Last Updated: 3 Sep 2026 12:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಐಸ್ಕ್ರೀಮ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಬಾನಿ: ₹10ರಿಂದ ಉತ್ಪನ್ನಗಳು ಲಭ್ಯ
(24 hours ago)
30
ಬಾಲಕಿಯೊಬ್ಬಳು ಪ್ರತಿದಿನ 400 ಮೀಟರ್ಗಳಷ್ಟು ದಾರಿಯನ್ನು ಒಂಟಿ ಕಾಲಿನಲ್ಲೇ ಕುಂಟುತ್ತಾ ಶಾಲೆಗೆ ತಲುಪುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
(21 hours ago)
25
Vintage watch collection:'ಬದುಕಿರುವವರೆಗೂ ನಾನೇ ಕಷ್ಟಪಟ್ಟು ದುಡಿದು ತಿನ್ನಬೇಕು. ಯಾರ ಮೇಲೂ ಅವಲಂಬಿತನಾಗಬಾರದು ಎಂಬುದನ್ನು ಬಾಲ್ಯದಲ್ಲಿದ್ದಾಗಲೇ ಕಲಿತೆ’ ಹೀಗೆ ಹೇಳುತ್ತಾ ಕೈಗಡಿಯಾರ ರಿಪೇರಿಯಲ್ಲಿ ತೊಡಗಿದರು ರಫಿಕ್ ಅಹಮದ್.
(23 hours ago)
25
ಕಲ್ಷವೃಕ್ಷ ಎಂದು ಕರೆಯಿಸಿಕೊಳ್ಳುವ ತೆಂಗು ಭಾರತ ಮಾತ್ರವಲ್ಲ ಹಲವು ದೇಶಗಳ ಪ್ರಮುಖ ಕೃಷಿ ಹಾಗೂ ಆರ್ಥಿಕ ಬೆಳೆ.
(24 hours ago)
19
ಅಫ್ಗಾನ್ ಸರಣಿಗೆ ಭಾರತ ತಂಡ ಪ್ರಕಟ: ‘ಭರವಸೆ ಜೀವಂತವಾಗಿದೆ’ ಎಂದ RCB ಆಲ್ರೌಂಡರ್
(20 hours ago)
18
24 ಗಂಟೆ ಅವಧಿ ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
(24 hours ago)
18
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.
(5 hours ago)
17
89 ಇನಿಂಗ್ಸ್ 100 ಸಿಕ್ಸರ್: ಟೆಸ್ಟ್ನಲ್ಲಿ ಪಂತ್ ಮೈಲಿಗಲ್ಲು
(24 hours ago)
17
KPSC Scam: ‘ಕೆಪಿಎಸ್ಸಿ ಹಗರಣದ ರೂವಾರಿಗಳು ಬಿಜೆಪಿಯ ಗರ್ಭಗುಡಿಯಲ್ಲಿ ಬೆಳೆದವರು’ ಎಂದು ಸಚಿವ ಶಿವರಾಜ ತಂಗಡಗಿ ದೂರಿದ್ದಾರೆ.
(14 hours ago)
17
ದುಲೀಪ್ ಟ್ರೋಫಿ ಫೈನಲ್: ದಕ್ಷಿಣ ವಲಯಕ್ಕೆ ಜಯದ ‘ತಿಲಕ’
(4 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 3
IIT Kharagpur: ಐಐಟಿ ಖರಗಪುರ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುಂದರ್ ಪಿಚೈ ಅವರು ತಮ್ಮ ಪತ್ನಿ ಅಂಜಲಿ ಅವರನ್ನು ಭೇಟಿಯಾದ ಮತ್ತು ಪ್ರೋಗ್ರಾಮಿಂಗ್ ಕಲಿತ ಕ್ಯಾಂಪಸ್ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.
29 mins ago
Nepal floods impact: ನೇಪಾಳದ ಭೀಕರ ಪ್ರವಾಹವು ಹಿಮಾಲಯ ಮತ್ತು ಬಿಹಾರದ ನಡುವಿನ ನೈಸರ್ಗಿಕ ಸಂಬಂಧವನ್ನು ನೆನಪಿಸಿದೆ. ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ಪರಿಸರ ಪೂರಕ ಅಭಿವೃದ್ಧಿಯ ಅಗತ್ಯವನ್ನು ಈ ದುರಂತ ಎತ್ತಿ ತೋರಿಸಿದೆ.
