Last Updated: 6 Jul 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಹಾಗೂ ವಾಣಿ ವಿಲಾಸ ಸಾಗರಕ್ಕೆ ಈ ಸಾಲಿನ ಮುಂಗಾರಿನಲ್ಲಿ ನೀರಿನ ಹರಿವು ಇಲ್ಲ. ಆಲಮಟ್ಟಿ, ತುಂಗಭದ್ರಾ ಜಲಾಶಯಕ್ಕೆ ಜಲ ಪ್ರವೇಶದ ನಿರೀಕ್ಷೆ
(18 hours ago)
20
Police Misconduct: ಚಡಚಣದ ಗೋವಿಂದಪುರದಲ್ಲಿ ಮೇ 29 ರಂದು ನಡೆದ ಆರು ಜನರ ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಬ್ ಇನ್ ಸ್ಪೆಕ್ಟರ್ ರನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
(17 hours ago)
19
ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ
(21 hours ago)
19
Land Acquisition Alternatives: ಬಿಡದಿ ಟೌನ್ಶಿಪ್ಗಾಗಿ 499 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 2.55 ಕೋಟಿ ರೂ. ದರ ನಿಗದಿಪಡಿಸಿದೆ. ಅಮರಾವತಿಯಲ್ಲಿ 34 ಸಾವಿರ ಎಕರೆ ಭೂಮಿಯನ್ನು ಈ ಮಾದರಿಯಲ್ಲಿ ಪಡೆಯಲಾಗಿದೆ.
(6 hours ago)
17
Ram Mandir Donation Theft: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು, ದೇವಸ್ಥಾನದಲ್ಲಿ ಕೆಲಸಕ್ಕೆ ಸೇರುವುದಕ್ಕೂ ಮುನ್ನ ವಿವಿಧ ಉದ್ಯೋಗಗಳಲ್ಲಿದ್ದರು.
(17 hours ago)
16
BLO Death: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಲ್ಒ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
(20 hours ago)
16
ಮೈಸೂರು: ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ
(22 hours ago)
15
Election Commission Update: ಒಡಿಶಾ, ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಬರೋಬ್ಬರಿ 22.55 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ.
(18 hours ago)
13
Bengaluru Road Potholes: ಅಯೋಧ್ಯೆ ರಾಮಮಂದಿರದ ಹುಂಡಿಯಲ್ಲಿ ಎರಡೂವರೆ ವರ್ಷಗಳಲ್ಲಿ ಸುಮಾರು 70 ಕೋಟಿ ಲೂಟಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 33 ಕೋಟಿ ರೂಪಾಯಿ ವೆಚ್ಚದ ರಸ್ತೆಗುಂಡಿ ಕಾಮಗಾರಿಗಳು ಮತ್ತೆ ವಿಫಲವಾಗಿವೆ.
(6 hours ago)
13
ಪ್ರೀತಿ ಇರುವ ಸ್ಥಳವೇ ನಿಮ್ಮ ಮನೆ: ಬೀಚ್ನಲ್ಲಿ ಸಮಯ ಕಳೆದ ಹರಿಪ್ರಿಯಾ–ವಸಿಷ್ಠ
(9 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 6
Iran politics: ಇರಾನ್ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳ ಕಾರ್ಯಕ್ರಮವನ್ನು ಪಶ್ಚಿಮ ಏಷ್ಯಾದಲ್ಲಿ ಇರಾನ್ ಸರ್ಕಾರವು ತನ್ನ ರಾಜಕೀಯ ಹಾಗೂ ಧಾರ್ಮಿಕ ಸಂದೇಶಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದೆ.
29 mins ago
ಐದು ದಿನಗಳಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವನ್ನು ಖುಷಿಪಡಿಸುವ ರೀತಿಯಲ್ಲಿ ಅಧಿಕಾರಿಗಳೂ ಕೆಲಸ ಮಾಡುತ್ತಿದ್ದಾರೆ: ಎನ್ಡಿಎ ಆರೋಪ
29 mins ago
Krishi Thapanda Vaishakh Case: ಉದ್ಯಮಿ ವೈಶಾಕ್ ಅವರು ಆರ್ ಆರ್ ನಗರದ ಎಲಿಗೆಂಟ್ ಅಪಾರ್ಟ್ಮೆಂಟ್ನಲ್ಲಿ ಸಾವನ್ನಪ್ಪಿದ ಬಳಿಕ ನಟಿ ಕೃಷಿ ತಾಪಂಡ ನೋವು ಹಂಚಿಕೊಂಡಿದ್ದು, ಕಾವ್ಯ ಗೌಡ ಮತ್ತು ಚಿತ್ರಾಲಿ ಅವರು ಧೈರ್ಯ ತುಂಬಿದ್ದಾರೆ.
