Last Updated: 21 Mar 2026 4:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Sibling Bond: ನಮ್ಮದು ಅಪ್ಪ, ಅಮ್ಮ, ಅಕ್ಕ ಹಾಗೂ ನಾವಿಬ್ಬರು ಅವಳಿಗಳಿದ್ದ ವಿಭಕ್ತ ಕುಟುಂಬ. ಎಳವೆಯಿಂದಲೂ ಅಣ್ಣ ತೀರಾ ಕೀಟಲೆಯ, ಹಟ ಸ್ವಭಾವದ ಕೋಪಿಷ್ಟ. ಗಂಡುಮಗನೆಂಬ ಕಾರಣಕ್ಕೆ ಅಮ್ಮನ ಮುದ್ದು ತುಸು ಹೆಚ್ಚಾಗಿತ್ತು.
(9 hours ago)
27
ವಿಡಿಯೊ: ₹10.75 ಕೋಟಿ ಆಟಗಾರನ ಯಾರ್ಕರ್ಗೆ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ
(22 hours ago)
24
‘ಸರ್ಸೆ ಸರ್ಸೆ...’ ಹಾಡಿನ ಬಗ್ಗೆ, ಆ ಸಾಹಿತ್ಯವನ್ನು ರಚಿಸಿರುವ ಪ್ರೇಮ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸೇರಿದವರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ.
(9 hours ago)
17
North Korea Successor: ಸೋಲ್: ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಸೇನಾ ತರಬೇತಿಯಲ್ಲಿ ಅವರ ಅಪ್ರಾಪ್ತ ವಯಸ್ಸಿನ ಪುತ್ರಿ ಯುದ್ಧ ಟ್ಯಾಂಕ್ ಚಲಾಯಿಸಿದ್ದಾರೆ.
(20 hours ago)
17
Ranveer Singh: ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಸಿನಿಮಾವು ನಿನ್ನೆ (ಮಾರ್ಚ್ 19) ಬಿಡುಗಡೆಯಾಗಿದೆ. ಈಗ, ಈ ಚಿತ್ರ ವೀಕ್ಷಿಸಿದ ನಟಿ ರಮ್ಯಾ ಅವರು, ‘ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ...
(6 hours ago)
15
Tamil Nadu Politics: ಎಐಪಿಟಿಎಂಎಂಕೆ ನಾಯಕಿ ವಿ.ಕೆ. ಶಶಿಕಲಾ ಹಾಗೂ ಪಿಎಂಕೆ ನಾಯಕ ಎಸ್. ರಾಮದಾಸ್ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮೈತ್ರಿ ಘೋಷಿಸಿದ್ದಾರೆ.
(9 hours ago)
15
Iran Missile Attack: ಎಫ್-35 ವಿಮಾನವು ಹಾರಾಡುವಾಗ ಇರಾನ್ ಮಿಸೈಲ್ ದಾಳಿ ಮಾಡಿದೆ. ದಾಳಿಗೆ ತತ್ತರಿಸಿದ ಈ ವಿಮಾನ ಗಲ್ಫ್ ರಾಷ್ಟ್ರಗಳ ತನ್ನ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
(21 hours ago)
15
Woman Murder Case: ಬೆಂಗಳೂರು: ಗಂಗೊಂಡನಹಳ್ಳಿಯ ಮಹಿಳೆಯನ್ನು ಡ್ರಾಗರ್ನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
(19 hours ago)
13
ಸಿದ್ದರಾಮಯ್ಯರಿಂದ ಬೆದರಿಕೆ: ಅರ್ಜಿ ಪರಿಗಣನೆಗೆ ಸುಪ್ರೀಂ ಕೋರ್ಟ್ ನಕಾರ
(5 hours ago)
12
Commercial LPG Crisis: ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆದಿರುವ ಕಾರಣ ಹೋಟೆಲ್ ಮತ್ತು ಉದ್ಯಮಗಳು ಮುಚ್ಚಬೇಕಾದ ಸ್ಥಿತಿ ಎದುರಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
(19 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ಪಬ್ಲಿಕ್ ಟಿವಿ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಮಂಗಳೂರಿಯನ್
News18 ಕನ್ನಡ
Zee News ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 21
Indian Youth Parliament: ಯುದ್ಧದ ಭೀತಿಯಲ್ಲಿ ಜಗತ್ತು, ಮಾತುಕತೆ ಒಂದೇ ಶಾಶ್ವತ ಪರಿಹಾರ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.
