Last Updated: 13 Sep 2026 9:32 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.
(17 hours ago)
20
Road Trip Adventure: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿನಂತೆ ಬೆಂಗಳೂರಿನ ಕೇಶವ್ ಪ್ರಸಾದ್ ಅವರು ಜೂನ್ 5ರಂದು ಜಾಲಹಳ್ಳಿ ಬಳಿಯ ತಮ್ಮ ಮನೆಯಿಂದ ಎಕ್ಸ್ಯುವಿ ಕಾರಿನಲ್ಲಿ ಹೊರಟಾಗ, ಅವರನ್ನು ಬೀಳ್ಕೊಡಲು ಸ್ನೇಹಿತರು, ನೆರೆಹೊರೆಯವರೆಲ್ಲರೂ ನೆರೆದಿದ್ದರು.
(23 hours ago)
19
ಗಣೇಶ ಹಬ್ಬಕ್ಕೆ ಕಾಡಲಿದೆ ಮಳೆ: ಮುಂದಿನ 3 ದಿನ ಹವಾಮಾನ ಮುನ್ಸೂಚನೆ ಹೇಗಿದೆ?
(24 hours ago)
19
ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತಕುಮಾರನ್ ನಾಯರ್ ನಿಧನ
(18 hours ago)
16
Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
(14 hours ago)
15
Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.
(17 hours ago)
15
Porn videos: ಜೈಲಿನಲ್ಲಿ ಪ್ರಜ್ವಲ್ ರೇವಣ್ಣರಿಂದ ವಶಪಡಿಸಿಕೊಂಡ ಮೊಬೈಲ್ನಲ್ಲಿ ಒಂದು ಡಜನ್ಗೂ ಅಧಿಕ ಅಶ್ಲೀಲ ವಿಡಿಯೊಗಳು ಮತ್ತು ಪೆನ್ ಡ್ರೈವ್ನಲ್ಲಿ ವೆಬ್ ಸೀರೀಸ್ಗಳು ಇರುವುದು ಎಫ್ಎಸ್ಎಲ್ ವರದಿಯಲ್ಲಿ ಪತ್ತೆಯಾಗಿದೆ.
(18 hours ago)
15
KN Rajanna: ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
(16 hours ago)
12
Health Tips: ಹಬ್ಬದೂಟ ಚೆನ್ನಾಗಿ ಜೀರ್ಣವಾಗಲು ವೀಳ್ಯದೆಲೆ, ಜೀರಿಗೆ, ಶುಂಠಿ, ಮಜ್ಜಿಗೆ, ಏಲಕ್ಕಿ ಬಾಳೆಹಣ್ಣು ಮತ್ತು ಓಂಕಾಳು ಬಳಸುವ ಸುಲಭ ಮನೆಮದ್ದುಗಳು ಇಲ್ಲಿವೆ.
(20 hours ago)
12
ಬಿ.ಝಡ್. ಕಪ್: ಚೊಚ್ಚಲ ಆವೃತ್ತಿಯ ಟ್ರೋಫಿ ಮುಡಿಗೇರಿಸಿಕೊಂಡ ಅರವಿಂದ್ ಆವೆಂಜರ್ಸ್
(21 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 13
Nuclear Safety: ನವದೆಹಲಿ ಶೃಂಗಸಭೆಯಲ್ಲಿ ಪರಮಾಣು ಸೌಲಭ್ಯಗಳ ಮೇಲಿನ ದಾಳಿಗಳ ಬಗ್ಗೆ ಬ್ರಿಕ್ಸ್ ನಾಯಕರು ಆತಂಕ ವ್ಯಕ್ತಪಡಿಸಿ, ಜಾಗತಿಕ ಶಾಂತಿಗಾಗಿ ಶಸ್ತ್ರಾಸ್ತ್ರ ನಿಯಂತ್ರಣ ಬಲಪಡಿಸಲು ಕರೆ ನೀಡಿದರು.
