Last Updated: 26 Jun 2026 1:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವೈಭವ್ ಸೂರ್ಯವಂಶಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆ ಯಾಕೆ?
(23 hours ago)
26
ರಾಜ್ಯ ಸರ್ಕಾರದ್ದಷ್ಟೇ ಅನುದಾನ; ಚಿತ್ರದುರ್ಗ ಶಾಖಾ ಕಾಲುವೆ ಮಾತ್ರ ಪೂರ್ಣ
(6 hours ago)
20
Elon Musk Kids: ಆಗಸ್ಟ್ 2024 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಶ್ಲೆ, ಸಂಬಂಧ ಗೋಪ್ಯವಾಗಿಡಲು ಒಪ್ಪಂದಕ್ಕೆ ಸಹಿ ಹಾಕಿದರೆ ಮಾಸಿಕ 15 ಮಿಲಿಯನ್ ಡಾಲರ್ ನೀಡುವುದಾಗಿ ಮಸ್ಕ್ ಆಮಿಷ ಒಡ್ಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
(24 hours ago)
20
ರೇಣುಕಸ್ವಾಮಿ ಕೊಲೆ: ಕಣ್ಣು ಮುಚ್ಚಿಕೊಂಡು ತಕ್ಕಡಿ ತೂಗಬೇಕಿಲ್ಲ; ಪ್ರಾಸಿಕ್ಯೂಷನ್
(3 hours ago)
19
19 ಬೌಂಡರಿ, 6 ಸಿಕ್ಸರ್: ಸ್ಫೋಟಕ ಶತಕ ಸಿಡಿಸಿ ಮಿಂಚಿದ ವೈಭವ್ ಸೂರ್ಯವಂಶಿ ಸಹೋದರ
(21 hours ago)
17
Cross Voting Analysis: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಳಗಿನ ಆಂತರಿಕ ಭಿನ್ನಮತದಿಂದಾಗಿ ಕಾಂಗ್ರೆಸ್ ಅನಿರೀಕ್ಷಿತವಾಗಿ ಜಯಗಳಿಸಿದ್ದು, ಶಾಸಕರ ಶಿಸ್ತು ಉಲ್ಲಂಘನೆಯ ಕುರಿತು ವಿಶ್ಲೇಷಣೆ ಇಲ್ಲಿದೆ.
(15 hours ago)
15
ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ
(3 hours ago)
14
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳ ನೇಮಕಾತಿ ತ್ವರಿತ
(6 hours ago)
14
ಲೋಹಾಗಢ ಕಣಿವೆಗೆ ನೂಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
(12 hours ago)
14
Muharram History: ಮೊಹರಂ ಎಂಬುದು ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳ ಹೆಸರು. ಸಂಭ್ರಮ, ಗೆಲುವು, ಸೋಲು–ನೋವಿನಂಥ ಕಾರಣಕ್ಕೆ ಈ ತಿಂಗಳು ಸಾಕ್ಷಿಯಾಗಿದೆ.
(6 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 26
Elderly Woman Returns to India: ಆಂಧ್ರ ಮೂಲದ ಮಹಿಳೆಯೊಬ್ಬರು ಭಾರತೀಯ ಪ್ರಜೆಯಾಗಿ ತನ್ನ ಅಂತಿಮ ದಿನಗಳನ್ನು ಕಳೆಯುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಪಡೆದುಕೊಂಡಿದ್ದ ಅಮೆರಿಕದ ಪೌರತ್ವವನ್ನು ತ್ಯಜಿಸಿ, ಭಾರತಕ್ಕೆ ಮರಳಿದ್ದಾರೆ.
10 mins ago
Avantika Sundar Wedding: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಮತ್ತು ಖ್ಯಾತ ನಿರ್ದೇಶಕ ಸುಂದರ್ ಸಿ. ಅವರ ಹಿರಿಯ ಪುತ್ರಿ ಅವಂತಿಕಾ ಸುಂದರ್ ಅವರು ಶ್ರವಣ್ ಶ್ರೀನಿವಾಸನ್ ಅವರನ್ನು ವರಿಸಿದ್ದಾರೆ.
10 mins ago
Muharram 2026: ದೇಶದ ಜನರಿಗೆ ಮೊಹರಂ ಸಂದೇಶವನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಜರತ್ ಇಮಾಮ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಿದ್ದಾರೆ.
