Last Updated: 12 Aug 2026 3:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಾಫಿ ಸಾಕ್ಷಿ: ದರ್ಶನ್ ಮನವಿಗೆ ನ್ಯಾಯಾಲಯ ಒಪ್ಪಿಗೆ
(7 hours ago)
37
Congress internal rift: ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಮೈಸೂರಿನ ಮೂವರು ಶಾಸಕರು ಮಂಗಳವಾರ ಒಟ್ಟಿಗೆ ಸಭೆ ನಡೆಸಿದ್ದು, ಕುತೂಹಲ ಮೂಡಿಸಿದೆ.
(23 hours ago)
24
Polymer notes: 10 ಮತ್ತು 20 ರೂಪಾಯಿ ಮುಖಬೆಲೆಯ ನೂರು ಕೋಟಿ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
(19 hours ago)
23
Basavaraj Horatti: ನಾನು ಆಸ್ಪತ್ರೆಯಲ್ಲಿದ್ದಾಗಲೂ ದೂರವಾಣಿ ಮೂಲಕ ಸಂಪರ್ಕಿಸಿ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಒತ್ತಾಯಿಸಿದರು. ರಾಜೀನಾಮೆ ಪತ್ರ ಸಿದ್ಧಪಡಿಸುವಂತೆ ನಾನು ಯಾರಿಗೂ ಹೇಳಿರಲಿಲ್ಲ.
(23 hours ago)
19
Air India Pilot: ಥಾಯ್ಲೆಂಡ್ನ ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ (AI2379) ವಿಮಾನವು ದಿಢೀರನೆ 300 ಅಡಿಗಳಷ್ಟು ಕೆಳಕ್ಕೆ ಕುಸಿದ ಘಟನೆಗೆ ಸಂಬಂಧಿಸಿ, ವಿಮಾನದ ಪೈಲಟ್ಗಳಿಗೆ ನಡೆಸಿದ ಪರೀಕ್ಷೆಯಲ್ಲಿ, ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
(7 hours ago)
18
ಒಂದು ವಾರ ‘ಮಾಫಿ ಸಾಕ್ಷಿ’ ಹೇಳಿಕೆ ದಾಖಲಿಸಿಕೊಳ್ಳದಂತೆ ಮನವಿ
(17 hours ago)
16
Sleep research: ರಾತ್ರಿ ಹೊತ್ತು ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಅಂದುಕೊಂಡಷ್ಟು ಅಂಕ ಸಿಗುತ್ತಿಲ್ಲವೇ? ವಿದ್ಯಾರ್ಥಿಗಳ ಈ ದೊಡ್ಡ ಸಮಸ್ಯೆಗೆ ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.
(7 hours ago)
15
Crop insurance: ಕರ್ನಾಟಕದ ರೈತರಿಗೆ ವಿಮಾ ಕಂಪನಿಗಳಿಂದ ₹108 ಕೋಟಿ ವಿಮೆ ಪಾವತಿ ಬಾಕಿಯಿದೆ ಎಂದು ಕೇಂದ್ರ ಸಚಿವ ರಾಮನಾಥ ಠಾಕೂರ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
(17 hours ago)
14
109 ವರ್ಷಗಳ ಹಿಂದೆ ಬ್ರಿಟಿಷರಿಗೆ ನೀಡಿದ್ದ ಸಾಲ ವಾಪಸ್ ಕೇಳಿದ ಉದ್ಯಮಿ ಕುಟುಂಬ
(3 hours ago)
13
Ronaldo Georgina Rodriguez wedding: ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಐವರು ಮಕ್ಕಳ ಸಮ್ಮುಖದಲ್ಲಿ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್ ಅವರನ್ನು ಪೋರ್ಚುಗಲ್ನಲ್ಲಿ ವಿವಾಹವಾಗಿದ್ದಾರೆ.