52 mins ago
ಮುಖ್ಯಮಂತ್ರಿ ಶಿವಕುಮಾರ್ ಸೂಚನೆ | ಪೊಲೀಸರ ವಿಶೇಷ ಕಾರ್ಯಾಚರಣೆ; 23 ಪ್ರಕರಣ ದಾಖಲು
82 mins ago
Public Amenity Issues: ಬೆಂಗಳೂರಿನ ಬಹುತೇಕ ಉದ್ಯಾನಗಳಲ್ಲಿ ಶೌಚಾಲಯಗಳ ನಿರ್ವಹಣೆ ಕಳಪೆಯಾಗಿದ್ದು, ನೀರಿನ ಸೌಲಭ್ಯ ಮತ್ತು ನೈರ್ಮಲ್ಯದ ಕೊರತೆಯಿಂದ ವಾಯುವಿಹಾರಿಗಳು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
82 mins ago
ಗಾಳಿ ಸುದ್ದಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ, ಆ ಹಣವನ್ನು ಇಂತಹ ಕಡೆ ಹೂಡಿಕೆ ಮಾಡಿದ್ದಾರೆಂದು ಇ.ಡಿಯವರು ದಾಖಲೆ ಕೊಡಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
111 mins ago
‘ವೈಲ್ಡ್ ಚೈಲ್ಡ್’ನಿಂದ ಪ್ರಬುದ್ಧ ನಾಯಕನವರೆಗೆ: ಇಶಾನ್ ಕಿಶನ್ ಹೊಸ ಅಧ್ಯಾಯ
111 mins ago
ಒಳನೋಟ | ಸಾವಯವದ ಸೋಗಿನಲ್ಲಿ ಕಲಬೆರಕೆ ಬೆಲ್ಲ: ಅಗ್ಗದ ಬೆಲೆ ಹಿಂದಿನ ಅಸಲಿ ಕತೆ
111 mins ago
Enforcement Directorate probe: ಆಫ್ರಿಕಾ ಚಿನ್ನದ ಗಣಿಯಲ್ಲಿ ಶೇ 40 ಪಾಲು ಇದೆ ಎಂಬ ಇ.ಡಿ ಆರೋಪವನ್ನು ಸಚಿವ ಸತೀಶ ಜಾರಕಿಹೊಳಿ ನಿರಾಕರಿಸಿದ್ದು, ದಾಖಲೆ ಇದ್ದರೆ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
111 mins ago
Politics: ಬೆಂಗಳೂರು: ಮತದಾರರ ಪಟ್ಟಿಯಿಂದ ಹೊರಗಿಡಲಾದವರು ಸುಳ್ಳು ಘೋಷಣಾ ಪತ್ರ ನೀಡುವಂತೆ ಚುನಾವಣಾ ಆಯೋಗ ಒತ್ತಡ ಹೇರುತ್ತಿದೆ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
111 mins ago
Mescom electricity survey: ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ 19,303 ಗ್ರಾಹಕರು ಸ್ವಯಂಪ್ರೇರಣೆಯಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ಕೈಬಿಟ್ಟು ಬಿಲ್ ಪಾವತಿಸಲು ಮುಂದಾಗಿದ್ದಾರೆ.
111 mins ago
BRICS Summit: ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಅಬುಧಾಬಿ ಯುವರಾಜ ಶೇಖ್ ಖಾಲಿದ್ ಗೈರಾಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಹಲವು ನಾಯಕರು ಭಾಗವಹಿಸಿದ್ದರು.
111 mins ago
Politics: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.
111 mins ago
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರೇಷ್ಮೆ ಕೃಷಿಕರಲ್ಲಿ ಮಂದಹಾಸ
111 mins ago
ಇಶಾರಾಣಿ ಫೈನಲ್ಗೆ; ತನ್ವಿ ನಿರ್ಗಮನ
2 hours ago
ಮೆಸ್ಕಾಂ ವ್ಯಾಪ್ತಿಯಲ್ಲಿ 14.62 ಲಕ್ಷ ಮನೆಗಳ ದಾಖಲೆ ಮರುಪರಿಶೀಲನೆ ಪೂರ್ಣ
2 hours ago
‘ನವದೆಹಲಿ ಘೋಷಣೆ’ಗೆ 11 ಸದಸ್ಯ ರಾಷ್ಟ್ರಗಳ ಸರ್ವಾನುಮತದ ಅಂಗೀಕಾರ
2 hours ago
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಸಿಗದ ನೀರು
2 hours ago
Kannada Theater: ಕನ್ನಡ ರಂಗಭೂಮಿಯಲ್ಲಿ ಶಿಸ್ತುಬದ್ಧ ವಿನ್ಯಾಸ ಹಾಗೂ ವಾಸ್ತವವಾದೀ ಶೈಲಿಯ ನಾಟಕಗಳ ಮೂಲಕ ಹೊಸ ಆಯಾಮ ನೀಡಿದ್ದ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ಸಾಧನೆಗಳ ಕುರಿತಾದ ಲೇಖನ.
2 hours ago
ಡಚ್ CEOಯಿಂದ ಉದ್ಯೋಗದ ಆಫರ್ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ
2 hours ago
‘ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ’
2 hours ago
Organic Jaggery Market: ರಾಜ್ಯದಲ್ಲಿ ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಹೆಚ್ಚಿದ್ದರೂ, ಸಕ್ಕರೆ ಹಾಗೂ ಬಣ್ಣ ಬೆರೆಸಿದ ಕಲಬೆರಕೆ ಬೆಲ್ಲದ ಹಾವಳಿಯಿಂದ ಅಸಲಿ ಸಾವಯವ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.
