Last Updated: 18 Aug 2026 9:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Bollywood actress death:ಬಾಲಿವುಡ್ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅನನ್ಯಾ ಸಾವಿನ ಸುದ್ದಿಯನ್ನು ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
(23 hours ago)
34
ಕಬಿನಿ ಜಲಾಶಯ ಒಳಹರಿವು ತಗ್ಗಿದರೂ ಹೊರಹರಿವು ಅಧಿಕ, ಹೇಮಾವತಿಯಿಂದಲೂ ಹೆಚ್ಚಿನ ನೀರು ಹೊರಕ್ಕೆ
(20 hours ago)
26
ಕರ್ನಾಟಕದ ವಿವಿಧೆಡೆ ಮಳೆ ವಿವರ
(22 hours ago)
23
ಕೈಕೊಟ್ಟ ಎಂಜಿನ್: ಕೆಟ್ಟು ನಿಂತ ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲು
(23 hours ago)
22
ಭೀಮಾ ನಾಯ್ಕ್ ಕುಟುಂಬಕ್ಕೆ ಬೈದ ಆರೋಪ: ಜಾತಿ ನಿಂದನೆ ಅಕ್ಷಮ್ಯ–ಹೈಕೋರ್ಟ್
(22 hours ago)
20
Anupama Gowda retirement: ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ ಮತ್ತು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
(2 hours ago)
17
ಹಾಕಿ ವಿಶ್ವಕಪ್: ಇಂಗ್ಲೆಂಡ್ಗೆ ಮಣಿದ ಹರ್ಮನ್ ಪಡೆ
(8 hours ago)
17
Fire Accidents: ತಾರಾಪೀಠದ ಹೋಟೆಲ್, ದೆಹಲಿ ಗೋದಾಮು ಹಾಗೂ ಮುಂಬೈನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಮತ್ತು 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
(23 hours ago)
15
Delhi Metro: ದೆಹಲಿ ಮೆಟ್ರೊದಲ್ಲಿ ಅನುಮತಿಯಿಲ್ಲದೆ ಮಹಿಳೆಯೊಬ್ಬರ ಫೋಟೊವನ್ನು ಕ್ಲಿಕ್ಕಿಸಿದ ಆರೋಪ ಮೇಲೆ ಸಿಐಎಸ್ಎಫ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
(22 hours ago)
15
Muzrai Portfolio: ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಮುದಾಯದ ಕೆ.ಎಸ್. ಬಸವಂತಪ್ಪ ಅವರಿಗೆ ದೇವಸ್ಥಾನಗಳ ಆಡಳಿತದ ಮುಜರಾಯಿ ಖಾತೆ ನೀಡಲಾಗಿದೆ. ಇದು ಜಾತಿ ತಾರತಮ್ಯದ ನಡುವೆ ಬದಲಾವಣೆಯ ಸಂಕೇತವಾಗಿ ಗಮನ ಸೆಳೆದಿದೆ.
(21 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 18
Ram Mandir SIT: ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದ ಅಂತಿಮ ವರದಿಯನ್ನು ಉತ್ತರ ಪ್ರದೇಶ ಗೃಹ ಇಲಾಖೆಯು ಮುಂದಿನ ಕ್ರಮಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಿದೆ.
12 mins ago
ಸಂಸದ ತೇಜಸ್ವಿ ಸೂರ್ಯ ಅವರ ಬದಲಿಗೆ ವಡೋದರಾ ಸಂಸದ ಹೇಮಾಂಗ್ ಜೋಶಿ ಅವರನ್ನು 'ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ'ದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
42 mins ago
Donald Trump Kim Jong Un: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮೊಂದಿಗೆ ಯಾವಾಗಲೂ ‘ಅತ್ಯಂತ ಗೌರವ'ದಿಂದ ನಡೆದುಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
72 mins ago
Badminton results: ವಿಶ್ವದ ಅಗ್ರಮಾನ್ಯ ಆಟಗಾರ ಶಿ ಯೂ ಕೀ ವಿರುದ್ಧ ಆಯುಷ್ ಶೆಟ್ಟಿ ಸಾಧಿಸಿದ ಅನಿರೀಕ್ಷಿತ ಗೆಲುವಿನ ಬಗ್ಗೆ ಅವರ ತಾಯಿ ಶಾಲ್ಮಲಿ ಮತ್ತು ತಂದೆ ರಾಮ್ಪ್ರಕಾಶ್ ಹರ್ಷ ವ್ಯಕ್ತಪಡಿಸಿದ್ದಾರೆ.
