Last Updated: 25 Jul 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವೈಭವ್ ಸೂರ್ಯವಂಶಿ ಮೇಲೆ ಕಣ್ಣು
(18 hours ago)
24
ಸಾಯ್ ಕೇಂದ್ರದಲ್ಲಿ ಜಪಾನಿ ಖಾದ್ಯ: ಕ್ರೀಡಾಪಟುಗಳಿಗೆ ಹೊಸ ಮೆನು
(16 hours ago)
18
Anti Paper Leak Bill: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.
(17 hours ago)
17
Middle East crisis: ಅಮೆರಿಕದ ಕ್ಷಿಪಣಿ ದಾಳಿಯಿಂದ ಅಹವಾಜ್ ನಗರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕೆಶಮ್ ದ್ವೀಪದಲ್ಲಿ ನೌಕಾಪಡೆಯ ಐದು ಡ್ರೋನ್ಗಳು ನಾಶವಾಗಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ನೂರು ಡಾಲರ್ ತಲುಪಿದೆ.
(20 hours ago)
17
Karnataka IAS Transfer: ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
(20 hours ago)
17
Structural Safety: ಹರಳೂರು ಮುಖ್ಯರಸ್ತೆಯಲ್ಲಿರುವ ಎಸ್ಎನ್ಎನ್ ರಾಜ್ ಎಟರ್ನಿಯಾ ಅಪಾರ್ಟ್ಮೆಂಟ್ನ 18 ಅಂತಸ್ತಿನ ಟವರ್ ನೆಲಸಮಕ್ಕೆ ಪ್ರಾಧಿಕಾರ ನಿರ್ಧರಿಸಿರುವುದರಿಂದ, ಕಟ್ಟಡದ ನೆರೆಹೊರೆ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
(7 hours ago)
16
ಏಷ್ಯನ್ ಗೇಮ್ಸ್ ಕ್ರಿಕೆಟ್: ಕ್ವಾರ್ಟರ್ ಫೈನಲ್ಗೆ ಭಾರತ, ಪಾಕಿಸ್ತಾನ ತಂಡಗಳು
(22 hours ago)
15
Silver Price: ಲಾಭದ ಗಳಿಕೆಗಾಗಿ ವರ್ತಕರು ಅಮೂಲ್ಯ ಲೋಹಗಳನ್ನು ಮಾರಾಟ ಮಾಡಲು ಮುಂದಾಗಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿದಿದೆ.
(18 hours ago)
14
Riya Ahir Profile: ಪೋಲಿಸ್ ವಾಹನಕ್ಕೆ ಅಡ್ಡಲಾಗಿ ನಿಂತು ಧೈರ್ಯ ಪ್ರದರ್ಶಿಸಿದ ಈ ಯುವತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹುಡುಕಾಟ ಶುರುವಾಗಿದೆ. ಈಕೆಯ ಹೆಸರು ರಿಯಾ ಅಹಿರ್. ಇವರು ನಟಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
(23 hours ago)
14
Costasiella Kuroshimae: ೧೯೯೩ರಲ್ಲಿ ಜಪಾನ್ನ ಕುರೋಶಿಮಾ ದ್ವೀಪದಲ್ಲಿ ಪತ್ತೆಯಾದ ಈ ಜೀವಿಯು ಕೇವಲ ೫ ರಿಂದ ೧೦ ಮಿಲಿಮೀಟರ್ ಉದ್ದವಿದ್ದು, ಸೂರ್ಯನ ಬೆಳಕಿನಿಂದ ಶಕ್ತಿ ಪಡೆಯುವ ದ್ಯುತಿಸಂಶ್ಲೇಷಣೆ ಸಾಮರ್ಥ್ಯ ಹೊಂದಿದೆ.
(2 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 25
Rahul Gandhi on NEET: ವಿದ್ಯಾರ್ಥಿಗಳು ಭಾರತದ ಭವಿಷ್ಯವಾಗಿದ್ದಾರೆ. ಪ್ರಧಾನಿ ಮೋದಿ ಅವರು ಭೂತಕಾಲವಾಗಿದ್ದು, ಅವರು ಎಂದಿಗೂ ಭವಿಷ್ಯತ್ತಿನೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ(ಜುಲೈ 25) ಹೇಳಿದ್ದಾರೆ.
