Last Updated: 11 Sep 2026 8:03 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಾಷಿಂಗ್ಟನ್ (ಪಿಟಿಐ): ‘ಭಾರತದ ಶಸ್ತ್ರಾಗಾರದಲ್ಲಿ ಅಂದಾಜು 190 ಪರಮಾಣು ಸಿಡಿತಲೆಗಳಿವೆ. ಉತ್ಪಾದನಾ ಹಂತದಲ್ಲಿರುವ ಹೊಸ ಕ್ಷಿಪಣಿಗಳ ಹೆಚ್ಚುವರಿ 30 ಸಿಡಿತಲೆಗಳೂ ಇದರಲ್ಲಿ ಸೇರಿವೆ’ ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಹೇಳಿದೆ.
(23 hours ago)
27
ಭಾರತದ ಬಳಿ 190 ಪರಮಾಣು ಸಿಡಿತಲೆ: ಅಮೆರಿಕ ಸಂಸ್ಥೆಯ ವರದಿ
(6 hours ago)
21
‘ಬ್ಯಾಟ್’ ಸಾಮಾನ್ಯ ವಿಷಯ ಆಗಿರಲಿಲ್ಲ, ಎಲ್ಲವೂ ಆಗಿತ್ತು: ಸಚಿನ್ ಭಾವುಕ ಪೋಸ್ಟ್
(8 hours ago)
16
ಗುರುವಾರ ಸಂಜೆಯಂದ 8 ಸಾವಿರ ಕ್ಯುಸೆಕ್ಗೆ ಏರಿಕೆ
(24 hours ago)
16
ರಾಯಚೂರು, ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಅಧಿಕ
(24 hours ago)
15
Suvendu Adhikari: ಕೌಶಿಕಿ ಅಮಾವಾಸ್ಯೆಯ ಅಂಗವಾಗಿ ಕಾಳೀಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವಾಗಿ ನೀಡಿದ ಮೀನನ್ನು ಸೇವಿಸಿದ್ದಾರೆ.
(4 hours ago)
13
Bombay High Court: ಗಣೇಶೋತ್ಸವದ ವೇಳೆ ಪುಣೆಯಲ್ಲಿ ಮಾತ್ರ ಮದ್ಯ ಮಾರಾಟ ನಿಷೇಧಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಹೈಕೋರ್ಟ್, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದೆ.
(4 hours ago)
12
Rarest of rare: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗೆ ಛತ್ತೀಸಗಢದ ವಿಶೇಷ ನ್ಯಾಯಾಲಯವು ಮರಣದಂಡನೆ ಶಿಕ್ಷೆ ಹಾಗೂ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
(5 hours ago)
12
ಮಳೆ ಕೊರತೆಯಿಂದ ತೊಗರಿ ಬೆಳೆ ಉತ್ಪಾದನೆ ಮೇಲೆ ಪರಿಣಾಮದ ಆತಂಕ
(7 hours ago)
12
ಲಂಡನ್(ಪಿಟಿಐ): ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರವಾಲ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
(23 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 11
Presidential aircraft: ಪುಟಿನ್ ಅವರ ಇಲ್ಯುಶಿನ್ ಐಎಲ್-96-300ಪಿಯು ವಿಮಾನವು ಚಿನ್ನ ಲೇಪಿತ ವಸ್ತುಗಳು, ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಮತ್ತು ಮೊಬೈಲ್ ಕಮಾಂಡ್ ಕೇಂದ್ರದ ಸೌಲಭ್ಯಗಳನ್ನು ಒಳಗೊಂಡಿದೆ.