67 mins ago
Puneeth Rajkumar: ಜೀ ಕನ್ನಡ ವಾಹಿನಲ್ಲಿ ಪ್ರಸಾರವಾಗುವ ಡಿಕೆಡಿ ಕ್ವಾಟರ್ ಫೈನಲ್ನಲ್ಲಿ ಸ್ಪರ್ಧಿ ಪ್ರೀತಮ್ ಅವರು ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
3 hours ago
Strait of Hormuz: ಹೊರ್ಮುಜ್ ಜಲಸಂಧಿ ಸಮೀಪದಲ್ಲಿರುವ ವಿವಾದಿತ ಎರಡು ದ್ವೀಪಗಳ ಮೇಲೆ ಯುಎಇ ನೆಲದಿಂದ ದಾಳಿ ನಡೆಸಲು ಅವಕಾಶ ನೀಡಬಾರದು ಎಂದು ಇರಾನ್ ಎಚ್ಚರಿಕೆ ನೀಡಿದೆ.
3 hours ago
Middle East crisis: ‘ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ವಿಶ್ವದ ಯಾವುದೇ ಕಡೆ ಸಂಘರ್ಷ ನಡೆಯಲಿ, ನಾನು ಶಾಂತಿಯ ಪರವಾಗಿ ನಿಲ್ಲುತ್ತೇನೆ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
4 hours ago
Mamata Banerjee: ವಿಧಾನಸಭೆ ಚುನಾವಣೆಗೂ ಮುನ್ನ ಎಸ್ಐಆರ್ ಮಾಡುವ ಮೂಲಕ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ನಾಗರಿಕರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಬಯಸುತ್ತಿದೆ.
4 hours ago
Iranian Oil: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕ ಇಂಧನ ದರಗಳು ಹೆಚ್ಚುತ್ತಿರುವ ಹಿನ್ನೆಲೆ, ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲದ ಮೇಲಿನ ನಿರ್ಬಂಧಗಳನ್ನು ಟ್ರಂಪ್ ಆಡಳಿತವು ಶುಕ್ರವಾರ ಸಂಜೆ ತೆಗೆದುಹಾಕಿದೆ.
5 hours ago
ಸಿದ್ದರಾಮಯ್ಯರಿಂದ ಬೆದರಿಕೆ: ಅರ್ಜಿ ಪರಿಗಣನೆಗೆ ಸುಪ್ರೀಂ ಕೋರ್ಟ್ ನಕಾರ
5 hours ago
ಐಪಿಎಲ್ ನಂತರ ಐರ್ಲೆಂಡ್ ವಿರುದ್ಧ ಟಿ–20 ಸರಣಿಗೆ ಟೀಂ ಇಂಡಿಯಾ ಪ್ರವಾಸ
5 hours ago
Ranveer Singh: ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಸಿನಿಮಾವು ನಿನ್ನೆ (ಮಾರ್ಚ್ 19) ಬಿಡುಗಡೆಯಾಗಿದೆ. ಈಗ, ಈ ಚಿತ್ರ ವೀಕ್ಷಿಸಿದ ನಟಿ ರಮ್ಯಾ ಅವರು, ‘ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ...
