Last Updated: 20 Jun 2026 5:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫಿಫಾ ವಿಶ್ವಕಪ್: ಅತ್ಯಂತ ವೇಗದ ಗೋಲು ದಾಖಲಿಸಿದ ಇಸ್ಮಾಯಿಲ್ ಸೈಬರಿ!
(8 hours ago)
26
India AI Summit: ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೀಡಿದ ಸೂಚನೆಯಂತೆ ಸ್ಯಾಮ್ ಆಲ್ಟ್ಮನ್ ಕೈ ಹಿಡಿಯಲು ನಿರಾಕರಿಸಿದ ಕುರಿತು ದಿ ಸರ್ಕ್ಯೂಟ್ ಪಾಡ್ಕಾಸ್ಟ್ನಲ್ಲಿ ಡಾರಿಯೊ ಅಮೊಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(7 hours ago)
15
Gold and Silver prices: ಸತತ ನಾಲ್ಕನೇ ದಿನವೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂಗೆ ₹2,840 ಇಳಿಕೆಯಾಗಿ, ₹1,50,600ರಂತೆ ಮಾರಾಟವಾಗಿದೆ.
(7 hours ago)
15
ಗೃಹಲಕ್ಷ್ಮಿ ಹಣ ಜಮೆ ಆದ ತಕ್ಷಣ ಫಲಾನುಭವಿಯ ಮೊಬೈಲ್ಗೆ ಧ್ವನಿ ಸಂದೇಶ ರವಾನೆ
(20 hours ago)
15
ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಕಾಂತಾರ ಅಧ್ಯಾಯ–1 ಸಿನಿಮಾದ ಸಂಕಲನಕ್ಕಾಗಿ ಸುರೇಶ್ ಮಲ್ಲಯ್ಯ ಅವರಿಗೆ ಪ್ರಶಸ್ತಿ ಲಭಿಸಿದೆ.
(20 hours ago)
14
UK Railway Crash: ಬೆಡ್ಫೋರ್ಡ್ ಪ್ರದೇಶದಲ್ಲಿ ಸಂಜೆ 5:15ಕ್ಕೆ ನಡೆದ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, 11 ಜನರ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ದಳವು ಒಟ್ಟು 80 ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
(9 hours ago)
14
Rss legality row: ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ, ಸಂಘದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳಿಗೆ ಕಾರಣ ಆಗುವಂತಿದೆ.
(10 hours ago)
14
'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆ
(9 hours ago)
12
ಚಿನಕುರುಳಿ ಕಾರ್ಟೂನು: ಶುಕ್ರವಾರ, 19 ಜೂನ್ 2026
(23 hours ago)
12
Kannada Film Awards: ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟ ಹಾಗೂ ನಟಿ ವಿಭಾಗದ ವಿಜೇತರ ಪಟ್ಟಿಯನ್ನು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
(17 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 20
International Yoga Day: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21ರಂದು ಬೆಳಿಗ್ಗೆ 5 ಗಂಟೆಯಿಂದಲೇ ಮೆಟ್ರೊ ರೈಲು ಸೇವೆ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
49 mins ago
ಕಾಂಗ್ರೆಸ್ನಿಂದ ಮೊದಲ ಬಾರಿ ಬಿಜೆಪಿ ಮಾದರಿ: ಸಚಿವ ಸತೀಶ ಜಾರಕಿಹೊಳಿ
54 mins ago
Rahul Gandhi News: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಕ್ಕಳ ಭವಿಷ್ಯದ ಜೊತೆ ಜೂಜಾಟ ಆಡುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
85 mins ago
Karnataka Cabinet: ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿ ಜನಸ್ಪಂದನ ಮತ್ತು ಜನಹಿತ ಆಡಳಿತಕ್ಕೆ 'ಪ್ರಜಾ ಸೇವೆ' ಹೆಸರಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
2 hours ago
India Energy Security: ಅಮೆರಿಕದೊಂದಿಗೆ ವಾರ್ಷಿಕ 22 ಲಕ್ಷ ಟನ್ ಇಂಧನ ಪೂರೈಕೆ ಒಪ್ಪಂದ ಮಾಡಿಕೊಂಡಿರುವ ಭಾರತವು, ದೇಶದ ಎಲ್ಪಿಜಿ ಬಳಕೆಯ ಪ್ರಮಾಣವನ್ನು ಫೆಬ್ರುವರಿಯ 32 ಲಕ್ಷ ಟನ್ನಿಂದ ಏಪ್ರಿಲ್ ವೇಳೆಗೆ 24.7 ಲಕ್ಷ ಟನ್ಗೆ ಇಳಿಸಿದೆ.
