Last Updated: 20 Aug 2026 8:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೆ ನಿರಾಳ
(13 hours ago)
33
Mandya road accident: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನೆಲ್ಲಿಗೆರೆ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
(10 hours ago)
26
ಬೆಂಗಳೂರಿನಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಿ ವಾಪಸಾಗಿದ್ದ ಬಾಂಗ್ಲಾದೇಶ ಪತ್ರಕರ್ತ
(21 hours ago)
26
Kamakhya Devi Temple: ನಿವೇದಿತಾ ಗೌಡ ಅಸ್ಸಾಂನ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಪಯಣದ ಸುಂದರ ಕ್ಷಣಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
(11 hours ago)
23
Scottish MP Martin Day: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
(8 hours ago)
20
ಸ್ಮಾರ್ಟ್ ಸಿಟಿಯ ರಸ್ತೆಯನ್ನೇ ಸೀಳಿಕೊಂಡು ಉಕ್ಕಿದ ನೀರು: ಬೆಚ್ಚಿದ ಪ್ರಯಾಣಿಕರು
(6 hours ago)
19
Judiciary News: ಕಳೆದ 4 ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ನೀಡಿದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
(9 hours ago)
18
ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆ
(8 hours ago)
17
Rajiv Gandhi birth anniversary: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ.
(10 hours ago)
17
Economic operation: ಇರಾನ್ ವಿರುದ್ಧ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅತ್ಯಂತ ಕಠಿಣ ಹಾಗೂ ಮಾರಕ ಆರ್ಥಿಕ ಕಾರ್ಯಾಚರಣೆಯನ್ನು ಅಮೆರಿಕ ಘೋಷಿಸಿದೆ.
(13 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 20
ಚುರುಮುರಿ | ನಮ್ಮ ‘ಫೈನ್’ ಪ್ರಭು!
32 mins ago
Government Services: ಸರ್ಕಾರದ 738 ಸೇವೆಗಳು ಆನ್ಲೈನ್ನಲ್ಲಿದ್ದರೂ, ಶೇ. 67 ರಷ್ಟು ಜನರು ಸರ್ವರ್ ಸಮಸ್ಯೆ ಮತ್ತು ಸಮನ್ವಯದ ಕೊರತೆಯಿಂದಾಗಿ ಇನ್ನೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ.
32 mins ago
Bangladesh Election: ಬಾಂಗ್ಲಾದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯು (ಬಿಎನ್ಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಮ್ ಆಲಂಗೀರ್ ಅವರು ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
62 mins ago
Haridwar experiment: ದೊಡ್ಡ ದೊಡ್ಡ ಧಾರ್ಮಿಕ ಸಮಾವೇಶ, ಉತ್ಸವಗಳಲ್ಲಿ ಭಿಕ್ಷೆ ಬೇಡುವ ಮೂಲಕ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಎಷ್ಟು ಹಣ ಗಳಿಸಲು ಸಾಧ್ಯ?
92 mins ago
ಗುಂಡಣ್ಣ ಕಾರ್ಟೂನು: ಗುರುವಾರ, 20 ಆಗಸ್ಟ್ 2026
92 mins ago
Nataka Academy Awards: ಕರ್ನಾಟಕ ನಾಟಕ ಅಕಾಡೆಮಿಯ 2026-7ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕಲಾವಿದ ಡಾ.ಮುಖ್ಯಮಂತ್ರಿ ಚಂದ್ರು ಅವರು ‘ಜೀವಮಾನ ರಂಗಸಾಧನೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
92 mins ago
Gold Kalasha Donation: ಉದ್ಯಮಿ ವೇಣು ಶ್ರೀನಿವಾಸನ್ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ 398.580 ಗ್ರಾಂ ತೂಕದ 66.78 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಳಶವನ್ನು ಹಸ್ತಾಂತರಿಸಿದ್ದಾರೆ.
92 mins ago
Nataka Academy Awards: ಕರ್ನಾಟಕ ನಾಟಕ ಅಕಾಡೆಮಿಯು 2026-7ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ರಂಗ ಸಾಧಕರು ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.
