Last Updated: 13 Aug 2026 5:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಾಫಿ ಸಾಕ್ಷಿ: ದರ್ಶನ್ ಮನವಿಗೆ ನ್ಯಾಯಾಲಯ ಒಪ್ಪಿಗೆ
(21 hours ago)
53
109 ವರ್ಷಗಳ ಹಿಂದೆ ಬ್ರಿಟಿಷರಿಗೆ ನೀಡಿದ್ದ ಸಾಲ ವಾಪಸ್ ಕೇಳಿದ ಉದ್ಯಮಿ ಕುಟುಂಬ
(17 hours ago)
23
ಐವರು ಮಕ್ಕಳ ಸಮ್ಮುಖದಲ್ಲಿ ಮದುವೆಯಾದ ಫುಟ್ಬಾಲ್ ತಾರೆ ರೊನಾಲ್ಡೊ – ಜಾರ್ಜಿನಾ
(17 hours ago)
23
Revati Sule reception: ದೆಹಲಿಯಲ್ಲಿ ನಡೆದ ಸುಪ್ರಿಯಾ ಸುಳೆ ಮಗಳ ಆರತಕ್ಷತೆಯಲ್ಲಿ ಮೋದಿ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
(16 hours ago)
22
Karnataka Cabinet: ಸಚಿವ ಸಂಪುಟ ವಿಸ್ತರಣೆಯ ನಂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮುನಿಯಪ್ಪ ಮತ್ತು ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಸಚಿವರ ಖಾತೆಗಳನ್ನು ಬದಲಾಯಿಸಲಾಗಿದೆ.
(11 hours ago)
21
ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲವನ್ನು ರಾಜ್ಯದಾದ್ಯಂತ ನಿಷೇಧಿಸಿ ಆಹಾರ ಸುರಕ್ಷತೆ ಇಲಾಖೆ ಆದೇಶ ಹೊರಡಿಸಿದೆ.
(13 hours ago)
19
Sleep research: ರಾತ್ರಿ ಹೊತ್ತು ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಅಂದುಕೊಂಡಷ್ಟು ಅಂಕ ಸಿಗುತ್ತಿಲ್ಲವೇ? ವಿದ್ಯಾರ್ಥಿಗಳ ಈ ದೊಡ್ಡ ಸಮಸ್ಯೆಗೆ ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.
(21 hours ago)
18
Air India Pilot: ಥಾಯ್ಲೆಂಡ್ನ ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ (AI2379) ವಿಮಾನವು ದಿಢೀರನೆ 300 ಅಡಿಗಳಷ್ಟು ಕೆಳಕ್ಕೆ ಕುಸಿದ ಘಟನೆಗೆ ಸಂಬಂಧಿಸಿ, ವಿಮಾನದ ಪೈಲಟ್ಗಳಿಗೆ ನಡೆಸಿದ ಪರೀಕ್ಷೆಯಲ್ಲಿ, ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
(21 hours ago)
18
Ronaldo Georgina Rodriguez wedding: ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಐವರು ಮಕ್ಕಳ ಸಮ್ಮುಖದಲ್ಲಿ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್ ಅವರನ್ನು ಪೋರ್ಚುಗಲ್ನಲ್ಲಿ ವಿವಾಹವಾಗಿದ್ದಾರೆ.
