Last Updated: 14 Aug 2026 3:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬರದ ನಡುವೆ 12 ಕ್ವಿಂಟಾಲ್ ಗೋಡಂಬಿ ಬೆಳೆದ ದಂಪತಿ; 4 ಎಕರೆಯಲ್ಲಿ ವೈವಿಧ್ಯಮಯ ಬೆಳೆ
(11 hours ago)
34
Independence Day: ಆಗಸ್ಟ್ 15 ರಂದು ವಿಧಾನಸೌಧದಲ್ಲಿ ಸ್ವಾತಂತ್ರ್ಯ ಹಬ್ಬ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೆರೇಡ್ ಮತ್ತು ಮಳಿಗೆಗಳು ಇರಲಿವೆ. ಪ್ರವೇಶಕ್ಕೆ ನೋಂದಣಿ ಮತ್ತು ಗುರುತಿನ ಚೀಟಿ ಕಡ್ಡಾಯವಾಗಿದೆ.
(7 hours ago)
13
Assembly Session: ಸಚಿವ ಸ್ಥಾನದ ಹಂಚಿಕೆ ಅಸಮಾಧಾನದ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊದಲ ವಿಧಾನಸಭೆ ಅಧಿವೇಶನಕ್ಕೆ ಸಿದ್ದರಾಮಯ್ಯ ಅವರು ಗೈರಾಗಿದ್ದಾರೆ.
(18 hours ago)
13
Darshan Case: 14ನೇ ಆರೋಪಿ ಪ್ರದೂಷ್ ರಾವ್ ಸಲ್ಲಿಸಿರುವ ಅರ್ಜಿಗೆ ವಿರೋಧ ದಾಖಲಿಸಲು ಅನುಮತಿ ನಿರಾಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
(19 hours ago)
13
ಕಲಬುರಗಿ ಹೊರವಲಯದ ಮಾಂಸ ರಫ್ತು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ
(15 hours ago)
12
ಗುಟ್ಕಾನಿಷೇಧದಿಂದ ಅಡಿಕೆ ಬೆಳೆ ಮೇಲೆ ಪರಿಣಾಮ; ಕ್ಯಾಂಪ್ಕೊ,ಬೆಳೆಗಾರರ ನಿಲುವು ಏನು?
(5 hours ago)
11
Freedom Struggle: ಭಾರತದ ಸ್ವಾತಂತ್ರ್ಯಕ್ಕಾಗಿ ಟಿಪ್ಪು ಸುಲ್ತಾನ್, ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಅಶ್ಫಾಕ್ ಉಲ್ಲಾ ಖಾನ್ ಸೇರಿದಂತೆ ಅನೇಕ ಮುಸ್ಲಿಂ ನಾಯಕರು ನೀಡಿದ ವಿವಿಧ ಕಾಲಘಟ್ಟದ ಕೊಡುಗೆಗಳ ವಿವರ ಇಲ್ಲಿದೆ.
(6 hours ago)
11
ವಿಳಂಬವಾದರೆ ₹10 ಸಾವಿರ ದಂಡ: ಹೆದ್ದಾರಿ ಪ್ರಾಧಿಕಾರ
(17 hours ago)
11
Karnataka Assembly: ನಾಲ್ಕು ದಶಕಗಳ ಕಾಲದ ರಾಜಕೀಯ ಬದುಕು ನಾಲ್ಕು ಬಾರಿ ಶಾಸಕರಾಗಿ ಹಲವು ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ವಿಧಾನಸಭಾ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
(2 hours ago)
10
ಗಾಯವಿನ್ನೂ ಮಾಸಿಲ್ಲ: ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾರ್ಮಿಕ ನುಡಿ
(4 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 14
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಬಿಡುಗಡೆ
16 mins ago
National flag history: ಭಾರತದ ತ್ರಿವರ್ಣ ಧ್ವಜದ ವಿನ್ಯಾಸ, ಇತಿಹಾಸ ಮತ್ತು ಜಾಗತಿಕವಾಗಿ ಧ್ವಜಗಳು ಸಂವಹನ ಸಾಧನವಾಗಿ ವಿಕಸನಗೊಂಡ ಬಗೆಯ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
16 mins ago
S. Sashidharan: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖಾಧಿಕಾರಿ ಎಸ್. ಶಶಿಧರನ್ ಅವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
46 mins ago
Karnataka reservoirs: ಆಗಸ್ಟ್ ಮೊದಲ ಎರಡು ವಾರಗಳಲ್ಲಿ ಕರ್ನಾಟಕದ 14 ಪ್ರಮುಖ ಜಲಾಶಯಗಳಿಗೆ 175.28 ಟಿಎಂಸಿ ನೀರು ಹರಿದು ಬಂದಿದ್ದು, ಒಟ್ಟು ಸಂಗ್ರಹವು 660.66 ಟಿಎಂಸಿ ತಲುಪಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.
