Last Updated: 20 Jul 2026 7:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತವರು ಮನೆಯವರಿಗೆ ಗೊತ್ತಾಗದಂತೆ ಒಡವೆಯನ್ನೆಲ್ಲ ಕೊಟ್ಟಿದ್ದ ಘಟನೆ ನೆನಪಿಸಿಕೊಂಡ ರಾಜಕೀಯ ಧುರೀಣ
(17 hours ago)
26
ಶಕೀರಾಗೆ ಬಾಲ್ಯ ನೆನಪಿಸಿದ ಉಗಾಂಡ ಸ್ಲಂ ಹುಡುಗರು: ಫಿಫಾ ವೇದಿಕೆಗೆ ಘೆಟ್ಟೊ ಕಿಡ್ಸ್
(10 hours ago)
19
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶರಾಗಿದ್ದಾರೆ. ಗೌಡರ ಕುಟುಂಬದ ಶಕ್ತಿಯಾಗಿದ್ದ ಮಾತೃ ಸ್ವರೂಪಿ ಚನ್ನಮನವರ ಅಪರೂಪದ ಫೊಟೊಗಳು ಇಲ್ಲಿವೆ.
(20 hours ago)
18
ಕರ್ನಾಟಕದ 25 ಜಿಲ್ಲೆಗಳಲ್ಲಿ ಮಳೆ ಕೊರತೆ, ಒಂದು ಕಡೆ ಕಡೆ ತೀವ್ರ ಕೊರತೆ, 5 ಜಿಲ್ಲೆಗಳಲ್ಲಿ ಸಾಮಾನ್ಯ
(12 hours ago)
17
Chennamma Devegowda: ಅಜ್ಜಿ ಚನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಕೇಳಿ ಪ್ರಜ್ವಲ್ ರೇವಣ್ಣ ಜೈಲಿನಲ್ಲೇ ಮರುಗಿದ್ದಾರೆ.
(11 hours ago)
16
Chennamma death: ಸಾಧಕರ ಸೀಟಿನಲ್ಲಿ ಕುಳಿತಿದ್ದ ದೇವೇಗೌಡರು ತಮ್ಮ ಬದುಕಿನ ಪುಟಗಳನ್ನು ತಿರುವುತ್ತಾ ಹೋದಂತೆ, ಅವರ ಜೀವನದ ಅತ್ಯಂತ ಯಶಸ್ವಿ ಕ್ಷಣದಲ್ಲೂ ಕಾಡಿದ ಒಂದು ನೋವನ್ನು ಹಂಚಿಕೊಂಡಾಗ ಇಡೀ ಸಭಾಂಗಣ ಸ್ತಬ್ಧವಾಯಿತು, ಗೌಡರ ಕಣ್ಣಾಲಿಗಳು ತೇವಗೊಂಡವು.
(15 hours ago)
16
FIFA World Cup: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಕೀರ್ತಿಗೆ ಫ್ರಾನ್ಸ್ನ ನಾಯಕ ಕೈಲಿಯನ್ ಎಂಬಾಪೆ ಭಾಜನರಾಗಿದ್ದಾರೆ.
(24 hours ago)
14
ಫಿಫಾ ವಿಶ್ವಕಪ್: ಸ್ಪೇನ್ನ ಯಮಾಲ್ ತಂದೆ ಖುದ್ದು ಫೈನಲ್ ವೀಕ್ಷಿಸುತ್ತಿಲ್ಲ ಯಾಕೆ?
(13 hours ago)
12
ಅನಾರೋಗ್ಯದಿಂದ ಪತ್ನಿ ಚನ್ನಮ್ಮ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡ ಅವರೊಂದಿಗೆ ಕಳೆದಿದ್ದ ಅವಿಸ್ಮರಣೀಯ ಕ್ಷಣಗಳು.
(18 hours ago)
12
NEET Exam Result: ರಾಜಸ್ಥಾನದ ಸೂರಜ್ ಸೈನಿ 583 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 16,569ನೇ ರ್ಯಾಂಕ್ ಪಡೆದಿದ್ದಾರೆ. ಶಿಕ್ಷಾ ಸಂಬಲ್ ಯೋಜನೆಯಡಿ ಉಚಿತ ಕೋಚಿಂಗ್ ಪಡೆದ ಇವರು ಪೇಂಟಿಂಗ್ ಕೆಲಸ ಮಾಡುತ್ತಾ ಈ ಸಾಧನೆ ಮಾಡಿದ್ದಾರೆ.
