Last Updated: 11 Apr 2026 7:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಮರ್ಥ್ ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ: ಕಾಂಗ್ರೆಸ್ ಹೈಕಮಾಂಡ್ಗೆ ದೂರು
(9 hours ago)
28
60 ಎಕರೆ ಜಮೀನು ಒತ್ತುವರಿ ತೆರವಿಗೆ ಆದೇಶ: ರಮೇಶ್ ಕುಮಾರ್ ಮೇಲ್ಮನವಿ ತಿರಸ್ಕೃತ
(7 hours ago)
27
Karnataka Congress Crisis: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸುಮಾರು ಎಪ್ಪತ್ತು ಸಾವಿರ ಮುಸ್ಲಿಂ ಮತದಾರರಿದ್ದು, ಸಮರ್ಥ್ ವಿರುದ್ಧ ಕೆಲಸ ಮಾಡಿದ ಜಮೀರ್ ಅಹಮದ್ ಹಾಗೂ ನಸೀರ್ ಅಹಮದ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ಗೆ ದೂರು ನೀಡಲಾಗಿದೆ.
(21 hours ago)
19
Iran US Conflict: ಫೆಬ್ರುವರಿ 28ರಂದು ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಮೃತಪಟ್ಟಿದ್ದು, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಶಾಂತಿ ಮಾತುಕತೆಗೆ ರಕ್ತಸಿಕ್ತ ಬ್ಯಾಗ್ ಹಾಗೂ ಶೂಗಳನ್ನು ತರಲಾಗಿದೆ.
(9 hours ago)
18
ದ್ವಿತೀಯ ಪಿಯುಸಿ ಫಲಿತಾಂಶ: ‘ಕರ್ಣ’ ಧಾರಾವಾಹಿ ನಟಿಯ ಅಮೋಘ ಸಾಧನೆ
(17 hours ago)
17
Karnataka Rain: ರಾಜ್ಯದ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶನಿವಾರ ಹಾಗೂ ಭಾನುವಾರ
(22 hours ago)
15
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಣೋಯಿ
(4 hours ago)
13
CAA Citizenship: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆರೆ ಮತುವಾ, ನಮಸುದ್ರಾ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
(4 hours ago)
12
Gruha Lakshmi Amount Deduction: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಳೆಯ ಸಾಲದ ನೆಪದಲ್ಲಿ ಕಡಿತಗೊಳಿಸುತ್ತಿರುವ ಖಾಸಗಿ ಫೈನಾನ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
(22 hours ago)
11
Karnataka High Court: ಕೆಂಗೇರಿಯ 27 ವರ್ಷದ ಚಿರಂತ್ ವಿರುದ್ಧ ಬಿಎನ್ಎಸ್ಎಸ್ ಅಡಿ ಪ್ರಕರಣ ದಾಖಲಾಗಿದ್ದು, ಅತ್ಯಂತ ದುಬಾರಿ ಸೈಲೆನ್ಸರ್ ಅಳವಡಿಸಿ ಅತಿವೇಗವಾಗಿ ಕಾರು ಚಲಾಯಿಸಿದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.
(22 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 11
ಸುದ್ದಿ ಗುದ್ದು | ತಿಂಗಳೇಶ: 2026 ಏಪ್ರಿಲ್ 11, ಶನಿವಾರ
8 mins ago
Kasaragod Kannada: ಕಾಸರಗೋಡು ತಾಲ್ಲೂಕಿನಲ್ಲಿ ಸರ್ಕಾರಿ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ಅನುಮತಿ ನೀಡುವ 1982ರ ಸುತ್ತೋಲೆಯನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಕೆಯಾಗಿರುವ ಮನವಿಯನ್ನು
8 mins ago
ಸುಳ್ಳು ಪ್ರಮಾಣ ಪತ್ರಗಳ ಮೂಲಕ ಭವಾನಿಪುರದಲ್ಲಿ ನನ್ನ ಉಮೇದುವಾರಿಕೆಯನ್ನು ಅಸಿಂಧುಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
68 mins ago
ಅಮೆರಿಕ ಮತ್ತು ಇರಾನ್ ನಡುವೆ ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಮಾತುಕತೆಯು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಕಾರಣವಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
68 mins ago
IPL 2026| ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕ: ಪಂಜಾಬ್ಗೆ 220 ರನ್ ಗುರಿ
68 mins ago
ಚಿನಕುರುಳಿ ಕಾರ್ಟೂನು: ಶನಿವಾರ, 11 ಏಪ್ರಿಲ್ 2026
98 mins ago
West Asia Peace: ಸಾವಿರಾರು ಜನರ ಸಾವಿಗೆ ಕಾರಣವಾಗಿರುವ, ಜಾಗತಿಕ ಇಂಧನ ಪೂರೈಕೆಯಲ್ಲಿ ಸಮಸ್ಯೆ ಉಂಟುಮಾಡಿದ, ವಿಶ್ವದ ಆರ್ಥಿಕತೆಗೆ ಹೊಡೆತ ನೀಡಿರುವ ಪಶ್ಚಿಮ ಎಷ್ಯಾ ಯುದ್ಧವನ್ನು ಅಂತ್ಯಗೊಳಿಸುವ
2 hours ago
Kerala student death: ಪಾಲಕ್ಕಾಡ್ ಬಳಿಯ ಕಾಡಂಬಪುರಂ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ ಅಂತ್ಯಕ್ರಿಯೆ ನಡೆಯಿತು. ಎಸ್ಡಿಆರ್ಎಫ್ ಹಾಗೂ ಡ್ರೋನ್ ಬಳಸಿ ಶವವನ್ನು ಪ್ರಪಾತದಲ್ಲಿ ಪತ್ತೆಹಚ್ಚಲಾಯಿತು.