29 mins ago
Amazon Recruitment: ಹಬ್ಬದ ಸೀಸನ್ ಬೇಡಿಕೆ ಪೂರೈಸಲು ಅಮೆಜಾನ್ ಇಂಡಿಯಾ 400ಕ್ಕೂ ಹೆಚ್ಚು ನಗರಗಳಲ್ಲಿ 1.6 ಲಕ್ಷ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಠಿಸಿದೆ.
29 mins ago
ನ್ಯಾಯಮೂರ್ತಿ ನಾಗಪ್ರಸನ್ನ ಮತ್ತೊಂದು ಮೈಲಿಗಲ್ಲು
58 mins ago
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ರೈತರೊಬ್ಬರ ಪ್ರಯತ್ನ
58 mins ago
ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 47 ಪೈಸೆ ಹೆಚ್ಚಳವಾಗಿದ್ದು, 94.26ಕ್ಕೆ ತಲುಪಿತ್ತು. ಎಫ್ಸಿಎನ್ಆರ್(ಬಿ) ಠೇವಣಿ ಹೆಚ್ಚಳವು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
90 mins ago
Vijay Deverakonda: ತೆಲುಗು ನಟ ವಿಜಯ್ ದೇವರಕೊಂಡ ಅವರು ವಾಸುಕಿ ವೈಭವ್ ಅವರ ಗಾಯನದ ಶೈಲಿಯನ್ನು ಹೊಗಳಿದ್ದಾರೆ ಹಾಗೂ ಅವರ ಮನೆಯಲ್ಲಿ ರಾಧಾ ರಮಣ ಹಾಡು ನಿರಂತರವಾಗಿ ಪ್ರಸಾರವಾಗುತ್ತದೆ ಎಂದು ಹೇಳಿದ್ದಾರೆ.
90 mins ago
Raghav Chadha: ಪಂಜಾಬ್ ಎಸ್ಐಆರ್ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವುದು ಎಎಪಿ ಸರ್ಕಾರದ ರಾಜಕೀಯ ದ್ವೇಷದ ಕ್ರಮ ಎಂದು ಸಂಸದ ರಾಘವ್ ಚಡ್ಡಾ ಆರೋಪಿಸಿದ್ದಾರೆ.
119 mins ago
Rainy memories: ಮಳೆ ಮತ್ತು ಮಣ್ಣಿನ ವಾಸನೆ ಹಳೆಯ ನೆನಪುಗಳನ್ನು ತರುತ್ತವೆ. ಸಾಹಿರ್ ಅವರ ಹಾಡಿನ ಮೂಲಕ ಈ ಕ್ಷಣದ ಮಹತ್ವ ಹಾಗೂ ಬೆಳದಿಂಗಳ ರಾತ್ರಿಯ ಅನುಭವದ ಬಗ್ಗೆ ಲೇಖನ ವಿವರಿಸುತ್ತದೆ.
2 hours ago
Uttar Pradesh flood: ಉತ್ತರ ಪ್ರದೇಶದ 23 ಜಿಲ್ಲೆಗಳಲ್ಲಿ ಪ್ರವಾಹದಿಂದ ಮೂವರು ಮೃತಪಟ್ಟಿದ್ದು, 16,784 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಕ್ಕಾಗಿ ಬೋಟ್ ಮತ್ತು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.
4 hours ago
India GDP Growth: ಭಾರತದ ಆರ್ಥಿಕತೆಯು 2026-27ರ ಮೊದಲ ತ್ರೈಮಾಸಿಕದಲ್ಲಿ ಶೇ 7.8ರ ಬೆಳವಣಿಗೆ ದಾಖಲಿಸಿದೆ, ಆದರೆ ಕೃಷಿ ವಲಯದ ಕುಸಿತ ಮತ್ತು ನಿರುದ್ಯೋಗದ ಸವಾಲುಗಳು ಹಾಗೆಯೇ ಉಳಿದಿವೆ ಎಂದು ಈ ಲೇಖನ ವಿಶ್ಲೇಷಿಸುತ್ತದೆ.
