Last Updated: 31 May 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಲಿ: ಸಾ.ರಾ. ಮಹೇಶ್
(9 hours ago)
15
ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ
(24 hours ago)
15
Namma Metro: ಅಹಮದಾಬಾದ್ನಲ್ಲಿ ಮೇ 31ರಂದು ಪಂದ್ಯ ನಡೆಯಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಕ್ಯೂಆರ್ ಕೋಡ್ ಅಥವಾ ಸ್ಮಾರ್ಟ್ ಕಾರ್ಡ್ ಟಿಕೆಟ್ ಬಳಸಬೇಕು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
(23 hours ago)
14
ಮುಂಬೈ ಇಂಡಿಯನ್ಸ್ ನಾಯಕತ್ವದ ರೇಸ್ನಲ್ಲಿ ಮೂವರು; ಯುವ ಆಟಗಾರನಿಗೆ ಪಟ್ಟ ಸಾಧ್ಯತೆ
(10 hours ago)
13
ಒಳನೋಟ| ಹಕ್ಕಿಲ್ಲದ ಹಕ್ಕಿಪಿಕ್ಕಿಗಳು: ಉತ್ತರ ಕರ್ನಾಟಕದಲ್ಲಿ ಇವರ ಸ್ಥಿತಿ ಶೋಚನೀಯ
(12 hours ago)
13
DK Shivakumar: 1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಇವರು ಎಸ್ ಬಂಗಾರಪ್ಪ ಸಂಪುಟದಲ್ಲಿ 30ನೇ ವಯಸ್ಸಿಗೆ ಬಂದಿಖಾನೆ ಸಚಿವರಾದರು. 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತಿಹಾರ್ ಜೈಲಿನಲ್ಲಿ 50 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು.
(5 hours ago)
12
ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಬಹುದು, ಅರ್ಥ ವ್ಯವಸ್ಥೆಯಲ್ಲಿನ ಚಟುವಟಿಕೆಗಳು ಮಂದಗತಿಗೆ ತಿರುಗಬಹುದು ಎಂಬ ಅಂದಾಜು ಇರುವ ಸಂದರ್ಭದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯವು, ಮುಂದಿನ ತಿಂಗಳುಗಳಲ್ಲಿ ಬೇಡಿಕೆಗಳು ಕಡಿಮೆ ಆಗಬಹುದು ಎಂದು ಹೇಳಿದೆ.
(20 hours ago)
12
BCCI Asian Games Probables: ಜಪಾನ್ನ ಐಚಿ– ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಸಂಭವನೀಯರ ತಂಡವನ್ನು ಬಿಸಿಸಿಐ ಸಿದ್ಧಪಡಿಸಿದೆ.
(20 hours ago)
12
ಏಷ್ಯನ್ ಗೇಮ್ಸ್ | ಸೂರ್ಯಕುಮಾರ್, ಗಿಲ್ ಇಲ್ಲ; ವೈಭವ್ಗೆ ಸ್ಥಾನ
(21 hours ago)
12
Weekend with Ramesh: ತಮ್ಮ ಕಷ್ಟದ ದಿನಗಳನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದ್ದರು.
(24 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
May 31
Mamata Banerjee: ಕಾಳೀಘಾಟ್ ನಿವಾಸದಲ್ಲಿ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ 80 ಶಾಸಕರ ಸಭೆಯಲ್ಲಿ ಕೇವಲ 20 ಮಂದಿ ಹಾಜರಿದ್ದು, ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆಯಲ್ಲಿ ನಿರತರಾದ ಕಾರಣ ಸಭೆ ರದ್ದಾಗಿದೆ.
21 mins ago
Tamil Nadu Politics: ತಮಿಳು ಕವಿ ತಿರುವಳ್ಳುವರ್ ಅವರು ಕೇಸರಿ ಬಣ್ಣದ ಉಡುಪಿನಲ್ಲಿರುವ ಚಿತ್ರವನ್ನು ಲೋಕಭವನದಲ್ಲಿ ಪ್ರದರ್ಶಿಸಿರುವ ಕ್ರಮವನ್ನು ತಮಿಳುನಾಡಿನ ಆಡಳಿತಾರೂಢ ಟಿವಿಕೆ ಮತ್ತು ವಿರೋಧ ಪಕ್ಷ ಡಿಎಂಕೆ ಟೀಕಿಸಿದೆ.
