Last Updated: 31 Mar 2026 7:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಮಲ್ಲಿಕಾರ್ಜುನ್ ಮಾತಿಗೆ ಜಮೀರ್ ಸಿಟ್ಟು
(20 hours ago)
39
ನಿತಿನ್ ರಾಜೀನಾಮೆ ಮಾಹಿತಿ: ಕಚೇರಿಯಲ್ಲೇ ಕಾದು ಕುಳಿತಿದ್ದ ಸ್ಪೀಕರ್
(21 hours ago)
30
Donald Trump Iran: ಟೆಹರಾನ್: ಅಮೆರಿಕ, ಇಸ್ರೇಲ್ ಸೇರಿ ಮಾಡಿದ ಯುದ್ಧದಿಂದಾಗಿ ಇರಾನ್ನಲ್ಲಿ ಆಡಳಿತ ಬದಲಾವಣೆಯಾಗಿದ್ದು, ಕದನ ವಿರಾಮ ಒಪ್ಪಂದ ಶೀಘ್ರವೇ ಏರ್ಪಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(23 hours ago)
24
Lord Mahavira: 30ನೇ ವಯಸ್ಸಿನಲ್ಲಿ ಲೌಕಿಕ ಸುಖ ತ್ಯಜಿಸಿದ ಇವರು 72ನೇ ವಯಸ್ಸಿನಲ್ಲಿ ದೀಪಾವಳಿಯಂದು ನಿರ್ವಾಣ ಹೊಂದಿದರು. ಕ್ರಿ.ಪೂ. 599ರಲ್ಲಿ ಜನಿಸಿದ ಇವರ 2625ನೇ ಜನ್ಮ ದಿನಾಚರಣೆಯನ್ನು ಈಗ ಆಚರಿಸಲಾಗುತ್ತಿದೆ.
(24 hours ago)
20
IRGC naval leader: ಇಸ್ರೇಲ್ ವಾಯುದಾಳಿಯಲ್ಲಿ ಹೊರ್ಮುಜ್ ಜಲಸಂಧಿಯ ತೈಲ ಹಡಗುಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಲಿರೆಜಾ ಅವರು ಮೃತಪಟ್ಟಿದ್ದಾರೆ. ಮಾರ್ಚ್ 26ರಂದು ನಡೆದ ಈ ಕಾರ್ಯಾಚರಣೆಯ ಹೊಣೆಯನ್ನು ಇಸ್ರೇಲಿ ರಕ್ಷಣಾ ಸಚಿವ ಕಾಟ್ಜ್ ವಹಿಸಿಕೊಂಡಿದ್ದಾರೆ.
(17 hours ago)
20
Energy Crisis: ಇರಾನ್ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಪರ್ಷಿಯನ್ ಕೊಲ್ಲಿಯಿಂದ ಪೂರೈಕೆಯಾಗುತ್ತಿದ್ದ ಇಂಧನ ಸ್ಥಗಿತಗೊಂಡಿದೆ. ನೈಸರ್ಗಿಕ ಅನಿಲಕ್ಕಾಗಿ ಜಾಗತಿಕ ಮಟ್ಟದಲ್ಲಿ ಹುಡುಕಾಟ ನಡೆಸುತ್ತಿರುವ ರಾಷ್ಟ್ರಗಳು.
(19 hours ago)
18
US Iran Relations: ವಾಷಿಂಗ್ಟನ್: ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿ ಹೊರ್ಮುಜ್ ಜಲಸಂಧಿ ಮೂಲಕ 20 ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿಸಿದೆ. ಇದು ಕೆಲ ದಿನಗಳು ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(24 hours ago)
14
Iran Supreme Leader: ಸಂಘರ್ಷದ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಇರಾಕ್ ಜನತೆಗೆ ಇರಾನ್ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಲಿಖಿತ ಸಂದೇಶದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
(21 hours ago)
14
Rajasthan State Formation: ರಾಜಸ್ಥಾನ ರಾಜ್ಯ ಅಸ್ತಿತ್ವಕ್ಕೆ ಬಂದ ದಿನದ ನೆನಪಿಗಾಗಿ ಪ್ರತಿ ವರ್ಷ ಮಾರ್ಚ್ 30ರಂದು ರಾಜಸ್ಥಾನ ದಿನವನ್ನು ಆಚರಿಸಲಾಗುತ್ತದೆ. ರಾಜಸ್ಥಾನದ ಜನರ ಶೌರ್ಯ ಸ್ಮರಿಸಲಾಗುತ್ತದೆ.