101 mins ago
BJP Leadership: ಸ್ಮೃತಿ ಇರಾನಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಮ್ ಮಾಧವ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕರ್ನಾಟಕದ ಪ್ರೊ.ಎಂ.ನಾಗರಾಜ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
101 mins ago
Hunger Strike: ಜಾರ್ಖಂಡ್ ಸರ್ಕಾರ ಜೆಎಸ್ಎಸ್ಸಿ-ಸಿಜಿಎಲ್ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿದ್ಯಾರ್ಥಿ ನಾಯಕ ದೇವೇಂದ್ರನಾಥ್ ಮಹತೊ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
101 mins ago
India Election System: ಅಮೆರಿಕದಲ್ಲಿ ಕಟ್ಟುನಿಟ್ಟಾದ ಚುನಾವಣಾ ಕಾನೂನುಗಳ ಅಗತ್ಯವನ್ನು ಪ್ರತಿಪಾದಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಚುನಾವಣಾ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.
101 mins ago
ಫಲಿತಾಂಶ ಅನಿರೀಕ್ಷಿತ: ಆಯುಷ್ ಶೆಟ್ಟಿ ತಾಯಿ ಶಾಲ್ಮಲಿ
101 mins ago
ರಿಚರ್ಡ್ಸ್ ಟೌನ್ನ ಕ್ಲಾರೆನ್ಸ್ ಶಾಲೆ: ಬೀದಿಬದಿ ವ್ಯಾಪಾರಿಗಳಿಂದ ಅನೈರ್ಮಲ್ಯ ಆರೋಪ
2 hours ago
ತಾರಿಕ್ ರೆಹಮಾನ್ ಮೇಲೆ ವಿಪಕ್ಷಗಳ ಒತ್ತಡ; ಹಸೀನಾ ಹಸ್ತಾಂತರಕ್ಕೆ ಪಟ್ಟು ಹಿಡಿದಿರುವ ಬಿಎನ್ಪಿ ಸರ್ಕಾರ
2 hours ago
Caste Census: ಜಾತಿ ಜನಗಣತಿಯನ್ನು ತಾಂತ್ರಿಕ ಕಾರಣಗಳ ನೆಪವೊಡ್ಡಿ ಹೂತುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಯೋಗೇಂದ್ರ ಯಾದವ್ ಈ ಲೇಖನದಲ್ಲಿ ವಿವರಿಸಿದ್ದಾರೆ.
2 hours ago
ಆಯುಷ್ ಶೆಟ್ಟಿ ತಾಯಿ ಶಾಲ್ಮಲಿ ಪ್ರತಿಕ್ರಿಯೆ
2 hours ago
Nagendra Resignation: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ವಜಾಕ್ಕೆ ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಸದನ ಕಲಾಪಕ್ಕೆ ಅಡ್ಡಿಯುಂಟಾಯಿತು.
2 hours ago
Fake news: ರಾಹುಲ್ ಗಾಂಧಿ ಕುರಿತು ಇಟಲಿ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ ಎಂಬ ಸುದ್ದಿ ಸುಳ್ಳು ಎಂದು ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಇದು ವಿಡಂಬನಾ ಖಾತೆಯಿಂದ ಹರಡಿದ ತಪ್ಪು ಮಾಹಿತಿಯಾಗಿದೆ.