(17 hours ago)
14
ಕಾವೇರಿ ಕೊಳ್ಳದ ಜಲಾಶಯಗಳಿಂದ ಒಳಹರಿವಿಗಿಂತ ಹೊರಹರಿವು ಅಧಿಕ
(16 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 12
IND vs SL: ಕುಲದೀಪ್ ಯಾದವ್ ಮೇಲೆ ಕಣ್ಣು
3 hours ago
ಕಾಮನ್ವೆಲ್ತ್ ಯುವ ಫೆನ್ಸಿಂಗ್: ಭಾರತಕ್ಕೆ ಮೂರು ಸ್ವರ್ಣ
3 hours ago
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯ ಸುತ್ತಿಗೆ ಸುಬುಧ್, ವಿಶಾಲ್
3 hours ago
ಸರ್ಕಾರಿ ಕಚೇರಿಗಳ ಕ್ಯಾಂಟೀನ್ ಪರಿಶೀಲನೆ ನಡೆಸಿದ ಅಧಿಕಾರಿಗಳು
6 hours ago
ಸಂಪೂರ್ಣ ಸೂರ್ಯ ಗ್ರಹಣ ವೇಳೆ ‘ಮಾದರಿ’ಗಳ ಪರೀಕ್ಷೆ
6 hours ago
ಅಮೆರಿಕದ ಮಿನ್ನೆಸೊಟ ರಾಜ್ಯದ ಸುಮಾರು 30 ಮುನ್ಸಿಪಲ್ ವಾಟರ್ ಸಿಸ್ಟಂಗಳು ಸೈಬರ್ ದಾಳಿಗೆ ತುತ್ತಾಗಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದು ಹಲವರನ್ನು ಬೆಚ್ಚಿಬೀಳಿಸಿತ್ತು. ಅತ್ಯಾಧುನಿಕ ಭದ್ರತೆ ಹೊಂದಿರುವ ಅಮೆರಿಕದಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಎದ್ದಿದ್ದವು.
7 hours ago
ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ * ವಿಪಕ್ಷಗಳಿಗೇ ಸಂವಾದ ನಡೆಸುವುದು ಇಷ್ಟವಿಲ್ಲ
7 hours ago
ವೈಮಾನಿಕ ಪ್ರದರ್ಶನದ ವೇಳೆ ಹದ್ದು, ಗಿಡುಗದಂತಹ ದೊಡ್ಡ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸುವುದನ್ನು ತಡೆಯಲು ಈ ನಿರ್ಧಾರ ಮಾಡಲಾಗಿದೆ. ವೈಮಾನಿಕ ಪ್ರದರ್ಶನ ಆಯೋಜಿಸುವ ವಾಯುಪಡೆ ಸಹಯೋಗದೊಂದಿಗೆ ಪಕ್ಷಿಗಳಿಗೆ ಮಾಂಸಾಹಾರ ಉಣಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
7 hours ago
Congress Opposition: ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಎದುರು ಮಾತನಾಡಲು ಭಯಪಟ್ಟು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಚರ್ಚೆಯಿಂದ ದೂರ ಓಡುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಹೇಳಿದ್ದಾರೆ.
7 hours ago
Haridwar Kanwar Yatra: ಎಲ್ಲಿ ಕಣ್ಣು ಹಾಯಿಸಿದರೂ ಕಸದ ರಾಶಿ. ರಸ್ತೆ, ಘಾಟ್, ನದಿಗಳ ಇಕ್ಕೆಲಗಳಲ್ಲಿಯೂ ತುಂಬಿದ ತ್ಯಾಜ್ಯ.... ಅವುಗಳನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರು... ಇದು ಪವಿತ್ರ ನಗರ ಹರಿದ್ವಾರದಲ್ಲಿ ಕಂಡುಬಂದ ದೃಶ್ಯ.
7 hours ago
Cauvery water dispute: ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿದ್ದ ಬಂದ್ಗೆ ಸಂಘಟನೆಗಳ ಬೆಂಬಲ ಸಿಗದ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸದಿರಲು ನಿರ್ಧರಿಸಲಾಗಿದೆ.
