Last Updated: 8 Aug 2026 10:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Danube River: ಯುರೋಪಿನ ಡ್ಯಾನ್ಯೂಬ್ ನದಿಯಲ್ಲಿ ನೀರಿನ ಮಟ್ಟ ದಾಖಲೆ ಮಟ್ಟದಲ್ಲಿ ಕುಸಿದಿರುವುದರಿಂದ ಎರಡನೇ ವಿಶ್ವಯುದ್ಧದ ಕಾಲದ ಹಿಟ್ಲರ್ ಪಡೆಯ ನೂರಾರು ಯುದ್ಧನೌಕೆಗಳ ಅವಶೇಷಗಳು ಹೊರಬಂದಿವೆ.
(8 hours ago)
33
Gen Z Politics: ‘ಏನ್ರಪ್ಪಾ, ಸಿಎಂ ಸಾಹೇಬ್ರು ಮರದ ಕೆಳಗೆ ಕೂತಿದ್ರಲ್ಲ. ಗ್ಯಾನೋದಯ ಆಗಿರ್ಬೇಕಲ್ವಾ?’ ಕೆದಕಿದ ಗುದ್ಲಿಂಗ
(16 hours ago)
21
Electric flying vehicle: ಉತ್ತರಾಖಂಡದ ರವಿ ತಮ್ಟಾ ಅವರು ಹಪಿಡಾ ಸ್ಕೈನೆಕ್ಸ್ ಎಂಬ ಹಾರುವ ವಾಹನವನ್ನು ಅಭಿವೃದ್ಧಿಪಡಿಸಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ.
(7 hours ago)
18
Basavaraj Horatti: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಅವರು ನಿರ್ಗಮಿಸಿರುವ ಪರಿಸ್ಥಿತಿಯು ವ್ಯಕ್ತಿ–ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿರದೆ, ಪ್ರಜಾಪ್ರಭುತ್ವದಲ್ಲಿನ ಸಂಖ್ಯಾಬಲದ ಬದಲಾವಣೆಗೆ ಸಂಬಂಧಿಸಿದ ಪರಿಣಾಮವಾಗಿದೆ.
(16 hours ago)
17
Nutritional awareness: ಸ್ನಾಯುಗಳ ಬೆಳವಣಿಗೆ, ಹಾರ್ಮೋನ್ ಉತ್ಪಾದನೆ, ರೋಗನಿರೋಧಕ ಶಕ್ತಿ ಮತ್ತು ನಮ್ಮ ದೇಹದ ಸುಗಮ ಕಾರ್ಯನಿರ್ವಹಣೆಗೆ ಪ್ರೋಟಿನ್ ಅತ್ಯಗತ್ಯ ಪೋಷಕಾಂಶ.
(7 hours ago)
16
ಉಕ್ರೇನ್ ವಿರುದ್ಧ ದೀರ್ಘಾವಧಿಯಿಂದ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ರಷ್ಯಾ ವಿರುದ್ಧದ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ.
(10 hours ago)
15
Cauvery water row: ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್.ಬಿ.ಉದಯಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.
(6 hours ago)
14
Yash Toxic Movie: ಟಾಕ್ಸಿಕ್ ಸಿನಿಮಾದ ಟ್ರೇಲರ್ ಇಂದು (ಆ.8) ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
(12 hours ago)
14
US Senate sanctions: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಐದು ದೇಶಗಳ ಮೇಲೆ ಶೇ 100 ರಷ್ಟು ಸುಂಕ ವಿಧಿಸಲು ಅಮೆರಿಕ ಸೆನೆಟ್ ಅನುಮೋದನೆ ನೀಡಿದ್ದು, ಟ್ರಂಪ್ ಅವರಿಗೆ ಅಧಿಕಾರ ನೀಡಿದೆ.
(15 hours ago)
14
SAD BJP alliance: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಶಿರೋಮಣಿ ಅಕಾಲಿದಳ (ಎಸ್ಎಡಿ) ಬಹಿರಂಗ ಬೆಂಬಲ ಘೋಷಿಸಿದೆ.
