Last Updated: 3 Aug 2026 7:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು
(9 hours ago)
19
Shimoga rainfall: ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಸಮೀಪದ ಗಾಂಧಿ ನಗರದಲ್ಲಿ ನಸುಕಿನಲ್ಲಿ ಗುಡ್ಡ ಕುಸಿದಿದೆ. ಈ ವೇಳೆ ಮಣ್ಣಿನಡಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
(22 hours ago)
19
Heart Transplant: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ಹೃದಯ ಸಾಗಾಟ ಮಾಡಲಾಯಿತು. ಇದರೊಂದಿಗೆ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿದೆ.
(13 hours ago)
18
ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದ ಮಾಹಿತಿ ಬಿಡುಗಡೆ ಮಾಡಿದ ಹವಾಮಾನ ಇಲಾಖೆ
(14 hours ago)
18
Indian Boxing: ಗ್ಲಾಸ್ಗೊದ ಮಿಸ್ಟರ್ ಸಿಂಗ್ಸ್ ಇಂಡಿಯಾ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಬೆಳ್ಳಿ ಪದಕ ವಿಜೇತೆ ಲವ್ಲೀನಾ ಮತ್ತು ಅಜಯ್ ಸಿಂಗ್ ಅವರ ಸಮ್ಮುಖದಲ್ಲಿ ಮಾಲೀಕರು ನಕ್ಷೆ ತಿದ್ದುಪಡಿ ಮಾಡುವ ಭರವಸೆ ನೀಡಿದ್ದಾರೆ.
(11 hours ago)
17
ಯೆಡಕುಮೇರಿ ಮತ್ತು ಶ್ರೀವಾಗೀಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಭೂಕುಸಿತ
(9 hours ago)
15
ಕರ್ನಾಟಕದಲ್ಲಿ ಉತ್ತಮ ಮಳೆಯಿಂದ ಉಕ್ಕಿ ಹರಿಯುತ್ತಿರುವ ನದಿಗಳು
(14 hours ago)
15
ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಭಾರಿ ಹೆಚ್ಚಳ
(24 hours ago)
15
Nirmal Purja death: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲಿರುವ ಬ್ರಾಡ್ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹಿರಿಯ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಎಂದು ಅವರ ಪರ್ವತಾರೋಹಣ ಸಂಸ್ಥೆ ಶನಿವಾರ(ಆ.1) ತಿಳಿಸಿದೆ.
(22 hours ago)
13
ಕರ್ನಾಟಕದ ಮಲೆನಾಡು ಜಿಲ್ಲೆಗಳು, ಉತ್ತರ ಒಳನಾಡು, ಕರಾವಳಿ ಭಾಗದಲ್ಲೂ ಮಳೆ ಸಾಧ್ಯತೆ
(12 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 3
Karnataka Rains: ಕರಾವಳಿ, ಮಲೆನಾಡಲ್ಲಿ ಮಳೆ, 24 ಗಂಟೆಯಲ್ಲಿ ಹೆಚ್ಚು ಎಲ್ಲೆಲ್ಲಿ
14 mins ago
ಯಶಸ್ವಿನಿ ಘೋರ್ಪಡೆಗೆ ಸಿಂಗಲ್ಸ್ ಪ್ರಶಸ್ತಿ
14 mins ago
River Photos: ಭಾರಿ ಮಳೆಯಿಂದ ಕಾವೇರಿ, ಕಪಿಲಾ, ನೇತ್ರಾವತಿ ನದಿಗಳಿಗೂ ಜೀವ ಕಳೆ
44 mins ago
ಕಾಮನ್ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ನಾಲ್ಕನೇ ಸ್ಥಾನ
74 mins ago
ಹೊಸಪೇಟೆ: 40 ಟಿಎಂಸಿ ಅಡಿ ತಲುಪಿದ ತುಂಗಭದ್ರಾ ನೀರು ಸಂಗ್ರಹ
104 mins ago
ರೋಹಿಣಿ ವಿರುದ್ಧ ತನಿಖೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