23 mins ago
H1B ವೀಸಾಗೆ 1 ಲಕ್ಷ ಡಾಲರ್: ಟ್ರಂಪ್ ಆಡಳಿತದ ಆದೇಶ ರದ್ದು ಎತ್ತಿಹಿಡಿದ ನ್ಯಾಯಾಲಯ
23 mins ago
ಬಾಡಿಹೋದ ಸೂರ್ಯಕಾಂತಿ ಗಿಡ ನೋಡಿ ರೈತರಿಗೆ ಧೈರ್ಯ ತುಂಬಿದ ಸಿಎಂ ಡಿ.ಕೆ.ಶಿವಕುಮಾರ್
23 mins ago
ಕನಕಗಿರಿ: ಒಣ ಭೂಮಿಯಂತೆಯೇ ಬಾಡಿದ ರೈತರ ಮೊಗ
52 mins ago
ಪ್ರಧಾನಿ ಮೋದಿ ಭೂತಕಾಲ, ವಿದ್ಯಾರ್ಥಿಗಳು ಭಾರತದ ಭವಿಷ್ಯ: ರಾಹುಲ್ ಗಾಂಧಿ
52 mins ago
ಕೋಲಾರ| ಡಿಸಿಸಿ ಬ್ಯಾಂಕ್: ₹6.5 ಕೋಟಿ ಸಾಲ ದುರುಪಯೋಗ
52 mins ago
NEET ಹೋರಾಟದ ಸಾಕ್ಷಾತ್ ವರದಿ: ಪ್ರತಿಭಟನೆಯ ನಡುವೆಯೂ ಮೆರೆದ ಮಾನವತೆ
83 mins ago
ಕಲಬುರಗಿ: ವಿಭಾಗೀಯ ಪ್ರಯೋಗಾಲಯಕ್ಕೆ ಸ್ವಂತ ಸೂರಿಲ್ಲ
83 mins ago
ರಾಜ್ಕುಮಾರ್ ಕಾಮನಬಿಲ್ಲು ಚಿತ್ರಕ್ಕಾಗಿ ಮೇಲುಕೋಟೆಯ ಚಳಿಯಲ್ಲಿ ಯೋಗ ಮಾಡಿದ ಸಾಹಸ ಹಾಗೂ ರಣಬೀರ್ ಕಪೂರ್ ಸಂಜು ಪPictureಗಾಗಿ ಹದಿಮೂರು ಕೆಜಿ ತೂಕ ಹೆಚ್ಚಿಸಿಕೊಂಡ ರೋಚಕ ಸಂಗತಿಗಳು ಇಲ್ಲಿವೆ.
83 mins ago
ಬೀಳಗಿ| ನಿರಂತರ ಒತ್ತಡಯುಕ್ತ ನೀರು ಸರಬರಾಜು: ಅವಧಿ ಮುಗಿದರೂ, ಕಾಮಗಾರಿ ಅಪೂರ್ಣ
83 mins ago
Jantar Mantar Protest: ಬಿಸಿಲಿನ ತಾಪಕ್ಕೆ ಬಳಲಿ ನಿತ್ರಾಣಗೊಳ್ಳುವವರಿಗೆ ಬೀಸಣಿಗೆ ಬೀಸಿ ತುಸು ತಂಪೆರೆಸುವುದು, ದಾಹಗೊಂಡವರಿಗೆ ನೀರು ನೀಡುವುದು, ಕುಸಿದುಬಿದ್ದವರಿಗೆ ಆಸರೆಯಾಗುವುದು... ಪ್ರತಿಭಟನೆಯ ನಡುವೆ ಮಾನವೀಯತೆಯ ಹಲವು ಮುಖಗಳು ಕಂಡುಬರುತ್ತಿದ್ದವು.