6 hours ago
ತುಂಬಾ ನಿರಾಸೆ ಮೂಡಿಸಿದ ರಣವೀರ್ ಸಿಂಗ್ ನಟನೆಯ ‘ಧುರಂಧರ್2’ : ನಟಿ ರಮ್ಯಾ
6 hours ago
Sparrow Conservation: ಮೂಡಲಗಿ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಮುಂಬಾಗದಲ್ಲಿರುವ ಹತ್ತಾರು ಗಿಡಗಳಿಗೆ ನೆಲುವುಗಳಲ್ಲಿ ಕಟ್ಟಿರುವ ಮಣ್ಣಿನ ತಟ್ಟೆಗಳಿಗೆ ನಿತ್ಯ ನೀರೂಣಿಸಿ ಅವುಗಳ ದಾಹ ತಣಿಸುತ್ತಿರುವ ಮನೋಹರ ಲಮಾಣಿ ಇವರು ನಿತ್ಯ ಗುಬ್ಬಚ್ಚಿ ದಿನ ಆಚರಿಸುತ್ತಿದ್ದಾರೆ.
6 hours ago
Tamil Nadu Politics: ಎಐಪಿಟಿಎಂಎಂಕೆ ನಾಯಕಿ ವಿ.ಕೆ. ಶಶಿಕಲಾ ಹಾಗೂ ಪಿಎಂಕೆ ನಾಯಕ ಎಸ್. ರಾಮದಾಸ್ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮೈತ್ರಿ ಘೋಷಿಸಿದ್ದಾರೆ.
9 hours ago
Belagavi News: ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಕೇಂದ್ರ ಸಚಿವ ರಾಮಮೋಹನ ನಾಯ್ಡು ಪತ್ರ.
9 hours ago
Beauty Secrets: ಸೌಂದರ್ಯ ಎಂಬುದು ನಾವು ಅಳವಡಿಸಿಕೊಂಡ ಜೀವನಶೈಲಿಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಖುಷಿ ಖುಷಿಯಾಗಿದ್ದರೆ, ಅದುವೇ ನಿಜವಾದ ಸೌಂದರ್ಯ. ಆದರೆ, ನಟಿಯಾದ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳುವುದು ಬಹಳ ಮುಖ್ಯ.
9 hours ago
Sibling Bond: ನಮ್ಮದು ಅಪ್ಪ, ಅಮ್ಮ, ಅಕ್ಕ ಹಾಗೂ ನಾವಿಬ್ಬರು ಅವಳಿಗಳಿದ್ದ ವಿಭಕ್ತ ಕುಟುಂಬ. ಎಳವೆಯಿಂದಲೂ ಅಣ್ಣ ತೀರಾ ಕೀಟಲೆಯ, ಹಟ ಸ್ವಭಾವದ ಕೋಪಿಷ್ಟ. ಗಂಡುಮಗನೆಂಬ ಕಾರಣಕ್ಕೆ ಅಮ್ಮನ ಮುದ್ದು ತುಸು ಹೆಚ್ಚಾಗಿತ್ತು.
9 hours ago
ಆಗುಂಬೆ ಸುರಂಗ, ಶರಾವತಿ ಪಂಪ್ಡ್ ಸ್ಟೋರೇಜ್, ಎತ್ತಿನಹೊಳೆ, ಬೇಡ್ತಿ–ಅಘನಾಶಿನಿ ನದಿ ತಿರುವು, ಕಳಸಾ–ಬಂಡೂರಿ ಸೇರಿದಂತೆ ಅನೇಕ ಯೋಜನೆಗಳು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಸವಾಲು ಎಸೆದಿವೆ. ಅಭಿವೃದ್ಧಿ–ಪರಿಸರ ಸಂಘರ್ಷದ ವಿಶ್ಲೇಷಣೆ.
9 hours ago
Supreme Court Observation: ಅಡುಗೆ, ಮನೆ ಸ್ವಚ್ಛತೆ ಸೇರಿದಂತೆ ಮನೆಕೆಲಸಗಳಲ್ಲಿ ಪತಿಯೂ ಸಮಾನವಾಗಿ ಭಾಗವಹಿಸಬೇಕು; ವಿಚ್ಛೇದನ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯ.
