Last Updated: 21 Jul 2026 6:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅಜ್ಜಿಯ ನೆನೆದು ಜೈಲಿನಲ್ಲಿ ಮರುಗಿದ ಪ್ರಜ್ವಲ್ ರೇವಣ್ಣ: ಅಂತಿಮ ದರ್ಶನಕ್ಕೆ ಅವಕಾಶ?
(20 hours ago)
28
ಸ್ಪೇನ್ಗೆ ಫಿಫಾ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟ ಫೆರಾನ್ಗಿದೆ ಭಾರತದ ನಂಟು
(21 hours ago)
24
ವಂಶವೃಕ್ಷ ದೃಢೀಕರಣಕ್ಕೆ ನೂತನ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ
(15 hours ago)
24
FIFA: ಸೋಲಿನ ಹತಾಶೆ, ಸ್ಪೇನ್ ಆಟಗಾರರ ಜೊತೆ ಜಗಳ, ಪಂದ್ಯದ ಬಳಿಕವೂ ‘ರೆಡ್ ಕಾರ್ಡ್’
(18 hours ago)
22
IAS Posting: ಐಎಎಸ್ ವರ್ಗಾವಣೆ, ಒಬ್ಬರೇ ಅಧಿಕಾರಿಗೆ ಮೂರು ಹುದ್ದೆ
(22 hours ago)
20
Acerola benefits: ಅರಭಾವಿ ಕಾಲೇಜಿನಿಂದ 12 ಗಿಡ ತಂದು ಬೆಳೆಸಿದ ಸಜ್ಜನ್ ಅವರು ಪ್ರತಿ ಸೀಸನ್ಗೆ 15 ಕೆಜಿ ಇಳುವರಿ ಪಡೆಯುತ್ತಿದ್ದಾರೆ. ವಿಟಮಿನ್ ಸಿ ಸಮೃದ್ಧವಿರುವ ಈ ಹಣ್ಣಿಗೆ ಕೆಜಿಗೆ 1200 ರೂಪಾಯಿ ಬೆಲೆ ಸಿಗುತ್ತಿದೆ.
(18 hours ago)
19
FIFA World Cup 2026: ಫಿಫಾ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ನೀಡುವ ಚಿನ್ನದ ಬೂಟ್, ಚಿನ್ನದ ಬಾಲ್ ಸೇರಿ ಪ್ರಮುಖ ಪ್ರಶಸ್ತಿಗಳನ್ನು ಪಡೆದ ಆಟಗಾರರು ಯಾರು ಎಂಬುದನ್ನು ನೋಡೋಣ.
(19 hours ago)
16
ಲಾರ್ಡ್ಸ್ನಲ್ಲಿ ಕ್ರಿಕೆಟ್ ಜನಕರಿಗೆ ನಡುಕ ಹುಟ್ಟಿಸಿದ ರೋಹಿತ್: ಹಲವು ದಾಖಲೆ
(15 hours ago)
16
SVP NPA Trainee: ಪ್ರೊಬೆಷನರಿ ಮಹಿಳಾ ಐಪಿಎಸ್ ಅಧಿಕಾರಿಯ ಖಾಸಗಿ ವಿಡಿಯೊ ಚಿತ್ರೀಕರಿಸಿ ಲೈಂಗಿಕ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿದ್ದ ಮತ್ತೊಬ್ಬರ ಪ್ರೊಬೆಷನರಿ ಅಧಿಕಾರಿ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ
(14 hours ago)
16
ಅರಾಜಕತೆ ಸೃಷ್ಟಿಸುತ್ತಿದ್ದೀರಿ: ನ್ಯಾ. ನಾಗಪ್ರಸನ್ನ ಆಕ್ರೋಶ
(10 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 21
Karnataka Reservoirs: ಮಳೆ ಚುರುಕು, ಈ 5 ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆ
11 mins ago
IAS Transfer: ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ, ಕೆಎಸ್ಐಸಿಗೆ ನೂತನ ಎಂಡಿ
101 mins ago
Jul 20
* ಮಲೆನಾಡು ಭಾಗದಲ್ಲಿ ಪ್ರಬಲವಾಗದ ಮುಂಗಾರು
6 hours ago
ರೋಹಿತ್ ನಿವೃತ್ತಿ ವಿಷಯ ಮಾತನಾಡಿಲ್ಲ: ಶುಭಮನ್ ಗಿಲ್
6 hours ago
‘ಅಯೋಧ್ಯೆ ರಾಮಮಂದಿರದಲ್ಲಿನ ದೇಣಿಗೆ ಮತ್ತು ಹುಂಡಿ ಕಳ್ಳತನಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡವೊಂದನ್ನು (ಎಸ್ಐಟಿ) ರಚಿಸಬಹುದೇ’ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿತು.
