Last Updated: 8 Sep 2026 9:33 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Political migration: 'ಉತ್ತರ ಪ್ರದೇಶ' ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ‘ಪಕ್ಷಾಂತರ ಪರ್ವ‘ ಶುರುವಾಗಿದೆ.
(23 hours ago)
41
ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಕಡೆ ಮಳೆ
(22 hours ago)
18
ಗಿಲ್ ಮಿಂಚಿನ ಆಟ: ಅರ್ಶದೀಪ್ ಸಿಂಗ್ ತಂಡದ ಎದುರು ಫಜಿಲ್ಕಾ ಫಾಲ್ಕನ್ಸ್ಗೆ ರೋಚಕ ಜಯ
(21 hours ago)
18
ದ್ವಿಶತಕದ ಸೊಬಗು: ದುಲೀಪ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್
(17 hours ago)
18
Assault incident: ಹಣದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ, ಹಲ್ಲೆ ನಡೆಸಿ ಸ್ಕೂಟರ್ಗೆ ಕಟ್ಟಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
(20 hours ago)
17
ಮೊದಲು ಹೆಣ್ಣಿನ ಸ್ನೇಹ ಮಾಡಿ: ಪಾಂಡ್ಯ ಜತೆ ಟ್ರೋಲ್ ಮಾಡಿದವರಿಗೆ ನಟಿ ಅಮೀಷಾ ಚಾಟಿ
(18 hours ago)
17
Pallas cat: ಹಿಮಾಲಯದ 5ಸಾವಿರ ಮೀಟರ್ ಎತ್ತರದ ಕಠಿಣ ಪ್ರದೇಶದಲ್ಲಿ ವಾಸಿಸುವ ಅಪರೂಪದ ಪಲ್ಲಾಸ್ ಬೆಕ್ಕು ಅಥವಾ ಮ್ಯಾನುಲ್ ಬೆಕ್ಕಿನ ದೈಹಿಕ ಲಕ್ಷಣಗಳು ಮತ್ತು ಅದರ ಜೀವನಶೈಲಿಯ ಬಗ್ಗೆ ಇಲ್ಲಿದೆ ಮಾಹಿತಿ.
(18 hours ago)
16
Bigg Boss Telugu: ನಟಿ ಚೈತ್ರಾ ರೈ ತಮ್ಮ 10 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.
(17 hours ago)
15
Germany far right politics: ಜರ್ಮನಿಯ ಸ್ಯಾಕ್ಸನಿ-ಅನ್ಹಾಲ್ಟ್ ರಾಜ್ಯ ಚುನಾವಣೆಯಲ್ಲಿ ಎಎಫ್ಡಿ ಪಕ್ಷ 39 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎರಡನೇ ಮಹಾಯುದ್ಧದ ಬಳಿಕ ಮಹತ್ವದ ತಿರುವು ನೀಡಿದೆ.
(18 hours ago)
13
By-election schedule: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
(14 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 8
Durga Puja rules: ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ ’ದುರ್ಗಾಪೂಜೆ’ ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
14 mins ago
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ | ಕರುಣ್ ನಾಯರ್ ಅಮೋಘ ಶತಕ
14 mins ago
ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ | ನಶ್ರಾ ಮೋಡಿ: ಪಾಕ್ ಸೆಮಿಗೆ
44 mins ago
ಅಮೆರಿಕ ಓಪನ್ ಟೆನಿಸ್ ಟೂರ್ನಿ | ಎಂಟರ ಘಟ್ಟಕ್ಕೆ ಅಲ್ಕರಾಜ್, ಶೆಲ್ಟನ್
44 mins ago
West Bengal CM apology: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ, ದುರ್ಗಾದೇವಿಯ ವಿಕೃತ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕ್ಷಮೆಯಾಚಿಸಿದ್ದಾರೆ.
74 mins ago
Political corruption: ಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಮತ್ತು ಸಂಘಟಿತ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸದನದಲ್ಲಿ 65 ನಿಮಿಷಗಳ ಕಾಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.