(20 hours ago)
14
Dali Dhananjay: ನಟ, ನಿರ್ದೇಶಕ, ನಿರ್ಮಾಪಕ ಡಾಲಿ ಧನಂಜಯ್ ಅವರು ಕೈ ಪೀಡಿ ಮೂಲಕ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ ಡಾಲಿ ಧನಂಜಯ್ ಅವರು.
(15 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 31
Bengaluru Jail Security: ರಿತಿಕಾ ರೈ ಎಂಬಾಕೆ ವಿಚಾರಣಾಧೀನ ಕೈದಿ ಫರ್ಹಾನ್ ಖಾನ್ಗೆ ನೀಡಲು ತಂದಿದ್ದ ಮೂರು ಸಿಮ್ ಕಾರ್ಡ್ ಹಾಗೂ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಶಿವಾನಂದ ಶಿವಪುರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
10 mins ago
ಎಲ್ಪಿಜಿ ವ್ಯತ್ಯಯ: ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಅನುಮತಿ
10 mins ago
Karnataka BJP Politics: ಬಾಗಲಕೋಟೆ ಕಣದಲ್ಲಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ವಿಜಯೇಂದ್ರ ಪರೋಕ್ಷ ಸಮ್ಮತಿ ನೀಡಿದ್ದು, ಪಕ್ಷದ ಬ್ಯಾನರ್ ಬಳಸದಂತೆ ಯತ್ನಾಳರಿಗೆ ಸೂಚನೆ ನೀಡಿರುವ ಸುಳಿವು ಸಿಕ್ಕಿದೆ.
10 mins ago
Self Census: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಏಪ್ರಿಲ್ 1ರಿಂದ ರಾಷ್ಟ್ರೀಯ ಜನಗಣತಿ– 2027 ಪ್ರಕ್ರಿಯೆ ಆರಂಭವಾಗಲಿದ್ದು ಮೊದಲ 15 ದಿನ ನಾಗರಿಕರಿಗೆ ವೆಬ್ ಪೋರ್ಟಲ್ನಲ್ಲಿ ‘ಸ್ವಯಂ–ಗಣತಿ’ಗೆ ಅವಕಾಶವಿದೆ.
10 mins ago
MGNREGA Scheme: ಮಾರ್ಚ್ 31ಕ್ಕೆ ನರೇಗಾ ಅಂತ್ಯವಾಗಲಿದ್ದು, ಕೇಂದ್ರವು ಗ್ರಾಮ ಪಂಚಾಯಿತಿ ವರ್ಗೀಕರಣದ ನಿಯತಾಂಕಗಳನ್ನು ಸಿದ್ಧಪಡಿಸದ ಕಾರಣ ಕಾರ್ಮಿಕರಿಗೆ ಉದ್ಯೋಗದ ನಿಧಿ ಹಂಚಿಕೆಯಲ್ಲಿ ಸ್ಪಷ್ಟತೆ ಇಲ್ಲವೆಂದು ಸಚಿವರು ತಿಳಿಸಿದ್ದಾರೆ.
10 mins ago
New Financial Year: 2026-27ನೇ ಆರ್ಥಿಕ ವರ್ಷ ಇಂದಿನಿಂದ ಆರಂಭವಾಗಿದೆ. ಹಣಕಾಸಿಗೆ ಸಂಬಂಧಿಸಿದ ಹಲವು ಬದಲಾವಣೆಗಳು ಬುಧವಾರದಿಂದ (ಏಪ್ರಿಲ್ 1) ಜಾರಿಗೆ ಬರಲಿವೆ.
10 mins ago
ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆಯು ಎನ್ಜಿಒಗಳ ಕಾರ್ಯಾಚರಣೆಯನ್ನು ನಿಯಂತ್ರಿಸುವ ಹಾಗೂ ಅವುಗಳ ಮೇಲಿನ ಸರ್ಕಾರದ ಹಿಡಿತವನ್ನು ಬಲಪಡಿಸುವ ಪ್ರಯತ್ನವಾಗಿದೆ.
