Last Updated: 23 Jul 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
BBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿ
(7 hours ago)
110
NEET Topper Tips: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಂತರ ನಡೆದ ಮರುಪರೀಕ್ಷೆ ವಿಚಾರವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಹೊತ್ತಿನಲ್ಲಿ, ಟಾಪರ್ ಪಾನ್ಶುಲ್ ಬನ್ಸಲ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
(20 hours ago)
27
ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆ
(6 hours ago)
25
ಜುಲೈ ತಿಂಗಳಲ್ಲಿ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳಿಗೆ ಹರಿದ ನೀರು
(4 hours ago)
16
Cyber Crime: ಬ್ಯಾಂಕಿಂಗ್ ಆ್ಯಪ್ ರೂಪಿಸುತ್ತಿದ್ದ ಕಾನ್ಪುರದ ರೋಹಿತ್ ಸಿಂಗ್ ಶಾಕ್ಯನನ್ನು ಗುಜರಾತ್ ಪೊಲೀಸರು ಬಂಧಿಸಿದ್ದು, ಈತ ತಿಂಗಳಿಗೆ ₹ 15000 ಚಂದಾದಾರಿಕೆ ಶುಲ್ಕ ಪಡೆದು ಸೈಬರ್ ಗ್ಯಾಂಗ್ಗಳಿಗೆ ಸಾಫ್ಟ್ವೇರ್ ನೀಡುತ್ತಿದ್ದ.
(21 hours ago)
15
‘ಸುಪ್ರೀಂ’ನಲ್ಲಿ ಇತ್ಯರ್ಥವಾಗದೆ ಯೋಜನೆಗೆ ಅನುಮತಿ ಇಲ್ಲ: ಕೇಂದ್ರ ಸರ್ಕಾರ
(9 hours ago)
15
Supreme Court Reinvestigation: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಕಳಪೆ ಹಾಗೂ ಸ್ವತಂತ್ರವಲ್ಲದ ಪರಾವಲಂಬಿ ತನಿಖೆ ನಡೆಸಿದ್ದಕ್ಕಾಗಿ ಕೇಂದ್ರ ತನಿಖಾ ದಳವನ್ನು (ಸಿಬಿಐ) ಸುಪ್ರೀಂ ಕೋರ್ಟ್ ಬುಧವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
(19 hours ago)
14
Democratic Governance: ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎನ್ನುವ ಹಲವು ದೇಶಗಳ ನಂಬಿಕೆಯನ್ನು ‘ಸ್ವತಂತ್ರ ಭಾರತ’ ಸುಳ್ಳು ಮಾಡಿತ್ತು. ಹಿಂದೆ ಸುಳ್ಳಾದ ನಿರೀಕ್ಷೆಯನ್ನು ಈಗ ನಿಜಗೊಳಿಸಲು ‘ವರ್ತಮಾನ ಭಾರತ’ದ ಆಡಳಿತ ಶಕ್ತಿಮೀರಿ ಪ್ರಯತ್ನ ನಡೆಸುತ್ತಿರುವಂತಿದೆ.
(9 hours ago)
13
ಕಾಮನ್ವೆಲ್ತ್ ಗೇಮ್ಸ್: ಅಥ್ಲೆಟಿಕ್ಸ್, ಬಾಕ್ಸಿಂಗ್ ಪದಕಗಳ ಮೇಲೆ ಕಣ್ಣು
(18 hours ago)
12
Top Daily Updates: ಪ್ರಧಾನಿ ಮೋದಿಯವರನ್ನು ಶರದ್ ಪವಾರ್ ಭೇಟಿಯಾಗಿದ್ದು, ಅಮೆರಿಕದ ಎಫ್-1 ವೀಸಾ ಅವಧಿಯನ್ನು 4 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಧಾರವಾಡದ ಕಾಶಿನಗರ ಬಳಿ ಬಸ್ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
(22 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 23
IND vs ZIM T20: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
7 mins ago
Lord Shiva Temples: ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾದ ತಿಂಗಳಾಗಿದೆ. ಈ ಮಾಸವನ್ನು ಹಿಂದೂ ಧರ್ಮದ ಪವಿತ್ರಕಾಲ ಎಂತಲೂ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಮಾತ್ರವಲ್ಲದೆ, ಶಿವನ ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯ..