74 mins ago
ಅತಿರೇಕ: ಫಾತಿಮಾಗೆ ಐಸಿಸಿ ದಂಡ
74 mins ago
ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗುವ ವಿಚಾರದಲ್ಲಿ ಮಹಿಳೆಯರಿಗೆ ತಾರತಮ್ಯ
104 mins ago
ಪರ್ಯಾಯ ಇಂಧನ ವಾಹನ ಮಾರಾಟದಲ್ಲಿ ದಾಖಲೆ
104 mins ago
ಉದ್ಯೋಗದ ಅಭದ್ರತೆಯಲ್ಲಿ ಅತಿಥಿ ಬೋಧಕರು ಸದಾ ಸಿಲುಕಿರುವುದು ಶಿಕ್ಷಣ ಕ್ಷೇತ್ರದ ದುರವಸ್ಥೆಯ ಸಂಕೇತ; ಶಿಕ್ಷಣ ವ್ಯವಸ್ಥೆಯಲ್ಲಿನ ಬಿರುಕುಗಳ ಪ್ರತಿಫಲನ.
104 mins ago
ಉಜ್ಬೇಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸಿದ್ದ ಮಧ್ಯವರ್ತಿ
104 mins ago
Prajaseva scheme: ಪ್ರಜಾಸೇವಾ: ಜನರ ಬಳಿಗೆ ಆಡಳಿತ ಬಲಗೊಳ್ಳಲಿ ಉತ್ತರದಾಯಿತ್ವ ಸಂಸ್ಕೃತಿ
104 mins ago
Global challenges: ಆಧುನಿಕ ಪ್ರಜಾಪ್ರಭುತ್ವ, ರಾಷ್ಟ್ರ-ರಾಜ್ಯ, ಅಭಿವೃದ್ಧಿ ಮತ್ತು ವಿಜ್ಞಾನದ ಮಾದರಿಗಳು ವಿಫಲವಾಗುತ್ತಿದ್ದು, ಮಾನವ ಕುಲವು ಹೊಸ ಸಾಂಸ್ಥಿಕ ಮಾದರಿಗಳ ಮೂಲಕ ಮರುರೂಪಗೊಳ್ಳುವ ಅಗತ್ಯವಿದೆ ಎಂದು ಲೇಖನ ವಿಶ್ಲೇಷಿಸುತ್ತದೆ.
104 mins ago
Palliative care: ಕಿದ್ವಾಯಿ ಸಂಸ್ಥೆಯು ಕ್ಯಾನ್ಸರ್ ರೋಗಿಗಳ ದೈಹಿಕ ನೋವು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಂಗೀತ ಥೆರಪಿ ಹಾಗೂ ಯೋಗ ಚಿಕಿತ್ಸೆಯನ್ನು ನೀಡುತ್ತಿದ್ದು, ರೋಗಿಗಳಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ.
104 mins ago
ಕರುಣ್ ನಾಯರ್ ಅಮೋಘ ಶತಕ
2 hours ago
ಪ್ಯಾರಾ ಆರ್ಚರಿ: ಫೈನಲ್ಗೆ ಶೀತಲ್
2 hours ago
ಎಂಟರ ಘಟ್ಟಕ್ಕೆ ಅಲ್ಕರಾಜ್, ಶೆಲ್ಟನ್
2 hours ago
ನಶ್ರಾ ಮೋಡಿ: ಪಾಕ್ ಸೆಮಿಗೆ
2 hours ago
ಕ್ಯಾನ್ಸರ್ ಪೀಡಿತರಿಗೆ ಸಂಗೀತ ನಾದದ ಮುದ
3 hours ago
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
3 hours ago
‘ನೈಸ್ ಯೋಜನೆ ಭೂ ಹಂಚಿಕೆ ದೊಡ್ಡ ಸಂಚು’ – ಎಚ್.ಡಿ.ದೇವೇಗೌಡ ಆಕ್ಷೇಪ
3 hours ago
‘ಗುಕೇಶ್ ಫಾರ್ಮ್ ಚಿಂತೆಯಲ್ಲ, ಸವಾಲು’
4 hours ago
ಲೋಕಸಭಾ ಚುನಾವಣೆ ಸೋಲಿನ ಬಳಿಕ ಹಲವರಲ್ಲಿ ಕೆಲಸ ಕೇಳಿದ್ದೆ: ಸ್ಮೃತಿ ಇರಾನಿ
5 hours ago
Sep 7
Telangana BRS Protest: ಕಾಂಗ್ರೆಸ್ ಸರ್ಕಾರದ ಭರವಸೆಗಳ ಈಡೇರಿಕೆ ವೈಫಲ್ಯ ವಿರೋಧಿಸಿ ಕಪ್ಪು ಟಿ-ಶರ್ಟ್ ಧರಿಸಿದ್ದ ಬಿಆರ್ಎಸ್ ಶಾಸಕರನ್ನು ಪೊಲೀಸರು ತಡೆದಿದ್ದು, ರಾಹುಲ್ ಗಾಂಧಿಗೆ ಇರುವ ಅವಕಾಶ ನಮಗೇಕಿಲ್ಲ ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ.