3 hours ago
Sandalwood Nepotism Debate: ಕಳೆದ ವಾರ ನಾವು ‘ಕಸ್ತೂರಿ ನಿವಾಸ’ ಸಿನಿಮಾದ ಕೆಲವು ಆಸಕ್ತಿಕರ ವಿವರಗಳನ್ನು ಮೆಲುಕುಹಾಕಿದ್ದೆವು. ಅದೇ ಸಂದರ್ಭದಲ್ಲಿ ನಟ ಸುದೀಪ್ ಗಮನಸೆಳೆಯುವ ವಿದ್ಯಮಾನವೊಂದರ ಕೇಂದ್ರವಾದರು.
3 hours ago
NTA Clarification: ದೇಶದಾದ್ಯಂತ ಜೂನ್ 21ರಂದು ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಆದರೆ, ನಾಗ್ಪುರದ ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
4 hours ago
US Iran Conflict: ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದ್ದು ಒಮಾನ್ ಮಧ್ಯಸ್ಥಿಕೆಯಲ್ಲಿ ಹೋರ್ಮುಜ್ ಜಲಸಂಧಿಯ ದಿಗ್ಬಂಧನ ತೆರವುಗೊಳಿಸಲು ಇರಾನ್ ಒಪ್ಪಿದೆ ಮತ್ತು ನೂರು ದಿನಗಳ ಸಂಘರ್ಷ ಅಂತ್ಯಗೊಂಡಿದೆ.
4 hours ago
New Presidential Aircraft: ಕತಾರ್ ನೀಡಿದ 200 ಮಿಲಿಯನ್ ಡಾಲರ್ ಮೌಲ್ಯದ ಬೋಯಿಂಗ್ 747-8 ವಿಮಾನವನ್ನು ಅಧ್ಯಕ್ಷೀಯ ಸೇವೆಗೆ ಸಜ್ಜುಗೊಳಿಸಲು ಹೆಚ್ಚುವರಿಯಾಗಿ 400 ಮಿಲಿಯನ್ ಡಾಲರ್ ವೆಚ್ಚದಲ್ಲಿ ಭದ್ರತಾ ಪರಿಷ್ಕರಣೆ ಮಾಡಲಾಗುತ್ತಿದೆ.
4 hours ago
ಮಹಾರಾಷ್ಟ್ರದ ಠಾಣೆಯ ಮಾರುಕಟ್ಟೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾರ್ವಜನಿಕರನ್ನು ರಕ್ಷಿಸುವಾಗ ಪ್ರಾಣ ಕಳೆದುಕೊಂಡ ಇಬ್ಬರು ಸಿಬ್ಬಂದಿಯ ಕುಟುಂಬಗಳಿಗೆ ನೆರವಾಗಲು ಠಾಣೆ ಮಹಾನಗರ ಪಾಲಿಕೆಯ (ಟಿಎಂಸಿ) ಇಬ್ಬರು ಕಾರ್ಪೊರೇಟರ್ಗಳು ಮುಂದಾಗಿದ್ದಾರೆ.
5 hours ago
Israel Lebanon Conflict: ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದಕ್ಷಿಣ ಲೆಬನಾನ್ ಮೇಲೆ ಶುಕ್ರವಾರ ವೈಮಾನಿಕ ದಾಳಿ ನಡೆಸಿದ್ದು, ನಾಗರಿಕರು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ.