(10 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 20
ಈಜು: ದಿನಿಧಿಗೆ ಚಿನ್ನ
29 mins ago
Health Insurance Guide: ಭಾರತಕ್ಕೆ ರಜೆಯ ಮೇಲೆ ಬರುವ ಯೋಜನೆ ಹಾಕಿಕೊಳ್ಳುವಾಗ ಅಥವಾ ಶಾಶ್ವತವಾಗಿ ಸ್ವದೇಶಕ್ಕೆ ಮರಳಿ ಬರಲು ಯೋಚಿಸುವಾಗ, ವಿದೇಶದಲ್ಲಿ ನೆಲಸಿರುವ ಭಾರತೀಯರು ಹೆಚ್ಚಾಗಿ ನಿರ್ಲಕ್ಷಿಸುವ ಒಂದು ಪ್ರಮುಖ ವಿಷಯ ಆರೋಗ್ಯ ವಿಮೆ.
29 mins ago
15 ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲು ನಿರ್ಧಾರ – ಸಂಪುಟ ಸಭೆಯಲ್ಲಿ ಚರ್ಚೆ
29 mins ago
ಡಕೆಟ್ ಪ್ರಹಾರ: ಬಸವಳಿದ ಬೌಲರ್ಗಳು
29 mins ago
ಜನರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ಸಿದ್ಧಪಡಿಸುತ್ತಿರುವ ನಿಮ್ಹಾನ್ಸ್ | ಕೋವಿಡೋತ್ತರ ಮಾನಸಿಕ ಅನಾರೋಗ್ಯ ಸಮಸ್ಯೆಗಳ ಗುರುತು
29 mins ago
ಮಳೆ ಇಲ್ಲ, ಬೆಳೆ ಇಲ್ಲ; ನಮ್ಮ ವ್ಯಥೆ ಕೇಳುವವರಿಲ್ಲ; ಹಳೆ ಮೈಸೂರು ಭಾಗದ ರೈತರ ಪರದಾಟ
29 mins ago
ಜಿಎಸ್ಟಿ ದರ ಕಡಿತದ ಬಳಿಕ ಹೆಚ್ಚಿದ ಆರೋಗ್ಯ ವಿಮೆ ಖರೀದಿ
29 mins ago
Voter List Revision: ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಜಾಲತಾಣವು ಮೂರು ದಿನಗಳಿಂದ ಸ್ಥಗಿತವಾಗಿದ್ದು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ಅತ್ಯಗತ್ಯವಾಗಿರುವ 2002ರ ಮತದಾರರ ಪಟ್ಟಿಯ ವಿವರಗಳನ್ನು ಹುಡುಕಲು ತೊಡಕಾಗಿದೆ.
29 mins ago
ಚೆಸ್: ನಾಲ್ಕೂ ಪಂದ್ಯಗಳು ಡ್ರಾ
58 mins ago
FIFA World Cup 2026: ಅರ್ಜೆಂಟೀನಾ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್
3 hours ago
ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸೋಮವಾರ ಚನ್ನಮ್ಮ ಅಂತ್ಯಕ್ರಿಯೆ
3 hours ago
Spain World Cup Champion: ನ್ಯೂಜೆರ್ಸಿ ನಗರದ ಮೆಟ್ಲೈಫ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಅರ್ಜೆಂಟೀನಾ ವಿರುದ್ಧ ಸ್ಪೇನ್ ಭರ್ಜರಿ ಗೆಲುವು ಸಾಧಿಸಿದೆ.
3 hours ago
Jul 19
₹8.56 ಲಕ್ಷ ಕೋಟಿ ಮೌಲ್ಯದ ಸರಕು, ಸೇವೆ ರಫ್ತು
6 hours ago
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ರಾಮಮಂದಿರ ಕಾಣಿಕೆ ಕಳವು ವಿಚಾರ ಚರ್ಚಿಸಿ: ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳ ಆಗ್ರಹ
6 hours ago
KPSC Suspension: ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತ ಆರೋಪದ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅಮಾನತಿಗೆ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
6 hours ago
ಡಾ. ರಾಜ್ಕುಮಾರ್ ಕುಟುಂಬದ ಜೊತೆ ಚನ್ನಮ್ಮ.. ಅಪರೂಪದ ಚಿತ್ರಗಳು
7 hours ago
ರೋಹಿತ್, ಗಿಲ್, ಕೊಹ್ಲಿ ಆಟಕ್ಕೆ ಒಲಿಯದ ಜಯ: ಇಂಗ್ಲೆಂಡ್ಗೆ ಸರಣಿ
7 hours ago
Sonam Wangchuk: ಸಾಮಾಜಿಕ ಹೋರಾಟ ಗಾರ ಸೊನಮ್ ವಾಂಗ್ಚೂಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಭಾನುವಾರ ತಿರಸ್ಕರಿಸಿದೆ.