4 hours ago
Aug 2
ಐದು ವರ್ಷದ ಒಳಗೆ ಮನೆ ಕಟ್ಟದಿದ್ದರೆ ನಿವೇಶನ ವಾಪಸ್: ಸಿ.ಎಂ ಡಿಕೆಶಿ
6 hours ago
ಗ್ಲಾಸ್ಗೊದಲ್ಲಿ ಭಾರತದ ಕ್ರೀಡಾಪಟುಗಳ ಜಯದ ಓಟ
8 hours ago
ಗುಲ್ವೀರ್ ಪದಕ ‘ಡಬಲ್’: ದಾಖಲೆ
8 hours ago
ಹಾಕಿ: ಉತ್ತರ ಪ್ರದೇಶಕ್ಕೆ ಮಣಿದ ಕರ್ನಾಟಕ
8 hours ago
ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು
9 hours ago
ಯೆಡಕುಮೇರಿ ಮತ್ತು ಶ್ರೀವಾಗೀಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಭೂಕುಸಿತ
9 hours ago
Israel Gaza War: ಗಾಜಾದ ಶೇಕಡ 60ರಷ್ಟು ಭಾಗದಲ್ಲಿರುವ ಸೇನೆ ಹಿಂತೆಗೆಯಲ್ಲವೆಂದು ವಕ್ತಾರ ಡೊರೊನ್ ಸ್ಪೀಲ್ಮನ್ ತಿಳಿಸಿದ್ದು, ಟ್ರಂಪ್ ಘೋಷಿಸಿದ ಒಪ್ಪಂದ ಜಾರಿಗೆ ಮೊದಲೇ ಅಕ್ಟೋಬರ್ 7ರ ಮಾದರಿ ದಾಳಿಯ ಭೀತಿ ವ್ಯಕ್ತಪಡಿಸಿದ್ದಾರೆ.
9 hours ago
ಪಕ್ಷೇತರ ಸಂಸದ ಪಪ್ಪು ಯಾದವ್ ಅವರ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.
10 hours ago
Karnataka News: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
11 hours ago
Taslima Nasreen: ‘ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಬೇಕು’ ಎಂದು ಲೇಖಕಿ ತಸ್ಲಿಮಾ ನಸ್ರೀನ್ ಪ್ರತಿಪಾದಿಸಿದ್ದಾರೆ. ಜತೆಗೆ, ಮಹಿಳೆಯರ ವಿರುದ್ಧದ ತಾರತಮ್ಯ ತೊಡೆದುಹಾಕಲು ಇಂತಹ ಕಾನೂನು ಅತ್ಯಗತ್ಯ’ ಎಂದೂ ಹೇಳಿದ್ದಾರೆ.
11 hours ago
Parliament Session: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಪುನರಾರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಹಾಗೂ 'ಇಂಡಿಯಾ' ಮೈತ್ರಿ ಒಕ್ಕೂಟದ ನಡುವೆ ಮತ್ತೊಂದು ಸುತ್ತಿನ ತೀವ್ರ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ.
11 hours ago
Indian Boxing: ಗ್ಲಾಸ್ಗೊದ ಮಿಸ್ಟರ್ ಸಿಂಗ್ಸ್ ಇಂಡಿಯಾ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಬೆಳ್ಳಿ ಪದಕ ವಿಜೇತೆ ಲವ್ಲೀನಾ ಮತ್ತು ಅಜಯ್ ಸಿಂಗ್ ಅವರ ಸಮ್ಮುಖದಲ್ಲಿ ಮಾಲೀಕರು ನಕ್ಷೆ ತಿದ್ದುಪಡಿ ಮಾಡುವ ಭರವಸೆ ನೀಡಿದ್ದಾರೆ.
11 hours ago
Maharashtra Congress: ಮಹಾರಾಷ್ಟ್ರ ಕಾಂಗ್ರೆಸ್ನ ಹಿರಿಯ ನಾಯಕ ನಾನಾ ಪಟೋಲೆ ಅವರ ಬೆಂಬಲಿಗರು ‘ಗುರು ಪೂರ್ಣಿಮೆ’ ಸಂದರ್ಭದಲ್ಲಿ ಪಾದಪೂಜೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
11 hours ago
Monsoon Session: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಪುನರಾರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಹಾಗೂ 'ಇಂಡಿಯಾ' ಮೈತ್ರಿ ಒಕ್ಕೂಟದ ನಡುವೆ ಮತ್ತೊಂದು ಸುತ್ತಿನ ತೀವ್ರ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ.
