Last Updated: 29 Jun 2026 11:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಫಿಫಾ: ಜೋರ್ಡಾನ್ ವಿರುದ್ಧ ಗೆದ್ದ ಅರ್ಜೆಂಟೀನಾ; ಸತತ 7 ಪಂದ್ಯಗಳಲ್ಲಿ ಮೆಸ್ಸಿ ಗೋಲು
(24 hours ago)
27
ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಶರ್ಮಿಳಾ ಮಾಂಡ್ರೆ
(23 hours ago)
23
ಫಿಫಾ ವಿಶ್ವಕಪ್: ಅಂತಿಮ 32ರ ಹಂತದ ಪಂದ್ಯಗಳ ಸಂಪೂರ್ಣ ವಿವರ ಇಲ್ಲಿದೆ
(20 hours ago)
18
ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ– ಮುಖ್ಯಮಂತ್ರಿ
(14 hours ago)
17
ವಾರ ಭವಿಷ್ಯ | 28-06-26ರಿಂದ 04-07-2026: ತೀರ್ಥಯಾತ್ರೆಗೆ ಅವಕಾಶ ದೊರೆಯುತ್ತವೆ
(16 hours ago)
17
IND vs IRE| ಸುಲಭ ಗುರಿ ತಲುಪಲು ಶ್ರೇಯಸ್ ಪಡೆ ವಿಫಲ: ಸರಣಿ ಗೆದ್ದ ಐರ್ಲೆಂಡ್
(13 hours ago)
15
MEA Spokesperson Randhir Jaiswal: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದು ಆರು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.
(15 hours ago)
14
Muharram mass poisoning: ಮುಂಬೈನ ಬೈಕುಲ್ಲಾದಲ್ಲಿ ಫಯಾಜ್ ಪ್ರೇಮ್ಜಿ ಎಂಬಾತ ಇಲಿ ಪಾಷಾಣದ ಜಿಂಕ್ ಫಾಸ್ಫೈಡ್ ಮಿಶ್ರಿತ 14,900 ಮಾತ್ರೆ ಹಂಚುವಾಗ ಸಿಕ್ಕಿಬಿದ್ದಿದ್ದು, ಈಗಾಗಲೇ ಅಸ್ವಸ್ಥರಾದ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
(23 hours ago)
12
‘ಹಿಂದೂ ಮಹಾಸಾಗರವನ್ನು ಅವಕಾಶಗಳ ಸಾಗರವನ್ನಾಗಿ ಮಾಡುವ ದೃಷ್ಟಿಕೋನವನ್ನು ಭಾರತ ಹೊಂದಿದೆ ಎಂದು ಸೆಷೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗಿನ ಮಾತುಕತೆ ಬಳಿಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.
(15 hours ago)
10
Srinath Reddy London Death: ಡಿ ಮಾಂಟ್ಫೋರ್ಟ್ ವಿವಿಯ ವಿದ್ಯಾರ್ಥಿ ಶ್ರೀನಾಥ್ ರೆಡ್ಡಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಟುಂಬಸ್ಥರು ವಿದ್ಯಾ ಸಾಲ ಪಡೆದಿದ್ದರು ಎಂದು ತಂದೆ ಮಧುಸೂದನ್ ರೆಡ್ಡಿ ತಿಳಿಸಿದ್ದಾರೆ.
(22 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jun 29
India Monsoon Update: ಸಿಕ್ಕಿಂ, ಉತ್ತರ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
13 mins ago
ಬಂಡೀಪುರದಲ್ಲೂ ರಣಹದ್ದುಗಳ ಹಿಂಡು ಪ್ರತ್ಯಕ್ಷ
13 mins ago
Assam Flood: ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರೈಲ್ವೆ ಸೇತುವೆಯೊಂದು ಹಾನಿಗೊಳಗಾಗಿದ್ದು, ಅರ್ಚಿಪಥರ್ ಮತ್ತು ಸಿಮೆನ್ ಚಾಪರಿ ನಿಲ್ದಾಣಗಳ ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ ತಿಳಿಸಿದೆ.
43 mins ago
ಮೆಸ್ಸಿ–ರೊನಾಲ್ಡೊ; ಫಿಫಾ ವಿಶ್ವಕಪ್ ಗುಂಪು ಹಂತದಲ್ಲಿ ನಿರ್ಮಾಣವಾದ ದಾಖಲೆಗಳಿವು..