5 hours ago
Vivek Aggarwal FATF Vice President: ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್ಎಟಿಎಫ್) ಉಪಾಧ್ಯಕ್ಷರಾಗಿ ಭಾರತದ ವಿವೇಕ್ ಅಗರ್ವಾಲ್ ನೇಮಕಗೊಂಡಿದ್ದಾರೆ.
5 hours ago
Israel UN Dispute: ನ್ಯೂಯಾರ್ಕ್ ಸಭೆಯಲ್ಲಿ ರಾಯಭಾರಿ ಡ್ಯಾನಿ ಡ್ಯಾನನ್ ಅಧಿಕಾರಿ ವನೆಸ್ಸಾ ಫ್ರೇಜಿಯರ್ ವಿರುದ್ಧ ಕಿಡಿಕಾರಿದ್ದಾರೆ. ಪ್ರಮೀಳಾ ಪಟ್ಟನ್ ವರದಿ ಆಧರಿಸಿ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕೆ ರಾಜೀನಾಮೆಗೆ ಆಗ್ರಹಿಸಿ ಸಂಬಂಧ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
6 hours ago
ಎಫ್ಐಎಚ್ ಪ್ರೊ ಲೀಗ್ ಹಾಕಿ: ಜರ್ಮನಿಗೆ ಮಣಿದ ಭಾರತ
6 hours ago
Kerala High Court: ಪ್ರಯಾಗರಾಜ್ ಮಹಾಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಭೋಂಸ್ಲೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
6 hours ago
Donald Trump praise: ನಾನು ಭಾರತದ ರಾಜಕಾರಣವನ್ನು ಹಲವು ವರ್ಷಗಳಿಂದ ಗಮನಿಸಿದ್ದೇನೆ. ಹಿಂದೆ ಅಲ್ಲಿ ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಪ್ರಧಾನಿಗಳು ಬದಲಾಗುತ್ತಿದ್ದರು. ಆದರೆ ಮೋದಿ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ-ಡೊನಾಲ್ಡ್ ಟ್ರಂಪ್.
7 hours ago
West Bengal Day: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಶ್ಚಿಮ ಬಂಗಾಳ ದಿನದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
7 hours ago
India AI Summit: ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೀಡಿದ ಸೂಚನೆಯಂತೆ ಸ್ಯಾಮ್ ಆಲ್ಟ್ಮನ್ ಕೈ ಹಿಡಿಯಲು ನಿರಾಕರಿಸಿದ ಕುರಿತು ದಿ ಸರ್ಕ್ಯೂಟ್ ಪಾಡ್ಕಾಸ್ಟ್ನಲ್ಲಿ ಡಾರಿಯೊ ಅಮೊಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
7 hours ago
Gold and Silver prices: ಸತತ ನಾಲ್ಕನೇ ದಿನವೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶೇ 99.9ರಷ್ಟು ಪರಿಶುದ್ಧತೆಯ ಚಿನ್ನದ ದರವು 10 ಗ್ರಾಂಗೆ ₹2,840 ಇಳಿಕೆಯಾಗಿ, ₹1,50,600ರಂತೆ ಮಾರಾಟವಾಗಿದೆ.
7 hours ago
ಫಿಫಾ ವಿಶ್ವಕಪ್: ಅತ್ಯಂತ ವೇಗದ ಗೋಲು ದಾಖಲಿಸಿದ ಇಸ್ಮಾಯಿಲ್ ಸೈಬರಿ!
8 hours ago
Morocco Football: ಗಿಲೆಟ್ ಕ್ರೀಡಾಂಗಣದಲ್ಲಿ 71 ಸೆಕೆಂಡುಗಳಲ್ಲಿ ಗೋಲು ದಾಖಲಿಸಿದ ಸೈಬರಿ, ಸ್ಕಾಟ್ಲೆಂಡ್ ವಿರುದ್ಧ 1-0 ಗೆಲುವು ತಂದಿದ್ದಾರೆ. ಸ್ಪೇನ್ ಮೂಲದ ಇವರು ಸದ್ಯ ವಿಶ್ವ ರ್ಯಾಂಕಿಂಗ್ನ 5ನೇ ಸ್ಥಾನದ ಮೊರೊಕ್ಕೊ ತಂಡದಲ್ಲಿದ್ದಾರೆ.