4 hours ago
Naviluteertha Reservoir: 2025ರ ಸೆಪ್ಟೆಂಬರ್ ಮೊದಲ ವಾರ. ಉತ್ತರ ಕರ್ನಾಟಕದ ಜನರ ಜೀವನಾಡಿ ‘ನವಿಲುತೀರ್ಥ’ ಜಲಾಶಯ ಭರ್ತಿಯಾಗಿ ಜನರ, ಅದರಲ್ಲೂ ರೈತರ ಮೊಗದಲ್ಲಿ ಸಂತಸ ಮೂಡಿತ್ತು.
4 hours ago
Donald Trump: ಹೊರ್ಮುಜ್ ಜಲಸಂಧಿಗೆ ಟ್ರಂಪ್ ಜಲಸಂಧಿ ಎಂದು ಮರುನಾಮಕರಣ ಮಾಡಲು ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದು, ಈ ಪ್ರದೇಶವು ಅಮೆರಿಕದ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
4 hours ago
ದುಲೀಪ್ ಟ್ರೋಫಿ ಫೈನಲ್: ದಕ್ಷಿಣ ವಲಯಕ್ಕೆ ಜಯದ ‘ತಿಲಕ’
4 hours ago
Solar energy: ಕುಸುಮ್-ಸಿ ಯೋಜನೆಯಡಿ ರೈತರ ಪಂಪ್ಸೆಟ್ಗಳಿಗೆ ಹಗಲಿನಲ್ಲಿ 7 ಗಂಟೆ ನಿರಂತರ ವಿದ್ಯುತ್ ನೀಡಲಾಗುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ 13 ಮೆಗಾವಾಟ್ ಘಟಕ ಕಾರ್ಯಾರಂಭ ಮಾಡಿದೆ.
5 hours ago
ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರಿಶೀಲನೆಯಿಂದ ದೃಢ *ಗ್ರಾಹಕರನ್ನು ಸೆಳೆಯಲು ಕೃತಕ ಬಣ್ಣ ಬಳಕೆ
5 hours ago
BCI Chairperson: ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷರ ಅಧಿಕಾರಾವಧಿ ತಾತ್ಕಾಲಿಕವಾಗಿದ್ದು, ಹೊಸ ಪದಾಧಿಕಾರಿಗಳ ಆಯ್ಕೆಯವರೆಗೆ ಮಾತ್ರ ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
5 hours ago
Credit rating: ಜಪಾನಿನ ಜೆಸಿಆರ್ ಸಂಸ್ಥೆಯು ಭಾರತದ ರೇಟಿಂಗ್ ಅನ್ನು 35 ವರ್ಷಗಳ ನಂತರ 'ಎ-' ಗೆ ಹೆಚ್ಚಿಸಿದೆ. ಬಲಿಷ್ಠ ಆರ್ಥಿಕ ಬೆಳವಣಿಗೆ ಮತ್ತು ಹಣಕಾಸು ವ್ಯವಸ್ಥೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
5 hours ago
Rabindranath Tagore: ರವೀಂದ್ರನಾಧ ಟ್ಯಾಗೋರ್ ಅವರ ಸುಭಾಷಿತ.
5 hours ago
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.
5 hours ago
Constitutional Rights: ಪಿತೃಪ್ರಧಾನ ವ್ಯವಸ್ಥೆಯನ್ನು ಹೋಗಲಾಡಿಸಲು ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಾರ್ಗದರ್ಶಿಯಾಗಬೇಕು ಮತ್ತು ಮಹಿಳೆಯರಿಗೆ ಸಮಾನ ನಾಗರಿಕ ಹಕ್ಕುಗಳನ್ನು ನೀಡಬೇಕು ಎಂದು ಲೇಖನ ಪ್ರತಿಪಾದಿಸುತ್ತದೆ.
5 hours ago
KPSC scam investigation: ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಬಸವರಾಜ್ ಕನ್ನಾಳೆ ಹೂಡಿಕೆ ಹಾಗೂ ಘ್ಯಾನೇಂದ್ರ ಕುಮಾರ್ ಒಎಂಆರ್ ಪ್ರತಿ ತಿದ್ದಿರುವ ಅಂಶಗಳನ್ನು ಸಿಐಡಿ ಪತ್ತೆಹಚ್ಚಿ ತನಿಖೆ ಚುರುಕುಗೊಳಿಸಿದೆ.