7 mins ago
IND vs ZIM: ಟಾಸ್ ಗೆದ್ದ ಭಾರತ, ಓರ್ವ ಪದಾರ್ಪಣೆ, ತಂಡಕ್ಕೆ ಮರಳಿದ ರಿಂಕು
7 mins ago
Honeymoon Murder Case: ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಕೋರ್ಟ್ ಗುರುವಾರ ರದ್ದುಗೊಳಿಸಿದೆ.
7 mins ago
Delhi Student Protest: ಜಂತರ್ ಮಂತರ್ ಮೆರವಣಿಗೆಯಲ್ಲಿ ಲಖನೌನ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಜಿರಳೆ ವೇಷ ಧರಿಸಿ ಭಾಗವಹಿಸಿದ್ದು, ಪ್ರತಿಭಟನಾಕಾರರು ರಾಷ್ಟ್ರಗೀತೆ ಹಾಡುವ ಮೂಲಕ ಪೊಲೀಸರ ಲಾಠಿಚಾರ್ಜ್ ತಡೆಯಲು ಯತ್ನಿಸಿದ ಹೊಸ ವೈಖರಿ ಕಂಡುಬಂದಿದೆ.
7 mins ago
NEET controversy update: ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿರುವ ವಿರೋಧ ಪಕ್ಷಗಳು ನೀಟ್ ಪರೀಕ್ಷಾ ಗೊಂದಲದ ನೆಪವೊಡ್ಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
37 mins ago
NEET Exam Row: ಇಂದಿರಾ ಜಯಸಿಂಗ್ ನೇತೃತ್ವದಲ್ಲಿ ವಕೀಲರು ರಾಷ್ಟ್ರಗೀತೆ ಹಾಡಿದ್ದು, ಜೂನ್ 20ರಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.
37 mins ago
Police Misconduct: ಮತ್ತೆ ಇಲ್ಲಿ ಎಲ್ಲಾದರೂ ಕಾಣಿಸಿಕೊಂಡರೆ ನಿಮ್ಮ ಜೇಬಿನಲ್ಲಿ ಡ್ರಗ್ಸ್ ಇಟ್ಟು ಪ್ರಕರಣ ದಾಖಲಿಸುತ್ತೇನೆ ಎಂದು ಮುಂಬೈ ಪೊಲೀಸರೊಬ್ಬರು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
37 mins ago
Sabarimala gold case: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
66 mins ago
Rahul Gandhi Detention: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
3 hours ago
Kangana Ranaut praises NEET topper: ಯುಜಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದೆ.
3 hours ago
ಭಾರತ vs ಜಿಂಬಾಬ್ವೆ ಮೊದಲ T20: ಪಂದ್ಯ ಆರಂಭ, ನೇರಪ್ರಸಾರ ಸೇರಿ ಪ್ರಮುಖ ಮಾಹಿತಿ..
3 hours ago
India vs Zimbabwe T20: ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಐರ್ಲೆಂಡ್ ವಿರುದ್ಧ 2–0 ಹಾಗೂ ಇಂಗ್ಲೆಂಡ್ ವಿರುದ್ಧ 4–0 ಅಂತರದಲ್ಲಿ ಸೋತಿರುವ ಶ್ರೆಯಸ್ ಅಯ್ಯರ್ ಪಡೆಗೆ ಇಂದಿನಿಂದ (ಜುಲೈ 23) ಜಿಂಬಾಬ್ವೆ ಸವಾಲು ಎದುರಾಗಿದೆ.
