Last Updated: 7 Jun 2026 4:35 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Tamil Nadu Politics: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಿಪಿಐ ಮತ್ತು ಕಾಂಗ್ರೆಸ್ ತಂಡವು ವಿಜಯ್ ನೇತೃತ್ವದ ಟಿವಿಕೆಗೆ ನೀಡಿದ ಬೆಂಬಲಕ್ಕೆ ಸಮ್ಮತಿಸಿದೆ ಎಂದು ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿವರಿಸಿದ್ದಾರೆ.(24 hours ago)23
  2. ಬಕ್ರೀದ್‌ ಹಬ್ಬದ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.(20 hours ago)21
  3. ಬಂದು ಹೋಗುವ ಜನರ ನಡುವೆ ರಕ್ಷಿತ್ ಶೆಟ್ಟಿ ಶಾಶ್ವತ ಅಧ್ಯಾಯವಾಗಿ ಉಳಿದರು: ರಿಷಬ್(7 hours ago)20
  4. CET ಫಲಿತಾಂಶ: ಅಮೂಲ್ಯಗೆ 5 ವಿಭಾಗಗಳಲ್ಲಿ 2ನೇ ರ‍್ಯಾಂಕ್‌, ಸುಚಿತಾ 3ನೇ ರ‍್ಯಾಂಕ್(12 hours ago)17
  5. Randeep Surjewala: ಖಾತೆ ಹಂಚಿಕೆ ಅಸಮಾಧಾನದಿಂದ ಸಚಿವ ಸ್ಥಾನ ತ್ಯಜಿಸಲು ಮುಂದಾಗಿದ್ದ ಹಿರಿಯ ನಾಯಕನನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಧಾನದ ಮೂಲಕ ಒಪ್ಪಿಸಿ ಸಂಪುಟದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.(21 hours ago)16
  6. Edible Oil Standards: ಗ್ರಾಹಕ ವ್ಯವಹಾರಗಳ ಇಲಾಖೆಯು ಅಡುಗೆ ಎಣ್ಣೆಯನ್ನು 200 ಮಿಲಿ ಲೀಟರ್‌ನಿಂದ 20 ಲೀಟರ್‌ವರೆಗಿನ ಒಂಬತ್ತು ನಿಶ್ಚಿತ ಗಾತ್ರಗಳಲ್ಲಿ ಮಾತ್ರ ಮಾರಾಟ ಮಾಡಲು ಕಂಪನಿಗಳಿಗೆ ಮೂರು ತಿಂಗಳ ಗಡುವು ನೀಡಿದೆ.(22 hours ago)16
  7. BK Hariprasad criticism: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಎಕ್ಸ್ ಪೋಸ್ಟ್ ಮೂಲಕ ಮೋಹನ್ ಭಾಗವತ್ ಮತ್ತು ಅಮಿತ್ ಶಾ ಅವರ ಆಯ್ಕೆಯನ್ನು ಪ್ರಶ್ನಿಸಿದ್ದು, ಬಿಜೆಪಿ ಎಂದಿಗೂ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಿಸಿದ್ದಾರೆ.(22 hours ago)15
  8. Culture News: ಕೊಡಗಿನ ಪ್ರಸಿದ್ಧ 'ಕುಂಡೆ ಹಬ್ಬ'ದ ವಿಶೇಷತೆಗಳು ಇಲ್ಲಿವೆ. ವಿಚಿತ್ರ ವೇಷಧಾರಿಗಳು, ಬೈಗುಳ, ಹಾಡು, ಕುಣಿತದ ಸಂಭ್ರಮದ ವಿವರಗಳನ್ನು ತಿಳಿಯಿರಿ.(9 hours ago)14
  9. Bengaluru Traffic Solution: ಸಾರ್ವಜನಿಕರಿಗೆ ತೊಂದರೆ ಆಗಬಹುದಾದ 'ಜೀರೊ ಟ್ರಾಫಿಕ್' ಕಾರು ಪ್ರಯಾಣ ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ವಿಧಾನಸೌಧದ ಎದುರಿನ ಮೆಟ್ರೊ ಸ್ಟೇಷನ್‌ನಿಂದ ಕನಕಪುರ ರಸ್ತೆ ಕೊನೇಯ ಮೆಟ್ರೊ ಸ್ಟೇಷನ್‌ವರೆಗೆ ರೈಲಿನಲ್ಲಿ ಪ್ರಯಾಣಿಸಿದರು.(5 hours ago)12
  10. World Food Programme: ತೈಲ ಬೆಲೆ ಏರಿಕೆಯ ಭೀತಿಯ ನಡುವೆ ಜೂನ್ ವೇಳೆಗೆ ಜಗತ್ತಿನಾದ್ಯಂತ ಹೆಚ್ಚುವರಿ ನಾಲ್ಕೂವರೆ ಕೋಟಿ ಜನರು ಆಹಾರದ ಕೊರತೆ ಎದುರಿಸಲಿದ್ದಾರೆ ಎಂದು ಕಾರ್ಲ್ ಸ್ಕಾವ್ ಆತಂಕ ವ್ಯಕ್ತಪಡಿಸಿದ್ದಾರೆ.(19 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 7