21 mins ago
ಚಿನಕುರುಳಿ ಕಾರ್ಟೂನು: ಭಾನುವಾರ, ಮೇ 31, 2026
81 mins ago
ಗುಂಡಣ್ಣ ಕಾರ್ಟೂನು: ಭಾನುವಾರ, ಮೇ 31, 2026
81 mins ago
Kris Srikkanth Advice: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪೈನಲ್ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಅವರನ್ನು ಆಡುವ ತಂಡದಿಂದ ಹೊರಗಿಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಶ್ರೀಕಾಂತ್ ಸೂಚಿಸಿದ್ದಾರೆ.
111 mins ago
IPL Final: ಆತನಿಗೆ 3 ಓವರ್ ಬೌಲಿಂಗ್ ನೀಡಿದರೆ RCB ಸೋಲು ಖಚಿತ ಎಂದ ಶ್ರೀಕಾಂತ್
111 mins ago
ಹಾಲಿ ಚಾಂಪಿಯನ್ಗಳೇ, ಶುಭವಾಗಲಿ: ಆರ್ಸಿಬಿಗೆ ಶುಭ ಕೋರಿದ ಡಿಕೆಶಿ
111 mins ago
Karnataka Politics: ಜೂನ್ 3 ರಂದು ಲೋಕಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಗಾಂಧೀಜಿಯವರ 100 ವರ್ಷಗಳ ಸವಿನೆನಪಿಗಾಗಿ ನೂರು ಕಚೇರಿಗಳನ್ನು ಸ್ಥಾಪಿಸುವ ಗುರಿಯನ್ನು ಸಿದ್ದಪಡಿಸಲಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.
2 hours ago
DK Shivakumar Mumbai visit: 2019ರ ಜುಲೈ 10ರಂದು ನಡೆದ ಹೈಡ್ರಾಮಾ ವೇಳೆ ರಿನೈಸಾನ್ಸ್ ಹೋಟೆಲ್ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಭೇಟಿಯಾಗಲು ಜಿಟಿ ದೇವೇಗೌಡರೊಂದಿಗೆ ಬಂದಿದ್ದ ಡಿ.ಕೆ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
2 hours ago
DK Shivakumar Wishes: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಸಲ ಫೈನಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಭಾಶಯಗಳನ್ನು ಕೋರಿದ್ದಾರೆ.
2 hours ago
IPL ಫೈನಲ್ನಲ್ಲಿ RCB vs GT ಮುಖಾಮುಖಿ: ಡಬಲ್ ಸಂಭ್ರಮದಲ್ಲಿ ಅನನ್ಯಾ ಬಿರ್ಲಾ
2 hours ago
Aryaman Birla: ಆರ್ಸಿಬಿ ತಂಡವನ್ನು 16,700 ಕೋಟಿಗೆ ಬಿರ್ಲಾ ಗ್ರೂಪ್ ಖರೀದಿಸಿದ್ದು, ಗುಜರಾತ್ ಟೈಟನ್ಸ್ಗೆ ಬಿರ್ಲಾ ಎಸ್ಟೇಟ್ಸ್ ಜರ್ಸಿ ಸ್ಪಾನ್ಸರ್ ಆಗಿದೆ. ಇದರಿಂದ ಅನನ್ಯಾ ಬಿರ್ಲಾಗೆ ಫೈನಲ್ ಹಣಾಹಣಿ ವಿಶೇಷವಾಗಿದೆ.
3 hours ago
ನಾವು ನಮ್ಮತನವನ್ನು ಕಾಯ್ದುಕೊಳ್ಳುವುದು ಮುಖ್ಯ: ಫೈನಲ್ಗೂ ಮುನ್ನ ಪಾಟೀದಾರ್
3 hours ago
Abhishek Banerjee: 'ನಾನು ರಾಜ್ಯ ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯ ಬಲಿಪಶು ಆಗಿದ್ದೇನೆ' ಎಂದು ಪಶ್ಚಿಮ ಬಂಗಾಳದ ದಕ್ಷಿಣ 24 ಜಿಲ್ಲೆಯಲ್ಲಿ ಹಲ್ಲೆಗೊಳಗಾದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.
3 hours ago
RCB IPL Final: ಸತತ ಎರಡು ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕ ಎನಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನ ರಜತ್ ಪಾಟೀದಾರ್ ಇನ್ನೊಂದು ಹೆಜ್ಜೆ ಮಾತ್ರ ಇಡಬೇಕಿದೆ.