3 hours ago
JD Vance Pakistan: ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಹಾಗೂ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಶನಿವಾರ ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನ ಮತ್ತು ಷರೀಫ್ ಅವರ ಕಚೇರಿ ತಿಳಿಸಿದೆ.
3 hours ago
Iran US Peace Talks: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವ ಕುರಿತು ಇಸ್ಲಾಮಾಬಾದ್ನಲ್ಲಿ ಮಾತುಕತೆ ನಡೆಯುತ್ತಿದೆ. ಇರಾನ್ ಜೊತೆ ಶಾಂತಿ ಮಾತುಕತೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಭಾಗಿಯಾಗಿದೆ.
3 hours ago
Iran Frozen Assets: ಕತಾರ್ ಹಾಗೂ ಇತರ ದೇಶಗಳ ಬ್ಯಾಂಕ್ಗಳಲ್ಲಿ ಮುಟ್ಟುಗೋಲು ಹಾಕಲಾಗಿರುವ ಇರಾನ್ನ ಸ್ವತ್ತುಗಳನ್ನು ಬಿಡುಗಡೆಗೊಳಿಸಲು ಅಮೆರಿಕ ಒಪ್ಪಿದೆ ಎಂದು ಇರಾನ್ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಿದೆ.
3 hours ago
Electric Vehicle Policy: ವಾಯುಮಾಲಿನ್ಯ ಕಡಿಸಲು ದೆಹಲಿ ಸರ್ಕಾರ ಹೊಸ ಇವಿ ನೀತಿ ಕರಡು ಪ್ರಕಟಿಸಿದೆ. 2028ರಿಂದ ಪೆಟ್ರೋಲ್ ದ್ವಿಚಕ್ರ ವಾಹನ ನೋಂದಣಿ ನಿಲ್ಲಿಸುವುದು ಸೇರಿದಂತೆ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಒಳಗೊಂಡಿದೆ.
3 hours ago
Raaka Movie: ಅಲ್ಲು ಅರ್ಜುನ್ ಅವರು ತಮ್ಮ ಮುಂಬರುವ ಸಿನಿಮಾದ ‘ರಾಕಾ’ ದಲ್ಲಿ ನಟಿಸಲು ₹175 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
3 hours ago
CAA Citizenship: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆರೆ ಮತುವಾ, ನಮಸುದ್ರಾ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
4 hours ago
IPL 2026: ಎಸ್ಆರ್ಎಚ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಂಜಾಬ್
4 hours ago
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಣೋಯಿ
4 hours ago
America America: ‘ಸಪ್ತ ಸಾಗರದಾಚೆ ಎಲ್ಲೋ’ ಈ ಹಾಡು ಕಿವಿಗೆ ಬಿದ್ದಾಗ ಮನಸ್ಸಿನಲ್ಲೇ ಪದೇ ಪದೇ ರಿರಿಲೀಸ್ ಆಗುವ ಸಿನಿಮಾ ‘ಅಮೆರಿಕಾ ಅಮೆರಿಕಾ’. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾಕ್ಕೀಗ 30 ವರ್ಷದ ಸಂಭ್ರಮ.