40 mins ago
Pune Lohagad Fort Murder: ಕೇತನ್ ಕೊಲೆಗೆ ಸಿಯಾ ಹಾಗೂ ಚೇತನ್ ಸಂಚು ರೂಪಿಸಿದ್ದರು. ನವೆಂಬರ್ನಲ್ಲಿ ಉದಯಪುರ ಅರಮನೆಯಲ್ಲಿ ಮದುವೆ ನಿಗದಿಯಾಗಿತ್ತು. ಹತ್ಯೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.
40 mins ago
Earthquake Alert System: ಜಪಾನ್, ಚಿಲಿ ದೇಶಗಳಿಗೆ ಹೋಲಿಸಿದರೆ ವೆನೆಜುವೆಲಾದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುವುದಿಲ್ಲ. ಜಪಾನ್ನಂತಹ ಹಲವಾರು ಭೂಕಂಪ ಪೀಡಿತ ಪ್ರದೇಶಗಳಲ್ಲಿ ‘ಅರ್ಲಿ ಅರ್ಥ್ಕ್ವೇಕ್ ವಾರ್ನಿಂಗ್ಸ್’ (ಇಇಡಬ್ಲ್ಯೂ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ
70 mins ago
Operation Dream Theater Teaser: ಚಂದನವನದ ತಾರಾ ನಟರಾದ ಶಿವರಾಜ್ಕುಮಾರ್ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ
70 mins ago
Baahubali sequel rumors:ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ 'ಬಾಹುಬಲಿ' ಚಿತ್ರದ ಭಾಗ–3 ಶೀಘ್ರದಲ್ಲೇ ಬರಲಿದೆಯೇ? ಇಂತದ್ದೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವಾಗಿರುವುದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ.
100 mins ago
Titan Nebula Watch: ಭಾರತೀಯ ಚಿತ್ರರಂಗದ ಜನಪ್ರಿಯ ನಟ ಆರ್. ಮಾಧವನ್ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
100 mins ago
Ram Temple Case: ದೇಣಿಗೆ ಎಣಿಕೆ ನಡೆಸುತ್ತಿದ್ದ ಅವಿನಾಶ್ ಶುಕ್ಲಾ ಮತ್ತು ಚಂಪತ್ ರಾಯ್ ಮಾಜಿ ಚಾಲಕ ಸೇರಿ 8 ಮಂದಿಯನ್ನು ಎಸ್ಐಟಿ ವರದಿ ಆಧರಿಸಿ ಬಿಎನ್ಎಸ್ ಸೆಕ್ಷನ್ 316 ರಡಿ ಅಯೋಧ್ಯೆಯಲ್ಲಿ ಬಂಧಿಸಲಾಗಿದೆ.
100 mins ago
5.5G Advanced: ಜಿಯೋ ಮತ್ತು ಏರ್ಟೆಲ್ 10 Gbps ಡೌನ್ಲೋಡ್ ವೇಗದ ಈ ಸೇವೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿವೆ. ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರುವ ಫೋನ್ಗಳಲ್ಲಿ 1 ಮಿಲಿಸೆಕೆಂಡ್ ಲೇಟೆನ್ಸಿ ಲಭ್ಯವಾಗಲಿದೆ.
100 mins ago
ವರ್ಷಗಟ್ಟಲೆ ನರಕಯಾತನೆ ಅನುಭವಿಸಿದ ಆನೆ ಮನಿಕಿಗೆ ‘ವಂತಾರ’ದಲ್ಲಿ ಮುಕ್ತಿ
2 hours ago
ಧರ್ಮಸ್ಥಳದಲ್ಲಿ ಮಂಜುನಾಥ ದೇವರಿಗೆ ಪೂಜೆ ಸಲ್ಲಿಕೆ, ಪ್ರಾರ್ಥನೆ
2 hours ago
ರೇಣುಕಸ್ವಾಮಿ ಕೊಲೆ: ಕಣ್ಣು ಮುಚ್ಚಿಕೊಂಡು ತಕ್ಕಡಿ ತೂಗಬೇಕಿಲ್ಲ; ಪ್ರಾಸಿಕ್ಯೂಷನ್
3 hours ago
Karnataka River Water Quality: ಕೆಎಸ್ಪಿಸಿಬಿ ವರದಿಯಂತೆ ದಕ್ಷಿಣ ಪಿನಾಕಿನಿ ನದಿ ಇ ವರ್ಗದಲ್ಲಿದೆ. 2025-26ರ ಅವಧಿಯಲ್ಲಿ 123 ಸ್ಥಳಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.