28 mins ago
Daily News Highlights: ಕಾವೇರಿ ವಿವಾದ, ಅಕ್ರಮ ಶಸ್ತ್ರಾಸ್ತ್ರ ಸಪ್ಪರ್ಪಣೆ, ಮೋದಿ-ಪುಟಿನ್ ಭೇಟಿ, ಕರ್ನಾಟಕ ಶಾಲಾ ದುಃಸ್ಥಿತಿ ಹಾಗೂ ಹವಾಮಾನ ಮುನ್ಸೂಚನೆ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
28 mins ago
SIR Notice: SIR ನೋಟಿಸ್ ಪಡೆದಿರುವ ಮತದಾರರಿಗೆ ದಾಖಲೆಗಳ ಪರಿಶೀಲನೆ ವೇಳೆ ಹಲವು ಗೊಂದಲಗಳು ಎದುರಾಗುತ್ತಿವೆ. ಯಾವ ದಾಖಲೆ ಸಲ್ಲಿಸಬೇಕು, ಯಾವ ದಾಖಲೆಗಳನ್ನು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ಮತದಾರರು BLO ಕಚೇರಿಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.
28 mins ago
ಬಿಸಿಸಿಐ–ಸಿಒಇ ಕ್ರೀಡಾ ವಿಜ್ಞಾನ ಮುಖ್ಯಸ್ಥರ ನೇಮಕಕ್ಕೆ ಆಹ್ವಾನ
57 mins ago
Thirukkural Russian Translation: ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ತಮಿಳು ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿಯ ರಷ್ಯನ್ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
88 mins ago
ಚುರುಮುರಿ: ಸೆಂಚುರಿ ಸಿಎಂ!
88 mins ago
Glowing plants: ಚೀನಾದ ವಿಜ್ಞಾನಿಗಳು ಎಚೆವೆರಿಯಾ ಮೆಬಿನಾ ಸಸ್ಯಕ್ಕೆ ಫಾಸ್ಫರ್ ಕಣಗಳನ್ನು ಚುಚ್ಚುವ ಮೂಲಕ ಕತ್ತಲೆಯಲ್ಲಿ ಎರಡು ಗಂಟೆಗಳ ಕಾಲ ಬೆಳಗುವ ಸಸ್ಯಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
118 mins ago
ಗುಂಡಣ್ಣ ಕಾರ್ಟೂನ್: ಶುಕ್ರವಾರ 11 ಸೆಪ್ಟೆಂಬರ್ 2026
118 mins ago
ಚಿನಕುರುಳಿ: ಶುಕ್ರವಾರ 11 ಸೆಪ್ಟೆಂಬರ್ 2026
118 mins ago
ಸೆ.14ರಂದು ಸುಪ್ರೀಂ ಮುಂದೆ ಮೇಲ್ಮನವಿ ಅರ್ಜಿ
118 mins ago
Screen Rotation Technology: ಸ್ಮಾರ್ಟ್ಫೋನ್ಗಳಲ್ಲಿರುವ ಆಕ್ಸೆಲರೋಮೀಟರ್ ಮತ್ತು ಜೈರೋಸ್ಕೋಪ್ ಸೆನ್ಸರ್ಗಳು ಫೋನ್ನ ಚಲನೆ ಮತ್ತು ದಿಕ್ಕನ್ನು ಗುರುತಿಸಿ ಸ್ಕ್ರೀನ್ ತಿರುಗಿಸಲು ಸಹಾಯ ಮಾಡುತ್ತವೆ.
118 mins ago
India Russia Relations: ಬ್ರಿಕ್ಸ್ ಸಮ್ಮೇಳನಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ವ್ಯಾಪಾರ, ರಕ್ಷಣೆ ಮತ್ತು ಇಂಧನ ವಲಯದ ಸಹಕಾರದ ಬಗ್ಗೆ ಚರ್ಚಿಸಿದ್ದಾರೆ.
2 hours ago
‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ–2026’ ದಲ್ಲಿ ಭಾಗಿ
2 hours ago
School Infrastructure: ರಾಜ್ಯದ ಸರ್ಕಾರಿ ಶಾಲೆಗಳ ದುಃಸ್ಥಿತಿ ಸರಿಪಡಿಸಲು ಹಾಗೂ ಶಿಕ್ಷಕರ ಕೊರತೆ ನೀಗಿಸಿ ಮೂಲಸೌಕರ್ಯ ಮತ್ತು ಶೌಚಾಲಯ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ.