3 hours ago
Batwara 1947 Certification: ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ಐತಿಹಾಸಿಕ ಘಟನೆ ಆಧಾರಿತ ‘ಬಟ್ವಾರಾ 1947’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಭಾರತೀಯ ಸೆನ್ಸಾರ್ ಮಂಡಳಿಯು (ಸಿಬಿಎಫ್ಸಿ) ಶೂನ್ಯ ಬದಲಾವಣೆಯೊಂದಿಗೆ ಸಿನಿಮಾವನ್ನು ಅನುಮೋದಿಸಿದೆ ಎಂದು ವರದಿಯಾಗಿದೆ.
4 hours ago
CJP Protest: ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನೀಟ್ ಪ್ರಶ್ನೆ ಪ್ರತಿಕೆಗೆ ಸೋರಿಕೆ ವಿರುದ್ಧದ ಅವರ ಹೋರಾಟ ಇದೀಗ ಮತ್ತೊಂದು ಮಗ್ಗಲು ತಲುಪಿದೆ.
4 hours ago
ಜುಲೈ ತಿಂಗಳಲ್ಲಿ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳಿಗೆ ಹರಿದ ನೀರು
4 hours ago
Thalapathy Vijay: ಎಚ್ ವಿನೋತ್ ನಿರ್ದೇಶನದ ಜನ ನಾಯಗನ್ ಸಿನಿಮಾ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಎಂಜಿಆರ್ ಅವರ ಮೀನವ ನಂಬನ್ ಚಿತ್ರದಂತೆ ವಿಜಯ್ ಸಿಎಂ ಆದ ಬಳಿಕ ಈ ಚಿತ್ರ ಬಿಡುಗಡೆಯಾಗಿದೆ.
4 hours ago
Network Operations Center ಮೂಲಕ ಮೊಬೈಲ್ ಟವರ್ಗಳ ಡೇಟಾವನ್ನು ನಿಯಂತ್ರಿಸಲಾಗುತ್ತದೆ. Cell ಐಡಿ ಬಳಸಿ ಸೆಲ್ ಟವರ್ಗಳನ್ನು ಗುರುತಿಸಿ ಜಿಯೋ ಮತ್ತು ಏರ್ಟೆಲ್ ಅಂತಹ ಕಂಪನಿಗಳು ಸರ್ಕಾರದ ಲಿಖಿತ ಆದೇಶದಂತೆ ಸೇವೆ ಸ್ಥಗಿತಗೊಳಿಸುತ್ತವೆ.
4 hours ago
24 ಗಂಟೆ ಅವಧಿಯ ಮಳೆ ಪ್ರಮಾಣ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
4 hours ago
Tejaswini Virat News: ಈ ವರ್ಷದ ಫೆಬ್ರುವರಿ 6ರಂದು ವಿವಾಹವಾಗಿದ್ದ ನಟ ವಿರಾಟ್ ಹಾಗೂ ತೇಜಸ್ವಿನಿ ಮೈಸೂರು ಮತ್ತು ದಾವಣಗೆರೆ ಮೂಲದವರಾಗಿದ್ದು ಈಗ ಇನ್ಸ್ಟಾಗ್ರಾಂ ಮೂಲಕ ಹೊಸ ಅತಿಥಿಯ ಆಗಮನದ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
4 hours ago
Paper leak cases: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
4 hours ago
Medical Entrance: NEET ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕೇವಲ ಅಂಕಗಳಲ್ಲ, ಬದಲಾಗಿ ಸರಿಯಾದ ರ್ಯಾಂಕ್ ವಿಶ್ಲೇಷಣೆ ಮತ್ತು ಕೌನ್ಸೆಲಿಂಗ್ ತಂತ್ರಗಾರಿಕೆ ಅತ್ಯಂತ ಮುಖ್ಯವಾಗಿದೆ.
