Last Updated: 17 Jul 2026 11:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹೊಸ ಉದ್ಯಮ ಆರಂಭಿಸಿದ ಪುನೀತ್ ರಾಜ್ಕುಮಾರ್ ಕಿರಿ ಮಗಳು ವಂದಿತಾ
(18 hours ago)
266
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿತ ವಿರಾಟ್
(9 hours ago)
29
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಹೆಚ್ಚು ಸ್ಥಳಗಳಲ್ಲಿ ಭಾರೀ ಮಳೆ ದಾಖಲು
(12 hours ago)
22
ಲಾರ್ಡ್ಸ್ನಲ್ಲಿ ರೋಹಿತ್ ಶರ್ಮಾ ಕೊನೆಯ ಆಟ?
(16 hours ago)
21
ಜಪಾನ್ನ ಮಾಜಿ ಸಚಿವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಳಂಬಕ್ಕೆ ಭಾರತದ ಧೋರಣೆಯೇ ಕಾರಣ ಎಂದು ದೂರಿದ್ದಾರೆ.
(6 hours ago)
19
75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷರ ಅಮಾನತು, ವಿವಾದಗಳಿಂದಲೇ ಸುದ್ದಿಯಾದ ಶಿವಶಂಕರಪ್ಪ ಎಸ್. ಸಾಹುಕಾರ
(15 hours ago)
17
Cricket News: ಲಾರ್ಡ್ಸ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ಬಳಿಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ವರದಿಯಾಗುತ್ತಿದೆ.
(10 hours ago)
14
Sonam Wangchuk: ಬಾಲಿವುಡ್ನ ಹಿಟ್ ಸಿನಿಮಾ 3 ಈಡಿಯಟ್ಸ್, ಸೋನಮ್ ವಾಂಗ್ಚೂಕ್ ಅವರ ಜೀವನದ ಕಥೆಯನ್ನು ಆಧರಿಸಿದ್ದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು.
(11 hours ago)
14
Explainer | ಫಿಫಾ ಸಂಸ್ಥೆ ನಿಜಕ್ಕೂ ಅರ್ಜೆಂಟೀನಾ ಪರವಾಗಿದೆಯೇ? ಏನಿದು ವಿವಾದ?
(10 hours ago)
13
ಬಿ.ಸಿ.ರೋಡ್: ತಲವಾರಿನಿಂದ ಹಲ್ಲೆ ನಡೆಸಿ ಯುವತಿ ಹತ್ಯೆ
(11 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 17
Bullet Train Delay: ಜಪಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯ ಪ್ರಗತಿ ಉತ್ತಮವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ದೃಢಪಡಿಸಿದೆ.
86 mins ago
ಚುರುಮುರಿ: ಫೈರ್ ಬ್ರ್ಯಾಂಡ್!
116 mins ago
ಉಪವಾಸ ಅಂತ್ಯಗೊಳಿಸಿ ಎಂದು ಹೇಳುವ ಬದಲು ಪ್ರತಿಭಟನೆಯಲ್ಲಿ ಭಾಗಿಯಾಗಿ: ವಾಂಗ್ಚೂಕ್
2 hours ago
SIR ಪ್ರಕ್ರಿಯೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಸಾಮಾನ್ಯ ಮತದಾರರಿಗಿಂತ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕುಟುಂಬದಿಂದ ದೂರವಾಗಿರುವುದು, ಹೆಸರು ಬದಲಾವಣೆ ಹಾಗೂ ದಾಖಲೆಗಳ ಸಮಸ್ಯೆಯಿಂದ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡುವುದು ಅನೇಕರಿಗೆ ಕಷ್ಟಕರವಾಗಿದೆ.
3 hours ago
ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ವಿಶ್ವಕಪ್ ಟ್ರೋಫಿಯ ಜೊತೆಗೆ ಹಲವು ಬಹುಮಾನಗಳನ್ನು ಪಡೆದುಕೊಳ್ಳಲಿದೆ.