10 mins ago
Bengaluru Rain: ಬೆಂಗಳೂರು ನಗರ ಸೇರಿದಂತೆ ಉತ್ತರ ದಕ್ಷಿಣ ಹಾಗೂ ಕರಾವಳಿ ಕರ್ನಾಟಕದ ಒಟ್ಟು 24 ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾರ್ಚ್ 31ರಂದು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
10 mins ago
Government Recruitment: ಪ್ರಸ್ತುತ 56,432 ಹುದ್ದೆಗಳ ನೇಮಕಾತಿ ವಿಳಂಬವಾಗುತ್ತಿದ್ದು, ಕೆಪಿಟಿಸಿಎಲ್ ಒಂದರಲ್ಲೇ 34,474 ಹುದ್ದೆಗಳು ಖಾಲಿ ಇವೆ. ಹೈಕೋರ್ಟ್ ಆದೇಶ ಹಾಗೂ ಒಳಮೀಸಲಾತಿ ಗೊಂದಲ ನೇಮಕಾತಿಗೆ ಅಡ್ಡಿಯಾಗಿದೆ.
10 mins ago
Kerosene Supply: ಎಲ್ಪಿಜಿ ಪೂರೈಕೆಯ ಬಿಕ್ಕಟ್ಟಿನ ನಡುವೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
10 mins ago
ಶಾಸಕರಿಗೆ ಐಪಿಎಲ್ಗೆ 3, ಅಂತರರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್: ಡಿಕೆಶಿ
10 mins ago
ಇಂಧನ ಕಂಪನಿಗಳಿಗೆ ಪ್ರತಿದಿನ ₹2,400 ಕೋಟಿ ನಷ್ಟವಾಗುತ್ತಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ₹100 ತಲುಪುವ ಭೀತಿ ಇದೆ. ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಭಾರತದ ಶೇ 90ರಷ್ಟು ಅಡುಗೆ ಅನಿಲ ಆಮದಿಗೆ ಅಡಚಣೆಯಾಗುತ್ತಿದೆ.
10 mins ago
IPL tickets controversy: ಪ್ರತಿ ಶಾಸಕರಿಗೆ ತಲಾ 5 ಉಚಿತ ಟಿಕೆಟ್ ನೀಡಲು ಸರ್ಕಾರ ಆದೇಶಿಸಿದೆ. 2025ರ ಜೂನ್ನಲ್ಲಿ ನಡೆದ ಆರ್ಸಿಬಿ ಮೆರವಣಿಗೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದರು.
10 mins ago
Currency Exchange: ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರದ ವಹಿವಾಟಿನ ವೇಳೆ 95 ದಾಟಿತ್ತು. ನಂತರ ಮೌಲ್ಯವು ಚೇತರಿಕೆ ಕಂಡು ವಹಿವಾಟಿನ ಅಂತ್ಯಕ್ಕೆ 94.70 ಆಗಿದೆ.
10 mins ago
India Census: ಏಪ್ರಿಲ್ 16ರಿಂದ ಮನೆಗಳ ಪಟ್ಟಿ ತಯಾರಿಕೆ ಆರಂಭವಾಗಲಿದ್ದು, ಒಟ್ಟು 33 ಪ್ರಶ್ನೆಗಳನ್ನು ಕೇಳಲಾಗುತ್ತದೆ. ವೈಯಕ್ತಿಕ ದತ್ತಾಂಶಗಳನ್ನು ಆರ್ಟಿಐ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.
10 mins ago
West Asia crisis update: ಸಂಘರ್ಷದ ನಂತರ 5.5 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಕುವೈತ್ ವಿದ್ಯುತ್ ಘಟಕದ ಮೇಲಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, 85 ವಿಮಾನಗಳ ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ.
10 mins ago
Karnataka KSCA News: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 20 ಸಾವಿರ ಆಸನ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಶಾಸಕರಿಗೆ ಅಂತರರಾಷ್ಟ್ರೀಯ ಪಂದ್ಯಗಳ 2 ಹೆಚ್ಚುವರಿ ಟಿಕೆಟ್ ಖರೀದಿಸಲು ಡಿಕೆ ಶಿವಕುಮಾರ್ ಅವಕಾಶ ನೀಡಿದ್ದಾರೆ.
