Last Updated: 10 Sep 2026 2:32 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Yearbook AI Trend: ಇನ್ಸ್ಟಾಗ್ರಾಂ ಬಳಕೆದಾರರು ಕೃತಕ ಬುದ್ಧಿಮತ್ತೆ ಬಳಸಿ 1980ರ ಶೈಲಿಯ ಉಡುಪು ಧರಿಸಿದ ಚಿತ್ರ ಸೃಷ್ಟಿಸುತ್ತಿದ್ದು,ಕೇವಲ ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರೂ ಈ ಟ್ರೆಂಡ್ಗೆ ಮಾರುಹೋಗಿದ್ದಾರೆ.
(15 hours ago)
25
IAS Transfer: ಮುಂದುವರಿದ ಐಎಎಸ್ ಅಧಿಕಾರಿಗಳ ವರ್ಗಾವಣೆ, 7 ಮಂದಿಗೆ ಹೊಸ ಹುದ್ದೆ
(16 hours ago)
24
ಖರ್ಗೆ ಕುಟುಂಬದ ಟ್ರಸ್ಟ್ಗೆ ಜಮೀನು: ದೂರು ಮುಂದುವರಿಕೆಗೆ ಹೈಕೋರ್ಟ್ ನಿರ್ದೇಶನ
(17 hours ago)
20
Ration Card e-KYC: ಸೆಪ್ಟೆಂಬರ್ 30ರೊಳಗೆ ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ಗಡುವು ನೀಡಿದೆ. ಸೌಲಭ್ಯ ಕಡಿತ ತಪ್ಪಿಸಲು 'Mera Ration' ಮತ್ತು 'Aadhaar FaceRD' ಅಪ್ಲಿಕೇಶನ್ ಬಳಸಿ ಮನೆಯಲ್ಲೇ ಇ-ಕೆವೈಸಿ ಮಾಡಬಹುದು.
(15 hours ago)
18
ದುಲೀಪ್ ಟ್ರೋಫಿ ಫೈನಲ್| ಶಮಿ, ಮುಕೇಶ್ ಭರ್ಜರಿ ಬೌಲಿಂಗ್
(18 hours ago)
17
IND vs AUS: ಭಾರತ ತಂಡಕ್ಕೆ ಋತುರಾಜ್, ಪಡಿಕ್ಕಲ್ ನಾಯಕರು, ಪಾಂಡ್ಯ ವಾಪಸ್
(10 hours ago)
15
High Court praise: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದ್ದನ್ನು ಹೈಕೋರ್ಟ್ ಶ್ಲಾಘಿಸಿದೆ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಸೂಚಿಸಿದೆ.
(11 hours ago)
15
The Benne Success Story: ಕನಸು ಎಷ್ಟೇ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಕಠಿಣ ಶ್ರಮ, ಆತ್ಮವಿಶ್ವಾಸ ಇದ್ದರೆ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಮಹಾರಾಷ್ಟ್ರದ ಥಾಣೆಯ ಅಣ್ಣ– ತಂಗಿಯ ಕಥೆಯೇ ಪ್ರತ್ಯಕ್ಷ ಸಾಕ್ಷಿ.
(10 hours ago)
14
Saudi desalination: ಸೌದಿ ಅರೇಬಿಯಾದಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ಪೂರೈಸಲು ಬೃಹತ್ ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕಾಗಿ ಮಿಲಿಯನ್ ಗಟ್ಟಲೆ ಡಾಲರ್ ವೆಚ್ಚ ಮಾಡಲಾಗುತ್ತಿದೆ.
(13 hours ago)
12
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ * ಲೋಪಗಳ ಸರಿಪಡಿಸಲು ಅಧಿಕಾರಿಗಳಿಗೆ ತಾಕೀತು
(19 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 9
Apple Watch features: ಆ್ಯಪಲ್ ವಾಚ್ ಸಿರೀಸ್ 12 ಮತ್ತು ಅಲ್ಟ್ರಾ 4 ಬಿಡುಗಡೆಯಾಗಿದ್ದು, ಇವುಗಳಲ್ಲಿ watchOS 27, ರೆಡಿನೆಸ್ ಆ್ಯಪ್ ಮತ್ತು ಸುಧಾರಿತ ಸೆನ್ಸರ್ ವೈಶಿಷ್ಟ್ಯಗಳಿವೆ. ಭಾರತದಲ್ಲಿ ಇವುಗಳ ಆರಂಭಿಕ ಬೆಲೆ ₹56,900 ಆಗಿದೆ.