11 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 02 ಆಗಸ್ಟ್ 2026
12 hours ago
Air Pollution: ವಾಯು ಮಾಲಿನ್ಯದ ಪರಿಣಾಮ ಯುನೆಸ್ಕೋ ಪಾರಂಪರಿಕ ತಾಣವಾದ ದೆಹಲಿಯ ‘ಹುಮಾಯೂನ್ ಸಮಾಧಿ’ ನಿಧಾನವಾಗಿ ಕಳೆಗುಂದುತ್ತಿದೆ.
12 hours ago
ಕರ್ನಾಟಕದ ಮಲೆನಾಡು ಜಿಲ್ಲೆಗಳು, ಉತ್ತರ ಒಳನಾಡು, ಕರಾವಳಿ ಭಾಗದಲ್ಲೂ ಮಳೆ ಸಾಧ್ಯತೆ
12 hours ago
Heart Transplant: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ಹೃದಯ ಸಾಗಾಟ ಮಾಡಲಾಯಿತು. ಇದರೊಂದಿಗೆ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿದೆ.
13 hours ago
ಚಿನಕುರುಳಿ ಕಾರ್ಟೂನು: ಭಾನುವಾರ, ಆಗಸ್ಟ್ 2, 2026
13 hours ago
ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಡಿಎಂಕೆ
13 hours ago
Siddhivinayak Temple: ಈ ಹಗರಣದಲ್ಲಿ ಒಂಬತ್ತು ನೌಕರರನ್ನು ಬಂಧಿಸಲಾಗಿದ್ದು, ವಾರದ ಆದಾಯ 50 ಲಕ್ಷದಿಂದ 1.5 ಕೋಟಿಗೆ ಏರಿಕೆಯಾಗಿದೆ ಎಂದು ಎಂಎನ್ಎಸ್ ಮುಖ್ಯಸ್ಥರು ಆರೋಪಿಸಿ ಪ್ರಧಾನಿ ಮೋದಿಯವರ ಸ್ಪಷ್ಟನೆಗೆ ಆಗ್ರಹಿಸಿದರು.
14 hours ago
AISA President Neha Bora: ದೈಹಿಕ ಅಶಕ್ತತೆಯನ್ನು ಲೆಕ್ಕಿಸದೆ ಪ್ರತಿಭಟನೆ ವೇಳೆ ಬಂಧಿತರಾದ ವಿದ್ಯಾರ್ಥಿಗಳ ಬಿಡುಗಡೆಗಾಗಿ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಹೋರಾಟ ಮುಂದುವರಿಸಿದ್ದಾರೆ.
14 hours ago
Kannada Reality Show: ಇತ್ತೀಚೆಗೆ ಜಿಯೋ ಹಾಟ್ಸ್ಟಾರ್, ಸೆಪ್ಟೆಂಬರ್ನಿಂದ 6 ಭಾಷೆಗಳಲ್ಲಿ ಬಿಗ್ಬಾಸ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಇದೀಗ ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪ್ರೊಮೊ ಹಂಚಿಕೊಂಡು, ಬಿಗ್ಬಾಸ್ ಕುರಿತು ಅಪ್ಡೇಟ್ ನೀಡಿದೆ.
14 hours ago
ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದ ಮಾಹಿತಿ ಬಿಡುಗಡೆ ಮಾಡಿದ ಹವಾಮಾನ ಇಲಾಖೆ
14 hours ago
ಶ್ರೀಲಂಕಾ ಸರಣಿಗೂ ಮುನ್ನ ಭಾರತ ತಂಡಕ್ಕೆ ಆಘಾತ: ಪ್ರಮುಖ ವೇಗಿ ಸರಣಿಯಿಂದ ಹೊರಕ್ಕೆ
14 hours ago
ಗುಂಡಣ್ಣ ಕಾರ್ಟೂನು: ಭಾನುವಾರ, ಆಗಸ್ಟ್ 2, 2026
14 hours ago
India vs Sri Lanka: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ 15 ಸದಸ್ಯರನ್ನೊಳಗೊಂಡ ಭಾರತದ ತಂಡದಲ್ಲಿ 32 ವರ್ಷದ ಬೂಮ್ರಾ ಅವರ ಹೆಸರನ್ನು ಸೇರಿಸಲಾಗಿತ್ತು. ಇದೀಗ ಅವರು ಅಲಭ್ಯರಾಗಿರುವ ವರದಿಯಾಗಿದೆ.