7 hours ago
ಜಿಬಿಎ: 64 ಸಾವಿರ ಸಸಿ ನೆಟ್ಟು, 40 ಸಾವಿರ ಗಿಡ ನಾಗರಿಕರಿಗೆ ವಿತರಣೆ, ₹9.4 ಕೋಟಿ ವೆಚ್ಚ
7 hours ago
ಪದಾರ್ಪಣೆ ದಿನದಿಂದಲೇ ಟೀಕೆಗಳನ್ನು ಕೇಳಿರುವ: ರೋಹಿತ್ ಶರ್ಮಾ
7 hours ago
Sonam Wangchuk Hunger Strike: ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಯುವ ನಾಯಕರಿಗೆ ಸಂಸದರನ್ನು ಭೇಟಿಯಾಗಲು ಅವಕಾಶ ನೀಡುವವರೆಗೂ ಉಪವಾಸ ಮುಂದುವರಿಸುವುದಾಗಿ ಪರಿಸರ ಕಾರ್ಯಕರ್ತ, ಶಿಕ್ಷಣತಜ್ಞ ಸೊನಮ್ ವಾಂಗ್ಚೂಕ್ ಹೇಳಿದ್ದಾರೆ.
8 hours ago
ಸಹಸ್ರಾರು ಜನರಿಂದ ಅಂತಿಮ ದರ್ಶನ
9 hours ago
FIFA World Cup: ಸ್ಪೇನ್ ವಿರುದ್ಧ ಅರ್ಜೆಂಟೀನಾಗೆ ಸೋಲು: ಲಯೊನೆಲ್ ಮೆಸ್ಸಿ ಭಾವುಕ
9 hours ago
New UK Prime Minister: ಲೇಬರ್ ಪಕ್ಷದ ನಾಯಕ ಆ್ಯಂಡಿ ಬರ್ನ್ಹಮ್ ಅವರು ಬ್ರಿಟನ್ನ ನೂತನ ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.
9 hours ago
ಗುಂಡಣ್ಣ ಕಾರ್ಟೂನು: ಸೋಮವಾರ, ಜುಲೈ 20, 2026
9 hours ago
Sonam Wangchuk hunger strike: ದೀರ್ಘಕಾಲದ ಉಪವಾಸದಿಂದ ರಕ್ತದಲ್ಲಿನ ಸಕ್ಕರೆ ಕುಸಿತ, ಸ್ನಾಯುಗಳ ಸವಕಳಿ ಮತ್ತು 8 ರಿಂದ 15 ಕೆಜಿ ತೂಕ ಇಳಿಕೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸ್ಟಾರ್ವೇಶನ್ ಕೀಟೋಆಸಿಡೋಸಿಸ್ ಜೀವಕ್ಕೆ ಅಪಾಯಕಾರಿ.
