Last Updated: 29 Jul 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Karnataka High Court: ವಕೀಲೆಯಾಗಿರುವ ಸೊಸೆ ತನ್ನ ಸಂಬಳ ಹಣವನ್ನು ಪತಿ ಕಿತ್ತುಕೊಳ್ಳುತ್ತಿದ್ದ ಹಾಗೂ ತಾನೂ ಅಡುಗೆ ಮನೆ ಪ್ರವೇಶಿಸಲು ಅತ್ತೆ ಬಿಡುತ್ತಿರಲಿಲ್ಲ ಎಂದು 69 ವರ್ಷದ ವೃದ್ಧೆಯ ವಿರುದ್ಧ ದೂರಿದ್ದಾರೆ.
(17 hours ago)
34
Malur Judge Gayatri: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರಿನ ಚೀಫ್ ಜ್ಯುಡಿಷಿಯಲ್ ಮತ್ತು ಜೆಎಂಎಫ್ಸಿ ಕೋರ್ಟ್ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.
(16 hours ago)
30
ಕೆಆರ್ಎಸ್ ನಲ್ಲಿ ತೀವ್ರ ಕೊರತೆ, ತುಂಬದ ಕಬಿನಿ ಹಾಗೂ ಹೇಮಾವತಿ ಜಲಾಶಯಗಳು
(21 hours ago)
22
ಮೃಣಾಲ್ ಠಾಕೂರ್ ಜೊತೆ ಯಶಸ್ವಿ ಜೈಸ್ವಾಲ್ ಡೇಟಿಂಗ್? ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ
(21 hours ago)
21
ಕ್ರೀಡೆಗೆ ಹೊಸ ಬಲ: ಕ್ರಿಕೆಟ್ ಬಿಟ್ಟು ಪಾಡೆಲ್,ಫುಟ್ಬಾಲ್ನತ್ತ ಸ್ಟಾರ್ಗಳ ಚಿತ್ತ
(24 hours ago)
15
NEET UG Protest: ಜುಲೈ 20ರ ಜಂತರ್ ಮಂತರ್ ಲಾಠಿ ಚಾರ್ಚ್ ಕುರಿತು ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಲವು ತೋರಿದ್ದು, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
(21 hours ago)
14
24 ಗಂಟೆಯಲ್ಲಿ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆ
(21 hours ago)
14
Abdul Razak BBK13: ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಇನ್ಸ್ಟಾಗ್ರಾಂ ಮೂಲಕ ವಿವರ ಹಂಚಿಕೊಂಡಿದ್ದು, ಸದ್ಯದಲ್ಲಿಯೇ ಜಿಯೋಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ 6 ಭಾಷೆಗಳ ಬಿಗ್ಬಾಸ್ ಹೊಸ ಸೀಸನ್ ಒಟ್ಟಿಗೆ ಆರಂಭಗೊಳ್ಳಲಿವೆ.
(22 hours ago)
14
Cauvery Management: ವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ.
(24 hours ago)
14
ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಎಂ.ಎಂ.ರವಿಶಂಕರ್ ಸೆರೆ ಹಿಡಿದ ಹುಲಿ ಚಿತ್ರಗಳು. ವಿಭಿನ್ನ ಮೂಡ್, ವಿಭಿನ್ನ ಭಂಗಿ..
(17 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 29
ಎಸ್.ಜಿ.ಸಿದ್ದರಾಮಯ್ಯ, ಚಿನ್ನಸ್ವಾಮಿ, ಸರಜೂ ಕಾಟ್ಕರ್ಗೆ ನೃಪತುಂಗ ಪ್ರಶಸ್ತಿ
6 mins ago
ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಜನ್ಮದಿನ; ಶುಭಕೋರಿದ ಬಸವಾಕ್ಷ ಸ್ವಾಮೀಜಿ
6 mins ago
Gaza Healthcare Collapse: ಅಸ್ವಸ್ಥರಾಗಿರುವವರನ್ನು ಕತ್ತೆಗಾಡಿಯಲ್ಲಿ ಕೂರಿಸಿಕೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ದುಃಸ್ಥಿತಿ ಗಾಜಾದ್ದು.
