Last Updated: 7 Jun 2026 2:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Just Maath Maathalli: ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಗಳ ನಡೆದರೂ ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಯ ನಂತರ ಬಗೆಹರಿಸುತ್ತಿದ್ದುದು ಅಂಬರೀಶ್. ಒಮ್ಮೆ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ ನಡೆದಿತ್ತು.
(15 hours ago)
21
Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.
(10 hours ago)
18
ಭಾರತ ಟಿ20 ತಂಡಕ್ಕೆ ಸೂರ್ಯನ ಬದಲು ಶ್ರೇಯಸ್ಗೆ ನಾಯಕತ್ವ, ವೈಭವ್ಗೆ ಸ್ಥಾನ
(11 hours ago)
18
Niger Sahara Death: ಮಾಲಿಯಿಂದ ಈದ್ ಹಬ್ಬ ಮುಗಿಸಿ ಮರಳುತ್ತಿದ್ದ ಲಾರಿ ಅಸ್ಸಾಮಕಾದಿಂದ 80 ಕಿಮೀ ದೂರದಲ್ಲಿ ಕೆಟ್ಟುಹೋದ ಪರಿಣಾಮ, 49 ಜನರು ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದು 50 ಕಿಮೀ ನಡೆದು ಮಾಹಿತಿ ನೀಡಿದ್ದಾರೆ.
(10 hours ago)
16
South India Weather Update: ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ತಾಪಮಾನ ದಾಖಲಾಗಲಿದ್ದು ಹೈದರಾಬಾದ್ ಮತ್ತು ಅಮರಾವತಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
(16 hours ago)
16
Innovative Farming: ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ಅನಿಲ್ ಐದಾರು ಲಕ್ಷ ಖರ್ಚು ಮಾಡಿ ಒಂದು ಎಕರೆಯಲ್ಲಿ ಹರಿಮನ್-99 ಸೇರಿದಂತೆ ಮೂರು ತಳಿಯ 400 ಸೇಬಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.
(15 hours ago)
15
Kannada Actor Rakshit Shetty: ನಟ, ನಿರ್ದೇಶಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪರಂವಃ ಸ್ಟುಡಿಯೋಸ್ ಅವರಿಗೆ ಶುಭಕೋರಿದೆ.
(15 hours ago)
15
ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
(17 hours ago)
13
Norway Chess Tournament: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
(18 hours ago)
13
Kerala Monsoon Update: ದಕ್ಷಿಣದ ರಾಜ್ಯದಲ್ಲಿ ಮಳೆ ತೀವ್ರಗೊಂಡಿದ್ದು ಎಂಟು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 6 ರಂದು ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
(19 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 6
ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
47 mins ago
World Food Programme: ತೈಲ ಬೆಲೆ ಏರಿಕೆಯ ಭೀತಿಯ ನಡುವೆ ಜೂನ್ ವೇಳೆಗೆ ಜಗತ್ತಿನಾದ್ಯಂತ ಹೆಚ್ಚುವರಿ ನಾಲ್ಕೂವರೆ ಕೋಟಿ ಜನರು ಆಹಾರದ ಕೊರತೆ ಎದುರಿಸಲಿದ್ದಾರೆ ಎಂದು ಕಾರ್ಲ್ ಸ್ಕಾವ್ ಆತಂಕ ವ್ಯಕ್ತಪಡಿಸಿದ್ದಾರೆ.
5 hours ago
Health indicators: ಮಲ್ಲಿಕಾರ್ಜುನ ಖರ್ಗೆ ವರದಿಗೆ ತಿರುಗೇಟು ನೀಡಿದ ಜೆ.ಪಿ. ನಡ್ಡಾ, ದೇಶದಲ್ಲಿ ಆರೋಗ್ಯ ವಿಮೆ ಪ್ರಮಾಣವು ಶೇಕಡಾ 60.2ಕ್ಕೆ ಏರಿಕೆಯಾಗಿದ್ದು ಹೆರಿಗೆ ಪ್ರಮಾಣ ಶೇ 90.6ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದರು.