47 mins ago
ಸೂರ್ಯವಂಶಿ ವಿರುದ್ಧ ಪ್ರತಿದಾಳಿ ಒಂದೇ ಅಸ್ತ್ರ: ಬೌಲರ್ಗಳಿಗೆ ಹರ್ಭಜನ್ ಕಿವಿಮಾತು
76 mins ago
Cricket Strategy: ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನಿಯಂತ್ರಿಸಲು ಬೌಲರ್ಗಳು ಕೂಡ ಪ್ರತಿದಾಳಿ ನಡೆಸಬೇಕು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
106 mins ago
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ, ಕಬಿನಿಗೆ ಅತ್ಯಧಿಕ
106 mins ago
Digital security: ಗೂಗಲ್ ಅಥವಾ ಫೇಸ್ಬುಕ್ ಮೂಲಕ ಲಾಗಿನ್ ಮಾಡುವಾಗ ಪಾಸ್ವರ್ಡ್ ಹಂಚಿಕೆಯಾಗುವುದಿಲ್ಲ, ಬದಲಾಗಿ OAuth ತಂತ್ರಜ್ಞಾನದ ಮೂಲಕ ಡಿಜಿಟಲ್ ದೃಢೀಕರಣ ನಡೆಸಿ ಸೀಮಿತ ಮಾಹಿತಿ ಮಾತ್ರ ಹಂಚಿಕೆಯಾಗುತ್ತದೆ.
2 hours ago
Srinivas Mane appointment: ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಅವರನ್ನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆದೇಶಿಸಲಾಗಿದೆ.
2 hours ago
ಸುರಕ್ಷತೆ ಕಳವಳ: ನೆಲಕ್ಕುರುಳಲಿವೆ ರಾಜಧಾನಿಯ 34 ಶಾಲಾ ಕಟ್ಟಡಗಳು
2 hours ago
Police Service Medals: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಪದಕ ಮತ್ತು ಶ್ಲಾಘನೀಯ ಸೇವಾ ಪದಕಗಳನ್ನು ಘೋಷಿಸಲಾಗಿದೆ.
2 hours ago
Shanti Kranti Rerelease: ಶಾಂತಿ ಕ್ರಾಂತಿ ಚಿತ್ರದ ನೆಗೆಟಿವ್ ರೀಲ್ ಲಭ್ಯವಿಲ್ಲದ ಕಾರಣ ಮರುಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
2 hours ago
Karnataka Assembly: ನಾಲ್ಕು ದಶಕಗಳ ಕಾಲದ ರಾಜಕೀಯ ಬದುಕು ನಾಲ್ಕು ಬಾರಿ ಶಾಸಕರಾಗಿ ಹಲವು ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ವಿಧಾನಸಭಾ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
2 hours ago
ಆಸ್ಟ್ರೇಲಿಯಾ ವಿರುದ್ಧ ಶತಕ: ಇತಿಹಾಸ ಸೃಷ್ಟಿಸಿದ ಬಾಂಗ್ಲಾ ಬ್ಯಾಟರ್ ತನ್ಜಿದ್ ಹಸನ್
3 hours ago
Toxic songs: ಯಶ್ ನಟನೆಯ ಟಾಕ್ಸಿಕ್ ಸಿನಿಮಾವು ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆಗಸ್ಟ್ 8ರಂದು ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಚಿತ್ರರಂಗದ ತಾರಾ ಬಳಗವನ್ನು ಟ್ರೇಲರ್ನಲ್ಲಿ ಅನಾವರಣಗೊಳಿಸಲಾಗಿತ್ತು
3 hours ago
Groundwater depletion: ಭೂಗರ್ಭದಲ್ಲಿನ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿನ ಅಭಾವ, ಕೃಷಿ ಉತ್ಪಾದನೆಯಲ್ಲಿ ಕುಂಠಿತ ಹಾಗೂ ಭೂ ಕುಸಿತದಂತಹ ಗಂಭೀರ ಸಮಸ್ಯೆಗಳು ಎದುರಾಗಲಿವೆ ಎಂದು ಲೇಖನ ಎಚ್ಚರಿಸಿದೆ.