9 hours ago
ಚುರುಮುರಿ: ಮೌನ ವ್ರತ
10 hours ago
FIFA World Cup: ವೇದಿಕೆ ಬಿಡಲೊಲ್ಲದ ಟ್ರಂಪ್
10 hours ago
ಅರಾಜಕತೆ ಸೃಷ್ಟಿಸುತ್ತಿದ್ದೀರಿ: ನ್ಯಾ. ನಾಗಪ್ರಸನ್ನ ಆಕ್ರೋಶ
10 hours ago
FIFA World Cup: ಚಾಂಪಿಯನ್ ಬಳಗದ ಸ್ವಾಗತಕ್ಕೆ ಕಾದಿದೆ ಮ್ಯಾಡ್ರಿಡ್
10 hours ago
Sonam Wangchuk Support: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಕಾಕ್ರೋಚ್ ಜನತಾ ಪಕ್ಷವನ್ನು (ಸಿಜೆಪಿ) ಬೆಂಬಲಿಸಿ ನೂರಾರು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
10 hours ago
Coastal Fishing Status:ಜೂನ್ ತಿಂಗಳಿನಿಂದ ಟ್ರಾಲಿಂಗ್ ನಿಷೇಧ ಜಾರಿಯಾದ ಬಳಿಕ ನಾಡದೋಣಿ ಮೀನುಗಾರಿಕೆಗೆ ಅವಕಾಶ ಸಿಕ್ಕರೂ, ಈ ಬಾರಿ ಮಳೆ ಕೊರತೆ ಮತ್ತು ನಿರಂತರ ಬಿಸಿಲಿನ ವಾತಾವರಣದಿಂದ ಮಲ್ಪೆಯಲ್ಲಿ ಮೀನುಗಾರಿಕೆ ತಡವಾಗಿ ಆರಂಭವಾಯಿತು.
10 hours ago
Karnataka Agriculture: ರಾಜ್ಯದಲ್ಲಿಯೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದಿಢೀರ್ ಕುಸಿದಿದೆ. 15 ಕೆ.ಜಿ. ಟೊಮೆಟೊ ಬಾಕ್ಸ್ಗೆ ₹100ರಿಂದ ₹150 ಮಾತ್ರ ದೊರೆಯುತ್ತಿದ್ದು, ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
10 hours ago
New UK Prime Minister: ಲೇಬರ್ ಪಕ್ಷದ ನಾಯಕ ಆ್ಯಂಡಿ ಬರ್ನ್ಹ್ಯಾಮ್ ಅವರು ಬ್ರಿಟನ್ನ ನೂತನ ಪ್ರಧಾನ ಮಂತ್ರಿಯಾಗಿ ಇಂದು (ಸೋಮವಾರ) ಅಧಿಕಾರ ಸ್ವೀಕರಿಸಿದ್ದಾರೆ.
10 hours ago
CJP Parliament March JP Nadda: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ವಕ್ತಾರರೊಂದಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತುಕತೆ ನಡೆಸಿದ್ದಾರೆ.
11 hours ago
CESC Bribery Case: ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಸಹಾಯಕ ಎಂಜಿನಿಯರ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
11 hours ago
‘ನಾನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಆಯ್ಕೆಯಾದರೆ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಘಟಕಗಳಲ್ಲಿ ಕನ್ನಡ ಹೋರಾಟಗಾರರಿಗೆ ಸೂಕ್ತ ಸ್ಥಾನಮಾನ ನೀಡಲು ಬದ್ಧನಿದ್ದೇನೆ’ ಎಂದು ಸಿ.ಸೋಮಶೇಖರ ಭರವಸೆ ನೀಡಿದರು.
11 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 20 ಜುಲೈ 2026
11 hours ago
Kunigal Road Safety: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ರಾಜೇಂದ್ರಪುರದ ಮಧು ಕ್ರಷರ್ನಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸುಮಾರು ನೂರು ಅಡಿ ಹಳ್ಳಕ್ಕೆ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.
12 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಜುಲೈ 20, 2026
12 hours ago
HD DeveGowda Wife: ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಸಮೀಪ ಇರುವ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚನ್ನಮ್ಮ ಅವರ ಅಂತ್ಯಕ್ರಿಯೆಯು ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರುತ್ತಿದೆ.
12 hours ago
Lokayukta arrest: ಇಲ್ಲಿನ ತಹಶೀಲ್ದಾರ್ ಕಚೇರಿ ಪಹಣಿ ತಿದ್ದುಪಡಿ ಶಾಖೆಯ ಗ್ರಾಮ ಲೆಕ್ಕಾಧಿಕಾರಿ (ವಿ.ಎ) ಶಹನಾಜ್ ಬೇಗಂ ರೈತರೊಬ್ಬರಿಂದ ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
12 hours ago
ಚಾಂಪಿಯನ್ಗೂ ಸೋಲು ಇದ್ದದ್ದೆ; ಮೆಸ್ಸಿ ಆಟದ ಬಗ್ಗೆ ಅಮಿತಾಭ್ ಹೇಳಿದ್ದಿಷ್ಟು....