2 hours ago
ಭಾರತ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ: ಸೋನಲ್ ಶತಕ
2 hours ago
ಸ್ಮೃತಿ ಇರಾನಿ, ರಾಮ್ ಮಾಧವ್ಗೆ ಸ್ಥಾನ, -ಅರುಣ್ ಸಿಂಗ್ಗೆ ಕೊಕ್
2 hours ago
Anupama Gowda retirement: ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ ಮತ್ತು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
2 hours ago
Dimagi Naxal: ಪ್ರಧಾನಿ ಮೋದಿ ಅವರ ನಕ್ಸಲ್ ಮನಃಸ್ಥಿತಿ ಭಾಷಣದ ಬೆನ್ನಲ್ಲೇ ಡಿಎನ್ಜೆಪಿ ಎಂಬ ಆನ್ಲೈನ್ ವೇದಿಕೆ ಸೃಷ್ಟಿಯಾಗಿದ್ದು, ರಾಜಕೀಯ ವಲಯದಲ್ಲಿ ಪರವಿರೋಧ ಚರ್ಚೆಗಳು ತೀವ್ರಗೊಂಡಿವೆ.
2 hours ago
Public Property Act: ಸರ್ಕಾರಿ ಆಸ್ತಿ ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಯನ್ನು ಕಾನೂನು ನಿಯಂತ್ರಣಕ್ಕೆ ಒಳಪಡಿಸುವ ಉದ್ದೇಶ ಒಳ್ಳೆಯದು. ಪ್ರಸ್ತಾವಿತ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯ ಆಗುವಂತಿರಬೇಕು.
2 hours ago
ಟೆಟೆ ಬಳಗಕ್ಕೆ ದಕ್ಷಿಣ ಆಫ್ರಿಕಾ ಸವಾಲು
3 hours ago
ಸತತ ನಾಲ್ಕನೇ ಬಾರಿ ಸೆಮಿಗೆ ನಾರ್ತ್ಈಸ್ಟ್
3 hours ago
ಸುತಾರ್, ಜಡೇಜ ಕೈಚಳಕ: ಕುಸಿದ ಲಂಕಾ
4 hours ago
‘ಕ್ಯಾಶ್ಲೆಸ್’ ಕನಸಿಗೆ ಹಿನ್ನಡೆ: UPI ಬಳಕೆ ಕುಸಿತ, ನಗದು ವಹಿವಾಟಿನತ್ತ ಚಿತ್ತ
5 hours ago
Aug 17
Badminton World Championships: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮೊದಲ ಸುತ್ತಿನಲ್ಲಿ ಕನ್ನಡಿಗ ಆಯುಷ್ ಶೆಟ್ಟಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಶಿ ಯೂ ಕೀ ಅವರನ್ನು ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
8 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಕನ್ನಡಿಗ ಆಯುಷ್ಗೆ ಮಣಿದ ‘ಚಾಂಪಿಯನ್’
8 hours ago
ಹಾಕಿ ವಿಶ್ವಕಪ್: ಇಂಗ್ಲೆಂಡ್ಗೆ ಮಣಿದ ಹರ್ಮನ್ ಪಡೆ
8 hours ago
Renukaswamy murder case: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಿಗೆ ಅವಕಾಶ ಕೋರಿದ್ದ ದರ್ಶನ್ ಅವರ ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.
8 hours ago
KRS Dam Protests: ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ನೇಣು ಕುಣಿಕೆ ಹಿಡಿದು ಪ್ರತಿಭಟನೆ ನಡೆಸಿದರು.
9 hours ago
ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಮೃತಪಟ್ಟ ಮೂವರು
9 hours ago
NICE project row: ನೈಸ್ ಯೋಜನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತದೆಯೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದು, ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ನೀಡಿದ್ದಾರೆ.
9 hours ago
Criminal cases: ದೇಶದ 28 ರಾಜ್ಯಗಳ ಪೈಕಿ 14 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, ರೇವಂತ್ ರೆಡ್ಡಿ, ಸುವೇಂದು ಅಧಿಕಾರಿ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಹೆಚ್ಚಿನ ಕೇಸುಗಳಿವೆ ಎಂದು ಸುಪ್ರೀಂ ಕೋರ್ಟ್ ವರದಿ ತಿಳಿಸಿದೆ.
