Last Updated: 12 Sep 2026 10:33 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಭಾರತದ ಬಳಿ 190 ಪರಮಾಣು ಸಿಡಿತಲೆ: ಅಮೆರಿಕ ಸಂಸ್ಥೆಯ ವರದಿ
(21 hours ago)
28
SIR Notice: SIR ನೋಟಿಸ್ ಪಡೆದಿರುವ ಮತದಾರರಿಗೆ ದಾಖಲೆಗಳ ಪರಿಶೀಲನೆ ವೇಳೆ ಹಲವು ಗೊಂದಲಗಳು ಎದುರಾಗುತ್ತಿವೆ. ಯಾವ ದಾಖಲೆ ಸಲ್ಲಿಸಬೇಕು, ಯಾವ ದಾಖಲೆಗಳನ್ನು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ಮತದಾರರು BLO ಕಚೇರಿಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.
(15 hours ago)
23
‘ಬ್ಯಾಟ್’ ಸಾಮಾನ್ಯ ವಿಷಯ ಆಗಿರಲಿಲ್ಲ, ಎಲ್ಲವೂ ಆಗಿತ್ತು: ಸಚಿನ್ ಭಾವುಕ ಪೋಸ್ಟ್
(23 hours ago)
18
ಸೆ.14ರಂದು ಸುಪ್ರೀಂ ಮುಂದೆ ಮೇಲ್ಮನವಿ ಅರ್ಜಿ
(16 hours ago)
16
Melukote travel guide: ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲ, ಯೋಗನರಸಿಂಹ ಬೆಟ್ಟ, ಕಲ್ಯಾಣಿ ಹಾಗೂ ರಾಯಗೋಪುರದ ಮಾಹಿತಿ ಇಲ್ಲಿದೆ.
(18 hours ago)
16
Thirukkural Russian Translation: ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ತಮಿಳು ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿಯ ರಷ್ಯನ್ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
(16 hours ago)
15
ಹವಾಮಾನ ವರದಿ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆ
(17 hours ago)
15
Diet for Hair: ತಲೆ ತುಂಬ ದಟ್ಟವಾದ, ಜಡೆ ಹಾಕಿಕೊಂಡರೆ ನಿತಂಬಗಳನ್ನು ತಟ್ಟುವಷ್ಟು ಉದ್ದವಾದ ಕೂದಲು ಇರಬೇಕೆಂದು ಬಯಸದ ಹೆಣ್ಣು ಯಾರಿದ್ದಾರೆ?
(18 hours ago)
15
Glowing plants: ಚೀನಾದ ವಿಜ್ಞಾನಿಗಳು ಎಚೆವೆರಿಯಾ ಮೆಬಿನಾ ಸಸ್ಯಕ್ಕೆ ಫಾಸ್ಫರ್ ಕಣಗಳನ್ನು ಚುಚ್ಚುವ ಮೂಲಕ ಕತ್ತಲೆಯಲ್ಲಿ ಎರಡು ಗಂಟೆಗಳ ಕಾಲ ಬೆಳಗುವ ಸಸ್ಯಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
(16 hours ago)
13
Suvendu Adhikari: ಕೌಶಿಕಿ ಅಮಾವಾಸ್ಯೆಯ ಅಂಗವಾಗಿ ಕಾಳೀಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವಾಗಿ ನೀಡಿದ ಮೀನನ್ನು ಸೇವಿಸಿದ್ದಾರೆ.
(18 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 12
Ramanagara Toll Jam: ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗಿದೆ.
20 mins ago
ಇಡೀ ದೆಹಲಿ ಜಗತ್ತಿನೆದುರು ತೆರೆದುಕೊಂಡಿದೆ; ಕೊಳಗೇರಿಗಷ್ಟೇ ಪರದೆ!
49 mins ago
ಗಣೇಶ ಹಬ್ಬಕ್ಕೆ ಕಾಡಲಿದೆ ಮಳೆ: ಮುಂದಿನ 3 ದಿನ ಹವಾಮಾನ ಮುನ್ಸೂಚನೆ ಹೇಗಿದೆ?