12 hours ago
NEET paper leak: ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆ ತೀವ್ರಗೊಂಡಿದೆ.
13 hours ago
Lionel Messi: 2026ರ ಫಿಫಾ ವಿಶ್ವಕಪ್ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿದೆ. ಫೈನಲ್ ಪಂದ್ಯದ ಸೋಲಿನ ಬಳಿಕ ಆಟಗಾರ ಮೆಸ್ಸಿ ಕುರಿತು ಬಾಲಿವುಡ್ನ ನಟ ಅಮಿತಾಭ್ ಬಚ್ಚನ್ ಅವರು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
13 hours ago
Skyroot Aerospace: ಸ್ಕೈರೂಟ್ ಸಂಸ್ಥೆಯ 28 ವರ್ಷದ ಅನ್ವೇಷಕರ ಸಾಧನೆಯನ್ನು ಮುಂಗಾರು ಅಧಿವೇಶನಕ್ಕೂ ಮುನ್ನ ಶ್ಲಾಘಿಸಿದ ಪ್ರಧಾನಿ ಮೋದಿ, ಆಗಸ್ಟ್ 13ರವರೆಗೆ ನಡೆಯುವ ಕಲಾಪದಲ್ಲಿ ಗುಣಾತ್ಮಕ ಚರ್ಚೆಗೆ ನಾಗಕೌಶಲ ಬಯಸಿದ್ದಾರೆ.
13 hours ago
Lionel Scaloni: ಫಿಫಾ ವಿಶ್ವಕಪ್ 2026ರ ಫೈನಲ್ನಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ಸೋತ ನಂತರ 39 ವರ್ಷದ ಮೆಸ್ಸಿ ನಿವೃತ್ತಿ ನಿರ್ಧಾರ ಅವರ ವೈಯಕ್ತಿಕ ವಿಚಾರ ಎಂದು ಕೋಚ್ ಲಿಯೊನೆಲ್ ಸ್ಕಾಲೋನಿ ಸ್ಪಷ್ಟಪಡಿಸಿದ್ದಾರೆ.
13 hours ago
ಫುಟ್ಬಾಲ್ಗೆ ಮೆಸ್ಸಿ ವಿದಾಯ? ಅರ್ಜೆಂಟೀನಾ ಕೋಚ್ ಹೇಳಿದ್ದಿಷ್ಟು...
13 hours ago
Bengali Language Policy: ಪಶ್ಚಿಮ ಬಂಗಾಳ ಸರ್ಕಾರದ ಎಲ್ಲಾ ಆಡಳಿತಾತ್ಮಕ ಮತ್ತು ಅಧಿಕೃತ ಸಂವಹನವನ್ನು ಸೆಪ್ಟೆಂಬರ್ 1ರಿಂದ ಬಂಗಾಳಿ ಭಾಷೆಯಲ್ಲೇ ಕಡ್ಡಾಯವಾಗಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ.
14 hours ago
FIFA World Cup 2026:2026ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಭಾನುವಾರ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಸ್ಪೇನ್ ಗೆದ್ದು, ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
14 hours ago
ಈ ನಗರವನ್ನು ಜಗತ್ತಿನ ಫುಟ್ಬಾಲ್ ರಾಜಧಾನಿ ಎಂದು ಕರೆಯಲಾಗುತ್ತದೆ...
14 hours ago
SVP NPA Trainee: ಪ್ರೊಬೆಷನರಿ ಮಹಿಳಾ ಐಪಿಎಸ್ ಅಧಿಕಾರಿಯ ಖಾಸಗಿ ವಿಡಿಯೊ ಚಿತ್ರೀಕರಿಸಿ ಲೈಂಗಿಕ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿದ್ದ ಮತ್ತೊಬ್ಬರ ಪ್ರೊಬೆಷನರಿ ಅಧಿಕಾರಿ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ
14 hours ago
Cockroach Janata Party: ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲೇ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸೋಮವಾರ ಆರೋಪಿಸಿದೆ.