2 hours ago
ಬೆಂಗಳೂರಿನ ಮಿಲೆಟಿನ್ ಮೆಷಿನರಿ ಪ್ರೈ ಲಿ. ಸಂಸ್ಥೆ ಸಿಎಸ್ಆರ್ ನೆರವಿನೊಂದಿಗೆ ಮೈಸೂರಿನ ಸಿಎಫ್ಟಿಆರ್ಐನಲ್ಲಿ ಸ್ಥಾಪನೆ
2 hours ago
ಆ.26ಕ್ಕೆ ಕೆಆರ್ಎಸ್ ಅಣೆಕಟ್ಟೆಗೆ ಕನ್ನಡಪರ ಹೋರಾಟಗಾರರ ಮುತ್ತಿಗೆ
3 hours ago
Principal Murder: 48 ವರ್ಷದ ಶಾಲಾ ಪ್ರಾಂಶುಪಾಲೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ತೆಲಂಗಾಣದ ನಲ್ಗೊಂಡ ಪೊಲೀಸರು ಯಶಸ್ವಿಯಾಗಿದ್ದಾರೆ.
3 hours ago
ಚಿನಕುರುಳಿ: ಗುರುವಾರ, 20 ಆಗಸ್ಟ್ 2026
3 hours ago
Higher Education Equality: ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯ ತಡೆಗೆ ಯುಜಿಸಿ ರೂಪಿಸಿರುವ ನಿಯಮಗಳ ಮರುಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಗುರುವಾರ ಮಾಹಿತಿ ನೀಡಿದೆ.
3 hours ago
Corruption Allegations: ಸಚಿವ ಬಿ.ನಾಗೇಂದ್ರ ಅವರಿಗೆ ಈಗ ದಲಿತರಿಗೆ ಅನ್ಯಾಯ ಮಾಡಿದ ನೆನಪಾಗುತ್ತಿದೆ, ಭ್ರಷ್ಟಾಚಾರ ಮಾಡುವಾಗ ಅದು ನೆನಪಿಗೆ ಬರಲಿಲ್ಲವೇ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಖಾರವಾಗಿ ಪ್ರಶ್ನಿಸಿದರು.
3 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 20 ಆಗಸ್ಟ್ 2026
3 hours ago
ಜೂನ್ 1ರಿಂದ ಆಗಸ್ಟ್ 20ರವರೆಗೆ ಮಳೆ ಪ್ರಮಾಣದ ವಿವರ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕ
3 hours ago
Lucknow crime news: ಪತ್ನಿ ಮತ್ತು ತಂಗಿಯನ್ನು ಗುಂಡಿಕ್ಕಿ ಕೊಂದ ಎಸ್ಬಿಐ ಉದ್ಯೋಗಿ ಮಾನಸ್ ವಾಜಪೇಯಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃತ್ಯಕ್ಕೂ ಮುನ್ನ ಆತ ಪತ್ನಿ ದ್ರೋಹ ಬಗೆದಿದ್ದಾರೆ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದನು.
3 hours ago
Jharkhand High Court: ಜೆಪಿಎಸ್ಸಿ ಪರೀಕ್ಷೆ ರದ್ದುಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ತೇರ್ಗಡೆಯಾದ ಅಭ್ಯರ್ಥಿಗಳು ಮತ್ತೆ ಕೆಲಸಕ್ಕೆ ವರದಿ ಮಾಡಿಕೊಳ್ಳಲು ನ್ಯಾಯಾಲಯವು ಅನುಮತಿ ನೀಡಿದೆ.
3 hours ago
Chinese animation: ಕಳಪೆ ಅನಿಮೇಷನ್ ಮತ್ತು ಟ್ರೋಲ್ಗಳ ಕಾರಣದಿಂದಲೇ ಚೀನಾದ 'ನಿಯು ಲೈ' ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆ ಮಾಡಿದೆ.
