Last Updated: 17 Sep 2026 7:02 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
EPF contribution hike: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್ಒ) ವ್ಯಾಪ್ತಿಗೆ ನೌಕರರನ್ನು ಕಡ್ಡಾಯವಾಗಿ ತರುವುದಕ್ಕೆ ಇದ್ದ ವೇತನ ಮಿತಿಯನ್ನು ₹15 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
(12 hours ago)
33
ಬೆಂಗಳೂರು, ಮಂಡ್ಯ, ಉಡುಪಿ ಸಹಿತ 12 ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಮಳೆ ಮುನ್ಸೂಚನೆ
(11 hours ago)
27
ಒಳ್ಳೆಯ ನಿಂಬೆಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ಹಣ್ಣಿನ ಬೆಲೆ ₹10 ಕ್ಕಿಂತ ಕಡಿಮೆ ಇಲ್ಲವೇ ಇಲ್ಲ
(7 hours ago)
20
12 ತಿಂಗಳು ಮೊರಟೋರಿಯಂ ಘೋಷಿಸಿದ ಬ್ಯಾಂಕರ್ಗಳ ರಾಜ್ಯ ಮಟ್ಟದ ಸಮಿತಿ * 101 ತಾಲ್ಲೂಕುಗಳ ರೈತರಿಗೆ ಅನ್ವಯ
(11 hours ago)
18
Artificial Intelligence safety: ‘ಇನ್ನು ಹತ್ತು ವರ್ಷಗಳಲ್ಲಿ ಮನುಷ್ಯ ಸಂಕುಲವನ್ನೇ ಎಐ ಹೊಸಕಿ ಹಾಕಬಹುದು’ ಎಂಬ ಗಂಭೀರ ಎಚ್ಚರಿಕೆಯ ಗಂಟೆ ಕಳೆದ ವಾರ ಎಲ್ಲೆಲ್ಲೂ ಮೊಳಗಿತು.
(12 hours ago)
18
ವೆಸ್ಟ್ ಇಂಡೀಸ್ ವಿರುದ್ಧ ಸರಣಿ: ಹಾರ್ದಿಕ್-ಪಂತ್ಗೆ ಕೊಕ್, ನಮನ್-ನಬಿಗೆ ಅವಕಾಶ
(21 hours ago)
17
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
(7 hours ago)
16
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ...
(4 hours ago)
15
Infrastructure Projects: ಕಲಬುರಗಿಯಲ್ಲಿ ಐಟಿ ಪಾರ್ಕ್, 50 ಸಾವಿರ ನಿವೇಶನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗಾಗಿ ಹತ್ತು ಅಂಶಗಳ ಅಭಿವೃದ್ಧಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
(8 hours ago)
15
Dadasaheb Phalke Award: ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಧಾನಿ ಮೋದಿ ಹಾಗೂ ಸಿಎಂ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
(24 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ಉದಯವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 17
N Chandrasekaran Reappointment: ಟಾಟಾ ಸನ್ಸ್ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಅಧಿಕಾರ ಅವಧಿಯನ್ನು ಮತ್ತೆ ಐದು ವರ್ಷ ವಿಸ್ತರಿಸಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಗುರುವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
26 mins ago
Maharashtra river linking: ಮರಾಠವಾಡದ ಬರ ನಿರ್ಮೂಲನೆಗೆ ಉಲ್ಲಾಸ್ ಮತ್ತು ಕೃಷ್ಣಾ ಜಲಾನಯನ ಪ್ರದೇಶದಿಂದ ನೀರು ಹರಿಸುವ ಯೋಜನೆಗಳನ್ನು ಸಿಎಂ ದೇವೇಂದ್ರ ಫಡಣವೀಸ್ ಘೋಷಿಸಿದ್ದಾರೆ.
26 mins ago
ಲೋಕನಾಯಕ ಜಯಪ್ರಕಾಶ್ ನಾರಾಯಣ್ ತುರ್ತು ಪರಿಸ್ಥಿತಿ ವಿರೋಧಿಸಿ ಕರೆ ನೀಡಿದ ಸಂಪೂರ್ಣ ಕ್ರಾಂತಿಗೆ ಅನಂತನಾಗ್ ಧುಮುಕಿ ಜೈಲು ಪಾಲಾಗಿದ್ದರು.