6 mins ago
Kannada Sahitya Parishat: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿಗಳಾದ ಎಸ್.ಜಿ. ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.
6 mins ago
ಜುಲೈ 30ಕ್ಕೆ ಸ್ಪೈಡರ್ ಮ್ಯಾನ್: ಕನ್ನಡದಲ್ಲಿಯೂ ಸಿನಿಮಾ ವೀಕ್ಷಿಸಬಹುದು
6 mins ago
Spider Man Movie: ಹಾಲಿವುಡ್ನ ಬಹುನಿರೀಕ್ಷಿತ ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ ಸಿನಿಮಾ, ಭಾರತದಲ್ಲಿ ಒಂದು ದಿನ ಮುಂಚಿತವಾಗಿಯೇ ಬಿಡುಗಡೆಯಾಗುತ್ತಿದ್ದು, ಕನ್ನಡ ಭಾಷೆಯಲ್ಲಿಯೂ ವೀಕ್ಷಿಸಬಹುದಾಗಿದೆ.
6 mins ago
ಅವರೂ ಭಾರತದಂತೆಯೇ ಶತ್ರುಗಳು: ಪಿಒಕೆ ಹಿಂಸಾಚಾರವನ್ನು ಸಮರ್ಥಿಸಿಕೊಂಡ ಪಾಕ್ ಸಚಿವ
6 mins ago
Wildlife Conservation: ಜುಲೈ 29 ರಂದು ನಡೆಯುವ ಆಚರಣೆ ವೇಳೆ ಐದು ದಶಕಗಳ ಅನುಭವವಿರುವ ಡಾ.ಉಲ್ಲಾಸಕಾರಂತ ಅವರು ಅರಣ್ಯ ಇಲಾಖೆ ಕಾರ್ಯವೈಖರಿ ಮತ್ತು ಸ್ಥಳೀಯ ಸಮುದಾಯಗಳ ಮಹತ್ವದ ಪಾತ್ರದ ಬಗ್ಗೆ ವಿವರಿಸಿದ್ದಾರೆ.
34 mins ago
ಹುಲಿ ಸಂರಕ್ಷಣೆಯ ಸವಾಲುಗಳೇನು? ವಿಶ್ವ ಹುಲಿ ದಿನದಂದು ಉಲ್ಲಾಸ ಕಾರಂತ ಸಂದರ್ಶನ
34 mins ago
ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ಹೂಳು–ಗಿಡಗಂಟಿ: ಸ್ವಚ್ಛಗೊಳಿಸಲು ಒತ್ತಾಯ
34 mins ago
ರಮೇಶ್ ಪೂಜಾರಿ ಕೃಷಿ ಪ್ರೇಮ: ಹಡೀಲು ಭೂಮಿಯಲ್ಲಿ ಹಸಿರು ಚಿತ್ತಾರ
34 mins ago
ಐತಿಹ್ಯದ ಕುರುಹು ಮಿಂಚುಕಲ್ಲು ಬೆಟ್ಟ: ಬರಗಾಲದಲ್ಲೂ ಬತ್ತದ ದೊಣೆ
34 mins ago
Bidadi Township impact: ರಾಜ್ಯ ಸರ್ಕಾರದ ಉದ್ದೇಶಿತ ಬಿಡದಿ ಟೌನ್ಶಿಪ್ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ತಮ್ಮ ಹೋರಾಟಕ್ಕೆ ಯುವಕರು, ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರ ಬೆಂಬಲ ಪಡೆಯಲು ಹೊಸ ಅಭಿಯಾನ ಆರಂಭಿಸಿದ್ದಾರೆ.