9 hours ago
‘ಸರ್ಸೆ ಸರ್ಸೆ...’ ಹಾಡಿನ ಬಗ್ಗೆ, ಆ ಸಾಹಿತ್ಯವನ್ನು ರಚಿಸಿರುವ ಪ್ರೇಮ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸೇರಿದವರು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ.
9 hours ago
India Women vs South Africa 2026: ಭಾರತ ಮಹಿಳಾ ಕ್ರಿಕೆಟ್ ತಂಡವು ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ.
9 hours ago
ಎರಡು ದಿನ ಭಾರಿ ಮಳೆ: 20ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ
9 hours ago
Bagalkot Bypoll: ಮಾಜಿ ಶಾಸಕ ವೀರಣ್ಣ ಚರಂತಿಮಠ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು; ಆಸ್ತಿ ಹಾಗೂ ಸಾಲ ವಿವರ ಬಹಿರಂಗ.
9 hours ago
Davanagere News: ದಕ್ಷಿಣ ವಿಧಾನಸಭಾ ಉಪಚುನಾವಣೆಗೆ 8 ಅಭ್ಯರ್ಥಿಗಳಿಂದ 9 ನಾಮಪತ್ರ ಸಲ್ಲಿಕೆ; ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಮುನ್ನ ಸಮರ್ಥ ಶಾಮನೂರು ಉಮೇದುವಾರಿಕೆ.
9 hours ago
Tribal Women Hockey: ಜಾರ್ಖಂಡ್ ಮತ್ತು ಒಡಿಶಾದ ಆದಿವಾಸಿ ಹೆಣ್ಣುಮಕ್ಕಳು ಭಾರತೀಯ ಮಹಿಳಾ ಹಾಕಿಯಲ್ಲಿ ಹೊಸ ಶಕ್ತಿ ತುಂಬುತ್ತಿದ್ದಾರೆ. ಸಲೀಮಾ ಟೆಟೆ ನಾಯಕತ್ವದಲ್ಲಿ ವಿಶ್ವಕಪ್ ಕನಸು ಮಿನುಗುತ್ತಿದೆ.
9 hours ago
ಆಲಿಕಲ್ಲು ಮಳೆ: ಬಳ್ಳಾರಿ, ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಹಾನಿ
9 hours ago
Climate Crisis Karnataka: ಯುಗಾದಿ ಆಸುಪಾಸು ಸುರಿದ ಮಳೆ ರೈತರಿಗೆ ಬೇವನ್ನಷ್ಟೆ ಉಣಿಸಿದೆ. ಜಾಗತಿಕ ವೇದಿಕೆಗಳಲ್ಲಿ ಚರ್ಚೆ ಆಗುತ್ತಿದ್ದ ‘ಹವಾಮಾನ ವೈಪರೀತ್ಯ’ ಕಾಲಬುಡಕ್ಕೆ ಬಂದಿದೆ!
9 hours ago
West Asia Conflict: ಪಶ್ಚಿಮ ಏಷ್ಯಾ ಉದ್ವಿಗ್ನತೆಯ ಭೀತಿಯಿಂದ ಹೆಚ್ಚಾದ ಎಲ್ಪಿಜಿ ಬುಕ್ಕಿಂಗ್ ಇದೀಗ ಸಹಜ ಮಟ್ಟಕ್ಕೆ ಇಳಿದಿದ್ದು, ಪೂರೈಕೆಗಾಗಿ ಸಾಕಷ್ಟು ದಾಸ್ತಾನು ಇದೆ ಎಂದು ಸರ್ಕಾರ ತಿಳಿಸಿದೆ.
9 hours ago
ಸಂತೋಷದ ಸೂಚ್ಯಂಕ | ಫಿನ್ಲೆಂಡ್ಗೆ ಅಗ್ರಸ್ಥಾನ: ಭಾರತೀಯರು ಎಷ್ಟು ಖುಷಿಯಾಗಿದಾರೆ?
10 hours ago
ಪಶ್ಚಿಮ ಏಷ್ಯಾ ಯುದ್ಧದ ಸಮಸ್ಯೆ ಒಂದೆರಡಲ್ಲ; ಪೆಟ್ರೋಲ್ ದರವೂ ಏರಿಕೆ!