5 hours ago
US sanctions warning: ಇರಾನ್ಗೆ ಆದಾಯ ಗಳಿಸಲು ನೆರವು ನೀಡುವ ರಾಷ್ಟ್ರಗಳ ಮೇಲೆ ನಿರ್ಬಂಧ ವಿಧಿಸುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಎಚ್ಚರಿಕೆ ನೀಡಿದ್ದಾರೆ.
5 hours ago
Parking Infrastructure: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ನೀಗಿಸಲು ವ್ಯವಸ್ಥಿತ ಪಾರ್ಕಿಂಗ್ ನೀತಿಯ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
5 hours ago
High Court ruling: ನೌಕರರು ಪಾವತಿಸಬೇಕಾದ ಬಾಕಿ ಅಥವಾ ಬಡ್ಡಿ ವಸೂಲಿಗಾಗಿ ಗ್ರಾಚ್ಯುಟಿ ಮೊತ್ತವನ್ನು ಬಳಸಿಕೊಳ್ಳಲು ಸಂಸ್ಥೆಗಳಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
5 hours ago
ಮಹಿಳಾ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಭಾರತಕ್ಕೆ ಸ್ಥಳಾಂತರ
5 hours ago
ಗೆಲುವಿಗೆ ಹರಸಾಹಸಪಟ್ಟ ಜ್ವರೇವ್
5 hours ago
Electoral Commission: ಎಸ್ಐಆರ್ ಪ್ರಕ್ರಿಯೆಯಲ್ಲಿ ಕರ್ನಾಟಕದ 1.07 ಕೋಟಿ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದಿದೆ.
5 hours ago
ರ್ಯಾಂಕಿಂಗ್: 3ನೇ ಸ್ಥಾನಕ್ಕಿಳಿದ ಬೂಮ್ರಾ
5 hours ago
ಬ್ಯಾಟಿಂಗ್ ಸುಧಾರಣೆಯತ್ತ ಕೌರ್ ಪಡೆ ಚಿತ್ತ
5 hours ago
Corporate Debt Recovery: ಕಾರ್ಪೊರೇಟ್ ಸಾಲ ಮರುಪಾವತಿ ಸಮಸ್ಯೆ ನಿವಾರಿಸಲು ರೂಪಿಸಲಾದ ಐಬಿಸಿ ಕಾನೂನು ಚೌಕಟ್ಟು ಮತ್ತು ಎನ್ಸಿಎಲ್ಟಿ ಪ್ರಕ್ರಿಯೆಗಳ ಬಗ್ಗೆ ಈ ಲೇಖನವು ವಿವರಿಸುತ್ತದೆ.
5 hours ago
ಸಂಬಂಧಿಕರು, ಸ್ನೇಹಿತರ ಹತ್ತಾರು ಖಾತೆಗಳಲ್ಲಿ ಕನ್ನಾಳೆ ಹೂಡಿಕೆ ಪತ್ತೆ * ಅಭ್ಯರ್ಥಿಗಳ ಒಎಂಆರ್ ಪ್ರತಿ ತಿದ್ದಿದ್ದೇ ಘ್ಯಾನೇಂದ್ರ
5 hours ago
International News: ಅಮೆರಿಕ ಭಾರಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ, ಪಶ್ಚಿಮ ಏಷ್ಯಾದಾದ್ಯಂತ ಇರುವ ಅದರ ನೆಲೆಗಳ ಮೇಲೆ ಇರಾನ್ ಬುಧವಾರ ಸರಣಿ ದಾಳಿ ನಡೆಸಿದೆ ಎಂದು ವರದಿ.