43 mins ago
Football Records: ಫಿಫಾ ವಿಶ್ವಕಪ್ ಟೂರ್ನಿಯು ಅರ್ಧ ಹಾದಿ ಕ್ರಮಿಸಿದೆ. ಗುಂಪು ಹಂತದ 72 ಪಂದ್ಯಗಳು ಮುಕ್ತಾಯವಾಗಿದ್ದು, ನಾಕೌಟ್ ಹಂತದಲ್ಲಿ 32 ಹಣಾಹಣಿ ನಡೆಯಲಿವೆ.
72 mins ago
FIFA 2026: ಮೆಸ್ಸಿ to ರೊನಾಲ್ಡೊ; ಗುಂಪು ಹಂತದಲ್ಲಿ ನಿರ್ಮಾಣವಾದ ದಾಖಲೆಗಳಿವು..
72 mins ago
ಈ ದಿನದ ಟಾಪ್ 10 ಸುದ್ದಿಗಳು: ಸೋಮವಾರ, 29 ಜೂನ್ 2026
72 mins ago
India Aide: ‘ಆಪರೇಷನ್ ಅಮಿಸ್ಟಾಡ್’ ಅಡಿಯಲ್ಲಿ ಭೂಕಂಪ ಪೀಡಿತ ವೆನೆಜುವೆಲಾಗೆ ಕಳುಹಿಸಲಾಗಿದ್ದ ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಉಪಕರಣಗಳು ಆ ದೇಶಕ್ಕೆ ತಲುಪಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
2 hours ago
Middle East Peace Dialogue: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಂಬಂಧಿಸಿದಂತೆ ಅಮೆರಿಕ ಮತ್ತು ಇರಾನ್ ನಡುವೆ ತಾಂತ್ರಿಕ ಮಾತುಕತೆಗಳು ಮುಂದುವರಿದಿವೆ ಎಂದು ಮೂಲಗಳು ತಿಳಿಸಿವೆ.
3 hours ago
ಅಕ್ರಮಗಳಿಗೆ ಆಸ್ಪದ ಇಲ್ಲದಂತೆ, ಪಾರದರ್ಶಕತೆಯಿಂದ ತ್ವರಿತಗತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕಾರಣಕ್ಕೆ ಬಹುತೇಕ ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಬದಲು ಕೆಇಎ ಕಡೆಗೆ ಒಲವು ತೋರಿಸುತ್ತಿವೆ.
3 hours ago
‘ಆಸ್ತಿ ನೋಂದಣಿ ಪ್ರಮಾಣಪತ್ರವನ್ನು (ಕ್ರಯ ಪತ್ರ) ಗಂಭೀರವಲ್ಲದ ಸಣ್ಣ ಪುಟ್ಟ ಕಾರಣಗಳಿಗಾಗಿ ಕಡೆಗಣಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
3 hours ago
ಜೂನ್ 30ರಿಂದ ಜುಲೈ 29ರವರೆಗೆ ಮತದಾರರಿಗೆ ಗಣತಿ ನಮೂನೆ ವಿತರಣೆ ಮತ್ತು ಸಂಗ್ರಹ
3 hours ago
France Aviation Accident: ಪೂರ್ವ ಫ್ರಾನ್ಸ್ನಲ್ಲಿ ನಾಗರಿಕ ಸ್ಕೈಡೈವಿಂಗ್ ವಿಮಾನವೊಂದು ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
3 hours ago
18 ಇಲಾಖೆಗಳ 11,938 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಯಾರಿ
4 hours ago
ರಾಷ್ಟ್ರದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಬೇಕಾದ, ವೈಚಾರಿಕತೆ ಬೆಳೆಸಬೇಕಾದ ಎನ್ಸಿಇಆರ್ಟಿಯು ಹಿಂದುತ್ವಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಠ್ಯದಲ್ಲಿ ಸೇರಿಸುತ್ತಿದ್ದು, ದೇಶವನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳು ವ್ಯಕ್ತವಾಗಿವೆ
4 hours ago
‘ನಂಬಿ ಕೆಟ್ಟವರಿಲ್ಲ’ ಎನ್ನುವ ಮಾತು ಪ್ರಜಾಪ್ರಭುತ್ವ ಸಂದರ್ಭಕ್ಕೆ ಹೊಂದುವುದಿಲ್ಲ. ಈ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರನ್ನು ನಂಬುವ ಪ್ರಜೆಗಳಿಗೆ ಯಾವ ಉಪಯೋಗವೂ ಇಲ್ಲ. ಅಧಿಕಾರದಲ್ಲಿ ಇದ್ದಾಗೊಂದು, ಇಲ್ಲದಿದ್ದಾಗೊಂದು ಮಾತನಾಡುವ ರಾಜಕಾರಣಿಗಳ ನಡವಳಿಕೆ ಸಮಯಕ್ಕೆ ತಕ್ಕಂತೆ ಇರುತ್ತದೆ
4 hours ago
ಪೌರತ್ವ ಪುರಾವೆ: ಪಾಸ್ಪೋರ್ಟ್ ನೆಪ ಗೊಂದಲ–ಆತಂಕ ಸೃಷ್ಟಿಸುವ ಪ್ರಯತ್ನ
4 hours ago
ದಲಿತ ಚಳವಳಿ ಗುಪ್ತಗಾಮಿನಿಯಂತಿದೆ. ಎಲ್ಲರನ್ನೂ ಒಳಗೊಂಡು ಮುನ್ನಡೆವ ಮೂಲಕ ದಲಿತ ಸಂಘಟನೆಗಳು ಮತ್ತೆ ಶಕ್ತಿ ತುಂಬಿಕೊಂಡು ಪ್ರವಹಿಸಬಹುದು.
