Last Updated: 15 Sep 2026 2:03 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Kannada Actors Meet: ನಟ ಜಗ್ಗೇಶ್ ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ 40 ವರ್ಷಗಳ ಸ್ನೇಹವನ್ನು ಸ್ಮರಿಸಿದ್ದಾರೆ. ಗೀತಾ ಶಿವರಾಜ್ಕುಮಾರ್ ನೀಡಿದ ಉಡುಗೊರೆ ಕಂಡು ಜಗ್ಗೇಶ್ ಭಾವುಕರಾದರು.
(9 hours ago)
28
New House Inauguration: ಮಾಜಿ ಮುಖ್ಯಮಂತ್ರಿಯೂ ಆದ ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯ ಸಿದ್ದರಾಮಯ್ಯ ಅವರ ಗೃಹಪ್ರವೇಶ ಕಾರ್ಯಕ್ರಮವು ಸೋಮವಾರ ಸರಳವಾಗಿ ನಡೆಯಿತು.
(11 hours ago)
20
ಸೋತ ‘ಅಹಿಂದ’, ಗೆದ್ದ ಯತೀಂದ್ರ
(19 hours ago)
14
Rajasthan local polls: ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 3,323 ವಾರ್ಡ್ಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಮತ್ತು 5 ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.
(10 hours ago)
14
ಪಾಕಿಸ್ತಾನದ ನಕ್ವಿಯಿಂದ ಟ್ರೋಫಿ ಪಡೆಯಬಾರದು ಎಂಬುದು ಸಮಯೋಚಿತ ನಿರ್ಧಾರ: ಬಿಸಿಸಿಐ
(11 hours ago)
13
ತನಗಿಂತ 52 ವರ್ಷ ಚಿಕ್ಕವಳನ್ನು ಮದುವೆಯಾದ ಮಲೇಷ್ಯಾ ಫುಟ್ಬಾಲ್ ಆಟಗಾರ ಡಾತುಕ್
(10 hours ago)
13
TMC Candidate: ಎಸ್ಐಆರ್ ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ಸಂಚಿತಾ ಪ್ರಧಾನ್ ಡೇ ಅವರನ್ನು ನಂದಿಗ್ರಾಮ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಎಂದು ಮಮತಾ ಬ್ಯಾನರ್ಜಿ ಅಧಿಕೃತವಾಗಿ ಘೋಷಿಸಿದ್ದಾರೆ.
(8 hours ago)
13
CBI Investigation: ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆದಿತ್ಯ ಠಾಕ್ರೆ, ನಟ ಡಿನೊ ಮೊರಿಯಾ ಮತ್ತು ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.
(11 hours ago)
11
Terrorist bounty: ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸುಳಿವು ನೀಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು ಪಾಕಿಸ್ತಾನ ಸರ್ಕಾರವು 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ.
(8 hours ago)
11
ತುಂಗಭದ್ರಾ ಜಲಾಶಯ: 55 ದಿನದಲ್ಲಿ ನೀರು ಸ್ಥಗಿತ?
(21 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 14
ಬಸವಕಲ್ಯಾಣದಿಂದ ಹುಬ್ಬಳ್ಳಿಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ
4 hours ago
Director Om Prakash: ಬಿಗ್ಬಾಸ್ ಸೀಸನ್ 13ರ ಸ್ಪರ್ಧಿ ಓಂ ಪ್ರಕಾಶ್ ಅವರು ತೀವ್ರ ಕಾಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯ ನಂತರ ಮತ್ತೆ ಮನೆಗೆ ಮರಳುವ ಸಾಧ್ಯತೆಯಿದೆ.
4 hours ago
Samantha baby shower: ನಟಿ ಸಮಂತಾ ರುತ್ ಪ್ರಭು ಅವರ ಸೀಮಂತ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿದ್ದು, ಶ್ರೀವಿದ್ಯಾ ಪರಂಪರೆಯ ಸಂಪ್ರದಾಯ ಹಾಗೂ ಅನುಭವದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
5 hours ago
DK Shivakumar: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ವಿದ್ಯುತ್ ಹಾಗೂ ನೀರಿನ ಕೊರತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಹೇಳಿದ್ದಾರೆ.