(3 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 12
Exam City Slip: ನೀಟ್ ಪಿಜಿ–2026ರ ಪರೀಕ್ಷೆಗೆ ಸಂಬಂಧಿಸಿದಂತೆ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ (NBEMS) ಅಭ್ಯರ್ಥಿಗಳ ಪರೀಕ್ಷಾ ನಗರದ ವಿವರಗಳನ್ನು ಒಳಗೊಂಡ ‘ಪರೀಕ್ಷಾ ಸಿಟಿ ಸ್ಲಿಪ್’ ಅನ್ನು ಬಿಡುಗಡೆ ಮಾಡಿದೆ.
16 mins ago
Priyanka Gandhi Vadra: ರಾಮಮಂದಿರದ ದೇಣಿಗೆ ಕಳುವಿನ ಆರೋಪದ ಕುರಿತು ಸಂಸತ್ತಿನಲ್ಲಿ ಉತ್ತರಿಸಲು ಬಿಜೆಪಿ ನಿರಾಕರಿಸುತ್ತಿದ್ದು, ಇದನ್ನು ರಾಜ್ಯದ ವಿಷಯ ಎಂದು ಕರೆಯುತ್ತಿರುವುದನ್ನು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
16 mins ago
Kamal Haasan Cinema: ನಟ ಕಮಲ್ ಹಾಸನ್ ಚಿತ್ರರಂಗಕ್ಕೆ ಪ್ರವೇಶಿಸಿ 67 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ ಕಮಲ್ ಫಿಲ್ಮ್ಸ್ ವಿಶೇಷ ವಿಡಿಯೊ ಹಂಚಿಕೊಂಡಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.
46 mins ago
Documentary direction: ನಟಿ ಸಂಯುಕ್ತ ಹೊರನಾಡು ನಿರ್ದೇಶನದ ಮೊದಲ ಸಾಕ್ಷ್ಯಚಿತ್ರ 'ಕ್ರಾಸಿಂಗ್ ಪಾತ್ಸ್'ನ ಮೊದಲ ತುಣುಕು ಬಿಡುಗಡೆಯಾಗಿದೆ. ಇದು ಮನುಷ್ಯ ಮತ್ತು ಆನೆಗಳ ಸಂಘರ್ಷ ಹಾಗೂ ಸಹಬಾಳ್ವೆಯ ಕುರಿತಾದ ಚಿತ್ರವಾಗಿದೆ.
77 mins ago
ನಟ ಎನ್ನುವ ಕಾರಣಕ್ಕೆ ಚುನಾವಣೆಯಲ್ಲಿ ವಿಜಯ್ ಗೆದ್ದಿಲ್ಲ... ವಿಶಾಲ್ ಹೇಳಿದ್ದಿಷ್ಟು
77 mins ago
ಕಾವೇರಿ ಕೊಳ್ಳದ ಜಲಾಶಯಗಳಿಂದ ಒಳಹರಿವಿಗಿಂತ ಹೊರಹರಿವು ಅಧಿಕ
106 mins ago
Parliament discussion: ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಎಲ್ಲ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
106 mins ago
ಕೆಪಿಎಸ್ಸಿ ಪರೀಕ್ಷಾ ನಿಯಂತ್ರಣ ವಿಭಾಗಕ್ಕೆ ಇಬ್ಬರು ಹೊಸ ಐಎಎಸ್ ಅಧಿಕಾರಿಗಳು
106 mins ago
Speech Preparation Tips: ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ವಿಷಯದ ಆಯ್ಕೆ, ಸಿದ್ಧತೆ ಮತ್ತು ಪರಿಣಾಮಕಾರಿ ಪ್ರಸ್ತುತಿಯ ಹಂತಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
106 mins ago
Revati Sule reception: ದೆಹಲಿಯಲ್ಲಿ ನಡೆದ ಸುಪ್ರಿಯಾ ಸುಳೆ ಮಗಳ ಆರತಕ್ಷತೆಯಲ್ಲಿ ಮೋದಿ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
2 hours ago
ಈಗ ನಾವು ದಾಖಲಿಸುವ ಪ್ರತಿಯೊಂದು ಮಳೆಯ ಹನಿ, ನಾಳೆಯ ಕೃಷಿಯ ಅಮೂಲ್ಯ ಮಾಹಿತಿ
