋಲಿನಲ್ಲೂ ಹಲವು ದಾಖಲೆ ಬರೆದ ವೈಭವ್
7 hours ago
IPL 2026: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಅನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.
7 hours ago
Property Dispute: ಚಡಚಣ ತಾಲ್ಲೂಕಿನ ಗೋವಿಂದ ಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಶುಕ್ರವಾರ ಸಂಜೆ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
8 hours ago
SC Validates ECI SIR Process: ಚುನಾವಣಾ ಆಯೋಗದ ದೋಷಯುಕ್ತ ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿದೆ. ಈ ಮೂಲಕ ಚುನಾವಣಾ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಕ್ರಿಯೆಗೆ ಸಮರ್ಥನೆ ದೊರೆತಂತಾಗಿದೆ.
9 hours ago
MSME Concerns on Minimum Wage: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ಅಗತ್ಯ ಮತ್ತು ಅದು ಉದ್ಯಮ ರಂಗದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಎರಡು ಅಭಿಪ್ರಾಯಗಳು
9 hours ago
Health Advice: ಮುಟ್ಟಿನ ಕಪ್ ಬಳಕೆ ಬಗ್ಗೆ ಮಗಳ ಪ್ರಶ್ನೆಗೆ ತಾಯಿ ಸಲಹೆ ಕೇಳಿದ್ದಾರೆ. ಮುಟ್ಟಿನ ಕಪ್ಗಳು ಸ್ಯಾನಿಟರಿ ಪ್ಯಾಡ್ಗಳಿಗಿಂತ ಉತ್ತಮವೇ? ತಜ್ಞರ ಉತ್ತರ ಇಲ್ಲಿದೆ.
9 hours ago
COMEDK Results: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) 2026–27ನೇ ಶೈಕ್ಷಣಿಕ ವರ್ಷದ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಮೇ 9ರಂದು ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು
9 hours ago
Siddaramaiah Political Journey: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ರಾಜಕೀಯ ನಡೆ, ಸಾಮಾಜಿಕ ನ್ಯಾಯದ ಸಿದ್ಧಾಂತ ಮತ್ತು ಕರ್ನಾಟಕ ರಾಜಕಾರಣದಲ್ಲಿ ಅವರ ಪ್ರಭಾವದ ಕುರಿತಾದ ವಿಶೇಷ ವಿಶ್ಲೇಷಣೆ.
9 hours ago
Karnataka Congress Politics: ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾದ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿಗಳು ಬಿರುಸಿನ ಲಾಬಿ ಆರಂಭಿಸಿದ್ದಾರೆ.
9 hours ago
Karnataka Fertilizer Crisis: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ರಸಗೊಬ್ಬರ ಆಮದು ಸ್ಥಗಿತಗೊಂಡಿದೆ. ರಾಜ್ಯಕ್ಕೆ ಮುಂಗಾರು ಹಂಗಾಮಿಗೆ 18.64 ಲಕ್ಷ ಮೆಟ್ರಿಕ್ ಟನ್ ಕೊರತೆ ಕಾಡುತ್ತಿದೆ. ಬಿತ್ತನೆ ಹೊಲ ಹದ ಮಾಡಿರುವ ರೈತರು ಬೀಜ– ಗೊಬ್ಬರಕ್ಕಾಗಿ ಕಾಯಬೇಕಾದ ಸ್ಥಿತಿಯಿದೆ.
9 hours ago
ಫೋನ್ ಪೇ ಬಿಟ್ಟು ಉಳಿದ ಆ್ಯಪ್ ಬಳಕೆಯಲ್ಲಿ ಪರದಾಟ
9 hours ago
Minimum Wage Hiked Karnataka: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳದ ಅಗತ್ಯ ಮತ್ತು ಅದು ಉದ್ಯಮ ರಂಗದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಎರಡು ಅಭಿಪ್ರಾಯಗಳು
9 hours ago
Bhatkal Murinakatte Protest: ‘ಮುರಿನಕಟ್ಟೆ ತೆರವುಗೊಳಿಸಿರುವ ಸ್ಥಳದಲ್ಲೇ ಕಟ್ಟೆಯನ್ನು ಪುನರ್ ನಿರ್ಮಿಸಬೇಕು. ಸರ್ಕಾರವೇ ಮುಂದಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಆರ್.ಅಶೋಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
9 hours ago
Pramoda Devi Wadiyar: ‘ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಅವರು ರಾಜಮನೆತನಕ್ಕೆ ಹತ್ತಿರವೂ ಇಲ್ಲ, ದೂರವೂ ಇಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
9 hours ago
ಮತ್ತೆ ಬೆಳಗಿದ ‘ಸೂರ್ಯವಂಶಿ’
9 hours ago
‘ಜೊಕೊ’ಗೆ ಜೊವೊ ಆಘಾತ
9 hours ago
ಸಿದ್ದರಾಮಯ್ಯ ವಿರುದ್ಧ 37 ಮಂದಿ ಸಹಿ: ಸತೀಶ ಜಾರಕಿಹೊಳಿ ಸ್ಪಷ್ಟನೆ
13 hours ago
May 29
ಪ್ರಶಸ್ತಿಗಾಗಿ ಆರ್ಸಿಬಿ– ಗುಜರಾತ್ ಪೈಪೋಟಿ * ಫಲ ನೀಡದ ವೈಭವ್ ಹೋರಾಟ * ರಾಯಲ್ಸ್ಗೆ ನಿರಾಸೆ
14 hours ago
IPL 2026: ಶುಭಮನ್ ಶತಕ: ಫೈನಲ್ಗೆ ಟೈಟನ್ಸ್
14 hours ago
IPL 2026: ಸಾಯಿ–ಗಿಲ್ ಅಬ್ಬರ: ಫೈನಲ್ಗೆ ಲಗ್ಗೆ ಇಟ್ಟ ಗುಜರಾತ್ ಟೈಟನ್ಸ್
16 hours ago
IPL Cricket: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಕ್ವಾಲಿಫಯರ್–2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಜತೆಗೆ, ಫೈನಲ್ಗೆ ಲಗ್ಗೆ ಇಟ್ಟಿದೆ.
16 hours ago
Supreme Court Judgment: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇಲ್ಲ ಎಂಬ ತೀರ್ಮಾನಕ್ಕೆ ಬಂದಾಗ ಮಾತ್ರ ಮರಣ ದಂಡನೆ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
17 hours ago
ಟೀಕೆಗಳಿಗೆ ಆಸ್ಪದ ಬೇಡ ಎಂಬ ಉದ್ದೇಶ * ರಾಹುಲ್ ಭೇಟಿಯ ಚಿತ್ರ ಬಿಡುಗಡೆಗೆ ಹಿಂದೇಟು
17 hours ago
SC Directions to High Courts: ಕಾಯ್ದಿರಿಸಿದ ತೀರ್ಪುಗಳನ್ನು ಮೂರು ತಿಂಗಳೊಳಗೆ ಪ್ರಕಟಿಸುವಂತೆ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
17 hours ago
RCB IPL Final Guidelines: ಐಪಿಎಲ್ ಟಿ-20 ಕ್ರಿಕೆಟ್ ಫೈನಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಲುಪಿರುವ ಹಿನ್ನೆಲೆಯಲ್ಲಿ, ಮೇ 31ರಂದು ಪಂದ್ಯದ ಫಲಿತಾಂಶದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ನಗರ ಪೊಲೀಸರು ಸೂಚಿಸಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