6 hours ago
ಹಿರಿಯರ ಸಮಾಧಿಗೆ ಪೂಜೆ; ಗಣಪತಿ ಪೆಂಡಾಲ್ಗೆ ಭೇಟಿ
7 hours ago
Daily News Roundup: ದೇಶ, ವಿದೇಶ, ವಾಣಿಜ್ಯ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
7 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 14 ಸೆಪ್ಟೆಂಬರ್ 2026
8 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 14 ಸೆಪ್ಟೆಂಬರ್ 2026
8 hours ago
ಚುರುಮುರಿ: ರಾಜಕಾರಣಿಗಳ ಭಜನೆ
8 hours ago
Terrorist bounty: ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸುಳಿವು ನೀಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು ಪಾಕಿಸ್ತಾನ ಸರ್ಕಾರವು 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ.
8 hours ago
Mother tongue education: ʼಭಾರತೀಯ ಭಾಷೆಗಳಿಗೆ ಉತ್ತೇಜನ ನೀಡಲು ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಡಬೇಕು. ಮಗುವು ತನ್ನ ಮಾತೃಭಾಷೆಯ ಮೂಲಕ ಮಾತ್ರವೇ ಭಾರತವನ್ನು ಅರ್ಥಮಾಡಿಕೊಳ್ಳಬಲ್ಲದುʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
8 hours ago
TMC Candidate: ಎಸ್ಐಆರ್ ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ಸಂಚಿತಾ ಪ್ರಧಾನ್ ಡೇ ಅವರನ್ನು ನಂದಿಗ್ರಾಮ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಎಂದು ಮಮತಾ ಬ್ಯಾನರ್ಜಿ ಅಧಿಕೃತವಾಗಿ ಘೋಷಿಸಿದ್ದಾರೆ.
8 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಸೆಪ್ಟೆಂಬರ್ 14, 2026
8 hours ago
ನಗರೀಕರಣ ಹಾಗೂ ಮಾಲಿನ್ಯದಿಂದ ಗದಗ ನಗರದ ಹೆಗ್ಗುರುತಾದ ಭೀಷ್ಮ ಕೆರೆ ಸೊರಗುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಪಹಪಿಸುತ್ತಿರುವ ಕೆರೆಯ ನೋವಿನ ಕಥೆ ಇಲ್ಲಿದೆ.
9 hours ago
Kannada Actors Meet: ನಟ ಜಗ್ಗೇಶ್ ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ 40 ವರ್ಷಗಳ ಸ್ನೇಹವನ್ನು ಸ್ಮರಿಸಿದ್ದಾರೆ. ಗೀತಾ ಶಿವರಾಜ್ಕುಮಾರ್ ನೀಡಿದ ಉಡುಗೊರೆ ಕಂಡು ಜಗ್ಗೇಶ್ ಭಾವುಕರಾದರು.
9 hours ago
Congress criticism: ಸಮುದ್ರ ಅಡ್ಡ ಬರದೇ ಇದ್ದಿದ್ದರೆ, ನೆಹರೂ-ಗಾಂಧಿ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಅರಬ್ ದೇಶಗಳಿಗೆ ಬೇಕಾದರೂ ಹೋಗುತ್ತಿದ್ದರು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಭಾನುವಾರ ವ್ಯಂಗ್ಯವಾಡಿದ್ದಾರೆ.
10 hours ago
ತನಗಿಂತ 52 ವರ್ಷ ಚಿಕ್ಕವಳನ್ನು ಮದುವೆಯಾದ ಮಲೇಷ್ಯಾ ಫುಟ್ಬಾಲ್ ಆಟಗಾರ ಡಾತುಕ್
10 hours ago
Rajasthan local polls: ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 3,323 ವಾರ್ಡ್ಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಮತ್ತು 5 ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.