5 hours ago
Private Bus Blaze: ಬಾಳೆಬರೆ ಘಾಟಿಯಿಂದ ಉಡುಪಿ ಕಡೆಗೆ 17 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಂಡಿಕಾಂಬಾ ದೇವಸ್ಥಾನದ 300 ಮೀಟರ್ ದೂರದಲ್ಲಿ ಈ ಅವಘಡ ಸಂಭವಿಸಿದೆ.
5 hours ago
Devendra Fadnavis: ವಿಧಾನ ಪರಿಷತ್ ಚುನಾವಣೆ ವೇಳೆ ಕುದುರೆ ವ್ಯಾಪಾರ ತಡೆಗೆ ಸುಪ್ರಿಯಾ ಸುಳೆ ಮಸೂದೆ ಮಂಡಿಸುವ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿದ್ದು, ಹಣಕ್ಕಿಂತ ಪ್ರೀತಿಯಿಂದ ಜನರನ್ನು ಗೆಲ್ಲುವಂತೆ ಅವರು ವಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.
5 hours ago
ಬಕ್ರೀದ್ ಹಬ್ಬದ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
6 hours ago
Kerala Health News: ಕೊಳಿಯಾಡಿಯ ಮಾರ್ ಬೆಸೆಲಿಯಸ್ ಶಾಲೆಯ 38 ಮಕ್ಕಳನ್ನು ಬತ್ತೇರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾಸಂಸ್ಥೆಗೆ ಒಂದು ವಾರ ರಜೆ ನೀಡಲಾಗಿದೆ. ಒಬ್ಬ ಶಿಕ್ಷಕರಿಗೂ ಜ್ವರ ಕಾಣಿಸಿಕೊಂಡಿದೆ.
7 hours ago
Synthetic Biology: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಆಂಟಿಜೆನ್ ರೂಪಿಸಲು ಮಷಿನ್ ಲರ್ನಿಂಗ್ ಆಲ್ಗಾರಿದಮ್ ಬಳಸಿದ್ದು, 18ರಿಂದ 50 ವರ್ಷದ ಒಟ್ಟು 39 ಸ್ವಯಂಸೇವಕರು ಈ ಸಾರ್ವತ್ರಿಕ ಲಸಿಕೆಯ ಹಂತ ಒಂದರ ಪ್ರಯೋಗದಲ್ಲಿ ಭಾಗವಹಿಸಿದ್ದಾರೆ.
7 hours ago
Amritsar Incident: ಅಕಾಲ್ ತಖ್ತ್ ಬಳಿ ಮಾಜಿ ಸಂಸದ ಸಿಮ್ರನ್ ಜಿತ್ ಸಿಂಗ್ ಮಾನ್ ನೇತೃತ್ವದಲ್ಲಿ ಘೋಷಣೆಗಳು ಕೇಳಿಬಂದವು. ಸಂಸದ ಅಮೃತ್ ಪಾಲ್ ಸಿಂಗ್ ಬೆಂಬಲಿಗರು ಭಾಗವಹಿಸಿದ್ದು ದಾಖಲೆಗಳನ್ನು ಬಹಿರಂಗಪಡಿಸಲು ಸಾಹ್ನಿ ಆಗ್ರಹಿಸಿದರು.
7 hours ago
Randeep Surjewala: ಖಾತೆ ಹಂಚಿಕೆ ಅಸಮಾಧಾನದಿಂದ ಸಚಿವ ಸ್ಥಾನ ತ್ಯಜಿಸಲು ಮುಂದಾಗಿದ್ದ ಹಿರಿಯ ನಾಯಕನನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಧಾನದ ಮೂಲಕ ಒಪ್ಪಿಸಿ ಸಂಪುಟದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
7 hours ago
Pocso Case: ಹರಿಹರ ಪೀಠದ ಪದಚ್ಯುತ ಶ್ರೀಗಳ ನಿರೀಕ್ಷಣಾ ಜಾಮೀನು ರದ್ದತಿಗೆ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರು ರಜೆಯಲ್ಲಿದ್ದ ಕಾರಣ ಮುಂದೂಡಲಾಗಿದ್ದು, ವಕೀಲ ಎಸ್.ವಿ.ಪಾಟೀಲ ತಕರಾರು ಅರ್ಜಿ ಸಲ್ಲಿಸಿದ್ದಾರೆ.