8 hours ago
'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆ
9 hours ago
UK Railway Crash: ಬೆಡ್ಫೋರ್ಡ್ ಪ್ರದೇಶದಲ್ಲಿ ಸಂಜೆ 5:15ಕ್ಕೆ ನಡೆದ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, 11 ಜನರ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ದಳವು ಒಟ್ಟು 80 ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
9 hours ago
JD Vance US Iran Delegation: ‘ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವೆ ಸಂಘರ್ಷ ತೀವ್ರಗೊಂಡಿರುವ ಕಾರಣ ಅಮೆರಿಕ–ಇರಾನ್ ನಡುವಿನ ಮಾತುಕತೆ ರದ್ದಾಗಿದೆ’ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
9 hours ago
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ: ಜನ ಮೆಚ್ಚಿದ ನಟ, ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ
9 hours ago
Entertainment: ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿ ನಡೆಯಿತು. ಕನ್ನಡ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
9 hours ago
Prajavani Kannada Cine Sammana: ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.
10 hours ago
Prajavani Cine Awards: 28 ವಿಭಾಗಗಳಲ್ಲಿ ಸಾಧನೆ ತೋರಿದವರಿಗೆ ನಾಡಿನ ಹೆಸರಾಂತ ನಾಯಕರು, ಚಿತ್ರರಂಗದ ದಿಗ್ಗಜರು ಮತ್ತು ಸಾಹಿತಿಗಳು ಪ್ರಶಸ್ತಿ ಪ್ರದಾನ ಮಾಡಿ ಖುಷಿ ಪಸರಿಸಿದರು.
10 hours ago
Rss legality row: ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರ, ಸಂಘದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳಿಗೆ ಕಾರಣ ಆಗುವಂತಿದೆ.
10 hours ago
28 ವಿಭಾಗಗಳಲ್ಲಿ ಸಿನಿ ಸಾಧಕರಿಗೆ ಗೌರವ
10 hours ago
ವಿಶ್ವ ಬಾಕ್ಸಿಂಗ್: ಆರು ಪದಕಗಳತ್ತ ಭಾರತದ ಚಿತ್ತ
10 hours ago
ಪ್ರೊ ಲೀಗ್ ಹಾಕಿ: ಜರ್ಮನಿಗೆ ಮಣಿದ ಭಾರತ
10 hours ago
ತನ್ನದೇ ನೆಲದಲ್ಲಿ ನಿರಾಶ್ರಿತರ ಹೊಸ ಸಮೂಹವನ್ನು ‘ಎಸ್ಐಆರ್’ ಸೃಷ್ಟಿಸುತ್ತಿದೆ. ಸರ್ಕಾರಿ ಸೌಲಭ್ಯದಿಂದ ವಂಚಿತರಾಗುವ ಆತಂಕದಲ್ಲಿರುವವರಿಗೆ ಯಾರು ದಿಕ್ಕು?
10 hours ago
ನಿಗದಿತ ಪಾದಚಾರಿ ಮಾರ್ಗದಲ್ಲಿ ನಡೆದಾಡುವುದು ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
10 hours ago
ವಿಶ್ವ ಸ್ನೂಕರ್: ಭಾರತ ತಂಡಕ್ಕೆ ಬೆಳ್ಳಿ
10 hours ago
Political Defection: ಸಂಸದೀಯ ಪ್ರಜಾಪ್ರಭುತ್ವದ ಮೂಲತತ್ತ್ವಗಳಿಗೆ ಪಕ್ಷಾಂತರ ವಿರುದ್ಧವಾದುದು. ಪಕ್ಷಾಂತರ ‘ಸಹಜ ಪ್ರಕ್ರಿಯೆ’ ಎನ್ನುವಂತಾಗಿರುವುದು ಚುನಾವಣಾ ರಾಜಕಾರಣದ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳಲು ಕಾರಣವಾಗಿದೆ.