4 hours ago
ಕಾಮನ್ವೆಲ್ತ್ ಗೇಮ್ಸ್: ಭಾರತದ ಪದಕಗಳ ಸಂಖ್ಯೆ ಅರ್ಧಕ್ಕಿಳಿಯಲಿದೆಯೇ?
5 hours ago
CWG 2026: 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (ಸಿಡಬ್ಲ್ಯುಜಿ) ಭಾರತ ಬರೋಬ್ಬರಿ 61 ಪದಕಗಳನ್ನು ಜಯಿಸಿತ್ತು. ಆದರೆ 2026ರ ಗ್ಲಾಸ್ಗೊ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಅರ್ಧದಷ್ಟು ಕುಸಿಯುವ ಭೀತಿ ಕಾಡುತ್ತಿದೆ.
5 hours ago
Forest Watcher Jobs: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 775 ಅರಣ್ಯ ವೀಕ್ಷಕ (Forest Watcher - ಗ್ರೂಪ್ 'ಡಿ') ಹುದ್ದೆಗಳ ನೇರ ನೇಮಕಕ್ಕೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
5 hours ago
ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆ
6 hours ago
ಕಾಮನ್ವೆಲ್ತ್ ಅಂಗಳಕ್ಕೆ ಮೈಸೂರು ಜಿಲ್ಲೆಯ ಶಿಲ್ಪಾ
7 hours ago
Exam Paper Leak: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
7 hours ago
BBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿ
110
7 hours ago
CJP Protest: ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಮಂಡಿ ಹೌಸ್ ಸೇರಿದಂತೆ ಹದಿನಾರು ಮೆಟ್ರೊ ನಿಲ್ದಾಣಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ (ಡಿಎಂಆರ್ಸಿ) ಗುರುವಾರ ತಿಳಿಸಿದೆ.
7 hours ago
ಆಹಾರ ಸುರಕ್ಷತಾ ಇಲಾಖೆಯಿಂದ ಸೂಚನೆ
9 hours ago
Iran US Conflict: 'ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಸತತ ದಾಳಿಯಿಂದಾಗಿ ಆ ದೇಶವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಪ್ಪಂದ ಮಾಡಿಕೊಳ್ಳಲು ಕಾತರದಲ್ಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
9 hours ago
Milkha Singh: ಜಾಗತಿಕ ಮಟ್ಟದ ಪ್ರಮುಖ ಕ್ರೀಡಾ ಹಬ್ಬವಾದ ಕಾಮನ್ವೆಲ್ತ್ ಕ್ರೀಡಾಕೂಟದ 23ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸ್ಕಾಟ್ಲೆಂಡ್ನ ಗ್ಲಾಸ್ಗೊ ನಗರವು ಕ್ರೀಡಾಕೂಟದ ಆತಿಥ್ಯವಹಿಸಲು ಸರ್ವ ಸಜ್ಜಾಗಿದೆ.
9 hours ago
Democratic Governance: ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎನ್ನುವ ಹಲವು ದೇಶಗಳ ನಂಬಿಕೆಯನ್ನು ‘ಸ್ವತಂತ್ರ ಭಾರತ’ ಸುಳ್ಳು ಮಾಡಿತ್ತು. ಹಿಂದೆ ಸುಳ್ಳಾದ ನಿರೀಕ್ಷೆಯನ್ನು ಈಗ ನಿಜಗೊಳಿಸಲು ‘ವರ್ತಮಾನ ಭಾರತ’ದ ಆಡಳಿತ ಶಕ್ತಿಮೀರಿ ಪ್ರಯತ್ನ ನಡೆಸುತ್ತಿರುವಂತಿದೆ.