10 hours ago
ಅಲಹಾಬಾದ್ ಹೈಕೋರ್ಟ್ಗೆ ‘ಸುಪ್ರೀಂ’ ಸೂಚನೆ
10 hours ago
Sikkim voter list: ಸಿಕ್ಕಿಂ ಮತದಾರರ ಪಟ್ಟಿಯ ಪರಿಷ್ಕರಣೆಗೆ 2002ರ ಮೂಲ ವರ್ಷವನ್ನು ಬದಲಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
10 hours ago
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
10 hours ago
NTA Reforms: ಪರೀಕ್ಷಾ ವ್ಯವಸ್ಥೆ ಸುಧಾರಣೆಗಾಗಿ ಎನ್ಟಿಎ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದ್ದು, 10 ಮುಖ್ಯ ಹುದ್ದೆಗಳ ಭರ್ತಿಗೆ ಜಾಹೀರಾತು ನೀಡಿದೆ ಮತ್ತು ಆಂತರಿಕ ಕಾರ್ಯವಿಧಾನಗಳನ್ನು ಮರುಪರಿಶೀಲಿಸುತ್ತಿದೆ.
10 hours ago
ISKCON property dispute: ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನದ ಮಾಲೀಕತ್ವದ ವಿವಾದದ ಕುರಿತು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಹೊಸ ಪೀಠ ಸ್ಥಾಪಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
11 hours ago
Terrorist network arrest: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಐಎಸ್ಐ ಬೆಂಬಲಿತ ಭಯೋತ್ಪಾದಕ ಜಾಲದ 253 ಸದಸ್ಯರನ್ನು ಬಂಧಿಸಿ ವಿಧ್ವಂಸಕ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
11 hours ago
Akhand Bharat: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳು ಮುಂದೊಂದು ದಿನ ಭಾರತದ ಭಾಗವಾಗಲಿವೆ ಹಾಗೂ ರೂಪಾಯಿ ಮೌಲ್ಯವು ಡಾಲರ್ಗೆ ಸಮಾನವಾಗಬೇಕು ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
11 hours ago
BJP Cabinet Reshuffle: ನಿತಿನ್ ನವೀನ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಲವು ತಿಂಗಳ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಸೋಮವಾರ ಘೋಷಿಸಿದೆ.
12 hours ago
Elephant corridor: ಬೆಳೆ ನಾಶವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಆನೆ ಕಾರಿಡಾರ್ಗೆ ಅಡ್ಡಿಪಡಿಸುವಂತಿಲ್ಲ ಎಂದು ಸೋಮವಾರ ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್, ವನ್ಯಜೀವಿಗಳ ಸಂಚಾರಕ್ಕೆ ಅಡೆತಡೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.
12 hours ago
Hockey WC: ದ್ವಿತೀಯಾರ್ಧದಲ್ಲಿ ಮಿಂಚಿದ ಇಂಗ್ಲೆಂಡ್; ಒತ್ತಡಕ್ಕೆ ಸಿಲುಕಿದ ಭಾರತ
12 hours ago
ಇಂಗ್ಲೆಂಡ್ಗೆ ಮಣಿದ ಹರ್ಮನ್ ಪಡೆ
12 hours ago
ವಾರದಲ್ಲಿ ಪಾಲನಾ ವರದಿ ಸಲ್ಲಿಸಲು ಸೂಚನೆ
13 hours ago
Gujarat centric model: ಗುಜರಾತ್ ಕೇಂದ್ರಿತ ಅಭಿವೃದ್ಧಿ ನೀತಿ, ಹೂಡಿಕೆ ಮತ್ತು ಕ್ರೀಡಾಕೂಟಗಳು ಒಂದು ರಾಜ್ಯಕ್ಕೆ ಸೀಮಿತವಾಗಬಾರದು ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.
13 hours ago
Principal arrested: ಲೈಂಗಿಕ ಕಿರುಕುಳ ಆರೋಪದಡಿ ಪ್ರಾಂಶುಪಾಲನ ಮುಖಕ್ಕೆ ವಿದ್ಯಾರ್ಥಿನಿಯರೇ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.