(3 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 8
Canada Immigration Policy: ಈ ವರ್ಷದ ಮೊದಲ ಆರು ತಿಂಗಳಲ್ಲಿ ಕೆನಡಾ 3,323 ಭಾರತೀಯರನ್ನು ಗಡಿಪಾರು ಮಾಡಿದ್ದು, ವಲಸೆ ನಿಯಮಗಳ ಉಲ್ಲಂಘನೆ ಮತ್ತು ವೀಸಾ ಅವಧಿ ಮುಕ್ತಾಯ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
102 secs ago
ಬಿಜೆಪಿ, ಜೆಡಿಎಸ್ ನಾಯಕರ ಸಮನ್ವಯ ಸಭೆಯಲ್ಲಿ ನಿರ್ಧಾರ
102 secs ago
Regional language priority: ರೈಲ್ವೆ ಜಾಲತಾಣಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನ್ನಡಕ್ಕೂ ಆದ್ಯತೆ ನೀಡುವಂತೆ ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
102 secs ago
ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ್ ಅಲಭ್ಯ
102 secs ago
ಕೊರಿಯಾ ಮಾಸ್ಟರ್ಸ್ ಫೈನಲ್ಗೆ ಅಶ್ಮಿತಾ
103 secs ago
ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್
103 secs ago
Bengaluru crime: ಹಿಂದಿ ಮಾತನಾಡದಿದ್ದಕ್ಕೆ ಡೆಲಿವರಿ ಬಾಯ್ ಬಸವರಾಜ್ ಮೇಲೆ ಐವರ ಗುಂಪು ಹಲ್ಲೆ ನಡೆಸಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
103 secs ago
ದೆಹಲಿ ಐಐಟಿ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
103 secs ago
ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ದಾಖಲಿಸಲಾದ ಖಾಸಗಿ ದೂರಿನಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ
103 secs ago
ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್: ಅಥರ್ವ, ಐರೀನ್ಗೆ ಸಿಂಗಲ್ಸ್ ಕಿರೀಟ
103 secs ago
ಚೆಸ್ ಚಾಂಪಿಯನ್ಷಿಪ್: ಮಣಿ, ದಿವಿ ಬಿಜೇಶ್ಗೆ ಚಾಂಪಿಯನ್ ಪಟ್ಟ
103 secs ago
ನೆಟ್ಟಕಲ್ಲಪ್ಪ ಈಜು ಕೇಂದ್ರ ಬಾಲಕರಿಗೆ ಕಿರೀಟ
32 mins ago
ಜೂನಿಯರ್ ಚೆಸ್ನಲ್ಲಿ ಎಐ ಕ್ರಾಂತಿ
32 mins ago
ದೇವದತ್ತ ಶತಕದ ಸೊಬಗು
32 mins ago
ಜಿಮಿಮಾಗೆ ಗಾಯ: ಹಂಡ್ರೆಡ್ಗೆ ಅಲಭ್ಯ
32 mins ago
Toxic movie update: ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಭಾರತೀಯ ಸಿನಿಮಾ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
62 mins ago
Tamil Nadu Delimitation: ರಾಜ್ಯದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡುವುದರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲು ತಮಿಳುನಾಡು ಸರ್ಕಾರ ಶನಿವಾರ ನಿರ್ಧರಿಸಿದೆ..
62 mins ago
Toxic Trailer Release: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದ ಟ್ರೇಲರ್ ಶನಿವಾರ ಬಿಡುಗಡೆಯಾಗಿದೆ.
92 mins ago
Elderly population growth: ಜನಸಂಖ್ಯೆಗೆ ಸಂಬಂಧಿಸಿದಂತೆ ಭಾರತವು ವಿಚಿತ್ರ ಬೆಳವಣಿಗೆಯತ್ತ ಮುಖ ಮಾಡುತ್ತಿದೆ. ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುವ ಮೊದಲೇ, ದೇಶದ ಪ್ರತಿ ಐವರಲ್ಲಿ ಒಬ್ಬರು 60 ವಯಸ್ಸನ್ನು ದಾಟುತ್ತಿದ್ದಾರೆ.
92 mins ago
Bidadi Township Project: ಬಿಡದಿ ಟೌನ್ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆ ವಿಚಾರವಾಗಿ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.