2 hours ago
India China Relations: ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಷಿ ಜಿನ್ಪಿಂಗ್ ಗಡಿ ಶಾಂತಿ ಹಾಗೂ ದ್ವಿಪಕ್ಷೀಯ ವಾಣಿಜ್ಯ ಸಂಬಂಧಗಳನ್ನು ಸಹಜ ಸ್ಥಿತಿಗೆ ತರುವ ಕುರಿತು ಮಾತುಕತೆ ನಡೆಸಿದರು.
2 hours ago
ಪ್ರಶಸ್ತಿ ಸುತ್ತಿಗೆ ಜ್ವರೇವ್, ಶೆಲ್ಟನ್ ಲಗ್ಗೆ
2 hours ago
ಆಸ್ಟ್ರೇಲಿಯಾ ಎ ಜಯಭೇರಿ
2 hours ago
ಒಳನೋಟ : ಸಾವಯವ ಬೆಲ್ಲಕ್ಕೂ ಕಲಬೆರಕೆ
4 hours ago
ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಹತ್ತಾರು ಪೋರ್ನ್ ವಿಡಿಯೊ ಪತ್ತೆ: ವರದಿ
5 hours ago
MBBSಗೆ 13,186 ಹೊಸ ಸೀಟುಗಳ ಸೇರ್ಪಡೆ: ಕರ್ನಾಟಕಕ್ಕೆ ಹೆಚ್ಚಿನ ಪಾಲು
7 hours ago
Sep 12
ಹಬ್ಬದ ರಜೆ: ಬೆಂ–ಮೈ ಹೆದ್ದಾರಿ ಟೋಲ್ನಲ್ಲಿ ಕಿಲೋಮೀಟರ್ ಉದ್ದ ವಾಹನಗಳ ಸಾಲು
9 hours ago
ಬೀದಿದೀಪಗಳೇ ಬೇಕಿಲ್ಲ?; ಬೆಳಕು ನೀಡುವ ಸಸ್ಯಗಳ ಅನ್ವೇಷಣೆ
10 hours ago
Bilateral relations: ಭಾರತ-ಚೀನಾ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಅಗತ್ಯವೆಂದು ಪ್ರಧಾನಿ ಮೋದಿ ಅಧ್ಯಕ್ಷ ಜಿನ್ಪಿಂಗ್ಗೆ ತಿಳಿಸಿದ್ದು, ಭಿನ್ನಾಭಿಪ್ರಾಯಗಳು ವಿವಾದವಾಗಬಾರದು ಎಂದು ಉಭಯ ನಾಯಕರು ಪುನರುಚ್ಚರಿಸಿದ್ದಾರೆ.
12 hours ago
India Post Stamps: ಬ್ರಿಕ್ಸ್ ಒಕ್ಕೂಟ ರಚನೆಯಾಗಿ ಎರಡು ದಶಕ ಪೂರೈಸಿದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ.
12 hours ago
ಆರ್ಚರಿ ವಿಶ್ವಕಪ್ ಫೈನಲ್: ಪದಕದ ನಿರೀಕ್ಷೆಯಲ್ಲಿ ಧೀರಜ್
12 hours ago
New Delhi Declaration: ಪಶ್ಚಿಮ ಏಷ್ಯಾದ ಸಂಘರ್ಷದ ವಿಚಾರದಲ್ಲಿ ಇರಾನ್ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಒಮ್ಮತದ ಜಂಟಿ ಘೋಷಣೆ ಅಂಗೀಕರಿಸುವಲ್ಲಿ ಶನಿವಾರ ಬ್ರಿಕ್ಸ್ ರಾಷ್ಟ್ರಗಳು ಯಶಸ್ವಿಯಾಗಿವೆ.
12 hours ago
ಜೂನಿಯರ್ ಮಹಿಳೆಯರ ಏಷ್ಯಾಕಪ್ ಹಾಕಿ | ಸುಪ್ರಿಯಾ ಹ್ಯಾಟ್ರಿಕ್: ಫೈನಲ್ಗೆ ಭಾರತ
12 hours ago
BRICS Summit India: ಪಹಲ್ಗಾಮ್ ದಾಳಿ ಖಂಡಿಸಿರುವುದನ್ನು ಸ್ವಾಗತಿಸಿರುವ ಮೆಹಬೂಬ ಮುಫ್ತಿ, ಗಾಜಾ ನರಮೇಧ ಮತ್ತು ಇರಾನ್ ಮೇಲಿನ ದಾಳಿಗಳ ವಿರುದ್ಧವೂ ಭಾರತ ಧ್ವನಿ ಎತ್ತಲಿ ಎಂದು ಹೇಳಿದ್ದಾರೆ.