7 hours ago
ನೋಯಲ್ ಟಾಟಾ ಜೊತೆಗಿನ ಭಿನ್ನಾಭಿಪ್ರಾಯದ ನಡುವೆ ಹುದ್ದೆಯಲ್ಲಿ ಮುಂದುವರಿಯದಿರಲು ತೀರ್ಮಾನ
7 hours ago
Recruitment notification: ಪ್ರಾಥಮಿಕ ಶಾಲೆ (1ರಿಂದ 5) ಹಾಗೂ ಪ್ರೌಢಶಾಲೆಗಳ 15,000 ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
8 hours ago
Cauvery water sharing: ಮಳೆಯ ಅಭಾವ ಮತ್ತು ಸಂಕಷ್ಟದ ಪರಿಸ್ಥಿತಿಯಿಂದಾಗಿ ಆಗಸ್ಟ್ ತಿಂಗಳ ಕಾವೇರಿ ನೀರು ಬಿಡುಗಡೆ ಅಸಾಧ್ಯವೆಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಪ್ರತಿಕ್ರಿಯೆ ಸಲ್ಲಿಸಿದೆ.
8 hours ago
Kudremukh Off-road: ಕುದುರೆಮುಖದಲ್ಲಿ ಆಫ್ ರೋಡ್ ಸಾಹಸದಿಂದ ಜಲಮೂಲ ಕಲುಷಿತಗೊಂಡರೆ ಅಥವಾ ರಸ್ತೆ ಹಾಳಾದರೆ ಕಠಿಣ ಕ್ರಮ ಜರುಗಿಸುವಂತೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
8 hours ago
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮ
8 hours ago
ಮುಂದುವರಿದ ಪ್ರತಿಭಟನೆ। ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರ
8 hours ago
ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ– ವಿಪಕ್ಷಗಳ ಆರೋಪ * ಭಾರತವೇನು ‘ಬನಾನಾ ರಿಪಬ್ಲಿಕ್’ ಅಲ್ಲ– ರಿಜಿಜು
8 hours ago
ಹೆಚ್ಚು ಕಾಲ ಆಡುವುದರ ಬಗ್ಗೆ ಖಚಿತವಿಲ್ಲ: ತಂದೆಯ ನಿಧನದ ನಂತರ ಮೆಸ್ಸಿ ಹೇಳಿಕೆ
8 hours ago
DK Shivakumar Cabinet:ಸಚಿವ ಸಂಪುಟ ವಿಸ್ತರಣೆಯಾಗಿ ಸುಮಾರು 10 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಹಲವು ಸಚಿವರಿಗೆ ನೀಡಲಾಗಿದ್ದ ಹಲವು ಖಾತೆಗಳನ್ನು ಬದಲಿಸಲಾಗಿದೆ.
8 hours ago
SpiceJet AC failure: ಹವಾನಿಯಂತ್ರಣ ವ್ಯವಸ್ಥೆಯಲ್ಲಿ(ಎಸಿ) ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆ ಮಂಗಳವಾರ ದೆಹಲಿಯಿಂದ ಪುಣೆಗೆ ತೆರಳುತ್ತಿದ್ದ ಸ್ಪೈಸ್ಜೆಟ್ ವಿಮಾನದಲ್ಲಿದ್ದ ಹಲವಾರು ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಯಿತು.
8 hours ago
Messi's retirement: ಇನ್ನೂ ಹೆಚ್ಚು ಕಾಲ ಫುಟ್ಬಾಲ್ ಆಟವನ್ನು ಮುಂದುವರಿಸುವ ಬಗ್ಗೆ ಅನುಮಾನಗಳಿವೆ ಎಂದು ಲಯೊನೆಲ್ ಮೆಸ್ಸಿ ಹೇಳಿದ್ದಾರೆ.
8 hours ago
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳ ಗ್ರೌಂಡ್ ರಿಪೋರ್ಟ್
9 hours ago
Dirac Medal: ಸೈದ್ಧಾಂತಿಕ ಭೌತವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತದ ಭೌತವಿಜ್ಞಾನಿ ದೀಪಕ್ ಧರ್ ಅವರಿಗೆ ಪ್ರತಿಷ್ಠಿತ ಡಿರಾಕ್ ಮೆಡಲ್ ಗೌರವ ನೀಡಲಾಗಿದೆ.
9 hours ago
ಬೀದರ್: ನಗರದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಎಸ್ಬಿಐ ಎಟಿಎಂ ದರೋಡೆ ಪ್ರಕರಣವನ್ನು ಕೊನೆಗೂ ಬೀದರ್ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.