3 hours ago
ಫಿಫಾ ವಿಶ್ವಕಪ್ ವಿಜೇತರಿಗೆ ಸಿಗಲಿದೆ ವಜ್ರ ಖಚಿತ ಚಿನ್ನದ ‘ಚಾಂಪಿಯನ್ಶಿಪ್ ಉಂಗುರ’
3 hours ago
SIR vs Citizenship: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದರಿಂದ ವ್ಯಕ್ತಿಯೊಬ್ಬರು ತನ್ನ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
4 hours ago
ಡೋಪಿಂಗ್: ಪಾಕ್ ಆಲ್ರೌಂಡರ್ ಮೊಹಮ್ಮದ್ ನವಾಜ್ಗೆ ಮೂರು ತಿಂಗಳ ನಿಷೇಧ
4 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 17 ಜುಲೈ 2026
5 hours ago
Swiggy Delivery Boy Success: ಕೋಲ್ಕತ್ತದ ರೂಪ್ಚಂದ್ ಬಾರ್ ಬೆಂಗಳೂರಿನಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡಿ ಕೇವಲ 2700 ರೂಪಾಯಿ ಸಂಬಳ ಪಡೆಯುತ್ತಿದ್ದರು. ಸ್ವಿಗ್ಗಿಯಲ್ಲಿ 10 ವರ್ಷ ಸೇವೆ ಸಲ್ಲಿಸಿ ಈಗ ಸ್ವಂತ ಮನೆ ಕಟ್ಟಿದ್ದಾರೆ.
5 hours ago
Greater Bengaluru Authority: ಜಿಬಿಎ ಚುನಾವಣೆಗೆ ಮತ್ತೆ ಕಾಲಾವಕಾಶ ಕೇಳುವ ಯಾವ ಉದ್ದೇಶವೂ ನಮಗೆ ಇಲ್ಲ. ನಾವು ಚುನಾವಣೆ ಮಾಡಲು ತಯಾರಿದ್ದೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
5 hours ago
ಚಿನಕುರುಳಿ: ಶುಕ್ರವಾರ, 17 ಜುಲೈ 2026
5 hours ago
NEET Success Story: ಶಿಸ್ತುಬದ್ಧ ಅಧ್ಯಯನ, ಕಠಿಣ ಪರಿಶ್ರಮದ ಜೊತೆಗೆ ಪೋಷಕರು ಹಾಗೂ ಶಿಕ್ಷಕರ ಸಹಕಾರವಿದ್ದರೆ, ಯಾವ ಸ್ಫರ್ಧಾತ್ಮಕ ಪರೀಕ್ಷೆಯೂ ಅಸಾಧ್ಯವಲ್ಲ ಎಂಬುದನ್ನು ವಿದ್ಯಾರ್ಥಿ ಉಪ್ಲಾಕ್ಷಯ ಗೋಯಲ್ ಅವರು ಸಾಬೀತು ಮಾಡಿದ್ದಾರೆ.
6 hours ago
Lincoln Scholarship: ಅಮೆರಿಕದ ಪ್ರತಿಷ್ಠಿತ ‘ಲಿಂಕನ್ ವಿದ್ಯಾರ್ಥಿವೇತನ’ಕ್ಕೆ (Lincoln Scholarship) ಆಯ್ಕೆಯಾಗಿರುವ ಭಾರತದ ಮೊದಲ ವಿದ್ಯಾರ್ಥಿ ಎಂಬ ದಾಖಲೆಯನ್ನು ಶ್ರೇಯಾ ಕೌಶಿಕ್ ತಮ್ಮದಾಗಿಸಿಕೊಂಡಿದ್ದಾರೆ.
6 hours ago
ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿದ ಹೈಕೋರ್ಟ್
6 hours ago
Lionel Messi and Lamine Yamal: 2007ರಲ್ಲಿ ಯುನಿಸೆಫ್ ದತ್ತಿ ಕ್ಯಾಲೆಂಡರ್ಗಾಗಿ ನಡೆದ ಫೋಟೋಶೂಟ್ನಲ್ಲಿ ಲಯೊನಲ್ ಮೆಸ್ಸಿ ಅವರು ಲಾಮಿನೆ ಯಮಾಲ್ ಎಂಬ ಮಗುವನ್ನು ಎತ್ತಿಕೊಂಡಿದ್ದರು. ಈಗ ಅವರಿಬ್ಬರು ವಿಶ್ವಕಪ್ ಫೈನಲ್ನಲ್ಲಿ ಎದುರಾಗಲಿದ್ದಾರೆ.
6 hours ago
ಜಪಾನ್ನ ಮಾಜಿ ಸಚಿವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಳಂಬಕ್ಕೆ ಭಾರತದ ಧೋರಣೆಯೇ ಕಾರಣ ಎಂದು ದೂರಿದ್ದಾರೆ.