34 mins ago
ಹುಲಿ ನಿರ್ವಹಣಾ ಯೋಜನೆಗೆ ಕೊಡಗು ಸೇರ್ಪಡೆ
65 mins ago
ಮೋದಿ ಸ್ವಾಗತಕ್ಕೆ ಮೈಸೂರು ನಗರ ಸಿಂಗಾರ: ‘ಸ್ವಚ್ಛ ನಗರ’ ಹೆಸರು ಉಳಿಸಲು ಪ್ರಯತ್ನ
65 mins ago
ಇಂಡಿಪಂಪ್ ಬಳಿ ವಾಹನ ಸಂಚಾರ ದಟ್ಟಣೆ: ಬಸ್ ತಂಗುದಾಣ ಇಲ್ಲದೆ ಪ್ರಯಾಣಿಕರ ಪರದಾಟ
65 mins ago
ವಿಶ್ವದ ಶೇ 70ರಷ್ಟು ಹುಲಿಗಳಿಗೆ ಭಾರತವೇ ನೆಲೆ: ಪ್ರಧಾನಿ ಮೋದಿ
65 mins ago
Karnataka Rains: ಮುಂದಿನ 4 ದಿನ 18 ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ
96 mins ago
ಕರ್ನಾಟಕ ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸೂಚನೆ ನೀಡಿದ ಐಎಂಡಿ
96 mins ago
ಅಭಿಮಾನಿಗಳ ಪ್ರೀತಿ, ಬೆಂಬಲವೇ ನನಗೆ ದೊಡ್ಡ ಶಕ್ತಿ: ಅಲ್ಲು ಅರ್ಜುನ್
96 mins ago
ಅಸ್ಸಾಂ ಪ್ರವಾಹ: ಸಂತ್ರಸ್ತರಿಗೆ ಆಹಾರದ ಕಿಟ್ ಕಳುಹಿಸಿಕೊಟ್ಟ ನಟ ಸಲ್ಮಾನ್ ಖಾನ್
96 mins ago
ಚಿಕ್ಕಮಗಳೂರು | ಬಹುಗ್ರಾಮ ಕುಡಿವ ನೀರು: ಅರಣ್ಯ ಸಮ್ಮತಿ ಬಾಕಿ
96 mins ago
Allu Arjun Fans Meet: ತೆಲುಗು ನಟ ಅಲ್ಲು ಅರ್ಜುನ್, ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ‘ಅಭಿಮಾನಿ ಸಂಘದ’ ಸಭೆಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಅಭಿಮಾನಿಗಳೊಂದಿಗೆ ವಿಶೇಷ ಸಂವಾದವನ್ನು ನಡೆಸಿದ್ದಾರೆ.
96 mins ago
ಮಹಾರಾಣಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ನಿಕಿ ಆಟಕ್ಕೆ ಒಲಿದ ಗೆಲುವು
2 hours ago
ಕಾಮನ್ವೆಲ್ತ್ ಗೇಮ್ಸ್ | 400 ಮೀ. ಓಟ: ವಿಶಾಲ್ ಸೆಮಿಗೆ
2 hours ago
ಜಿನೀವಾದಲ್ಲಿ ವಿಶ್ವ ಚೆಸ್ ಚಾಂಪಿಯನ್ಷಿಪ್ ಟೂರ್ನಿ: ಗುಕೇಶ್ಗೆ ಸಿಂದರೋವ್ ಸವಾಲು
2 hours ago
ಶ್ರೀಲಂಕಾ ಎದುರು ಟೆಸ್ಟ್ ಸರಣಿಗೆ ತಂಡ | ಮರಳಿದ ಜಡೇಜ: ಜೈನ್ಗೆ ಸ್ಥಾನ
2 hours ago
ನಾಳೆ ಬ್ರಾಹ್ಮಿ ಮುಹೂರ್ತದಲ್ಲಿ ‘ರಾಮಾಯಣ’ ಟ್ರೇಲರ್ ಬಿಡುಗಡೆ: ನಮಿತ್ ಮಲ್ಹೋತ್ರಾ
3 hours ago
Cauvery Management Authority: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯು (ಸಿಡಬ್ಲ್ಯುಆರ್ಸಿ) ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಪರ ವಕೀಲರೊಂದಿಗೆ ದೆಹಲಿಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಚರ್ಚೆ ನಡೆಸಲಿದ್ದಾರೆ.
