Last Updated: 15 Aug 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆಸ್ಟ್ರೇಲಿಯಾ ವಿರುದ್ಧ ಶತಕ: ಇತಿಹಾಸ ಸೃಷ್ಟಿಸಿದ ಬಾಂಗ್ಲಾ ಬ್ಯಾಟರ್ ತನ್ಜಿದ್ ಹಸನ್
(16 hours ago)
15
Independence Day: ಆಗಸ್ಟ್ 15 ರಂದು ವಿಧಾನಸೌಧದಲ್ಲಿ ಸ್ವಾತಂತ್ರ್ಯ ಹಬ್ಬ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೆರೇಡ್ ಮತ್ತು ಮಳಿಗೆಗಳು ಇರಲಿವೆ. ಪ್ರವೇಶಕ್ಕೆ ನೋಂದಣಿ ಮತ್ತು ಗುರುತಿನ ಚೀಟಿ ಕಡ್ಡಾಯವಾಗಿದೆ.
(20 hours ago)
15
Karnataka Assembly: ನಾಲ್ಕು ದಶಕಗಳ ಕಾಲದ ರಾಜಕೀಯ ಬದುಕು ನಾಲ್ಕು ಬಾರಿ ಶಾಸಕರಾಗಿ ಹಲವು ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ವಿಧಾನಸಭಾ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
(16 hours ago)
14
GS Patil elected: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದ ಗೌಡ ಸಂಗನಗೌಡ ಪಾಟೀಲ (ಜಿ.ಎಸ್. ಪಾಟೀಲ್) ಅವರನ್ನು ಆಯ್ಕೆ ಮಾಡಲಾಯಿತು.
(16 hours ago)
14
13ನೆ ವಯಸ್ಸಿಗೇ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
(10 hours ago)
13
Shanti Kranti Rerelease: ಶಾಂತಿ ಕ್ರಾಂತಿ ಚಿತ್ರದ ನೆಗೆಟಿವ್ ರೀಲ್ ಲಭ್ಯವಿಲ್ಲದ ಕಾರಣ ಮರುಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
(16 hours ago)
13
ನಿರೀಕ್ಷೆಗಳ ಭಾರಕ್ಕೆ ನಲುಗಿದ ವಿಶ್ವ ಚಾಂಪಿಯನ್ ಗುಕೇಶ್
(18 hours ago)
13
ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪದ ಎಲ್ ನಿನೊ: ಮುಂದಿವೆ ಮತ್ತಷ್ಟು ಸಂಕಷ್ಟದ ದಿನಗಳು
(12 hours ago)
12
ಸೂರ್ಯವಂಶಿ ವಿರುದ್ಧ ಪ್ರತಿದಾಳಿ ಒಂದೇ ಅಸ್ತ್ರ: ಬೌಲರ್ಗಳಿಗೆ ಹರ್ಭಜನ್ ಕಿವಿಮಾತು
(15 hours ago)
12
Police Service Medals: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಪದಕ ಮತ್ತು ಶ್ಲಾಘನೀಯ ಸೇವಾ ಪದಕಗಳನ್ನು ಘೋಷಿಸಲಾಗಿದೆ.
(16 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 15
ಮದುವೆಯಾಗಿ ಮಕ್ಕಳಿರುವ ಯಶ್ಗೆ ಜವಾಬ್ದಾರಿ ಇರಬೇಕಿತ್ತು: ನಟಿ ರಿಷಿಕಾ ಸಿಂಗ್ ಗರಂ
2 hours ago
Aug 14
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: 8ರ ಘಟ್ಟಕ್ಕೆ ಹರ್ಷದ್, ಶೈನಾ
4 hours ago
Suresh Gowda Daughter: ಬಿಜೆಪಿ ಶಾಸಕ ಸುರೇಶಗೌಡ ಪುತ್ರಿ ಐಶ್ವರ್ಯಾ ಮಂಡ್ಯದ ಮಹಿಳಾ ಪಿಎಸ್ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದು, ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 hours ago
Suspected Terrorist: ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಅಸಾಫೂಲ್ ಮಲ್ಲಿಕ್ನನ್ನು ಪೊಲೀಸರು ಬಂಧಿಸಿದ್ದು, ಈತ ಅಫ್ಘಾನಿಸ್ತಾನಕ್ಕೆ ಹೋಗಲು ಮತ್ತು ಟಿಟಿಪಿ ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದನು.