6 hours ago
ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತದ ಮುನ್ನೆಚ್ಚರಿಕೆ
6 hours ago
Sonam Wangchuk: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಬಯಸಿದ್ದು, ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
6 hours ago
ಫಿಫಾ ಫೈನಲ್: ಅಂದು ಮೆಸ್ಸಿ ಎತ್ತಿ ಆಡಿಸಿದ ಮಗು ಇಂದು ಫೈನಲ್ನಲ್ಲಿ ಎದುರಾಳಿ
6 hours ago
ನಿರೂಪಕ ಅಕುಲ್ ಬಾಲಾಜಿ ನೂತನ ಮನೆಗೆ ಶಿವರಾಜ್ ಕುಮಾರ್ ದಂಪತಿ ಭೇಟಿ: ವಿಡಿಯೊ
6 hours ago
R Ashoka Allegations: ರಾಜ್ಯದಲ್ಲಿ ಬಂಡಲ್ ಮುಖ್ಯಮಂತ್ರಿ ಮತ್ತು ರೀಲ್ಸ್ ಮಂತ್ರಿ ಇದ್ದಾರೆ. ಹೀಗಿರುವಾಗ ಬೆಂಗಳೂರು ಹೇಗೆ ಉದ್ಧಾರ ಆದೀತು? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
7 hours ago
NEET Exam Statistics: ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳ ಪೈಕಿ ಶೇಕಡಾ 58ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಅರ್ಹತೆ ಪಡೆದಿದ್ದಾರೆ.
7 hours ago
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿತ ವಿರಾಟ್
9 hours ago
Sonam Wangchuk Hunger Strike: 'ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೊನಮ್ ವಾಂಗ್ಚೂಕ್ ಅವರು 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
9 hours ago
World Health Organization: ಮೊಬೈಲ್ ಅನ್ನು ಕಿವಿ ಹತ್ತಿರ ಇಟ್ಟುಕೊಂಡು ಮಾತನಾಡುವುದರಿಂದ 'ಮಿದುಳಿನ ಕ್ಯಾನ್ಸರ್' ಬರುತ್ತದೆ ಎಂಬ ಭೀತಿ ದಶಕಗಳಿಂದಲೂ ಜನರಲ್ಲಿದೆ. ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯೊಂದು ಈ ಭಯವನ್ನು ದೂರ ಮಾಡಿದೆ.
9 hours ago
Supreme Court: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಡಿಸೆಂಬರ್ ಅಂತ್ಯದ ಒಳಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ.
10 hours ago
Tattoo Safety Guide: ಒಂದು ಕಾಲದಲ್ಲಿ ಹಚ್ಚೆಯಾಗಿ ದೇಹದ ವಿವಿಧ ಭಾಗಗಳ ಮೇಲೆ ಮೂಡುತ್ತಿದ್ದ ಚಿತ್ರಗಳೀಗ ‘ಟ್ಯಾಟೂ’ವಾಗಿ ಬದಲಾಗಿದೆ. ಕಥೆಯನ್ನೇ ಹೇಳುವಂತೆ ಮೈತುಂಬಾ ಟ್ಯಾಟೂಗಳನ್ನು ಹಾಕುವವರಿಂದ ಹಿಡಿದು, ಅರ್ಥಗರ್ಭಿತವಾಗಿ ಪುಟ್ಟದಾಗಿ ಚಿತ್ರಿಸಿಕೊಳ್ಳುವವರೂ ಇದ್ದಾರೆ.
10 hours ago
Explainer | ಫಿಫಾ ಸಂಸ್ಥೆ ನಿಜಕ್ಕೂ ಅರ್ಜೆಂಟೀನಾ ಪರವಾಗಿದೆಯೇ? ಏನಿದು ವಿವಾದ?
10 hours ago
Gujarat ATS Crackdown: ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಐದು ಮಂದಿಯನ್ನು ಗುಜರಾತ್ನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
10 hours ago
Lionel Messi: ವಿಶ್ವದ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧ ಫುಟ್ಬಾಲ್ ತಾರೆಗಳಲ್ಲಿ ಒಬ್ಬರಾದ 39 ವರ್ಷದ ಲಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ನ ಕೆಲವು ವೀಕ್ಷಕರಿಂದ ‘ಪಿತೂರಿ’ ಆರೋಪಕ್ಕೆ ಗುರಿಯಾಗಿದ್ದಾರೆ.
10 hours ago
ವಿಡಿಯೊ.. ರೋಹಿತ್ ವಿದಾಯದ ವದಂತಿ: ಹಿಟ್ಮ್ಯಾನ್ ಜೊತೆ ಮೌನವಾಗಿ ಕುಳಿದ ವಿರಾಟ್
10 hours ago
Cricket News: ಲಾರ್ಡ್ಸ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ಬಳಿಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ವರದಿಯಾಗುತ್ತಿದೆ.