3 hours ago
Bangladesh Cricket: ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿದ ಮೊದಲ ಬಾಂಗ್ಲಾದೇಶದ ಬ್ಯಾಟರ್ ಎಂಬ ದಾಖಲೆಯನ್ನು ತನ್ಜಿದ್ ಹಸನ್ ಬರೆದಿದ್ದಾರೆ. ಅವರು 197 ಎಸೆತಗಳಲ್ಲಿ 101 ರನ್ ಗಳಿಸಿ ಔಟ್ ಆದರು.
3 hours ago
GS Patil elected: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದ ಗೌಡ ಸಂಗನಗೌಡ ಪಾಟೀಲ (ಜಿ.ಎಸ್. ಪಾಟೀಲ್) ಅವರನ್ನು ಆಯ್ಕೆ ಮಾಡಲಾಯಿತು.
3 hours ago
ಶ್ರೀಲಂಕಾ ಟೆಸ್ಟ್ ಸರಣಿ: ಬೆಂಗಳೂರಿನಲ್ಲಿ ವಿಶೇಷ ತಾಲೀಮು ನಡೆಸಿದ ಪಡಿಕ್ಕಲ್
3 hours ago
Gen Z lifestyle: ಭಾರತದ ‘ಜೆನ್-ಝೀ‘ ಸಮುದಾಯ ಎಂದರೆ ಮೋಜು-ಮಸ್ತಿ, ಪ್ರವಾಸ ಮತ್ತು ಡಿಜಿಟಲ್ ಜಗತ್ತಿನಲ್ಲಿ ತೇಲಾಡುವವರು ಎಂಬ ಭಾವನೆಯಿದೆ. ಆದರೆ, ಅವರು ಹಣ ಖರ್ಚು ಮಾಡುವ ವಿಚಾರಕ್ಕೆ ಬಂದರೆ ಚಿತ್ರಣವೇ ಬೇರೆ!
3 hours ago
Freshness Guidelines: ತರಕಾರಿಗಳ ಮೇಲಿನ ಕಪ್ಪು ಕಲೆಗಳು, ಕೆಟ್ಟ ವಾಸನೆ ಮತ್ತು ಶಿಲೀಂಧ್ರ ಕಂಡುಬಂದರೆ ಅವು ಬಳಕೆಗೆ ಯೋಗ್ಯವಲ್ಲ ಹಾಗೂ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
3 hours ago
NALSAR students: ಹೈದರಾಬಾದ್ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿಯ (NALSAR) ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
3 hours ago
ಯಾವ ಜಿಲ್ಲೆಯಲ್ಲಿ ಯಾರಿಂದ ಧ್ವಜಾರೋಹಣ? ಇಲ್ಲಿದೆ ಪರಿಷ್ಕೃತ ಪಟ್ಟಿ
3 hours ago
Supreme Court: ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರವನ್ನು ರದ್ದುಪಡಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
3 hours ago
Legislative Council Chairman: ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
3 hours ago
ಗಾಯವಿನ್ನೂ ಮಾಸಿಲ್ಲ: ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾರ್ಮಿಕ ನುಡಿ
4 hours ago
CBI medals: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರೀಯ ತನಿಖಾ ದಳದ (ಸಿಬಿಐ) 21 ಸಿಬ್ಬಂದಿಗೆ ಪ್ರತಿಷ್ಠಿತ 'ಅತಿವಿಶಿಷ್ಟ ಸೇವಾ ಪದಕ' ಮತ್ತು 'ವಿಶಿಷ್ಟ ಸೇವಾ ಪದಕ'ಗಳನ್ನು ನೀಡಿ ಗೌರವಿಸಲಾಗಿದೆ.