6 mins ago
Foldable iPhone features: ಆ್ಯಪಲ್ ಸಂಸ್ಥೆಯು A20 Pro ಚಿಪ್ಸೆಟ್ ಮತ್ತು 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ತನ್ನ ಮೊದಲ ಮಡಚಬಹುದಾದ iPhone Duo ಅನ್ನು ಬಿಡುಗಡೆ ಮಾಡಿದೆ.
2 hours ago
Apple iPhone series: ಆ್ಯಪಲ್ ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ ಮಾಡಿದೆ. ಇವು ಎ20 ಪ್ರೊ ಚಿಪ್ಸೆಟ್, ಸಿ2 ಮೋಡೆಮ್ ಮತ್ತು ಐಒಎಸ್ 27 ಹೊಂದಿವೆ. ಬೆಲೆ 1199 ಡಾಲರ್ನಿಂದ ಆರಂಭವಾಗುತ್ತದೆ.
3 hours ago
ಕರ್ನಾಟಕ ಪಿಕಲ್ಬಾಲ್ ಪ್ರೀಮಿಯರ್ ಲೀಗ್ ಅ. 9ರಿಂದ: ಶ್ರೀಮುರಳಿ ರಾಯಭಾರಿ
3 hours ago
ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿನಾಯಿತಿ ಪ್ರಶ್ನಿಸಿದ್ದ ಹಲವು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಕರ್ನಾಟಕದ ಪ್ರಕರಣವೊಂದನ್ನು ಮೊದಲಿಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ
4 hours ago
Suicide bombing: ಕೆಂಪುಕೋಟೆ ಬಳಿ ನಡೆದ ಸ್ಫೋಟವು ಆತ್ಮಹತ್ಯಾ ದಾಳಿಯಾಗಿದ್ದು, ಆರೋಪಿ ಉಮರ್ ಉನ್ ನಬಿ ಐಇಡಿ ಸಕ್ರಿಯಗೊಳಿಸಿದ್ದ ಎಂದು ಎನ್ಐಎ ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದೆ.
4 hours ago
Free Electricity: ಆಂಧ್ರಪ್ರದೇಶದ ಎಲ್ಲ ಗಣೇಶ ಪೆಂಡಲ್ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಚಿವ ನಾರಾ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
5 hours ago
ಸಿಐಡಿ ಕಸ್ಟಡಿ ಅವಧಿ ಮುಕ್ತಾಯ, ಇಬ್ಬರಿಗೂ 14 ದಿನ ನ್ಯಾಯಾಂಗ ಬಂಧನ
5 hours ago
Amruta Fadnavis: ಗರ್ಬಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳಿಂದ ಮುಸ್ಲಿಮರನ್ನು ದೂರವಿಡುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೀಡಿದ ಕರೆಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
5 hours ago
Indian Bullet Train: ದೇಶಿಯವಾಗಿ ನಿರ್ಮಿಸಿದ ಭಾರತದ ಮೊದಲ ಬುಲೆಟ್ ರೈಲಿನ ಪರೀಕ್ಷಾರ್ಥ ಸಂಚಾರ 2027ರ ಮೇ ಅಥವಾ ಜೂನ್ನಲ್ಲಿ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
5 hours ago
Darshan Case: ತಮ್ಮ ಫಾರ್ಮ್ ಹೌಸ್ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಇರುವುದಕ್ಕೆ ಸಂಬಂಧಿಸಿದಂತೆ ಟಿ.ನರಸೀಪುರ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಪ್ರಶ್ನಿಸಿ ನಟ ದರ್ಶನ್ ಮತ್ತು ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
5 hours ago
Drought Relief: ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತದೃಷ್ಟಿಯಿಂದ ಬರ ಘೋಷಣೆಯ ನಿಯಮಗಳನ್ನು ಮರುಪರಿಶೀಲಿಸಿ, ರಾಜ್ಯಕ್ಕೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಆಗ್ರಹಿಸಿದ್ದಾರೆ.