12 hours ago
Nepal floods update: ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಸೋಮವಾರವೂ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 1,355ಕ್ಕೆ ಏರಿಕೆಯಾಗಿದೆ.
12 hours ago
KPSC scam: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಈ ಹಿಂದಿನ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ನಿರೀಕ್ಷಣಾ ಜಾಮೀನು ಕೋರಿಕೆಯನ್ನು ಹೈಕೋರ್ಟ್ ಸ್ಪಷ್ಟವಾಗಿ ತಿರಸ್ಕರಿಸಿದೆ.
12 hours ago
Administrative misconduct: ಅರಣ್ಯ ಸಂರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳೇ ಮರಗಳ್ಳರೊಂದಿಗೆ ಶಾಮೀಲಾಗಿ ಅರಣ್ಯ ಲೂಟಿ ಮಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
12 hours ago
ಅವಶೇಷಗಳಡಿ ಸಿಲುಕಿದ್ದ 12 ಮಂದಿಯ ರಕ್ಷಣೆ; ಕಟ್ಟಡದ ಮಾಲೀಕನ ಬಂಧನ
12 hours ago
ಶಿವಮೊಗ್ಗ: ‘ರಾಜ್ಯದಲ್ಲಿ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಕಂಡುಬಂದಿರುವ ಕಾರಣ ಇನ್ನಷ್ಟು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
12 hours ago
British Hindus loyalty: ಬ್ರಿಟಿಷ್ ಹಿಂದೂಗಳ ನಿಷ್ಠೆಯು ಅವರ ಕರ್ಮಭೂಮಿ ಬ್ರಿಟನ್ ದೇಶಕ್ಕೆ ಇರಬೇಕು ಮತ್ತು ಕರ್ಮಭೂಮಿಗೆ ದ್ರೋಹ ಬಗೆಯಬಾರದು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಲಂಡನ್ನಲ್ಲಿ ಹೇಳಿದರು.
12 hours ago
ಮಿಯಾಮಿ (ಎಪಿ): ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆಜಾನ್ ಕಾರ್ಗೊ ಸರಕು ವಿಮಾನವು ರನ್ವೇಯಿಂದ ಜಾರಿ, ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಐದು ಮಂದಿ ಸಾವಿಗೀಡಾದ ಘಟನೆ ಭಾನುವಾರ ನಡೆದಿದೆ.
12 hours ago
By-election schedule: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
14 hours ago
Vegetarianism History: ಜಗತ್ತಿನ ಶೇ 90ಕ್ಕೂ ಹೆಚ್ಚು ಜನರು ಮಾಂಸಾಹಾರ ಸೇವಿಸುತ್ತಾರೆ. ಭಾರತದಲ್ಲಿಯೂ ಮಾಂಸಾಹಾರ ಸೇವಿಸುವವರ ಸಂಖ್ಯೆ ದೊಡ್ಡದಿದೆ. ಆದರೂ ಭಾರತೀಯ ಸಮಾಜದಲ್ಲಿ ಸಸ್ಯಾಹಾರಕ್ಕೆ ವಿಶೇಷ ಸ್ಥಾನವಿದೆ. ಅದನ್ನು ಶುದ್ಧತೆ, ಅಹಿಂಸೆ ಮತ್ತು ನೈತಿಕತೆಯ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.
14 hours ago
ಹವಾಮಾನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ತಜ್ಞ ಸಿ.ಎಸ್.ಪಾಟೀಲ
14 hours ago
Regional development: ಬೆಂಗಳೂರಿನ ಒತ್ತಡಕ್ಕೆ ಪರಿಹಾರವಾಗಿ ಮತ್ತೊಂದು ಬೆಂಗಳೂರು ಅಥವಾ ಹಲವು ನಗರಗಳ ಅಭಿವೃದ್ಧಿ ಕುರಿತ ಚರ್ಚೆ ಮತ್ತು ಸಂಭಾವ್ಯ ನಗರಗಳ ಆರ್ಥಿಕ ಸಾಮರ್ಥ್ಯದ ವಿಶ್ಲೇಷಣೆ ಇಲ್ಲಿದೆ.