4 hours ago
ಚಾಮರಾಜನಗರ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯತ್ಯಾಸ: ಸಭೆ ನಡೆಸಿದ ಈಶ್ವರ ಖಂಡ್ರೆ
4 hours ago
RRB Recruitment: ರೈಲ್ವೆ ನೇಮಕ ಮಂಡಳಿಯು ಜೂನಿಯರ್ ಎಂಜಿನಿಯರ್ ಸೇರಿದಂತೆ 4,098 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
4 hours ago
ಒಲಿಂಪಿಕ್ನಲ್ಲಿ ಪ್ರಾಬಲ್ಯ, ವಿಶ್ವಕಪ್ನಲ್ಲಿ ವೈಫಲ್ಯ: ಉತ್ತುಂಗದಿಂದ ಕುಸಿದ ಹಾಕಿ ತಂಡ
4 hours ago
Major Dhyan Chand: ಆಗಸ್ಟ್ 29ರಂದು ಭಾರತವು ಕ್ರೀಡಾಲೋಕದ ಧ್ರುವತಾರೆ, 'ಹಾಕಿ ಮಾಂತ್ರಿಕ' ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು 'ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸುತ್ತದೆ.
4 hours ago
Pralhad Joshi critique: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಡಳಿತ ನಡೆಸಲೆಂದೇ ಹುಟ್ಟಿದವರು ಎಂಬ ಭ್ರಮೆಯಲ್ಲಿದ್ದಾರೆ. ಅವರ ವರ್ತನೆಯಲ್ಲಿ ತೀವ್ರ ಹತಾಶೆ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
4 hours ago
24 ಗಂಟೆ ಅವಧಿಯೊಳಗಿನ ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
4 hours ago
World Lizard Day: ಮನೆಗಳ ಗೋಡೆಗಳ ಮೇಲೆ ಓಡಾಡುವ ಹಲ್ಲಿಗಳನ್ನು ನೋಡಿಯೇ ಇರುತ್ತೇವೆ. ಕೆಲವರಂತೂ ಹಲ್ಲಿಗಳನ್ನು ನೋಡಿದ ತಕ್ಷಣ ಚೀರುತ್ತಾರೆ. ಹೆಚ್ಚಿನವರಿಗೆ ಹಲ್ಲಿಗಳು ಎಂದರೆ ಅಸಹ್ಯ.
4 hours ago
ಸಿಂಕ್ಫೀಲ್ಡ್ ಕಪ್ ಚೆಸ್ ಟೂರ್ನಿ: ಅಗ್ರಸ್ಥಾನಕ್ಕೇರಿದ ವೆಸ್ಲಿ ಸೊ
4 hours ago
Independence Day medals: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ 301 ಶೌರ್ಯ ಪದಕಗಳನ್ನು ಕೇಂದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಶುಕ್ರವಾರ ಘೋಷಿಸಿದೆ.
4 hours ago
ಒಲಿಂಪಿಕ್ನಲ್ಲಿ ಯಶಸ್ಸು, ವಿಶ್ವಕಪ್ನಲ್ಲಿ ವಿಫಲ: ಉತ್ತುಂಗದಿಂದ ಕುಸಿದ ಹಾಕಿ ತಂಡ
4 hours ago
ನಿರೀಕ್ಷೆಗಳ ಭಾರಕ್ಕೆ ನಲುಗಿದ ವಿಶ್ವ ಚಾಂಪಿಯನ್ ಗುಕೇಶ್
4 hours ago
Politics: ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿದ್ದು, ಲೋಕಸಭೆಯು ದಶಕದಲ್ಲಿಯೇ ಅತಿ ಕಡಿಮೆ ಫಲಪ್ರದ ಚರ್ಚಾ ಅವಧಿಯನ್ನು ದಾಖಲಿಸಿದೆ.