10 hours ago
Hydrogen Rail India: ಭಾರತದ ಮೊದಲ ಜಲಜನಕ ಚಾಲಿತ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಹಸಿರು ನಿಶಾನೆ ತೋರಿಸಿದ್ದಾರೆ.
11 hours ago
NMC Matrix: ರಾಷ್ಟ್ರೀಯ ವೈದ್ಯಕೀಯ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, 1,27,028 ಎಂಬಿಬಿಎಸ್ ಸೀಟುಗಳಿಗೆ ಹೆಚ್ಚುವರಿಯಾಗಿ 9,911 ಸೀಟುಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
11 hours ago
Sonam Wangchuk: ಬಾಲಿವುಡ್ನ ಹಿಟ್ ಸಿನಿಮಾ 3 ಈಡಿಯಟ್ಸ್, ಸೋನಮ್ ವಾಂಗ್ಚೂಕ್ ಅವರ ಜೀವನದ ಕಥೆಯನ್ನು ಆಧರಿಸಿದ್ದು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು.
11 hours ago
ಬಿ.ಸಿ.ರೋಡ್: ತಲವಾರಿನಿಂದ ಹಲ್ಲೆ ನಡೆಸಿ ಯುವತಿ ಹತ್ಯೆ
11 hours ago
West Bengal accident: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಪ್ರಯಾಣಿಕರ ರೈಲೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
12 hours ago
Jana Nayagan Collection: ಎ ಪ್ರಮಾಣಪತ್ರ ಪಡೆದ ಈ ಚಿತ್ರ ಜುಲೈ 23 ರಂದು 8000 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈಗಾಗಲೇ 1 ಕೋಟಿ ರೂ ಸಂಗ್ರಹಿಸಿದೆ ಹಾಗೂ ವೀಕ್ಷಣೆಗಾಗಿ 12 ಕಟ್ಗಳನ್ನು ವಿಧಿಸಲಾಗಿದೆ.
12 hours ago
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಹೆಚ್ಚು ಸ್ಥಳಗಳಲ್ಲಿ ಭಾರೀ ಮಳೆ ದಾಖಲು
12 hours ago
Politics: ಮುಜರಾಯಿ ಇಲಾಖೆಯ ದೇವಸ್ಥಾನಗಳ ಹುಂಡಿಗಳ ಮೇಲೆ ಸಿ.ಸಿ.ಟಿ.ವಿ ಕಣ್ಗಾವಲು ಇಡಲಾಗುವುದು, ಕಮಾಂಡ್ ಸೆಂಟರ್ ತೆರೆಯಲಾಗುವುದು ಎಂದು ಪರಮೇಶ್ವರ ಹೇಳಿದರು.
12 hours ago
National Honour Amendment Bill: ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಅಡ್ಡಿಪಡಿಸಿದರೆ ಶಿಕ್ಷೆ ವಿಧಿಸುವಂತೆಯೇ, ಇನ್ನು ಮುಂದೆ ‘ವಂದೇ ಮಾತರಂ’ ಗೀತೆಗೆ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
12 hours ago
Politics: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕುವೆಂಪು ವಿರಚಿತ ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಮರು ಸೇರ್ಪಡೆ ಮಾಡುವ ಶಿಫಾರಸಿಗೆ ಆಕ್ಷೇಪ ವ್ಯಕ್ತಪಡಿಸಿದೆ.
12 hours ago
Urban Heat Island: ಬೆಂಗಳೂರಿನ ಸಸ್ಯಾವರಣವು 1973 ರಲ್ಲಿ ಶೇಕಡಾ 68.2 ರಷ್ಟಿದ್ದು, ಪ್ರಸ್ತುತ ಶೇಕಡಾ 3 ಕ್ಕೆ ಕುಸಿದಿದೆ.
12 hours ago
World Emoji Day: ‘ಒಂದು ದೃಶ್ಯ ಸಾವಿರ ಪುಟಗಳಿಗೆ ಸಮ’ ಎಂಬ ಮಾತಿದೆ. ಇಂದು ನಾವೆಲ್ಲರೂ ಡಿಜಿಟಲ್ ಯುಗದಲ್ಲಿದ್ದೇವೆ. ಸಂವಹನಕ್ಕೆ ಹತ್ತಾರು ಮಾರ್ಗಗಳಿವೆ.