92 mins ago
SAD BJP alliance: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಶಿರೋಮಣಿ ಅಕಾಲಿದಳ (ಎಸ್ಎಡಿ) ಬಹಿರಂಗ ಬೆಂಬಲ ಘೋಷಿಸಿದೆ.
3 hours ago
Yash Toxic movie: ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಇಂದು (ಆಗಸ್ಟ್ 8) ರಾತ್ರಿ 7ಕ್ಕೆ ಬಿಡುಗಡೆಯಾಗಿದೆ.
3 hours ago
Shanti Kranti: ಈಗ ಸಾಮಾಜಿಕ ಮಾಧ್ಯಮದ ತುಂಬೆಲ್ಲ ‘ಶಾಂತಿ ಕ್ರಾಂತಿ’ ಸಿನಿಮಾ ಮರುಬಿಡುಗಡೆಯಾಗಬೇಕು ಎಂಬ ಆಗ್ರಹ.
3 hours ago
Toxic movie trailer: ರಾಕಿಂಗ್ ಸ್ಟಾರ್ ಯಶ್, ಲೇಡಿ ಸೂಪರ್ಸ್ಟಾರ್ ನಯನತಾರಾ ಸೇರಿದಂತೆ ತಾರೆಯರ ದಂಡೇ ಇರುವ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
3 hours ago
ಚುರುಮುರಿ: ಜೆನ್ ಝೀಗೆ ಅಂಜಿ!
4 hours ago
ಚಿನಕುರುಳಿ ಕಾರ್ಟೂನ್: ಆಗಸ್ಟ್ 08 ಶನಿವಾರ 2026
4 hours ago
ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಬಯೋಮೆಡಿಕಲ್ ಎಂಜಿನಿಯರ್ ಹಾಗೂ ಕುಚಿಪುಡಿ ನೃತ್ಯಗಾರ್ತಿ ಸಾಧನಾ ಗೊಲ್ಲಪೂಡಿ ಅವರು ಎಫ್–1 ವೀಸಾ ವಂಚನೆ ಮಾಡಿದ್ದಾರೆ ಎಂದು ಮಾಡಲಾದ ಆರೋಪ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಖತ್ ಸದ್ದು ಮಾಡುತ್ತಿದೆ.
4 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 08 ಆಗಸ್ಟ್ 2026
4 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಆಗಸ್ಟ್ 8, 2026
4 hours ago
ಸಮರ್ಪಕ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ನ್ಯಾಯ ಒದಗಿಸಿ: ಸಚಿವ ಅಜಯ್ ಸಿಂಗ್
5 hours ago
ಮಂಡ್ಯಕ್ಕೆ ಕೃಷಿ ವಿವಿ ತರಲು ರಕ್ತ ಸುರಿಸಿದ್ದೇನೆ: ಸಚಿವ ಚಲುವರಾಯಸ್ವಾಮಿ
5 hours ago
Kerala School Controversy: ಕೇರಳಂ ಶಾಲೆಗಳಲ್ಲಿ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಹಿಂದುತ್ವವಾದಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಹೊಗಳಿದ್ದಾರೆ ಎನ್ನಲಾದ ಪ್ರಶ್ನೆಯು ಇದೀಗ ವಿವಾದ ಸೃಷ್ಟಿಸಿದೆ.
5 hours ago
ಬ್ರಹ್ಮಗಂಟು ಧಾರಾವಾಹಿ ಅಂತ್ಯ:ನಿಮ್ಮ ಪ್ರೀತಿಗೆ ಸದಾ ಋಣಿ ಎಂದ ಸೌಂದರ್ಯ ಪಾತ್ರಧಾರಿ
5 hours ago
ಸಿದ್ದರಾಮಯ್ಯರಿಂದ ಡಿಕೆಶಿ ಸರ್ಕಾರ ಅಸ್ಥಿರಗೊಳಿಸುವ ಯತ್ನ: ಗೋವಿಂದ ಕಾರಜೋಳ
5 hours ago
Cauvery water row: ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್.ಬಿ.ಉದಯಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.
