Last Updated: 14 Mar 2026 8:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬಿಡದಿಯ ವಂಡರ್ಲಾ ಬಳಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೀರಪ್ಪನ್ ಪುತ್ರಿ
(12 hours ago)
42
Kanshi Ram politics: ಲಖನೌದಲ್ಲಿ ನಡೆದ ಸಂವಿಧಾನ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. 1964ರಲ್ಲಿ ನೆಹರೂ ನಿಧನರಾಗಿದ್ದರು ಮತ್ತು 1984ರಲ್ಲಿ ಕಾನ್ಶಿರಾಮ್ ಅವರು ಬಹುಜನ್ ಸಮಾಜ ಪಕ್ಷವನ್ನು ಸ್ಥಾಪಿಸಿದ್ದರು ಎಂದು ಅವರು ನೆನಪಿಸಿದರು.
(23 hours ago)
22
Kasturba Balika Nilaya: : ತುಮಕೂರಿನ ಹೊಳವನಹಳ್ಳಿಯಲ್ಲಿ ಮೂಢನಂಬಿಕೆಯ ಕಾರಣದಿಂದ ಕಸ್ತೂರಬಾ ಬಾಲಿಕಾ ನಿಲಯವನ್ನು ಎಂಟು ವರ್ಷಗಳಿಂದ ಬಳಸಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.
(24 hours ago)
18
Supreme Court Verdict: ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಕೆಲಸ ನೀಡಲು ಹಿಂದೇಟು ಹಾಕಬಹುದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ಕುರಿತ ಅರ್ಜಿಯನ್ನು ತಿರಸ್ಕರಿಸಿದೆ.
(13 hours ago)
15
Gopal Joshi: ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ದೇವಾನಂದ್ ಚವ್ಹಾಣ್ ಅವರಿಂದ ಸುಲಿಗೆ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದ್ದು ಅಜಯ್ ಮತ್ತು ವಿಜಯಲಕ್ಷ್ಮಿ ಜೋಶಿ ಅರ್ಜಿ ಮಾನ್ಯ ಮಾಡಿದೆ.
(24 hours ago)
14
KPSC Exam Scam: ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಕರ್ನಾಟಕ ಲೋಕಸೇವಾ ಆಯೋಗ’ ಹಳೆಯ ತಪ್ಪುಗಳಿಂದ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ.
(11 hours ago)
13
Hormuz Strait: ಖರ್ಗ್ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದುದಾಗಿ ಟ್ರಂಪ್ ಘೋಷಣೆ. ಹೊರ್ಮುಜ್ ಜಲಸಂಧಿ ಭದ್ರತೆಗೆ ನೌಕಾಪಡೆ ಬೆಂಗಾವಲು ಸೂಚನೆ; ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತು ತೈಲ ಬೆಲೆ ಏರಿಕೆ.
(12 hours ago)
13
Ban vs Pak Match Controversy: ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದ ಆ ರನೌಟ್
(5 hours ago)
12
ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್
(9 hours ago)
12
Science & Tech: ಬೆಂಗಳೂರಿನ ಗೋಪಾಲನ್ ಕಾಲೇಜು ವಿದ್ಯಾರ್ಥಿಗಳು ಅನಾಥವಾಗಿದ್ದ 46 ಗಿಳಿಮರಿಗಳಿಗೆ 3ಡಿ ತಂತ್ರಜ್ಞಾನದೊಂದಿಗೆ ತಾಯಿ ಪ್ರತಿಕೃತಿ ನಿರ್ಮಿಸಿ ಆಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
(9 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
Zee News ಕನ್ನಡ
ಮಂಗಳೂರಿಯನ್
News18 ಕನ್ನಡ
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 14
ಜಾಗತಿಕ ಸಂಘರ್ಷದ ಪರಿಣಾಮ ಕಡಿಮೆಗೊಳಿಸಲು ಸರ್ಕಾರ ಯತ್ನ – ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
9 mins ago
Visa Fraud: ನಕಲಿ ದರೋಡೆ ಪ್ರಕರಣಗಳ ಸಂತ್ರಸ್ತರೆಂದು ಬಿಂಬಿಸಿಕೊಂಡು ಅಕ್ರಮವಾಗಿ ವೀಸಾ ಪಡೆಯಲು ಸಂಚು ರೂಪಿಸಿದ್ದ ಆರೋಪದ ಮೇಲೆ 11 ಭಾರತೀಯರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಪ್ರಕರಣ ದಾಖಲಿಸಿದೆ.