5 hours ago
ವಿಡಿಯೊ: ಗೂಗ್ಲಿ ಎಸೆದು ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡಿ ರವಿ ಬಿಷ್ಟೋಯಿ
5 hours ago
Virat Kohli Wicket: ಗುವಾಹಟಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅವರು ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
5 hours ago
Karnataka High Court Penalty: ಎಸ್ಎಸ್ಎಲ್ ಸಿ ಹಿಂದಿ ಪರೀಕ್ಷೆಗೆ ಗ್ರೇಡ್ ನೀಡುವ ಕ್ರಮ ವಿರೋಧಿಸಿದ ಎಚ್ ಎನ್ ಚಂದನಾ ಮತ್ತು ವೆಂಕಟೇಶ್ ಅವರಿಗೆ ನ್ಯಾಯಾಲಯವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿದೆ.
6 hours ago
ಮೈಸೂರು: ‘ಸೆಸ್ಕ್’ ತಂಡಕ್ಕೆ ಅಂಬೇಡ್ಕರ್ ಕಪ್
6 hours ago
Thalapathy Vijay: ದಕ್ಷಿಣ ಭಾರತದ ಪ್ರಸಿದ್ಧ ನಟ, ರಾಜಕಾರಣಿ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರದ ವಿಡಿಯೊ ಕ್ಲಿಪ್ಗಳು ಬಿಡುಗಡೆಗೂ ಮುನ್ನವೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
6 hours ago
Movie Leak: ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಇದರ ವಿರುದ್ಧ ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 hours ago
Donald Trump Iran Policy: ಇರಾನಿಯನ್ನರ ಬಳಿ ಕೇವಲ ಮಾತುಕತೆ ಬಿಟ್ಟು, ಬೇರೆ ಯಾವುದೇ ಪರಿಣಾಮಕಾರಿ ಅಸ್ತ್ರಗಳಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ.
6 hours ago
Silk Saree Maintenance: ರೇಷ್ಮೆ ಸೀರೆಗಳ ಜರಿ ಕಪ್ಪಾಗದಂತೆ ತಡೆಯಲು ಸಿಲಿಕಾ ಜೆಲ್ ಬಳಸಿ. ಹಾಗೆಯೇ ಎಣ್ಣೆಯ ಕಲೆ ನಿವಾರಿಸಲು ಟಾಲ್ಕಮ್ ಪೌಡರ್ ಉಪಯೋಗಿಸಿ
6 hours ago
Social Reformer Phule: ಈ ವರ್ಷ ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜನ್ಮದಿನೋತ್ಸವದ ಆರಂಭವಾಗಿದ್ದು, ಪುಣೆಯಲ್ಲಿ 1827ರಲ್ಲಿ ಜನಿಸಿದ ಇವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮೊದಲ ಶಾಲೆಗಳನ್ನು ಪ್ರಾರಂಭಿಸಿದರು.
6 hours ago
NASA Artemis Mission: ನಾಸಾದ ಸಹಾಯಕ ಆಡಳಿತಾಧಿಕಾರಿ ಅಮಿತ್ ಕ್ಷತ್ರಿಯ ಅವರು ಈ ಹಿಂದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಫ್ಲೈಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು, ನಾಸಾದ ಅತ್ಯುತ್ತಮ ನಾಯಕತ್ವ ಪದಕಕ್ಕೆ ಭಾಜನರಾಗಿದ್ದಾರೆ.
6 hours ago
ಅಖಿಲ ಭಾರತ ಕೊಕ್ಕೊ: ಮೈಸೂರು ವಿವಿ ತಂಡ ಆಯ್ಕೆ
6 hours ago
ಕರ್ನಾಟಕ ಸರ್ಕಾರ ನೀಡುವ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಐವರು ಆಯ್ಕೆ: ಪಟ್ಟಿ ಇಲ್ಲಿದೆ..
7 hours ago
60 ಎಕರೆ ಜಮೀನು ಒತ್ತುವರಿ ತೆರವಿಗೆ ಆದೇಶ: ರಮೇಶ್ ಕುಮಾರ್ ಮೇಲ್ಮನವಿ ತಿರಸ್ಕೃತ
7 hours ago
Cricket Appreciation: ಗುವಾಹಟಿಯಲ್ಲಿ ನಡೆದ ಐಪಿಎಲ್ ಪಂದ್ಯದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
7 hours ago
Donald Trump News: ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಚರ್ಚಿಸಲು ಶನಿವಾರ(ಏ 11) ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ನಿಯೋಗಗಳು ಸಭೆ ಸೇರಲಿವೆ.