4 hours ago
RSS Chief Visit: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೆನಡಾ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಅಲ್ಲಿನ (ಕೆನಡಾದ) ನೂರಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
4 hours ago
ಪ್ರಾಣಿಗಳಿಗೂ ತಟ್ಟಿತು ಗಾಜಾ ಯುದ್ಧದ ಬಿಸಿ: ಮೃಗಾಲಯದಲ್ಲಿ ಉಳಿದದ್ದು ಮೂಳೆಗಳಷ್ಟೇ!
4 hours ago
Sajjan Kumar death: 1984ರ ಸಿಖ್ ದಂಗೆ ಪ್ರಕರಣದ ಅಪರಾಧಿ, ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರು ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
5 hours ago
ಸ್ಮಾರ್ಟ್ ಸಿಟಿಯ ರಸ್ತೆಯನ್ನೇ ಸೀಳಿಕೊಂಡು ಉಕ್ಕಿದ ನೀರು: ಬೆಚ್ಚಿದ ಪ್ರಯಾಣಿಕರು
6 hours ago
Sajjan Kumar death: ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
6 hours ago
USCIRF vs RSS: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಮೆರಿಕ ಪ್ರವಾಸಕ್ಕೂ ಮುನ್ನ, ಆರ್ಎಸ್ಎಸ್ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕ ಆಯೋಗ(ಯುಎಸ್ಸಿಐಆರ್ಎಫ್) ತಿಳಿಸಿದೆ.
7 hours ago
Women Reservation: ಲೋಕಸಭಾ ಸ್ಥಾನ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಮಹಿಳಾ ಮೀಸಲಾತಿ ಒದಗಿಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
7 hours ago
ನಾಲ್ಕು ಜಲಾಶಯದ ಒಳಹರಿವಿಗಿಂತ ಹೆಚ್ಚಿನ ನೀರು ನದಿ ಮೂಲಕ ಬಿಡುಗಡೆ
7 hours ago
Financial grants: ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
8 hours ago
ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆ
8 hours ago
India International Coffee Festival: ದೇಶದ ಅತಿದೊಡ್ಡ ಕಾಫಿ ಉತ್ಸವವೆಂದು ಹೆಸರಾಗಿರುವ ‘ಇಂಡಿಯಾ ಇಂಟರ್ನ್ಯಾಷನಲ್ ಕಾಫಿ ಫೆಸ್ಟಿವಲ್’ (ಐಐಸಿಎಫ್) ಮುಂದಿನ ವರ್ಷ ಫೆಬ್ರುವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
8 hours ago
Giorgia Meloni Lesson: 6ನೇ ತರಗತಿಯ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಮೆಲೊನಿ ಕುರಿತು ಪಾಠವಿರುವುದು ನಿಜವಾದರೂ, ಅದನ್ನು ಎನ್ಸಿಇಆರ್ಟಿ ಪ್ರಕಟಿಸಿಲ್ಲ ಬದಲಾಗಿ ಖಾಸಗಿ ಸಂಸ್ಥೆಯೊಂದು ಪ್ರಕಟಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
8 hours ago
Scottish MP Martin Day: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
8 hours ago
Judiciary News: ಕಳೆದ 4 ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ನೀಡಿದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
9 hours ago
3ನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮಾತೃತ್ವ ರಜೆ
9 hours ago
ಮೂರನೇ ಯುವಕನಿಗಾಗಿ ಮುಂದುವರಿದ ಹುಡುಕಾಟ, ಮುಳುಗು ತಜ್ಞ ಈಶ್ವರ ಮಲ್ಪೆ ಆಗಮನ
9 hours ago
KAS Transfer: ಐವರು ಕೆಎಎಸ್ ಅಧಿಕಾರಿಗಳ ವರ್ಗ, ಮಹಿಳಾ ವಿವಿಗೆ ಅಜೂರ್ ಕುಲಸಚಿವ
9 hours ago
Rajiv Gandhi birth anniversary: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ.