6 hours ago
ಆಟ ಅಖಾಡ: 'ದಕ್ಷಿಣ'ದ ಆಯ್ಕೆ ಪ್ರಹಸನಕ್ಕೆ ಕರುಣ್ ದಿಟ್ಟ 'ಉತ್ತರ'
7 hours ago
TVK Alliance Name: ಟಿವಿಕೆ ನೇತೃತ್ವದ ತಮಿಳುನಾಡಿನ ಆಡಳಿತರೂಢ ಮೈತ್ರಿಕೂಟಕ್ಕೆ ‘ಸೆಕ್ಯುಲರ್ ಸೋಷಿಯಲ್ ಜಸ್ಟಿಸ್ ವಿಕ್ಟರಿ ಅಲಾಯನ್ಸ್’ (ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ) ಎಂದು ಹೆಸರಿಡಲಾಗಿದೆ.
7 hours ago
Nagamangala Accident: ವರಾಹಸಂದ್ರ ಸಮೀಪದ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಕೆಎಸ್ಆರ್ಟಿಸಿ ಬಸ್ ಹಾಗೂ ಕಬ್ಬಿಣದ ರಾಡುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
7 hours ago
Domestic cricket selection: ದಕ್ಷಿಣ ವಲಯ ತಂಡದಲ್ಲಿ ಕರುಣ್ ನಾಯರ್ ಅವರಿಗೆ ಅವಕಾಶ ನಿರಾಕರಿಸಿದ ಕುರಿತು ಚರ್ಚೆ ಶುರುವಾಗಿದ್ದು, ಅವರು ಶತಕ ಬಾರಿಸುವ ಮೂಲಕ ಆಯ್ಕೆ ಪ್ರಕ್ರಿಯೆಯ ದ್ವಂದ್ವಗಳಿಗೆ ಉತ್ತರ ನೀಡಿದ್ದಾರೆ.
7 hours ago
ಕೆಲ ದಿನಗಳ ಹಿಂದಷ್ಟೇ, ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರಾಗಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದ ಮಾಯಾವತಿ, ಮತ್ತೆ ಯೂಟರ್ನ್ ಹೊಡೆದಿದ್ದಾರೆ.
7 hours ago
ಸುದ್ದಿ ಗುದ್ದು | ತಿಂಗಳೇಶ : ಬುಧವಾರ 09 ಸೆಪ್ಟೆಂಬರ್ 2026
7 hours ago
Corruption Surveillance: ಬಿಹಾರದ ಭ್ರಷ್ಟ ಅಧಿಕಾರಿಗಳು ಲಂಚ ಪಡೆಯಲು ಅಕ್ಕಿ ಮೂಟೆ ಮತ್ತು ಎಣ್ಣೆ-ನೀರಿನಂತಹ ಕೋಡ್ ವರ್ಡ್ ಬಳಸುತ್ತಿದ್ದು, ವಿಚಕ್ಷಣ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ.
7 hours ago
ಆಟ ಅಖಾಡ: ‘ದಕ್ಷಿಣ’ದ ಆಯ್ಕೆ ಪ್ರಹಸನಕ್ಕೆ ಕರುಣ್ ದಿಟ್ಟ ’ಉತ್ತರ‘
7 hours ago
Bhadra Canal Water: ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆ (ಸಿಬಿಸಿ)ಯತ್ತ ಹರಿಯುತ್ತಿದ್ದ ನೀರು ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ತಾಲ್ಲೂಕಿನ ಗೋನೂರು ಕೆರೆ ಸೇರಿತು. ರೈತರು, ಸಾರ್ವಜನಿಕರು ಗಂಗಾಪೂಜೆಗೆ ಮೂಲಕ ಜೀವಸೆಲೆಗೆ ಸ್ವಾಗತ ಕೋರಿದರು.
