Last Updated: 23 Aug 2026 9:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Western Ghats ecology: ಪಶ್ಚಿಮ ಘಟ್ಟದ ಗುಡ್ಡ ಕುಸಿತಕ್ಕೆ ಕಾರಣಗಳು, ಮಾನವ ಚಟುವಟಿಕೆಗಳ ಪರಿಣಾಮ ಮತ್ತು ಪರಿಸರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಸರವಾದಿಗಳೊಂದಿಗೆ ನಡೆಸಿದ ಮಹತ್ವದ ಚರ್ಚೆ ಇಲ್ಲಿದೆ.(23 hours ago)20
  2. Myanmar military attack: ಮ್ಯಾನ್ಮಾರ್‌ನ ಸಂಗೈಂಗ್‌ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ಸೇನೆ ನಡೆಸಿದ ವಾಯುದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.(22 hours ago)16
  3. ಅಸಲು, ಬಡ್ಡಿ ಪಾವತಿಸಿದರೂ ತೋಟ ಹರಾಜು(14 hours ago)15
  4. NICE Road Toll: ನೈಸ್ ರಸ್ತೆ ಟೋಲ್ ಸಂಗ್ರಹ ತಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ ಮತ್ತು 30 ವರ್ಷಗಳ ಒಪ್ಪಂದದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.(14 hours ago)14
  5. 1,800 ಕಿ.ಮೀ ಉದ್ದದ ಎಲ್‌ಪಿಜಿ ಸಾಗಣೆ ಮಾರ್ಗ ನಿರ್ಮಿಸಲಿರುವ ಗೇಲ್‌ ಇಂಡಿಯಾ(21 hours ago)14
  6. ಟೆಸ್ಟ್‌: 64 ರನ್‌ಗಳಿಗೆ ಉರುಳಿದ ಬಾಂಗ್ಲಾ(22 hours ago)13
  7. ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು(14 hours ago)13
  8. BOB Recruitment: ಬ್ಯಾಂಕ್ ಆಫ್ ಬರೋಡಾ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಸೆಪ್ಟೆಂಬರ್ 7ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.(7 hours ago)12
  9. Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.(7 hours ago)12
  10. Women harassment: ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರು ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.(9 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 23
Aug 22