14 hours ago
178 ತಾಲೂಕಲ್ಲಿ ಮಳೆ ಕೊರತೆ: ವಿಬಿಜಿ ರಾಮ್ ಜಿ ಉದ್ಯೋಗ ನೀಡಲು ಈಶ್ವರ ಖಂಡ್ರೆ ಸೂಚನೆ
15 hours ago
Monsoon Deficit Impact: ಜೂನ್ನಲ್ಲಿ ವಾಡಿಕೆಯ ಶೇ 40ರಷ್ಟು ಮಾತ್ರ ಮಳೆಯಾಗಿದ್ದು, ಕರ್ನಾಟಕದ 141 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಕೇರಳದ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ 28ಕ್ಕೆ ಕುಸಿದು ತೀವ್ರ ವಿದ್ಯುತ್ ಮುಗ್ಗಟ್ಟು ಎದುರಾಗಿದೆ.
15 hours ago
Marine Fitness: ಆಟೋಮೋಬೈಲ್ ಎಂಜಿನಿಯರಿಂಗ್ ಪದವೀಧರ ಬಸವರಾಜ್ ಕಟ್ಟಿ ಹಡಗಿನಲ್ಲಿ ತರಬೇತುದಾರರಾಗಿ 40 ದೇಶ ಸುತ್ತಿದ್ದಾರೆ. ಎಸ್ಟಿಸಿಡಬ್ಲ್ಯೂ ಪ್ರಮಾಣಪತ್ರ ಹಾಗೂ ಹಡಗಿನ ಉದ್ಯೋಗದ ಸವಾಲುಗಳ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ.
15 hours ago
ವಂಶವೃಕ್ಷ ದೃಢೀಕರಣಕ್ಕೆ ನೂತನ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ
15 hours ago
ಲಾರ್ಡ್ಸ್ನಲ್ಲಿ ಕ್ರಿಕೆಟ್ ಜನಕರಿಗೆ ನಡುಕ ಹುಟ್ಟಿಸಿದ ರೋಹಿತ್: ಹಲವು ದಾಖಲೆ
15 hours ago
CJP Protest: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕ ಅಭಿಜಿತ್ ದೀಪ್ಕೆ ಅವರು ಉಪವಾಸ ಸತ್ಯಾಗ್ರಹವನ್ನು ಸೋಮವಾರ ಅಂತ್ಯಗೊಳಿಸಿದ್ದಾರೆ.
15 hours ago
Rohit Sharma Century: ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ನಡುವೆಯೂ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಸ್ಫೋಟಕ ಶತಕದ (138) ನೆರವಿನಿಂದ ಲಾರ್ಡ್ಸ್ ಮೈದಾನದಲ್ಲಿ ಹಲವು ದಾಖಲೆಗಳನ್ನು ಸೃಷ್ಠಿಸಿದರು.
15 hours ago
Tripura Police: ತ್ರಿಪುರಾ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಧನಕರ್ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16 hours ago
PV Sindhu Victory: ಟೋಕಿಯೊದಲ್ಲಿ ಅಕಾನೆ ಯಮಗುಚಿ ವಿರುದ್ಧ 21-17, 21-17 ನೇರ ಸೆಟ್ಗಳಿಂದ ಗೆದ್ದ ಸಿಂಧು, ಜಪಾನ್ ಓಪನ್ ಮುಕುಟ ಧರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸತತ ಎರಡು ವರ್ಷಗಳ ಬಳಿಕ ಸಿಕ್ಕ ಐತಿಹಾಸಿಕ ಜಯವಿದು.