4 hours ago
‘ಅಬ್ಬಬ್ಬ... ಡಿಕೇಶಿ ಅಂಕಲ್ಲು ಅತ್ತಾಗೆ ಫಲವತ್ತಾದ ಭೂಮಿ ಮಾಯ ಮಾಡುವ ಬಿಡದಿಯ ಮಾಯೆಯ ಕೈಬಿಡೆನು ಅಂತ ಕೆಟ್ಟ ಹಟಕ್ಕೆ ಬಿದ್ದರೂ ಇತ್ತಾಗೆ ಒಂದು ವಳ್ಳೆ ಕೆಲಸ ಮಾಡ್ಯಾರೆ’ ಎಂದು ಬೆಕ್ಕಣ್ಣ ಮುಗುಮ್ಮಾಗಿ ಹೇಳಿತು.
4 hours ago
ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸ್ಟೋಕ್ಸ್ ನಿವೃತ್ತಿ
4 hours ago
ಹಾಕಿ: ಭಾರತಕ್ಕೆ ಮಣಿದ ಇಂಗ್ಲೆಂಡ್
4 hours ago
ಐರ್ಲೆಂಡ್ಗೆ ಚಾರಿತ್ರಿಕ ಸರಣಿ ಜಯ
4 hours ago
ಕೌರ್ ಬಳಗಕ್ಕೆ ಕೈಗೂಡದ ಸೆಮಿ ಕನಸು
4 hours ago
ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿ ಸಿನ್ನರ್
4 hours ago
Jun 28
ಮೊಹರಂ ದಿನ ವಿಷದ ಮಾತ್ರೆ ಕೊಟ್ಟು 15 ಸಾವಿರ ಜನರ ಕೊಲ್ಲುವ ಸಂಚು; ವ್ಯಕ್ತಿ ಬಂಧನ
9 hours ago
ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆದದ್ದು ನನ್ನ ಬೆಂಬಲದಿಂದಲೇ: ಜಿ.ಟಿ.ದೇವೇಗೌಡ
10 hours ago
Women's T20 World Cup: ಆಸೀಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಭಾರತ
12 hours ago
Ram Mandir Trust Scandals: ದೇಣಿಗೆ ದುರುಪಯೋಗ ಪ್ರಕರಣದಲ್ಲಿ ೮ ಮಂದಿಯನ್ನು ಬಂಧಿಸಲಾಗಿದ್ದು, ಎಸ್ಐಟಿ ತನ್ನ ತನಿಖಾ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ. ಆರೋಪಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
13 hours ago
IND vs IRE| ಸುಲಭ ಗುರಿ ತಲುಪಲು ಶ್ರೇಯಸ್ ಪಡೆ ವಿಫಲ: ಸರಣಿ ಗೆದ್ದ ಐರ್ಲೆಂಡ್
13 hours ago
ಪ್ರವಾಸಿ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐರ್ಲೆಂಡ್ ತಂಡವು 1 ರನ್ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.
13 hours ago
‘ಕಿಂಚಿತ್ ಅಮಲು ಪದಾರ್ಥ ಬೆರಕೆ ಮಾಡಿದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಮಾರಾಟವನ್ನು ನಿಷೇಧ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
14 hours ago
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೇಲಿನ ನಿಯಂತ್ರಣಕ್ಕಾಗಿ ಆರಂಭವಾದ ಘರ್ಷಣೆಯು ಭಾನುವಾರ ಕಾನೂನಿನ ಅಂಗಳ ತಲುಪಿದೆ.
