Last Updated: 19 Sep 2026 2:03 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ನಮ್ಮ ಹಾದಿಗಳು ಒಂದಾಗಲು ಸಾಧ್ಯವಿಲ್ಲ’ ನಿಶ್ಚಿತಾರ್ಥ ಮುರಿದುಕೊಂಡ ಪೃಥ್ವಿ ಶಾ
(15 hours ago)
29
Maria Kuriakose: ಕೇರಳಂನ ಮರಿಯಾ ಕುರಿಯಾಕೋಸ್ ಅವರು ₹5 ಸಾವಿರ ಹೂಡಿಕೆಯೊಂದಿಗೆ ತೆಂಗಿನ ಚಿಪ್ಪಿನಿಂದ 110ಕ್ಕೂ ಹೆಚ್ಚು ಉತ್ಪನ್ನ ತಯಾರಿಸಿ ₹3.5 ಕೋಟಿ ವಹಿವಾಟಿನ ಉದ್ಯಮ ಬೆಳೆಸಿದ ಯಶಸ್ವಿ ಕಥೆ.
(13 hours ago)
23
ಅನಂತನಾಗ್ರ ಚಳವಳಿ,ರಾಜಕೀಯ ಬದುಕು ಹೇಗಿತ್ತು: ಶಾಸಕರಾಗಿ ಸಚಿವರಾದ ಮೊದಲ ನಾಯಕ ನಟ
(16 hours ago)
22
ಮಂಡಿನೋವು ಕಾಡುತ್ತಿದೆ; ಸಹಜವಾಗಿ ಮನಸಿಗೆ ಬರುವುದು ಕ್ಯಾಲ್ಷಿಯಂ ಕೊರತೆ, ಬೆನ್ನು ನೋವು ಎಂದಾಕ್ಷಣವೇ ಸ್ಟ್ರೆಸ್ ಅಥವಾ ಮೂಳೆ ಸಮಸ್ಯೆ. ಸರಿ, ಸ್ವವೈದ್ಯಕ್ಕೆ ಮುಂದಾಗುವ ನಾವು, ಮೆಡಿಕಲ್ಶಾಪ್ಗೆ ಹೋಗಿ ಒಂದಷ್ಟು ಕ್ಯಾಲ್ಷಿಯಂ ಮಾತ್ರೆಗಳನ್ನು ಕೊಂಡು ನುಂಗಿ ನೀರು ಕುಡಿದುಬಿಡುತ್ತೇವೆ.
(7 hours ago)
17
Karnataka Cabinet: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಮತ್ತು ಸಚಿವರು ತೆರೆದ ಅಂಬಾರಿ ಬಸ್ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು.
(13 hours ago)
17
Child Safety in Parks: ಕಬ್ಬನ್ ಪಾರ್ಕ್ನಲ್ಲಿ ನಡೆದ ಅಸಭ್ಯ ವರ್ತನೆಯ ಘಟನೆಯು ಸಾರ್ವಜನಿಕ ಉದ್ಯಾನಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಗಸ್ತು ಮತ್ತು ಜಾಗೃತಿ ಹೆಚ್ಚಿಸಲು ಒತ್ತಾಯ ಕೇಳಿಬಂದಿದೆ.
(7 hours ago)
16
ಮುಂದಿನ ಪೀಳಿಗೆ ಬರಗಾಲವನ್ನೇ ನೋಡುವುದಿಲ್ಲ: 'ಮಹಾ' ಸಿಎಂ ದೇವೇಂದ್ರ ಫಡಣವೀಸ್
(9 hours ago)
16
High Court Bail: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಏಳು ಜನ ಅಪರಾಧಿಗಳಿಗೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
(6 hours ago)
15
Divya Gowda Wedding: ನಟಿ ಭವ್ಯ ಗೌಡ ಸಹೋದರಿ ದಿವ್ಯಾ ಗೌಡ ಮತ್ತು ಹೇಮಂತ್ ಕುಮಾರ್ ಅವರ ಅರಿಸಿನ ಶಾಸ್ತ್ರದ ಸಂಭ್ರಮದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
(14 hours ago)
15
Mandara Giri Tourism: ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಮಂದಾರಗಿರಿಯಲ್ಲಿ ಪಿಂಚಿ ಆಕಾರದ ಗುರು ಮಂದಿರ, ಪ್ರಾಚೀನ ಜೈನ ಬಸದಿಗಳು ಮತ್ತು ಮೈದಾಳ ಕೆರೆ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ.