15 hours ago
ದುಲೀಪ್ ಟ್ರೋಫಿ ಫೈನಲ್| ಇಶಾನ್ ಕಿಶನ್ ದ್ವಿಶತಕ; 708 ರನ್ ಗಳಿಸಿದ ಪೂರ್ವ ವಲಯ
15 hours ago
ಚುರುಮುರಿ: ಹೆಗ್ಗಣಗಳ ಸಮೀಕ್ಷೆ
15 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 07 ಸೆಪ್ಟೆಂಬರ್ 2026
15 hours ago
Ishan Kishan double century: ದುಲೀಪ್ ಟ್ರೋಫಿ ಫೈನಲ್ನಲ್ಲಿ ಇಶಾನ್ ಕಿಶನ್ ಅವರ 270 ರನ್ ಮತ್ತು ಕುಮಾರ್ ಕುಶಾಗ್ರ ಶತಕದ ನೆರವಿನಿಂದ ಪೂರ್ವ ವಲಯ ತಂಡವು 708 ರನ್ ಗಳಿಸಿ ಆಲೌಟ್ ಆಗಿದೆ.
15 hours ago
ಗುಂಡಣ್ಣ: ಸೋಮವಾರ, 07 ಸೆಪ್ಟೆಂಬರ್ 2026
15 hours ago
Tulsi Ganesha: ಗೌರಿ–ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಚಿಕ್ಕದಾದ ಗಣೇಶ ಮೂರ್ತಿಗಳಿಂದ ಹಿಡಿದು ಹತ್ತಾರು ಅಡಿ ಎತ್ತರದ ಮೂರ್ತಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೆಲವರು ತಮ್ಮ ಮನೆಗಳಲ್ಲಿಯೇ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಆರಾಧಿಸುತ್ತಾರೆ.
16 hours ago
ಚಿನಕುರುಳಿ: 07 ಸೆಪ್ಟೆಂಬರ್, ಸೋಮವಾರ, 2026
16 hours ago
Business Expansion: ಐಡಿ ಫ್ರೆಶ್ ಕಂಪನಿಯು ಜಾಗತಿಕ ಮಾರುಕಟ್ಟೆ ವಿಸ್ತರಣೆ, ಹೊಸ ಉತ್ಪಾದನಾ ಘಟಕಗಳ ಸ್ಥಾಪನೆ ಮತ್ತು 2027ರಲ್ಲಿ ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಗುರಿಯನ್ನು ಹೊಂದಿದೆ.
16 hours ago
ನಿರ್ದೇಶಕ ಓಂ ಪ್ರಕಾಶ್ ರಾವ್ ಸೇರಿ ಬಿಗ್ ಬಾಸ್ ಮನೆ ಪ್ರವೇಶಿಸಿದವರ ಪಟ್ಟಿ ಇಂತಿದೆ
17 hours ago
RRB Recruitment: ಭಾರತೀಯ ರೈಲ್ವೆಯ NTPC ಅಡಿಯಲ್ಲಿ ಪದವಿ ಮತ್ತು ದ್ವಿತೀಯ ಪಿಯುಸಿ ಅಭ್ಯರ್ಥಿಗಳಿಗೆ ಒಟ್ಟು 5,165 ಹುದ್ದೆಗಳ ನೇಮಕಾತಿಗೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.
17 hours ago
Bigg Boss Telugu: ನಟಿ ಚೈತ್ರಾ ರೈ ತಮ್ಮ 10 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.
17 hours ago
ಅಂತ್ಯಕ್ರಿಯೆ ಮುಗಿದ 15 ದಿನಕ್ಕೆ ಜೈಲಿನಿಂದ ಬಂತು ಕರೆ: ʼಸತ್ತಿದ್ದʼ ಮಗ ಮರಳಿ ಬಂದ
17 hours ago
ದ್ವಿಶತಕದ ಸೊಬಗು: ದುಲೀಪ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್
17 hours ago
Patriarchy and Law: ಮನುಸ್ಮೃತಿಯಲ್ಲಿನ ಮಹಿಳೆಯರ ಅಧೀನತೆ ಕುರಿತು ಅಂಬೇಡ್ಕರ್ ಅವರ ವಿಮರ್ಶೆ ಮತ್ತು ರಾಹುಲ್ ಗಾಂಧಿಯವರು ಪಿತೃಪ್ರಭುತ್ವ ನಿರ್ಮೂಲನೆಗೆ ನೀಡಿದ ಕರೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ.