89 mins ago
ಕೃಷ್ಣರಾಜಸಾಗರ, ಹೇಮಾವತಿ, ಕಬಿನಿ, ಹಾರಂಗಿ, ನುಗು, ತಾರಕಾ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ
89 mins ago
NHS Marathon A Month: ಪ್ರತಿದಿನ ನಡಿಗೆ ಮಾಡುವುದು ಆರೋಗ್ಯಕರ ಅಭ್ಯಾಸವಾಗಿದೆ. ಕೆಲವರು ‘ವಾಕ್ ಟೈಮರ್’ ಸೆಟ್ ಮಾಡಿಕೊಂಡು ದಿನಕ್ಕೆ 5,000, 7,000 ಅಥವಾ 10,000 ಹೆಜ್ಜೆಗಳನ್ನು ಪೂರೈಸುವವರಿದ್ದಾರೆ.
89 mins ago
ನೀರು ಉಳಿತಾಯಕ್ಕೆ ಬೆಂಗಳೂರು ಜಲಮಂಡಳಿಯಿಂದ ಮುನ್ನೆಚ್ಚರಿಕೆ, ಬಳಕೆದಾರರಿಗೆ ಮಹತ್ವದ ಸೂಚನೆ
119 mins ago
Real Madrid Midfielder: ಸರ್ಬಿಯಾ ಯುದ್ಧದಲ್ಲಿ ಅಜ್ಜನನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ಬೆಳೆದ ಲೂಕಾ ಮ್ಯಾಡ್ರಿಚ್, 2018ರ ವಿಶ್ವಕಪ್ನಲ್ಲಿ ಕ್ರೊವೇಷ್ಯಾವನ್ನು ಫೈನಲ್ಗೆ ಮುನ್ನಡೆಸಿದ ಸಾಹಸಗಾಥೆ ಇಲ್ಲಿದೆ.
119 mins ago
AICTE report: 2025-26ನೇ ಶೈಕ್ಷಣಿಕ ವರ್ಷದಲ್ಲಿ ಭಾರತದಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ತಿಳಿಸಿದೆ.
119 mins ago
ಆಟ–ಅಖಾಡ: ಕ್ರೊವೇಷ್ಯಾದ ರೋಲ್ ಮಾಡೆಲ್ ಲೂಕಾ ಮ್ಯಾಡ್ರಿಚ್
119 mins ago
PM Modi Seychelles Award: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಷೆಲ್ಸ್ ದೇಶವು ಪ್ರಶಸ್ತಿ ನೀಡಿರುವುದನ್ನು ಟೀಕಿಸಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ವಿರುದ್ದ ಭಾರತ ತಿರುಗೇಟು ನೀಡಿದೆ.
119 mins ago
Metro News: ಬೆಂಗಳೂರು ನೀರು ಸರಬರಾಜು ಮಂಡಳಿ ಅಧ್ಯಕ್ಷೆ ಎನ್. ಮಂಜುಳಾ ನೀರಿನ ಮಿತ ಬಳಕೆಗೆ ಅಗತ್ಯ ಸಾಧನ ಅಳವಡಿಸುವುದು ಕಡ್ಡಾಯ ಎಂದಿದ್ದಾರೆ.
119 mins ago
Biometric Update: ಆಧಾರ್ ಎಂಬುದು ವ್ಯಕ್ತಿಯ ಪ್ರಮುಖ ಗುರುತಿನ ಚೀಟಿಗಳಲ್ಲಿ ಒಂದಾಗಿದೆ. ಇಂದು ಆಧಾರ್ ಪ್ರಮುಖ ದಾಖಲೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ.