3 hours ago
Venezuela energy crisis: ಜೂನ್ 24ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪದಿಂದಾಗಿ ಮೇ ತಿಂಗಳಲ್ಲಿ ನಿತ್ಯ 2,09,000 ಬ್ಯಾರೆಲ್ ತೈಲ ನೀಡುತ್ತಿದ್ದ ವೆನೆಜುವೆಲಾದಿಂದ ಭಾರತಕ್ಕೆ ಆಗುವ ಪೂರೈಕೆಯಲ್ಲಿ ವಿಳಂಬವಾಗಲಿದೆ.
3 hours ago
ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ
3 hours ago
ಎಎವೈ: ಪ್ರತಿ ಕುಟುಂಬಕ್ಕೆ 35ಕೆ.ಜಿ ಬದಲು, ಪ್ರತಿ ವ್ಯಕ್ತಿಗೆ 7ಕೆ.ಜಿ ಆಹಾರಧಾನ್ಯ
3 hours ago
Entertainment: ಮಂಗಳೂರಿನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ 'ಆ್ಯನ್ ಈವ್ನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮದಲ್ಲಿ ಭಾಗವಹಿಸಿ, ರೋಹನ್ ಮರೀನಾ–ವನ್ ಯೋಜನೆಯನ್ನು ಅನಾವರಣಗೊಳಿಸಿದರು.
3 hours ago
Vineesh Car Accident: ವಿಜಯಲಕ್ಷ್ಮೀ ಅವರು ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ್ದು, ಅಪಘಾತದ ವೇಳೆ ಮಗ ಕಾರು ಚಲಾಯಿಸುತ್ತಿರಲಿಲ್ಲ ಎಂದಿದ್ದಾರೆ.
3 hours ago
ಫಿಫಾ ವಿಶ್ವಕಪ್: ಜರ್ಮನಿಗೆ ಆಘಾತ, ಐತಿಹಾಸಿಕ ಜಯದೊಂದಿಗೆ ಇಕ್ವಡಾರ್ ನಾಕೌಟ್ಗೆ
3 hours ago
Ecuador Defeats Germany: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮಗದೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದೆ.
4 hours ago
ಪೋಲ್ವಾಲ್ಟ್: ದಾಖಲೆಯೊಂದಿಗೆ ಏಷ್ಯನ್ ಗೇಮ್ಸ್ಗೆ ಸಿಂಧುಶ್ರೀ ಅರ್ಹತೆ
4 hours ago
UK-India Awards 2026: ಜುಲೈ 15ರಂದು ಜಾರಿಗೆ ಬರಲಿರುವ ಸಮಗ್ರ ಆರ್ಥಿಕ ಒಪ್ಪಂದದ ಹಿನ್ನೆಲೆಯಲ್ಲಿ ಮನೋಜ್ ಲಾಡ್ವಾ ಸಮ್ಮುಖದಲ್ಲಿ ಪೀಯೂಷ್ ಗೋಯಲ್ ಅವರಿಗೆ ಲಂಡನ್ನಲ್ಲಿ 10ನೇ ವಾರ್ಷಿಕೋತ್ಸವದ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.
6 hours ago
Mahesh Dixit: ಗುಪ್ತಚರ ಇಲಾಖೆ(ಇಂಟೆಲಿಜೆನ್ಸ್ ಬ್ಯೂರೊ) ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಮಹೇಶ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ.
6 hours ago
Muharram History: ಮೊಹರಂ ಎಂಬುದು ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳ ಹೆಸರು. ಸಂಭ್ರಮ, ಗೆಲುವು, ಸೋಲು–ನೋವಿನಂಥ ಕಾರಣಕ್ಕೆ ಈ ತಿಂಗಳು ಸಾಕ್ಷಿಯಾಗಿದೆ.