10 mins ago
‘ಕುಸ್ತಿ ಆಟ ಉಳಿಸಿ ಬೆಳೆಸಿ’
70 mins ago
ಶಾಸಕರಿಗೇಕೆ ವಿಐಪಿ ಕೋಡು? ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರ ಲೇಖನ
3 hours ago
Mar 30
ಶಾಸಕರಿಗೆ 3 ಐಪಿಎಲ್ ಟಿಕೆಟ್, ಅಂತರರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್: ಡಿಕೆಶಿ
5 hours ago
ವೀ ಯಿ ಜೊತೆ ಡ್ರಾ ಸಾಧಿಸಿದ ಪ್ರಜ್ಞಾನಂದ
5 hours ago
ಅಂತರರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್, ಹೆಚ್ಚುವರಿ 2 ಟಿಕೆಟ್ ಖರೀದಿಗೆ ಅವಕಾಶ: ಡಿಕೆಶಿ
5 hours ago
ಆದಿವಾಸಿ ಕ್ರೀಡೆ: ಕುಸ್ತಿಯಲ್ಲಿ ರೋಹನ್, ಮನೀಷಾಗೆ ಚಿನ್ನ
6 hours ago
ವಿಶ್ವ ವುಶು ಚಾಂಪಿಯನ್ಷಿಪ್: ಭಾರತಕ್ಕೆ 3 ಚಿನ್ನ
6 hours ago
ನಯೀಮ್– ರಾಯನ್ ಮಿಂಚು; ಆ್ಯಷ್ಕೊ ತಂಡಕ್ಕೆ ಜಯ
6 hours ago
Cricket match analysis: ರಾಜಸ್ಥಾನ ರಾಯಲ್ಸ್ ಬೌಲರ್ಗಳು ಮೋಡ ಮತ್ತು ಸೆಕೆಯ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತು.
7 hours ago
IPL 2026: ವೈಭವ್ ಸೂರ್ಯವಂಶಿ ಮಿಂಚು; ರಾಜಸ್ಥಾನ ರಾಯಲ್ಸ್ ಶುಭಾರಂಭ
7 hours ago
ವೇಗದ ಅರ್ಧಶತಕ: ತನ್ನದೇ ದಾಖಲೆ ಮುರಿದ ವೈಭವ್ ಸೂರ್ಯವಂಶಿ
8 hours ago
Nirmala Sitharaman: ಲಾಕರ್ನಲ್ಲಿರುವ ವಸ್ತುಗಳ ಮೌಲ್ಯ ದಾಖಲಿಸುವುದು ನಿಯಮಬಾಹಿರವಾಗಿದ್ದು ನಷ್ಟ ಉಂಟಾದಲ್ಲಿ ವಾರ್ಷಿಕ ಬಾಡಿಗೆಯ ನೂರು ಪಟ್ಟು ಮೊತ್ತವನ್ನು ಮಾತ್ರ ವಿಮೆಯಾಗಿ ಸಂಸದ ನಾಮ್ದೇವ್ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.
10 hours ago
Narendra Modi Speech: ಪ್ರಧಾನಿ ಮೋದಿ ಬೂತ್ ಕಾರ್ಯಕರ್ತರ ಜೊತೆಗಿನ ಸಂವಾದದಲ್ಲಿ ಈಶಾನ್ಯ ಭಾಗದ ಸಂಘಟನೆಗಳ ಜೊತೆ 12 ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿರುವ ಹಾಗೂ ಕಾಂಗ್ರೆಸ್ ಬಾಂಗ್ಲಾ ನುಸುಳುಕೋರರಿಗೆ ನೀಡಿದ ರಕ್ಷಣೆ ಕುರಿತು ಪ್ರಸ್ತಾಪಿಸಿದ್ದಾರೆ.
10 hours ago
Labour Ministry news: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದು, ಆನ್ಲೈನ್ ಉದ್ಯಮದ ಕೆಲಸಗಾರರನ್ನು ಇಪಿಎಫ್ಒ ಮತ್ತು ಇಎಸ್ಐಸಿ ವ್ಯಾಪ್ತಿಗೆ ತರಲು ಹಾಗೂ ಮನೆಬಾಗಿಲಿಗೆ ಉಚಿತ ಸೇವೆ ನೀಡಲು ಯೋಜಿಸಲಾಗಿದೆ.
10 hours ago
Vijay asset details: ನಟ ವಿಜಯ್ ಅವರು ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು 620 ಕೋಟಿ ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ 883 ಗ್ರಾಂ ಚಿನ್ನ ಹಾಗೂ 2024-25ರಲ್ಲಿ ಗಳಿಸಿದ 184.5 ಕೋಟಿ ಆದಾಯವೂ ಸೇರಿದೆ.