4 hours ago
Gen Z spending habits: ಭಾರತದ ‘ಜೆನ್-ಝೀ‘ ಸಮುದಾಯ ಎಂದರೆ ಮೋಜು-ಮಸ್ತಿ, ಪ್ರವಾಸ ಮತ್ತು ಡಿಜಿಟಲ್ ಜಗತ್ತಿನಲ್ಲಿ ತೇಲಾಡುವವರು ಎಂಬ ಭಾವನೆಯಿದೆ. ಆದರೆ, ಅವರು ಹಣ ಖರ್ಚು ಮಾಡುವ ವಿಚಾರಕ್ಕೆ ಬಂದರೆ ಚಿತ್ರಣವೇ ಬೇರೆ!
4 hours ago
ಬೆಂಗಳೂರಿನಲ್ಲಿ ವಿಶೇಷ ತಾಲೀಮು: ದೇವದತ್ತ ಶ್ರಮಕ್ಕೆ ತಕ್ಕ ಫಲ ಸಿಗುವುದೇ?
5 hours ago
ರಣಜಿ ಟ್ರೋಫಿ: ದಾವಣಗೆರೆ ಜೋಡಿಗೆ ‘ಮುಖ್ಯ ಕೋಚ್’ ಹೊಣೆ
5 hours ago
ಹಿಟ್ಲರ್ಗೇ ಸೆಡ್ಡು ಹೊಡೆದಿದ್ದ ಭಾರತೀಯ ಕ್ರೀಡಾಲೋಕದ ಧ್ರುವತಾರೆ ಧ್ಯಾನ್ ಚಂದ್
5 hours ago
Toxic movie controversy: ಟಾಕ್ಸಿಕ್ ಸಿನಿಮಾದಲ್ಲಿ ಮಹಿಳೆಯರನ್ನು ಬಿಂಬಿಸಿರುವ ರೀತಿ ಮತ್ತು ಸಂಭಾಷಣೆಗಳ ಬಗ್ಗೆ ನಟಿ ರಿಷಿಕಾ ಸಿಂಗ್ ಅವರು ನಟ ಯಶ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
5 hours ago
SBI Recruitment: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7,680 ಜೂನಿಯರ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವೀಧರರು ಆಗಸ್ಟ್ 31ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
5 hours ago
ಗುಟ್ಕಾನಿಷೇಧದಿಂದ ಅಡಿಕೆ ಬೆಳೆ ಮೇಲೆ ಪರಿಣಾಮ; ಕ್ಯಾಂಪ್ಕೊ,ಬೆಳೆಗಾರರ ನಿಲುವು ಏನು?
5 hours ago
ಸಭಾಪತಿ ಚುನಾವಣೆ: ಕಾಂಗ್ರೆಸ್ನ ಸಲೀಂ ಅಹಮದ್,ಮೈತ್ರಿ ಅಭ್ಯರ್ಥಿ ಪೂಜಾರ್ ಕಣಕ್ಕೆ
6 hours ago
Freedom Struggle: ಭಾರತದ ಸ್ವಾತಂತ್ರ್ಯಕ್ಕಾಗಿ ಟಿಪ್ಪು ಸುಲ್ತಾನ್, ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಅಶ್ಫಾಕ್ ಉಲ್ಲಾ ಖಾನ್ ಸೇರಿದಂತೆ ಅನೇಕ ಮುಸ್ಲಿಂ ನಾಯಕರು ನೀಡಿದ ವಿವಿಧ ಕಾಲಘಟ್ಟದ ಕೊಡುಗೆಗಳ ವಿವರ ಇಲ್ಲಿದೆ.