83 mins ago
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಆರಂಭಿಸಿದ್ದ ಪ್ರತಿಭಟನೆಗೆ ಕೈಜೋಡಿಸಿ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು
83 mins ago
ಸಿನಿ ಸಿಪ್: ರಾಜ್ಕುಮಾರ್ ಯೋಗದಿಂದ ಆಲಿಯಾ ವ್ಯಾಯಾಮದವರೆಗೆ...
83 mins ago
Ashutosh Ranka Alerts: ಜಂತರ್ ಮಂತರ್ ಸುತ್ತಲಿನ 10 ಕಿಮೀ ವ್ಯಾಪ್ತಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಿರುವ ಪೊಲೀಸರು ಪ್ರತಿಭಟನಾಕಾರರ ಆಧಾರ್ ಸಂಖ್ಯೆ ಪಡೆಯುತ್ತಿದ್ದು ಜುಲೈ 27 ರಂದು ಈ ಕುರಿತು ಸುಪ್ರೀಂ ವಿಚಾರಣೆ ನಡೆಯಲಿದೆ.
113 mins ago
ಹಿರೇಮನ್ನಾಪುರ: ಸಂಗೀತ ಪ್ರಿಯರ ತವರಲ್ಲಿ ಸಾಹಿತ್ಯ ಗಾನದ ಸಂಭ್ರಮ
113 mins ago
Sonam Wangchu: ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮನ್ನು ಕೈದಿಯಂತೆ ನಡೆಸಿಕೊಳ್ಳಲಾಯಿತು’ ಎಂದು ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಆರೋಪಿಸಿದ್ದಾರೆ.
113 mins ago
ಮುಂಡಗೋಡ | ಮಳೆ: ಕೆರೆಕಟ್ಟೆಗಳಿಗೆ ಅಲ್ಪ ಕಳೆ
113 mins ago
ಉತ್ತರ ಕೊರಿಯಾದಲ್ಲಿ ಇದ್ದಂತೆ ಭಾಸವಾಯಿತು: ಆಸ್ಪತ್ರೆಯ ಅನುಭವ ತೆರೆದಿಟ್ಟ ಸೊನಮ್
113 mins ago
ಮಾಯಕೊಂಡ: ಮಳೆ ಕೊರತೆ ಮೆಕ್ಕೆಜೋಳ ಬಿತ್ತನೆ ಕುಂಠಿತ, ರಾಗಿಯತ್ತ ರೈತರ ಚಿತ್ತ
113 mins ago
ಶಹಾಪುರ:12 ವರ್ಷಗಳ ಹಿಂದೆ ದೇವೇಂದ್ರಪ್ಪ ದಳಪತಿ ಕೊಲೆ,17 ಮಂದಿಗೆ ಜೀವಾವಧಿ ಶಿಕ್ಷೆ
2 hours ago
ಕನ್ಯಾಕೊಳ್ಳುರ ಗ್ರಾಮದಲ್ಲಿ ನೀರವ ಮೌನ
2 hours ago
ವಿಜಯಪುರ | ಕೊಲ್ಹಾರ, ನಿಡಗುಂದಿ ತಾಲ್ಲೂಕುಗಳಲ್ಲಿ ಹಾಸ್ಟೆಲ್ಗಳ ಕೊರತೆ
2 hours ago
Costasiella Kuroshimae: ೧೯೯೩ರಲ್ಲಿ ಜಪಾನ್ನ ಕುರೋಶಿಮಾ ದ್ವೀಪದಲ್ಲಿ ಪತ್ತೆಯಾದ ಈ ಜೀವಿಯು ಕೇವಲ ೫ ರಿಂದ ೧೦ ಮಿಲಿಮೀಟರ್ ಉದ್ದವಿದ್ದು, ಸೂರ್ಯನ ಬೆಳಕಿನಿಂದ ಶಕ್ತಿ ಪಡೆಯುವ ದ್ಯುತಿಸಂಶ್ಲೇಷಣೆ ಸಾಮರ್ಥ್ಯ ಹೊಂದಿದೆ.
2 hours ago
ಸಮುದ್ರದೊಳಗಿರುವ ಅಕ್ಕಿ ಕಾಳಿನ ಗಾತ್ರದ ಅದ್ಭುತ ಜೀವಿ ‘ಲೀಫ್ ಶೀಪ್’!