2 hours ago
Global Leaders Meeting: ದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಷಿ ಜಿನ್ಪಿಂಗ್, ಪುಟಿನ್ ಸೇರಿದಂತೆ ಹಲವು ದೇಶಗಳ ಗಣ್ಯರು ಭಾಗವಹಿಸಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
3 hours ago
ಹವಾಮಾನ ವರದಿ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆ
3 hours ago
ಕುಡಿವ ನೀರಿನ ಯೋಜನೆ ವಿಳಂಬ: ಎಲ್ಲ ಜೆಜೆಎಂ ಕಾಮಗಾರಿ ಪೂರ್ಣಕ್ಕೆ ಮಾರ್ಚ್ ಗಡುವು
3 hours ago
Sourav Ganguly: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಆಯ್ಕೆಗಾರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಳ್ಳಿಹಾಕಿದ್ದಾರೆ.
3 hours ago
Melukote travel guide: ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲ, ಯೋಗನರಸಿಂಹ ಬೆಟ್ಟ, ಕಲ್ಯಾಣಿ ಹಾಗೂ ರಾಯಗೋಪುರದ ಮಾಹಿತಿ ಇಲ್ಲಿದೆ.
3 hours ago
BCCIನಿಂದ ಶಮಿ ನಿರ್ಲಕ್ಷ್ಯ? ತಮ್ಮದೇ ಹಳೆಯ ಕಥೆ ಬಿಚ್ಚಿಟ್ಟ ಮಾಜಿ ನಾಯಕ ಗಂಗೂಲಿ
3 hours ago
Suvendu Adhikari: ಕೌಶಿಕಿ ಅಮಾವಾಸ್ಯೆಯ ಅಂಗವಾಗಿ ಕಾಳೀಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವಾಗಿ ನೀಡಿದ ಮೀನನ್ನು ಸೇವಿಸಿದ್ದಾರೆ.
4 hours ago
ಮೂರು ಜಲಾಶಯಗಳಲ್ಲಿ ಈಗಲೂ ಉಂಟು ಶೇ 100 ರಷ್ಟು ನೀರು
4 hours ago
Diet for Hair: ತಲೆ ತುಂಬ ದಟ್ಟವಾದ, ಜಡೆ ಹಾಕಿಕೊಂಡರೆ ನಿತಂಬಗಳನ್ನು ತಟ್ಟುವಷ್ಟು ಉದ್ದವಾದ ಕೂದಲು ಇರಬೇಕೆಂದು ಬಯಸದ ಹೆಣ್ಣು ಯಾರಿದ್ದಾರೆ?
4 hours ago
Social Paathshala: ಹಿರಿಯ ನಾಗರಿಕರಿಗೆ ವಾಟ್ಸಾಪ್, ಎಐ ತಂತ್ರಜ್ಞಾನ ಮತ್ತು ಡಿಜಿಟಲ್ ಪಾವತಿಗಳ ಬಳಕೆಯ ಕುರಿತು ಮಹಿಮಾ ಭಲೋಟಿಯಾ ಅವರು ಸೋಶಿಯಲ್ ಪಾಠಶಾಲಾ ಮೂಲಕ ತರಬೇತಿ ನೀಡುತ್ತಿದ್ದಾರೆ.
4 hours ago
Bageshwar Baba row: ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಚಿತ್ರ ಸುಟ್ಟ ಆರೋಪದ ಮೇಲೆ ಬಂಗಾಳ ಕಾಂಗ್ರೆಸ್ ನಾಯಕ ಅತನು ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
4 hours ago
Bombay High Court: ಗಣೇಶೋತ್ಸವದ ವೇಳೆ ಪುಣೆಯಲ್ಲಿ ಮಾತ್ರ ಮದ್ಯ ಮಾರಾಟ ನಿಷೇಧಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಹೈಕೋರ್ಟ್, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದೆ.