17 hours ago
Duleep Trophy Final: ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ ಅವರು ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ದ್ವಿಶತಕ (250*) ಸಿಡಿಸಿ ರಿಟೈರ್ಡ್ ಔಟ್ ಆಗಿ ಹೊರನಡೆದಿದ್ದಾರೆ.
17 hours ago
ನಾಲ್ಕೈದು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚನೆ
17 hours ago
ಮೊದಲು ಹೆಣ್ಣಿನ ಸ್ನೇಹ ಮಾಡಿ: ಪಾಂಡ್ಯ ಜತೆ ಟ್ರೋಲ್ ಮಾಡಿದವರಿಗೆ ನಟಿ ಅಮೀಷಾ ಚಾಟಿ
18 hours ago
ಕಲಬುರಗಿ, ರಾಯಚೂರು, ವಿಜಯಪುರ ಮಾತ್ರವಲ್ಲದೇ ಮೈಸೂರು ಭಾಗದಲ್ಲೂ ಬಿಸಿಲ ಪ್ರಮಾಣದಲ್ಲಿ ಏರಿಕೆ
18 hours ago
Germany far right politics: ಜರ್ಮನಿಯ ಸ್ಯಾಕ್ಸನಿ-ಅನ್ಹಾಲ್ಟ್ ರಾಜ್ಯ ಚುನಾವಣೆಯಲ್ಲಿ ಎಎಫ್ಡಿ ಪಕ್ಷ 39 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎರಡನೇ ಮಹಾಯುದ್ಧದ ಬಳಿಕ ಮಹತ್ವದ ತಿರುವು ನೀಡಿದೆ.
18 hours ago
Pallas cat: ಹಿಮಾಲಯದ 5ಸಾವಿರ ಮೀಟರ್ ಎತ್ತರದ ಕಠಿಣ ಪ್ರದೇಶದಲ್ಲಿ ವಾಸಿಸುವ ಅಪರೂಪದ ಪಲ್ಲಾಸ್ ಬೆಕ್ಕು ಅಥವಾ ಮ್ಯಾನುಲ್ ಬೆಕ್ಕಿನ ದೈಹಿಕ ಲಕ್ಷಣಗಳು ಮತ್ತು ಅದರ ಜೀವನಶೈಲಿಯ ಬಗ್ಗೆ ಇಲ್ಲಿದೆ ಮಾಹಿತಿ.
18 hours ago
ಮದುವೆಯಾದ ಬಳಿಕ ವಿಜಯ್ ಜತೆ ಹೆಚ್ಚು ಸಮಯ ಕಳೆದದ್ದು ಗಾಯದ ಕಾರಣದಿಂದಲೇ: ರಶ್ಮಿಕಾ
19 hours ago
Building owner arrested: ದೆಹಲಿಯ ಸತ್ಯ ನಿಕೇತನ್ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಹರಿರಾಮ್ ಗುಪ್ತಾ ಅವರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಈ ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ.
19 hours ago
Apple iPhone deals: ಹೊಸ ಸರಣಿಯ ಆ್ಯಪಲ್ ಬಿಡುಗಡೆಗೂ ಮೊದಲು ಫ್ಲಿಪ್ಕಾರ್ಟ್ನಲ್ಲಿ ಬ್ಯಾಂಕ್ ಆಫರ್ ಮತ್ತು ವಿನಿಮಯದೊಂದಿಗೆ ಐಫೋನ್ 17 ಬೆಲೆಯು ₹54 ಸಾವಿರಕ್ಕಿಂತ ಕಡಿಮೆಯಾಗಿದೆ.
20 hours ago
Assault incident: ಹಣದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ, ಹಲ್ಲೆ ನಡೆಸಿ ಸ್ಕೂಟರ್ಗೆ ಕಟ್ಟಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
20 hours ago
Political controversy: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಸಿಎಂ ವಿಜಯ್ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