3 hours ago
Karnataka Politics: ಮಂತ್ರಿ ಸ್ಥಾನ ವಂಚಿತರಾದ ಮೇಲೆ ಡಿ.ಕೆ. ಸುರೇಶ್ ಹಾಗೂ ರಮ್ಯಾ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟ ಇತಿಹಾಸವಿದೆ. 1994 ರಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಗೆದ್ದ ಇವರು ಸಂಪುಟ ಸೇರಲು ಸಾಕಷ್ಟು ಶ್ರಮಿಸಿದ್ದರು.
3 hours ago
Chikkaballapura News: ರಾಷ್ಟ್ರೀಯ ಹೆದ್ದಾರಿ 44ರ ಗಂಗೋತ್ರಿ ಪೆಟ್ರೋಲ್ ಬಂಕ್ ಬಳಿ ಕಂಟೇನರ್ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಆರು ಮಂದಿ ದುರ್ಮರಣ ಹೊಂದಿದ್ದಾರೆ.
3 hours ago
DK Shivakumar: ಪೊಲೀಸ್ ಕಮಿಷನರ್ ಕಚೇರಿಯಿಂದ ಬಂದ ಕರೆಯ ನಂತರ ನಡೆದ ವಿದೇಶಿ ಯೂತ್ ಫೆಸ್ಟಿವಲ್ ಆಯ್ಕೆಗಾಗಿ ಅವರು ಹಣ ಹೊಂದಿಸಿದ್ದರು. ಸಂಸದರ ಆಕ್ಷೇಪದ ನಡುವೆಯೂ ರಾಜೀವ್ ಗಾಂಧಿ ಅಂದು ಅಂದಿನ ಯುವ ನಾಯಕನನ್ನು ಬೆಂಬಲಿಸಿದ್ದರು.
4 hours ago
IPL Final 2026: ಈ ಆಟಗಾರರ ನಡುವಿನ ಕಾಳಗದಲ್ಲಿ ಗೆದ್ದವರು ಕಪ್ ಗೆಲ್ಲೋದು ಪಕ್ಕಾ
4 hours ago
Karnataka Cabinet: ಹೊಸ ಸರ್ಕಾರದ ಸಚಿವ ಸಂಪುಟ ರಚನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ, ಒಂದು ನಿರ್ದಿಷ್ಟ ಸಮಿತಿ ರಚಿಸಬೇಕೇ ಬೇಡವೇ ಎಂಬುದು ತಿಳಿದಿಲ್ಲ. ಇದು ಪಕ್ಷದ ನಾಯಕತ್ವವು ನಿರ್ಧರಿಸಬೇಕಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
4 hours ago
IPL 2026 Final: ಅಹಮದಾಬಾದ್ನಲ್ಲಿ ಇಂದು ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗುತ್ತಿವೆ. ಕೊಹ್ಲಿ ಅವರನ್ನು ರಬಾಡ 5 ಬಾರಿ ಔಟ್ ಮಾಡಿದ್ದು, ರಶೀದ್ ಖಾನ್ ಈ ಸೀಸನ್ನಲ್ಲಿ 19 ವಿಕೆಟ್ ಪಡೆದು ಪಡಿಕ್ಕಲ್ಗೆ ಸವಾಲಾಗಿದ್ದಾರೆ.
4 hours ago
Mantralayam Accident: ಸತ್ಯನಾರಾಯಣ ಪೂಜೆ ನಂತರ ನದಿಗೆ ಇಳಿದ ಹೈದರಾಬಾದ್ ಮೊದಲಾದ ಐವರು ಮೃತಪಟ್ಟಿದ್ದು, ಡಿವೈಎಸ್ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧನುಷ್ ಶವದ ಜೊತೆ ಮತ್ತೊಂದು ಅಪರಿಚಿತ ದೇಹ ಪತ್ತೆಯಾಗಿದೆ.
4 hours ago
Saji Valassery: 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ರಾಷ್ಟ್ರೀಯ ದಾಖಲೆ ಮುರಿದ ಓಟಗಾರರಾದ ಗುರಿಂದರ್ವೀರ್ ಸಿಂಗ್ ಮತ್ತು ಅನಿಮೇಶ್ ಕುಜೂರ್ ಅವರೊಂದಿಗಿ ಸಂವಾದ ನಡೆಸಿದ್ದಾರೆ.
4 hours ago
DK Shivakumar: 1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಇವರು ಎಸ್ ಬಂಗಾರಪ್ಪ ಸಂಪುಟದಲ್ಲಿ 30ನೇ ವಯಸ್ಸಿಗೆ ಬಂದಿಖಾನೆ ಸಚಿವರಾದರು. 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತಿಹಾರ್ ಜೈಲಿನಲ್ಲಿ 50 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು.