3 hours ago
109 ವರ್ಷಗಳ ಹಿಂದೆ ಬ್ರಿಟಿಷರಿಗೆ ನೀಡಿದ್ದ ಸಾಲ ವಾಪಸ್ ಕೇಳಿದ ಉದ್ಯಮಿ ಕುಟುಂಬ
3 hours ago
Tata Sons chairman: ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ. ಆದರೆ, ಪ್ರಸ್ತುತ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
3 hours ago
Kodagu News: ಕೊಡಗು ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಈ ವರ್ಷ 8 ತಿಂಗಳಲ್ಲಿ 9 ಮಂದಿ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
3 hours ago
ಐವರು ಮಕ್ಕಳ ಸಮ್ಮುಖದಲ್ಲಿ ಮದುವೆಯಾದ ಫುಟ್ಬಾಲ್ ತಾರೆ ರೊನಾಲ್ಡೊ – ಜಾರ್ಜಿನಾ
3 hours ago
Ronaldo Georgina Rodriguez wedding: ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಐವರು ಮಕ್ಕಳ ಸಮ್ಮುಖದಲ್ಲಿ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್ ಅವರನ್ನು ಪೋರ್ಚುಗಲ್ನಲ್ಲಿ ವಿವಾಹವಾಗಿದ್ದಾರೆ.
3 hours ago
Prajwal Revanna: ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್, ಪೆನ್ಡ್ರೈವ್ ಪತ್ತೆಯಾಗಿದೆ.
3 hours ago
Benne Dosa Business: ನಮ್ಮೂರಿನ ಗಲ್ಲಿ ಗಲ್ಲಿಗಳಲ್ಲಿ ಸಿಗುವ ದೋಸೆಯನ್ನೇ ಇಟ್ಟುಕೊಂಡು ಬರೋಬ್ಬರಿ ₹350 ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಲು ಸಾಧ್ಯವೇ? ಖಂಡಿತ ಸಾಧ್ಯ! ಎಂಬುದನ್ನು ಮುಂಬೈನ 'ಬೆಣ್ಣೆ' ಎಂಬ ಸಣ್ಣ ದೋಸೆ ಹೋಟೆಲ್ ಸಾಬೀತುಪಡಿಸಿದೆ.
4 hours ago
KSET Exam 2024: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 11ರಂದು ಲಿಖಿತ ಪರೀಕ್ಷೆ ನಡೆಯಲಿದೆ.
4 hours ago
Mosquito research: ಸೊಳ್ಳೆಗಳು ಇಂಗಾಲದ ಡೈಆಕ್ಸೈಡ್, ದೇಹದ ಉಷ್ಣತೆ ಮತ್ತು ಚರ್ಮದಲ್ಲಿನ ಕಾರ್ಬಾಕ್ಸಿಲಿಕ್ ಆಮ್ಲದ ವಾಸನೆಯ ಆಧಾರದ ಮೇಲೆ ಮನುಷ್ಯರನ್ನು ಆಯ್ಕೆ ಮಾಡಿ ಕಚ್ಚುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.
4 hours ago
ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ಕೊಡಗು ಜಿಲ್ಲೆಯ ಕೆಲವೆಡೆ ಹೆಚ್ಚಿನ ಮಳೆ ದಾಖಲು
4 hours ago
Daily News: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಪ್ರಾಧಿಕಾರ ಸೂಚನೆ, ಭ್ರಷ್ಟಾಚಾರಿಗಳಿಗೆ ಸಿಎಂ ಎಚ್ಚರಿಕೆ, ಸೌದಿ-ಪಾಕ್-ಟರ್ಕಿ ರಕ್ಷಣಾ ಒಪ್ಪಂದ ಮತ್ತು ಏರ್ ಇಂಡಿಯಾ ಪೈಲಟ್ ಗಾಂಜಾ ಸೇವನೆ ಕುರಿತ ಪ್ರಮುಖ ಸುದ್ದಿಗಳು.
