Last Updated: 24 Aug 2026 1:06 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.(24 hours ago)22
  2. ಭಾರತೀಯ ವಾಯುಪಡೆ 2021ರಲ್ಲಿ 83 ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದ್ದು, ಬಳಿಕ ಇನ್ನೂ 97 ವಿಮಾನಗಳಿಗೆ ಆದೇಶ ನೀಡಿತು. ಇದರಿಂದ ಒಟ್ಟು 180 ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದಂತಾಯಿತು.(19 hours ago)20
  3. ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್‌ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.(16 hours ago)18
  4. ಮಂಡ್ಯ: ‘ನೈಸ್ ರಸ್ತೆ ಟೋಲ್ ವಿಷಯಕ್ಕೆ ಸಂಬಂಧಿಸಿ ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ. ಆದರೆ, ಜನರೇ ಇಷ್ಟೊತ್ತಿಗೆ ನುಗ್ಗಬೇಕಿತ್ತು. ಅದು ಆಗಬೇಕಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.(18 hours ago)17
  5. ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(15 hours ago)16
  6. BOB Recruitment: ಬ್ಯಾಂಕ್ ಆಫ್ ಬರೋಡಾ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಸೆಪ್ಟೆಂಬರ್ 7ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.(23 hours ago)16
  7. ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಪಿ ಜತೆ ಗೆದ್ದ ಹಣವೆಷ್ಟು?(13 hours ago)16
  8. KSRPಯಲ್ಲಿ 32 ವರ್ಷ ಸೇವೆ; ಬಿಗ್‌ಬಾಸ್ ಮಾಜಿ ಸ್ಪರ್ಧಿ ಕರಿಬಸಪ್ಪ ವಿಶೇಷ ಪೋಸ್ಟ್(11 hours ago)16
  9. ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಫಿ ಜತೆ ಗೆದ್ದ ಹಣವೆಷ್ಟು?(5 hours ago)16
  10. ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 23 ಆಗಸ್ಟ್ 2026(19 hours ago)15

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 24
Aug 23