5 hours ago
Para-athlete killing case: ರಾಷ್ಟ್ರೀಯ ಮಟ್ಟದ ಪದಕ ವಿಜೇತ ಚಿರಾಗ್ ತ್ಯಾಗಿ ಹತ್ಯೆ ಪ್ರಕರಣದಲ್ಲಿ ಯಶ್ ಖಾಟಿಕ್ ಬಂಧನಕ್ಕೊಳಗಾಗಿದ್ದು, ದಾಖಲೆ ವಿಚಾರದಲ್ಲಿ ದೂರು ನೀಡಿದ್ದಕ್ಕೆ ಪಿಸ್ತೂಲ್ನಿಂದ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
5 hours ago
ಪ್ಯಾರಾ ಅಥ್ಲೀಟ್ ಚಿರಾಗ್ ತ್ಯಾಗಿಗೆ ಗುಂಡಿಕ್ಕಿ ಹತ್ಯೆ: ಮತ್ತೊಬ್ಬ ಅಥ್ಲೀಟ್ ಬಂಧನ
5 hours ago
Mallikarjun Kharge: ಜೂನ್ 3ರಂದು ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಸದ್ಯಕ್ಕೆ ಕೇವಲ 8ರಿಂದ 10 ಶಾಸಕರು ಸಚಿವರಾಗಲಿದ್ದಾರೆ. ಕೆಪಿಸಿಸಿಗೆ ಹೊಸ ದಕ್ಷ ಅಧ್ಯಕ್ಷರ ನೇಮಕ ಹಾಗೂ ಡಿಸಿಎಂ ಹುದ್ದೆಗಳ ಬಗ್ಗೆ ನಂತರ ಚರ್ಚಿಸಲಾಗುವುದು.
6 hours ago
Mallikarjun Kharge: ಜೂನ್ 3ರಂದು ಪ್ರಮಾಣವಚನ ಸಮಾರಂಭ ನಡೆಯಲಿದ್ದು ಸಚಿವ ಸಂಪುಟವನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು. 15 ದಿನಗಳ ನಂತರ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
6 hours ago
Dharmasthala Temple Visit: ರಾಜ್ಯಪಾಲ ಥಾವರ್ ಸಿಂಗ್ ಗೆಹಲೋತ್ ಅವರೊಂದಿಗೆ ಆಗಮಿಸಿದ ರಾಧಾಕೃಷ್ಣನ್ ಅವರನ್ನು ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದ್ದಾರೆ. ಈ ಭೇಟಿಯು ಕರ್ನಾಟಕ, ಕೇರಳ ಹಾಗೂ ಗೋವಾ ಪ್ರವಾಸದ ಭಾಗವಾಗಿದೆ.
6 hours ago
ಐಪಿಎಲ್ ಟ್ರೋಫಿ ಮೇಲೆ ಹಾರ್ದಿಕ್ ಎಫೆಕ್ಟ್? ಈ ಬಾರಿ ಯಾರಿಗೆ ಕುದುರುತ್ತೆ ಲಕ್?
6 hours ago
Donald Trump Nuclear Pact: ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಲಾರಾ ಟ್ರಂಪ್ ಜೊತೆ ಮಾತನಾಡಿದ ಅಧ್ಯಕ್ಷರು, ಇರಾನ್ ನೌಕಾಪಡೆ ಮತ್ತು ವಾಯುಪಡೆ ನಾಶವಾಗಿದ್ದು ಶೀಘ್ರದಲ್ಲೇ ಶಾಂತಿ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದಿದ್ದಾರೆ.
6 hours ago
Hardik Effect: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಮೇ 31 ರಂದು ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು, ರಜತ್ ಪಾಟೀದಾರ್ ನಾಯಕತ್ವದ ಬೆಂಗಳೂರು ತಂಡ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದೆ.
6 hours ago
ರಾಜೀನಾಮೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಿದ್ದರಾಮಯ್ಯ ಭಾಷಣದ ವಿಡಿಯೊ..
6 hours ago
TMC Leader assault: ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು ಮತ್ತು ಮೊಟ್ಟೆಗಳಿಂದ ದಾಳಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ನಾಲ್ವರನ್ನು ಪೊಲೀಸರು ಸ್ವಯಂಪ್ರೇರಿತವಾಗಿ ಬಂಧಿಸಿದ್ದಾರೆ.