10 hours ago
IPL 2026: ತವರಿನಲ್ಲಿ ಆರ್ಸಿಬಿ ಅಭ್ಯಾಸ
10 hours ago
ಸ್ಕ್ವಾಷ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಅನಾಹತ್ ಸಿಂಗ್
11 hours ago
ಮಹಿಳಾ ಕ್ರಿಕೆಟ್: ವರ್ಷಾಂತ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ
11 hours ago
‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್
11 hours ago
ಏಕದಿನ ವಿಶ್ವಕಪ್ ಸಂಭವನೀಯ ತಂಡ ಆಯ್ಕೆ: ಐಪಿಎಲ್ ಮೇಲೆ ಆಯ್ಕೆ ಸಮಿತಿ ಕಣ್ಣು
11 hours ago
ಒಡಿಶಾದಲ್ಲಿ 2028ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್
11 hours ago
ದಾವಣಗೆರೆ ದಕ್ಷಿಣ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು!
12 hours ago
Mar 20
ಆರ್ಲೀನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮಿಫೈನಲ್ಗೆ ಇಶಾರಾಣಿ, ತನ್ವಿ
15 hours ago
ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ (88) ನಿಧನ. 71 ತಿರುಗಾಟ, ಅನೇಕ ಪ್ರಸಿದ್ಧ ಪಾತ್ರಗಳು, ರಾಜ್ಯೋತ್ಸವ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
15 hours ago
ತ್ಯಾವರೆಕೊಪ್ಪ | ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ: ವೈದ್ಯೆ ಸಾವು
17 hours ago
Davanagere By Election: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಬಿಜೆಪಿ ನಾಯಕರು ವೈಮನಸ್ಸು ಮರೆತು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ಅಭ್ಯರ್ಥಿ ಗೆಲುವಿಗೆ ಶಪಥ ಮಾಡಿದ್ದಾರೆ.
18 hours ago
Corruption Case: ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತರಾದರೂ ಬಲವಾದ ಸಾಕ್ಷ್ಯಗಳಿದ್ದರೆ ಕ್ರಿಮಿನಲ್ ಪ್ರಕರಣದ ವಿಚಾರಣೆ ಮುಂದುವರಿಯಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
18 hours ago
ಅ.24ರಿಂದ ಐಎಂಎಲ್ 2ನೇ ಆವೃತ್ತಿ
18 hours ago
New Income Tax Rules: ನವದೆಹಲಿ: ಆದಾಯ ತೆರಿಗೆ ಕಾಯ್ದೆ–2026ರ ಅನುಷ್ಠಾನಕ್ಕೆ ಅಗತ್ಯವಿರುವ ನಿಯಮಗಳ ಅಧಿಸೂಚನೆಯನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಶುಕ್ರವಾರ ಪ್ರಕಟಿಸಿದೆ.
18 hours ago
West Asia Conflict: ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಆರು ಮಂದಿ ಭಾರತೀಯರು ಮೃತಪಟ್ಟಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಆರ್. ಮಹಾಜನ್ ತಿಳಿಸಿದ್ದಾರೆ.
18 hours ago
ನೆಟ್ಬಾಲ್: ರಾಜ್ಯ ತಂಡಕ್ಕೆ ಮನೋಜ್ ನಾಯಕ
18 hours ago
ಫೈನಲ್ಗೆ ಕರ್ನಾಟಕ ವನಿತೆಯರು: ಬೌಲಿಂಗ್ನಲ್ಲಿ ಮಿಂಚಿದ ಸಲೋನಿ, ತೇಜಸ್ವಿನಿ
18 hours ago
Karnataka Rain News: ಬೆಂಗಳೂರು: ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 'ಯೆಲ್ಲೊ ಅಲರ್ಟ್' ಘೋಷಿಸಿದೆ.