2 hours ago
ತುಮಕೂರು: ಮಾಜಿ ಸಚಿವ ಸಿ.ವೀರಣ್ಣ ನಿಧನ
2 hours ago
ವಾಡಿ: ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಬೀಜಗಳು ಮೂಲೆಗೆ
3 hours ago
Keshav Mahanta: ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಅಸ್ಸಾಂ ಕಂದಾಯ ಸಚಿವ ಕೇಶವ್ ಮಹಾಂತ ಪುತ್ರಿ ಡಿಬಿಸಾ ಚಚಲ್ನ ಪ್ರತಿಭಟನೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯೆ ಪಡೆದಿದ್ದಾರೆ.
3 hours ago
NEET Protest| ಮಡಿಕೇರಿ: ವಾಯ್ಸ್ ಆಫ್ ಯೂತ್ ನೇತೃತ್ವದಲ್ಲಿ ಯುವಜನರ ಪ್ರತಿಭಟನೆ
3 hours ago
ಚಿತ್ರದುರ್ಗದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಪ್ರಗತಿ ಪರಿಶೀಲನಾ ಸಭೆ
3 hours ago
ನಡ್ಡಾ ಜತೆ 3ನೇ ಸುತ್ತಿನ ಮಾತುಕತೆಗೆ ಸಿಜೆಪಿ ಸಜ್ಜು: ಪ್ರಧಾನ್ ರಾಜೀನಾಮೆಗೆ ಪಟ್ಟು
3 hours ago
Dharmendra Pradhan: ಕೇಂದ್ರ ಸರ್ಕಾರದೊಂದಿಗೆ ಮೂರನೇ ಸುತ್ತಿನ ಮಾತುಕತೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಜ್ಜಾಗಿದ್ದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ತಿಳಿಸಿದೆ.
3 hours ago
ಪೋಲಿಯೊ ಮೆಟ್ಟಿ ನಿಂತು ಪದಕ ಗೆದ್ದ ಝಂಡು: ತರಕಾರಿ ಮಾರುತ್ತಿದ್ದವನು ‘ಕಂಚು’ ಗೆದ್ದ
3 hours ago
ನನಗೆ ಟೈಪಾಯ್ಡ್ ಇದೆಯಾದರೂ ಪ್ರಧಾನ್ ರಾಜೀನಾಮೆಗಾಗಿ ಹೋರಾಟ ಮುಂದುವರಿಸುವೆ: ದೀಪ್ಕೆ
3 hours ago
ಕೂಡ್ಲಿಗಿ | ಎಸ್ಐಆರ್ ಗಣತಿ: ಗ್ರಾಮೀಣ ಮತದಾರರೆ ಮುಂಚೂಣಿ
3 hours ago
ಬೆಂಗಳೂರಿನಲ್ಲಿ ದಳಪತಿ ವಿಜಯ್ ಅಬ್ಬರ: ಹಬ್ಬದ ವಾತಾವರಣ ಸೃಷ್ಟಿಸಿದ ಅಭಿಮಾನಿಗಳು
3 hours ago
CJP Chief Abhijit Deepke: ಜಂತರ್ ಮಂತರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಡುತ್ತಿರುವ ದೀಪ್ಕೆಗೆ ಐವಿ ಡ್ರಿಪ್ಸ್ ಚಿಕಿತ್ಸೆ ನೀಡಲಾಗುತ್ತಿದ್ದು ಸೊನಮ್ ವಾಂಗ್ಚೂಕ್ 26ನೇ ದಿನ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.
3 hours ago
Para Powerlifting: ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಪದಕದ ಖಾತೆ ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡು ಕುಮಾರ್ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ಆದರೆ, ಅವರ ಈ ಸಾಧನೆಯ ಹಾದಿ ಅಷ್ಟೇನೂ ಸುಲಭದ್ದಾಗಿರಲಿಲ್ಲ.
3 hours ago
ಮಹಿಳೆಯರ ಆಪ್ತ ಸಂಗಾತಿ | ಆಷಾಢದ ವಸ್ತ್ರಮೇಳ, ಖರೀದಿಗಿದು ಸಕಾಲ!