10 hours ago
Assam Employment: ಕೆಡಿಪಿ ವೀಕ್ಷಕ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿನ ಕಾರ್ಮಿಕರಿಗೆ ಕನಿಷ್ಠ ವೇತನದ ಕೊರತೆ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪುತ್ರ ಬೆಂಗಳೂರಿನಲ್ಲಿ ಹೋದುತ್ತಿರುವ ವಿಷಯ ಪ್ರಸ್ತಾಪಿಸಿದ್ದಾರೆ.
10 hours ago
ಏಷ್ಯನ್ ಬಾಕ್ಸಿಂಗ್: ಪ್ರೀತಿ, ದೀಪಕ್ ಶುಭಾರಂಭ
10 hours ago
ಗುಂಡಣ್ಣ: ಮಾರ್ಚ್ 30 ಸೋಮವಾರ 2026
10 hours ago
ವಿಶ್ವ ಯುವ ಅಥ್ಲೆಟಿಕ್ಸ್: ತುಮಕೂರಿನಲ್ಲಿ ಅಂತಿಮ ಟ್ರಯಲ್ಸ್
10 hours ago
ವೈಜ್ಞಾನಿಕ ಪಿಚ್ ನಿರ್ಮಾಣ; ಕರ್ನಾಟಕ ಹೆಗ್ಗಳಿಕೆ: ನಾರಾಯಣರಾಜು ಹೆಮ್ಮೆಯ ನುಡಿ
10 hours ago
Rajasthan Royals vs CSK: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
10 hours ago
Cheluvanarayana Swamy festival: ಮೇಲುಕೋಟೆಯಲ್ಲಿ ವೈರಮುಡಿ ಜಾತ್ರೆಯ 6ನೇ ತಿರುನಾಳ್ ಅಂಗವಾಗಿ ಗಜೇಂದ್ರ ಮೋಕ್ಷ ಉತ್ಸವ ನಡೆಯಿತು. ಮಾರ್ಚ್ 31ರಂದು ಮಹಾರಥೋತ್ಸವ ಮತ್ತು ಏಪ್ರಿಲ್ 1ರಂದು ತೆಪ್ಪೋತ್ಸವ ನಡೆಯಲಿದ್ದು, ಶ್ರೀನಿವಾಸ್ ಈ ಮಾಹಿತಿ ನೀಡಿದರು.
10 hours ago
ದಿನ ಭವಿಷ್ಯ: ಮಾರ್ಚ್ 30 ಸೋಮವಾರ 2026– ಇಂದು ಯಾತ್ರೆಯ ಯೋಚನೆ ಬರಲಿದೆ
11 hours ago
ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯ: ಹಾಂಗ್ಕಾಂಗ್ ವಿರುದ್ಧ ಸೆಣಸಾಟ ಇಂದು
11 hours ago
ಗಿಲ್, ಶ್ರೇಯಸ್ ಆಟದತ್ತ ಎಲ್ಲರ ಚಿತ್ತ
11 hours ago
Pakistan Vice PM: ಇಸ್ಲಾಮಾಬಾದ್ನಲ್ಲಿ ಈಜಿಪ್ಟ್ ವಿದೇಶಾಂಗ ಸಚಿವ ಬದ್ರ್ ಅಬ್ದೆಲಟ್ಟಿ ಅವರನ್ನು ಸ್ವಾಗತಿಸುವಾಗ ಇಶಾಕ್ ದರ್ ಬಿದ್ದಿದ್ದು, ಅವರ ಮೂಳೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿರುವುದಾಗಿ ಪುತ್ರ ಅಲಿ ದರ್ ತಿಳಿಸಿದ್ದಾರೆ.
11 hours ago
IPL 2026: ಚೆನ್ನೈ ಎದುರು ರಾಜಸ್ಥಾನ ಬೌಲಿಂಗ್: ಸಂಜು–ಜಡೇಜ ಮುಖಾಮುಖಿಯೇ ಆಕರ್ಷಣೆ
12 hours ago
Rajasthan Royals vs CSK: ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರಿಯಾನ್ ಪರಾಗ್ ನಾಯಕತ್ವ ವಹಿಸಿದ್ದು, ವೆಸ್ಟ್ ಇಂಡೀಸ್ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ.