2 hours ago
Indian Consular Services: ಯುಎಇ ನಿವಾಸಿಗಳು book.passportindiauae.com ಮೂಲಕ ಅಪಾಯಿಂಟ್ಮೆಂಟ್ ಪಡೆಯಬಹುದು. ಅರ್ಜಿ ಸಲ್ಲಿಸಲು ಬೆಳಿಗ್ಗೆ 9 ರಿಂದ 11 ರವರೆಗೆ ವಾಕ್-ಇನ್ ಸಮಯ ನಿಗದಿಪಡಿಸಿದ್ದು ಶುಲ್ಕವನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸಲಾಗುವುದು.
2 hours ago
Mother Promise Movie: ಚಂದನವನದ ತಾರಾ ನಟ ಡಾಲಿ ಧನಂಜಯ್ ಅವರು ಸಖತ್ ಖುಷಿಯಲ್ಲಿದ್ದಾರೆ. ಮುದ್ದಾದ ಮಗನ ಜೊತೆಗೆ ಕಾಲ ಕಳೆಯುತ್ತಿರುವ ಡಾಲಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
2 hours ago
ಫಿಫಾ ವಿಶ್ವಕಪ್: ಆತಿಥೇಯ ಮೆಕ್ಸಿಕೊಗೆ ಆಘಾತ ನೀಡಿದ ಇಂಗ್ಲೆಂಡ್ 8ರ ಘಟ್ಟಕ್ಕೆ
3 hours ago
Bank Jobs: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS), ದೇಶದ ಸರ್ಕಾರಿ ಬ್ಯಾಂಕ್ಗಳಲ್ಲಿ ಖಾಲಿ ಇರುವ 6715 ಪ್ರೊಬೇಷನರಿ ಆಫೀಸರ್, ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
3 hours ago
Aamir Khan Gauri Spratt: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.
3 hours ago
England Football: ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ಇಂಗ್ಲೆಂಡ್ 3-2 ಗೋಲುಗಳಿಂದ ಗೆದ್ದಿದೆ. ಜ್ಯೂಡ್ ಬೆನ್ನಿಂಗ್ಹ್ಯಾಮ್ ಎರಡು ಗೋಲು ಗಳಿಸಿದರು ಹಾಗೂ ಜಾರೆಲ್ ಕ್ವಾನ್ಸಾ ರೆಡ್ ಕಾರ್ಡ್ ಪಡೆದು ಹೊರನಡೆದರು.
3 hours ago
KAS Transfer: ಬಿಡದಿ ಟೌನ್ಶಿಪ್ ಯೋಜನೆ, ಭೂಸ್ವಾಧೀನಕ್ಕೆ ಹೊಸ ಉಪ ಆಯುಕ್ತ ನೇಮಕ
3 hours ago
ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪ: ಪಿಎಸ್ಐ ಸೋಮೇಶ ಗೆಜ್ಜಿ ಅಮಾನತು
3 hours ago
Tirupati Temple Visit: ಅಚಲವಾದ ಭಕ್ತಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುತ್ತದೆ ಎಂಬುದಕ್ಕೆ 116 ವರ್ಷದ ನವನೀತಮ್ಮ ಅವರು ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ಸುಪ್ರಸಿದ್ದ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತುವ ಮೂಲಕ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಿದ್ದಾರೆ.
3 hours ago
Election Commission: ಜುಲೈ 7 ರಂದು ಉಪ ಆಯುಕ್ತ ಸಂಜಯ್ ಕುಮಾರ್ ಭೇಟಿ ನೀಡಲಿದ್ದು, ಅಷ್ಟರೊಳಗೆ ಗಣತಿ ನಮೂನೆ ಹಂಚದ ಬಿಎಲ್ಒಗಳ ವಿರುದ್ಧ ಜನಪ್ರಾತಿನಿಧ್ಯ ಕಾಯ್ದೆಯಡಿ ಎಫ್ಐಆರ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
4 hours ago
ಗೃಹ ಸಚಿವರಾದ ಬಳಿಕ ಕಲಬುರಗಿಗೆ ಭೇಟಿ: ಪ್ರಿಯಾಂಕ್ ಖರ್ಗೆಗೆ ಅದ್ದೂರಿ ಸ್ವಾಗತ
4 hours ago
Iran Embassy Presence: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿರುವುದಕ್ಕೆ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯು ಧನ್ಯವಾದಗಳನ್ನು ಸಲ್ಲಿಸಿದೆ.