8 hours ago
Edible Oil Standards: ಗ್ರಾಹಕ ವ್ಯವಹಾರಗಳ ಇಲಾಖೆಯು ಅಡುಗೆ ಎಣ್ಣೆಯನ್ನು 200 ಮಿಲಿ ಲೀಟರ್ನಿಂದ 20 ಲೀಟರ್ವರೆಗಿನ ಒಂಬತ್ತು ನಿಶ್ಚಿತ ಗಾತ್ರಗಳಲ್ಲಿ ಮಾತ್ರ ಮಾರಾಟ ಮಾಡಲು ಕಂಪನಿಗಳಿಗೆ ಮೂರು ತಿಂಗಳ ಗಡುವು ನೀಡಿದೆ.
8 hours ago
ಚಿನಕುರುಳಿ ಕಾರ್ಟೂನು; ಜೂನ್ 06, ಶನಿವಾರ, 2026
8 hours ago
Aland Post Office: ಎಪಿಎಂಸಿ ಆವರಣದ ಕಚೇರಿಯಲ್ಲಿ ಕಿಡಿಗೇಡಿಗಳು ಎನ್ ಕೆ ಪಠಾಣ್ ಅವರ ದೂರಿನಂತೆ ಅಲ್ಮೇರಾ ದಾಖಲೆ ಚೆಲ್ಲಾಪಿಲ್ಲಿ ಮಾಡಿ, ಅತಿ ಭಾರದ ಕಬ್ಬಿಣದ ಲಾಕರ್ ಸಾಗಿಸಲಾಗದೆ ಪರಾರಿಯಾಗಿದ್ದಾರೆ.
8 hours ago
BK Hariprasad criticism: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಎಕ್ಸ್ ಪೋಸ್ಟ್ ಮೂಲಕ ಮೋಹನ್ ಭಾಗವತ್ ಮತ್ತು ಅಮಿತ್ ಶಾ ಅವರ ಆಯ್ಕೆಯನ್ನು ಪ್ರಶ್ನಿಸಿದ್ದು, ಬಿಜೆಪಿ ಎಂದಿಗೂ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಿಸಿದ್ದಾರೆ.
8 hours ago
ಚುರುಮುರಿ: ಕೇಶಿರಾಜರ ಒಡ್ಡೋಲಗ!
8 hours ago
Railway tracks death: 23 ವರ್ಷದ ಶಿವಪ್ಪ ಹಾಗೂ 16 ವರ್ಷದ ಅಪ್ರಾಪ್ತ ಬಾಲಕಿ ದೇವನ ತೇಗನೂರು ಗ್ರಾಮದ ಬಳಿ ಪ್ರಾಣ ಬಿಟ್ಟಿದ್ದು, ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 06 ಜೂನ್ 2026
8 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಜೂನ್ 06, 2026
8 hours ago
Karnataka CET Results: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ.
8 hours ago
IND vs AFG Test: ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾವು ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ.
8 hours ago
IND vs AFG Test | ರಾಹುಲ್, ಗಿಲ್ ಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಭಾರತ
9 hours ago
Kerala Monsoon Update: ತ್ರಿಶೂರ್ನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವಯನಾಡ್ ಸೇರಿ ವಿವಿಧೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮೀನುಗಾರರು ನೂರಕ್ಕೆ 60 ಕಿ.ಮೀ ವೇಗದ ಗಾಳಿಯ ಬಗ್ಗೆ ಎಚ್ಚರಿಕೆ ವಹಿಸಬೇಕು.