10 hours ago
Mandya road accident: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನೆಲ್ಲಿಗೆರೆ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
10 hours ago
Kamakhya Devi Temple: ನಿವೇದಿತಾ ಗೌಡ ಅಸ್ಸಾಂನ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಪಯಣದ ಸುಂದರ ಕ್ಷಣಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
11 hours ago
Gen Z: ‘ನಾವು ಜೆನ್ ಝೀಗಳು’ ಎಂದು ಹೇಳುವುದಕ್ಕೂ ‘ನನ್ನ ತಂದೆ ಯಾರು ಗೊತ್ತಾ?’ ಎಂಬ ಹಳೆಯ ಅಹಂಕಾರದ ಮಾತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
11 hours ago
US Iran sanctions: ಒಂದೆಡೆ ಅಮೆರಿಕದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಮತ್ತೊಂದೆಡೆ ಇರಾನ್ನಲ್ಲಿನ ಆರ್ಥಿಕ ಹಿತಾಸಕ್ತಿ ಹಾಗೂ ಚಾಬಹಾರ್ ಯೋಜನೆಯನ್ನು ಉಳಿಸಿಕೊಳ್ಳುವುದು ಭಾರತಕ್ಕೆ ಸೂಕ್ಷ್ಮ ಸವಾಲಾಗಿ ಪರಿಣಮಿಸಲಿದೆ.
11 hours ago
Hanuru Shootout: ಅರಣ್ಯ ರಕ್ಷಣೆ ಎಂಬುದು ಕೇವಲ ಬಂದೂಕಿನ ನಳಿಕೆಯಿಂದ ಸಾಧ್ಯವಾಗುವುದಿಲ್ಲ; ಅದಕ್ಕೆ ರಾಜಕೀಯ ಇಚ್ಛಾಶಕ್ತಿ, ಜನಸ್ನೇಹಿ ಆಡಳಿತ, ದಕ್ಷ–ಪ್ರಮಾಣಿಕ ಅಧಿಕಾರಿ ವರ್ಗದ ನೈಜ ಕಾಳಜಿ, ತಂತ್ರಜ್ಞಾನಗಳ ಸಮರ್ಥ ಬಳಕೆ ಮತ್ತು ಸ್ಥಳಿಯ ಸಮುದಾಯಗಳ ಸಹಭಾಗಿತ್ವದ ಅಗತ್ಯವಿದೆ.
11 hours ago
Vande Mataram controversy: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ವಾಗ್ದಾಳಿ ನಡೆಸಿದ್ದಾರೆ.
12 hours ago
US Ambassador Sergio Gore: ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ, ಇಸ್ಲಾಮಾಬಾದ್ನಲ್ಲಿರುವ ಅಮೆರಿಕದ ಪ್ರಭಾರ ರಾಯಭಾರಿ ನತಾಲಿ ಬೇಕರ್ ಅವರಿಗೆ ಬುಧವಾರ ಸಮನ್ಸ್ ಜಾರಿಗೊಳಿಸಿದೆ.
12 hours ago
Fake medicine investigation: ಬೆಂಗಳೂರು ದಕ್ಷಿಣ ತಾಲ್ಲೂಕಿನ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ 4.91 ಕೋಟಿ ಮೌಲ್ಯದ ನಕಲಿ ಔಷಧ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಲು ನಿರ್ಧರಿಸಲಾಗಿದೆ.
13 hours ago
India vs Sri Lanka | ಸುತಾರ್ ಸ್ಪಿನ್: ಭಾರತ ವಿನ್
13 hours ago
Economic operation: ಇರಾನ್ ವಿರುದ್ಧ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅತ್ಯಂತ ಕಠಿಣ ಹಾಗೂ ಮಾರಕ ಆರ್ಥಿಕ ಕಾರ್ಯಾಚರಣೆಯನ್ನು ಅಮೆರಿಕ ಘೋಷಿಸಿದೆ.
13 hours ago
Law Students Rights: ನಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಗೆಗಿನ ‘ಬಿಸಿಐ’ ವರ್ತನೆ ನಿರಂಕುಶ ಮನಃಸ್ಥಿತಿಯಿಂದ ಕೂಡಿತ್ತು ಹಾಗೂ ವಿದ್ಯಾರ್ಥಿಗಳ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನದಂತಿ
13 hours ago
ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೆ ನಿರಾಳ
13 hours ago
Prajwal Revanna case: ಕಾರಾಗೃಹದಲ್ಲಿ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಜೈಲರ್ ರಮೇಶ್ ಧರ್ಮಟ್ಟಿ ಮತ್ತು ವಾರ್ಡರ್ ಮಹೇಶ್ ಸಜ್ಜನ್ ಅವರನ್ನು ಅಮಾನತುಗೊಳಿಸಲಾಗಿದೆ.