(9 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
News18 ಕನ್ನಡ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ಉದಯವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 18
Bidar Ganesha Festival: ಶ್ರದ್ಧಾ, ಭಕ್ತಿ ಹಾಗೂ ಸಡಗರ ಸಂಭ್ತಮದಿಂದ ಭವ್ಯ ಮೆರವಣಿಗೆ ಮೂಲಕ ಗಣಪನ ಮೂರ್ತಿಗಳ ವಿಸರ್ಜನೆಯೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ನಗರದಲ್ಲಿ ಶುಕ್ರವಾರ ರಾತ್ರಿ ವಿಧ್ಯುಕ್ತ ತೆರೆ ಬಿತ್ತು.
10 mins ago
ಎಫ್4 ಚಾಂಪಿಯನ್ಶಿಪ್: ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಅರಿಸ್ ಕಿರಿಯಾಕೋ ಮುನ್ನಡೆ
2 hours ago
ಚೆಸ್ ಒಲಿಂಪಿಯಾಡ್: ಭಾರತಕ್ಕೆ ಮಣಿದ ಇಟಲಿ
3 hours ago
ಶಾಟ್ಪಟ್: ತೇಜಸ್ವಿನಿಗೆ ‘ದಾಖಲೆ’ಯ ಚಿನ್ನ
3 hours ago
ಸ್ನಾಯುಸೆಳೆತದ ಸಮಸ್ಯೆ: ಭಾರತ ಎ ತಂಡಕ್ಕೆ ವೈಶಾಖ ಅಲಭ್ಯ
3 hours ago
High Court ruling: "ಇದೇ 20ರ ಭಾನುವರದಂದು ಕರೆಯಲಾಗಿರುವ "ಬೆಂಗಳೂರು ಪ್ರೆಸ್ ಕ್ಲಬ್"ನ ಸಾಮಾನ್ಯ ಸದಸ್ಯರ ವಿಶೇಷ ತುರ್ತು ಸಭೆಯ ಫಲಶೃತಿ ಹೈಕೋರ್ಟ್ ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ" ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
3 hours ago
ಮಿಂಚಿದ ಯಶವರ್ಧನ್, ಅನ್ವಯ್: ಆಸ್ಟ್ರೇಲಿಯಾ ಎದುರು ಭಾರತ ಯುವ ತಂಡಕ್ಕೆ 7 ರನ್ ಜಯ
3 hours ago
ಏಷ್ಯನ್ ಗೇಮ್ಸ್ | ಟೆಕ್ಬಾಲ್: ಐತಿಹಾಸಿಕ ಪದಕದ ಸನಿಹ ಕ್ವಿಮ್ಸಿ
3 hours ago
ಸಾಫ್ಟ್ ಟೆನಿಸ್: ಎಂಟರ ಘಟ್ಟದಲ್ಲಿ ಭಾರತಕ್ಕೆ ಸೋಲು
3 hours ago
ಏಷ್ಯನ್ ಗೇಮ್ಸ್: ಜಪಾನ್ ವಿರುದ್ಧ ಗೆದ್ದ ಭಾರತ ವನಿತೆಯರು ಸೆಮಿಫೈನಲ್ಗೆ
3 hours ago
ಏಷ್ಯನ್ ಗೇಮ್ಸ್: ಮನು ಭಾಕರ್, ತೂರ್ ಧ್ವಜಧಾರಿಗಳು
4 hours ago
Strait of Hormuz: ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸಲು ಯತ್ನಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿದ್ದಾಗಿ ಇರಾನ್ ಶುಕ್ರವಾರ ಹೇಳಿದೆ.
4 hours ago
Kuno National Park: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಜನಿಸಿದ ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಚೀತಾ ಯೋಜನೆಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಈ ಸಿಹಿ ಸುದ್ದಿ ಸಿಕ್ಕಿದೆ.