13 hours ago
Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
14 hours ago
Security arrangements: ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರಿಗೆ 15,000 ಪೊಲೀಸರು ಮತ್ತು ಅರೆಸೇನಾ ಪಡೆಯಿಂದ ಬಿಗಿ ಭದ್ರತೆ ಹಾಗೂ ಹೋಟೆಲ್ ಸುತ್ತ ಹಾರಾಟ ನಿಷೇಧ ವಲಯ ಘೋಷಿಸಲಾಗಿದೆ.
14 hours ago
ಗುಂಡಣ್ಣ ಕಾರ್ಟೂನ್: ಶನಿವಾರ 12 ಸೆಪ್ಟೆಂಬರ್ 2026
15 hours ago
ಚುರುಮುರಿ: ಹ್ಹ... ಹ್ಹ... ಚಳವಳಿ!
15 hours ago
Shankar Nag: ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯ ನೆನಪುಗಳನ್ನು ಹಾಗೂ ಅರಸಾಳು ಮ್ಯೂಸಿಯಂನಲ್ಲಿ ಮಂಜುನಾಥ್, ರೋಹಿತ್ ಮತ್ತು ರಘುರಾಮ್ ಅವರ ಭೇಟಿಯ ಕುರಿತು ಲೇಖನ ವಿವರಿಸುತ್ತದೆ.
16 hours ago
ಚಿನಕುರುಳಿ: ಶನಿವಾರ 12 ಸೆಪ್ಟೆಂಬರ್ 2026
16 hours ago
KN Rajanna: ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
16 hours ago
Skill Development: ಭಾರತದ ಪದವೀಧರರಲ್ಲಿ ಕೇವಲ ಶೇ. 8.25ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದ್ದು, ಶಿಕ್ಷಣ ಮತ್ತು ಕೌಶಲದ ನಡುವಿನ ಕಂದಕವನ್ನು ನೀಗಿಸಲು ಹೂಡಿಕೆ ಹಾಗೂ ಸುಧಾರಣೆ ಅತ್ಯಗತ್ಯವಾಗಿದೆ.
16 hours ago
West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.
17 hours ago
Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.
17 hours ago
UNSC Reform: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಸುಧಾರಣೆಯನ್ನು ಇನ್ನಷ್ಟು ವಿಳಂಬಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
17 hours ago
Paradise movie release: ಅಂತಿಮ ಹಂತದ ಕೆಲಸಗಳ ಒತ್ತಡದಿಂದಾಗಿ ನಟ ನಾನಿ ಅಭಿನಯದ ಪ್ಯಾರಡೈಸ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ.
17 hours ago
Global Governance Reform: ಬ್ರಿಕ್ಸ್ ಒಕ್ಕೂಟವು ಯಾರ ವಿರುದ್ಧವೂ ಅಲ್ಲ, ಬದಲಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಪ್ರಧಾನಿ ಮೋದಿ ಸಮ್ಮೇಳನದಲ್ಲಿ ಕರೆ ನೀಡಿದ್ದಾರೆ.
17 hours ago
ಪಂಚಾಯಿತಿ ಚುನಾವಣೆ ಆಯೋಗಕ್ಕೆ ಬಿಟ್ಟ ವಿಚಾರ: ಹೈಕೋರ್ಟ್ಗೆ ರಾಜ್ಯ ಸರ್ಕಾರ
17 hours ago
Tamilnadu Politics: ತುರ್ತು ಪರಿಸ್ಥಿತಿಯ ವೇಳೆ ಎಂ.ಕೆ. ಸ್ಟಾಲಿನ್ ಅವರನ್ನು ಮಿಸಾ ಕಾಯ್ದೆಯಡಿ ಬಂಧಿಸಲಾಗಿತ್ತು ಎಂಬ ಡಿಎಂಕೆ ಹೇಳಿಕೆಯನ್ನು ತಮಿಳುನಾಡು ಸಚಿವ ಆರ್. ನಿರ್ಮಲ್ ಕುಮಾರ್ ಪ್ರಶ್ನಿಸಿದ್ದಾರೆ.