26 mins ago
ಗುಂಡಣ್ಣ ಕಾರ್ಟೂನು: ಗುರುವಾರ, 17 ಸೆಪ್ಟೆಂಬರ್ 2026
56 mins ago
Modi Government Controversies: ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಸಂದರ್ಭದಲ್ಲಿ ನೋಟು ಅಮಾನ್ಯೀಕರಣ, ಕೃಷಿ ಕಾಯ್ದೆಗಳು, ಸಿಎಎ ಮತ್ತು ಮಣಿಪುರ ಹಿಂಸಾಚಾರ ಸೇರಿದಂತೆ ಅವರ ಆಡಳಿತಾವಧಿಯ ಪ್ರಮುಖ ವಿವಾದಗಳ ಕುರಿತಾದ ಮಾಹಿತಿ ಇಲ್ಲಿದೆ.
56 mins ago
ಚುರುಮುರಿ: ಸ್ಟ್ರೋಕ್ ಮಾಸ್ಟರ್ ಸ್ಟ್ರೋಕ್!
56 mins ago
ಚಿನಕುರುಳಿ ಕಾರ್ಟೂನು: ಗುರುವಾರ, ಸೆಪ್ಟೆಂಬರ್ 17, 2026
56 mins ago
Karnataka BJP crisis: ಪಕ್ಷದ ಬಲವರ್ಧನೆಗಾಗಿ ಕೆ.ಎಸ್.ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ದೂರವಾಗಿರುವವರನ್ನು ಬಿಜೆಪಿಗೆ ವಾಪಸ್ ಕರೆತರಬೇಕೆಂದು ಮುರುಗೇಶ ನಿರಾಣಿ ಹೇಳಿದ್ದಾರೆ.
56 mins ago
Political Journey: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಇಂದು ( ಸೆ.17). ಈ ನಿಮ್ಮಿತ್ತ ಅವರ ಬಾಲ್ಯ, ರಾಜಕೀಯ ಜೀವನ, ಸಾಧನೆ ಹಾಗೂ ವಿವಾದಗಳ ಕುರಿತಾದ ಬರಹ ಇಲ್ಲಿದೆ.
114 mins ago
Dadasaheb Phalke Award: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ನಟ ಅನಂತ್ ನಾಗ್ ಅವರ ಸಿನೆಮಾ ಪಯಣದ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.
2 hours ago
ಇಪಿಎಫ್ಒ ಯೋಜನೆಯ ವೇತನ ಮಿತಿ ₹ 15,000ದಿಂದ ₹25,000ಕ್ಕೆ: ಕೇಂದ್ರ ಅನುಮೋದನೆ
2 hours ago
Akhilesh Yadav UPI: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರವನ್ನು ಅಖಿಲೇಶ್ ಯಾದವ್ ವಿರೋಧಿಸಿದ್ದು, ಇದು ಡಿಜಿಟಲ್ ಪಾವತಿ ಮೇಲಿನ ತೆರಿಗೆ ಎಂದು ಕಿಡಿಕಾರಿದ್ದಾರೆ.
2 hours ago
Global diplomacy: ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಶಕ್ತಿಗಳೊಂದಿಗೆ ಸಮತೋಲಿತ ರಾಜತಾಂತ್ರಿಕ ಸಂಬಂಧ ಕಾಯ್ದುಕೊಂಡಿದ್ದು, ರಷ್ಯಾ-ಚೀನಾ ಬಾಂಧವ್ಯವು ದೇಶಕ್ಕೆ ಪ್ರಮುಖ ಸವಾಲಾಗಿದೆ.
3 hours ago
ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಯಿಂದ ಗುರುವಾರ ಆದೇಶ ಜಾರಿ
3 hours ago
MEA Fact Check: ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಚೀನಾ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷರು ಅಸ್ವಸ್ಥರಾಗಿದ್ದಾರೆ ಎಂಬ ವದಂತಿಗಳನ್ನು ವಿದೇಶಾಂಗ ಸಚಿವಾಲಯವು ನಿರಾಧಾರ ಎಂದು ಸ್ಪಷ್ಟಪಡಿಸಿದೆ.
4 hours ago
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ...
4 hours ago
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ..
6 hours ago
Donald Trump: ಇರಾನ್ ವಿರುದ್ಧದ ಯುದ್ಧ ಶೀಘ್ರವೇ ಕೊನೆಗೊಳ್ಳುವ ಆಶಯ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ನಲ್ಲಿ ಕೊಲ್ಲಿ ರಾಷ್ಟ್ರಗಳ ನಾಯಕರೊಂದಿಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ.