9 mins ago
Samarjeet Singh: ರಷ್ಯಾ ಸೇನೆ ಸೇರಿದ್ದ ಲುಧಿಯಾನದ ಇಪ್ಪತ್ತೊಂದು ವರ್ಷದ ಯುವಕ ಸಮರ್ಜೀತ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿದ್ದಾರೆ.
39 mins ago
Grandmaster: ಪ್ರತಿಭಾನ್ವಿತ ಆಟಗಾರ ಮಯಂಕ್ ಚಕ್ರವರ್ತಿ ಅವರು ಸ್ಟಾಕ್ಹೋಮ್ ಟೂರ್ನಿಯಲ್ಲಿ ತಮ್ಮ ಮೂರನೇ ಹಾಗೂ ಅಂತಿಮ ಗ್ರ್ಯಾಂಡ್ಮಾಸ್ಟರ್ ನಾರ್ಮ್ ಪಡೆದರು. ಆ ಮೂಲಕ ದೇಶದ 94ನೇ ಗ್ರ್ಯಾಂಡ್ಮಾಸ್ಟರ್
39 mins ago
ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತರುಣ್ಗೆ ಸೋಲು; ಭಾರತದ ಸವಾಲು ಅಂತ್ಯ
39 mins ago
Supreme Court: ಕಾರ್ಖಾನೆ ವ್ಯಾಜ್ಯಗಳ ಕಾಯ್ದೆ 1947ರಲ್ಲಿ ಅಡಿಯಲ್ಲಿ ‘ಕಾರ್ಖಾನೆ’ ಎಂದರೇನು ಎಂಬ ವ್ಯಾಖ್ಯಾನವನ್ನು ನಿಗದಿ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಮಾರ್ಚ್ 17ರಿಂದ ವಿಚಾರಣೆ ಆರಂಭಿಸಲಿದೆ.
39 mins ago
Healthy Eating Habits: ಸಾಮಾನ್ಯವಾಗಿ ನಮ್ಮಲ್ಲಿ ಊಟವಾದ ನಂತರ ಹಣ್ಣು ತಿನ್ನುವುದು ಅಭ್ಯಾಸ. ಅದರಲ್ಲೂ ವಿಶೇಷ ಭೋಜನ, ಸಮಾರಂಭಗಳು, ಹಬ್ಬದೂಟದ ಬಳಿಕ ಒಂದು ಬಾಳೆ ಹಣ್ಣನ್ನು ತಿಂದು ಪಾನ್ ಹಾಕಿಕೊಳ್ಳುತ್ತಾರೆ.
39 mins ago
ದೇಶದ 94ನೇ, ಈಶಾನ್ಯ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಆಗಿ ಮಯಂಕ್ ಚಕ್ರವರ್ತಿ
39 mins ago
Middle East Conflict: ಅಮೆರಿಕದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದ್ದು, ಅಗತ್ಯವಿದ್ದರೆ ಹಲವು ವರ್ಷಗಳ ಕಾಲ ಯುದ್ಧ ಮುಂದುವರಿಸಲು ಸಿದ್ಧವಿದೆ ಎಂದು ಪ್ರತಿನಿಧಿ ಇಲಾಹಿ ಹೇಳಿದ್ದಾರೆ.
39 mins ago
ಎನ್ಸಿಎಎ ಚಾಂಪಿಯನ್ಷಿಪ್: ಲಾಂಗ್ಜಂಪ್ನಲ್ಲಿ ಚಿನ್ನ ಗೆದ್ದ ಬೆಂಗಳೂರಿನ ಲೋಕೇಶ್
39 mins ago
Kharg Island Attack: ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮೇಲಿರುವ ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
69 mins ago
ಚುರುಮುರಿ: ಗುಂಡುತೋಪಿನ ಎಣ್ಣೆಬಾವಿ!
69 mins ago
Daily News Roundup: ಹೊರ್ಮುಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಇರಾನ್ ಅನುಮತಿ ಸೇರಿದಂತೆ ರಾಜಕೀಯ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಈ ದಿನದ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ಮಾಹಿತಿ.