13 hours ago
ಸಿಂಕ್ಫೀಲ್ಡ್ ಕಪ್: ಡ್ರಾ ಪಂದ್ಯದಲ್ಲಿ ಪ್ರಜ್ಞಾನಂದ
13 hours ago
Tata Sons Meeting: ಟ್ರಸ್ಟ್ ಪ್ರತಿನಿಧಿಯ ನಾಮನಿರ್ದೇಶನ ವಿಳಂಬ ಮತ್ತು ಸದಸ್ಯರ ಕೊರತೆಯಿಂದಾಗಿ ಟಾಟಾ ಸನ್ಸ್ ವಾರ್ಷಿಕ ಮಹಾಸಭೆಯು ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
13 hours ago
ಜಿಸಿಎಲ್ಗೆ ಅಮೆರಿಕನ್ ಗ್ಯಾಂಬಿಟ್ಸ್ ಸಜ್ಜು: ಸೆ.3ರಿಂದ ನಾಲ್ಕನೇ ಆವೃತ್ತಿ
13 hours ago
Hockey WC: ಭಾರತಕ್ಕೆ ಸೋಲು, 32 ವರ್ಷಗಳ ಪ್ರಾಬಲ್ಯ ಮುಂದುವರಿಸಿದ ಇಂಗ್ಲೆಂಡ್
13 hours ago
School shoes distribution: ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಇದೇ 28ರ ಒಳಗೆ ಶೂ ಮತ್ತು ಸಾಕ್ಸ್ ವಿತರಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
13 hours ago
West Asia Crisis: ಪಶ್ಚಿಮ ಏಷ್ಯಾ ಸಂಘರ್ಷವನ್ನು ಶಾಶ್ವತವಾಗಿ ಕೊನೆಗೊಳಿಸಲು ಅಮೆರಿಕ–ಇರಾನ್ ನಡುವೆ ಏರ್ಪಟ್ಟಿದ್ದ 60 ದಿನಗಳ ಮಧ್ಯಂತರ ಕದನ ವಿರಾಮ ಒಪ್ಪಂದವು ಸೋಮವಾರ ಮುಕ್ತಾಯಗೊಂಡಿದ್ದು, ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
13 hours ago
53 ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ
13 hours ago
Cauvery water flow: ಮಳವಳ್ಳಿ ಸಮೀಪದ ಗಗನಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ರೈತ ಸಂಘವು ಗಂಭೀರವಾಗಿ ಆರೋಪಿಸಿದೆ.
14 hours ago
ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಸೆ.7ರಿಂದ
14 hours ago
Congress protest: ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ್ದ ಮೈದಾನ ಶುದ್ಧೀಕರಿಸಿದ್ದನ್ನು ವಿರೋಧಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರನ್ನು ಗಡಿಪಾರು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.
14 hours ago
India vs Sri Lanka: ಭಾರತದ ಸ್ಪಿನ್ನರ್ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜ ಜೋಡಿ, 7 ವಿಕೆಟ್ಗಳನ್ನು ಕಬಳಿಸುವ ಮೂಲಕ, ಶ್ರೀಲಂಕಾದ ‘ಸಿಂಹಗಳಿಗೆ’ ಖೆಡ್ಡಾ ತೋಡಿತು.
14 hours ago
China living expenses: ಚೀನಾದ ಶಾಂಘಾಯ್ ನಗರದಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದರ ಮಾಸಿಕ ಜೀವನ ವೆಚ್ಚ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
14 hours ago
SL vs IND Test: ಹುಲಿಗಳ ಸ್ಪಿನ್ ಖೆಡ್ಡಾಗೆ ಬಿದ್ದ ಸಿಂಹಗಳು; ಭಾರತಕ್ಕೆ ಮುನ್ನಡೆ
14 hours ago
BJP reorganization: ಅಮಿತ್ ಮಾಳವೀಯ ಮತ್ತು ತೇಜಸ್ವಿ ಸೂರ್ಯ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ದೀಪಕ್ ಮ್ಹಸ್ಕಿ ಮತ್ತು ಡಾ. ಹೇಮಾಂಗ್ ಜೋಶಿ ಅವರನ್ನು ಬಿಜೆಪಿ ನೇಮಕ ಮಾಡಿದೆ.
15 hours ago
ಚುರುಮುರಿ: ಮಾತಿನ ಮಂಟಪ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