6 hours ago
ವಿವಿಧ ಇಲಾಖೆಗಳ ನಡುವೆ ಸಮನ್ವಯಕಾರನ ಪಾತ್ರ ನಿರ್ವಹಿಸಬಹುದಾದ ‘ಪ್ರಜಾಸೇವಾ ಇಲಾಖೆ’ಯು, ಇ–ಆಡಳಿತಕ್ಕೆ ಸಂಬಂಧಿಸಿದಂತೆ ಸಮಗ್ರತೆ ಸಾಧಿಸಲಿ.
6 hours ago
India Pakistan Talks: ಪಾಕಿಸ್ತಾನದ ಜೊತೆ ಭಾರತ ಮಾತುಕತೆ ಆರಂಭಿಸಬೇಕೇ? ಬೇಡವೇ? ಎಂಬ ಚರ್ಚೆಗಳು ದೇಶದಲ್ಲಿ ಜೋರಾಗಿ ನಡೆಯುತ್ತಿವೆ. ಕೆಲವರು ಉಭಯ ದೇಶಗಳ ನಡುವೆ ಮಾತುಕತೆ ಬೇಡ ಎಂದು ಪ್ರತಿಪಾದಿಸುತ್ತಿದ್ದಾರೆ.
6 hours ago
ರಾಜ್ಯ ಸರ್ಕಾರದ್ದಷ್ಟೇ ಅನುದಾನ; ಚಿತ್ರದುರ್ಗ ಶಾಖಾ ಕಾಲುವೆ ಮಾತ್ರ ಪೂರ್ಣ
6 hours ago
Indian Democracy: ರಾಹುಲ್ ಗಾಂಧಿ ಜೂನ್ 8ರಂದು 'ಇಂಡಿಯಾ' ಕೂಟದ ನಾಯಕರ ಮುಂದೆ ಮಾಡಿದ ಭಾಷಣವು ಸಾಂಸ್ಥಿಕ ಆಕ್ರಮಿಸುವಿಕೆ ಹಾಗೂ ಚುನಾವಣಾ ಸರ್ವಾಧಿಕಾರದ ಅಪಾಯದ ಬಗ್ಗೆ ಮಹತ್ವದ ಎಚ್ಚರಿಕೆಗಳನ್ನು ನೀಡಿದೆ.
6 hours ago
ಅಳಿವಿನಂಚಿನ ಪಕ್ಷಿ ಹಿಂಡು ಪ್ರವಾಸಿಗರ ಆಕರ್ಷಣೆ ಕೇಂದ್ರ
6 hours ago
ಆರ್ಎಸ್ಎಸ್ ನಿಷೇಧಕ್ಕೆ ಹೋರಾಟ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್
6 hours ago
Brother killed: ಅಂಬಲಗಾ ಗ್ರಾಮದ 29 ವರ್ಷದ ಅನಿಲ್ ಸುಣಗಾರ ಎಂಬಾತ ಸುನಿಲ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ.
6 hours ago
Ram Mandir Donation Scam: ಅಯೋಧ್ಯೆಯ ರಾಮಮಂದಿರ ದಲ್ಲಿ ಅಕ್ರಮಗಳು ನಡೆದಿವೆ ಎನ್ನುವ ಆರೋಪಗಳ ಬಗ್ಗೆ ಮುಕ್ತ ಹಾಗೂ ಪಾರದರ್ಶಕ ತನಿಖೆ ನಡೆಯಲಿ, ಲೆಕ್ಕಪತ್ರಗಳು ಸಾರ್ವಜನಿಕವಾಗಿ ಬಹಿರಂಗಗೊಳ್ಳಲಿ.
6 hours ago
ಐಟಿಎಫ್ ಇನ್ನು ಮುಂದೆ ‘ವರ್ಲ್ಡ್ ಟೆನಿಸ್’
6 hours ago
‘ಸಂಯೋಜನೆ’ ಮೊಬೈಲ್ ತಂತ್ರಾಂಶದಲ್ಲಿ ಪರಿಶೀಲನೆ
6 hours ago
Political Yoga Satire: ಸಿದ್ದರಾಮಯ್ಯ ಕೇರಳದಲ್ಲಿ ತಂತ್ರ ಮಂತ್ರ ಮೊರೆ ಹೋಗಿದ್ದು ಹಾಗೂ ಬಿಜೆಪಿ ಶಾಸಕರು ಹೈಕಮಾಂಡ್ ಸೂಚನೆಯಂತೆ ಆಣೆ ಪ್ರಮಾಣ ಕೈಬಿಟ್ಟ ಪ್ರಸಂಗಗಳನ್ನು ಈ ಹಾಸ್ಯ ಬರಹವು ವಿಡಂಬನಾತ್ಮಕವಾಗಿ ವಿಶ್ಲೇಷಿಸಿದೆ.