4 hours ago
ಮಳೆ ರಾಗಗಳ ಮೋಡಿ, ಆದ್ರೀಗ ಮಳೆಯೇ ಇಲ್ಲ ನೋಡಿ!
4 hours ago
ಯಾರು ಹೆದರುತ್ತಾರೋ ಅವರು ಸತ್ತಂತೆ: ನಟ ಸಲ್ಮಾನ್ ಖಾನ್ ಹೀಗಂದಿದ್ಯಾಕೆ?
4 hours ago
ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 25 ಜುಲೈ 2026
4 hours ago
ಇಚ್ಛೆಯ ಕೆಲಸಕ್ಕಾಗಿ ಪಟ್ಟು ಹಿಡಿದಳು: ಲೈನ್ಮನ್ ಅಲ್ಲ ಲೈನ್ವುಮನ್ ಶಿರೀಷಾ ಸಾಧನೆ
4 hours ago
ಭೂಮಿಕ : ಸ್ವಾಭಿಮಾನದ ಹೆಣ್ಣಿಗೆ, ಇರಲಿ ಅಭಿಮಾನ
4 hours ago
ಸಕಲ ಸೌಭಾಗ್ಯ ತರುವ ಗೋಪದ್ಮ ವ್ರತ; ಆಚರಿಸುವ ಸರಿಯಾದ ನಿಯಮಗಳು ಹೀಗಿವೆ...
4 hours ago
Telangana Woman Lineman: ಟೂಲ್ಗಳನ್ನು ಜೇಬಿಗೆ ಸಿಕ್ಕಿಸಿಕೊಂಡು ವಿದ್ಯುತ್ ಕಂಬಕ್ಕೆ ಸರಸರನೆ ಏರಿ, ತಂತಿ ಸರಿಪಡಿಸಿ, ಅದೇ ವೇಗದಲ್ಲಿ ಕೆಳಗಿಳಿಯುವ ಲೈನ್ಮನ್ಗಳನ್ನು ನೋಡಿರುತ್ತೀರಿ. ಇದೇ ಕೆಲಸವನ್ನು ಹೆಣ್ಣೊಬ್ಬಳು ಮಾಡಲು ಸಾಧ್ಯವೇ?
4 hours ago
Ashada Masa Rituals: ಈ ವ್ರತದಲ್ಲಿ 33 ಗೋಪದ್ಮ ರಂಗೋಲಿ ಬರೆದು ಪೂಜಿಸಿ 33 ಕಡುಬುಗಳನ್ನು ನೈವೇದ್ಯ ಮಾಡಬೇಕು. ಐದು ವರ್ಷಗಳ ಕಾಲ ಆಚರಿಸಿ ಉದ್ಯಾಪನೆ ಮಾಡುವುದರಿಂದ ಸಕಲ ಸುಖ ಶಾಂತಿ ಮತ್ತು ಸೌಭಾಗ್ಯಗಳು ಲಭಿಸುತ್ತವೆ.
4 hours ago
Giorgia Meloni: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಇಟಲಿ ಪ್ರಧಾನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಮೆಂಟ್ಗಳ ಸುರಿಮಳೆಯಾಗಿದ್ದು, ಸೋನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
4 hours ago
ಕಾವೇರಿ ನೀರು ಹಂಚಿಕೆ:ಡಿಕೆಶಿ ಜತೆ ಮಾತುಕತೆ ರದ್ದುಪಡಿಸಲು ವಿಜಯ್ಗೆ ರೈತರ ಒತ್ತಾಯ
5 hours ago
ಮಾತುಕತೆ ನಡೆಯುತ್ತಿದೆ, ಒಪ್ಪಂದಕ್ಕೆ ಇರಾನ್ ಸಿದ್ಧವಿಲ್ಲ: ಡೊನಾಲ್ಡ್ ಟ್ರಂಪ್
5 hours ago
ಪ್ರಜಾವಾಣಿ ಪಾಡ್ಕಾಸ್ಟ್: ಜೆನ್ ಝೀ ಪ್ರತಿಭಟನೆಗೆ ಪ್ರಧಾನಿ ಮೋದಿ ಹೆದರಿದರೇ?