7 hours ago
Tamil Nadu education policy: ಜೂನ್ 4 ರಂದು ಶಾಲೆಗಳು ಆರಂಭವಾಗಲಿದ್ದು, 13,000 ಖಾಸಗಿ ಶಿಕ್ಷಣ ಸಂಸ್ಥೆಗಳು ಅಧಿಕ ಶುಲ್ಕ ಪಡೆದರೆ ಮಾನ್ಯತೆ ರದ್ದುಪಡಿಸುವಂತೆ ಸಿಎಂ ವಿಜಯ್ ಆದೇಶಿಸಿದ್ದಾರೆ.
7 hours ago
IPL Final: ಆರ್ಸಿಬಿ vs ಜಿಟಿ ಫೈನಲ್ ಪಂದ್ಯದ ವಿಶ್ಲೇಷಣೆ ಇಲ್ಲಿ ವೀಕ್ಷಿಸಿ..
8 hours ago
Richest CM List: ಜೂನ್ 3ರಂದು ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ 1413 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, 931 ಕೋಟಿ ಒಡೆಯ ಚಂದ್ರಬಾಬು ನಾಯ್ಡು ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
8 hours ago
Cricket Analysis: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ನಡೆಯುವ ಮಹಾಫೈನಲ್ ಪಂದ್ಯದ ಕುರಿತು ಪ್ರಜಾವಾಣಿ ಫೇಸ್ಬುಕ್ ನೇರಪ್ರಸಾರದಲ್ಲಿ ಗಿರೀಶ ದೊಡ್ಡಮನಿ ಹಾಗೂ ದಿನೇಶ್ ದೊಡ್ಡಮನಿ ಚರ್ಚಿಸಲಿದ್ದಾರೆ.
9 hours ago
ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಲಿ: ಸಾ.ರಾ. ಮಹೇಶ್
9 hours ago
IPL Final: ಆರ್ಸಿಬಿ vs ಜಿಟಿ ಫೈನಲ್ ಪಂದ್ಯದ ವಿಶ್ಲೇಷಣೆ ಬೆಳಿಗ್ಗೆ 11ಕ್ಕೆ
9 hours ago
DK Shivakumar Net Worth: ಜೂನ್ 3 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಇವರು 1413 ಕೋಟಿ ರೂ ಆಸ್ತಿ ಹೊಂದಿದ್ದು, 931 ಕೋಟಿ ರೂ ಆಸ್ತಿಯುಳ್ಳ ಚಂದ್ರಬಾಬು ನಾಯ್ಡು ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.
9 hours ago
ಸಿಎಂ ಆಗಿ ಪ್ರಮಾಣ ವಚನಕ್ಕೆ ದಿನಗಣನೆ: ಡಿ.ಕೆ.ಶಿವಕುಮಾರ್ ಹಳೆಯ ಫೋಟೊಗಳು ಇಲ್ಲಿವೆ
10 hours ago
ಮುಂಬೈ ಇಂಡಿಯನ್ಸ್ ನಾಯಕತ್ವದ ರೇಸ್ನಲ್ಲಿ ಮೂವರು; ಯುವ ಆಟಗಾರನಿಗೆ ಪಟ್ಟ ಸಾಧ್ಯತೆ
10 hours ago
IPL News: ಹಾರ್ದಿಕ್ ಪಾಂಡ್ಯ ಹೊರಹೋಗುವ ಸಾಧ್ಯತೆಯಿದ್ದು 2026ರಲ್ಲಿ 14 ಪಂದ್ಯಗಳಿಂದ 359 ರನ್ ಗಳಿಸಿರುವ ತಿಲಕ್ ವರ್ಮಾ ಅವರಿಗೆ ನಾಯಕತ್ವ ನೀಡಲು ಆಲೋಚಿಸಲಾಗಿದೆ. ಸೂರ್ಯಕುಮಾರ್ ಮತ್ತು ಬೂಮ್ರಾ ಹೆಸರು ಕೂಡ ಮುಂಚೂಣಿಯಲ್ಲಿದೆ.