9 hours ago
Ram Charan Peddi Success: ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
9 hours ago
ವಿಧಾನ ಪರಿಷತ್: ವಿನಯ್ ಕಾರ್ತಿಕ್ ಕಾಂಗ್ರೆಸ್ನ 5 ನೇ ಅಭ್ಯರ್ಥಿ
9 hours ago
Karna Serial Actor: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕರ್ಣ‘ ಧಾರಾವಾಹಿ ಈಗಾಗಲೇ ಕಿರುತೆರೆಯಲ್ಲಿ ಮನೆಮಾತಾಗಿದೆ. ಈ ಧಾರಾವಾಹಿಯ ಖಳನಾಯಕ ಸಂಜಯ್ ಪಾತ್ರಧಾರಿ ವಿನಯ್ ಕಶ್ಯಪ್ ‘ಪ್ರಜಾವಾಣಿ ಡಿಜಿಟಲ್‘ ಜೊತೆ ಮಾತನಾಡಿದ್ದಾರೆ.
9 hours ago
Sonam Wangchuk support: ರಾಷ್ಟ್ರರಾಜಧಾನಿಯಲ್ಲಿರುವ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ವಿಜ್ಞಾನಿ ಮತ್ತು ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ನೀಡಿದ್ದಾರೆ.
10 hours ago
Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.
10 hours ago
Virat Kohli Injury: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶನಿವಾರ(ಜೂನ್ 6) ತಿಳಿಸಿದ್ದಾರೆ.
10 hours ago
CJP Protest: ಜಂತರ್ ಮಂತರ್ನಲ್ಲಿ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಲಾಯಿತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
10 hours ago
Niger Sahara Death: ಮಾಲಿಯಿಂದ ಈದ್ ಹಬ್ಬ ಮುಗಿಸಿ ಮರಳುತ್ತಿದ್ದ ಲಾರಿ ಅಸ್ಸಾಮಕಾದಿಂದ 80 ಕಿಮೀ ದೂರದಲ್ಲಿ ಕೆಟ್ಟುಹೋದ ಪರಿಣಾಮ, 49 ಜನರು ಮೃತಪಟ್ಟಿದ್ದಾರೆ. ಇಬ್ಬರು ಬದುಕುಳಿದು 50 ಕಿಮೀ ನಡೆದು ಮಾಹಿತಿ ನೀಡಿದ್ದಾರೆ.
10 hours ago
ಅಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಅಲಭ್ಯ; ಜೈಸ್ವಾಲ್ಗೆ ಸ್ಥಾನ
10 hours ago
R Ashoka Criticizes Government: ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರಿಲ್ಲದೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ವ್ಯತ್ಯಯವಾಗಿದೆ ಮತ್ತು ಬಿಡಿಎ ಜವಾಬ್ದಾರಿಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ ಎಂದು ಅಶೋಕ ಕಿಡಿಕಾರಿದ್ದಾರೆ.
11 hours ago
Football History: ಪ್ರಸಿದ್ಧ ಫುಟ್ಬಾಲ್ ಟೂರ್ನಿಯಾದ ಫಿಫಾ ವಿಶ್ವಕಪ್ 2026ರ ಜೂನ್ 11 ರಿಂದ ಆರಂಭವಾಗಲಿದೆ. ಈ ಬಾರಿ 48 ತಂಡಗಳು ಭಾಗಿಯಾಗಲಿವೆ.
11 hours ago
ಫಿಫಾ ವಿಶ್ವಕಪ್ನಲ್ಲಿ ನಡೆದ ವಿವಾದಾತ್ಮಕ ಘಟನೆಗಳಿವು...
11 hours ago
ಭಾರತ ಟಿ20 ತಂಡಕ್ಕೆ ಸೂರ್ಯನ ಬದಲು ಶ್ರೇಯಸ್ಗೆ ನಾಯಕತ್ವ, ವೈಭವ್ಗೆ ಸ್ಥಾನ
11 hours ago
Congress Crisis: ಜಲಸಂಪನ್ಮೂಲ ಖಾತೆ ಬೇಡವೆಂದು ಪಟ್ಟು ಹಿಡಿದಿರುವ ರೆಡ್ಡಿಯವರನ್ನು ಸುರ್ಜೇವಾಲಾ ಭೇಟಿ ಮಾಡಿದ್ದು, ಪರಿಷತ್ ಚುನಾವಣೆಯ ಐದನೇ ಅಭ್ಯರ್ಥಿ ಗೆಲುವಿಗೆ ಪಕ್ಷವು ಯೋಜಿತ ತಂತ್ರ ರೂಪಿಸಿದೆ ಎಂದು ಹರಿಪ್ರಸಾದ್ ತಿಳಿಸಿದರು.