9 hours ago
ಭಾರತ ವಿರುದ್ಧದ ಟೆಸ್ಟ್ ಸರಣಿ: ಲಂಕಾ ತಂಡಕ್ಕೆ ಮರಳಿದ ನಿರೋಷನ್
9 hours ago
ಸಿಂಕ್ಫೀಲ್ಡ್ ಕಪ್ ಚೆಸ್ ಟೂರ್ನಿ: ಪ್ರಜ್ಞಾನಂದಗೆ ಮಣಿದ ಸಿಂದರೋವ್
9 hours ago
ಬೆಂಗಳೂರಿನ ಸಾಹಸಿಗರ ಸಂಸ್ಥೆಯೊಂದರಿಂದ ಆ.15, 16ರಂದು ಕುದುರೆಮುಖದಲ್ಲಿ ಆಫ್ ರೋಡ್ ಸಾಹಸ ಆಯೋಜನೆ
9 hours ago
ರತ್ನಪ್ರಭಾಗೆ ಪಾಟಿ ಸವಾಲು: ಪ್ರಾಸಿಕ್ಯೂಷನ್ ಕೋರಿಕೆಗೆ ದರ್ಶನ್ ವಿರೋಧ
9 hours ago
Cauvery water dispute: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಮೇ 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ ಎಂದು ವರದಿಯಾಗಿದೆ.
9 hours ago
Supreme Court: ಮಥುರಾ ಕೃಷ್ಣ ಜನ್ಮಭೂಮಿ ಈದ್ಗಾ ಮಸೀದಿ ವಿವಾದದ ಅರ್ಜಿಯನ್ನು ಮತ್ತೆ ಅಲಹಾಬಾದ್ ಹೈಕೋರ್ಟ್ಗೆ ಕಳುಹಿಸುವ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
9 hours ago
Railway Survey: ಮಂಗಳೂರು, ಶೃಂಗೇರಿ ಮತ್ತು ಶಿವಮೊಗ್ಗ ನಡುವಿನ 332 ಕಿ.ಮೀ ರೈಲು ಮಾರ್ಗದ ಯೋಜನಾ ವರದಿಗಾಗಿ ಕ್ಷೇತ್ರ ಸ್ಥಳ ಸಮೀಕ್ಷೆ ನಡೆಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮತಿ ನೀಡಿದ್ದಾರೆ.
9 hours ago
ಕಾವೇರಿ ವಿಷಯ ಬಿಟ್ಟು ವರಿಷ್ಠರ ಮನೆ ಗೇಟ್ ಕಾಯುವ ಸಿಎಂ: ಕುಮಾರಸ್ವಾಮಿ ಲೇವಡಿ
9 hours ago
ಟರ್ಕಿ ಭೇಟಿ ನಂತರ ಬೇರೊಂದು ವಿಮಾನದಲ್ಲಿ ಟ್ರಂಪ್ ವಾಪಸ್
9 hours ago
Iran cyber attacks: ಅಮೆರಿಕದ ಕುಡಿಯುವ ನೀರಿನ ವ್ಯವಸ್ಥೆಗಳ ಮೇಲೆ ಇರಾನ್ ಹ್ಯಾಕರ್ಗಳು ಸೈಬರ್ ದಾಳಿ ನಡೆಸುತ್ತಿದ್ದು, ಹಲವು ರಾಜ್ಯಗಳ ಜಲ ಸರಬರಾಜು ಮತ್ತು ಮೂಲಸೌಕರ್ಯಕ್ಕೆ ತೊಂದರೆಯಾಗಿದೆ ಎಂದು ವರದಿಯಾಗಿದೆ.