10 hours ago
Malaysian Footballer Marriage: 72 ವರ್ಷದ ಮಲೇಷ್ಯಾ ಫುಟ್ಬಾಲ್ ದಂತಕಥೆ ಡಾತುಕ್ ಅಬ್ದಾ ಅಲಿಫ್ ಅವರು 20 ವರ್ಷದ ಯುವತಿಯನ್ನು ವಿವಾಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳು ವೈರಲ್ ಆಗಿವೆ.
10 hours ago
ಪಾಕಿಸ್ತಾನದ ನಕ್ವಿಯಿಂದ ಟ್ರೋಫಿ ಪಡೆಯಬಾರದು ಎಂಬುದು ಸಮಯೋಚಿತ ನಿರ್ಧಾರ: ಬಿಸಿಸಿಐ
11 hours ago
Bigg Boss Kannada: ಬಿಗ್ಬಾಸ್ನಿಂದ ಹೊರಬಂದ ಪ್ರಥಮಾ ಪ್ರಸಾದ್ ಅವರು ತಮ್ಮ ವಿರುದ್ಧ ಕೆಟ್ಟ ಪದ ಬಳಸಿ ವಿಡಿಯೊ ಮಾಡುತ್ತಿರುವವರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬೇಸರ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.
11 hours ago
CBI Investigation: ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆದಿತ್ಯ ಠಾಕ್ರೆ, ನಟ ಡಿನೊ ಮೊರಿಯಾ ಮತ್ತು ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.
11 hours ago
Asia Cup Trophy: ಪಾಕಿಸ್ತಾನದ ನಕ್ವಿಯಿಂದ ಟ್ರೋಫಿ ಸ್ವೀಕರಿಸದಿರುವುದು ದೇಶದ ಸ್ಥಿತಿ ಮತ್ತು ಜನರ ಭಾವನೆಗಳನ್ನು ಗೌರವಿಸಿ ಬಿಸಿಸಿಐ ಕೈಗೊಂಡ ಪ್ರಜ್ಞಾಪೂರ್ವಕ ನಿರ್ಧಾರ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
11 hours ago
New House Inauguration: ಮಾಜಿ ಮುಖ್ಯಮಂತ್ರಿಯೂ ಆದ ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯ ಸಿದ್ದರಾಮಯ್ಯ ಅವರ ಗೃಹಪ್ರವೇಶ ಕಾರ್ಯಕ್ರಮವು ಸೋಮವಾರ ಸರಳವಾಗಿ ನಡೆಯಿತು.
11 hours ago
BBK 13: ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ...
11 hours ago
Rukmini Vasanth Malashree: ಕೆ.ವಿ.ಎನ್ ಪ್ರೊಡಕ್ಷನ್ಸ್ ನೂತನ ಮಹಿಳಾ ಪ್ರಧಾನ ಸಿನಿಮಾ 'ಮಂಗಳಗೌರಿ' ಘೋಷಿಸಿದ್ದು, ರುಕ್ಮಿಣಿ ವಸಂತ್ ಹಾಗೂ ಮಾಲಾಶ್ರೀ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.
11 hours ago
Tehelka founder surrender: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತರಾಗಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಸುಪ್ರೀಂ ಕೋರ್ಟ್ ಸೂಚನೆಯಂತೆ ಗೋವಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
12 hours ago
Social Issue: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಯುವ ರೈತರೊಬ್ಬರು ಮದುವೆ ಮಾಡಿಕೊಳ್ಳಲು ಕನ್ಯೆ ಕೊಡಿಸುವಂತೆ ಅರ್ಜಿ ಸಲ್ಲಿಸಿದರು. ಇದು ರೈತರ ಮಕ್ಕಳ ಸಮಸ್ಯೆಯನ್ನು ಎತ್ತಿ ಹಿಡಿದಿದೆ.