6 hours ago
ಕೇಂದ್ರ ಸರ್ಕಾರದ 14 ಉದ್ಯೋಗಗಳಿಗೆ ಒಂದೇ ವರ್ಷದಲ್ಲಿ ಆಯ್ಕೆಯಾದ ಆಂಧ್ರದ ವ್ಯಕ್ತಿ!
6 hours ago
Yash Toxic Film: ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರು ಟಾಕ್ಸಿಕ್ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಬಂದತಾಗಿದೆ.
6 hours ago
‘ಅಯೋಗ್ಯ–2’ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲೇ ಸಾಗುವ ಸಿದ್ದೇಗೌಡನ ಕಥೆ!
6 hours ago
ಅಂತರ್ಜಲಮಟ್ಟ 1,000 ಅಡಿಗೆ ಕುಸಿತ, ಸದ್ಯ ಕೊಳವೆ ಬಾವಿ ಕೊರೆಸಬೇಡಿ: ಈಶ್ವರ ಖಂಡ್ರೆ
6 hours ago
Electric flying vehicle: ಉತ್ತರಾಖಂಡದ ರವಿ ತಮ್ಟಾ ಅವರು ಹಪಿಡಾ ಸ್ಕೈನೆಕ್ಸ್ ಎಂಬ ಹಾರುವ ವಾಹನವನ್ನು ಅಭಿವೃದ್ಧಿಪಡಿಸಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ.
7 hours ago
Nutritional awareness: ಸ್ನಾಯುಗಳ ಬೆಳವಣಿಗೆ, ಹಾರ್ಮೋನ್ ಉತ್ಪಾದನೆ, ರೋಗನಿರೋಧಕ ಶಕ್ತಿ ಮತ್ತು ನಮ್ಮ ದೇಹದ ಸುಗಮ ಕಾರ್ಯನಿರ್ವಹಣೆಗೆ ಪ್ರೋಟಿನ್ ಅತ್ಯಗತ್ಯ ಪೋಷಕಾಂಶ.
7 hours ago
ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ದುಸ್ಥಿತಿ
7 hours ago
Foreign Education Survey: ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವ ಭಾರತದ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮುಗಿದ ಬಳಿಕ ಸ್ವದೇಶಕ್ಕೆ ಮರಳಲು ಬಯಸುತ್ತಿದ್ದಾರೆ ಎಂಬುದು ಆಕ್ಸ್ಫರ್ಡ್ ಇಂಟರ್ನ್ಯಾಷನಲ್ ಈಚೆಗೆ ಪ್ರಕಟಿಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
8 hours ago
Danube River: ಯುರೋಪಿನ ಡ್ಯಾನ್ಯೂಬ್ ನದಿಯಲ್ಲಿ ನೀರಿನ ಮಟ್ಟ ದಾಖಲೆ ಮಟ್ಟದಲ್ಲಿ ಕುಸಿದಿರುವುದರಿಂದ ಎರಡನೇ ವಿಶ್ವಯುದ್ಧದ ಕಾಲದ ಹಿಟ್ಲರ್ ಪಡೆಯ ನೂರಾರು ಯುದ್ಧನೌಕೆಗಳ ಅವಶೇಷಗಳು ಹೊರಬಂದಿವೆ.
8 hours ago
Longest hair record: ಉತ್ತರಾಖಂಡದ ರೇಣು ಅವರು 271.50 ಸೆಂ.ಮೀ ಉದ್ದದ ಕೂದಲು ಬೆಳೆಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
8 hours ago
Raveena Tandon incident: ಓಹ್ ಮೈ ಡಾಗ್ ಸಿನಿಮಾ ಪ್ರದರ್ಶನದ ವೇಳೆ ವೇದಿಕೆ ಮೇಲೆ ನಾಯಿಯೊಂದು ನಟಿ ರವೀಣಾ ಟಂಡನ್ ಅವರಿಗೆ ಕಚ್ಚಲು ಯತ್ನಿಸಿದ್ದು, ನಟಿ ಸುರಕ್ಷಿತವಾಗಿದ್ದಾರೆ ಎಂದು ವಿವರಿಸಿದ್ದಾರೆ.