9 hours ago
Political pressure: ಬಿಜೆಪಿಯ ಒತ್ತಡದಿಂದಾಗಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಭೆಗೆ ಸಭಾಂಗಣದ ಅನುಮತಿ ರದ್ದುಪಡಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
9 hours ago
Justice Varma case: ತಮ್ಮ ನಿವಾಸದಲ್ಲಿ ಪತ್ತೆಯಾದ ಹಣದ ಮೂಲವನ್ನು ವಿವರಿಸುವಲ್ಲಿ ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯಶವಂತ ವರ್ಮಾ ಅವರು ವಿಫಲವಾಗಿರುವುದರಿಂದ ಅವರ ವಿರುದ್ಧದ ಆರೋಪ ಸಾಬೀತಾಗಿದೆ’ ಎಂದು ಸಂಸದೀಯ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
10 hours ago
News Update: ರಾಜ್ಯ, ದೇಶ, ವಿದೇಶ, ಸಿನಿಮಾ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
10 hours ago
ಸುದ್ದು ಗುದ್ದು | ತಿಂಗಳೇಶ: ಬುಧವಾರ, 12 ಆಗಸ್ಟ್ 2026
10 hours ago
ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ತಂಡ ಪ್ರಕಟಿಸಿದ ಶ್ರೀಲಂಕಾ
10 hours ago
Iran threat: ಇರಾನ್ನಿಂದ ಕ್ಷಿಪಣಿ ದಾಳಿಯ ಭೀತಿ ಹಿನ್ನೆಲೆಯಲ್ಲಿ ಟರ್ಕಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯವಾಗಿ ವಿಮಾನ ಬದಲಿಸಿ ಕರೆದೊಯ್ಯಲಾದ ಕಾರ್ಯಾಚರಣೆಯ ವಿವರ ಇಲ್ಲಿದೆ.
10 hours ago
ಗುಂಡಣ್ಣ: ಬುಧವಾರ, 12 ಆಗಸ್ಟ್ 2026
10 hours ago
ಚುರುಮುರಿ: ಖಾತೆ ಕನವರಿಕೆ
10 hours ago
Sri Lanka Squad: ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆತಿಥೇಯ ಶ್ರೀಲಂಕಾ 16 ಜನರ ತಂಡವನ್ನು ಪ್ರಕಟಿಸಿದೆ. ಧನಂಜಯ ಡಿಸಿಲ್ವ ತಂಡವನ್ನು ಮುನ್ನೆಡೆಸುತ್ತಿದ್ದಾರೆ.
10 hours ago
ಚಿನಕುರುಳಿ: ಬುಧವಾರ, 12 ಆಗಸ್ಟ್ 2026
11 hours ago
Karnataka Cabinet: ಸಚಿವ ಸಂಪುಟ ವಿಸ್ತರಣೆಯ ನಂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮುನಿಯಪ್ಪ ಮತ್ತು ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಸಚಿವರ ಖಾತೆಗಳನ್ನು ಬದಲಾಯಿಸಲಾಗಿದೆ.
11 hours ago
Fact-check: ಚಾಮರಾಜನಗರದಲ್ಲಿ ಆನೆ ತೆಂಗಿನ ಮರ ಕಿತ್ತೊಯ್ದ ವಿಡಿಯೊ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ್ದಾಗಿದೆ ಎಂದು ಪರಿಶೀಲನೆಯಲ್ಲಿ ತಿಳಿದುಬಂದಿದೆ.
12 hours ago
Tom Cruise: ಹಾಲಿವುಡ್ ನಟ ಟಾಮ್ ಕ್ರೂಸ್ಗೆ ನನ್ನ ಮೇಲೆ ಮೋಹವಿತ್ತು ಎಂದು ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದಾರೆ. ಈ ವಿಚಾರವು ಟ್ರೇಟರ್ಸ್ ಸೀಸನ್ ಎರಡರ ಶೋ ಪ್ರಮೋಷನ್ ವೇಳೆ ಹೊರಬಂದಿದೆ.