5 hours ago
ಕಾವೇರಿ ಕಣಿವೆ ಜಲಾಶಯಗಳಿಂದ 25 ಸಾವಿರ ಕ್ಯುಸೆಕ್ ಅಡಿ ನೀರು ಹೊರಕ್ಕೆ
6 hours ago
ದಕ್ಷಿಣ ವಲಯಕ್ಕೆ ಜಯದ ‘ತಿಲಕ’
7 hours ago
ಈ ಹಬ್ಬದ ಋತುವಿನಲ್ಲಿ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಬಣ್ಣಗಳಿಂದ ನಿಮ್ಮ ಮನೆಯನ್ನು ಮರುರೂಪಿಸಿ
8 hours ago
Sep 2
KPSC Scam: ‘ಕೆಪಿಎಸ್ಸಿ ಹಗರಣದ ರೂವಾರಿಗಳು ಬಿಜೆಪಿಯ ಗರ್ಭಗುಡಿಯಲ್ಲಿ ಬೆಳೆದವರು’ ಎಂದು ಸಚಿವ ಶಿವರಾಜ ತಂಗಡಗಿ ದೂರಿದ್ದಾರೆ.
14 hours ago
Malaria prevention pills: ಆಂಧ್ರಪ್ರದೇಶದಲ್ಲಿ ಮಲೇರಿಯಾ ತಡೆ ಮಾತ್ರೆ ಸೇವಿಸಿ ಬಾಲಕಿ ಮೃತಪಟ್ಟಿದ್ದು, 47 ಮಕ್ಕಳು ಸೇರಿದಂತೆ ಒಟ್ಟು 52 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
14 hours ago
Amritpal Kumar: ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಕೊಟ್ಟ ಏಷ್ಯನ್ ಕುಸ್ತಿ ಚಾಂಪಿಯನ್ ಅಮೃತ್ಪಾಲ್ ಕುಮಾರ್, ಇಂದು ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವ ಸ್ಥಿತಿ ದಯನೀಯ.
15 hours ago
Political analysis: ಕೆಪಿಎಸ್ಸಿ ಹಳೆಯ ಅಕ್ರಮಗಳ ಬಗ್ಗೆ ಮೌನ ತಾಳಿದ್ದ ಎಚ್.ಡಿ. ಕುಮಾರಸ್ವಾಮಿ, ಈಗ ಎಂಜಿನಿಯರ್ ನೇಮಕಾತಿ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸುತ್ತಿರುವುದರ ವಿಶ್ಲೇಷಣೆ.
15 hours ago
Water body protection: ಕೆರೆ, ನದಿಗಳ ಸಂರಕ್ಷಣೆಗೆ ರಾಷ್ಟ್ರೀಯ ಯೋಜನೆ ರೂಪಿಸಲು ಮತ್ತು ತ್ಯಾಜ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರುವಂತೆ ಸಚಿವ ಈಶ್ವರ ಖಂಡ್ರೆ ನವದೆಹಲಿಯಲ್ಲಿ ಒತ್ತಾಯಿಸಿದರು.
15 hours ago
Jitendra Mishra: ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೊದಲ ಸಿಇಒ ಆಗಿ ನೇಮಕಗೊಂಡಿದ್ದಾರೆ.
15 hours ago
ಸಾವಿನ ಸಂಖ್ಯೆ 1,204ಕ್ಕೆ ಏರಿಕೆ * ಮುಂದುವರಿದ ರಕ್ಷಣಾ ಕಾರ್ಯಾಚರಣೆ
15 hours ago
Donald Trump: ಇರಾನ್ನ ಜನತೆ ಯಾವಾಗ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ? ಎಂದು ಸಾಮಾಜಿಕ ಜಾಲತಾಣ 'ಟ್ರುಥ್ ಸೋಶಿಯಲ್' ಪೋಸ್ಟ್ನಲ್ಲಿ ಟ್ರಂಪ್ ಪ್ರಶ್ನಿಸಿದ್ದಾರೆ.
15 hours ago
Newborn celebration: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿರುವ ದಹಿಫಳೆ ಕುಟುಂಬದಲ್ಲಿ ಬರೋಬ್ಬರಿ 5 ತಲೆಮಾರುಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ.