4 hours ago
ಫಿಫಾ ವಿಶ್ವಕಪ್ : ಫ್ರಾನ್ಸ್ ಪಡೆಯ ಗೆಲುವಿನ ಓಟ
4 hours ago
Kyiv Missile Attack: ಉಕ್ರೇನ್ ರಾಜಧಾನಿ ಕೀವ್ ಮೇಲೆ ಸೋಮವಾರ(ಜುಲೈ 6) ರಷ್ಯಾ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 hours ago
Ronaldo Final World Cup: 41 ವರ್ಷದ ರೊನಾಲ್ಡೊ ಸ್ಪೇನ್ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್ ಮುನ್ನ ನಿವೃತ್ತಿ ಘೋಷಿಸಿದ್ದು, ಮೆಸ್ಸಿ 30 ಪಂದ್ಯಗಳನ್ನು ಆಡಿದ್ದರೆ ರೊನಾಲ್ಡೊ ಇದುವರೆಗೆ 26 ಪಂದ್ಯ ಆಡಿದ್ದಾರೆ.
5 hours ago
ಇದೇ ನನ್ನ ಕೊನೆಯ ವಿಶ್ವಕಪ್: ಪೋರ್ಚುಗಲ್ ತಾರೆ ರೊನಾಲ್ಡೊ ವಿದಾಯ ಘೋಷಣೆ
5 hours ago
ಸಿಪಿವೈ ಪುತ್ರನ ಸೈನಿಕ–2 ಟೀಸರ್ ಬಿಡುಗಡೆ: ಖಡಕ್ ಪಾತ್ರದಲ್ಲಿ ಅಪ್ಪ–ಮಗ ಮಿಂಚು
5 hours ago
Neymar International Retirement: 2026ರ ಫಿಫಾ ವಿಶ್ವಕಪ್ ಪ್ರೀ-ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು ನಾರ್ವೆ ವಿರುದ್ಧ 1-2 ಗೋಲುಗಳ ಆಘಾತಕಾರಿ ಸೋಲು ಅನುಭವಿಸಿದೆ.
5 hours ago
ಐದು ಬಾರಿಯ ಚಾಂಪಿಯನ್ ಬ್ರೆಜಿಲ್ಗೆ ಆಘಾತ: ನೇಮರ್ ಕಣ್ಣೀರಿನ ವಿದಾಯ
5 hours ago
NDRF Rescue Operation: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಮನ್ಖುರ್ದ್ ಪ್ರದೇಶದಲ್ಲಿರುವ ಬಹುಮಹಡಿ ವಸತಿ ಕಟ್ಟಡಗಳು ಕುಸಿದಿವೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
Erling Haaland: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಬ್ರೆಜಿಲ್ ವಿರುದ್ಧ 2-1 ಗೋಲುಗಳ ರೋಚಕ ಗೆಲುವು ದಾಖಲಿಸಿರುವ ನಾರ್ವೆ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
6 hours ago
ಫಿಫಾ ವಿಶ್ವಕಪ್: ಹಾಲೆಂಡ್ ಅವಳಿ ಗೋಲು, ಬ್ರೆಜಿಲ್ ಮಣಿಸಿದ ನಾರ್ವೆ ಕ್ವಾರ್ಟರ್ಗೆ
6 hours ago
ಬ್ರಾರ್ ದಾಳಿ: ಭಾರತ ಎ ಜಯಭೇರಿ
6 hours ago
₹ 15 ಸಾವಿರ ಕೋಟಿ ಮೌಲ್ಯದ ಭೂಮಿ
6 hours ago
Land Acquisition Alternatives: ಬಿಡದಿ ಟೌನ್ಶಿಪ್ಗಾಗಿ 499 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 2.55 ಕೋಟಿ ರೂ. ದರ ನಿಗದಿಪಡಿಸಿದೆ. ಅಮರಾವತಿಯಲ್ಲಿ 34 ಸಾವಿರ ಎಕರೆ ಭೂಮಿಯನ್ನು ಈ ಮಾದರಿಯಲ್ಲಿ ಪಡೆಯಲಾಗಿದೆ.