11 hours ago
Ramalinga Reddy resignation update: ಡಿ.ಕೆ. ಶಿವಕುಮಾರ್ ಅವರು ದೇವರಾಜ ಅರಸು ಪುಣ್ಯಸ್ಮರಣೆ ವೇಳೆ ಪುಷ್ಪ ನಮನ ಸಲ್ಲಿಸಿ, ಜೂನ್ 5 ರಂದು ಖರ್ಗೆ ನಾಮಪತ್ರ ಸಲ್ಲಿಕೆ ಮತ್ತು ಪವನ್ ಖೇರಾ ಸ್ಪರ್ಧೆಯ ಕುರಿತು ಮಾಹಿತಿ ಹಂಚಿಕೊಂಡರು.
11 hours ago
Himachal Pradesh Earthquake: ಹಿಮಾಚಲ ಪ್ರದೇಶದ ಧೌಲಾಧರ್ ಶ್ರೇಣಿಯ 22.5 ಕಿ.ಮೀ ಆಳದಲ್ಲಿ 5.0 ತೀವ್ರತೆಯ ಕಂಪನ ವರದಿಯಾಗಿದ್ದು, ಕಾಂಗ್ರಾ ಜಿಲ್ಲೆಯನ್ನು ಅತ್ಯಂತ ಅಪಾಯಕಾರಿ ಭೂಕಂಪ ವಲಯ 5ಕ್ಕೆ ಸೇರಿಸಲಾಗಿದೆ.
11 hours ago
ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ಗೆ ನಾಯಕತ್ವ, ಸೂರ್ಯವಂಶಿಗೆ ಸ್ಥಾನ
12 hours ago
India Cricket: ಮುಂಬರುವ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸಚಿನ್ ದಾಖಲೆ ಮುರಿದು ಕಿರಿಯ ಆಟಗಾರನಾಗಿ ಪದಾರ್ಪಣೆ ಮಾಡಲಿದ್ದಾರೆ. ಪಂಜಾಬ್ ಕಿಂಗ್ಸ್ ಮುನ್ನಡೆಸಿದ ಶ್ರೇಯಸ್ ತಂಡಕ್ಕೆ ಮರಳಿದ್ದು ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ.
12 hours ago
ಹಾವೇರಿ: ಜಮೀರ್ ಅಮಾನತು ಮಾಡಿ ಎಂದಿದ್ದ ಶಾಸಕ ಪಠಾಣ; ಅಜ್ಜಂಪೀರ್
13 hours ago
Tamil Nadu Politics: ತೀವ್ರ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಎಐಎಡಿಎಂಕೆ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪಕ್ಷದ ನಾಲ್ವರು ಮಾಜಿ ಸಚಿವರು ಶನಿವಾರ ಆಡಳಿತಾರೂಢ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
13 hours ago
ಯೋಗಾಸನ ಚಾಂಪಿಯನ್ಷಿಪ್: ಮೊದಲ ದಿನವೇ ಭಾರತಕ್ಕೆ ಐದು ಚಿನ್ನ
13 hours ago
K Annamalai Party: ಬಿಜೆಪಿ ತೊರೆದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈಗ ಹೊಸ ರಾಜಕೀಯ ಜನಾಂದೋಲನ ನಡೆಸುವ ಕುರಿತು ಮಾತನಾಡಿದ್ದಾರೆ. ಹಾಗಾದರೆ ಅವರ ಮುಂದಿನ ಹಾದಿಯೇನು ಎನ್ನುವ ಬಗ್ಗೆ ಚರ್ಚೆ ಇಲ್ಲಿದೆ.
14 hours ago
Cockroach Janata Party: ಸ್ಥಾಪಕ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯಿತು. ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ವಕ್ತಾರರಾಗಿ ಸೇರಿದ್ದಾರೆ.