18 hours ago
Diplomatic relations: ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಷಿ ಜಿನ್ಪಿಂಗ್ ಮಾರ್ಗದರ್ಶನದಲ್ಲಿ ಭಾರತದೊಂದಿಗೆ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಚೀನಾ ಪ್ರಯತ್ನಿಸಲಿದೆ ಎಂದು ರಾಯಭಾರಿ ಷು ಫೀಹಾಂಗ್ ಹೇಳಿದ್ದಾರೆ.
18 hours ago
Revenge Dress Auction: ಬ್ರಿಟನ್ ರಾಜಕುಮಾರಿ ಡಯಾನಾ ಅವರ ಐತಿಹಾಸಿಕ ‘ರಿವೇಂಜ್ ಡ್ರೆಸ್’ ಡಿಸೆಂಬರ್ನಲ್ಲಿ ನ್ಯೂಯಾರ್ಕ್ನಲ್ಲಿ ಹರಾಜಾಗಲಿದ್ದು, ಸುಮಾರು 2.8 ಕೋಟಿ ರೂಪಾಯಿ ಬೆಲೆ ಬಾಳುವ ನಿರೀಕ್ಷೆಯಿದೆ.
18 hours ago
Porn videos: ಜೈಲಿನಲ್ಲಿ ಪ್ರಜ್ವಲ್ ರೇವಣ್ಣರಿಂದ ವಶಪಡಿಸಿಕೊಂಡ ಮೊಬೈಲ್ನಲ್ಲಿ ಒಂದು ಡಜನ್ಗೂ ಅಧಿಕ ಅಶ್ಲೀಲ ವಿಡಿಯೊಗಳು ಮತ್ತು ಪೆನ್ ಡ್ರೈವ್ನಲ್ಲಿ ವೆಬ್ ಸೀರೀಸ್ಗಳು ಇರುವುದು ಎಫ್ಎಸ್ಎಲ್ ವರದಿಯಲ್ಲಿ ಪತ್ತೆಯಾಗಿದೆ.
18 hours ago
ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತಕುಮಾರನ್ ನಾಯರ್ ನಿಧನ
18 hours ago
ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತ್ಕುಮಾರ್ ನಾಯರ್ ನಿಧನ
19 hours ago
Mangrove conservation: ಸುಂದರ್ಬನ್ಸ್ನ ಹುಲಿ ವಿಧವೆಯರು ಪರಿಸರ ರಕ್ಷಣೆಗಾಗಿ ಒಂದು ಲಕ್ಷ ಮ್ಯಾಂಗ್ರೂವ್ ಗಿಡಗಳನ್ನು ನೆಟ್ಟು ನೈಸರ್ಗಿಕ ವಿಕೋಪಗಳಿಂದ ತಮ್ಮ ಗ್ರಾಮಗಳನ್ನು ರಕ್ಷಿಸಲು ಪಣ ತೊಟ್ಟಿದ್ದಾರೆ.
19 hours ago
Kiccha Sudeep: ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ವಿಐಪಿ ಜವಾಬ್ದಾರಿ ಮತ್ತು ಆಟದ ನಿಯಮಗಳ ಉಲ್ಲಂಘನೆ ಕುರಿತು ಸ್ಪರ್ಧಿಗಳನ್ನು ಪ್ರಶ್ನಿಸಲಿದ್ದಾರೆ.
20 hours ago
Uttarakhand Politics: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಂದ ಕೆಳಗಿಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ.
20 hours ago
Health Tips: ಹಬ್ಬದೂಟ ಚೆನ್ನಾಗಿ ಜೀರ್ಣವಾಗಲು ವೀಳ್ಯದೆಲೆ, ಜೀರಿಗೆ, ಶುಂಠಿ, ಮಜ್ಜಿಗೆ, ಏಲಕ್ಕಿ ಬಾಳೆಹಣ್ಣು ಮತ್ತು ಓಂಕಾಳು ಬಳಸುವ ಸುಲಭ ಮನೆಮದ್ದುಗಳು ಇಲ್ಲಿವೆ.
20 hours ago
Mallya Statement: ‘ಯಾರು ಏನಂದರೂ, ನಾನು ಬದಲಾಗುವುದಿಲ್ಲ’ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿಕೊಂಡಿದ್ದಾರೆ.
20 hours ago
Defamation Case: ತನ್ನ ಮತ್ತು ಕುಟುಂಬದ ವಿರುದ್ಧ ಟ್ರೋಲ್ ಮಾಡುತ್ತಿರುವವರ ವಿರುದ್ಧ ನಟಿ ಅಶ್ವಿನಿ ಗೌಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ವಿಡಿಯೊಗಳನ್ನು ಡಿಲೀಟ್ ಮಾಡಲು ಎಚ್ಚರಿಕೆ ನೀಡಿದ್ದಾರೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