5 hours ago
Forest Department Action: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ರಕ್ಷಣೆಗಾಗಿ ಆಗಸ್ಟ್ 15 ಮತ್ತು 16ರಂದು ನಡೆಯಬೇಕಿದ್ದ ಆಫ್ ರೋಡ್ ಜೀಪ್ ರ್ಯಾಲಿಯನ್ನು ಅರಣ್ಯ ಇಲಾಖೆ ತಡೆದಿದ್ದು, ನೋಟಿಸ್ ನೀಡಲಾಗಿದೆ.
5 hours ago
Siddaramaiah assembly seat: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಅವರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತುಕೊಂಡರು.
5 hours ago
600ನೇ ಟೆಸ್ಟ್ ಸಂಭ್ರಮದಲ್ಲೊಂದು ನೋಟ....
7 hours ago
India's 600th Test: ಶ್ರೀಲಂಕಾ ವಿರುದ್ಧ ಶುಭಮನ್ ಗಿಲ್ ನೇತೃತ್ವದ ಭಾರತ ತಂಡವು ಶನಿವಾರದಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಡಲಿದೆ. ಇದು ಭಾರತದ ಪಾಲಿಗೆ 600ನೇ ಟೆಸ್ಟ್ ಪಂದ್ಯವಾಗಿ ದಾಖಲಾಗುತ್ತಿದೆ.
7 hours ago
VIDEO: ಹಾಕಿ ವಿಶ್ವಕಪ್ ಜಯದ ಕನಸು ಬಾಕಿ
7 hours ago
ಏಷ್ಯಾ ಕಪ್ ಟೂರ್ನಿಗೆ ಜೆಮಿಮಾ ಅಲಭ್ಯ
7 hours ago
Legislative Council debate: ಪರಿಷತ್ತಿನ ಕಲಾಪದಲ್ಲಿ ಹರಿಪ್ರಸಾದ್ ಅವರು ಟ್ರಂಪ್, ಮೋದಿ ಮತ್ತು ಎಫ್ಸ್ಟೀನ್ ಫೈಲ್ಸ್ ಹೆಸರನ್ನು ಪ್ರಸ್ತಾಪಿಸಿದ್ದು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.
7 hours ago
ಹೆದ್ದಾರಿ ನಿರ್ಬಂಧ ತೆರವಿಗೆ ಸೂಚನೆ
7 hours ago
BSNL offers: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಎಸ್ಎನ್ಎಲ್ ₹1ಕ್ಕೆ ಸಿಮ್, ಫೈಬರ್ ಫ್ರೀಡಂ ಪ್ಲಾನ್ ಮತ್ತು ಹೊಸ ಸೆಲ್ಫ್ಕೇರ್ ಆ್ಯಪ್ ಸೇರಿದಂತೆ ಹಲವು ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
7 hours ago
Iran drone attack: ಹೊರ್ಮುಜ್ ಜಲಸಂಧಿಯಲ್ಲಿ ಯುಎಇಯ ಎರಡು ತೈಲ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಇದು ಮುಕ್ತ ನೌಕಾಯಾನ ನೀತಿಯ ಉಲ್ಲಂಘನೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
8 hours ago
Siddhartha Vihara Trust: ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ಗೆ ನಿವೇಶನ ಮಂಜೂರು ಆರೋಪದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
8 hours ago
Digital grading system: ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ನಿಯಮಾವಳಿ ರೂಪಿಸುವಂತೆ ಕೋರಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 21ಕ್ಕೆ ನಿಗದಿಪಡಿಸಿದೆ.
8 hours ago
ಎನ್ಎಎಲ್ಎಸ್ಎಆರ್ ವಿವಾದ: ಭಾರತೀಯ ವಕೀಲರ ಸಂಘದ ನಡೆಗೆ ಕಟು ಟೀಕೆ
8 hours ago
High Court Directive: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳು ಮತ್ತು ಸಮಗ್ರ ವಿವರಗಳ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಹೈಕೋರ್ಟ್ ಜಿಬಿಎಗೆ ನಿರ್ದೇಶನ ನೀಡಿದೆ.
