Last Updated: 19 Aug 2026 12:06 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಗೆಜ್ಜೆ ಶಬ್ದ.. ದೆವ್ವದ ಕಾಟ.. ಹಾಸ್ಟೆಲ್‌ ತೊರೆದ 600 ವಿದ್ಯಾರ್ಥಿನಿಯರು!(17 hours ago)41
  2. ಮತ್ತೆ ಖಾತೆ ಬದಲಾವಣೆ: ಕೃಷ್ಣಬೈರೇಗೌಡಗೆ ಹೆಚ್ಚುವರಿ ಹೊಣೆ(4 hours ago)26
  3. ಮುಖ್ಯಮಂತ್ರಿ ಕೊಂಡಾಡಿದ ಬೆಲ್ಲದ, ವಿಜಯೇಂದ್ರ– ಸಿ.ಸಿ. ಪಾಟೀಲ ಆಕ್ಷೇಪ(13 hours ago)22
  4. Cabinet reshuffle: ರಾಜ್ಯ ಸಚಿವ ಸಂಪುಟದಲ್ಲಿ ಮಂಗಳವಾರ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಇದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ.(17 hours ago)20
  5. Former Education Minister: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರಿನ ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶಿಕ್ಷಣ ಸಚಿವರಾಗಿ ಮತ್ತು ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.(13 hours ago)19
  6. ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ(13 hours ago)19
  7. Nayanthara AI photos: ನಟಿ ನಯನತಾರಾ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದಾರೆ ಎನ್ನಲಾದ ಫೋಟೊಗಳು ಎಐ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳೆಂದು ತಿಳಿದುಬಂದಿದೆ. ಇವು ಜೆಮಿನಿ ವಾಟರ್‌ಮಾರ್ಕ್ ಹೊಂದಿರುವ ಎಡಿಟ್ ಮಾಡಿದ ಫೋಟೊಗಳಾಗಿವೆ.(19 hours ago)16
  8. Coastal Development: ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ನೀತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಸಿ.ಎಂ ಹೇಳಿದರು.(11 hours ago)14
  9. Virat Kohli fitness: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 18 ವರ್ಷಗಳನ್ನು ಪೂರೈಸಿದ ವಿರಾಟ್ ಕೊಹ್ಲಿ ತಮ್ಮ ಫಿಟ್‌ನೆಸ್ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮದ ಮೂಲಕ ಇಂದಿನ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ.(20 hours ago)14
  10. ವೇದಿಕೆ ಸಿದ್ದಪಡಿಸುವೆ, ಟೌನ್‌ಶಿಪ್, ನೈಸ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುವೆ: ಕುಮಾರಸ್ವಾಮಿ(5 hours ago)13

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 19
Aug 18