49 mins ago
Gandhian Economic Thought: ಗಾಂಧೀಜಿಯವರ ಸಾಂಸ್ಕೃತಿಕ ಆರ್ಥಿಕತೆ, ಗ್ರಾಮ ಸ್ವರಾಜ್ಯ ಮತ್ತು ನೈತಿಕತೆಯ ಮೂಲಕ ಸುಸ್ಥಿರ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸುವ ಭಾರತೀಯ ಜೀವನಕ್ರಮದ ವಿಶ್ಲೇಷಣೆ ಇಲ್ಲಿದೆ.
49 mins ago
Global Chess League: ಬೆಂಗಳೂರಿನಲ್ಲಿ ನಡೆಯುತ್ತಿರುವ ಗ್ಲೋಬಲ್ ಚೆಸ್ ಲೀಗ್ ವೇಳೆ ಮ್ಯಾಗ್ನಸ್ ಕಾರ್ಲ್ಸನ್ ಅವರು ವಿಶ್ವ ಚೆಸ್ ಚಾಂಪಿಯನ್ಷಿಪ್ ಹಾಗೂ ಭಾರತೀಯ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
110 mins ago
ಬಿಡಿಎ ಎಲ್ಲಾ ಬಡಾವಣೆಗಳಿಗೂ ಅನ್ವಯ: ಭೂ ಮಾಲೀಕರು ನಿರಾಳ
110 mins ago
Kashmir Peace Process: ಇಡೀ ಜಗತ್ತು ಹಲವು ದಶಕಗಳಿಂದ ಕಾಶ್ಮೀರವನ್ನು ಎನ್ಕೌಂಟರ್, ಕರ್ಫ್ಯೂ, ಕಲ್ಲು ತೂರಾಟ, ಬಂದ್ ಮತ್ತು ಪ್ರತಿಭಟನೆಗಳಿಂದಾಗಿ ಬಿಕೊ ಎನ್ನುತ್ತಿದ್ದ ರಸ್ತೆಗಳಿಂದಲೇ ನೋಡುತ್ತಾ ಬಂದಿದೆ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ.
110 mins ago
Gandhian Economic Thought: ಸಂಸ್ಕೃತಿ ಮತ್ತು ಆರ್ಥಿಕತೆಯ ಸಂಬಂಧ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ, ಯಂತ್ರನಾಗರಿಕತೆಯ ನಿಯಂತ್ರಣ ಹಾಗೂ ನೈತಿಕ ನೆಲೆಯ ಸಾಂಸ್ಕೃತಿಕ ಆರ್ಥಿಕತೆಯ ಕುರಿತಾದ ವಿಶ್ಲೇಷಣೆ.
110 mins ago
ಅಭಿವೃದ್ಧಿ ಚಟುವಟಿಕೆಗಳು ಪ್ರಕೃತಿಗೆ ಹೊರೆಯಾಗಬಾರದು ಎನ್ನುವ ಅರಿವು ಇತ್ತೀಚಿನ ದಿನಗಳಲ್ಲಿ ಜಾಗೃತಗೊಳ್ಳುತ್ತಿದೆ. ಪ್ರಕೃತಿ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಸಮತೋಲನದ ದೃಷ್ಟಿಯಿಂದ ‘ಸಾಂಸ್ಕೃತಿಕ ಆರ್ಥಿಕತೆ‘ಗೆ ವಿಶೇಷ ಮಹತ್ವವಿದೆ. ಗಾಂಧೀಜಿ ಅವರ ಜೀವನವಿಧಾನದಲ್ಲೇ ಈ ಆರ್ಥಿಕತೆಯ ಸ್ವರೂಪವಿದೆ.
2 hours ago
UT Khader Interview: ಆಹಾರ ಮತ್ತು ಔಷಧ ಸುರಕ್ಷತೆಗಾಗಿ ಶೀಘ್ರದಲ್ಲೇ ಎಸ್ಒಪಿ ಜಾರಿಗೊಳಿಸಲಾಗುವುದು ಹಾಗೂ ಕಳಪೆ ಔಷಧ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
3 hours ago
Food Safety Standards: ಕರ್ನಾಟಕ ಸೇರಿ ದೇಶದಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಕಳಪೆ ಗುಣಮಟ್ಟದ ಆಹಾರ ಹಾಗೂ ನಕಲಿ ಔಷಧ ಜಾಲಗಳನ್ನು ಪತ್ತೆಹಚ್ಚಿದ್ದಾರೆ.