18 hours ago
ಆರ್ಲೀನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ನತ್ಸುಕಿಗೆ ತನ್ವಿ ಆಘಾತ
19 hours ago
New Income Tax: ನವದೆಹಲಿ: ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸುವವರನ್ನು ಪತ್ತೆ ಹಚ್ಚಲು ತಂತ್ರಜ್ಞಾನವನ್ನು ಬಳಸುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.
19 hours ago
ಪವರ್ಮ್ಯಾಕ್ಸ್ನೊಂದಿಗೆ ಶಿದಂ ದುಬೆ ಒಡಂಬಡಿಕೆ
19 hours ago
Woman Murder Case: ಬೆಂಗಳೂರು: ಗಂಗೊಂಡನಹಳ್ಳಿಯ ಮಹಿಳೆಯನ್ನು ಡ್ರಾಗರ್ನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
19 hours ago
Siddaramaiah: ‘ಮುಖ್ಯಮಂತ್ರಿ ಸಿದ್ದರಾಮಯ್ಯವರು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಇತರೆ ಮಹತ್ವದ ಕೆಲಸಗಳ ಕಡೆಗೆ ಗಮನ ಹರಿಸುವ ಜರೂರತ್ತಿದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
19 hours ago
Commercial LPG Crisis: ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆದಿರುವ ಕಾರಣ ಹೋಟೆಲ್ ಮತ್ತು ಉದ್ಯಮಗಳು ಮುಚ್ಚಬೇಕಾದ ಸ್ಥಿತಿ ಎದುರಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
19 hours ago
Karnataka Hailstorm: ರಾಜ್ಯದಲ್ಲಿ ಆಲಿಕಲ್ಲು ಮಳೆಯಿಂದ ರೈತರೊಬ್ಬರು ಮೃತಪಟ್ಟಿದ್ದು, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಆರ್. ಅಶೋಕ ಒತ್ತಾಯಿಸಿದ್ದಾರೆ.
19 hours ago
Rashmika Mandanna Gaddar Award: ಮದುವೆ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿ ನಟಿ ಭಾವುಕರಾಗಿದ್ದಾರೆ.
19 hours ago
CM Siddaramaiah Allegation: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದ ಮೇರೆಗೆ ತನ್ನ ಆಸ್ತಿ ಕಬಳಿಸುವ ಉದ್ದೇಶದಿಂದ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಕಾರ ಮಾಡಿದೆ.
20 hours ago
Sharavathi Pumped Storage: 2000 ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಘಟಕದ ಬಗ್ಗೆ ಹೆಚ್ಚುವರಿ ಮಾಹಿತಿ ಹಾಗೂ ವಿವರಣೆ ಒದಗಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯು ನಿರ್ದೇಶನ ನೀಡಿದೆ.
20 hours ago
Disproportionate Assets Case: ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ.
20 hours ago
Racism in Cricket: ತಮ್ಮ ‘ಎಕ್ಸ್’ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ತಮ್ಮನ್ನು ‘ವರ್ಣ ತಾರತಮ್ಯ’ಕ್ಕೆ ಗುರಿಪಡಿಸಲಾಗಿದೆ ಎಂದು ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
20 hours ago
Petrol Price Hike: ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದ್ದು ಇಂದು ಬೆಳಗಿನಿಂದಲೇ ಜಾರಿಯಾಗಿದೆ. ರಾಜ್ಯ ರಾಷ್ಟ್ರೀಯ ವಿದೇಶ ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
20 hours ago
Global Fuel Crisis: ಕೊಲ್ಲಿ ರಾಷ್ಟ್ರಗಳಿಂದ ಕಚ್ಚಾತೈಲ ಹಾಗೂ ಗ್ಯಾಸ್ ಸಾಗಣೆ ಮತ್ತೆ ಮರುಸ್ಥಾಪನೆಯಾಗಲು ಆರು ತಿಂಗಳು ಬೇಕಾಗಬಹುದು ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಮುಖ್ಯಸ್ಥ ಫತೀಹ್ ಬಿರೋಲ್ ಹೇಳಿದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