4 hours ago
ಪಾಕಿಸ್ತಾನದ ಕೋಹಟ್ ಜಿಲ್ಲೆಯ ಪೊಲೀಸ್ ಲೈನ್ಸ್ ಸಮೀಪದ ಮಸೀದಿಯಲ್ಲಿ ದಾಳಿ
4 hours ago
ಸಾಮಾನ್ಯವಾಗಿ ಭಾರತದಿಂದ ವಿದೇಶಕ್ಕೆ ಹೊರಟು ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುವವರ ಬಗ್ಗೆ ಕೇಳಿರುತ್ತೇವೆ. ಆದರೆ, ಅಮೆರಿಕದ ಐಷಾರಾಮಿ ಜೀವನಕ್ಕೆ ಗುಡ್ಬೈ ಹೇಳಿ, ಬಿಹಾರದ ಸಣ್ಣ ಹಳ್ಳಿಯೊಂದಕ್ಕೆ ಸೊಸೆಯಾಗಿ ಬಂದು ದೇಶೀಯ ಸಂಸ್ಕೃತಿಗೆ ಒಗ್ಗಿಕೊಂಡಿರುವ ಅಮೆರಿಕದ ಯುವತಿಯೊಬ್ಬಳ ಕಥೆ ಇದು..
5 hours ago
Apple iPhone Prices: ಭಾರತದಲ್ಲಿ ಐಫೋನ್ 18 ಪ್ರೊ ಬೆಲೆ ಅಮೆರಿಕ ಹಾಗೂ ದುಬೈಗೆ ಹೋಲಿಸಿದರೆ ತೀರಾ ದುಬಾರಿಯಾಗಿದೆ.
5 hours ago
High Court Bail: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಏಳು ಜನ ಅಪರಾಧಿಗಳಿಗೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
6 hours ago
Foldable iPhone screen: ಜನಪ್ರಿಯ ತಂತ್ರಜ್ಞಾನ ಕಂಪನಿ ಆ್ಯಪಲ್, ತನ್ನ ಹೊಸ ಸರಣಿಯ ಹಾಗೂ ತನ್ನ ಮೊದಲ ಮಡಚಬಹುದಾದ ಸ್ಮಾರ್ಟ್ಫೋನ್ ‘ಐಫೋನ್ ಡ್ಯುಓ’ ಅನ್ನು ಪರಿಚಯಿಸಿದೆ.
7 hours ago
Child Safety in Parks: ಕಬ್ಬನ್ ಪಾರ್ಕ್ನಲ್ಲಿ ನಡೆದ ಅಸಭ್ಯ ವರ್ತನೆಯ ಘಟನೆಯು ಸಾರ್ವಜನಿಕ ಉದ್ಯಾನಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಗಸ್ತು ಮತ್ತು ಜಾಗೃತಿ ಹೆಚ್ಚಿಸಲು ಒತ್ತಾಯ ಕೇಳಿಬಂದಿದೆ.
7 hours ago
Suicide Bombing: ಪಾಕಿಸ್ತಾನದ ಕೊಹಾಟ್ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಪೊಲೀಸರು ಸೇರಿದಂತೆ 16 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
7 hours ago
ಮಂಡಿನೋವು ಕಾಡುತ್ತಿದೆ; ಸಹಜವಾಗಿ ಮನಸಿಗೆ ಬರುವುದು ಕ್ಯಾಲ್ಷಿಯಂ ಕೊರತೆ, ಬೆನ್ನು ನೋವು ಎಂದಾಕ್ಷಣವೇ ಸ್ಟ್ರೆಸ್ ಅಥವಾ ಮೂಳೆ ಸಮಸ್ಯೆ. ಸರಿ, ಸ್ವವೈದ್ಯಕ್ಕೆ ಮುಂದಾಗುವ ನಾವು, ಮೆಡಿಕಲ್ಶಾಪ್ಗೆ ಹೋಗಿ ಒಂದಷ್ಟು ಕ್ಯಾಲ್ಷಿಯಂ ಮಾತ್ರೆಗಳನ್ನು ಕೊಂಡು ನುಂಗಿ ನೀರು ಕುಡಿದುಬಿಡುತ್ತೇವೆ.
7 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, ಸೆಪ್ಟೆಂಬರ್ 18, 2026
7 hours ago
Karnataka Cabinet Decision: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಲು ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಂಪುಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
8 hours ago
ಕೆಇಎಂಪಿ: ಸರ್ಕಾರಿ ಶಾಲೆಯ 100 ವಿದ್ಯಾರ್ಥಿನಿಯರಿಗೆ ಉಚಿತ ಫುಟ್ಬಾಲ್ ತರಬೇತಿ
8 hours ago
‘ಜೈ ಜೈ ರಾಮ್’ ಹಾಡಲು ಅರಿಜಿತ್ ಸಿಂಗ್ 200 ಟೇಕ್... ಕುತೂಹಲಕಾರಿ ವಿಚಾರ ಬಹಿರಂಗ
8 hours ago
Oscars 2027 entry: ಸಂತೋಷ್ ದಾವಖರ್ ನಿರ್ದೇಶನದ ಮರಾಠಿ ಸಿನಿಮಾ 'ಗೋಂಧಳ' 97ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ.