8 hours ago
13ನೆ ವಯಸ್ಸಿಗೇ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
8 hours ago
ಹಾಕಿ ವಿಶ್ವಕಪ್: ಪ್ರಶಸ್ತಿ ಬರ ನೀಗಿಸುವುದೇ ಹರ್ಮನ್ ಪಡೆ?
8 hours ago
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾದಿನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ
8 hours ago
ಹಾಕಿ ವಿಶ್ವಕಪ್: ಭಾರತ–ವೇಲ್ಸ್ ಮುಖಾಮುಖಿ; ತಂಡದಲ್ಲಿ ಕನ್ನಡಿಗ ಮೋಹಿತ್
8 hours ago
US Navy suicide attempts: ಏಳು ತಿಂಗಳಿಂದ ಸಮುದ್ರದಲ್ಲಿರುವ ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ನಾವಿಕರ ಮಾನಸಿಕ ಆರೋಗ್ಯ ಹದಗೆಟ್ಟು ಆತ್ಮಹತ್ಯೆ ಯತ್ನದ ವರದಿಗಳು ಕೇಳಿಬಂದಿವೆ.
9 hours ago
ಸಿಂಕ್ಫೀಲ್ಡ್ ಕಪ್ ಚೆಸ್: ಪುಟಿದೆದ್ದ ಪ್ರಜ್ಞಾನಂದ, ಜೋರ್ಡನ್ ವಿರುದ್ಧ ಜಯ
9 hours ago
600ನೇ ಟೆಸ್ಟ್ನಲ್ಲಿ ನಾಯಕತ್ವ ನನಗೆ ದೊಡ್ಡ ಗೌರವ: ಶುಭಮನ್ ಗಿಲ್
9 hours ago
GCC growth: ಕರ್ನಾಟಕ ಸೇರಿದಂತೆ ಏಳು ರಾಜ್ಯಗಳು 2031ರ ವೇಳೆಗೆ 1,380 ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ 12 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿವೆ ಎಂದು ಸಿಬಿಆರ್ಇ ವರದಿ ತಿಳಿಸಿದೆ.
9 hours ago
ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೀಡಬಾರದೇ– ಪೀಠ
9 hours ago
Maharashtra student deaths: ಮಹಾರಾಷ್ಟ್ರದ ಆಶ್ರಮ ಶಾಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 584 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಾವು ಕಡಿತ ಮತ್ತು ಅನಾರೋಗ್ಯದಂತಹ ವಿವಿಧ ಕಾರಣಗಳಿಂದ ಈ ಸಾವುಗಳು ಸಂಭವಿಸಿವೆ.
9 hours ago
ಐಎಸ್ಎಲ್ನಲ್ಲಿ ಆಡಲು ಚರ್ಚಿಲ್ ಬ್ರದರ್ಸ್ ಸಜ್ಜು
9 hours ago
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ
9 hours ago
ಚಿನಕುರುಳಿ: ಶುಕ್ರವಾರ, 14 ಆಗಸ್ಟ್ 2026
9 hours ago
Karnataka freedom fighters: ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿ ಇತಿಹಾಸದ ನೆರಳಿನಲ್ಲಿ ಮರೆತುಹೋದ ಕರ್ನಾಟಕದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸಾಹಸಗಾಥೆಗಳ ವಿವರ ಇಲ್ಲಿದೆ.
9 hours ago
CJI Court Proceedings: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆ ದುರ್ಬಳಕೆ ಮತ್ತು ಯುವ ಜನತೆಯನ್ನು ದಾರಿ ತಪ್ಪಿಸುವ ಪ್ರಯತ್ನಗಳ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
9 hours ago
PHOTOS: ಸ್ವಾತಂತ್ರ್ಯ ದಿನಾಚರಣೆಗೆ ದೇಶದಾದ್ಯಂತ ಸಡಗರದ ಸಿದ್ಧತೆ..