12 hours ago
Ramayana First Song: ರಾಮಾಯಣ ಚಿತ್ರದ 'ಜೈ ಜೈ ರಾಮ್' ಹಾಡು ಬಿಡುಗಡೆಯಾಗಿದ್ದು, ರಾಮ-ಸೀತೆಯ ವಿವಾಹ ವೈಭವದ ದೃಶ್ಯಗಳು ಮತ್ತು ಭಕ್ತಿಯ ತಿರುಳನ್ನು ಈ ಹಾಡು ಒಳಗೊಂಡಿದೆ.
12 hours ago
Hindi Diwas: ಭಾರತದ ಭಾಷಾ ವೈವಿಧ್ಯವೇ ದೇಶದ ದೊಡ್ಡ ಶಕ್ತಿ ಹಾಗೂ ವಿವಿಧ ಭಾಷೆ ಮಾತನಾಡುವ ಜನರನ್ನು ಬೆಸೆಯುವಲ್ಲಿ ಹಿಂದಿ ಪ್ರಮುಖ ಕೊಂಡಿಯಾಗಿದೆ ಎಂದು ಅಮಿತ್ ಶಾ ಹಿಂದಿ ದಿವಸದಂದು ಹೇಳಿದರು.
13 hours ago
Health News: ಬೆಂಗಳೂರಿನಲ್ಲಿ ನಕಲಿ ಔಷಧ ಪತ್ತೆ ಪ್ರಕರಣದ ಬಗ್ಗೆ ಕೇಂದ್ರದೊಂದಿಗೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ಎಸ್ಐಟಿಗೆ ಪ್ರಕರಣ ಹಸ್ತಾಂತರ.
13 hours ago
Wholesale Price Index: ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಆಗಸ್ಟ್ ತಿಂಗಳ ಸಗಟು ಹಣದುಬ್ಬರವು ಶೇ 9.92ಕ್ಕೆ ಏರಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
13 hours ago
Ereya Meaning: ನಟ ಧನಂಜಯ್ ಮತ್ತು ಧನ್ಯತಾ ದಂಪತಿ ತಮ್ಮ ಮಗನಿಗೆ 'ಎರೆಯ' ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರಿನ ಅರ್ಥ ಒಡೆಯ ಅಥವಾ ಅಧಿಪತಿ ಎಂದಾಗಿದ್ದು, ಚಾಲುಕ್ಯರ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿತ್ತು.
14 hours ago
Phalandu Farmer Producer Company: ವಿಜಯಪುರದ ಫಲಂದು ರೈತ ಉತ್ಪಾದಕ ಕಂಪನಿಯು ನಿಂಬೆ ಹಣ್ಣಿನಿಂದ ಪಾನೀಯ, ಸ್ಕ್ವಾಶ್ ಮತ್ತು ಚಟ್ಪಟಾ ಸೇರಿದಂತೆ 11 ಬಗೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಿ ಯಶಸ್ವಿಯಾಗಿದೆ.
14 hours ago
Gaja Puja rituals: ಮೈಸೂರು ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಗಜಪಡೆಗೆ ಗಣೇಶ ಚತುರ್ಥಿ ಅಂಗವಾಗಿ ವಿಶೇಷ ಗಜಪೂಜೆ ಸಲ್ಲಿಸಲಾಯಿತು. ವಿವಿಧ ಸಿಹಿ ತಿಂಡಿಗಳ ನೈವೇದ್ಯ ಅರ್ಪಿಸಿ ಪುಷ್ಪ ನಮನ ಸಲ್ಲಿಸಲಾಯಿತು.
14 hours ago
Weather Update: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಒಣಹವೆ ಮುಂದುವರಿದು, ತಾಪಮಾನ ಏರಿಕೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ 5 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಳವಾಗಿದೆ.
14 hours ago
ಒತ್ತುವರಿ, ತ್ಯಾಜ್ಯ, ಕೊಳಚೆ ನೀರು: ನಲುಗಿದ ಕೆರೆ
14 hours ago
ಭಾರತ– ಅಫ್ಗಾನಿಸ್ತಾನ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮೊಳಗಿದ ರಾಷ್ಟ್ರೀಯ ಗೀತೆ
14 hours ago
Health Concern: ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಸಮೀಪದ ವರಮಯ್ಯ ಕ್ಯಾಂಪ್ನಲ್ಲಿ ಖಾಸಗಿ ಕೆರೆಯಿಂದ ಸರಬರಾಜಾಗುವ ಕಲುಷಿತ ಕುಡಿಯುವ ನೀರಿನಿಂದ ಗ್ರಾಮಸ್ಥರಲ್ಲಿ ರೋಗ ಭೀತಿ ಆವರಿಸಿದೆ.
15 hours ago
News Update: ವಿಜಯಪುರ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಸುರಿಯದೆ ಬರದ ಛಾಯೆ ಆವರಿಸಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ಚಿಂತೆಗೀಡಾಗಿದ್ದಾರೆ.
15 hours ago
ಗ್ಯಾಂಜೆಸ್ ಗ್ರ್ಯಾಂಡ್ಮಾಸ್ಟರ್ಸ್ ತಂಡಕ್ಕೆ ಗ್ಲೋಬಲ್ ಚೆಸ್ ಲೀಗ್ ಪ್ರಶಸ್ತಿ
15 hours ago
Crime News: ದೊಡ್ಡಬಳ್ಳಾಪುರ ತಾಲ್ಲೂಕಿನ ಸೋಮಶೆಟ್ಟಿಹಳ್ಳಿ ಕೋಳಿ ಫಾರ್ಮ್ನಲ್ಲಿ ಚಿರತೆ ದಾಳಿಯಿಂದ 950ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ ಎಂದು ಫಾರ್ಮ್ ಮಾಲೀಕ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
15 hours ago
Shipping traffic decline: ಹೊರ್ಮುಜ್ ಜಲಸಂಧಿಯಲ್ಲಿ ಸರಕು ಹಡಗುಗಳ ಸಂಚಾರ ಗಣನೀಯವಾಗಿ ಇಳಿಕೆಯಾಗಿದ್ದು, ವಾರಾಂತ್ಯದಲ್ಲಿ ಸಂಚಾರದ ಸಂಖ್ಯೆ ಒಂದಂಕಿಗೆ ತಲುಪಿದೆ ಎಂದು ವರದಿಯಾಗಿದೆ.
15 hours ago
2029ರ ವೇಳೆಗೆ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
15 hours ago
ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ವಿಶೇಷ
16 hours ago
Anwar Ibrahim speech: ಎ.ಐ ತಂತ್ರಜ್ಞಾನದ ಅರಿವಿಲ್ಲದಿದ್ದರೆ ಸಮಾಜವು ವಿದೇಶಿ ಶಕ್ತಿಗಳ ಹಿತಾಸಕ್ತಿಗೆ ಬಳಕೆಯಾಗುವ ಅಪಾಯವಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಎಚ್ಚರಿಸಿದ್ದಾರೆ.
16 hours ago
ಮಧ್ಯಪ್ರದೇಶ ಸಿ.ಎಂ ಸ್ಥಾನಕ್ಕೆ ದೀಪ್ಕೆ ರಾಜೀನಾಮೆ! ಒಂದು ವಿಡಂಬನಾತ್ಮಕ ಪತ್ರ
16 hours ago
Endangered species trade: ಒರಾಂಗುಟಾನ್, ಕೋತಿಯ ಜಾತಿಗೆ ಸೇರಿದ ಅಪರೂಪದ ಪ್ರಾಣಿ. ಇಂಡೊನೇಷ್ಯಾ, ಮಲೇಷ್ಯಾ ದೇಶಗಳಲ್ಲಿ ಮಾತ್ರ ಕಾಣಸಿಗುತ್ತವೆ.