8 hours ago
ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಜಾರಿಯಿಂದ ಜನರಿಗೆ ಲಾಭವೇನು: ಇಲ್ಲಿದೆ ಅಭಿಪ್ರಾಯ
8 hours ago
‘ಪಿಂಚಿ’ ಆಕಾರದ ಗುರು ಮಂದಿರ, ಮೈದಾಳ ಕೆರೆ... ವಾರಾಂತ್ಯ ಭೇಟಿಗೆ ಮಂದಾರಗಿರಿ
8 hours ago
ಅರಣ್ಯ, ವನ್ಯಜೀವಿ, ಪರಿಸರದ ಜತೆಗೆ ಸ್ಥಳೀಯ ಸಮುದಾಯದ ರಕ್ಷಣೆ, ಸುಸ್ಥಿರ ಪ್ರಗತಿ ಅಂಶ ಒತ್ತಿ ಹೇಳಿದ ತಜ್ಞರು
8 hours ago
ಚಿನಕುರುಳಿ ಕಾರ್ಟೂನು: ಶುಕ್ರವಾರ, ಸೆಪ್ಟೆಂಬರ್ 18, 2026
8 hours ago
Mandara Giri Tourism: ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಮಂದಾರಗಿರಿಯಲ್ಲಿ ಪಿಂಚಿ ಆಕಾರದ ಗುರು ಮಂದಿರ, ಪ್ರಾಚೀನ ಜೈನ ಬಸದಿಗಳು ಮತ್ತು ಮೈದಾಳ ಕೆರೆ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ.
9 hours ago
ಮುಂದಿನ ಪೀಳಿಗೆ ಬರಗಾಲವನ್ನೇ ನೋಡುವುದಿಲ್ಲ: 'ಮಹಾ' ಸಿಎಂ ದೇವೇಂದ್ರ ಫಡಣವೀಸ್
9 hours ago
Ramayana Movie Song: ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಜೈ ಜೈ ರಾಮ್ ಹಾಡಿನ ರೆಕಾರ್ಡಿಂಗ್ಗಾಗಿ ಅರಿಜಿತ್ ಸಿಂಗ್ 200 ಟೇಕ್ ತೆಗೆದುಕೊಂಡ ಕುತೂಹಲಕಾರಿ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ.
9 hours ago
Nithari case death: ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ ಹರಿದ್ವಾರದ ತಮ್ಮ ಚಹಾ ಅಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
9 hours ago
Gen Z religion: ಇಂದಿನ ಯುವ ಪೀಳಿಗೆಯು ಧರ್ಮದ ಕುರಿತು ಚರ್ಚಿಸುತ್ತಿರುವುದು ಸಂತಸದ ವಿಚಾರವಾಗಿದ್ದು, ಧರ್ಮವು ನಮ್ಮ ನಡವಳಿಕೆ ಮತ್ತು ಡಿಎನ್ಎಯಲ್ಲಿದೆ ಎಂದು ಮೋಹನ್ ಭಾಗವತ್ ಉಜ್ಜಯಿನಿಯಲ್ಲಿ ತಿಳಿಸಿದರು.
9 hours ago
ಸ್ಫೋಟಕ ಸಿಕ್ಸರ್: ಯುವರಾಜ್ ನಂತರ ಅಭಿಷೇಕ್ ಶರ್ಮಾ ಭಲ್ಲೆ ಭಲ್ಲೆ
9 hours ago
Forest Resource Assessment: ಭಾರತದ ಅರಣ್ಯ ವಿಸ್ತೀರ್ಣ ಹೆಚ್ಚಿದ್ದರೂ ನೈಸರ್ಗಿಕ ಅರಣ್ಯ ಮತ್ತು ಜೀವವೈವಿಧ್ಯದ ಆರೋಗ್ಯದ ಬಗ್ಗೆ ಆತಂಕವಿದೆ ಎಂದು ಜಿಎಫ್ಆರ್ಎ 2025ರ ವರದಿ ವಿಶ್ಲೇಷಿಸಿದೆ.