99 mins ago
Karnataka Politics: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಭೂಸ್ವಾಧೀನಕ್ಕೆ ಪೂರಕ ಬಜೆಟ್ನಲ್ಲಿ ₹5 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
99 mins ago
IPL 2026|ವಿರಾಟ್–ಗೇಲ್ಗಿಂತ ಅಭಿಷೇಕ್–ಹೆಡ್ ಸ್ಪೋಟಕ ಆರಂಭಿಕರು: ಚೇತೇಶ್ವರ ಪೂಜಾರ
99 mins ago
Singer Fashion: ಸೀರೆಗೌನ್ನಲ್ಲಿ ಮಿನುಗಿದ ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಗಾಯಕಿ ಶ್ರೇಯಾ ಘೋಷಾಲ್ ಅವರು ಬಿಳಿಬಣ್ಣದ ಸೀರೆಗೌನ್ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಶ್ರೇಯಾ ಘೋಷಾಲ್
2 hours ago
ಚಿನಕುರುಳಿ ಕಾರ್ಟೂನು: 14 ಮಾರ್ಚ್ 2026
3 hours ago
Medicinal Uses: ಮಾಂಸಹಾರ ಸೇರಿ ಅನೇಕ ಅಡುಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿಂಬೆ ಹಣ್ಣು ಅಪಾರ ಔಷಧೀಯ ಗುಣಗಳನ್ನು ಹೊಂದಿದೆ. ‘ಸಿಟ್ರಸ್ ಆವ್ರಾಂಟಿ ಫೋಲಿಯಾ’ ಅಥವಾ ‘ಆಸಿಡ್ ಲೈಮ್’ ನಿಂಬೆ ಹಣ್ಣು ಆರೋಗ್ಯ
3 hours ago
Middle East War Strategy: ಇರಾನ್ ವಿರುದ್ಧದ ಸಂಘರ್ಷದಲ್ಲಿ ‘ಸೆಕೆಂಡ್ ಆರ್ಡರ್ ಕೋರ್ಸನ್’ ಮತ್ತು ‘ಸ್ಟ್ರಾಟೆಜಿಕ್ ಫ್ರಾಗ್ಮೆಂಟೇಷನ್’ ಎಂಬ ಯುದ್ಧತಂತ್ರಗಳು ಹೇಗೆ ಬಳಸಲಾಗುತ್ತಿವೆ ಮತ್ತು ಪಶ್ಚಿಮ ಏಷ್ಯಾದ ಮೇಲೆ ಅದರ ಪರಿಣಾಮವೇನು ಎಂಬ ವಿಶ್ಲೇಷಣೆ.
3 hours ago
Henckelia monophylla: ಸುಮಾರು 189 ವರ್ಷಗಳ ನಂತರ ಅಪರೂಪದ ಸಸ್ಯ ಪ್ರಭೇದವೊಂದು ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ. ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಭಾರತೀಯ ಸಸ್ಯವಿಜ್ಞಾನ ಸಮೀಕ್ಷೆಯ ವಿಜ್ಞಾನಿಗಳು ನಡೆಸಿದ ಸಮೀಕ್ಷೆ.
3 hours ago
IPL 2026| ಶ್ರೇಯಸ್ ಅಯ್ಯರ್ ಕೈಬಿಟ್ಟು ತಪ್ಪು ಮಾಡಿದ ಕೆಕೆಆರ್: ಅನಿಲ್ ಕುಂಬ್ಳೆ
3 hours ago
Fireless Cooking: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪ್ರಭಾವದಿಂದ ಎಲ್ಪಿಜಿ ಗ್ಯಾಸ್ ಕೊರತೆ ಹೆಚ್ಚಾಗಿದೆ. ವಾಣಿಜ್ಯ ಅನಿಲ ಸಿಲಿಂಡರ್ ಕೊರತೆಯಿಂದ ಕೆಲವು ಹೋಟೆಲ್ಗಳು ಸೌದೆ ಒಲೆಯಲ್ಲಿ ಅಡುಗೆ ಆರಂಭಿಸಿವೆ.
3 hours ago
ಮುಟ್ಟಾದರೆ ಪಕ್ಕದ ದೇವಾಲಯಕ್ಕೆ ಮೈಲಿಗೆಯಾಗುತ್ತದೆ ಎಂದು ವಿದ್ಯಾರ್ಥಿ ನಿಲಯ ಬಂದ್!