17 hours ago
Kedarnath Yatra suspended: ಕೇದಾರನಾಥದಲ್ಲಿ ಬಂಡೆ ಕುಸಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
17 hours ago
Narendra Modi: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದು, ವಿಘ್ನ ನಿವಾರಕನ ಕೃಪೆಯಿಂದ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದ್ದಾರೆ.
17 hours ago
daily news: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
17 hours ago
Muslim political representation: ಮುಸ್ಲಿಮರು ಯಾವುದೇ ಪಕ್ಷದ ಹಿಂಬಾಲಕರಾಗದೆ ತಮ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಮತ್ತು ಹಕ್ಕಿಗಾಗಿ ಹೋರಾಡಬೇಕು ಎಂದು ಪ್ರಶಾಂತ್ ಕಿಶೋರ್ ಕರೆ ನೀಡಿದ್ದಾರೆ.
17 hours ago
Thames River Aarti: ಲಂಡನ್ನ ಥೇಮ್ಸ್ ನದಿ ತೀರದಲ್ಲಿ ಚಿನ್ಮಯ ಮಿಷನ್ ಯುಕೆ ಸಹಯೋಗದಲ್ಲಿ ಮೊದಲ ಬಾರಿಗೆ ಗಂಗಾ ಆರತಿ ಆಯೋಜಿಸಲಾಗಿತ್ತು. ಪರಿಸರ ಸ್ನೇಹಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
18 hours ago
ಬ್ರಿಕ್ಸ್ ಶೃಂಗಸಭೆ: ತಂತ್ರಜ್ಞಾನ, ಖನಿಜಗಳ ದುರ್ಬಳಕೆ ವಿರುದ್ಧ ಮೋದಿ ಎಚ್ಚರಿಕೆ
18 hours ago
₹19 ಕೋಟಿ ದಂಡ ಪಾವತಿಸದ ಇಲಾಖೆಗಳು
18 hours ago
ಜೂನಿಯರ್ ಹಾಕಿ: ಭಾರತಕ್ಕೆ ಅವಳಿ ಪ್ರಶಸ್ತಿ
19 hours ago
Snake bite prevention: ವಿಶ್ವದಲ್ಲಿ ಹಾವಿನ ಕಡಿತದಿಂದ ಸಂಭವಿಸುವ ಶೇ 50ರಷ್ಟು ಪ್ರಕರಣ ಭಾರತದಲ್ಲಿ ಸಂಭವಿಸುತ್ತವೆ. ಬಹುತೇಕ ಸಾವುಗಳನ್ನು ಮುನ್ನೆಚ್ಚರಿಕೆಯಿಂದ ತಪ್ಪಿಸಬಹುದು.
19 hours ago
Significance of Festivals: ಇಡಿಯ ಸೃಷ್ಟಿಯ ಮೂಲವನ್ನು ಸ್ತ್ರೀಸ್ವರೂಪದಲ್ಲಿ ಕಂಡಿರುವ ಹೆಗ್ಗಳಿಕೆ ನಮ್ಮ ಸಂಸ್ಕೃತಿಯದು. ನಮ್ಮೆಲ್ಲರ ಹುಟ್ಟಿಗೆ ಮೂಲವೇ ನಮ್ಮ ತಾಯಿ ಅಲ್ಲವೆ? ಹೀಗೆ ಜಗತ್ತಿಗೇ ತಾಯಿ, ಎಂದರೆ ಜಗನ್ಮಾತೆಯಾಗಿರುವವಳು ಪಾರ್ವತಿ.
19 hours ago
ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮೊಳಗಿದ ರಾಷ್ಟ್ರೀಯ ಗೀತೆ
19 hours ago
ಇನ್ಶೂರೆನ್ಸ್ ಬೇಡ, ಎಸ್ಐಪಿ ಸಾಕು ಎಂಬ ಆಲೋಚನೆ ಜಾಣತನವೇ, ಅಪಾಯವೇ?
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