4 hours ago
ಜೀತೊ ಪ್ರೀಮಿಯರ್ ಲೀಗ್: ಬೆಂಗಳೂರು ಬ್ಲಾಸ್ಟರ್ಸ್ ತಂಡದ ಲಾಂಛನ ಅನಾವರಣ
5 hours ago
ಅತ್ಯಾಚಾರ ಪ್ರಕರಣ: ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನ
5 hours ago
Pacific Storm Names: ಪೆಸಿಫಿಕ್ ಮಹಾಸಾಗರದ ಚಂಡಮಾರುತಗಳಿಗೆ ಡಿಮ್-ಸಮ್ ಮತ್ತು ಡಾಲ್ಫಿನ್ ಹೆಸರುಗಳನ್ನಿಡುವ ಪ್ರಕ್ರಿಯೆ ಹಾಗೂ ವಿಶ್ವ ಹವಾಮಾನ ಸಂಸ್ಥೆಯ ಟೈಫೂನ್ ಸಮಿತಿಯ ಕಾರ್ಯವೈಖರಿಯ ವಿವರಣೆ ಇಲ್ಲಿದೆ.
5 hours ago
ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಸುಬುಧ್ ಸೇರಿ 18 ಆಟಗಾರರ ಮುನ್ನಡೆ
5 hours ago
School Holiday: ಕರ್ನಾಟಕ ಬಂದ್ ಇರುವ ದಿನದಂದು ಶಾಲಾ-ಕಾಲೇಜುಗಳಿಗೆ ನೀಡಿದ್ದ ರಜೆಯ ಕರೆಯನ್ನು ಕರ್ನಾಟಕ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (KAMS) ಹಿಂಪಡೆದಿದೆ.
5 hours ago
ಈ ಸಲ ವಿಶ್ವಕಪ್ ನಮ್ಮದೇ: ಭಾರತ ಮಹಿಳಾ ಹಾಕಿ ತಂಡದ ನಾಯಕಿ ಸಲೀಮಾ ಟೆಟೆ ವಿಶ್ವಾಸ
5 hours ago
Freshwater crab:ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ ತಾಣವಾಗಿದ್ದು, ನೂರಾರು ಬಗೆಯ, ವಿವಿಧ ಜೀವಸಂಕುಲಗಳ ಆವಾಸ ಸ್ಥಾನವಾಗಿದೆ. ಇಂತಹ ವೈವಿಧ್ಯಮಯ ತಾಣದಲ್ಲಿ ಹೊಸ ಪ್ರಭೇದದ ಏಡಿಯೊಂದು ಪತ್ತೆಯಾಗಿದ್ದು, ಕರ್ನಾಟಕದ ಜೀವವೈವಿಧ್ಯತೆಗೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ.
5 hours ago
ಕಾಮನ್ವೆಲ್ತ್ ಯುವ ಫೆನ್ಸಿಂಗ್: ಮುಂದುವರಿದ ಭಾರತದ ಪಾಬಲ್ಯ
5 hours ago
Elephant behavior: ಆನೆಗಳ ಸಂವಹನ, ಭಾವನೆಗಳು ಮತ್ತು ಕರ್ನಾಟಕದಲ್ಲಿನ ಅವುಗಳ ಸಂಖ್ಯೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳನ್ನು ಅರಣ್ಯ ಅಧಿಕಾರಿ ಗಣೇಶ್ ವಿ ತಡಗಣಿ ಇಲ್ಲಿ ಹಂಚಿಕೊಂಡಿದ್ದಾರೆ.
5 hours ago
ಶ್ರಾವಣ ಮಾಸದ ವಿಶೇಷ ದಿನಗಳ ಆಚರಣೆ ಹೀಗಿರಲಿ...
6 hours ago
ಮಾಫಿ ಸಾಕ್ಷಿ: ದರ್ಶನ್ ಮನವಿಗೆ ನ್ಯಾಯಾಲಯ ಒಪ್ಪಿಗೆ
7 hours ago
Sleep research: ರಾತ್ರಿ ಹೊತ್ತು ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಅಂದುಕೊಂಡಷ್ಟು ಅಂಕ ಸಿಗುತ್ತಿಲ್ಲವೇ? ವಿದ್ಯಾರ್ಥಿಗಳ ಈ ದೊಡ್ಡ ಸಮಸ್ಯೆಗೆ ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.