9 hours ago
Karnataka Cabinet Decision: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಪ್ರಾಚೀನ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ರಾಜ್ಯ ಸರ್ಕಾರ ಘೋಷಿಸಿದೆ.
9 hours ago
Fastest T20I Century: ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ ಅವರ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
9 hours ago
Apple sales India: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ 'ಐಫೋನ್ 18 ಪ್ರೊ' ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' ಸ್ಮಾರ್ಟ್ಫೋನ್ಗಳ ಮಾರಾಟ ಭಾರತದಲ್ಲಿ ಅಧಿಕೃತವಾಗಿ ಇಂದಿನಿಂದ ಆರಂಭವಾಗಿದೆ.
9 hours ago
ಯತ್ನಾಳ, ಈಶ್ವರಪ್ಪರನ್ನು ಬಿಜೆಪಿಗೆ ಕರೆತರಬೇಕಿದೆ: ಮಾಜಿ ಸಚಿವ ಮುರುಗೇಶ ನಿರಾಣಿ
10 hours ago
Katrina Kaif Ramya: ಕತ್ರಿನಾ ಕೈಫ್ ಅವರನ್ನು ಬಾಡಿ ಶೇಮಿಂಗ್ ಮಾಡುತ್ತಿರುವುದನ್ನು ಖಂಡಿಸಿರುವ ನಟಿ ರಮ್ಯಾ, ಮಹಿಳೆಯ ದೇಹದ ಆಕಾರದ ಕುರಿತು ಟೀಕಿಸುವುದು ತಪ್ಪು ಎಂದು ಆಕ್ರೋಶ ಹೊರಹಾಕಿದ್ದಾರೆ.
10 hours ago
Captaincy Task: ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಪಟ್ಟಕ್ಕಾಗಿ ಸಂಗೀತಾ ಮತ್ತು ಆಸಿಯಾ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇಂದಿನ ಸಂಚಿಕೆಯಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಯಾರೆಂಬುದು ನಿರ್ಧಾರವಾಗಲಿದೆ.
10 hours ago
2017ರಲ್ಲಿ ಮೊದಲ ಅಧಿಸೂಚನೆ, ತೀವ್ರ ವಿರೋಧದ ಬಳಿಕೆ ಈಗ ಹೊಸ ಕರಡು ಅಧಿಸೂಚನೆ ಜಾರಿ
10 hours ago
Asian Games: ಸಿಂಧು, ಮನು, ಮೀರಾಬಾಯಿ, ಕ್ರಿಕೆಟ್ ತಂಡಗಳ ಮೇಲೆ ಎಲ್ಲರ ಕಣ್ಣು
11 hours ago
Indian athletes: ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಭಾರತದ ತಾರಾ ಕ್ರೀಡಾಪಟುಗಳಾದ ಮನು ಭಾಕರ್, ಪಿ.ವಿ. ಸಿಂಧು ಹಾಗೂ ಕ್ರಿಕೆಟ್ ತಂಡಗಳು ಸಜ್ಜಾಗಿದ್ದು, ಪದಕದ ನಿರೀಕ್ಷೆ ಹೆಚ್ಚಿದೆ.
11 hours ago
Cultural appropriation row: ಬಂಜಾರ ಶೈಲಿಯ ಬ್ಯಾಗ್ಗಳನ್ನು ಹೋಲುವ ₹9 ಲಕ್ಷ ಬೆಲೆಯ ಹ್ಯಾಂಡ್ಬ್ಯಾಗ್ಗಳನ್ನು ಫೆಂಡಿ ಕಂಪನಿ ಬಿಡುಗಡೆ ಮಾಡಿದ್ದು, ಭಾರತೀಯ ಕಸುಬುದಾರಿಕೆಗೆ ಮನ್ನಣೆ ನೀಡದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
11 hours ago
ಕಲಬುರಗಿ: ಅನಧಿಕೃತವಾಗಿ ಅಳವಡಿಸಿದ್ದ ಸಿದ್ದರಾಮಯ್ಯ ಪ್ರತಿಮೆ ತೆರವು
11 hours ago
Apple Axis Bank: ಭಾರತದಲ್ಲಿ ಆ್ಯಪಲ್ ಪೇ ಸೇವೆ ಆರಂಭಿಸಲು ಆ್ಯಪಲ್ ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಈ ಸೌಲಭ್ಯ ದೊರೆಯುವ ಸಾಧ್ಯತೆಯಿದೆ.