4 hours ago
Female Military ADC: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿಯಾಗಿ ನೇಮಕಗೊಳ್ಳುವ ಮೂಲಕ ಮೇಜರ್ ನವ್ಯಾ ಶೇಖಾವತ್ ಭಾರತೀಯ ಸೇನೆಯ ಮೊದಲ ಮಹಿಳಾ ಮಿಲಿಟರಿ ಅಧಿಕಾರಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
4 hours ago
Rahul Gandhi: ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಮೂಲಸೌಕರ್ಯ ಕೊರತೆ ಬಗ್ಗೆ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದು, ಬದಲಾವಣೆಗಾಗಿ ವಿದ್ಯಾರ್ಥಿಗಳ ಅಭಿಪ್ರಾಯ ಕೋರಿದ್ದಾರೆ.
4 hours ago
America America 2 Movie Review: ಕಟ್ಟಿಕೊಂಡ ಗಂಡ ಹಾಗೂ ಬಿಟ್ಟುಹೋದ ಪ್ರೇಮಿ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಹೀಗೆ ತನ್ನೊಳಗಿನ ಗೊಂದಲವನ್ನು ನಾಯಕಿ ತಾನೇ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯುಳ್ಳ (ಎಐ) ಪುಟಾಣಿ ರೋಬೊ ಎದುರು ಇರಿಸಿದಾಗ
5 hours ago
Rarest of rare: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗೆ ಛತ್ತೀಸಗಢದ ವಿಶೇಷ ನ್ಯಾಯಾಲಯವು ಮರಣದಂಡನೆ ಶಿಕ್ಷೆ ಹಾಗೂ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
5 hours ago
Anthropic AI Security: ಸೈಬರ್ ದಾಳಿ ಮತ್ತು ಜೈವಿಕ ಶಸ್ತ್ರಗಳ ತಯಾರಿಕೆಗೆ ಎ.ಐ ಬಳಸುವ ದುಷ್ಕರ್ಮಿಗಳ ಪ್ರಯತ್ನಗಳನ್ನು ತಡೆದಿರುವುದಾಗಿ ಆಂಥ್ರೋಪಿಕ್ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
5 hours ago
ಭಾರತದ ಬಳಿ ಸುಮಾರು 190 ಪರಮಾಣು ಸಿಡಿತಲೆಗಳಿರಬಹುದು ಎಂದು ಅಮೆರಿಕದ ಸಂಸ್ಥೆಯೊಂದು ಅಂದಾಜಿಸಿದೆ.
5 hours ago
ಭಾರತದ ಬಳಿ 190 ಪರಮಾಣು ಸಿಡಿತಲೆ: ಅಮೆರಿಕ ಸಂಸ್ಥೆಯ ವರದಿ
6 hours ago
Samantha Pregnancy: ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಅವರು ಮಯೋಸಿಟಿಸ್ (Myositis) ಎಂಬ ಆಟೋಇಮ್ಯೂನ್ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಆ ವೇಳೆ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
7 hours ago
Indian Army Lieutenant: ಎನ್ಐಟಿ ಪದವೀಧರೆ ಅಥಿರಾ ಸುರೇಶ್ ಅವರು ಬೆಂಗಳೂರಿನ ₹13 ಲಕ್ಷದ ಕಾರ್ಪೊರೇಟ್ ಕೆಲಸ ತ್ಯಜಿಸಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
7 hours ago
Future Workforce Trends: ಕೇವಲ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಎಐ (ಕೃತಕ ಬುದ್ಧಿಮತ್ತೆ) ಬಳಸುತ್ತಿರುವ ಕಂಪನಿಗಳು, ಅದೇ ಉದ್ಯೋಗಿಗಳನ್ನು ಮತ್ತೆ ವಾಪಸ್ ಕರೆಸಿಕೊಳ್ಳಲು ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.
7 hours ago
BBK 11 Nominations: ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಕಿಚ್ಚ ಸುದೀಪ್ ಸಮ್ಮುಖದಲ್ಲಿ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ.