15 hours ago
Property dispute: ಜಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಇಂದಾಪುರ ತಾಲೂಕಿನ ತರಂಗವಾಡಿಯ ಇಬ್ಬರು ಮಕ್ಕಳು ತಮ್ಮ ವೃದ್ಧ ಪೋಷಕರನ್ನು ರಸ್ತೆ ಮಧ್ಯವೇ ಅಮಾನುಷವಾಗಿ ಥಳಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
15 hours ago
ಸೌರ ಶಕ್ತಿಯ ಉತ್ಪಾದನೆಯಿಂದ ಆರ್ಥಿಕವಾಗಿಯೂ ಸಬಲರಾಗುವ ಅವಕಾಶಗಳು ಹಲವು
16 hours ago
Digital license: ತಮಿಳುನಾಡು ಸರ್ಕಾರವು ಡಿಜಿಟಲ್ ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರ ಸೇವೆಗಳನ್ನು ಜಾರಿಗೆ ತರುತ್ತಿದ್ದು, ಜನರು ಪೋರ್ಟಲ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
16 hours ago
Fatal accident: ಕಲಬುರಗಿ–ಗುತ್ತಿ ರಾಷ್ಟ್ರೀಯ ಹೆದ್ದಾರಿ–150ರಲ್ಲಿ ಹಲಕರ್ಟಿ ಬಳಿ ಬುಧವಾರ ಆಟೊ–ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂರು ತಿಂಗಳ ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ.
17 hours ago
Handicapped child assistance: ರಸ್ತೆ ಅಪಘಾತದಲ್ಲಿ ಒಂದು ಕಾಲಿನ ಸ್ವಾಧೀನ ಕಳೆದುಕೊಂಡ ಬಾಲಕಿಯೊಬ್ಬಳು ಒಂಟಿ ಕಾಲಿನಲ್ಲೇ ಕುಂಟುತ್ತಾ ಶಾಲೆಗೆ ತಲುಪುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
17 hours ago
ಗುಂಡಣ್ಣ ಕಾರ್ಟೂನು: ಬುಧವಾರ, 02 ಸೆಪ್ಟೆಂಬರ್ 2026
18 hours ago
Property dispute: ಜಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳು ತಮ್ಮ ವೃದ್ಧ ಪೋಷಕರಿಗೆ ಕೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಇಂದಾಪುರ ತಾಲೂಕಿನ ತರಂಗವಾಡಿಯಲ್ಲಿ ನಡೆದಿದೆ.
18 hours ago
High Court ruling: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, ‘ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಮುಂದಿನ ತನಿಖೆಯನ್ನು ರದ್ದುಪಡಿಸಬೇಕು’
18 hours ago
ಚಿನಕುರುಳಿ: 02 ಸೆಪ್ಟೆಂಬರ್, ಬುಧವಾರ, 2026
18 hours ago
Abhishek Sahu Success: ಮೊದಲ ಉದ್ಯಮದಲ್ಲಿ ಅನುಭವಿಸಿದ ಸೋಲನ್ನೇ ಮೆಟ್ಟಿಲಾಗಿ ಮಾಡಿಕೊಂಡ ಯುವಕನೊಬ್ಬ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ದೊಡ್ಡ ಮಟ್ಟದ ಫುಡ್ ಬಿಸಿನೆಸ್ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.
18 hours ago
ಚುರುಮುರಿ: ಬಳ್ಳಾರಿ ಭಾಗ್ಯ
18 hours ago
Legal battle victory: ಸೈಕಲ್ ವಿವಾದದಿಂದ ಕೆಲಸ ಕಳೆದುಕೊಂಡ ಗಿರ್ವರ್ ಸಿಂಗ್ ತೋಮರ್ 27 ವರ್ಷಗಳ ಕಾನೂನು ಸಮರದ ನಂತರ ಮತ್ತೆ ಸಿಆರ್ಪಿಎಫ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
18 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 02 ಸೆಪ್ಟೆಂಬರ್ 2026
18 hours ago
Ram Mandir CEO: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ನಿವೃತ್ತ ಏರ್ ಮಾರ್ಷೆಲ್ ಜಿತೇಂದ್ರ ಮಿಶ್ರಾ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡಲಾಗಿದೆ.
19 hours ago
ನಟ ಕಿಚ್ಚ ಸುದೀಪ್ ಅವರು ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನದಂದು ಕಲರ್ಸ್ ಕನ್ನಡ ಸುದೀಪ್ ಅವರ ಬಿಗ್ ಬಾಸ್ ಪಯಣದ ಸುಂದರ ಪ್ರೋಮೊವೊಂದನ್ನು ಹಂಚಿಕೊಂಡಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