7 hours ago
ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಭಾಗದಲ್ಲೂ ಮಳೆ ಸೂಚನೆ ನೀಡಿದ ಭಾರತೀಯ ಹವಾಮಾನ ಇಲಾಖೆ
8 hours ago
ಪಾಡ್ಕಾಸ್ಟ್: ಪೈರಸಿ, ‘Toxic’ ಸಿನಿಮಾ, ಯಶ್ ಕುರಿತು ನಟ ಜೈದೇವ್ ಮೋಹನ್ ಮಾತು
8 hours ago
ಗುಂಡಣ್ಣ ಕಾರ್ಟೂನ್: ಬುಧವಾರ 09 ಸೆಪ್ಟೆಂಬರ್ 2026
8 hours ago
Overseas Voters: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮಾಹಿತಿ ವ್ಯತ್ಯಾಸ ಕಂಡುಬಂದಲ್ಲಿ ವಿದೇಶದಲ್ಲಿರುವ ಕನ್ನಡಿಗರು ಚುನಾವಣಾ ನೋಂದಣಿ ಅಧಿಕಾರಿ ಮುಂದೆ ಖುದ್ದಾಗಿ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
8 hours ago
ಚುರುಮುರಿ | ಮನೆ ಬಾಗಿಲಿಗೆ ಸರ್ಕಾರ
8 hours ago
BJP Padayatra: ಬಳ್ಳಾರಿ ಪಾದಯಾತ್ರೆಯು ನಿರೀಕ್ಷೆಗೂ ಮೀರಿ ಯಶಸ್ವಿ ಆಗಿದ್ದು, ವಿಜಯೇಂದ್ರ ನೇತೃತ್ವದ ಹೋರಾಟವನ್ನು ಜನರು ಬೆಂಬಲಿಸಿದ್ದಾರೆ. ಆದರೆ, ಪಾದಯಾತ್ರೆಗೆ ಸರ್ಕಾರ ಹೆದರಿದೆ ಎಂದು ನಾನು ಹೇಳಲಾರೆ
8 hours ago
ದುಲೀಪ್ ಟ್ರೋಫಿ ಫೈನಲ್: ಪೂರ್ವ ವಲಯಕ್ಕೆ ನಾಯಕ ಇಶಾನ್ ಕಿಶನ್ ಆಸರೆ
8 hours ago
ಚಿನಕುರುಳಿ: ಬುಧವಾರ 09 ಸೆಪ್ಟೆಂಬರ್ 2026
9 hours ago
Everest environmental impact: ಎವರೆಸ್ಟ್ ಬೇಸ್ ಕ್ಯಾಂಪ್ನಲ್ಲಿ ನಿತ್ಯ ಸಂಗ್ರಹವಾಗುವ 6 ಸಾವಿರ ಲೀಟರ್ ಮೂತ್ರ ಮತ್ತು ಪಳಯುಳಿಕೆ ಇಂಧನಗಳ ಬಳಕೆಯಿಂದಾಗಿ ಹಿಮ ಕರಗುವಿಕೆ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
9 hours ago
Apple iPhone Event: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ‘ಸರ್ಪ್ರೈಸ್ ಅಂಡ್ ಶೈನ್’ ವಾರ್ಷಿಕ ಕಾರ್ಯಕ್ರಮವು ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿ ನಡೆಯಲಿದ್ದು, ಫೋಲ್ಡಬಲ್ ಐಫೋನ್ ಸೇರಿದಂತೆ ಹಲವು ಹೊಸ ಮತ್ತು ನವೀಕೃತ ಸಾಧನಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.