6 hours ago
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳ ನೇಮಕಾತಿ ತ್ವರಿತ
6 hours ago
* ₹13.35 ಕೋಟಿ ಮೌಲ್ಯದ ಸ್ಥಿರ, ಚರಾಸ್ತಿ ಇ.ಡಿ ವಶಕ್ಕೆ* ₹7.8 ಕೋಟಿಯ ಚಿನ್ನಾಭರಣ ಪತ್ತೆ* ಜಾರಕಿಹೊಳಿ ಕುಟುಂಬದ ನೆಂಟ
6 hours ago
Former RAW Chief Vikram Sood: ಇರಾನ್ ಮತ್ತು ಇಸ್ರೇಲ್ ಸಂಘರ್ಷ ಸಂಬಂಧ ಪಾಕಿಸ್ತಾನವನ್ನು ಶ್ಲಾಘಿಸಿರುವಂತೆ ಬಿಂಬಿಸಿರುವ ವಿಡಿಯೊ ನಕಲಿಯಾಗಿದ್ದು, ಎಎನ್ಐ ಸಂದರ್ಶನದ ದೃಶ್ಯವನ್ನು ಡೀಪ್ಫೇಕ್ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ.
6 hours ago
ಭಾರತಕ್ಕೆ ಇಂದು ಇಂಗ್ಲೆಂಡ್ ಸವಾಲು
7 hours ago
ಸಾಯಿ ಸುದರ್ಶನ್ ಅಮೋಘ ಶತಕ
7 hours ago
ಕೊರಿಯಾಕ್ಕೆ ದಕ್ಷಿಣ ಆಫ್ರಿಕಾ ಆಘಾ ತ
7 hours ago
Venezuela earthquake victims: ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಂದಾಗಿ ಕನಿಷ್ಠ 188 ಜನರು ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ ದೇಶದಾದ್ಯಂತ ಅಪಾರ ಹಾನಿ ಉಂಟಾಗಿದೆ.
7 hours ago
ವೈಭವ್ಗೆ ಸ್ಥಾನ ಕಲ್ಪಿಸುವ ಸವಾಲು
8 hours ago
ವಾರಿಯರ್ಸ್ ಹಣಿದ ಮಂಗಳೂರು ‘ಕಿಂಗ್ಸ್’
8 hours ago
Jun 25
ಲೋಹಾಗಢ ಕಣಿವೆಗೆ ನೂಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
12 hours ago
ಮೊದಲ ಬಾರಿ ನಾಕೌಟ್ಗೆ ಮುನ್ನಡೆದ ದಕ್ಷಿಣ ಆಫ್ರಿಕಾ, ಕೆನಡಾ, ಬೋಸ್ನಿಯಾ* ಕೊರಿಯಾಕ್ಕೆ ಆಘಾತ
12 hours ago
ಫಿಫಾ ವಿಶ್ವಕಪ್ ಟೂರ್ನಿ: ಗೆಲುವಿನೊಡನೆ 32ರ ಸುತ್ತಿಗೆ ಬ್ರೆಜಿಲ್
12 hours ago
ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ: ಶಫಾಲಿ ಅರ್ಧಶತಕ, ಭಾರತ ತಂಡಕ್ಕೆ ಜಯ
12 hours ago
ಪಾಸ್ಪೋರ್ಟ್ ಪೌರತ್ವ ಪುರಾವೆ ಅಲ್ಲ: ಸರ್ಕಾರಿ ಮೂಲಗಳ ಸ್ಪಷ್ಟನೆ
12 hours ago
US President: ಫ್ಲಾರಿಡಾದಲ್ಲಿ ನಡೆದ ಭೋಜನಕೂಟದಲ್ಲಿ ರಿಪಬ್ಲಿಕನ್ ಪಕ್ಷದ ನಾಲ್ವರು ಸೆನೆಟರ್ಗಳನ್ನು ಲೂಸರ್ಸ್ ಎಂದು ಕರೆದ ಟ್ರಂಪ್, ಬಿಲ್ ಕ್ಯಾಸಿಡಿ ಅವರೊಂದಿಗೆ ತೀವ್ರ ವಾಕ್ಸಮರ ನಡೆಸಿ ಅವರನ್ನು ಹುಚ್ಚ ಎಂದು ಟೀಕಿಸಿದರು.