7 hours ago
Air India Pilot: ಥಾಯ್ಲೆಂಡ್ನ ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ (AI2379) ವಿಮಾನವು ದಿಢೀರನೆ 300 ಅಡಿಗಳಷ್ಟು ಕೆಳಕ್ಕೆ ಕುಸಿದ ಘಟನೆಗೆ ಸಂಬಂಧಿಸಿ, ವಿಮಾನದ ಪೈಲಟ್ಗಳಿಗೆ ನಡೆಸಿದ ಪರೀಕ್ಷೆಯಲ್ಲಿ, ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
7 hours ago
ಮಂಗಳವಾರವೂ ಸಂಸತ್ತಿಗೆ ಬಂದರೂ, ಸದನಕ್ಕೆ ಗೈರಾದ ಮೋದಿ– ಅಮಿತ್ ಶಾ
7 hours ago
ಪುಸ್ತಕ ಖರೀದಿ ಸ್ಥಗಿತಗೊಂಡಿರುವುದಷ್ಟೇ ಪುಸ್ತಕ ಸಂಸ್ಕೃತಿಯ ಬಿಕ್ಕಟ್ಟಲ್ಲ; ‘ಓದುವ ಮನೆ’ಗಳನ್ನು ಜೀವಂತವಾಗಿಡುವ ಗ್ರಂಥಪಾಲಕರಿಲ್ಲದ ಸ್ಥಿತಿ ಗ್ರಂಥಾಲಯಗಳಲ್ಲಿದೆ.
8 hours ago
ಭಾರತ ಕ್ರಿಕೆಟ್ ತಂಡದ ಬಾಂಗ್ಲಾ ಪ್ರವಾಸ ಅನುಮಾನ
8 hours ago
ಜಗತ್ತಿನ ಪ್ರಮುಖ ಮುಸ್ಲಿಂ ರಾಷ್ಟ್ರಗಳ ಕೂಟ ಕೈಜೋಡಿಸಿದ ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ
8 hours ago
ಹೇ ಬಾಲ್: ಪಂಕಜ್ಗೆ ವೈಲ್ಡ್ಕಾರ್ಡ್
8 hours ago
Jharkhand student protests: ವಿದ್ಯಾರ್ಥಿಗಳು ಮತ್ತು ಯುವಜನರ ಆಕ್ರೋಶಕ್ಕೆ ಆಡಳಿತದ ವೈಫಲ್ಯವೇ ಕಾರಣ ಎನ್ನುವ ಕಹಿಸತ್ಯವನ್ನು ಸರ್ಕಾರಗಳು ಅರಿತು, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
8 hours ago
ಎಫ್ಸಿ ಗೋವಾಕ್ಕೆ ಅರ್ಕಡಾಗ್ ಸವಾಲು
8 hours ago
Freedom movement: ಸ್ವತಂತ್ರ ಭಾರತದಲ್ಲಿಯೂ ಸ್ವಾತಂತ್ರ್ಯ ಬಯಸಿ ಚಳವಳಿಗಳು ನಡೆದಿವೆ. ಬುಡಕಟ್ಟು ಜನ, ಮಹಿಳೆ, ಬಡವರು, ದಲಿತರು, ಮಾಧ್ಯಮ – ಸ್ವಾತಂತ್ರ್ಯದ ಕೂಗು ಎಲ್ಲೆಡೆಯೂ ಇದೆ. ಶಿಕ್ಷಣದಲ್ಲಿನ ಅವ್ಯವಸ್ಥೆ ವಿರೋಧಿಸಿ ಯುವಶಕ್ತಿ ಬೀದಿಗಿಳಿದಿದೆ.
8 hours ago
Cauvery water crisis: ಕರ್ನಾಟಕವು ತಮಿಳುನಾಡಿಗೆ ಪ್ರತಿದಿನ 12,000 ಕ್ಯುಸೆಕ್ (1.03 ಟಿಎಂಸಿ ಅಡಿ) ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ.