12 hours ago
ರಾಜ್ಯ, ರಾಷ್ಟ್ರೀಯ, ವಿದೇಸ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
12 hours ago
Monsoon Session: ಜುಲೈ 20ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿವೇಶನದಲ್ಲಿ ಐದು ಹೊಸ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.
13 hours ago
Donald Trump reward: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವವರಿಗೆ 10 ಮಿಲಿಯನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಇರಾಕ್ನ ಸಶಸ್ತ್ರ ಗುಂಪೊಂದು ಘೋಷಿಸಿದೆ.
13 hours ago
ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಒಂದೇ ದಿನದಲ್ಲಿ ₹96.98 ಕೋಟಿ ದೇಣಿಗೆ
13 hours ago
Kannada Cinema: ನಟ ರಾಜ್ ಬಿ. ಶೆಟ್ಟಿ ಇಂದು ಸಂಜೆ 4:05ಕ್ಕೆ ಇನ್ಸ್ಟಾಗ್ರಾಂ ಲೈವ್ ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದು, ಗುರುದತ್ ಗಾಣಿಗ ನಿರ್ದೇಶನದ ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
13 hours ago
Politics: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಕುರಿತು ಎನ್ಡಿಎ ಸಭೆ ನಡೆಸಲಿದೆ.
13 hours ago
Karnataka Politics: ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
13 hours ago
FBI Operation Hardball: ಕೊಲೆ, ಅಪಹರಣ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಗ್ಯಾಂಗ್ಸ್ಟರ್ ನಿತೀಶ್ ಕೌಶಲ್ನನ್ನು ವರ್ಮಾಂಟ್ನಲ್ಲಿ ಬಂಧಿಸಿರುವುದಾಗಿ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತಿಳಿಸಿದೆ.
13 hours ago
ಏಕದಿನ ಪಂದ್ಯ: ಬ್ರಾರ್ಗೆ ಎಚ್ಚರಿಕೆ, ಡಿಮೆರಿಟ್ ಪಾಯಿಂಟ್
13 hours ago
BJP Organizational Changes: ಪ್ರಧಾನಿ ನಿವಾಸದಲ್ಲಿ ಎರಡು ಗಂಟೆಗಳ ಕಾಲ ನಡೆದ ಮಹತ್ವದ ಸಭೆಯಲ್ಲಿ ಬಿ.ಎಲ್. ಸಂತೋಷ್ ಭಾಗಿಯಾಗಿದ್ದರು. ಜುಲೈ 21 ರಂದು ಎನ್ಡಿಎ ಸಂಸದೀಯ ಪಕ್ಷದ ಸಭೆ ನಡೆಯಲಿದ್ದು ಹೊಸ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದೆ.
14 hours ago
Dehradun Accident: ಬನ್ನು ಶಾಲಾ ಮೈದಾನದಲ್ಲಿ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದ ಸಿದ್ಧತೆ ವೇಳೆ 65 ವರ್ಷದ ಅಮರ್ ಮೆಹ್ತಾ ಮೃತಪಟ್ಟಿದ್ದಾರೆ. ನೀಟ್ ಅಕ್ರಮದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
14 hours ago
US Iran Conflict: ಇರಾನ್ ವಿರುದ್ಧ ನಾವು ದೊಡ್ಡಮಟ್ಟದ ಗೆಲುವು ಸಾಧಿಸಲಿದ್ದೇವೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೇನೆಯನ್ನು ಕೊಂಡಾಡಿದ್ದಾರೆ.
14 hours ago
Heavy Rains in Mangaluru: ನಗರದಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ.
14 hours ago
Private University Policy: ಖಾಸಗಿ ವಿವಿಗಳು ಪಠ್ಯಕ್ರಮದಲ್ಲಿ ನಾಲ್ಕು ಸೆಮಿಸ್ಟರ್ಗಳ ಭಾಷಾ ಕಲಿಕೆಯನ್ನು ಕೇವಲ ಎರಡಕ್ಕೆ ಇಳಿಸಿವೆ. ಕರ್ನಾಟಕ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಯಮ 2022 ಸಮರ್ಪಕವಾಗಿ ಜಾರಿಯಾಗದಿರುವುದು ವಿಷಾದನೀಯ.
15 hours ago
ಅಂಗವೈಕಲ್ಯದ ನಡುವೆಯೂ ವಿಶಾಲ್ ಮೆಗಾ ಮಾರ್ಟ್ ಸಾಮ್ರಾಜ್ಯ ಕಟ್ಟಿದ್ದ ರಾಮ್ ಚಂದ್ರ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