3 hours ago
ಒಬ್ಬ ಉನ್ನತ ಅಧಿಕಾರಿ ದಕ್ಷ ಮತ್ತು ಪ್ರಾಮಾಣಿಕ ಆಗಿದ್ದರೆ ವ್ಯವಸ್ಥೆಯಲ್ಲಿ ಏನು ಬದಲಾವಣೆ ಮಾಡಬಹುದು ಎನ್ನುವುದಕ್ಕೆ ತುಕಾರಾಮ್ ಮುಂಢೆ ನಿದರ್ಶನವಾಗಿದ್ದಾರೆ.
3 hours ago
ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧಗಳು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳಾಗಿವೆ. ಸರ್ಕಾರದ ಕ್ರಮಗಳು, ಡಿಜಿಟಲ್ ತುರ್ತು ಪರಿಸ್ಥಿತಿ ಸನ್ನಿವೇಶ ಸೃಷ್ಟಿಗೆ ಕಾರಣವಾಗಿವೆ.
3 hours ago
Politics: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ಉಕ್ರೇನ್ ಸಂಘರ್ಷಕ್ಕೆ ಮಾತುಕತೆಯೇ ಪರಿಹಾರ ಎಂದು ತಿಳಿಸಿದರು.
3 hours ago
ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
3 hours ago
ಜೂನಿಯರ್ ಹಾಕಿ: ಫೈನಲ್ಗೆ ಭಾರತ
3 hours ago
ಡೇವಿಸ್ ಕಪ್ ಟೆನಿಸ್: ಭಾಂಬ್ರಿ ಅಲಭ್ಯ?
3 hours ago
ನೆಟ್ಸ್ನಲ್ಲಿ ಬೂಮ್ರಾ ‘ವೈಭವ’
3 hours ago
ಏಷ್ಯಾ ಕಪ್ ಕ್ರಿಕೆಟ್: ಪಾಕ್ ತಂಡಕ್ಕೆ ಸನಾ ಆಸರೆ
3 hours ago
Load shedding: ರಾಜ್ಯದಲ್ಲಿ ಮಳೆ ಕೊರತೆ ಮತ್ತು ದಾಖಲೆ ವಿದ್ಯುತ್ ಬೇಡಿಕೆಯಿಂದಾಗಿ ಅಘೋಷಿತ ಲೋಡ್ಶೆಡ್ಡಿಂಗ್ ಆರಂಭವಾಗಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
3 hours ago
ಕಾಂಗೊ ಮೂರು ಕಂಪನಿಗಳ ಪಾಲು ಖರೀದಿಸಿದ ಜಾರಕಿಹೊಳಿ ಕುಟುಂಬ: ಇ.ಡಿ ಆರೋಪ
3 hours ago
‘ಸಿಂಧರೋವ್ ಗೆಲುವಿನ ಅವಕಾಶ ಹೆಚ್ಚು’
5 hours ago
‘ಮಯೋಸಿಟಿಸ್’ನಿಂದ ನನ್ನ ಗುರುತನ್ನೇ ಕಳೆದುಕೊಂಡಿದ್ದೆ: ನಟಿ ಸಮಂತಾ ರುತ್ ಪ್ರಭು
7 hours ago
Sep 11
ಬೆಂಗಳೂರು: ಅತ್ಯಾಚಾರ ಆಪಾದನೆಯ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಶಾಸಕ ಮನಿರತ್ನ ಅವರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
11 hours ago
ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಗಾಯಗೊಂಡ ಇಶಾನ್ ಕಿಶನ್
13 hours ago
Abhijit Deepke: ಸುಮಾರು ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರನ್ನು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಶುಕ್ರವಾರ ಭೇಟಿ ಮಾಡಿದ್ದಾರೆ.