8 hours ago
ಕ್ವಾರ್ಟರ್ಗೆ ನಾರ್ತ್ಈಸ್ಟ್ ತಂಡ
8 hours ago
ಆಸ್ಪತ್ರೆಯಲ್ಲಿದ್ದಾಗಲೂ ಮುಖ್ಯಮಂತ್ರಿಯಿಂದ ರಾಜೀನಾಮೆ ನೀಡುವಂತೆ ಒತ್ತಡ: ಹೊರಟ್ಟಿ
8 hours ago
ಜೂನಿಯರ್ ಮಹಿಳಾ ಹಾಕಿ ಇಂದಿನಿಂದ
8 hours ago
Aug 11
ಯುವ ಫೆನ್ಸಿಂಗ್: ಮುಂದುವರಿದ ಭಾರತದ ಪಾಬಲ್ಯ
15 hours ago
ಈ ಸಲ ವಿಶ್ವಕಪ್ ನಮ್ಮದೇ: ನಾಯಕಿ ಸಲೀಮಾ ಟೆಟೆ ವಿಶ್ವಾಸ
15 hours ago
Cabinet Portfolios: ಕರ್ನಾಟಕ ಸರ್ಕಾರದ ಹತ್ತೊಂಬತ್ತು ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.
15 hours ago
ಸುದ್ದಿ ತಿಳಿದು ಸಭೆಗೆ ಯತೀಂದ್ರ ದೌಡು; ಅಸಮಾಧಾನ ತಣಿಸುವ ಯತ್ನ
15 hours ago
ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳಿಂದ ಮುಂದುವರಿದ ಪರಿಶೀಲನೆ
15 hours ago
ಬಲವಂತವಾಗಿ ಹೋಟೆಲ್, ಅಂಗಡಿ ಮುಚ್ಚಿಸಲ್ಲ: ವಾಟಾಳ್
15 hours ago
ಬೀದರ್ ಗಡಿಯಲ್ಲಿ ದುರ್ಘಟನೆ; ತೆಲಂಗಾಣದ ಜಹೀರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
16 hours ago
ಆರ್ಟಿಐ ಅಡಿ ಸಲ್ಲಿಸಿದ್ದ ಅರ್ಜಿ
16 hours ago
ಫಿಫಾ ಅಧ್ಯಕ್ಷ ಜಿಯಾನಿ ಬೆಂಬಲಕ್ಕೆ ಟ್ರಂಪ್!
17 hours ago
Crop insurance: ಕರ್ನಾಟಕದ ರೈತರಿಗೆ ವಿಮಾ ಕಂಪನಿಗಳಿಂದ ₹108 ಕೋಟಿ ವಿಮೆ ಪಾವತಿ ಬಾಕಿಯಿದೆ ಎಂದು ಕೇಂದ್ರ ಸಚಿವ ರಾಮನಾಥ ಠಾಕೂರ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
17 hours ago
Privilege motion: ರಾಜ್ಯಸಭಾ ಕಲಾಪದಲ್ಲಿ ಬಿಜೆಪಿ ಸಂಸದೆ ತನ್ನನ್ನು ಲುಂಗಿವಾಲಾ ಎಂದು ಕರೆದು ಅವಮಾನಿಸಿದ್ದಾರೆ ಎಂದು ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
17 hours ago
Karnataka tax share: 2019-20ರಿಂದ 2025-26ರವರೆಗೆ ಕರ್ನಾಟಕಕ್ಕೆ ತೆರಿಗೆ ಪಾಲು ಮತ್ತು ಸಹಾಯ ಅನುದಾನದ ರೂಪದಲ್ಲಿ ಒಟ್ಟು ₹4.60 ಲಕ್ಷ ಕೋಟಿ ಕೇಂದ್ರದಿಂದ ಬಿಡುಗಡೆಯಾಗಿದೆ ಎಂದು ನಿತ್ಯಾನಂದ ರಾಯ್ ತಿಳಿಸಿದ್ದಾರೆ.
17 hours ago
Fertilizer stock: ಕರ್ನಾಟಕದಲ್ಲಿ ರಸಗೊಬ್ಬರ ಕೊರತೆ ಇಲ್ಲ ಮತ್ತು ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದು, ಕಾಳಸಂತೆ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