13 hours ago
ನಿಷೇಧಿತ ವಸ್ತುವಿನ ಪರೋಕ್ಷ ಪ್ರಚಾರದ ಆರೋಪ; ಬಾಲಿವುಡ್ನ ಮೂವರು ನಟರಿಗೆ ನೋಟಿಸ್
13 hours ago
ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ನಲ್ಲಿ ಗಿಲ್ ಬಳಗದ ಜಯಭೇರಿ
13 hours ago
Varamahalakshmi festival: ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದ್ದರೂ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಮತ್ತು ಖರೀದಿ ಭರಾಟೆ ಜೋರಾಗಿತ್ತು.
13 hours ago
ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಅಂಟಿಸಿ ಮಾರಾಟ ಜಾಲ
13 hours ago
Government spending: ಹೊಸ ಸರ್ಕಾರ ಬಂದಾಗಲೆಲ್ಲ ಸಚಿವರ ಕಚೇರಿ ಮತ್ತು ನಿವಾಸಗಳ ನವೀಕರಣ ನಡೆಯುತ್ತದೆ. ಸಾರ್ವಜನಿಕರ ಹಣದಿಂದ ನಡೆಯುವ ಆ ಪ್ರಕ್ರಿಯೆ ಕಾನೂನುಬದ್ಧವಾಗಿ ಇದ್ದರೂ, ನೈತಿಕವಾಗಿ ಅದು ಸರಿ ಎಂದು ಹೇಳಲು ಸಾಧ್ಯವಿಲ್ಲ.
13 hours ago
Nagendra resignation: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಪ್ರತಿಭಟನೆಯಿಂದಾಗಿ ವಿಧಾನಮಂಡಲ ಅಧಿವೇಶನದ ಕಲಾಪ ಸತತ ಮೂರನೇ ದಿನವೂ ಅಸ್ತವ್ಯಸ್ತಗೊಂಡು ಮುಂದೂಡಿಕೆಯಾಯಿತು.
13 hours ago
ಐಎಸ್ಎಲ್: ಅಕ್ಟೋಬರ್ಗೆ ಮುಂದೂಡಿಕೆ
13 hours ago
Modi Fact Check: ಪಾಕಿಸ್ತಾನ ಮತ್ತು ಟರ್ಕಿ ರಕ್ಷಣಾ ಒಪ್ಪಂದದ ಬಗ್ಗೆ ಕೆಂಪುಕೋಟೆಯಲ್ಲಿ ಮೋದಿ ಮಾತನಾಡಿದ್ದಾರೆ ಎಂಬುದು ಸುಳ್ಳು ಮತ್ತು ಇದು ಎಐ ಸೃಷ್ಟಿತ ಡೀಪ್ ಫೇಕ್ ಧ್ವನಿ ಎಂದು ತಿಳಿದುಬಂದಿದೆ.
13 hours ago
Positive living: ಜೀವನದ ಕಷ್ಟಗಳನ್ನು ಮತ್ತು ವಿಧಿಯನ್ನು ಧೈರ್ಯದಿಂದ ಸ್ವೀಕರಿಸುತ್ತಾ, ಸುಖ-ದುಃಖಗಳನ್ನು ಸಮಾನವಾಗಿ ಕಂಡು ಬದುಕುವುದನ್ನು ರೂಬರೂಹ್ ಅಂಕಣವು ಸಾಹಿರ್ ಅವರ ಹಾಡಿನ ಮೂಲಕ ವಿವರಿಸುತ್ತದೆ.
14 hours ago
ಕಾಮಾಕ್ಯಾ ದೇವಿ ದರ್ಶನ ಪಡೆದು, ಪ್ರವಾಸದ ಅನುಭವ ಹಂಚಿಕೊಂಡ ನಿವೇದಿತಾ ಗೌಡ
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