4 hours ago
Gulf Oil Crisis: ಇರಾನ್ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಹಿನ್ನೆಲೆ ಯುಎಇ, ಕತಾರ್, ಕುವೈತ್ ಮತ್ತು ಬಹರೇನ್ ದೇಶಗಳಲ್ಲಿ ಕೆಲವು ತೈಲ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
4 hours ago
Raghavendra Hitnal: ಸಚಿವ ಸ್ಥಾನ ಕೊಡಬೇಕೆಂದು ಕೇಳುವ ಅರ್ಹತೆ ಎಲ್ಲ ಶಾಸಕರಿಗೂ ಇದೆ. ಕೇಳುವುದು ಕೂಡ ತಪ್ಪಲ್ಲ. ರೂಟೇಷನ್ ಪ್ರಕಾರ ಅವಕಾಶ ಕೊಟ್ಟರೆ ಎಲ್ಲರಿಗೂ ನ್ಯಾಯ ಸಿಕ್ಕಂತಾಗುತ್ತದೆ.
5 hours ago
Ban vs Pak Match Controversy: ಕ್ರೀಡಾ ಸ್ಪೂರ್ತಿಯ ಪ್ರಶ್ನೆ ಎತ್ತಿದ ಆ ರನೌಟ್
5 hours ago
Salman Agha Run Out: ಢಾಕಾದ ಶೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಸಲ್ಮಾನ್ ಅಘಾ ಅವರ ರನೌಟ್ ವಿವಾದಕ್ಕೆ ಕಾರಣವಾಗಿದೆ.
5 hours ago
Iran Bounty: ಅಮೆರಿಕಾ, ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ, ಪ್ರಮುಖ ನಾಯಕರ ಮಾಹಿತಿ ನೀಡಿ ಬಹುಮಾನ ಘೋಷಿಸಿದೆ.
5 hours ago
Syed Ata Hasnain: ಪಟ್ನಾದಲ್ಲಿ ನಡೆದ ಸಮಾರಂಭದಲ್ಲಿ ಸಯ್ಯದ್ ಅತಾ ಹಸ್ನೈನ್ ಬಿಹಾರದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಗಮ್ ಕುಮಾರ್ ಸಾಹೂ ಪ್ರಮಾಣವಚನ ಬೋಧಿಸಿದರು.
5 hours ago
Hublot watch controversy: ನನ್ನ ಸಹೋದರನೊಬ್ಬ ನೀಡಿದ್ದ ಹುಬ್ಲೋಟ್ ಕಂಪನಿಯ ಕೈಗಡಿಯಾರವನ್ನು ಒಂದು ದಿನ ಕಟ್ಟಿಕೊಂಡಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.
5 hours ago
Folklore of Koragajja: ಮಂಗಳೂರು ತುಳುನಾಡಿನ ಪೊರಾಸಿಕ ದೈವ ಕೊರಗಜ್ಜನ ಪ್ರಮುಖ ಕ್ಷೇತ್ರಗಳ ಕುರಿತಾಗಿ ಈ ಲೇಖನ ವಿವರಿಸುತ್ತದೆ.
6 hours ago
'ನಮನ್ ಪ್ರಶಸ್ತಿ' ಸಮಾರಂಭದಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಸನ್ಮಾನ
6 hours ago
International Tensions: ಉತ್ತರ ಕೊರಿಯಾಗಳು ಶೋತೋ ವೇಳೆಗೆ ಜಪಾನ್ ಸಮುದ್ರದತ್ತ ಕ್ಷಿಪಣಿ ಉಡಾಯಿಸಿತು. ಇದು ಇರಾನ್–ಇಸ್ರೇಲ್ ಸಂಘರ್ಷದ ನಂತರ ಜಾಗತಿಕ ಆತಂಕವನ್ನು ಹೆಚ್ಚಿಸಿದೆ.
7 hours ago
Iran-India Relations: ಇರಾನ್ ಅಧಿಕಾರಿಗಳು ಭಾರತ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅನುಮತಿ ನೀಡಿದ್ದು, ಶಿವಾಲಿಕ್ ಹಡಗು ಒಮಾನ್ ಕೊಲ್ಲಿಯನ್ನು ತಲುಪಿದೆ.