10 hours ago
ಗುಂಡಣ್ಣ: ಶುಕ್ರವಾರ, 14 ಆಗಸ್ಟ್ 2026
10 hours ago
13ನೆ ವಯಸ್ಸಿಗೇ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
10 hours ago
Freedom Hubba guidelines: ಬೆಂಗಳೂರಿನ ವಿಧಾನಸೌಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫ್ರೀಡಂ ಹಬ್ಬ ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಯಮಗಳು, ವಾಹನ ನಿಲುಗಡೆ ಮತ್ತು ಸಂಚಾರ ಬದಲಾವಣೆಗಳ ಮಾಹಿತಿ ನೀಡಲಾಗಿದೆ.
10 hours ago
ಚುರುಮುರಿ: ಸ್ವಾತಂತ್ರ್ಯ ಎಲ್ಲಿದೆ?
10 hours ago
Yogi Adityanath: 1947ರಲ್ಲಿ ಮೋದಿ ಪ್ರಧಾನಿಯಾಗಿದ್ದರೆ ಭಾರತ ವಿಭಜನೆಯ ಹಾನಿ ತಪ್ಪುತ್ತಿತ್ತು ಮತ್ತು ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಲಖನೌನಲ್ಲಿ ತಿಳಿಸಿದ್ದಾರೆ.
11 hours ago
‘ಫ್ರೀಡಂ ಹಬ್ಬ’ಕ್ಕೆ ವಿಧಾನಸೌಧ ಸಿದ್ದ: 18 ಸಾವಿರಕ್ಕೂ ಅಧಿಕ ಜನರಿಂದ ನೋಂದಣಿ
11 hours ago
ಮಂಡ್ಯ: ಮಹಿಳಾ ಪಿಎಸ್ಐ ಕಪಾಳಕ್ಕೆ ಹೊಡೆದ ಬಿಜೆಪಿ ಶಾಸಕ ಸುರೇಶಗೌಡ ಪುತ್ರಿ
11 hours ago
ಮತದಾರರ ಪಟ್ಟಿಗೆ ಹೆಸರು ಸೇರಿಸೋದು ಗೊತ್ತಿದೆ: ನಟ ಪ್ರಕಾಶ್ ರಾಜ್
11 hours ago
ಮೈಸೂರು: ಇಪಿಎಫ್ಒನಿಂದ ನೌಕರರ ನೋಂದಣಿ ಅಭಿಯಾನ
11 hours ago
ಡಿಲಿಟ್ ಆದವರಿಗೆ ಫಾರಂ 8 ಕೊಡದಿದ್ದರೆ ರಾಜ್ಯದಾದ್ಯಂತ ಹೋರಾಟ
11 hours ago
Freedom Hubba preparations: ಬೆಂಗಳೂರಿನಲ್ಲಿ ನಡೆಯಲಿರುವ ಫ್ರೀಡಂ ಹಬ್ಬಕ್ಕೆ ವಿಧಾನಸೌಧ ಸಿದ್ಧಗೊಂಡಿದ್ದು, 18 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
11 hours ago
Supreme Court verdict: ಸಾವರ್ಕರ್ ವಿರುದ್ಧದ ಹೇಳಿಕೆಗಾಗಿ ರಾಹುಲ್ ಗಾಂಧಿ ಮೇಲಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣ ಮತ್ತು ಸಮನ್ಸ್ ಅನ್ನು ಅಗತ್ಯ ಕಾನೂನು ಅನುಮೋದನೆ ಇಲ್ಲದ ಕಾರಣ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
12 hours ago
Supreme Court: ಅಂಗವಿಕಲರ ಬಗ್ಗೆ ಆಕ್ಷೇಪಾರ್ಹ ಹಾಸ್ಯ ಮಾಡಿದ್ದ ಆರೋಪದಡಿ ಸಮಯ್ ರೈನಾ ಮತ್ತು ಇತರ ನಾಲ್ವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
12 hours ago
Regional peace: ನಮಗೆ ಯುದ್ಧ ಬೇಡ, ಶಾಂತಿ ಬೇಕು ಎಂದು ಸ್ವಾತಂತ್ರ್ಯ ದಿನಾಚರಣೆ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ. ಭಾರತ ಜಲ ಒಪ್ಪಂದಗಳನ್ನು ಅಮಾನತುಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
12 hours ago
M Lakshmana allegations: ರಾಜ್ಯ ಸರ್ಕಾರಕ್ಕೆ ತೊಂದರೆ ನೀಡಲು ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ಅವರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಎಂ.ಲಕ್ಷ್ಮಣ ಆರೋಪಿಸಿದ್ದಾರೆ.