6 hours ago
ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೂ ಒಳಹರಿವು ಹೆಚ್ಚಳ: ಹುಲಿಕಲ್ನಲ್ಲಿ 7.6 ಸೆಂ.ಮೀ ಮಳೆ ದಾಖಲು
6 hours ago
Bengaluru Road Potholes: ಅಯೋಧ್ಯೆ ರಾಮಮಂದಿರದ ಹುಂಡಿಯಲ್ಲಿ ಎರಡೂವರೆ ವರ್ಷಗಳಲ್ಲಿ ಸುಮಾರು 70 ಕೋಟಿ ಲೂಟಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 33 ಕೋಟಿ ರೂಪಾಯಿ ವೆಚ್ಚದ ರಸ್ತೆಗುಂಡಿ ಕಾಮಗಾರಿಗಳು ಮತ್ತೆ ವಿಫಲವಾಗಿವೆ.
6 hours ago
Marriage Dynamics: ಆಧುನಿಕ ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣವು ಮದುವೆಯ ಶೈಲಿಯನ್ನು ಬದಲಿಸುತ್ತಿವೆ. ಜಾತಿ ಅಸ್ಮಿತೆಗಿಂತ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂಗಾತಿಗಳ ನಡುವಿನ ಸಮಾನ ಸಹಭಾಗಿತ್ವದ ಅಗತ್ಯವನ್ನು ಲೇಖನ ವಿವರಿಸುತ್ತದೆ.
6 hours ago
ಕ್ವಾರ್ಟರ್ಗೆ ಪೆಗುಲಾ, ಮುಚೋವಾ
6 hours ago
Cybercrime update: ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸಿಮ್ ಅಪ್ಗ್ರೇಡ್ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದು, ಆಸ್ಟಿನ್ ಟೌನ್ ವ್ಯಕ್ತಿಯ ಹೆಸರಲ್ಲಿ 15 ಲಕ್ಷ ರೂ ಸಾಲ ಪಡೆದು ವಂಚಿಸಲಾಗಿದೆ.
6 hours ago
ಮತದಾರರ ಪಟ್ಟಿ ಪರಿಷ್ಕರಣೆಯನ್ನು ಹೊಸದಾಗಿ ನಡೆಸಲು ಬಿಜೆಪಿ ಒತ್ತಾಯ
6 hours ago
ಯೋಧಾಸ್ಗೆ ಮಣಿದ ಟೈಗರ್ಸ್
6 hours ago
West Bengal Welfare Schemes: ಅನ್ನಪೂರ್ಣ ಮತ್ತು ಪಡಿತರ ಯೋಜನೆಗಳ ಫಲಾನುಭವಿಗಳನ್ನು ಎಸ್ಐಆರ್ ಆಧಾರದಲ್ಲಿ ಕೈಬಿಡುವುದು ಸರಿಯಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರನ್ವಯ ಆಹಾರದ ಹಕ್ಕು ನಿರಾಕರಣೆ ಸಂವಿಧಾನಬಾಹಿರವಾಗಿದೆ.
6 hours ago
ಮ್ಯೂಚುವಲ್ ಫಂಡ್ ಮತ್ತು ಇಟಿಎಫ್ ಹೂಡಿಕೆಯಲ್ಲಿ ಶೇ 12.5 ರಷ್ಟು ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಅನ್ವಯವಾಗುತ್ತದೆ. ಡಿಮ್ಯಾಟ್ ಖಾತೆ ಇಲ್ಲದೆಯೇ ಎಸ್ಐಪಿ ಮೂಲಕ ಆಸ್ತಿ ನಿರ್ವಹಣಾ ಕಂಪನಿಗಳಲ್ಲಿ ಉಳಿತಾಯ ಮಾಡಲು ಎಫ್ಒಎಫ್ ನೆರವಾಗಲಿದೆ.