7 hours ago
Sonam Wangchuk: ನವದೆಹಲಿ: ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
8 hours ago
Assam Development: ವಿಧಾನಸಭೆ ಚುನಾವಣೆಗೂ ಮುನ್ನ ಅಸ್ಸಾಂನ ಸಿಲ್ಚಾರ್ನಲ್ಲಿ ₹23,550 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.
8 hours ago
Iran Foreign Affairs: ಇರಾನ್ ವಿದೇಶಾಂಗ ಸಚಿವರು ಅಮೆರಿಕನಿಂದ ಭಾರತದ ಮೇಲೆ ರಷ್ಯಾದಿಂದ ತೈಲ ಖರೀದಿಸಬೇಕೆಂದು ಒತ್ತಡ ಹೇರಲಾಗಿದೆಯೆಂದು ಟೀಕಿಸಿದ್ದಾರೆ.
8 hours ago
Live Program: ಪ್ರಜಾವಾಣಿ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಫೋನ್ ಇನ್ ನಡೆಸುತ್ತಿದೆ, ಸಿ.ಎಸ್. ಷಡಾಕ್ಷರಿ ಭಾಗವಹಿಸಿಕೊಳ್ಳುತ್ತಾರೆ.
8 hours ago
8 ವರ್ಷ ಕ್ಯಾನ್ಸರ್, 3 ವರ್ಷ UPSC: 946ನೇ ರ್ಯಾಂಕ್ ಪಡೆದ ಸಂಜಯ್ ಹೋರಾಟದ ಹಾದಿ
8 hours ago
ಭಕ್ತರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮವಹಿಸಿ: ಚಲುವರಾಯಸ್ವಾಮಿ
9 hours ago
Yuzvendra Chahal: ಸ್ಪಿನ್ನರ್ ಕುಲದೀಪ್ ಯಾದವ್ ವಿವಾಹ ಸಂಭ್ರಮದಲ್ಲಿದ್ದಾರೆ. ಕುಲದೀಪ್ ಯಾದವ್ ಅವರು ಇಂದು ಮಾರ್ಚ್ 14ರಂದು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಜೊತೆ ಹಸೆಮಣೆ ಏರಲಿದ್ದಾರೆ.
9 hours ago
ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್
9 hours ago
Science & Tech: ಬೆಂಗಳೂರಿನ ಗೋಪಾಲನ್ ಕಾಲೇಜು ವಿದ್ಯಾರ್ಥಿಗಳು ಅನಾಥವಾಗಿದ್ದ 46 ಗಿಳಿಮರಿಗಳಿಗೆ 3ಡಿ ತಂತ್ರಜ್ಞಾನದೊಂದಿಗೆ ತಾಯಿ ಪ್ರತಿಕೃತಿ ನಿರ್ಮಿಸಿ ಆಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
9 hours ago
Folklore of Koragajja: ಮಂಗಳೂರು ಟುಳುನಾಡಿನ ಪೊರಾಸಿಕ ದೈವ ಕೊರಗಜ್ಜನ ಪ್ರಮುಖ ಕ್ಷೇತ್ರಗಳ ಕುರಿತಾಗಿ ಈ ಲೇಖನ ವಿವರಿಸುತ್ತದೆ.
9 hours ago
Saree Trends: ಹೆಣ್ಣುಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು ಸೀರೆ ಎಂದರೆ ತಪ್ಪಾಗಲಾರದು. ಭಾರತೀಯ ಪರಂಪರೆಯಲ್ಲಿ ಎಷ್ಟೇ ಮಾರ್ಡನ್ ಆಗಿದ್ದರೂ ಶುಭ ಸಮಾರಂಭಗಳಲ್ಲಿ ಸೀರೆ ಉಡುವುದು ವಾಡಿಕೆ.
10 hours ago
ಬೈರತಿ ಸುರೇಶ್ 2ನೇ ಸಿಎಂ, ಹಾಗೆ ನೋಡಿದರೆ ಮುಖ್ಯಮಂತ್ರಿಗಿಂತ ಪವರ್ಫುಲ್: ಜಿಟಿಡಿ
10 hours ago
KPSC Exam Scam: ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಕರ್ನಾಟಕ ಲೋಕಸೇವಾ ಆಯೋಗ’ ಹಳೆಯ ತಪ್ಪುಗಳಿಂದ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ.