6 hours ago
Ambika on Vijay: ಲಂಡನ್ ರೇಸ್ನಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ಹಿರಿಯ ನಟಿ ಅಂಬಿಕಾ ಪ್ರತಿಕ್ರಿಯಿಸಿದ್ದು, ಸ್ನೇಹಿತರ ವರ್ಚಸ್ಸಿಗೆ ಧಕ್ಕೆ ಬರುವ ಸಂದರ್ಭ ತಪ್ಪಿಸುವುದು ಒಳಿತು ಎಂದಿದ್ದಾರೆ.
6 hours ago
ತುಮಕೂರು, ಹಾಸನ ಗಡಿ ಭಾಗದಲ್ಲಿ ಕಾಮಗಾರಿ ಪರಿಶೀಲನೆ ಮಾಡಿದ ಸಚಿವ
7 hours ago
ಏಷ್ಯನ್ ಕ್ರೀಡಾಕೂಟಕ್ಕೆ 75 ವರ್ಷ: ಭಾರತದಲ್ಲಿ ಬಿತ್ತಿದ ಬೀಜ ಈಗ ಹೆಮ್ಮರ..
7 hours ago
Multi sport event: ಭಾರತದಲ್ಲಿ 1951ರಲ್ಲಿ ಆರಂಭವಾದ ಏಷ್ಯನ್ ಗೇಮ್ಸ್ 75 ವರ್ಷ ಪೂರೈಸಿದ್ದು, ಏಷ್ಯಾದ ರಾಷ್ಟ್ರಗಳನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವಲ್ಲಿ ಮತ್ತು ಭಾರತದ ಪಾತ್ರದ ಕುರಿತಾದ ಸಮಗ್ರ ನೋಟ ಇಲ್ಲಿದೆ.
7 hours ago
ಒಳ್ಳೆಯ ನಿಂಬೆಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ಹಣ್ಣಿನ ಬೆಲೆ ₹10 ಕ್ಕಿಂತ ಕಡಿಮೆ ಇಲ್ಲವೇ ಇಲ್ಲ
7 hours ago
US Tariffs Bill: ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಅಮೆರಿಕದ ಮಸೂದೆಯ ನಡುವೆಯೂ, ತನ್ನ 140 ಕೋಟಿ ಜನರ ಇಂಧನ ಭದ್ರತೆ ಕಾಪಾಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
7 hours ago
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
7 hours ago
US Tariffs on Oil: ರಷ್ಯಾದಿಂದ ತೈಲ ಖರೀದಿಸುವ ಭಾರತ ಮತ್ತು ಚೀನಾದ ಮೇಲೆ ಭಾರಿ ಸುಂಕ ವಿಧಿಸಲು ಟ್ರಂಪ್ಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕ ಪ್ರತಿನಿಧಿಗಳ ಸಭೆ ಒಪ್ಪಿಗೆ ನೀಡಿದೆ.
7 hours ago
Dadasaheb Phalke Award: ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ನಟ ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
7 hours ago
Infrastructure Projects: ಕಲಬುರಗಿಯಲ್ಲಿ ಐಟಿ ಪಾರ್ಕ್, 50 ಸಾವಿರ ನಿವೇಶನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗಾಗಿ ಹತ್ತು ಅಂಶಗಳ ಅಭಿವೃದ್ಧಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
8 hours ago
Bhatkal Police Case: ಭಟ್ಕಳದ ತಲಾಂದದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಮಸೀದಿಯ ಕಿಟಕಿ ಗಾಜುಗಳು ಜಖಂಗೊಂಡಿವೆ. ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
9 hours ago
Supreme Court PIL: ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
9 hours ago
DK Shivakumar: ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
9 hours ago
Current Affairs: ರೈತರಿಗೆ ಕೃಷಿ ಸಾಲ ಮರುಪಾವತಿ ಮುಂದೂಡಿಕೆ, ಇಪಿಎಫ್ ವೇತನ ಮಿತಿ ಏರಿಕೆ, ಅನಂತನಾಗ್ಗೆ ಫಾಲ್ಕೆ ಪ್ರಶಸ್ತಿ ಹಾಗೂ ನಕ್ಸಲ್ ದಾಳಿ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
10 hours ago
India Pakistan Conflict: ಅರಬ್ಬಿ ಸಮುದ್ರದಲ್ಲಿ ನೌಕೆಗಳ ಡಿಕ್ಕಿ: ಭಾರತದ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸಮನ್ಸ್
10 hours ago
Energy Sector Cooperation: ವಾಷಿಂಗ್ಟನ್ನಲ್ಲಿ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಅವರು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಅವರೊಂದಿಗೆ ಭಾರತದ ಅಣು ವಿದ್ಯುತ್ ಮತ್ತು ಇಂಧನ ಮೂಲಸೌಕರ್ಯ ವಿಸ್ತರಣೆ ಬಗ್ಗೆ ಚರ್ಚಿಸಿದರು.