9 hours ago
Voter list revision: ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮತ್ತು ಕರಡು ಮತದಾರರ ಪಟ್ಟಿ ಪ್ರಕಟಣೆಯ ಅವಧಿಯನ್ನು 10 ದಿನಗಳವರೆಗೆ ವಿಸ್ತರಿಸಲಾಗಿದೆ.
10 hours ago
ಸಚಿವ ಎಚ್ಡಿಕೆ–ಚಂದ್ರಶೇಖರ್ ಪ್ರಕರಣ: ಸಂಧಾನ ವಿಫಲ
10 hours ago
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು ಹಮ್ಮಿಕೊಂಡಿರುವುದರಿಂದ ಆಗಸ್ಟ್ 9ರಂದು ಬೆಳಿಗ್ಗೆ 7ರಿಂದ 9ರವರೆಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ಸಂಚಾರ ಸ್ಥಗಿತಗೊಳ್ಳಲಿದೆ.
10 hours ago
ಬಿಜೆಪಿಯವರು ‘ಗಾಡ್ಫಾದರ್’ ಭಾಗವತ್ ಮಾತನ್ನು ಕೇಳಲಿ: ‘ಕಾಕ್ರೋಚ್’ ನಾಯಕ ದೀಪ್ಕೆ
10 hours ago
ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ: ಮುಂದುವರೆದ ಕಗ್ಗಂಟು
10 hours ago
Yash Toxic Film: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಇಂದು (ಆ.8) ಕಪಾಲಿ ಎಎಂಬಿ ಸಿನಿಮಾಸ್ನಲ್ಲಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡುತ್ತಿದೆ.
10 hours ago
ಮಕ್ಕಳು, ಕುಟುಂಬಸ್ಥರೊಂದಿಗೆ ಲಂಡನ್ ಪ್ರವಾಸದಲ್ಲಿ ನಟಿ ಅಮೂಲ್ಯ; ಫೋಟೊಗಳು ಇಲ್ಲಿವೆ
10 hours ago
ನವದೆಹಲಿ (ಪಿಟಿಐ): ‘ಪಾಕಿಸ್ತಾನ ದೊಂದಿಗಿನ ಸಂಬಂಧಗಳು ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರಮುಕ್ತ ವಾತಾವರಣದಲ್ಲಿಮಾತ್ರ ಮುಂದುವರಿಯಲು ಸಾಧ್ಯ. ಆದರೆ, ನೆರೆಯ ರಾಷ್ಟ್ರವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ಸರ್ಕಾರದ ನೀತಿಯ ಸಾಧನವಾಗಿ ಬಳಸು
10 hours ago
ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ: ಬರಪೀಡಿತ ತಾಲ್ಲೂಕು ಘೋಷಣೆಗೆ ಒತ್ತಾಯ
10 hours ago
ಉಕ್ರೇನ್ ವಿರುದ್ಧ ದೀರ್ಘಾವಧಿಯಿಂದ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ರಷ್ಯಾ ವಿರುದ್ಧದ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ.
10 hours ago
Ashish Yadav: 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮೂರನೇ ದಿನದಂದು ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಆಶಿಷ್ ಯಾದವ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕದ ಖಾತೆಯನ್ನು ತೆರೆದಿದೆ.
11 hours ago
ವಿಶ್ವ ಅಥ್ಲೆಟಿಕ್ಸ್ ಯು-20 ಚಾಂಪಿಯನ್ಷಿಪ್: ಜಾವೆಲಿನ್ನಲ್ಲಿ ಆಶಿಷ್ಗೆ ಬೆಳ್ಳಿ
11 hours ago
ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ನಿಂದೆಯೇ?: ರವಿಕುಮಾರ್ಗೆ ಹೈಕೋರ್ಟ್ ತರಾಟೆ
11 hours ago
ಉತ್ತರಾಖಂಡದಲ್ಲಿ ಜಾಗ ಖರೀದಿಗೆ ಮುಖ್ಯಮಂತ್ರಿ ಸಹಾಯ ಕೇಳಿದ ರಿಷಬ್ ಪಂತ್
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