11 hours ago
ಮನೀಷಾ ಮಿಂಚು: ಮಹಿಳೆಯರ ವಿಶ್ವಕಪ್ ಹಾಕಿ ಅರ್ಹತಾ ಟೂರ್ನಿಯ ಫೈನಲ್ಗೆ ಭಾರತ
11 hours ago
Keralas Official Language Act: ಕೇರಳದಲ್ಲಿ ಮಲಯಾಳ ಅಧಿಕೃತ ಭಾಷೆಯಾಗಿ ಕಾಯ್ದೆ ಜಾರಿಗೆ ಬಂದಿರುವುದು ಕಾಸರಗೋಡಿನ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ. ಕನ್ನಡಿಗರ ಸಾಂವಿಧಾನಿಕ ಹಕ್ಕು ಮತ್ತು ಭಾಷಾ ಅಲ್ಪಸಂಖ್ಯಾತರ ಹೋರಾಟದ ವಿವರ ಇಲ್ಲಿದೆ.
11 hours ago
Assembly Anecdote: ವಿಧಾನ ಪರಿಷತ್ತಿನಲ್ಲಿ ಸದಸ್ಯರ ಗೈರುಹಾಜರಾತಿ ಬಗ್ಗೆ ಭೋಜೇಗೌಡ ಮಾಡಿದ ಹಾಸ್ಯಪ್ರಸಂಗ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಕುರಿತ ಕನಸಿನ ಮಾತು ಸದನದಲ್ಲಿ ಚರ್ಚೆಗೆ ಗ್ರಾಸವಾಯಿತು.
11 hours ago
Ministerial Gathering: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16 ಸಚಿವರಿಗೆ ಔತಣಕೂಟ ಆಯೋಜನೆ ಸೇರಿದಂತೆ ಇಂದಿನ ಮುಖ್ಯ ಸುದ್ದಿಗಳು.
11 hours ago
ಬಿಡದಿಯ ವಂಡರ್ಲಾ ಬಳಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೀರಪ್ಪನ್ ಪುತ್ರಿ
12 hours ago
Hormuz Strait: ಖರ್ಗ್ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದುದಾಗಿ ಟ್ರಂಪ್ ಘೋಷಣೆ. ಹೊರ್ಮುಜ್ ಜಲಸಂಧಿ ಭದ್ರತೆಗೆ ನೌಕಾಪಡೆ ಬೆಂಗಾವಲು ಸೂಚನೆ; ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತು ತೈಲ ಬೆಲೆ ಏರಿಕೆ.
12 hours ago
Supreme Court Verdict: ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದರೆ ಉದ್ಯೋಗದಾತರು ಕೆಲಸ ನೀಡಲು ಹಿಂದೇಟು ಹಾಕಬಹುದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ಕುರಿತ ಅರ್ಜಿಯನ್ನು ತಿರಸ್ಕರಿಸಿದೆ.
13 hours ago
India Iran Relations: ಅಡುಗೆ ಅನಿಲ (ಎಲ್ಪಿಜಿ) ಸಾಗಿಸುವ, ಭಾರತದ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಶುಕ್ರವಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
13 hours ago
ಧಾರವಾಡ: ಕ್ರೀಡಾ ಸಂಕೀರ್ಣ ಉದ್ಘಾಟನೆ ಇಂದು
13 hours ago
ಮುಂಗಾರು ಮೇಲೆ ಎಲ್ನಿನೊ ಪರಿಣಾಮ ಅಧಿಕ ಸಾಧ್ಯತೆ: ಹವಾಮಾನ ತಜ್ಞರು
14 hours ago
ಇಂಡಿಯನ್ ಸೂಪರ್ ಲೀಗ್: ಬಿಎಫ್ಸಿಗೆ ಬಾಗನ್ ಸವಾಲು
14 hours ago
ಮಹಿಳೆಯರ ವಿಶ್ವಕಪ್ ಹಾಕಿ ಅರ್ಹತಾ ಟೂರ್ನಿ | ಮನೀಷಾ ಮಿಂಚು: ಫೈನಲ್ಗೆ ಭಾರತ
14 hours ago
ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿರುವೆ: ಸಿಎಂ ಸಿದ್ದರಾಮಯ್ಯ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