10 hours ago
ಮಕಾವು ಓಪನ್: ಸೆಮಿಗೆ ಅಶ್ಮಿತಾ
10 hours ago
Middle East Conflict: ನಿಡ್ವಾಲ್ಡೆನ್ ರೆಸಾರ್ಟ್ ಸಂಧಾನ ಸಭೆ ಅನಿಶ್ಚಿತವಾಗಿದ್ದು ಮಸೂದ್ ಪೆಜೆಶ್ಕಿಯಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇರಾನ್ ಪರಮಾಣು ಸ್ಥಾವರಗಳ ಪರಿಶೀಲನೆಗೆ ಐಎಇಎ ತಂಡವನ್ನು ಆಹ್ವಾನಿಸಲಿದೆ.
10 hours ago
ಅರಮನೆ ನಗರಿಯಲ್ಲಿ ಕ್ರಿಕೆಟ್ ಹಬ್ಬ
11 hours ago
Jun 19
ಸುದ್ದಿ ಗುದ್ದು | ತಿಂಗಳೇಶ: ಶುಕ್ರವಾರ, 19 ಜೂನ್ 2026
16 hours ago
Kannada Film Awards: ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟ ಹಾಗೂ ನಟಿ ವಿಭಾಗದ ವಿಜೇತರ ಪಟ್ಟಿಯನ್ನು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
17 hours ago
Kannada Film Awards: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 4ನೇ ಆವೃತ್ತಿಯ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಯಿತು ಹಾಗೂ ಒಟ್ಟು 28 ವಿಭಾಗಗಳಲ್ಲಿ ಸಾಧಕರು ಪ್ರಶಸ್ತಿಗಳನ್ನು ವಿತರಿಸಿದರು.
17 hours ago
ಬೆಂಗಳೂರು: ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ‘ಜನಮೆಚ್ಚಿದ ನಟಿ’ ವಿಭಾಗದಲ್ಲಿ ಚಂದನವನದ ನಟಿ ಆಶಿಕಾ ರಂಗನಾಥ್ ಅವರಿಗೆ ಪ್ರಶಸ್ತಿ ಲಭಿಸಿದೆ.
17 hours ago
ಶ್ರೇಯಾಂಕಾ ಪಾಟೀಲಗೆ ಗಾಯ; ವಿಶ್ವಕಪ್ ಟೂರ್ನಿಯಿಂದ ಹೊರಕ್ಕೆ
17 hours ago
Prajavani Cine Sammana: ಕನ್ನಡ ನಾಡಿನ ಮನೆ–ಮನೆಯ ಪತ್ರಿಕೆ ‘ಪ್ರಜಾವಾಣಿ’ಗೆ ನಾನು ಚಿತ್ರರಂಗದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು
18 hours ago
Prajavani Cine Sammana: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಘಟಶ್ರಾದ್ಧ ಚಿತ್ರಕ್ಕಾಗಿ ಮೊದಲ ಸ್ವರ್ಣ ಕಮಲ ಗೆದ್ದ ದಿನವೇ ವಿವಾಹವಾದ ನೆನಪು ಹಂಚಿಕೊಂಡ ನಿರ್ದೇಶಕರು, ಕೆ ವಿ ಸುಬ್ಬಣ್ಣ ನೀಡಿದ ಬೆಂಬಲವನ್ನು ಸ್ಮರಿಸಿದರು.
18 hours ago
Kannada Film Awards: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ನಾಲ್ಕನೇ ಆವೃತ್ತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸು ಫ್ರಮ್ ಸೊ ಚಿತ್ರದ ಅಭಿನಯಕ್ಕಾಗಿ ಸಂಧ್ಯಾ ಅರಕೆರೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.
18 hours ago
Political Dispute: ವಾರಾಣಸಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೊಡಲಿ ಹಿಡಿದಿರುವ ಪೋಸ್ಟರ್ಗೆ ಹಾಲು ಸುರಿದು ಜನ್ಮದಿನ ಆಚರಿಸಿದ್ದನ್ನು ಶೆಹಜಾದ್ ಪೂನಾವಾಲಾ ಟೀಕಿಸಿದ್ದು, ಹಿಂದುತ್ವದ ಬಗ್ಗೆ ವಿವಾದ ಸೃಷ್ಟಿಯಾಗಿದೆ.