7 hours ago
IPL 2026: ವೈಭವದ ಆಟಕ್ಕೆ ಮೆಚ್ಚುಗೆಯ ಹಸ್ತಾಕ್ಷರ ನೀಡಿದ ಕಿಂಗ್ ಕೊಹ್ಲಿ
7 hours ago
Artemis 2 recovery: ಹತ್ತು ದಿನಗಳ ಬಾಹ್ಯಾಕಾಶ ಪ್ರಯಾಣ ಮುಗಿಸಿದ ನಾಲ್ವರು ಸದಸ್ಯರ ತಂಡವು ಇಂಟೆಗ್ರಿಟಿ ಕೋಶದ ಮೂಲಕ ಪೆಸಿಫಿಕ್ ಸಾಗರಕ್ಕೆ ಇಳಿದಿದೆ. ಇವರು ಒಟ್ಟು 11,17,515 ಕಿಲೋಮೀಟರ್ ದೂರ ಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ.
8 hours ago
IPL 2026: ಮೊದಲ ಎಸೆತದಲ್ಲೇ ಔಟ್: 3ನೇ ಬಾರಿ ಸೊನ್ನೆ ಸುತ್ತಿದ ಸಾಲ್ಟ್
8 hours ago
Iran US Conflict: ಫೆಬ್ರುವರಿ 28ರಂದು ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಮೃತಪಟ್ಟಿದ್ದು, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಶಾಂತಿ ಮಾತುಕತೆಗೆ ರಕ್ತಸಿಕ್ತ ಬ್ಯಾಗ್ ಹಾಗೂ ಶೂಗಳನ್ನು ತರಲಾಗಿದೆ.
9 hours ago
IPL Fastest Fifty: ಐಪಿಎಲ್ ಲೀಗ್ನ 16 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ದಾಖಲೆ ಬರೆದಿದ್ದಾರೆ.
9 hours ago
World Today: ನಾಸಾದ ಆರ್ಟೆಮಿಸ್ 2 ಗಗನಯಾನಿಗಳು ಪೆಸಿಫಿಕ್ ಮಹಾಸಾಗರಕ್ಕೆ ಯಶಸ್ವಿಯಾಗಿ ಇಳಿದಿದ್ದಾರೆ ಮತ್ತು ಐಪಿಎಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 78 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.
9 hours ago
ವಿದ್ಯುನ್ಮಾನ ಮತಯಂತ್ರದ ಬದಲು ಮತ ಪತ್ರ ಬಳಕೆ: ಮಸೂದೆಗೆ ರಾಜ್ಯಪಾಲರ ತಡೆ
9 hours ago
ಸಮರ್ಥ್ ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ: ಕಾಂಗ್ರೆಸ್ ಹೈಕಮಾಂಡ್ಗೆ ದೂರು
9 hours ago
IPL 2026: ಅರ್ಧಶತಕದ ಬೆನ್ನಲ್ಲೇ ಮತ್ತೊಂದು ದಾಖಲೆ ಬರೆದ ವೈಭವ್ ಸೂರ್ಯವಂಶಿ
9 hours ago
Donald Trump Statement: ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಂಕ ವಿಧಿಸಲು ಇರಾನ್ಗೆ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
9 hours ago
Dharwad Political Crime: ಧಾರವಾಡದ ಆಸ್ಮಿನಗರದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ್ (34) ಎಂಬಾತಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
9 hours ago
Suspected ISI Agent: ಡೆಹ್ರಾಡೂನ್ನಲ್ಲಿ 29 ವರ್ಷದ ವಿಕ್ರಾಂತ್ ಕಶ್ಯಪ್ ಬಂಧನವಾಗಿದ್ದು, ಈತನಿಂದ ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರಿ ಕಚೇರಿಗಳ ಫೋಟೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನು.
9 hours ago
RCB ಸೋಲಿಗೆ ಬೌಲರ್ಸ್ ಅಲ್ಲ, ಫಿಲ್ ಸಾಲ್ಟ್ ಮಾಡಿದ ಅದೊಂದು ತಪ್ಪು ಕಾರಣ
10 hours ago
IPL Match: ಗುವಾಹಟಿಯಲ್ಲಿ ನಡೆದ ಐಪಿಎಲ್ ಲೀಗ್ನ 16 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ.