12 hours ago
ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪದ ಎಲ್ ನಿನೊ: ಮುಂದಿವೆ ಮತ್ತಷ್ಟು ಸಂಕಷ್ಟದ ದಿನಗಳು
12 hours ago
ಬೆಳೆಗಾರರ ಕಲ್ಯಾಣ ಯೋಜನೆ, ತಂಬಾಕು ಮಂಡಳಿಯಿಂದ ಮೊತ್ತದಲ್ಲಿ ಹೆಚ್ಚಳ ಮಾಡಿ ಆದೇಶ
12 hours ago
ಜೀವನದುದ್ದಕ್ಕೂ ಕಲಿಯುವುದು ಇದ್ದೇ ಇರುತ್ತದೆ.. ಸಾಧನೆಗೆ ವಯಸ್ಸಿಲ್ಲ ಎಂಬ ಮಾತಿಗೆ ತಮಿಳುನಾಡಿನ ನಾಗಪಟ್ಟಣಂನ 51 ವರ್ಷದ ಸುರೇಶ್ ಕುಮಾರ್ ಉದಾಹರಣೆಯಾಗಿದ್ದಾರೆ. ಈ ವಯಸ್ಸಿನಲ್ಲಿ ಅವರು ನೀಟ್ ಪರೀಕ್ಷೆ ಪಾಸ್ ಮಾಡುವ ಮೂಲಕ ವೈದ್ಯಕೀಯ ಸೀಟು ಗಿಟ್ಟಿಸಿದ್ಧಾರೆ.
13 hours ago
Kashmir Tiranga Yatra: ಕಾಶ್ಮೀರದಲ್ಲಿ ಈ ಹಿಂದೆ ಆಗಸ್ಟ್ 14ರಂದು ಪಾಕಿಸ್ತಾನದ ಧ್ವಜ ಹಾರಿಸುತ್ತಿದ್ದ ಪರಿಸ್ಥಿತಿ ಬದಲಾಗಿದ್ದು, ಈಗ ಕಣಿವೆಯಾದ್ಯಂತ ವಿದ್ಯಾರ್ಥಿಗಳು ಮತ್ತು ನಾಗರಿಕರು ತಿರಂಗಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
13 hours ago
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಬಿಡುಗಡೆ
14 hours ago
National flag history: ಭಾರತದ ತ್ರಿವರ್ಣ ಧ್ವಜದ ವಿನ್ಯಾಸ, ಇತಿಹಾಸ ಮತ್ತು ಜಾಗತಿಕವಾಗಿ ಧ್ವಜಗಳು ಸಂವಹನ ಸಾಧನವಾಗಿ ವಿಕಸನಗೊಂಡ ಬಗೆಯ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
14 hours ago
S. Sashidharan: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖಾಧಿಕಾರಿ ಎಸ್. ಶಶಿಧರನ್ ಅವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
14 hours ago
Karnataka reservoirs: ಆಗಸ್ಟ್ ಮೊದಲ ಎರಡು ವಾರಗಳಲ್ಲಿ ಕರ್ನಾಟಕದ 14 ಪ್ರಮುಖ ಜಲಾಶಯಗಳಿಗೆ 175.28 ಟಿಎಂಸಿ ನೀರು ಹರಿದು ಬಂದಿದ್ದು, ಒಟ್ಟು ಸಂಗ್ರಹವು 660.66 ಟಿಎಂಸಿ ತಲುಪಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.
14 hours ago
ಸೂರ್ಯವಂಶಿ ವಿರುದ್ಧ ಪ್ರತಿದಾಳಿ ಒಂದೇ ಅಸ್ತ್ರ: ಬೌಲರ್ಗಳಿಗೆ ಹರ್ಭಜನ್ ಕಿವಿಮಾತು
15 hours ago
Cricket Strategy: ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನಿಯಂತ್ರಿಸಲು ಬೌಲರ್ಗಳು ಕೂಡ ಪ್ರತಿದಾಳಿ ನಡೆಸಬೇಕು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
15 hours ago
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಕಬಿನಿಗೆ ಅತ್ಯಧಿಕ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