19 hours ago
30 ವರ್ಷಗಳ ಬಳಿಕ ಒಲಿದ ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆ ಭಾಗ್ಯ
19 hours ago
Ajaneesh Loknath wins: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ನಾಲ್ಕನೇ ಆವೃತ್ತಿಯಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಅಜನೀಶ್ ಲೋಕನಾಥ್ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
19 hours ago
Prajavani Cine Sammana: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಟಿ ರಚಿತಾ ರಾಮ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಪಿಎಸ್ ಆಗಬೇಕೆಂಬ ಪೋಷಕರ ಆಸೆಯಿದ್ದರೂ ಚಿತ್ರರಂಗದಲ್ಲಿ ಸಾಧಿಸಿರುವುದಾಗಿ ಅವರು ತಿಳಿಸಿದರು.
19 hours ago
ವಿಶ್ವಕಪ್ನಲ್ಲಿ ಪ್ರಯಾಣ ನಿರ್ಬಂಧಗಳ ವಿರುದ್ಧ ಫಿಫಾಗೆ ದೂರು ನೀಡಲಿರುವ ಇರಾನ್
20 hours ago
Iran Football Federation: ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡದ ಪ್ರಯಾಣ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಇರಾನ್ ಫುಟ್ಬಾಲ್ ಫೆಡರೇಷನ್ ಫಿಫಾಗೆ ದೂರು ನೀಡುವುದಾಗಿ ತಿಳಿಸಿದೆ.
20 hours ago
PM VBRY Scheme: ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯು (ಪಿಎಂ–ವಿಬಿಆರ್ವೈ) ಇದುವರೆಗೆ ದೇಶದಲ್ಲಿ 70 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
20 hours ago
Shruti Award: ಎಕ್ಕ ಮತ್ತು ಮಾದೇವ ಚಿತ್ರದ ನಟನೆಗಾಗಿ ಶೃತಿ ಅವರಿಗೆ ಪ್ರಜಾವಾಣಿ ಸಿನಿ ಸಮ್ಮಾನ ಪ್ರಶಸ್ತಿ ಲಭಿಸಿದೆ. ಒಟ್ಟು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
20 hours ago
ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಪ್ರಜಾವಾಣಿ ಸಿನಿ ಸಮ್ಮಾನ 4ನೇ ಆವೃತ್ತಿಯ ಸಮಾರಂಭದಲ್ಲಿ ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಕಾಂತಾರ ಅಧ್ಯಾಯ–1 ಸಿನಿಮಾದ ಸಂಕಲನಕ್ಕಾಗಿ ಸುರೇಶ್ ಮಲ್ಲಯ್ಯ ಅವರಿಗೆ ಪ್ರಶಸ್ತಿ ಲಭಿಸಿದೆ.
20 hours ago
Rahul Gandhi Birthday: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 56ನೇ ಹುಟ್ಟುಹಬ್ಬದ ಅಂಗವಾಗಿ ದೆಹಲಿಯ ಟಾಲ್ಕರೋಟಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಶುಕ್ರವಾರ ಭಾಗವಹಿಸಿದ್ದರು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
20 hours ago
ಮೀರ್ ಸಾದಿಕರ ವಿರುದ್ಧ ಶಿಸ್ತು ಕ್ರಮ ಖಚಿತ: ಬಿ.ವೈ.ವಿಜಯೇಂದ್ರ
20 hours ago
Karnataka High Court: ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡ ಬಿಜೆಪಿ ನಾಯಕರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
20 hours ago
Kannada Cinema Awards: ಕಾಸಾಗ್ರ್ಯಾಂಡ್ ಪ್ರಸ್ತುತಪಡಿಸುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ನಾಲ್ಕನೇ ಆವೃತ್ತಿಯಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ಸು ಫ್ರಮ್ ಸೋ’ ಸಿನಿಮಾದಲ್ಲಿನ ನಟನೆಗಾಗಿ ದೀಪಕ್ ರೈ ಪಾಣಾಜೆ ಅವರಿಗೆ ಲಭಿಸಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