10 hours ago
ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧದ ದಾವೆ ಹಿಂಪಡೆಯಲು ಮುಂದಾದ ಬೌಲರ್ ನುವಾನ್
10 hours ago
Donald Trump Space Policy: ಇಂಟೆಗ್ರಿಟಿ ಕ್ಯಾಪ್ಸುಲ್ ಮೂಲಕ 10 ದಿನಗಳ ಪಯಣ ಮುಗಿಸಿದ ನಾಲ್ವರು ಸದಸ್ಯರು ಪೆಸಿಫಿಕ್ ಮಹಾಸಾಗರದಲ್ಲಿ ಇಳಿದಿದ್ದಾರೆ. ತಂಡವು ಚಂದ್ರನ ಕಕ್ಷೆಯಲ್ಲಿ ಸುಮಾರು 6,94,392 ಮೈಲು ದೂರ ಕ್ರಮಿಸಿತ್ತು.
11 hours ago
US Iran Conflict: ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ನೇತೃತ್ವದ ತಂಡ ಪಾಕಿಸ್ತಾನಕ್ಕೆ ಬಂದಿದ್ದು, ಜೆಡಿ ವ್ಯಾನ್ಸ್ ಜೊತೆ ಶನಿವಾರ ಚರ್ಚೆ ನಡೆಸಲಿದೆ. ಫೆಬ್ರುವರಿ 7ರ ಕದನ ವಿರಾಮ ಒಪ್ಪಂದದ ಅನ್ವಯ ಈ ಸಂಧಾನ ಸಭೆ ನಡೆಯುತ್ತಿದೆ.
11 hours ago
NASA Mission: ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್–2’ನ ನಾಲ್ವರು ಗಗನಯಾನಿಗಳ ತಂಡವು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ತಮ್ಮ 10 ದಿನಗಳ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
11 hours ago
ಪಾರ್ಶ್ವವಾಯುವಿಗೆ ತುತ್ತಾಗುವ ಮುನ್ನ ದೇಹ ನೀಡುವ 7 ಮುನ್ನೆಚ್ಚರಿಕೆ ಸೂಚನೆಗಳಿವು
11 hours ago
Court Fine: ಹಿಂದಿ ಕೈಬಿಡುವ ಹೇಳಿಕೆ ಇಲ್ಲದಿದ್ದರೂ ಪತ್ರಿಕಾ ವರದಿಗಳನ್ನು ಮುಂದಿಟ್ಟ ಅರ್ಜಿದಾರರಿಗೆ ನ್ಯಾಯಪೀಠ ₹1 ಲಕ್ಷ ದಂಡ ವಿಧಿಸಿತು ಎಂದು ಮಾಹಿತಿ.
12 hours ago
Politics: ಕರ್ನಾಟಕ ಲೋಕಸಭೆ ಹಾಗೂ ವಿಧಾನಸಭೆಗಳ ಸ್ಥಾನ ಹೆಚ್ಚಿಸುವ ಕೇಂದ್ರದ ಕ್ಷೇತ್ರ ಮರು ವಿಂಗಡಣೆಯು ಚುನಾವಣಾ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಖರ್ಗೆ ಹೇಳಿದರು.
12 hours ago
Karnataka Trekking: ರಾಜ್ಯದ ಅರಣ್ಯ-ಪರ್ವತ ಪ್ರದೇಶದಲ್ಲಿ ಚಾರಣವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಆರಂಭಿಸಿದ್ದ ಪೋರ್ಟಲ್ ಬುಕ್ಕಿಂಗ್ಗಷ್ಟೇ ಸೀಮಿತವಾಗಿದೆ. ಸುರಕ್ಷಿತ ಚಾರಣಕ್ಕೆ ನಿಯಮ ರೂಪಿಸಿಲ್ಲ.
12 hours ago
ಸಂಜು, ಋತುರಾಜ್ ಮೇಲೆ ಒತ್ತಡ
13 hours ago
ವೈಶಾಲಿಗೆ ಇಂದು ಗೊರ್ಯಾಚ್ಕಿನಾ ಸವಾಲು
13 hours ago
ದಾವೆ ವಾಪಸ್ಗೆ ಮುಂದಾದ ನುವಾನ್
13 hours ago
ಸೆಮಿಫೈನಲ್ಗೆ ಆಯುಷ್ ಶೆಟ್ಟಿ
13 hours ago
Apr 10
ದ್ವಿತೀಯ ಪಿಯುಸಿ ಫಲಿತಾಂಶ: ‘ಕರ್ಣ’ ಧಾರಾವಾಹಿ ನಟಿಯ ಅಮೋಘ ಸಾಧನೆ
17 hours ago
RCB vs RR | ವೈಭವ್, ಜುರೇಲ್ ಮಿಂಚಿನಾಟಕ್ಕೆ ಜಯ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