14 hours ago
Actress Kushboo Sundar: ಮಗಳ ವಿವಾಹವು ಜೂನ್ 25ರಂದು ಗೋವಾದ ರೆಸಾರ್ಟ್ನಲ್ಲಿ ಶ್ರವಣ್ ಶ್ರೀನಿವಾಸನ್ ಜೊತೆ ನಡೆದಿದ್ದು, ಸಮಾರಂಭಕ್ಕೆ ಜಾಕಿ ಶ್ರಾಫ್ ಹಾಗೂ ನಟಿ ತ್ರಿಷಾ ಸೇರಿದಂತೆ ಹಲವು ಗಣ್ಯ ನಟರು ಸಾಕ್ಷಿಯಾಗಿದ್ದಾರೆ.
14 hours ago
ಮದ್ಯ ಸೇವಿಸದಂತೆ ಬುದ್ಧಿ ಹೇಳಿದ ತಾಯಿಯ ಮಾತಿನಿಂದ ಬೇಸರಗೊಂಡ ಮಗ, ಕಸದ ಲಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಬಳಿಯ ಸಿ.ಕೆ.ಪಾಳ್ಯ ರಸ್ತೆಯಲ್ಲಿ ಭಾನುವಾರ ನಡೆದಿದೆ.
14 hours ago
T20 WC: ಹರ್ಮನ್ 25 ಎಸೆತಗಳಲ್ಲಿ ಫಿಫ್ಟಿ, ಆಸೀಸ್ ಗೆಲುವಿಗೆ 171 ರನ್ ಗುರಿ
14 hours ago
ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ– ಮುಖ್ಯಮಂತ್ರಿ
14 hours ago
ಫಿಫಾ ವಿಶ್ವಕಪ್: ಸೆಲ್ಸೊ, ಮೆಸ್ಸಿ ಗೋಲು; ಜೋರ್ಡನ್ ಎದುರು ಅರ್ಜೆಂಟೀನಾ ಜಯಭೇರಿ
15 hours ago
‘ಹಿಂದೂ ಮಹಾಸಾಗರವನ್ನು ಅವಕಾಶಗಳ ಸಾಗರವನ್ನಾಗಿ ಮಾಡುವ ದೃಷ್ಟಿಕೋನವನ್ನು ಭಾರತ ಹೊಂದಿದೆ ಎಂದು ಸೆಷೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗಿನ ಮಾತುಕತೆ ಬಳಿಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.
15 hours ago
MEA Spokesperson Randhir Jaiswal: ಕರಾಚಿಯ ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದು ಆರು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.
15 hours ago
France skydiving accident: ಟೊಂಬ್ಲೇನ್ ಸ್ಕೈಡೈವಿಂಗ್ ಕ್ಲಬ್ಗೆ ಸೇರಿದ ವಿಮಾನವು ಯಾನ್ಸಿ-ಎಸ್ಸೆ ನಿಲ್ದಾಣದಿಂದ ಹಾರಿದ ಕೆಲ ಹೊತ್ತಿನಲ್ಲಿ ಹುಲ್ಲುಗಾವಲಿಗೆ ಅಪ್ಪಳಿಸಿದ್ದು, ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
15 hours ago
IND vs IRE: ಚೊಚ್ಚಲ ಪಂದ್ಯದಲ್ಲೇ ಪ್ರಿನ್ಸ್ 3 ವಿಕೆಟ್,ಭಾರತಕ್ಕೆ 155 ರನ್ ಗುರಿ
15 hours ago
Raichur Devadurga Accident: ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಕಟ್ಟಡವೊಂದರ ಮುಂಭಾಗದ ಮೊದಲ ಅಂತಸ್ತಿನ ಚಾವಣಿ ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
15 hours ago
Shiv Sena UBT: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
16 hours ago
Saudi oil facility accident: ದೇಶದ ಪೂರ್ವ ಭಾಗದ ರಾಸ್ ತನುರಾ ಸಂಸ್ಕರಣಾ ಘಟಕದ ಬಳಿ ನಡೆದ ಈ ದುರಂತದಲ್ಲಿ ಮೃತಪಟ್ಟವರೆಲ್ಲರೂ ಸೌದಿ ನಿವಾಸಿಗಳಾಗಿದ್ದು, ಇಂಧನ ಸಚಿವಾಲಯವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
16 hours ago
Mizoram Voters List: ಇತ್ತೀಚಿನ ಎಸ್ಐಆರ್ ಪರಿಷ್ಕರಣೆಯಲ್ಲಿ ಒಟ್ಟು 21,290 ಮೃತಪಟ್ಟವರು ಮತ್ತು 2,245 ನಕಲಿ ದಾಖಲಾತಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಪ್ರಸ್ತುತ ಒಟ್ಟು ಮತದಾರರ ಸಂಖ್ಯೆ 8,28,877 ಕ್ಕೆ ತಲುಪಿದೆ.