13 hours ago
Vladimir Putin: ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ಆರ್ಥಿಕತೆಗೆ ಜಿ7 ದೇಶಗಳಿಗಿಂತ ಹೆಚ್ಚಿನ ಕೊಡುಗೆ ನೀಡುತ್ತಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು.
14 hours ago
New Development Bank: ಭಾರತದ ಅಧ್ಯಕ್ಷತೆಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಆರ್ಥಿಕ ಸಹಕಾರ, ಡಿಜಿಟಲ್ ಪಾವತಿ ಮತ್ತು ಜಾಗತಿಕ ಆಡಳಿತ ಸುಧಾರಣೆಯ ಕುರಿತು ಚರ್ಚೆ ನಡೆಯಲಿದೆ.
14 hours ago
Presidential aircraft: ಪುಟಿನ್ ಅವರ ಇಲ್ಯುಶಿನ್ ಐಎಲ್-96-300ಪಿಯು ವಿಮಾನವು ಚಿನ್ನ ಲೇಪಿತ ವಸ್ತುಗಳು, ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಮತ್ತು ಮೊಬೈಲ್ ಕಮಾಂಡ್ ಕೇಂದ್ರದ ಸೌಲಭ್ಯಗಳನ್ನು ಒಳಗೊಂಡಿದೆ.
15 hours ago
Daily News Highlights: ಕಾವೇರಿ ವಿವಾದ, ಅಕ್ರಮ ಶಸ್ತ್ರಾಸ್ತ್ರ ಸಪ್ಪರ್ಪಣೆ, ಮೋದಿ-ಪುಟಿನ್ ಭೇಟಿ, ಕರ್ನಾಟಕ ಶಾಲಾ ದುಃಸ್ಥಿತಿ ಹಾಗೂ ಹವಾಮಾನ ಮುನ್ಸೂಚನೆ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
15 hours ago
SIR Notice: SIR ನೋಟಿಸ್ ಪಡೆದಿರುವ ಮತದಾರರಿಗೆ ದಾಖಲೆಗಳ ಪರಿಶೀಲನೆ ವೇಳೆ ಹಲವು ಗೊಂದಲಗಳು ಎದುರಾಗುತ್ತಿವೆ. ಯಾವ ದಾಖಲೆ ಸಲ್ಲಿಸಬೇಕು, ಯಾವ ದಾಖಲೆಗಳನ್ನು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ಮತದಾರರು BLO ಕಚೇರಿಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.
15 hours ago
ಬಿಸಿಸಿಐ–ಸಿಒಇ ಕ್ರೀಡಾ ವಿಜ್ಞಾನ ಮುಖ್ಯಸ್ಥರ ನೇಮಕಕ್ಕೆ ಆಹ್ವಾನ
15 hours ago
Thirukkural Russian Translation: ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ತಮಿಳು ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿಯ ರಷ್ಯನ್ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
16 hours ago
ಚುರುಮುರಿ: ಸೆಂಚುರಿ ಸಿಎಂ!
16 hours ago
Glowing plants: ಚೀನಾದ ವಿಜ್ಞಾನಿಗಳು ಎಚೆವೆರಿಯಾ ಮೆಬಿನಾ ಸಸ್ಯಕ್ಕೆ ಫಾಸ್ಫರ್ ಕಣಗಳನ್ನು ಚುಚ್ಚುವ ಮೂಲಕ ಕತ್ತಲೆಯಲ್ಲಿ ಎರಡು ಗಂಟೆಗಳ ಕಾಲ ಬೆಳಗುವ ಸಸ್ಯಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
16 hours ago
ಗುಂಡಣ್ಣ ಕಾರ್ಟೂನ್: ಶುಕ್ರವಾರ 11 ಸೆಪ್ಟೆಂಬರ್ 2026
16 hours ago
ಚಿನಕುರುಳಿ: ಶುಕ್ರವಾರ 11 ಸೆಪ್ಟೆಂಬರ್ 2026
16 hours ago
ಸೆ.14ರಂದು ಸುಪ್ರೀಂ ಮುಂದೆ ಮೇಲ್ಮನವಿ ಅರ್ಜಿ
16 hours ago
Screen Rotation Technology: ಸ್ಮಾರ್ಟ್ಫೋನ್ಗಳಲ್ಲಿರುವ ಆಕ್ಸೆಲರೋಮೀಟರ್ ಮತ್ತು ಜೈರೋಸ್ಕೋಪ್ ಸೆನ್ಸರ್ಗಳು ಫೋನ್ನ ಚಲನೆ ಮತ್ತು ದಿಕ್ಕನ್ನು ಗುರುತಿಸಿ ಸ್ಕ್ರೀನ್ ತಿರುಗಿಸಲು ಸಹಾಯ ಮಾಡುತ್ತವೆ.