14 hours ago
ಕರ್ನಾಟಕದಲ್ಲಿ ಉತ್ತಮ ಮಳೆಯಿಂದ ಉಕ್ಕಿ ಹರಿಯುತ್ತಿರುವ ನದಿಗಳು
14 hours ago
ಯಡಕುಮೇರಿ–ಶಿರಿಬಾಗಿಲು ನಡುವೆ ರೈಲು ಹಳಿಯ ಮೇಲೆ ಮಣ್ಣು ಕುಸಿತ
14 hours ago
Kerala Weather Update: ಕೇರಳಂ ರಾಜ್ಯದಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ.
15 hours ago
Balcony Gardening: ನಗರ ಪ್ರದೇಶದಲ್ಲಿ, ಕೈತೋಟ ನಿರ್ಮಿಸಲು ಸ್ಥಳಾವಕಾಶದ ಕೊರತೆ ಇರುತ್ತದೆ. ಹೀಗಾಗಿ ಕೆಲವರು ಮಣ್ಣಿನ ಪಾಟ್ಗಳಲ್ಲಿ ಚಿಕ್ಕದಾದ ಹೂಬಿಡುವ ಹಾಗೂ ಗೃಹಾಲಂಕಾರಿಕ ಸಸ್ಯಗಳನ್ನು ಮನೆಯೊಳಗೆ ಅಥವಾ ಬಾಲ್ಕನಿಯಲ್ಲಿ ಬೆಳೆಸುತ್ತಾರೆ.
15 hours ago
National Testing Agency: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ಪರೀಕ್ಷಾ ವ್ಯವಸ್ಥೆಯನ್ನು ಭದ್ರತೆ ಬಲಪಡಿಸಲು ಪ್ರಮುಖ ಹೆಜ್ಜೆ ಇಟ್ಟಿದೆ.
15 hours ago
Madura Island Boat Accident: ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಪ್ರಯಾಣಿಕರಿದ್ದ ದೋಣಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಸಜೀವ ದಹನಗೊಂಡಿದ್ದಾರೆ.
15 hours ago
Paper Leak Case: ದೆಹಲಿ ಹೈಕೋರ್ಟ್ 137 ನ್ಯಾಯಾಧೀಶರನ್ನು ವರ್ಗಾಯಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನ್ಯಾಯಾಧೀಶೆ ಬಾಲಿಗಾ ಅವರನ್ನು ಎನ್ಐಎ ನ್ಯಾಯಾಲಯಕ್ಕೆ ನೇಮಿಸಿ ಅಜಯ್ ಗುಪ್ತಾ ಅವರಿಗೆ ಜವಾಬ್ದಾರಿ ನೀಡಿದೆ.
15 hours ago
Indian community in China: ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಆಹಾರ ಪದ್ಧತಿ ಹಾಗೂ ಸಂಸ್ಕೃತಿಯನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಭಾರತೀಯ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ.
15 hours ago
Cauvery River Inflow: ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸಂಕಷ್ಟ ಸೂತ್ರದ ಅನ್ವಯ ಕಾನೂನು ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
16 hours ago
BCCI Pension: ಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, ಅವರು ಒಟ್ಟು 85 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾರಣ ಬಿಸಿಸಿಐನಿಂದ ಮಾಸಿಕ 70,000 ರೂಪಾಯಿಗಳ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.
16 hours ago
ಕರ್ನಾಟಕದ ವಿವಿಧ ಜಲಾಶಯಗಳಲ್ಲಿ, ಅದರಲ್ಲೂ ಕಾವೇರಿ ಭಾಗದ ಜಲಾಶಯಗಳಿಗೆ ಜೀವ ಕಳೆ
16 hours ago
ಕ್ರಿಕೆಟ್ಗೆ ನಿವೃತ್ತಿ: ರಹಾನೆಗೆ ಬಿಸಿಸಿಐ ಕೊಡುವ ಮಾಸಿಕ ಪಿಂಚಣಿ ಎಷ್ಟು?
16 hours ago
Hardik Pandya Tirupati Visit:2027ರ ಐಪಿಎಲ್ ಹರಾಜಿಗೂ ಮುನ್ನ ಭಾರತೀಯ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸುದ್ದಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಬಹುದು ಎಂಬ ವದಂತಿಗಳು ಹರಿದಾಡುತ್ತಿವೆ.