6 hours ago
ನಿಗದಿಗಿಂತ ಹೆಚ್ಚಿನ ಶುಲ್ಕ, ಪ್ರಯಾಣಿಕರು ಕರೆದ ಸ್ಥಳಕ್ಕೆ ಬರಲು ನಿರಾಕರಣೆ
6 hours ago
OPEC Production: ಆಗಸ್ಟ್ನಿಂದ ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿದಂತೆ ಏಳು ದೇಶಗಳು ದಿನಕ್ಕೆ 1.88 ಲಕ್ಷ ಬ್ಯಾರಲ್ ತೈಲ ಹೆಚ್ಚಿಸಲಿವೆ. ಹೊರ್ಮುಜ್ ಜಲಸಂಧಿಯ ಸಂಚಾರ ಅಡಚಣೆಯ ನಂತರ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
6 hours ago
ಸೋಮವಾರದ ಸಂಜೆಯೊಳಗೆ ಎಲ್ಲ ಗಣತಿ ನಮೂನೆ ವಿತರಿಸಲು ಬಿಎಲ್ಒಗಳಿಗೆ ಸೂಚನೆ
6 hours ago
ಚಂಪತ್ ರಾಯ್, ಮಿಶ್ರಾ ರಾಜೀನಾಮೆ ಕುರಿತು ಹೆಚ್ಚು ಚರ್ಚೆ ನಿರೀಕ್ಷೆ
6 hours ago
ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರು ಸಾವಿಗೀಡಾಗುವುದು ವ್ಯವಸ್ಥೆ ನಾಚಿಕೆಪಡಬೇಕಾದ ಸಂಗತಿ; ಬಡವರ್ಗದ ಬಗೆಗಿನ ಕಾಳಜಿ ಕೊರತೆಗೆ ನಿದರ್ಶನ.
6 hours ago
ವಿಂಬಲ್ಡನ್: ‘ಜೊಕೊ’ ದಾಖಲೆಯ ಜಯ
6 hours ago
Ketan Agarwal murder: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಪ್ರವಾಸಿಗರು ಸೇರಿರುವ ಹಳೆಯ ವಿಡಿಯೊವನ್ನೇ ಸಿಯಾ ಪಾಯಿಂಟ್ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿದೆ. 2023ರ ಜುಲೈನಲ್ಲಿ ಲೋಕಮಾತ ವೆಬ್ಸೈಟ್ ಪ್ರಕಟಿಸಿದ್ದ ದೃಶ್ಯವಿದು ಎಂದು ಪಿಟಿಐ ದೃಢಪಡಿಸಿದೆ.
6 hours ago
Krishna River Flood: ರಾಜಾಪುರ ಬ್ಯಾರೇಜ್ನಿಂದ 60 ಸಾವಿರ ಕ್ಯುಸೆಕ್ ನೀರು ಬಿಡುಗಡೆಯಾಗಿದ್ದು, ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲ್ಲೂಕಿನ ಏಳು ಸೇತುವೆಗಳು ಜಲಾವೃತಗೊಂಡು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.
6 hours ago
ಗೌರಿ ಸ್ಪ್ರ್ಯಾಟ್ ಜೊತೆ 3ನೇ ವಿವಾಹವಾದ ನಟ ಅಮೀರ್ ಖಾನ್
8 hours ago
ಪ್ರೀತಿ ಇರುವ ಸ್ಥಳವೇ ನಿಮ್ಮ ಮನೆ: ಬೀಚ್ನಲ್ಲಿ ಸಮಯ ಕಳೆದ ಹರಿಪ್ರಿಯಾ–ವಸಿಷ್ಠ
9 hours ago
Jul 5
T20 Women Cricket: 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
13 hours ago
Australia Women World Cup: ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿದ ಆಸೀಸ್ ಪಡೆ, ಏಳನೇ ಪ್ರಶಸ್ತಿ ಗೆದ್ದಿತು.
13 hours ago
T20 WC: 7ನೇ ವಿಶ್ವಕಪ್ ಮೇಲೆ ಕಣ್ಣಿಟ್ಟ ಆಸಿಸ್ಗೆ 151 ರನ್ ಗುರಿ ನೀಡಿದ ಆಂಗ್ಲರು
15 hours ago
Womens T20 World Cup Final: ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಬಲಿಷ್ಠ ಆಸ್ಟ್ರೇಲಿಯಾ ಎದುರು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