8 hours ago
Obscenity Law: ಆಣೆ–ಪ್ರಮಾಣ, ಕೆಟ್ಟ ಬೈಗುಳ ಮತ್ತು ಅಸಭ್ಯ ಪದಗಳನ್ನು ಬಳಕೆ ಮಾಡುವುದು ಅನಾಗರಿಕ ವರ್ತನೆಯಾದರೂ ಅದು ಅಶ್ಲೀಲತೆಗೆ ಸಮವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
9 hours ago
Revenue Department: ಖಾತೆ ಬದಲಾವಣೆ, ಆಸ್ತಿ ವರ್ಗಾವಣೆ, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ವಂಶವೃಕ್ಷವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಮತ್ತು ವಂಶವೃಕ್ಷವನ್ನು ದೃಢೀಕರಿಸುವ ಕುರಿತು ಕಂದಾಯ ಇಲಾಖೆಯು ನೂತನ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ.
9 hours ago
NEET Exam Result: ರಾಜಸ್ಥಾನದ ಸೂರಜ್ ಸೈನಿ 583 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 16,569ನೇ ರ್ಯಾಂಕ್ ಪಡೆದಿದ್ದಾರೆ. ಶಿಕ್ಷಾ ಸಂಬಲ್ ಯೋಜನೆಯಡಿ ಉಚಿತ ಕೋಚಿಂಗ್ ಪಡೆದ ಇವರು ಪೇಂಟಿಂಗ್ ಕೆಲಸ ಮಾಡುತ್ತಾ ಈ ಸಾಧನೆ ಮಾಡಿದ್ದಾರೆ.
10 hours ago
ಬೈಕ್ನಲ್ಲಿ ತಾಯಿ ಶವ ಸಾಗಿಸಿದ ಪುತ್ರರು
10 hours ago
ಶಕೀರಾಗೆ ಬಾಲ್ಯ ನೆನಪಿಸಿದ ಉಗಾಂಡ ಸ್ಲಂ ಹುಡುಗರು: ಫಿಫಾ ವೇದಿಕೆಗೆ ಘೆಟ್ಟೊ ಕಿಡ್ಸ್
10 hours ago
ಫಿಫಾ ವೇದಿಕೆಗೆ ಘೆಟ್ಟೊ ಕಿಡ್ಸ್: ಶಕೀರಾಗೆ ಬಾಲ್ಯ ನೆನಪಿಸಿದ ಉಗಾಂಡ ಸ್ಲಂ ಹುಡುಗರು
11 hours ago
ODI Cricket: ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಭಾರತಕ್ಕೆ ಗೆಲ್ಲಲು 388 ರನ್ಗಳ ಬೃಹತ್ ಗುರಿ ನೀಡಿದೆ.
11 hours ago
Nagaland Natural Disaster: ಮೋನ್ ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ಹತ್ತು ಮನೆಗಳು ಕೊಚ್ಚಿ ಹೋಗಿದ್ದು, ಎನ್ಡಿಆರ್ಎಫ್ ಹಾಗೂ ಸೇನಾ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
11 hours ago
Chennamma Devegowda: ಅಜ್ಜಿ ಚನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಕೇಳಿ ಪ್ರಜ್ವಲ್ ರೇವಣ್ಣ ಜೈಲಿನಲ್ಲೇ ಮರುಗಿದ್ದಾರೆ.
11 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 19 ಜುಲೈ 2026
12 hours ago
ಈ ದಿನದ ಟಾಪ್ 10 ಸುದ್ದಿಗಳು: ಭಾನುವಾರ, 19 ಜುಲೈ 2026
12 hours ago
ಡಕೆಟ್ ಶತಕ; ಭಾರತಕ್ಕೆ 388 ರನ್ಗಳ ಬೃಹತ್ ಗುರಿ ನೀಡಿದ ಇಂಗ್ಲೆಂಡ್
12 hours ago
Sonam Wangchuk: ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಕೋರಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಭಾನುವಾರ ವಜಾಗೊಳಿಸಿದೆ.
12 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 19 ಜುಲೈ 2026
12 hours ago
Ben Duckett Century: ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಭಾರತಕ್ಕೆ ಗೆಲ್ಲಲು 388 ರನ್ಗಳ ಬೃಹತ್ ಗುರಿ ನೀಡಿದೆ.