3 hours ago
ಪ್ರಧಾನಿ ವಿಡಿಯೊ ನಿರ್ಬಂಧಿಸಿದ್ದಕ್ಕೆ ಅಸಮಾಧಾನ: ಮೆಟಾ ಅಧಿಕಾರಿಗೆ ಕೇಂದ್ರ ಸಮನ್ಸ್
3 hours ago
Uttar Pradesh: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಮದುವೆಯೊಂದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
3 hours ago
Cauvery Water Outage: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಕಾಮಗಾರಿ ಹಿನ್ನೆಲೆ ನಗರದ ಹಲವೆಡೆ ಜುಲೈ 31ಕ್ಕೆ (ಶುಕ್ರವಾರ) ಕಾವೇರಿ ನೀರು ಪೂರೈಕೆ ವ್ಯತ್ಯಯವಾಗಲಿದೆ.
3 hours ago
ನೀಟ್ ಪರೀಕ್ಷೆ ಅಕ್ರಮದ ವಿಚಾರವಾಗಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತಾಧಿಕಾರ ಕಾರ್ಯಪಡೆ ರಚನೆಯಾಗಿದೆ. ಇನ್ನು ಹಳೆಯ ಹೋರಾಟದ ಫಲವಾಗಿ 2005 ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿತು.
3 hours ago
ಸಿಜೆಪಿ ಪ್ರತಿಭಟನೆ: ಪ್ಲಾಸ್ಟಿಕ್ ಪೆಲೆಟ್ ಬಳಕೆಗೆ ದೆಹಲಿ ಪೊಲೀಸರಿಂದ ನಿರ್ದೇಶನ
3 hours ago
Ramayana Trailer Update: ಜುಲೈ 30ರ ಗುರುವಾರ ಮುಂಜಾನೆ 4:15ಕ್ಕೆ ಟ್ರೇಲರ್ ಲಾಂಚ್ ಆಗಲಿದ್ದು, ಈ ಚಿತ್ರವನ್ನು ಬರೋಬ್ಬರಿ 4,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಣಬೀರ್ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿದ್ದಾರೆ.
3 hours ago
ಸೈಬರ್ ವಂಚನೆ ತಡೆಯಲು ಐಡಿಪಿಐಸಿ ಸ್ಥಾಪನೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
3 hours ago
ನಕಲಿ ದಾಖಲೆ ಸೃಷ್ಟಿಸಿ ವಂಚನೆ | ನಾಲ್ವರ ಸೆರೆ: ₹1.74 ಕೋಟಿ ಮೌಲ್ಯದ 8 ಕಾರು ವಶ
3 hours ago
‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ: ಕಸ ವಿಲೇವಾರಿಗೆ 57 ಎಕರೆ ಜಾಗ
3 hours ago
ನಗದು ದೋಚಿದ ಆರೋಪ: ವರ್ತೂರು ಠಾಣೆಯ ಪಿಎಸ್ಐ, ಕಾನ್ಸ್ಟೆಬಲ್ ವಿರುದ್ಧ ದೂರು
3 hours ago
ಬೆಂಗಳೂರಿನ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ: ಇಲ್ಲಿದೆ ಮಾಹಿತಿ
3 hours ago
ಅನಾರೋಗ್ಯ: ರಿಮ್ಸ್ ಆಸ್ಪತ್ರೆಯಲ್ಲಿ ಕೈದಿ ಆತ್ಮಹತ್ಯೆ
4 hours ago
29 ಜುಲೈ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
4 hours ago
ಹಳೆ ವಿದ್ಯಾರ್ಥಿಗಳ ವಿಭಿನ್ನ ‘ಪ್ರಯೋಗ’ ಯಶಸ್ವಿ: ಶತಮಾನ ಕಂಡ ಶಾಲೆಗೆ ಮರುಜೀವ
4 hours ago
Pakistan Occupied Kashmir: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭದ್ರತಾ ಪಡೆಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರದಲ್ಲಿ 19 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ
4 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ಸಂಪಾದಕೀಯ, ಆಲ–ಅಗಲ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
4 hours ago
ಕಾಮನ್ವೆಲ್ತ್ ಕ್ರೀಡಾಕೂಟ: ಗುಲ್ವೀರ್ ಸಿಂಗ್, ಹರ್ಜಿಂದರ್ ಕೌರ್ಗೆ ಬೆಳ್ಳಿ ಪದಕ
4 hours ago
Commonwealth Games 2026: ಕಣ್ಣೀರಿನ ಕಡಲು ದಾಟಿ ಚಿನ್ನದ ಕಿರೀಟ ತೊಟ್ಟ ಶರ್ಮಿಳಾ
4 hours ago
ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಖಲೀಫ’ ಆಗಸ್ಟ್ 20ಕ್ಕೆ ಬಿಡುಗಡೆ
5 hours ago
Sandalwood: ‘ಎನ್.ಎಚ್.66’ ಡಬ್ಬಿಂಗ್ ಮುಕ್ತಾಯ
5 hours ago
ಪ್ರಶ್ನೋತ್ತರ ಅಂಕಣ: ಸರ್ಕಾರಿ ಸಾಲಪತ್ರಗಳ ಪ್ರಯೋಜನ ಏನು? ಇವು ಹೇಗೆ ವಿಶ್ವಾಸಾರ್ಹ?
5 hours ago
ಕಾಮನ್ವೆಲ್ತ್ ಕ್ರೀಡಾಕೂಟ | ಶರ್ಮಿಳಾಗೆ ಸ್ವರ್ಣ; ಶಿಲ್ಪಾಗೆ ಕಂಚು
5 hours ago
Jordan US Base Strike: ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಹಲವು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.
5 hours ago
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರ: 19 ಮಂದಿ ಸಾವು, ಹಲವರಿಗೆ ಗಾಯ
5 hours ago
ವಿಜ್ಞಾನಿಗಳಿಂದ ‘ಕೆಎಂಆರ್- 316’ ಆವಿಷ್ಕಾರ: ನೂರು ದಿನದಲ್ಲೇ ರಾಗಿ ಫಸಲು!
5 hours ago
ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣಲಿಂಗ ಪತ್ತೆ: ಏಜೆಂಟರು ಸಕ್ರಿಯ
5 hours ago
ಅಮೆರಿಕದ ಸೇನಾ ನೆಲೆಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ ಇರಾನ್
5 hours ago
Japan Earthquake Update: ಜಪಾನ್ ದಕ್ಷಿಣ ಭಾಗದ ಮುಖ್ಯ ದ್ವೀಪವಾದ ಕ್ಯುಶುದಲ್ಲಿನ ಕುಮಮೊಟೊದಲ್ಲಿ ಭೂಕಂಪ ಸಂಭವಿಸಿದೆ. ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಜಪಾನ್ ಪ್ರಧಾನಿ ಸನೇ ತಕೈಚಿ ಮಾಹಿತಿ ನೀಡಿದ್ದಾರೆ.
6 hours ago
ಇಂದು ಗುರುಪೂರ್ಣಿಮೆ: ತಿಳಿವಳಿಕೆಯ ತಂಪು
6 hours ago
ಮರಳಿದ ಜಡೇಜ; ಜೈನ್ಗೆ ಸ್ಥಾನ
6 hours ago
ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಾಗುತ್ತಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಮಾಹಿತಿಯಿಂದ ಹುಲಿಗಳು ಅಪಾಯದಿಂದ ಪಾರಾಗಿವೆ ಎಂದು ಹೇಳಬಹುದೆ?
6 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