9 hours ago
Yash Toxic Box Office: ನಟ ಯಶ್ ₹600 ಕೋಟಿ ವೆಚ್ಚದ ಸಿನಿಮಾ ಸೋಲನ್ನು ಒಪ್ಪಿಕೊಂಡಿದ್ದು, ಈ ಚಿತ್ರ ಕೇವಲ ₹337 ಕೋಟಿ ಗಳಿಸಿದೆ ಎಂದು ಆಪ್ತ ಗೆಳೆಯ ಜೈದೇವ್ ಮೋಹನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
9 hours ago
Shardendu Tiwari: ಲಕ್ಷಾಂತರ ರೂಪಾಯಿ ಸಂಬಳದ ಅಮೆಜಾನ್ ಕೆಲಸ ತ್ಯಜಿಸಿ, ಎಂಟು ಬಾರಿ ಪ್ರಯತ್ನಿಸಿದ ನಂತರ ಶಾರ್ದೇಂದು ತಿವಾರಿ ಭಾರತೀಯ ಸೇನೆ ಸೇರುವ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
10 hours ago
Ramdas Athawale statement: ದೇಶದಲ್ಲಿ ಜಾತಿವಾದ ಕೊನೆಯಾದಾಗ ಮಾತ್ರ ಮೀಸಲಾತಿಯನ್ನು ರದ್ದುಪಡಿಸಲಾಗುವುದು ಮತ್ತು ದಲಿತರ ಮೇಲಿನ ದೌರ್ಜನ್ಯ ನಿಲ್ಲುವವರೆಗೂ ಇದು ಮುಂದುವರಿಯಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.
10 hours ago
IND vs AUS: ಭಾರತ ತಂಡಕ್ಕೆ ಋತುರಾಜ್, ಪಡಿಕ್ಕಲ್ ನಾಯಕರು, ಪಾಂಡ್ಯ ವಾಪಸ್
10 hours ago
Judicial Contempt: ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗೆ ನೋಟಿಸ್ ನೀಡಿದ ಮ್ಯಾಜಿಸ್ಟ್ರೇಟ್ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಮತ್ತು ಇದನ್ನು ನ್ಯಾಯಾಂಗ ನಿಂದನೆ ಎಂದು ಕರೆದಿದೆ.
10 hours ago
The Benne Success Story: ಕನಸು ಎಷ್ಟೇ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಕಠಿಣ ಶ್ರಮ, ಆತ್ಮವಿಶ್ವಾಸ ಇದ್ದರೆ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಮಹಾರಾಷ್ಟ್ರದ ಥಾಣೆಯ ಅಣ್ಣ– ತಂಗಿಯ ಕಥೆಯೇ ಪ್ರತ್ಯಕ್ಷ ಸಾಕ್ಷಿ.
10 hours ago
'ಸರ್ಕಾರಕ್ಕೆ 100 ದಿನ ಪೂರ್ಣಗೊಳ್ಳುವ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲಾಗುತ್ತಿದೆ’
10 hours ago
India A Squad: ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಸರಣಿಗೆ ಋತುರಾಜ್ ಗಾಯಕವಾಡ್ ಮತ್ತು ಟೆಸ್ಟ್ ಸರಣಿಗೆ ದೇವದತ್ತ ಪಡಿಕ್ಕಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸ್ ಆಗಿದ್ದಾರೆ.
10 hours ago
VTU engineering exams: ಅನುತ್ತೀರ್ಣರಾದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮಗೆ ಬೇಕಾದ ಸಮಯದಲ್ಲಿ ಪರೀಕ್ಷೆ ಬರೆಯಲು ವಿಟಿಯು ಡಿಮ್ಯಾಂಡ್ ಬೇಸ್ ಎಕ್ಸಾಂ ಜಾರಿಗೆ ತರುತ್ತಿದೆ. ಪರೀಕ್ಷೆ ಬರೆದ 24 ಗಂಟೆಯಲ್ಲಿ ಫಲಿತಾಂಶ ಪ್ರಕಟವಾಗಲಿದೆ.
11 hours ago
High Court praise: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದ್ದನ್ನು ಹೈಕೋರ್ಟ್ ಶ್ಲಾಘಿಸಿದೆ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಸೂಚಿಸಿದೆ.
11 hours ago
Singapore Prime Minister salary: ಸಿಂಗಪುರ ಪ್ರಧಾನಿ ಮತ್ತು ಸಚಿವರ ವೇತನ ಶೇ 60ರಷ್ಟು ಹೆಚ್ಚಳವಾಗಲಿದ್ದು, ಲಾರೆನ್ಸ್ ವಾಂಗ್ ಅವರು ಹೆಚ್ಚುವರಿ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
13 hours ago
Self awareness: ಮನುಷ್ಯನು ತನ್ನ ಆಲೋಚನೆ, ಭಾವನೆ ಮತ್ತು ಭಯಗಳನ್ನು ಅರ್ಥಮಾಡಿಕೊಳ್ಳುವ ಸ್ವ-ಅರಿವು ಹೊಂದಿರಬೇಕು. ನಮ್ಮ ಒಳಗಿನ ವ್ಯಕ್ತಿತ್ವ ಮತ್ತು ಭಾವನೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಜೀವನದ ಮುಖ್ಯ ಹೆಜ್ಜೆಯಾಗಿದೆ.
13 hours ago
Delhi Building Safety: ನವದೆಹಲಿಯಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳ ಬಳಿ ಇರುವ ಪಿ.ಜಿ, ಹಾಸ್ಟೆಲ್ಗಳ ಸುರಕ್ಷತಾ ತಪಾಸಣೆ ವಿಸ್ತರಿಸಲು ಸುಪ್ರೀಂ ಕೋರ್ಟ್ಗೆ ಮನವಿ ಮಾಡಲಾಗಿದೆ.
13 hours ago
Vande Mataram anthem: ಜಮ್ಮು ಕಾಶ್ಮೀರ ಚಲನಚಿತ್ರೋತ್ಸವದಲ್ಲಿ ವಂದೇ ಮಾತರಂ ಪೂರ್ಣ ಗೀತೆ ಹಾಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್ಸಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
13 hours ago
Saudi desalination: ಸೌದಿ ಅರೇಬಿಯಾದಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ಪೂರೈಸಲು ಬೃಹತ್ ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕಾಗಿ ಮಿಲಿಯನ್ ಗಟ್ಟಲೆ ಡಾಲರ್ ವೆಚ್ಚ ಮಾಡಲಾಗುತ್ತಿದೆ.
13 hours ago
Role of Teachers: ಶಿಕ್ಷಣದಲ್ಲಿ ಎಐ ಬಳಕೆ ಹೆಚ್ಚುತ್ತಿದ್ದರೂ, ವಿದ್ಯಾರ್ಥಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಶಿಕ್ಷಕನೇ ಶ್ರೇಷ್ಠ ಎಂದು ಕ್ಯೂಎಸ್ ಐ-ಗೇಜ್ ಸಮೀಕ್ಷೆಯು ತಿಳಿಸಿದೆ.
14 hours ago
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿನ ವಿವಿಧ ಉದ್ಯಮಗಳಲ್ಲಿ ಪಾಲುದಾರಿಗೆ ತಟ್ಟಿದ ಬಿಸಿ. ಸಚಿವರ ಭಾಮೈದ, ಅಬಕಾರಿ ಹೆಚ್ಚುವರಿ ಆಯುಕ್ತ ಮಂಜುನಾಥ ಮನೆ ಮೇಲೆ ಎರಡನೇ ಬಾರಿ ದಾಳಿ.
14 hours ago
ಸೂರ್ಯ ನಟನೆಯ ‘ವಿಶ್ವನಾಥ್ & ಸನ್ಸ್’ ಸೇರಿ ಈ ವಾರ OTTಗೆ ಕಾಲಿಡುವ ಸಿನಿಮಾಗಳಿವು..
14 hours ago
Wildlife trafficking: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಐದು ಒರಾಂಗುಟಾನ್ ಮರಿಗಳನ್ನು ರಕ್ಷಿಸಿದ್ದು, ಅವುಗಳ ತಾಯಿಯನ್ನು ಕೊಂದಿರುವ ಸಾಧ್ಯತೆಯಿದೆ ಎಂದು ಎಚ್ಡಬ್ಯೂಎಐ ಕಳವಳ ವ್ಯಕ್ತಪಡಿಸಿದೆ.