14 hours ago
Abhijeet Dipke Protest: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರಿನ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಶನಿವಾರ ಭಾರತಕ್ಕೆ ಬಂದಿದ್ದು, ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
14 hours ago
Just Maath Maathalli: ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಗಳ ನಡೆದರೂ ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಯ ನಂತರ ಬಗೆಹರಿಸುತ್ತಿದ್ದುದು ಅಂಬರೀಶ್. ಒಮ್ಮೆ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ ನಡೆದಿತ್ತು.
15 hours ago
Russia India Relations: ಸಾರ್ವಭೌಮ ರಾಷ್ಟ್ರದ ರಕ್ಷಣಾ ಆಯ್ಕೆಗಳ ಮೇಲೆ ಬಾಹ್ಯ ಒತ್ತಡ ಹೇರಬಾರದೆಂದು ಎಚ್ಚರಿಸಿದ ಪುಟಿನ್, ಭಾರತವು ರಾಷ್ಟ್ರೀಯ ಹಿತಾಸಕ್ತಿಗಾಗಿ ಎಸ್ಯು-57 ಅಥವಾ ಎಸ್-500 ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಮುಕ್ತವಾಗಿದೆ ಎಂದಿದ್ದಾರೆ.
15 hours ago
Innovative Farming: ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ಅನಿಲ್ ಐದಾರು ಲಕ್ಷ ಖರ್ಚು ಮಾಡಿ ಒಂದು ಎಕರೆಯಲ್ಲಿ ಹರಿಮನ್-99 ಸೇರಿದಂತೆ ಮೂರು ತಳಿಯ 400 ಸೇಬಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.
15 hours ago
ಪ್ರಜಾವಾಣಿ ಸಿನಿಸಿಪ್ ಪಾಡ್ಕಾಸ್ಟ್: ನಟಿ ರಮ್ಯಾ ವಿಪರೀತ ರಚ್ಚೆ ಹಿಡಿದ ಪ್ರಸಂಗ...
15 hours ago
Kannada Actor Rakshit Shetty: ನಟ, ನಿರ್ದೇಶಕ, ನಿರ್ಮಾಪಕ, ರಕ್ಷಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪರಂವಃ ಸ್ಟುಡಿಯೋಸ್ ಅವರಿಗೆ ಶುಭಕೋರಿದೆ.
15 hours ago
ಕೆಡಿ, ದಿ ರೈಸ್ ಆಫ್ ಅಶೋಕ ಸೇರಿ ಈ ವಾರ OTTಯಲ್ಲಿ ಕನ್ನಡದ ಈ ಸಿನಿಮಾಗಳನ್ನು ನೋಡಿ
15 hours ago
ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ ವಾಗ್ದಾಳಿ
16 hours ago
Ramalinga Reddy: ಸಚಿವ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಕುರಿತು ಬೆಂಗಳುರಿನ ಖಾಸಗಿ ಹೋಟೆಲ್ನಲ್ಲಿ ತಡರಾತ್ರಿವರೆಗೆ ಸಭೆ ನಡೆಸಿದ ಸಿಎಂ, ಸಂವಹನ ಕೊರತೆಯಿಂದಾದ ಗೊಂದಲಗಳನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
16 hours ago
Abhijeet Dipke Protest: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರಿನ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಶನಿವಾರ ಭಾರತಕ್ಕೆ ಬಂದಿದ್ದಾರೆ.
16 hours ago
South India Weather Update: ಬೆಂಗಳೂರಿನಲ್ಲಿ ಗರಿಷ್ಠ 31 ಡಿಗ್ರಿ ತಾಪಮಾನ ದಾಖಲಾಗಲಿದ್ದು ಹೈದರಾಬಾದ್ ಮತ್ತು ಅಮರಾವತಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
16 hours ago
KCET Results 2026: ಜೂನ್ 6ರಂದು ಸಿಇಟಿ ಫಲಿತಾಂಶ ಪ್ರಕಟ
16 hours ago
ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
17 hours ago
IND vs AFG clash: ಮುಲ್ಲನಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಾನವ್ ಸುತಾರ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದು, ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