16 hours ago
India Russia Relations: ಬ್ರಿಕ್ಸ್ ಸಮ್ಮೇಳನಕ್ಕೂ ಮುನ್ನ ಪ್ರಧಾನಿ ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ವ್ಯಾಪಾರ, ರಕ್ಷಣೆ ಮತ್ತು ಇಂಧನ ವಲಯದ ಸಹಕಾರದ ಬಗ್ಗೆ ಚರ್ಚಿಸಿದ್ದಾರೆ.
17 hours ago
‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ–2026’ ದಲ್ಲಿ ಭಾಗಿ
17 hours ago
School Infrastructure: ರಾಜ್ಯದ ಸರ್ಕಾರಿ ಶಾಲೆಗಳ ದುಃಸ್ಥಿತಿ ಸರಿಪಡಿಸಲು ಹಾಗೂ ಶಿಕ್ಷಕರ ಕೊರತೆ ನೀಗಿಸಿ ಮೂಲಸೌಕರ್ಯ ಮತ್ತು ಶೌಚಾಲಯ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ.
17 hours ago
Global Leaders Meeting: ದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಷಿ ಜಿನ್ಪಿಂಗ್, ಪುಟಿನ್ ಸೇರಿದಂತೆ ಹಲವು ದೇಶಗಳ ಗಣ್ಯರು ಭಾಗವಹಿಸಲಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
17 hours ago
ಹವಾಮಾನ ವರದಿ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆ
17 hours ago
ಕುಡಿವ ನೀರಿನ ಯೋಜನೆ ವಿಳಂಬ: ಎಲ್ಲ ಜೆಜೆಎಂ ಕಾಮಗಾರಿ ಪೂರ್ಣಕ್ಕೆ ಮಾರ್ಚ್ ಗಡುವು
18 hours ago
Sourav Ganguly: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಆಯ್ಕೆಗಾರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಳ್ಳಿಹಾಕಿದ್ದಾರೆ.
18 hours ago
Melukote travel guide: ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲ, ಯೋಗನರಸಿಂಹ ಬೆಟ್ಟ, ಕಲ್ಯಾಣಿ ಹಾಗೂ ರಾಯಗೋಪುರದ ಮಾಹಿತಿ ಇಲ್ಲಿದೆ.
18 hours ago
BCCIನಿಂದ ಶಮಿ ನಿರ್ಲಕ್ಷ್ಯ? ತಮ್ಮದೇ ಹಳೆಯ ಕಥೆ ಬಿಚ್ಚಿಟ್ಟ ಮಾಜಿ ನಾಯಕ ಗಂಗೂಲಿ
18 hours ago
Suvendu Adhikari: ಕೌಶಿಕಿ ಅಮಾವಾಸ್ಯೆಯ ಅಂಗವಾಗಿ ಕಾಳೀಘಾಟ್ ದೇವಾಲಯಕ್ಕೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಸಾದವಾಗಿ ನೀಡಿದ ಮೀನನ್ನು ಸೇವಿಸಿದ್ದಾರೆ.
18 hours ago
ಮೂರು ಜಲಾಶಯಗಳಲ್ಲಿ ಈಗಲೂ ಉಂಟು ಶೇ 100 ರಷ್ಟು ನೀರು
18 hours ago
Diet for Hair: ತಲೆ ತುಂಬ ದಟ್ಟವಾದ, ಜಡೆ ಹಾಕಿಕೊಂಡರೆ ನಿತಂಬಗಳನ್ನು ತಟ್ಟುವಷ್ಟು ಉದ್ದವಾದ ಕೂದಲು ಇರಬೇಕೆಂದು ಬಯಸದ ಹೆಣ್ಣು ಯಾರಿದ್ದಾರೆ?