12 hours ago
ಕೆಎಸ್ಸಿಎ ಕಾರ್ಯದರ್ಶಿ ಹುದ್ದೆಗೆ ಮೆನನ್ ಅನರ್ಹ
12 hours ago
ರಾಮಮಂದಿರ ಕಾಣಿಕೆ ದುರುಪಯೋಗ ತನಿಖೆ ಮುಗಿದ ಬಳಿಕ ಮಾಹಿತಿ –ಟ್ರಸ್ಟ್
12 hours ago
Property Market: ದೇಶದ 9 ನಗರಗಳಲ್ಲಿ 1.12 ಲಕ್ಷ ಮನೆಗಳು ಮಾರಾಟವಾಗಿದ್ದು ಹೊಸ ಪೂರೈಕೆ ಶೇ 43 ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಾರಾಟ ಪ್ರಮಾಣ 21,516 ತಲುಪಿದ್ದು ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಇಳಿಕೆ ಕಂಡಿದೆ.
12 hours ago
Cabinet reshuffle: ದ್ರೌಪದಿ ಮುರ್ಮು ಅವರನ್ನು ಅಮಿತ್ ಶಾ ಭೇಟಿ ಮಾಡಿದ್ದು, ಪಟ್ಟಿಯಿಂದ ಹೊರಬಿದ್ದ ರವನೀತ್ ಸಿಂಗ್ ಹಾಗೂ ಜಾರ್ಜ್ ಕುರಿಯನ್ ರಾಜೀನಾಮೆ ನಂತರ ನವದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಚುರುಕುಗೊಂಡಿವೆ.
12 hours ago
ತುಂಗಭದ್ರಾ ಜಲಾಶಯದ 33 ಕ್ರೆಸ್ಟ್ಗೇಟ್ಗಳ ಲೋಕಾರ್ಪಣೆ ವೇಳೆ ಸಚಿವ ಸಿ.ಆರ್. ಪಾಟೀಲ್ ಘೋಷಣೆ
13 hours ago
ವಿವಿಧ ಇಲಾಖಾ ಮುಖ್ಯಸ್ಥರ ಜತೆ ಜಿ.ಪರಮೇಶ್ವರ ಸಭೆ
13 hours ago
Karnataka CAG Audit: ಗೃಹಲಕ್ಷ್ಮಿ ಯೋಜನೆಯಡಿ 1.08 ಲಕ್ಷ ಮೃತಪಟ್ಟವರ ಖಾತೆಗೆ ಹಣ ಸಂದಾಯವಾಗಿದ್ದು, ಈವರೆಗೆ 15.24 ಕೋಟಿ ರೂಪಾಯಿಗಳನ್ನು ಇಲಾಖೆ ಹಿಂಪಡೆದಿದೆ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
13 hours ago
ಸುಪ್ರೀಂ ಕೋರ್ಟ್ ವೆಬ್ಸೈಟ್ ಹೋಲುವ ನಕಲಿ ಯುಆರ್ಎಲ್, ಡೊಮೈನ್ ಸೃಷ್ಟಿಸಿ ವಂಚನೆ
13 hours ago
Krishi Thapanda friend suicide: ಬಿಗ್ಬಾಸ್ ನಟಿಯ ಆರ್.ಆರ್.ನಗರ ಫ್ಲ್ಯಾಟ್ನಲ್ಲಿ 45 ವರ್ಷದ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಗ್ಯಾರೇಜ್ ಮಾಲೀಕರಾಗಿದ್ದು ಫೆಬ್ರವರಿಯಲ್ಲಿ ಬೆದರಿಕೆ ಕೇಸಿನಲ್ಲಿ ಜೈಲು ಸೇರಿದ್ದರು.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