11 hours ago
ಬೆಂಗಳೂರು, ಮಂಡ್ಯ, ಉಡುಪಿ ಸಹಿತ 12 ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಮಳೆ ಮುನ್ಸೂಚನೆ
11 hours ago
Digital Payment Taxes: ₹2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳಿಗೆ ವಿಧಿಸುವ ಎಂಡಿಆರ್ ಶುಲ್ಕಕ್ಕೆ ವ್ಯಾಪಾರಿಗಳು ಶೇ 18ರಷ್ಟು ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
11 hours ago
12 ತಿಂಗಳು ಮೊರಟೋರಿಯಂ ಘೋಷಿಸಿದ ಬ್ಯಾಂಕರ್ಗಳ ರಾಜ್ಯ ಮಟ್ಟದ ಸಮಿತಿ * 101 ತಾಲ್ಲೂಕುಗಳ ರೈತರಿಗೆ ಅನ್ವಯ
11 hours ago
ನಾಗೋಯಾ ತಲುಪಿದ ವುಶು ಪಡೆ
12 hours ago
ಹಿರಿಯ ನಟ ಅನಂತನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
12 hours ago
EPF contribution hike: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್ಒ) ವ್ಯಾಪ್ತಿಗೆ ನೌಕರರನ್ನು ಕಡ್ಡಾಯವಾಗಿ ತರುವುದಕ್ಕೆ ಇದ್ದ ವೇತನ ಮಿತಿಯನ್ನು ₹15 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
12 hours ago
Fuel measurement fraud: ‘ರಾಜ್ಯದಾದ್ಯಂತ 805 ಪೆಟ್ರೋಲ್ ಬಂಕ್ಗಳಲ್ಲಿ ತಪಾಸಣೆ ನಡೆಸಿದ್ದು, ಇಂಧನ ವಿತರಣಾ ನಾಝಲ್ಗಳಲ್ಲಿ ದೋಷವಿದ್ದ 101 ಬಂಕ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಕಾನೂನು ಮಾಪನ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
12 hours ago
Public Asset Monetization: ಉಸಿರುಗಟ್ಟುವ ಪರಿಸ್ಥಿತಿ ಇರುವ ಬೆಂಗಳೂರಿನಲ್ಲಿ, ಖಾಲಿ ಪ್ರದೇಶಗಳ ಸಂರಕ್ಷಣೆಗೆ ವಿಶೇಷ ಮಹತ್ವವಿದೆ. ಮುಕ್ತ ಪ್ರದೇಶಗಳನ್ನು ರಿಯಲ್ ಎಸ್ಟೇಟ್ ಮೌಲ್ಯದ ದೃಷ್ಟಿಯಿಂದ ನೋಡುವುದು ವಿವೇಕದ ಕ್ರಮವಲ್ಲ.
12 hours ago
ಏಷ್ಯಾಡ್ ಪದಕ ವಿಜೇತ ಬಾಕ್ಸರ್ಗಳಿಗೆ ವಿಶ್ವ ಚಾಂಪಿಯನ್ಷಿಪ್ಗೆ ನೇರಪ್ರವೇಶ
12 hours ago
Iranian President Video: ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಜೈನ ಮುನಿಗಳ ಪಾದಕ್ಕೆ ನಮಸ್ಕರಿಸಿಲ್ಲ, ಕೆಳಗೆ ಬಿದ್ದ ಲೇಖನಿಯನ್ನು ಎತ್ತಿಕೊಳ್ಳಲು ಅವರು ಬಗ್ಗಿದ್ದರು ಎಂಬುದು ಸ್ಪಷ್ಟವಾಗಿದೆ.
12 hours ago
ಶಿಕ್ಷೆ ಪ್ರಕಟಿಸಿದ ವಿಶೇಷ ಎನ್ಐಎ ನ್ಯಾಯಾಲಯ
12 hours ago
Operation Polo Advice: ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟ ಸೇರುವಲ್ಲಿ ಬಾಬಾಸಾಹೇಬರ ಪಾತ್ರವೂ ಇದೆ. ಅವರು ನೀಡಿದ ಸಲಹೆ, ಸಂಭಾವ್ಯ ರಾಜತಾಂತ್ರಿಕ ಬಿಕ್ಕಟ್ಟನ್ನು ನಿವಾರಿಸಿತು.