18 hours ago
Social Paathshala: ಹಿರಿಯ ನಾಗರಿಕರಿಗೆ ವಾಟ್ಸಾಪ್, ಎಐ ತಂತ್ರಜ್ಞಾನ ಮತ್ತು ಡಿಜಿಟಲ್ ಪಾವತಿಗಳ ಬಳಕೆಯ ಕುರಿತು ಮಹಿಮಾ ಭಲೋಟಿಯಾ ಅವರು ಸೋಶಿಯಲ್ ಪಾಠಶಾಲಾ ಮೂಲಕ ತರಬೇತಿ ನೀಡುತ್ತಿದ್ದಾರೆ.
18 hours ago
Bageshwar Baba row: ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಚಿತ್ರ ಸುಟ್ಟ ಆರೋಪದ ಮೇಲೆ ಬಂಗಾಳ ಕಾಂಗ್ರೆಸ್ ನಾಯಕ ಅತನು ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
18 hours ago
Bombay High Court: ಗಣೇಶೋತ್ಸವದ ವೇಳೆ ಪುಣೆಯಲ್ಲಿ ಮಾತ್ರ ಮದ್ಯ ಮಾರಾಟ ನಿಷೇಧಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಹೈಕೋರ್ಟ್, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದೆ.
19 hours ago
Female Military ADC: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿಯಾಗಿ ನೇಮಕಗೊಳ್ಳುವ ಮೂಲಕ ಮೇಜರ್ ನವ್ಯಾ ಶೇಖಾವತ್ ಭಾರತೀಯ ಸೇನೆಯ ಮೊದಲ ಮಹಿಳಾ ಮಿಲಿಟರಿ ಅಧಿಕಾರಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
19 hours ago
Rahul Gandhi: ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಮೂಲಸೌಕರ್ಯ ಕೊರತೆ ಬಗ್ಗೆ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದು, ಬದಲಾವಣೆಗಾಗಿ ವಿದ್ಯಾರ್ಥಿಗಳ ಅಭಿಪ್ರಾಯ ಕೋರಿದ್ದಾರೆ.
19 hours ago
America America 2 Movie Review: ಕಟ್ಟಿಕೊಂಡ ಗಂಡ ಹಾಗೂ ಬಿಟ್ಟುಹೋದ ಪ್ರೇಮಿ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಹೀಗೆ ತನ್ನೊಳಗಿನ ಗೊಂದಲವನ್ನು ನಾಯಕಿ ತಾನೇ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯುಳ್ಳ (ಎಐ) ಪುಟಾಣಿ ರೋಬೊ ಎದುರು ಇರಿಸಿದಾಗ
19 hours ago
Rarest of rare: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗೆ ಛತ್ತೀಸಗಢದ ವಿಶೇಷ ನ್ಯಾಯಾಲಯವು ಮರಣದಂಡನೆ ಶಿಕ್ಷೆ ಹಾಗೂ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
19 hours ago
Anthropic AI Security: ಸೈಬರ್ ದಾಳಿ ಮತ್ತು ಜೈವಿಕ ಶಸ್ತ್ರಗಳ ತಯಾರಿಕೆಗೆ ಎ.ಐ ಬಳಸುವ ದುಷ್ಕರ್ಮಿಗಳ ಪ್ರಯತ್ನಗಳನ್ನು ತಡೆದಿರುವುದಾಗಿ ಆಂಥ್ರೋಪಿಕ್ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
19 hours ago
ಭಾರತದ ಬಳಿ ಸುಮಾರು 190 ಪರಮಾಣು ಸಿಡಿತಲೆಗಳಿರಬಹುದು ಎಂದು ಅಮೆರಿಕದ ಸಂಸ್ಥೆಯೊಂದು ಅಂದಾಜಿಸಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