7 hours ago
Presidential security protocol: ರಾಷ್ಟ್ರಪತಿಗಳ ಭದ್ರತೆ, ಎಡಿಸಿ ಹುದ್ದೆಯ ಸವಾಲುಗಳು ಹಾಗೂ ಮದುವೆ ನಿರ್ಬಂಧದ ಬಗ್ಗೆ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಪಾಡ್ಕಾಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
7 hours ago
ಮಳೆ ಕೊರತೆಯಿಂದ ತೊಗರಿ ಬೆಳೆ ಉತ್ಪಾದನೆ ಮೇಲೆ ಪರಿಣಾಮದ ಆತಂಕ
7 hours ago
Wildlife Trafficking: ಒಡಿಶಾದ ಬಾಲೇಶ್ವರ ಜಿಲ್ಲೆಯ ಭುವನೇಶ್ವರ–ಕೋಲ್ಕತ್ತ ಹೆದ್ದಾರಿ ಬಳಿಯ ವಿಚಿತ್ರಪುರ ಮ್ಯಾಂಗ್ರೋವ್ ಅಭಯಾರಣ್ಯದಲ್ಲಿ ಐದು ಒರಾಂಗುಟಾನ್ (ನರವಾನರ) ಮರಿಗಳು ಪತ್ತೆಯಾಗಿವೆ.
7 hours ago
ಗಮನಿಸಿ: ಬ್ಯಾಂಕ್ ಮುಷ್ಕರ, ಇಂದಿನಿಂದ 4 ದಿನ ಇರಲ್ಲ ಬ್ಯಾಂಕ್ ಸೇವೆ
8 hours ago
Hassan Rain Record: ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಅತ್ಯಧಿಕ ಮಳೆಯಾಗಿದ್ದು, ಐದು ಜಿಲ್ಲೆಗಳಲ್ಲಿ ಮಳೆ ಕಂಡುಬಂದಿಲ್ಲವೆಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ವರದಿ ಮಾಡಿದೆ.
8 hours ago
Right to Privacy: ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಬಾರದು. ಸಾಂಪ್ರಾಯಿಕವಾಗಿ ಹಿಜಾಬ್ ತೊಡುವುದನ್ನು ವಿರೋಧಿಸಬಾರದು ಎಂಬುದಾಗಿ ಶೇಕ್ ಅಬುಬಕರ್ ಅಹ್ಮದ್ (ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್) ಇತ್ತೀಚೆಗೆ ಹೇಳಿಕೆ ನೀಡಿದ್ದರು.
8 hours ago
‘ಬ್ಯಾಟ್’ ಸಾಮಾನ್ಯ ವಿಷಯ ಆಗಿರಲಿಲ್ಲ, ಎಲ್ಲವೂ ಆಗಿತ್ತು: ಸಚಿನ್ ಭಾವುಕ ಪೋಸ್ಟ್
8 hours ago
Crime News: ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಘ್ಯಾನೇಂದ್ರ, ಕನ್ನಾಳೆ ವಿಚಾರಣೆಗೆ ಇ.ಡಿ.ಗೆ ನ್ಯಾಯಾಲಯ ಅನುಮತಿ ನೀಡಿದೆ.
8 hours ago
Congress Internal Rift:ಇಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯ ಕುರಿತು ಕಾಂಗ್ರೆಸ್ ಹಿರಿಯ ನಾಯಕರಾದ ಪಿ.ಚಿದಂಬರಂ ಮತ್ತು ಶಶಿ ತರೂರ್ ನಡುವೆ ಭಿನ್ನ ನಿಲುವುಗಳು ವ್ಯಕ್ತವಾಗಿದೆ. ಇದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಆಡಳಿತಾರೂಢ ಬಿಜೆಪಿಗೆ ಅಸ್ತ್ರವಾಗಿದೆ.
