Last Updated: 29 Jul 2026 6:36 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಅವಕಾಶ(21 hours ago)43
  2. Ramamurthy Nagar Incident: ರಾಮಮೂರ್ತಿನಗರದಲ್ಲಿ ಅಸಭ್ಯವಾಗಿ ವರ್ತಿಸಿದ 42 ವರ್ಷದ ಹಣ್ಣಿನ ವ್ಯಾಪಾರಿ ವಿಜಯ್ ರಾಘವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೊರಮಾವು ನಿವಾಸಿಯಾದ ಈತ ಕೃತ್ಯಕ್ಕೆ ಬೇರೆಯವರ ಸ್ಕೂಟರ್ ಬಳಸಿದ್ದನು.(18 hours ago)25
  3. Income Tax Filing: 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಇದೇ ಜುಲೈ 31 ಕೊನೆಯ ದಿನವಾಗಿದೆ.(19 hours ago)21
  4. Karnataka High Court: ವಕೀಲೆಯಾಗಿರುವ ಸೊಸೆ ತನ್ನ ಸಂಬಳ ಹಣವನ್ನು ಪತಿ ಕಿತ್ತುಕೊಳ್ಳುತ್ತಿದ್ದ ಹಾಗೂ ತಾನೂ ಅಡುಗೆ ಮನೆ ಪ್ರವೇಶಿಸಲು ಅತ್ತೆ ಬಿಡುತ್ತಿರಲಿಲ್ಲ ಎಂದು 69 ವರ್ಷದ ವೃದ್ಧೆಯ ವಿರುದ್ಧ ದೂರಿದ್ದಾರೆ.(11 hours ago)20
  5. Malur Judge Gayatri: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರಿನ ಚೀಫ್‌ ಜ್ಯುಡಿಷಿಯಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.(9 hours ago)20
  6. ಕೆಆರ್‌ಎಸ್ ನಲ್ಲಿ ತೀವ್ರ ಕೊರತೆ, ತುಂಬದ ಕಬಿನಿ ಹಾಗೂ ಹೇಮಾವತಿ ಜಲಾಶಯಗಳು(15 hours ago)17
  7. ಕ್ರೀಡೆಗೆ ಹೊಸ ಬಲ: ಕ್ರಿಕೆಟ್ ಬಿಟ್ಟು ಪಾಡೆಲ್,ಫುಟ್‌ಬಾಲ್‌ನತ್ತ ಸ್ಟಾರ್‌ಗಳ ಚಿತ್ತ(17 hours ago)15
  8. Team India Squad: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಜಡೇಜಾ ತಂಡಕ್ಕೆ ಮರಳಿದರೆ, ಮೂವರು ಕನ್ನಡಿಗರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.(21 hours ago)14
  9. NEET UG Protest: ಜುಲೈ 20ರ ಜಂತರ್ ಮಂತರ್ ಲಾಠಿ ಚಾರ್ಚ್ ಕುರಿತು ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಲವು ತೋರಿದ್ದು, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.(14 hours ago)13
  10. ಮೃಣಾಲ್ ಠಾಕೂರ್ ಜೊತೆ ಯಶಸ್ವಿ ಜೈಸ್ವಾಲ್ ಡೇಟಿಂಗ್? ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ(14 hours ago)13

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jul 29
Jul 28