12 hours ago
ಲೋಕಸಭೆ: ರಾಜ್ಯದ ರೈತರಿಗೆ ₹108 ಕೋಟಿ ವಿಮೆ ಪಾವತಿ ಬಾಕಿ
12 hours ago
Sports Ministry suspension: ಆಡಳಿತಾತ್ಮಕ ಲೋಪದೋಷಗಳ ಕಾರಣ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾದ(ಟಿಟಿಎಫ್ಐ) ಮಾನ್ಯತೆಯನ್ನು ಕ್ರೀಡಾ ಸಚಿವಾಲಯವು ಬುಧವಾರ(ಆ.12) ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
12 hours ago
ಟೇಬಲ್ ಟೆನಿಸ್ ಫೆಡರೇಶನ್ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ
12 hours ago
ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲವನ್ನು ರಾಜ್ಯದಾದ್ಯಂತ ನಿಷೇಧಿಸಿ ಆಹಾರ ಸುರಕ್ಷತೆ ಇಲಾಖೆ ಆದೇಶ ಹೊರಡಿಸಿದೆ.
13 hours ago
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿದ ಐಎಂಡಿ
13 hours ago
ಪ್ರಜಾಪ್ರಭುತ್ವದಲ್ಲಿ ಸಂವಾದ ಮತ್ತು ಚರ್ಚೆಗಳಿಂದ ಮಾತ್ರ ಪರಿಹಾರ ಸಿಗುತ್ತದೆ: ಅಮಿತ್ ಶಾ
13 hours ago
Veer Pahariya: ಬಾಲಿವುಡ್ ನಟ ವೀರ್ ಪಹಾರಿಯಾ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಿಳಿ ದೋತಿ ಧರಿಸಿದ್ದ ಅವರು ದೇವಿಯ ಆಶೀರ್ವಾದ ಪಡೆದ ಫೋಟೋವನ್ನು ಹಂಚಿಕೊಂಡಿದ್ದಾರೆ.
13 hours ago
Mega158 Movie: ಇತ್ತೀಚೆಗೆ ನಟ ವರುಣ್ ತೇಜ್ ಅಭಿನಯದಲ್ಲಿ ತೆರೆಕಂಡಿದ್ದ ‘ಕೊರಿಯನ್ ಕನಕರಾಜು’ ಸಿನಿಮಾ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
13 hours ago
Cauvery water sharing: ಸುಪ್ರೀಂ ಕೋರ್ಟ್ ನೀಡುವ ನಿರ್ದೇಶನ ಆಧರಿಸಿ ಕಾವೇರಿ ನೀರು ಹಂಚಿಕೆ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
13 hours ago
ಕಸದ ಟೆಂಡರ್ನಲ್ಲಿ ನೂರಾರು ಕೋಟಿಗೂ ಮೀರಿದ ನಿಯಮ ಉಲ್ಲಂಘನೆ ಕಂಡುಬಂದಾಗ ಸುಮ್ಮನೆ ಕುಳಿತಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
13 hours ago
GATE 2027 Application: ಗೇಟ್–2027ರ (Graduate Aptitude Test in Engineering) ಪರೀಕ್ಷೆಯ ಅಧಿಕೃತ ಅಧಿಸೂಚನೆ ಮತ್ತು ವೇಳಾಪಟ್ಟಿಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಮದ್ರಾಸ್ ಬಿಡುಗಡೆ ಮಾಡಿದೆ.
13 hours ago
Exam City Slip: ನೀಟ್ ಪಿಜಿ–2026ರ ಪರೀಕ್ಷೆಗೆ ಸಂಬಂಧಿಸಿದಂತೆ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಇನ್ ಮೆಡಿಕಲ್ ಸೈನ್ಸಸ್ (NBEMS) ಅಭ್ಯರ್ಥಿಗಳ ಪರೀಕ್ಷಾ ನಗರದ ವಿವರಗಳನ್ನು ಒಳಗೊಂಡ ‘ಪರೀಕ್ಷಾ ಸಿಟಿ ಸ್ಲಿಪ್’ ಅನ್ನು ಬಿಡುಗಡೆ ಮಾಡಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