8 hours ago
ಭಾರತದ ಶಸ್ತ್ರಾಗಾರದಲ್ಲಿ 190 ಸಿಡಿತಲೆಗಳಿವೆ: ಅಮೆರಿಕದ ವಿಜ್ಞಾನಿಗಳ ಒಕ್ಕೂಟ
8 hours ago
Bank Strike India: ಐದು ದಿನಗಳ ಕೆಲಸದ ಅವಧಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಯುಎಫ್ಬಿಯು ಮುಷ್ಕರಕ್ಕೆ ಕರೆ ನೀಡಿದ್ದು, ಸತತ 4 ದಿನಗಳ ಕಾಲ ಬ್ಯಾಂಕ್ ಮತ್ತು ಎಟಿಎಂ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
8 hours ago
ಏಷ್ಯಾ ಪೆಸಿಫಿಕ್ ಕ್ರೀಡಾಕೂಟಕ್ಕೆ ರಿಷಿತಾ: ಶ್ರವಣದೋಷದ ಸವಾಲು ಮೆಟ್ಟಿನಿಂತ ಸಾಧಕಿ
8 hours ago
Narendra Modi: ರಾಷ್ಟ್ರ ರಾಜಧಾನಿ ದೆಹಲಿಯ ‘ಭಾರತ ಮಂಟಪ’ದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು 18ನೇ ‘ಬ್ರಿಕ್ಸ್’ ಶೃಂಗಸಭೆ ನಡೆಯಲಿದೆ. ಜಾಗತಿಕ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ.
8 hours ago
NTA Answer Key: ಎನ್ಟಿಎ ಯುಜಿಸಿ-ನೆಟ್ ಮರು ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 13ರವರೆಗೆ ಅವಕಾಶ ನೀಡಿದೆ. ಪ್ರತಿ ಪ್ರಶ್ನೆಗೆ 200 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
8 hours ago
ಆತ್ಮಹತ್ಯೆ ತಡೆ | ‘ಉಷಸ್’ ಯೋಜನೆ ವಿಸ್ತರಣೆ: 37 ಆಸ್ಪತ್ರೆಗಳಲ್ಲಿ ನೆರವು
9 hours ago
ದುಲೀಪ್ ಟ್ರೋಫಿ ಫೈನಲ್ ನೀರಸ ಡ್ರಾ: 13 ವರ್ಷ ಬಳಿಕ ಪೂರ್ವ ಚಾಂಪಿಯನ್
9 hours ago
General News: ಯಳಂದೂರು: ಗಾಂಧಿವಾದಿ ಚಿಂತನೆಗಳು ಹಾಗೂ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಪಿ.ಶ್ರೀನಿವಾಸ್ ನೆನಪುಗಳು ಇಂದಿಗೂ ಮಾಸಿಲ್ಲ ಎಂದು ವರದಿ.
9 hours ago
Finnish family India:ಫಿನ್ಲ್ಯಾಂಡ್ನ ಪ್ರಸಿದ್ಧ ಶಿಕ್ಷಣ ತಜ್ಞ ಟೌಕೊ ಹೆಲನೆನ್ ಅವರು ತಮ್ಮ ಕುಟುಂಬದೊಂದಿಗೆ ಮುಂಬೈಗೆ ಬಂದು ನೆಲೆಸಿದ್ದಾರೆ.
9 hours ago
Crude Oil Prices: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರಿಂದ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ.
9 hours ago
ಏಷ್ಯಾ ಕಪ್ ಟಿ20 ಮಹಿಳೆಯರ ಕ್ರಿಕೆಟ್ ಸೆಮಿಫೈನಲ್: ಭಾರತಕ್ಕೆ ಶಫಾಲಿ ವರ್ಮಾ ಆಸರೆ
9 hours ago
ಭಾರತವಿರುದ್ಧ ಐತಿಹಾಸಿಕ ಪಂದ್ಯಕ್ಕೆ ಬ್ರೆಜಿಲ್ ಪಡೆ ಪ್ರಕಟ: ತಂಡದಲ್ಲಿ ವಿನಿಷಿಯಸ್
10 hours ago
ಏಷ್ಯಾ ಕಪ್ ಕ್ರಿಕೆಟ್ | ಶಫಾಲಿ ಅರ್ಧಶತಕ: ಬಾಂಗ್ಲಾ ಮಣಿಸಿ ಫೈನಲ್ಗೆ ಭಾರತ
10 hours ago
ಗ್ಲೋಬಲ್ ಚೆಸ್ ಲೀಗ್: ಕಾರ್ಲ್ಸನ್ ತಂಡಕ್ಕೆ ಮಿಶ್ರಫಲ
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