9 hours ago
ಮರುಬಳಕೆ ಮಾಡದಂತೆ ಆಹಾರ ಸುರಕ್ಷತಾ ಇಲಾಖೆಯಿಂದ ಜಾಗೃತಿ
9 hours ago
2002ರ ವಿವರ ಇರದಿದ್ದರೂ ಸಲ್ಲಿಕೆಗೆ ಅವಕಾಶ
9 hours ago
ಹಾಕಿದ ಬಂಡವಾಳವೂ ಬರುತ್ತಿಲ್ಲ, ಇನ್ನೆಂದೂ ಮಾವು ಕೃಷಿ ಮಾಡಲ್ಲ: ಬೆಳೆಗಾರರ ಅಳಲು
9 hours ago
ಕೃಷಿಗಿಲ್ಲ ಕಾವೇರಿ ಕೃಪೆ, ಕುಡಿಯಲಷ್ಟೇ ನೀರು: ರಾಜ್ಯಗಳಿಗೆ ಪ್ರಾಧಿಕಾರದ ನಿರ್ದೇಶನ
9 hours ago
‘ಸುಪ್ರೀಂ’ನಲ್ಲಿ ಇತ್ಯರ್ಥವಾಗದೆ ಯೋಜನೆಗೆ ಅನುಮತಿ ಇಲ್ಲ: ಕೇಂದ್ರ ಸರ್ಕಾರ
9 hours ago
NEET Exam:‘ಏನಪ್ಪಾ ಇದು, ಇಷ್ಟೊಂದ್ ಬುಕ್ಸ್ ತಂದಿದ್ದೀಯ?’ ಅಚ್ಚರಿಯಿಂದ ಕೇಳಿದಳು ಚಿಕ್ಕಮಗಳು.
9 hours ago
Democratic Movements: ಜನಹೋರಾಟಗಳ ನಿರ್ಲಕ್ಷ್ಯ ಪ್ರಜಾಪ್ರಭುತ್ವ ವಿರೋಧಿ ನಡೆ. ಅದಕ್ಕಿಂತಲೂ ಹೆಚ್ಚುಕಳವಳದ ಸಂಗತಿ, ಹೋರಾಟಗಳ ಮೇಲಿನ ಸಾರ್ವಜನಿಕ ನಂಬಿಕೆ ಕುಸಿಯುವುದು.
9 hours ago
India UN Representative: 'ಜಮ್ಮು ಮತ್ತು ಕಾಶ್ಮೀರವು ಎಂದೆಂದಿಗೂ ಭಾರತದ ಅವಿಭಾಜ್ಯ ಮತ್ತು ವಿಭಜಿಸಲಾಗದ ಅಂಗ. ಅದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಹೇಳಿದರು.
9 hours ago
ಕಾಮನ್ವೆಲ್ತ್ ಕೂಟವೂ ಮಿಲ್ಕಾ ಸಿಂಗ್ ಚಿನ್ನವೂ
9 hours ago
ISRO Policy: ಬಾಹ್ಯಾಕಾಶ ಕ್ಷೇತ್ರದಲ್ಲಿನ ಖಾಸಗಿ ಪಾಲ್ಗೊಳ್ಳುವಿಕೆಯು ಇಸ್ರೊದ ಪ್ರತಿಭೆಗಳನ್ನು ಸೆಳೆಯುತ್ತಿದೆ. ಪ್ರತಿಭೆಗಳನ್ನು ಉಳಿಸಿಕೊಳ್ಳಲು ಸರ್ಕಾರ ಅಥವಾ ಇಸ್ರೊ ಬಳಿ ಸೂಕ್ತ ಕಾರ್ಯತಂತ್ರ ಇದ್ದಂತಿಲ್ಲ.
9 hours ago
ಉಭಯ ಪಕ್ಷಗಳ ಕಾರ್ಯಕರ್ತರಿಂದ ದೇಶದ ವಿವಿಧೆಡೆ ಪ್ರತಿಭಟನಾ ರ್ಯಾಲಿ
9 hours ago
ಕಾಮನ್ವೆಲ್ತ್ ಅಂಗಳಕ್ಕೆ ಶಿಲ್ಪಾ
11 hours ago
ಆಳ–ಅಗಲ | ಕಾಮನ್ವೆಲ್ತ್ ಗೇಮ್ಸ್: ಕೇವಲ ಪದಕಕ್ಕಾಗಿ ನಡೆಯುವ ಸ್ಪರ್ಧೆಯಲ್ಲ!
