Last Updated: 3 May 2026 6:04 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Women Sugarcane Workers: ಮಹಾರಾಷ್ಟ್ರದ ಕಡುಬಡತನದ ಕೂಲಿಕಾರ್ಮಿಕ ಮಹಿಳೆಯರು ತಮ್ಮ ಗರ್ಭಕೋಶವನ್ನೇ ತೆಗೆಸಿಕೊಳ್ಳುವ ಆಘಾತಕಾರಿ ಬೆಳವಣಿಗೆಯು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸುದ್ದಿಯಾಗುತ್ತಿರುವುದು ದೇಶವ್ಯಾಪಿ ಚರ್ಚೆಯಾಗುತ್ತಿದೆ.(18 hours ago)29
  2. Kunigal Suicide Case: ಕುಣಿಗಲ್‌ನ ಆಲ್ಕೆರೆ ಗ್ರಾಮದಲ್ಲಿ, ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಅರ್ಚಕ ಶಿವಣ್ಣ (40) ತಮ್ಮ ಮಕ್ಕಳಾದ ಜೀವಂತ್ (10) ಮತ್ತು ಪ್ರಾಣೇಶ್ (5) ಅವರನ್ನು ಕೊಂದು ನೇಣಿಗೆ ಶರಣಾದರು.(20 hours ago)21
  3. ‘ಮಹಿ ಭಾಯ್ ಅದೊಂದು ದಾಖಲೆ ಮುರಿದಾಗ ಸಂತೋಷವಾಗುತ್ತದೆ’ ಎಂದ ಕೆ.ಎಲ್.ರಾಹುಲ್(21 hours ago)19
  4. Madhya Pradesh boat accident: ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ದೋಣಿ ದುರಂತಕ್ಕೆ ತೀವ್ರ ನಿರ್ಲಕ್ಷ್ಯವೇ ಕಾರಣ. ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದ್ದರೂ, 29 ಜನರ ಟಿಕೆಟ್ ಬದಲಿಗೆ 40ಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲಾಗಿತ್ತು.(19 hours ago)17
  5. Vijay TVK Party: ತಮಿಳುನಾಡು ಚುನಾವಣಾ ಎಕ್ಸಿಟ್ ಪೋಲ್‌ಗಳ ನಂತರ, ಎಂಡಿಎಂಕೆ ನಾಯಕ ವೈಕೊ ಅವರು ಟಿವಿಕೆ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಟಿವಿಕೆ 98-120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.(21 hours ago)17
  6. BJP Leader's Statement: ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಗ್ಯಾಂಗ್‌ಗಳು ಕುರ್ಚಿಗಾಗಿ ದೆಹಲಿಗೆ ಹೋಗುತ್ತಿವೆ ಎಂದು ಆರೋಪಿಸಿದರು.(16 hours ago)15
  7. High Court Ruling: ರಾಜ್ಯ ಪೊಲೀಸ್ ಸೇವೆಯ 30 ಐಪಿಎಸ್‌ಯೇತರ ಅಧಿಕಾರಿಗಳಿಗೆ ಎಸ್‌ಪಿ ಹುದ್ದೆಗೆ ಬಡ್ತಿ ನೀಡಲು ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ಪೀಠವು ಎರಡು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.(10 hours ago)14
  8. US Iran tensions: ಫ್ಲೋರಿಡಾ ರ್‍ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ತೈಲ ಟ್ಯಾಂಕರ್‌ ವಶವನ್ನು ಸಮರ್ಥಿಸಿದರು. ಈ ಕೃತ್ಯವನ್ನು 'ಸಮುದ್ರದ ಸಶಸ್ತ್ರ ದರೋಡೆ' ಎಂದು ಇರಾನ್‌ನ ವಿದೇಶಾಂಗ ವಕ್ತಾರ ಎಸ್ಮಾಯಿಲ್ ಬಘೈ ಖಂಡಿಸಿದ್ದಾರೆ.(10 hours ago)14
  9. ಮಹಿಳಾ ಟಿ20 ವಿಶ್ವಕಪ್: ಭಾರತ ತಂಡ ಪ್ರಕಟ, ಕನ್ನಡತಿ ಶ್ರೇಯಾಂಕಾಗೆ ಸ್ಥಾನ(10 hours ago)14
  10. Weather Update: ದೇಶದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಮಳೆ ಸುರಿಯುತ್ತಿದೆ.(19 hours ago)13

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 2