16 hours ago
ಜಪಾನ್ ಓಪನ್ ಸವಾಲು ಗೆದ್ದ ಸಿಂಧು: ‘ಫೀನಿಕ್ಸ್ ಹಕ್ಕಿ’ಯ ಕಮ್ಬ್ಯಾಕ್ ಕಥೆಯೇ ರೋಚಕ
16 hours ago
ಆಲಮಟ್ಟಿ, ಲಿಂಗನಮಕ್ಕಿ, ಸೂಪಾ, ನಾರಾಯಣಪುರ ಹಾಗೂ ಘಟಪ್ರಭಾ ಜಲಾಶಯಕ್ಕೆ ಹೆಚ್ಚಿನ ನೀರು
16 hours ago
ಬಡತನದ ಗೋಡೆಗಳಿಗೆ ಕಷ್ಟದ ಬಣ್ಣ: ನೀಟ್ ಗೆದ್ದು ವೈದ್ಯನಾಗುವತ್ತ ಪೇಂಟರ್ ಸೂರಜ್
16 hours ago
ಆಟ ಅಖಾಡ: ರೋಹಿತ್ ಎಂದರೆ ‘ಹಿಟ್ಮ್ಯಾನ್’ ಅಷ್ಟೇ ಅಲ್ಲ...
16 hours ago
Rohit Sharma Career: ಲಾರ್ಡ್ಸ್ನಲ್ಲಿ ಸೊಗಸಾದ ಶತಕ ಹೊಡೆದ ರೋಹಿತ್ ಶರ್ಮಾ ಪಂದ್ಯ ಮುಗಿದ ನಂತರ ಹೋಟೆಲ್ಗೆ ಮರಳಿದರು. ನಂತರ ಮುಂಬಾಗಿಲಿನಲ್ಲಿ ಕಾದಿದ್ದ ಅಪಾರ ಸಂಖ್ಯೆ ಅಭಿಮಾನಿಗಳು ಮತ್ತು ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಹಿಂಬಾಗಿಲಿನಿಂದ ಹೊರಬಂದರು.
16 hours ago
Sonam Wangchuk Hospital Release: ಸಫ್ದರ್ ಜಂಗ್ ಆಸ್ಪತ್ರೆಯ ನಿರ್ದೇಶಕರಿಗೆ ಕೈಬರಹದ ಪತ್ರ ಬರೆದಿರುವ ಪರಿಸರ ಕಾರ್ಯಕರ್ತರು, 23 ದಿನಗಳ ಉಪವಾಸದ ನಂತರ ತಮ್ಮ ಆರೋಗ್ಯ ವರದಿಗಳು ಉತ್ತಮವಾಗಿವೆ ಎಂದು ತಿಳಿಸಿ ಬಿಡುಗಡೆ ಕೋರಿದ್ದಾರೆ.
17 hours ago
IND vs ENG: ಇಂಗ್ಲೆಂಡ್ ವಿರುದ್ಧದ ಸೋಲಿಗೆ ಕಾರಣ ಬಹಿರಂಗಪಡಿಸಿದ ನಾಯಕ ಗಿಲ್
17 hours ago
FIFA World Cup | ಮೆಸ್ಸಿ ದಾಖಲೆ ಮುರಿದ ಎಂಬಾಪೆ; ಈ ವಿಶ್ವಕಪ್ನ ದಾಖಲೆಗಳಿವು
18 hours ago
Delhi Police Security: ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸೋಮವಾರ ಹಮ್ಮಿಕೊಂಡಿರುವ ಸಂಸತ್ ಚಲೊ ಪ್ರತಿಭಟನೆಯ ಹಿನ್ನಲೆಯಲ್ಲಿ ದೆಹಲಿಯ ಹೊರವಲಯದ ಹಾಗೂ ಗಡಿ ಭಾಗದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
18 hours ago
Jupiter Transit Effects: ಕಟಕ ರಾಶಿಯಲ್ಲಿ ಜನಿಸಿರುವವರು ಚುರುಕುತನದಿಂದ ತಮ್ಮ ಕೆಲಸವನ್ನು ಸಾಧಿಸುತ್ತಾರೆ. ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಆದರೆ ದುಡುಕುತನದ ಮಾತಿನಿಂದ ಬೇರೆಯವರಲ್ಲಿ ಬೇಸರವನ್ನು ಉಂಟುಮಾಡುತ್ತಾರೆ.
18 hours ago
FIFA: ಸೋಲಿನ ಹತಾಶೆ, ಸ್ಪೇನ್ ಆಟಗಾರರ ಜೊತೆ ಜಗಳ, ಪಂದ್ಯದ ಬಳಿಕವೂ ‘ರೆಡ್ ಕಾರ್ಡ್’
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