5 hours ago
Ashadha Ekadashi: ಆಷಾಢ ಮಾಸದಲ್ಲಿ ಶುಭ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಆದರೆ ಕೆಲವೆಡೆ ಮುಹೂರ್ತ ನೋಡಿ ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುತ್ತಾರೆ. ಇದರ ಹೊರತಾಗಿ ಆಷಾಢ ಮಾಸದಲ್ಲಿ ಅನೇಕ ವಿಶೇಷ ಆಚರಣೆಗಳು ನಮ್ಮಲ್ಲಿವೆ.
5 hours ago
US Iran Conflict: ಇಸ್ರೇಲ್ ಪ್ರಧಾನಿ ನೆತನ್ಯಾಹು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಭಾರತದ 28 ಸಿಬ್ಬಂದಿ ಇದ್ದ ದಿಶಾ ಎಲ್ಪಿಜಿ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಶ್ವೇತಭವನದಲ್ಲಿ ಟ್ರಂಪ್ ತಿಳಿಸಿದರು.
5 hours ago
ಕ್ಯಾನ್ಸರ್ ಪೀಡಿತ ತಾಯಿಗಾಗಿ ತಾರಸಿಯಲ್ಲಿ ದಾಳಿಂಬೆ ತೋಟ: ತಿನ್ನಲು ಅಮ್ಮ ಇರಲಿಲ್ಲ
5 hours ago
Cauvery River Issue: ಕಾವೇರಿ ನೀರು ಹಂಚಿಕೆ ಕುರಿತಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆಗಸ್ಟ್ 3ರಂದು ನಡೆಯಲಿರುವ ಮಾತುಕತೆಯನ್ನು ರದ್ದುಪಡಿಸಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಅಲ್ಲಿನ ರೈತರು ಒತ್ತಾಯ ಮಾಡುತ್ತಿದ್ದಾರೆ.
5 hours ago
Podcast| ಸಚಿವ ಪ್ರಧಾನ್ ರಾಜೀನಾಮೆ ನೀಡಲಿ: ಹೊಣೆಗಾರಿಕೆಗೆ ಸರ್ಕಾರ ಬದ್ಧವಾಗಲಿ
5 hours ago
Dharmendra Pradhan: ಧರ್ಮೇಂದ್ರ ಪ್ರಧಾನ್ ಅವರ ಬೆಂಬಲಕ್ಕೆ ಇಡೀ ಸರ್ಕಾರವೇ ನಿಂತಿದ್ದು, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಎನ್ಡಿಎ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎನ್ಡಿಟಿವಿ ವರದಿ ಮಾಡಿದೆ.
5 hours ago
ಸಿಜೆಪಿ ಪ್ರತಿಭಟನೆ: ರಾತ್ರಿ 8ರ ನಂತರ ಮದ್ಯ ಮಾರಾಟ ನಿಷೇಧ
6 hours ago
Delhi Liquor Restriction: ಜಂತರ್ ಮಂತರ್ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಜೆಪಿ ವಿದ್ಯಾರ್ಥಿಗಳು ನಡೆಸುತ್ತಿರುವ ಸಂಸತ್ ಚಲೋ ಹಿನ್ನೆಲೆ ರಾತ್ರಿ 10ರ ಬದಲಾಗಿ 8 ಗಂಟೆಗೆ ಮದ್ಯದಂಗಡಿ ಮುಚ್ಚಲು ಆದೇಶಿಸಲಾಗಿದೆ.
6 hours ago
ಇಂದು ಬೆಂಗಳೂರಿನಲ್ಲಿ ‘ನೈಕಂಬ್ಳಿ ಪೂರ್ಣರಾತ್ರಿ ತಾಳಮದ್ದಳೆ'
6 hours ago
ಬೆಂಗಳೂರು: ಹಳಿಗೆ ಕಸ ಹಾಕಿದರೆ ಬೀಳಲಿದೆ ದಂಡ
6 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