16 hours ago
India vs Australia T20: ಲಂಡನ್: 2026ರ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದಿರುವ ಭಾರತ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಶದ ದೃಷ್ಟಿಯಿಂದ ಈ ಪಂದ್ಯ ಮುಖ್ಯವಾಗಿದೆ.
16 hours ago
T20 WC: 'ಮಾಡು ಇಲ್ಲವೇ ಮಡಿ'; ಆಸೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್
16 hours ago
ವಾರ ಭವಿಷ್ಯ | 28-06-26ರಿಂದ 04-07-2026: ತೀರ್ಥಯಾತ್ರೆಗೆ ಅವಕಾಶ ದೊರೆಯುತ್ತವೆ
16 hours ago
K Bhagyaraj Death: 73 ವರ್ಷದ ಹಿರಿಯ ನಟ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಇವರು ಇರೋಡ್ ಜಿಲ್ಲೆಯ ಬೆಳ್ಳಂಕೋವಿಲ್ನಲ್ಲಿ ಜನಿಸಿದ್ದರು. ಮಲ್ಲಮ್ಮನ ಪವಾಡ ಚಿತ್ರವನ್ನು ಇಂಗ ಚಿನ್ನ ಹೆಸರಿನಲ್ಲಿ ಇವರು ನಿರ್ಮಿಸಿದ್ದರು.
17 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 28 ಜೂನ್ 2026
17 hours ago
ಚಿನಕುರುಳಿ: ಭಾನುವಾರ, 28 ಜೂನ್ 2026
17 hours ago
IND vs IRE T20: ಆತಿಥೇಯ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಅಂತರರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
17 hours ago
NEET Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಲಡಾಖ್ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಅಭಿಜೀತ್ ದೀಪ್ಕೆ ಜೊತೆ ರಾಜಘಾಟ್ಗೆ ಭೇಟಿ ನೀಡಿ ನಂತರ ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ಆರಂಭಿಸಿದ್ದಾರೆ.
17 hours ago
IND vs IRE: ಟಾಸ್ ಗೆದ್ದ ಭಾರತ ಫೀಲ್ಡಿಂಗ್; ಸೂರ್ಯಾಂಶ್, ಪ್ರಿನ್ಸ್ ಪದಾರ್ಪಣೆ
17 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 28 ಜೂನ್ 2026
17 hours ago
Ayodhya fund theft: 'ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯನ್ನು ದುರುಪಯೋಪಡಿಸಿಕೊಂಡಿರುವ ಆರೋಪಗಳು ತೀವ್ರ ಕಳವಳಕಾರಿಯಾಗಿದೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ.
18 hours ago
Karnataka politics | ಸಚಿವ ಸ್ಥಾನ: ಆಕಾಂಕ್ಷಿಗಳಿಂದ ಲಾಬಿ
18 hours ago
Bangladesh political crisis: ಅವಾಮಿ ಲೀಗ್ ಪಕ್ಷದ 77ನೇ ಸಂಸ್ಥಾಪನಾ ದಿನಾಚರಣೆ ಮತ್ತು ಮರಣದಂಡನೆ ಶಿಕ್ಷೆಯ ತೀರ್ಪಿನ ನಡುವೆಯೇ, ಬಾಂಗ್ಲಾ ಪ್ರಜಾಪ್ರಭುತ್ವದ ಪುನಶ್ಚೇತನಕ್ಕಾಗಿ ಈ ವರ್ಷವೇ ಮರಳುವುದಾಗಿ ಹಸೀನಾ ಘೋಷಿಸಿದ್ದಾರೆ.
18 hours ago
Iran-US Conflict: ಹೊರ್ಮುಜ್ ಜಲಸಂಧಿ ಮಾರ್ಗಗಳಿಗೆ ಪರ್ಯಾಯ ಮಾರ್ಗ ಹುಡುಕುವ ಯಾವುದೇ ಪ್ರಯತ್ನವು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಲಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಎಚ್ಚರಿಕೆ ನೀಡಿದ್ದಾರೆ.
18 hours ago
ರಾಕದಲ್ಲಿ ಅಲ್ಲು ಅರ್ಜುನ್ ಜತೆ ಕಾಣಿಸಿಕೊಳ್ಳಲಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