12 hours ago
KN Rajanna Statements: ಡಿ.ಕೆ.ಶಿವಕುಮಾರ್ ಒಕ್ಕಲಿಗ ನಾಯಕರೆಂಬುದನ್ನು ಚುನಾವಣೆ ಫಲಿತಾಂಶ ನಿರ್ಧರಿಸಲಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದು ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಬಣ್ಣಿಸಿದ್ದಾರೆ.
12 hours ago
Maria Kuriakose: ಕೇರಳಂನ ಮರಿಯಾ ಕುರಿಯಾಕೋಸ್ ಅವರು ₹5 ಸಾವಿರ ಹೂಡಿಕೆಯೊಂದಿಗೆ ತೆಂಗಿನ ಚಿಪ್ಪಿನಿಂದ 110ಕ್ಕೂ ಹೆಚ್ಚು ಉತ್ಪನ್ನ ತಯಾರಿಸಿ ₹3.5 ಕೋಟಿ ವಹಿವಾಟಿನ ಉದ್ಯಮ ಬೆಳೆಸಿದ ಯಶಸ್ವಿ ಕಥೆ.
13 hours ago
NTA Score Card: ಎನ್ಟಿಎ ಯುಜಿಸಿ-ನೆಟ್ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಮರುಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಅಧಿಕೃತ ವೆಬ್ಸೈಟ್ನಲ್ಲಿ ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದು.
13 hours ago
Karnataka Cabinet: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಮತ್ತು ಸಚಿವರು ತೆರೆದ ಅಂಬಾರಿ ಬಸ್ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಸಾರ್ವಜನಿಕರ ಗಮನ ಸೆಳೆದರು.
13 hours ago
Sustainable Agriculture: ಮಳೆ ಕೊರತೆ ಮತ್ತು ಬರಗಾಲದ ನಡುವೆಯೂ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಸಿರಿಧಾನ್ಯಗಳ ದೇಸಿ ತಳಿಗಳು ಯಶಸ್ವಿಯಾಗಿ ಬೆಳೆಯುತ್ತಿದ್ದು, ರೈತರಿಗೆ ಆಶಾಕಿರಣವಾಗಿವೆ.
13 hours ago
ಬೆಂಗಳೂರು: ಬಾಕ್ಸರ್ಗಳಿಗೆ ನೆಲದ ಮೇಲೆ ವಾಸ್ತವ್ಯ, ಅಧಿಕಾರಿಗಳಿ ಎಸಿ ಕೊಠಡಿ
13 hours ago
KABA Hosting Issues: ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರೀಡಾಪಟುಗಳಿಗೆ ಮೂಲಸೌಲಭ್ಯ ಹಾಗೂ ವಸತಿ ಕೊರತೆಯಾಗಿದ್ದು, ಬಾಕ್ಸರ್ಗಳು ನೆಲದ ಮೇಲೆ ಮಲಗುವಂತಾಗಿದೆ.
13 hours ago
Divya Gowda Wedding: ನಟಿ ಭವ್ಯ ಗೌಡ ಸಹೋದರಿ ದಿವ್ಯಾ ಗೌಡ ಮತ್ತು ಹೇಮಂತ್ ಕುಮಾರ್ ಅವರ ಅರಿಸಿನ ಶಾಸ್ತ್ರದ ಸಂಭ್ರಮದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
14 hours ago
ಅಕ್ಟೋಬರ್ 16ರಿಂದ 18ರವರೆಗೆ ಜೆ.ಕೆ. ಮೈದಾನದಲ್ಲಿ ಆಯೋಜನೆ
14 hours ago
Crime News: ಹಾವೇರಿ ಜಿಲ್ಲೆಯಲ್ಲಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ 46 ಗುತ್ತಿಗೆದಾರರಿಗೆ ₹26.32 ಕೋಟಿ ದಂಡ ವಿಧಿಸಲಾಗಿದೆ.
14 hours ago
West Bengal By-election: ಪಶ್ಚಿಮ ಬಂಗಾಳ ಉಪಚುನಾವಣೆ ಹಿನ್ನೆಲೆ ಪಕ್ಷದ ಹೆಸರು ಮತ್ತು ಚಿಹ್ನೆ ಬಳಕೆಗೆ ಆಯೋಗ ನಿರ್ಬಂಧ ಹೇರಿದ ಕಾರಣ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣ ಹೊಸ ಆಯ್ಕೆಗಳನ್ನು ಸಲ್ಲಿಸಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