6 hours ago
Metro News: ಬೆಂಗಳೂರು ಮೆಟ್ರೊ ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ತುರ್ತು ಬ್ರೇಕ್ ಪರೀಕ್ಷೆ ಯಶಸ್ವಿಯಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
6 hours ago
ಹಾಕಿ ವಿಶ್ವಕಪ್: 1975ರ ಗೆಲುವೊಂದೇ ಭಾರತದ ಭರವಸೆಯ ಬೆಳಕು
7 hours ago
Independence Day: ಆಗಸ್ಟ್ 15 ರಂದು ವಿಧಾನಸೌಧದಲ್ಲಿ ಸ್ವಾತಂತ್ರ್ಯ ಹಬ್ಬ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೆರೇಡ್ ಮತ್ತು ಮಳಿಗೆಗಳು ಇರಲಿವೆ. ಪ್ರವೇಶಕ್ಕೆ ನೋಂದಣಿ ಮತ್ತು ಗುರುತಿನ ಚೀಟಿ ಕಡ್ಡಾಯವಾಗಿದೆ.
7 hours ago
ಹಾಕಿ ವಿಶ್ವಕಪ್: 1975ರ ಗೆಲುವೊಂದೆ ಭಾರತದ ಭರವಸೆಯ ಬೆಳಕು
7 hours ago
Indian Hockey History: ಭಾರತ ಹಾಕಿ ತಂಡಕ್ಕೆ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಒಲಿದಿರುವುದು ಒಂದು ಬಾರಿ ಮಾತ್ರ. 1975ರಲ್ಲಿ ಪುರುಷರ ತಂಡ ಈ ಸ್ಮರಣೀಯ ಸಾಧನೆ ಮಾಡಿತ್ತು.
7 hours ago
Prajwal Revanna jail case: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಆಂಧ್ರಪ್ರದೇಶದಲ್ಲಿ ಆ್ಯಕ್ಟಿವೇಟ್ ಆದ ಏರ್ಟೆಲ್ ಸಿಮ್ ಬಳಸುತ್ತಿರುವುದು ತನಿಖಾ ತಂಡದ ತನಿಖೆಯಿಂದ ಪತ್ತೆಯಾಗಿದೆ.
7 hours ago
Public property use: ಆರ್ಎಸ್ಎಸ್ ಸೇರಿದಂತೆ ಯಾವುದೇ ಸಂಘಸಂಸ್ಥೆಯು ಶಾಲೆ, ಕಾಲೇಜು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಆವರಣದಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಕಾನೂನುಬದ್ಧ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
8 hours ago
ಭಾರತ ಹಾಕಿ ತಂಡದ ಸಾಂಪ್ರದಾಯಿಕ ಪೋಷಾಕು: ನೀಲಿ ಹೋಗಿ ಕೇಸರಿ ಬಂತು
8 hours ago
‘ನಿರೀಕ್ಷೆಗಳ ಭಾರಕ್ಕೆ ನಲುಗಿದ ಗುಕೇಶ್’
8 hours ago
Prajavani Premium Kannada Digital Journalism: ಪಾಡ್ಕಾಸ್ಟ್, ವಿಡಿಯೊ ಹಾಗೂ ನ್ಯೂಸ್ ರೀಲ್ಸ್ಗಳ ಮೂಲಕ ಆಧುನಿಕ ಓದುಗರನ್ನು ತಲುಪುತ್ತಿರುವ ಪ್ರಜಾವಾಣಿ ಡಿಜಿಟಲ್, ಈಗ ಮತ್ತೊಂದು ಗಂಭೀರ ಹೆಜ್ಜೆ ಇಡುತ್ತಿದೆ. ಅದುವೇ ‘ಪ್ರಜಾವಾಣಿ ಪ್ರೀಮಿಯಂ’.
8 hours ago
ಬೆಲ್ಜಿಯಂ, ನೆದರ್ಲೆಂಡ್ಸ್ ಆತಿಥ್ಯದಲ್ಲಿ ಪುರುಷರ ಮತ್ತು ಮಹಿಳೆಯರ ಹಾಕಿ ವಿಶ್ವಕಪ್ ನಾಳೆಯಿಂದ
8 hours ago
ಮಸೂದೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ
8 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