12 hours ago
IPL 2026: ಚೆನ್ನೈ ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಜಸ್ಥಾನ
12 hours ago
ಕ್ರಿಕೆಟ್ ಆಸ್ಟ್ರೇಲಿಯಾ ಬಗ್ಗೆ ಅಜಿಂಕ್ಯ ರಹಾನೆ ಅಸಮಾಧಾನ
12 hours ago
‘ವಿಶ್ವ ಆರ್ಚರಿ’ಯಿಂದ ಪ್ರಶಸ್ತಿ ಘೋಷಣೆ: ಶೀತಲ್ಗೆ ವರ್ಷದ ‘ಪ್ಯಾರಾ ಆರ್ಚರ್’ ಗೌರವ
13 hours ago
Kidney Transplant Success: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಗನನ್ನು ರಕ್ಷಿಸಿಕೊಳ್ಳಲು ತಂದೆಯೊಬ್ಬರು ಪಡಿಪಾಟಿಲು ಪಟ್ಟಿರುವ ಘಟನೆ ಸಿರಿಯಾದಲ್ಲಿ ನಡೆದಿದೆ.
13 hours ago
Suvarnalata Death: ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿ ಸುವರ್ಣಲತಾ (86) ಅವರು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುವರ್ಣಲತಾ ಅವರು ಇಂದು ನಿಧನರಾಗಿದ್ದಾರೆ.
13 hours ago
ಚುರುಮುರಿ: ಯಾವ ಕಪ್ ಯಾರ ಕೈಗೆ?
14 hours ago
Iran Leadership Crisis: ಫೆಬ್ರುವರಿ 28ರ ಜಂಟಿ ದಾಳಿಯ ನಂತರ ಮೊಜ್ತಬಾ ಖಮೇನಿ ಕಾಣಿಸಿಕೊಂಡಿಲ್ಲ. ಮಾರ್ಚ್ 9ರಂದು ಅಧಿಕಾರ ವಹಿಸಿಕೊಂಡ ಅವರು ಇರಾಕ್ಗೆ ಲಿಖಿತ ಸಂದೇಶ ಕಳುಹಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
14 hours ago
Tamil Nadu Elections: ಟಿವಿಕೆ ಮುಖ್ಯಸ್ಥ, ನಟ ವಿಜಯ್ ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
14 hours ago
South Western Railway: ಏಪ್ರಿಲ್ ಎರಡರಂದು ಯಶವಂತಪುರದಿಂದ ಹೊರಡಲಿರುವ ಈ ವಿಶೇಷ ರೈಲು ಸುಬ್ರಹ್ಮಣ್ಯ ರೋಡ್ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದ್ದು ಒಟ್ಟು 19 ಬೋಗಿಗಳನ್ನು ಹೊಂದಿರುತ್ತದೆ.
15 hours ago
Iran Ceasefire Policy: ಕದನ ವಿರಾಮ ಒಪ್ಪಂದ ಕುರಿತು ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ. ಬದಲಾಗಿ, ಮಧ್ಯವರ್ತಿಗಳ ಮೂಲಕ ಮಾತ್ರ ಸಂದೇಶಗಳು ಬರುತ್ತಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಬಘೈ ಹೇಳಿದ್ದಾರೆ.
15 hours ago
Karnataka Road Safety: ದಾವಣಗೆರೆಯಿಂದ ಬರುತ್ತಿದ್ದ ಖಾಸಗಿ ಬಸ್ ಮಧ್ಯಾಹ್ನ ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಉರುಳಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಮತ್ತು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
15 hours ago
Dali Dhananjay: ನಟ, ನಿರ್ದೇಶಕ, ನಿರ್ಮಾಪಕ ಡಾಲಿ ಧನಂಜಯ್ ಅವರು ಕೈ ಪೀಡಿ ಮೂಲಕ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ ಡಾಲಿ ಧನಂಜಯ್ ಅವರು.
15 hours ago
ಸುದ್ದಿ ಗುದ್ದು | ತಿಂಗಳೇಶ: 2026ರ ಮಾರ್ಚ್ 30, ಸೋಮವಾರ
15 hours ago
Census Live-In Relationship: ಸಹ ಜೀವನ (ಲಿವ್-ಇನ್) ನಡೆಸುತ್ತಿರುವ ದಂಪತಿಗಳು ತಮ್ಮದು ‘ಶಾಶ್ವತ’ ಸಂಬಂಧ ಎಂದು ಪರಿಗಣಿಸಿದರೆ, ಅವರನ್ನು ಜನಗಣತಿ ವೇಳೆ ವಿವಾಹಿತ ದಂಪತಿಗಳಾಗಿ ಪರಿಗಣಿಸಬೇಕೆಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
15 hours ago
ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ. ವಿನಯ್ಕುಮಾರ್ ಆರೋಪ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