14 hours ago
Yearbook AI Trend: ಇನ್ಸ್ಟಾಗ್ರಾಂ ಬಳಕೆದಾರರು ಕೃತಕ ಬುದ್ಧಿಮತ್ತೆ ಬಳಸಿ 1980ರ ಶೈಲಿಯ ಉಡುಪು ಧರಿಸಿದ ಚಿತ್ರ ಸೃಷ್ಟಿಸುತ್ತಿದ್ದು,ಕೇವಲ ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು, ರಾಜಕೀಯ ಮುಖಂಡರೂ ಈ ಟ್ರೆಂಡ್ಗೆ ಮಾರುಹೋಗಿದ್ದಾರೆ.
15 hours ago
ಟಿ20ಯಲ್ಲಿ ನಮನ್ ಧೀರ್ 173: ವೈಯಕ್ತಿಕ ಅತ್ಯಧಿಕ ರನ್ ಸಿಡಿಸಿದ ಟಾಪ್–5 ಆಟಗಾರರು
15 hours ago
Naman Dhir: ಶೇರ್-ಎ-ಪಂಜಾಬ್ ಟಿ20 ಲೀಗ್ನ ಮೊಹಾಲಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೃತಸರ ಸೂರ್ಮಾಸ್ ಪರ ಆಕರ್ಷಕ ಬ್ಯಾಟಿಂಗ್ ನಡೆಸಿದ ಅವರು ಕೇವಲ 64 ಎಸೆತಗಳಲ್ಲಿ 16 ಬೌಂಡರಿ, 12 ಸಿಕ್ಸರ್ಗಳ ನೆರವಿನಿಂದ 173 ರನ್ ಸಿಡಿಸಿದ್ದಾರೆ.
15 hours ago
West Bengal BJP: ಬಂಗಾಳಿಗಳ ಆಹಾರ ಪದ್ಧತಿಗೂ ಬಿಜೆಪಿಗೂ ಸಂಬಂಧವಿಲ್ಲ ಮತ್ತು ಮೀನೂಟ ಅವರ ಜೀವನದ ಅವಿಭಾಜ್ಯ ಅಂಗ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದಾರೆ.
15 hours ago
Ration Card e-KYC: ಸೆಪ್ಟೆಂಬರ್ 30ರೊಳಗೆ ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ಗಡುವು ನೀಡಿದೆ. ಸೌಲಭ್ಯ ಕಡಿತ ತಪ್ಪಿಸಲು 'Mera Ration' ಮತ್ತು 'Aadhaar FaceRD' ಅಪ್ಲಿಕೇಶನ್ ಬಳಸಿ ಮನೆಯಲ್ಲೇ ಇ-ಕೆವೈಸಿ ಮಾಡಬಹುದು.
15 hours ago
ಏಕಕಾಲಕ್ಕೆ 15 ಕಡೆ ದಾಳಿ
15 hours ago
IAS Transfer: ಮುಂದುವರಿದ ಐಎಎಸ್ ಅಧಿಕಾರಿಗಳ ವರ್ಗಾವಣೆ, 7 ಮಂದಿಗೆ ಹೊಸ ಹುದ್ದೆ
16 hours ago
Karnataka news: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
16 hours ago
New OTT Releases:ಈ ವಾರ ಒಟಿಟಿಯಲ್ಲಿ ಆ್ಯಕ್ಷನ್ ಸಿನಿಮಾಗಳಿಂದ ಹಿಡಿದು ಲವ್ಸ್ಟೋರಿ ಸಿನಿಮಾಗಳವರೆಗೆ ಎಲ್ಲಾ ಜಾನರ್ ಸಿನಿಮಾಗಳನ್ನು ವೀಕ್ಷಿಸಬಹುದು. ನಟ ಸೂರ್ಯ ಅಭಿನಯದ ‘ವಿಶ್ವನಾಥ್ & ಸನ್ಸ್’ ಸಿನಿಮಾ ಕೂಡ ಬಿಡುಗಡೆಗೊಳ್ಳಲಿದೆ.
16 hours ago
Indian Air Force Marathon: ಭಾರತೀಯ ವಾಯುಪಡೆಯ 94ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಯಲಹಂಕದಲ್ಲಿ ಅಕ್ಟೋಬರ್ 4 ರಂದು ಮ್ಯಾರಥಾನ್ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