Last Updated: 16 Aug 2026 12:06 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಮದುವೆಯಾಗಿ ಮಕ್ಕಳಿರುವ ಯಶ್‌ಗೆ ಜವಾಬ್ದಾರಿ ಇರಬೇಕಿತ್ತು: ನಟಿ ರಿಷಿಕಾ ಸಿಂಗ್ ಗರಂ(21 hours ago)31
  2. Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಘಟನೆಯಲ್ಲಿ ಮೂವರು ಬೇಟೆಗಾರರು ಬಲಿಯಾಗಿದ್ದಾರೆ.(13 hours ago)18
  3. Hanur incident: ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಸಾವು. ಶಾಗ್ಯ ಗ್ರಾಮದಲ್ಲಿ ಕಚೇರಿ ಧ್ವಂಸ ಮತ್ತು ಬಿಗುವಿನ ವಾತಾವರಣ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.(12 hours ago)15
  4. Sonia Gandhi: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡುವುದಕ್ಕೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.(11 hours ago)11
  5. Minister Laxman Savadi: ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬಳಸಿ ಭಾಷಣ ಓದಿದರು.(14 hours ago)11
  6. Karnataka Dams: ಎರಡು ವಾರದಲ್ಲೇ ಜಲಾಶಯಗಳಿಗೆ ಹರಿದು ಬಂತು 175 ಟಿಎಂಸಿ ನೀರು(17 hours ago)11
  7. UT Khader defense: ಸಚಿವ ಜಮೀರ್ ಅಹ್ಮದ್ ಖಾನ್ ದೇಶಪ್ರೇಮ ಪ್ರಶ್ನಾತೀತವಾಗಿದೆ ಮತ್ತು ಅವರು ಅನಿವಾರ್ಯ ಕಾರಣದಿಂದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸದಿರುವುದನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದು ಯು.ಟಿ.ಖಾದರ್ ಹೇಳಿದರು.(12 hours ago)10
  8. Flag hoisting: ಐತಿಹಾಸಿಕ ಗಡಾದ ಮರಡಿ ಮೇಲೆ ಶನಿವಾರ ನಡೆದ 80ನೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಎರಡು ಬಾರಿ ಧ್ವಜಾರೋಹಣ ಮಾಡಿದ ಘಟನೆ ನಡೆಯಿತು.(14 hours ago)10
  9. Suresh Gowda Daughter: ಬಿಜೆಪಿ ಶಾಸಕ ಸುರೇಶಗೌಡ ಪುತ್ರಿ ಐಶ್ವರ್ಯಾ ಮಂಡ್ಯದ ಮಹಿಳಾ ಪಿಎಸ್‌ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದು, ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(24 hours ago)10
  10. Kashmir security transition: ಕಾಶ್ಮೀರದಲ್ಲಿ ಆಗಸ್ಟ್ 15ರಂದು ಹಿಂದೆ ಇದ್ದ ಸಂಚಾರ ನಿರ್ಬಂಧ ಮತ್ತು ಆತಂಕದ ವಾತಾವರಣ ಬದಲಾಗಿದ್ದು, ಈಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.(8 hours ago)9

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 15