16 hours ago
ಮನಸ್ಸಿನ ಉದ್ವೇಗ, ತಲ್ಲಣ, ಖುಷಿ, ನೋವು, ನಲಿವು ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ನೆನಪಾಗುವವರೇ ಸ್ನೇಹಿತರು. ಸಣ್ಣ ವಿಷಯದಿಂದ ಮಾತು ಪ್ರಾರಂಭವಾಗಿ ಎಲ್ಲವನ್ನೂ ಹೇಳಿಕೊಳ್ಳುವ ಮಟ್ಟಿಗೆ ಬಂಧ ಬಿಗಿಯಾಗುವ ಸ್ನೇಹವನ್ನು ಮರೆಯಲಾಗದು.
16 hours ago
ಮುಡಿಕೊಟ್ಟು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಹಾರ್ದಿಕ್ ಪಾಂಡ್ಯ..
16 hours ago
Western Ghats Railway Update: ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ಸಂಭವಿಸಿದ ಭೂಕುಸಿತದಿಂದಾಗಿ ಕಾರವಾರ ಮತ್ತು ಮಡಗಾಂವ್ ಮಾರ್ಗವಾಗಿ ರೈಲುಗಳನ್ನು ಡೈವರ್ಟ್ ಮಾಡಲಾಗಿದೆ. ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳು ಈಗ ಎಸ್ಎಂವಿಟಿ ಟರ್ಮಿನಲ್ನಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿವೆ.
17 hours ago
Vijayendra Letter: ಕಾವೇರಿ ಮತ್ತು ಮೇಕೆದಾಟು ವಿಷಯಗಳಲ್ಲಿ ತಮಿಳುನಾಡಿನ ಸಹಕಾರ ಕೋರಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಪತ್ರ ಬರೆದಿದ್ದಾರೆ.
18 hours ago
ಕಾವೇರಿ ನೀರು ನಿರ್ವಹಣೆ: ಸರ್ಕಾರದ ಧೋರಣೆಗೆ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ
18 hours ago
Friendship Day: ಸ್ನೇಹದ ಸವಿನೆನಪುಗಳನ್ನು ನೆನಪಿಸುವ ಹಾಗೂ ಪ್ರತಿಯೊಬ್ಬರೂ ತಮ್ಮ ಸ್ನೇಹಿತರೊಂದಿಗೆ ಕುಳಿತು ನೋಡಲೇಬೇಕಾದ ಸ್ಯಾಂಡಲ್ವುಡ್ನ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ..
18 hours ago
Badminton news: ಭಾರತದ ಉದಯೋನ್ಮುಖ ತಾರೆ ತನ್ವಿ ಶರ್ಮಾ ಅವರು ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಚೊಚ್ಚಲ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
19 hours ago
ತೈಪೆ ಓಪನ್ ಗೆದ್ದ 17ರ ಹರೆಯದ ತನ್ವಿ: ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಸಾಧನೆ
19 hours ago
Raj Thackeray Allegations: ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ದೇಗುಲದಲ್ಲಿ ಪ್ರತಿ ವರ್ಷ ಸುಮಾರು ₹18 ಕೋಟಿ ದೇಣಿಗೆ ಹಣ ದುರುಪಯೋಗವಾಗುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
21 hours ago
Bomb threat note: ವೈದ್ಯಕೀಯ ಕಾಲೇಜೊಂದರ ಎಕ್ಸ್-ರೇ ವಿಭಾಗದಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಮಾಹಿತಿಯಿದೆ ಎನ್ನಲಾದ ಕೈಬರಹದ ಚೀಟಿ ಪತ್ತೆಯಾದ ನಂತರ, ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
21 hours ago
Cauvery water sharing: ಕಬಿನಿ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ತಿಳಿಸಿದರು.
21 hours ago
Vijayanagara Crime: ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರನ್ನು ಹರಪನಹಳ್ಳಿಯ ಖಲೀಲ್ (38) ಎಂದು ಗುರುತಿಸಲಾಗಿದೆ.
22 hours ago
Shimoga rainfall: ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಸಮೀಪದ ಗಾಂಧಿ ನಗರದಲ್ಲಿ ನಸುಕಿನಲ್ಲಿ ಗುಡ್ಡ ಕುಸಿದಿದೆ. ಈ ವೇಳೆ ಮಣ್ಣಿನಡಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
22 hours ago
Nirmal Purja death: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲಿರುವ ಬ್ರಾಡ್ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹಿರಿಯ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಎಂದು ಅವರ ಪರ್ವತಾರೋಹಣ ಸಂಸ್ಥೆ ಶನಿವಾರ(ಆ.1) ತಿಳಿಸಿದೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