12 hours ago
Dadasaheb Phalke Award: ಹಿರಿಯ ನಟ ಅನಂತನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು, ಅವರ ಸುದೀರ್ಘ ಸಿನಿ ಪಯಣ ಹಾಗೂ ಅಭಿನಯದ ವೈವಿಧ್ಯತೆಯನ್ನು ಇಲ್ಲಿ ಸ್ಮರಿಸಲಾಗಿದೆ.
12 hours ago
Artificial Intelligence safety: ‘ಇನ್ನು ಹತ್ತು ವರ್ಷಗಳಲ್ಲಿ ಮನುಷ್ಯ ಸಂಕುಲವನ್ನೇ ಎಐ ಹೊಸಕಿ ಹಾಕಬಹುದು’ ಎಂಬ ಗಂಭೀರ ಎಚ್ಚರಿಕೆಯ ಗಂಟೆ ಕಳೆದ ವಾರ ಎಲ್ಲೆಲ್ಲೂ ಮೊಳಗಿತು.
12 hours ago
ಝೀರಮ್ ನಕ್ಸಲ್ ದಾಳಿ: ಶಿಕ್ಷೆ ಪ್ರಕಟಿಸಿದ ವಿಶೇಷ ಎನ್ಐಎ ನ್ಯಾಯಾಲಯ
12 hours ago
Dadasaheb Phalke Award: ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಬಹುಮುಖ ಪ್ರತಿಭೆಯ ಕನ್ನಡದ ಮೇರುನಟ ಅನಂತನಾಗ್ ಆಯ್ಕೆಯಾಗಿದ್ದಾರೆ.
12 hours ago
Sep 16
Finance Ministry Clarification: ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಸೇವೆಯು ಗ್ರಾಹಕರಿಗೆ ಉಚಿತವಾಗಿಯೇ ಉಳಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
21 hours ago
ವೆಸ್ಟ್ ಇಂಡೀಸ್ ವಿರುದ್ಧ ಸರಣಿ: ಹಾರ್ದಿಕ್-ಪಂತ್ಗೆ ಕೊಕ್, ನಮನ್-ನಬಿಗೆ ಅವಕಾಶ
21 hours ago
ಏಷ್ಯನ್ ಗೇಮ್ಸ್: ಅಭಿಯಾನಕ್ಕೆ ಸಜ್ಜಾದ ‘ಟೆಕ್ಬಾಲ್’ ತಂಡಗಳು
21 hours ago
ದಕ್ಷಿಣ ವಲಯ ಅಥ್ಲೆಟಿಕ್ಸ್: ಸಾಲಿಂ ಕೂಟ ದಾಖಲೆ
21 hours ago
Anant Nag Award: ಸಿನಿರಂಗದ ಏಳಿಗೆಗೆ ಶ್ರಮಿಸಿದ ಕಲಾವಿದರಿಗೆ ನೀಡಲಾಗುವ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೇ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ.
21 hours ago
ಮರು ಆದೇಶ ಹೊರಡಿಸಿದ ನ್ಯಾಯಾಲಯ
21 hours ago
WPL 2027: ಜನವರಿ 14ರಿಂದ ಮಹಿಳಾ ಪ್ರೀಮಿಯರ್ ಲೀಗ್
22 hours ago
ಸರ್ಕಾರದ ಸಂಧಾನ ಸೂತ್ರಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಸಮ್ಮತಿ
22 hours ago
Rich MLA beggar: ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕ ಪರಾಗ್ ಶಾ, ಜೈನ ಧರ್ಮಗುರುಗಳ ಸಲಹೆಯಂತೆ ಒಂದು ದಿನ ಭಿಕ್ಷುಕನ ವೇಷ ಧರಿಸಿ ಬೀದಿಗಳಲ್ಲಿ ಅಡ್ಡಾಡಿ ಜೀವನದ ವಾಸ್ತವದ ಅನುಭವ ಪಡೆದಿದ್ದಾರೆ.
22 hours ago
ಏಷ್ಯನ್ ಗೇಮ್ಸ್: ವರುಣ್ ಚಕ್ರವರ್ತಿ ಬದಲಿಗೆ ವಿಪ್ರಜ್ ನಿಗಮ್
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