11 hours ago
ತುಂಬುವ ಹಂತಕ್ಕೆ ಆಲಮಟ್ಟಿ, ತುಂಗಭದ್ರಾಕ್ಕೂ ಹೆಚ್ಚು ನೀರು; ಯಾವ ಜಲಾಶಯದಲ್ಲೆಷ್ಟು?
11 hours ago
ಆಳ–ಅಗಲ | ಕಾಮನ್ವೆಲ್ತ್ ಗೇಮ್ಸ್: ವೆಚ್ಚ ಕಡಿಮೆ, ಪ್ರಯೋಗ ಹಲವು
11 hours ago
ಆಳ–ಅಗಲ: ಕಾಮನ್ವೆಲ್ತ್ ಕೂಟವೂ ಮಿಲ್ಕಾ ಸಿಂಗ್ ಚಿನ್ನವೂ
11 hours ago
Jul 22
Ayodhya Ram Mandir: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ 5,200 ಅರ್ಜಿಗಳು ಸಲ್ಲಿಕೆಯಾಗಿವೆ. ಸಿಇಒ ಆಯ್ಕೆಯನ್ನು ಒಂದು ತಿಂಗಳು ಮುಂದೂಡಲಾಗಿದೆ ಎಂದು ಟ್ರಸ್ಟ್ ಬುಧವಾರ ತಿಳಿಸಿದೆ.
17 hours ago
ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ
17 hours ago
ಕಾಮನ್ವೆಲ್ತ್ ಗೇಮ್ಸ್: ಅಥ್ಲೆಟಿಕ್ಸ್, ಬಾಕ್ಸಿಂಗ್ ಪದಕಗಳ ಮೇಲೆ ಕಣ್ಣು
18 hours ago
ಕುಡಿದು ವಾಹನ ಚಾಲನೆ: ತಪ್ಪೊಪ್ಪಿಕೊಂಡ ಡೇವಿಡ್ ವಾರ್ನರ್
18 hours ago
ಭಾರತಕ್ಕೆ ಮರಳಲು ಲಲಿತ್ ಮೋದಿ ಸಿದ್ಧತೆ
19 hours ago
ವಿಶ್ವ ಯುವ ಅಥ್ಲೆಟಿಕ್ಸ್: ಭಾರತ ತಂಡದಲ್ಲಿ ರಾಜ್ಯದ ಸಬೀರ್
19 hours ago
Sonam Wangchuk Hunger Strike: ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಭರವಸೆ ನೀಡಿದರೆ ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸುವುದಾಗಿ ವಾಂಗ್ಚೂಕ್ ಹೇಳಿದ್ದಾರೆ.
19 hours ago
ಚೆನ್ನೈ ಗ್ರ್ಯಾಂಡ್ಮಾಸ್ಟರ್ಸ್ ಚೆಸ್ ಟೂರ್ನಿ: ಅಲಿರೇಝಾಗೆ ಚಾಂಪಿಯನ್ ಪಟ್ಟ
19 hours ago
Supreme Court Reinvestigation: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಕಳಪೆ ಹಾಗೂ ಸ್ವತಂತ್ರವಲ್ಲದ ಪರಾವಲಂಬಿ ತನಿಖೆ ನಡೆಸಿದ್ದಕ್ಕಾಗಿ ಕೇಂದ್ರ ತನಿಖಾ ದಳವನ್ನು (ಸಿಬಿಐ) ಸುಪ್ರೀಂ ಕೋರ್ಟ್ ಬುಧವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
19 hours ago
ಚೀನಾ ಓಪನ್ ಟೂರ್ನಿ: ಸಿಂಧು ಮುನ್ನಡೆ, ಆಯುಷ್ಗೆ ಮಣಿದ ಫರ್ಹಾನ್
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