12 hours ago
ಅಂತಿಮ ದರ್ಶನ, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
12 hours ago
Monsoon Session: ರಾಮಮಂದಿರ ದೇಣಿಗೆ, ಕಾಣಿಕೆ ಕಳ್ಳತನ, ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಮಣಿಪುರದಲ್ಲಿನ ಸ್ಥಿತಿಗತಿಯ ಕುರಿತಂತೆ ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಕೋರಿವೆ’ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ತಿಳಿಸಿದ್ದಾರೆ.
12 hours ago
ಕರ್ನಾಟಕದ 25 ಜಿಲ್ಲೆಗಳಲ್ಲಿ ಮಳೆ ಕೊರತೆ, ಒಂದು ಕಡೆ ಕಡೆ ತೀವ್ರ ಕೊರತೆ, 5 ಜಿಲ್ಲೆಗಳಲ್ಲಿ ಸಾಮಾನ್ಯ
12 hours ago
Shakira: ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಆತಿಥ್ಯದಲ್ಲಿ ನಡೆಯತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದೆ. ಇಂದು (ಭಾನುವಾರ) ಮಧ್ಯರಾತ್ರಿ ನಡೆಯುವ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.
12 hours ago
ಉಗಾಂಡ to ಫಿಫಾ ವೇದಿಕೆ: ‘ಘೆಟ್ಟೊ ಕಿಡ್ಸ್’ ಪಯಣಕ್ಕೂ ಶಕೀರಾ ಬಾಲ್ಯಕ್ಕೂ ಇದೆ ನಂಟು
12 hours ago
Mounir Nasraoui Health: ಸ್ಪೇನ್ನ ಯುವ ತಾರೆ ಲಮಿನ್ ಯಮಾಲ್ ಅವರ ತಂದೆ ಮುನೀರ್ ನಸ್ರಾವಿ ಅವರು ಆರೋಗ್ಯ ಸಮಸ್ಯೆಯಿಂದಾಗಿ ಇಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಫೈನಲ್ ಪಂದ್ಯವನ್ನು ಖುದ್ದಾಗಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
13 hours ago
ಕರ್ನಾಟಕದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಕಲಬುರಗಿ ಸಹಿತ ಪ್ರಮುಖ ಹತ್ತು ನಗರಗಳ ಗರಿಷ್ಠ ಹಾಗೂ ಉಷ್ಣಾಂಶ
13 hours ago
ಫಿಫಾ ವಿಶ್ವಕಪ್: ಸ್ಪೇನ್ನ ಯಮಾಲ್ ತಂದೆ ಖುದ್ದು ಫೈನಲ್ ವೀಕ್ಷಿಸುತ್ತಿಲ್ಲ ಯಾಕೆ?
13 hours ago
ಚಿನಕುರುಳಿ: ಭಾನುವಾರ, 19 ಜುಲೈ 2026
14 hours ago
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ನಿಧನ: ಸಿದ್ದರಾಮಯ್ಯ ಸಾಂತ್ವನ
15 hours ago
ಫಿಫಾ ವಿಶ್ವಕಪ್: ಸ್ಪೇನ್–ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರ
15 hours ago
Chennamma death: ಸಾಧಕರ ಸೀಟಿನಲ್ಲಿ ಕುಳಿತಿದ್ದ ದೇವೇಗೌಡರು ತಮ್ಮ ಬದುಕಿನ ಪುಟಗಳನ್ನು ತಿರುವುತ್ತಾ ಹೋದಂತೆ, ಅವರ ಜೀವನದ ಅತ್ಯಂತ ಯಶಸ್ವಿ ಕ್ಷಣದಲ್ಲೂ ಕಾಡಿದ ಒಂದು ನೋವನ್ನು ಹಂಚಿಕೊಂಡಾಗ ಇಡೀ ಸಭಾಂಗಣ ಸ್ತಬ್ಧವಾಯಿತು, ಗೌಡರ ಕಣ್ಣಾಲಿಗಳು ತೇವಗೊಂಡವು.
15 hours ago
FIFA World Cup Final: ಅಮೆರಿಕದ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾ ಎದುರಿಸಲಿದ್ದು, ಇತ್ತಂಡಗಳ ನಡುವಿನ ಇದುವರೆಗಿನ 14 ಮುಖಾಮುಖಿಯಲ್ಲಿ ತಲಾ 6 ಪಂದ್ಯಗಳನ್ನು ಗೆದ್ದಿವೆ.
15 hours ago
Jammu Rain Deaths: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾಗಿದ್ದು 11 ಜನರು ಸಾವನ್ನಪ್ಪಿದ್ದು ಏಳು ಮಂದಿ ನಾಪತ್ತೆಯಾಗಿದ್ದಾರೆ.