11 hours ago
ತವರಿನಂಗಳದಲ್ಲಿ ಜಯಿಸುವ ಲೆಕ್ಕಾಚಾರದಲ್ಲಿ ಟೈಟನ್ಸ್
11 hours ago
IPL Final: ಕಿರೀಟ ಉಳಿಸಿಕೊಳ್ಳುವತ್ತ ಆರ್ಸಿಬಿ ಚಿತ್ತ
11 hours ago
ಹಾಲಿ ಚಾಂಪಿಯನ್ ಗಾಫ್ ನಿರ್ಗಮನ
12 hours ago
Kanshiram inspiration: ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಹನಸೋಗೆ ಸೋಮಶೇಖರ್ ಅವರು ಕೇವಲ ಅರ್ಧ ಗಂಟೆಯಲ್ಲಿ ರಚಿಸಿದ ಜನಪ್ರಿಯ ಹಾಡಿನ ಹಿನ್ನೆಲೆಯನ್ನು ಈ ಲೇಖನವು ವಿವರಿಸುತ್ತದೆ.
12 hours ago
ಒಳನೋಟ| ಹಕ್ಕಿಲ್ಲದ ಹಕ್ಕಿಪಿಕ್ಕಿಗಳು: ಉತ್ತರ ಕರ್ನಾಟಕದಲ್ಲಿ ಇವರ ಸ್ಥಿತಿ ಶೋಚನೀಯ
12 hours ago
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆಶಿ ಒಕ್ಕೊರಲ ಆಯ್ಕೆ* ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಮತ್ತೆ ಆಹ್ವಾನ
12 hours ago
ಐಪಿಎಲ್ ಫೈನಲ್ ಇಂದು: ತವರಿನಂಗಳದಲ್ಲಿ ಗೆಲುವಿನತ್ತ ಗುಜರಾತ್ ಟೈಟನ್ಸ್ ಚಿತ್ತ
12 hours ago
DK Shivakumar Profile: ಅವಿರತ ಹೋರಾಟದಲ್ಲಿ ಪಳಗಿ, ರಾಜಕಾರಣದಲ್ಲಿ ಮಾಗಿದ ಬಳಿಕ ಅಪಾರ ಸಹನೆ, ಅರಿವುಗೆಡದ ತಾಳ್ಮೆ, ಬಿಡದ ಛಲವನ್ನು ಮೈಗೂಡಿಸಿಕೊಂಡಿರುವ ದೊಡ್ಡ ಆಲಹಳ್ಳಿ ಕೆಂಪೇಗೌಡ (ಡಿ.ಕೆ.) ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯಲಿದ್ದಾರೆ.
12 hours ago
SSLC Exam 2: ಎಸ್ಎಸ್ಎಲ್ಸಿ ಪರೀಕ್ಷೆ–2 ಫಲಿತಾಂಶ ಪ್ರಕಟ
12 hours ago
ಐಪಿಎಲ್ ವೀಕ್ಷಣೆಗೆ ಬೃಹತ್ ಪರದೆ
12 hours ago
Hakki Pikki Tribe Plight: ಆಧಾರ್, ಪಡಿತರ ಚೀಟಿ ಸೇರಿದಂತೆ ಯಾವುದೇ ಗುರುತಿನ ದಾಖಲೆಗಳಿಲ್ಲದೆ ಕನಿಷ್ಠ ಮಾನವ ಹಕ್ಕುಗಳಿಂದಲೂ ವಂಚಿತರಾಗಿರುವ ಹಕ್ಕಿಪಿಕ್ಕಿ ಸಮುದಾಯದ ದಯನೀಯ ಸ್ಥಿತಿಯ ವಿಶೇಷ ವರದಿ.
12 hours ago
ಇಂಗ್ಲೆಂಡ್ಗೆ ಮಣಿದ ಕೌರ್ ಪಡೆ
12 hours ago
ರಾಜ್ಯದಲ್ಲಿ ದೃಢ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40 ರಷ್ಟು ಮಂದಿಗೆ ತಂಬಾಕಿನ ನಂಟು *ಮಹಿಳೆಯರಲ್ಲೂ ಅಧಿಕ ಪ್ರಕರಣ ವರದಿ
12 hours ago
Karnataka Politics Live: ಸರ್ಕಾರ ರಚಿಸಲು ಡಿ.ಕೆ. ಶಿವಕುಮಾರ್ಗೆ ರಾಜ್ಯಪಾಲರ ಆಹ್ವಾನ
13 hours ago
ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಜೂನ್ 3ಕ್ಕೆ: ಕಾಂಗ್ರೆಸ್ ಅಧಿಕೃತ ಘೋಷಣೆ
14 hours ago
ಕಿರೀಟ ಉಳಿಸಿಕೊಳ್ಳುವತ್ತ ಆರ್ಸಿಬಿ ನೋಟ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