16 hours ago
ಫಿಫಾ ವಿಶ್ವಕಪ್ ಫೈನಲ್: ಶಾಲಾ–ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿದ ಕೇರಳಂ ಸರ್ಕಾರ
16 hours ago
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹಿಂದಿನ ಶಕ್ತಿಯೇ ಆಗಿದ್ದ ಚನ್ನಮ್ಮ ಅವರ ವ್ಯಕ್ತಿ ಚಿತ್ರಣ
16 hours ago
Kerala Holiday: ರಾಜ್ಯದ ಎಲ್ಲ ಶಾಲಾ–ಕಾಲೇಜುಗಳಿಗೆ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಮರುದಿನ (ಸೋಮವಾರ) ರಜೆ ಘೋಷಿಸಲಾಗಿದೆ.
16 hours ago
ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಶರ್ಮಿಳಾ ಮಾಂಡ್ರೆ
16 hours ago
ತವರು ಮನೆಯವರಿಗೆ ಗೊತ್ತಾಗದಂತೆ ಒಡವೆಯನ್ನೆಲ್ಲ ಕೊಟ್ಟಿದ್ದ ಘಟನೆ ನೆನಪಿಸಿಕೊಂಡ ರಾಜಕೀಯ ಧುರೀಣ
17 hours ago
Chennamma death: ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ದೇವೇಗೌಡ ಅವರ ಸಹೋದರಿ ಪುಟ್ಟಮ್ಮ ಅವರು ಚನ್ನಮ್ಮ ಅವರ ಬಗ್ಗೆ ಮಾತನಾಡಿ ಭಾವುಕರಾಗಿದ್ದರು.
17 hours ago
Politics: ನನ್ನ ಮತ್ತು ನಮ್ಮ ಕುಟುಂಬದ ಸದಸ್ಯರ ಬಗ್ಗೆ ತಾಯಿ ಪ್ರೀತಿ ತೋರುತ್ತಿದ್ದ ಚನ್ನಮ್ಮ ದೇವೇಗೌಡ ಅವರ ನಿಧನದಿಂದ ಅತೀವ ದುಃಖವಾಗಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಕಂಬನಿ ಮಿಡಿದಿದ್ದಾರೆ.
17 hours ago
ಫಿಫಾ ವಿಶ್ವಕಪ್ ಫೈನಲ್: ತಾಳ್ಮೆಯಿಂದ ವರ್ತಿಸಿ; ಫುಟ್ಬಾಲ್ ಅಭಿಮಾನಿಗಳಿಗೆ ಸಿಎಂ
18 hours ago
ಎಲ್ಲಾ ಯುವಕರ ಇಚ್ಛೆ ಹಾಗೂ ಮನವಿಯಂತೆ ಇಂದು ನಡೆಯಲಿರುವ ಫಿಫಾ ವಿಶ್ವಕಪ್ ಅಂತಿಮ ಪಂದ್ಯ ವೀಕ್ಷಣೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಬೆಳಗಿನ ಜಾವ 3.30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನುಮತಿ ನೀಡಲಾಗಿದೆ.
18 hours ago
Chennamma Deve Gowda: ಮುತ್ತಿಗೆ ಹಿರೀಹಳ್ಳಿಯಲ್ಲಿ ಚೆನ್ನಾಂಬಿಕಾ ಸೇರಿದಂತೆ ಮೂರು ದೇಗುಲ ನಿರ್ಮಿಸಿದ್ದ ಚನ್ನಮ್ಮ, ಐದು ಗ್ರಾಮಗಳ ಜಂಟಿ ಜಾತ್ರೆಯಲ್ಲಿ ಮೊದಲ ಪೂಜೆ ಸಲ್ಲಿಸುತ್ತಿದ್ದರು. ಬಡವರಿಗೆ ಬಸ್ ಚಾರ್ಜ್ ನೀಡಿ ಅನಾಥ ಬಾಲಕಿಗೆ ಆಶ್ರಯ ಕೊಟ್ಟಿದ್ದರು.
18 hours ago
ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಲು ಬಂದ ಶಾಸಕ ಎಚ್.ಡಿ. ರೇವಣ್ಣ, ತಾಯಿಯ ನೆನೆದು ಕಣ್ಣೀರಿಟ್ಟರು.
18 hours ago
ಅನಾರೋಗ್ಯದಿಂದ ಪತ್ನಿ ಚನ್ನಮ್ಮ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡ ಅವರೊಂದಿಗೆ ಕಳೆದಿದ್ದ ಅವಿಸ್ಮರಣೀಯ ಕ್ಷಣಗಳು.
18 hours ago
ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನತಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