Last Updated: 10 Aug 2026 1:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಅವರಿಗೆ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ನಾಲ್ವರು ಪುತ್ರರು (ದೇವಿಚರಣ್ ಶೆಟ್ಟಿ, ಡಾ.ಶಿವಶರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ) ಇದ್ದಾರೆ.
(20 hours ago)
28
Bangalore cost of living: ಬೆಂಗಳೂರಿನಲ್ಲಿ ವಾರ್ಷಿಕ ₹50 ರಿಂದ ₹70 ಲಕ್ಷ ಗಳಿಸಿದರೂ ಶ್ರೀಮಂತರಾಗುವುದು ಸುಲಭವಲ್ಲ ಎಂದು ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಹೇಳಿದ್ದಾರೆ.
(23 hours ago)
27
Techies attacked: ಬೆಂಗಳೂರಿನ ಎಇಸಿಎಸ್ ಲೇಔಟ್ನಲ್ಲಿ ಭಯೋತ್ಪಾದಕರೆಂದು ಶಂಕಿಸಿ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಾನೆ.
(17 hours ago)
22
fact check: 'ಜಾಸೊ' ಎಂಬ ಮಿಲಿಯನೇರ್, ನಾಯಿಯಂತೆ ಕಾಣಿಸಿಕೊಳ್ಳಲು ಬರೊಬ್ಬರಿ ₹220 ಕೋಟಿ (2.2 ಬಿಲಿಯನ್) ಖರ್ಚು ಮಾಡಿದ್ದಾನೆ. ಅದಕ್ಕಾಗಿ ಆತ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದು, ನಾಯಿಯಂತೆಯೇ ಬದುಕುತ್ತಿದ್ದಾನೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
(4 hours ago)
20
‘ವಿ.ಡಿ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ರಸಪ್ರಶ್ನೆ ಸ್ಪರ್ಧೆ
(16 hours ago)
18
ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಹೊರಗುಳಿದಿದ್ದು, ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ಗೆ ಅವಕಾಶ ನೀಡಲಾಗಿದೆ.
(17 hours ago)
16
Food safety raid: ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭಾನುವಾರವೂ ನಗರದ ತಾರಾ ಹೋಟೆಲ್ಗಳ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು. ಬಳಸಿದ ಎಣ್ಣೆ, ಕಳಪೆ ಗುಣಮಟ್ಟದ ಆಹಾರಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
(14 hours ago)
15
Supreme Court Ruling: ಸಮಾನ ಸಾರ್ವಜನಿಕ ಉದ್ದೇಶಕ್ಕಾಗಿ ಒಂದೇ ಅಧಿಸೂಚನೆ ಅಡಿ ವಶಪಡಿಸಿಕೊಂಡ ಎಲ್ಲ ಭೂಮಿಗೂ ಸಮಾನ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
(6 hours ago)
15
ಹೈಕೋರ್ಟ್: ಹೇಮಾ ಕುಲಕರ್ಣಿ ಸೇರಿ 6 ಮಂದಿ ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ
(5 hours ago)
15
Political developments: ವಿಧಾನ ಪರಿಷತ್ತಿನ ನೂತನ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
(13 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 10
KEA Recruitment: ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ನೇಮಕಾತಿಗೆ ಕೆಇಎ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
30 mins ago
United Nations: ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಗೆ (ಯುಎನ್ಒಜಿ) ಭಾರತವು ಐದು ನವಿಲುಗಳನ್ನು ಉಡುಗೊರೆ ನೀಡುವ ಮೂಲಕ ದಶಕಗಳ ಸಂಪ್ರದಾಯಕ್ಕೆ ಮರುಜೀವ ನೀಡಿದೆ.
61 mins ago
Boxer Narender Berwal: ಪಾಕಿಸ್ತಾನದ ಬಾಕ್ಸರ್ ಎದುರಾಳಿ ತನಗೆ ನರೇಂದ್ರ ಎಂಬ ಹೆಸರೇ ಆಗಿಬರುವುದಿಲ್ಲ ಎಂದು ಹೇಳಿದ ತಮಾಷೆಯ ಪ್ರಸಂಗವನ್ನು ಕೇಳಿ ಪ್ರಧಾನಿ ಮೋದಿ ನಗೆಗಡಲಿನಲ್ಲಿ ತೇಲಿದರು.
61 mins ago
ಕಾಂಗ್ರೆಸ್ನ ಮಧು ಬಂಗಾರಪ್ಪ ಜೊತೆ ಬಿಜೆಪಿಯ ವಿಜಯೇಂದ್ರ ಪಿಸುಮಾತು
61 mins ago
Hassan Politics: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉರುಳಿಸಿರುವ ದಾಳ ಇದೀಗ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.
91 mins ago
Assam floods: ವಿಪರೀತ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ಜನರಿಗೆ ಬಾಲಿವುಡ್ ಸಿನಿತಾರೆಯರು ಸೇರಿದಂತೆ ಹಲವರು ಸಹಾಯಸ್ತವನ್ನು ಚಾಚಿದ್ದಾರೆ. ಅಲ್ಲಿನ ಜನರಿಗೆ ಆಹಾರದ ಕಿಟ್ ಸೇರಿದಂತೆ ವಿವಿಧ ಅಗತ್ಯ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ.
91 mins ago
Director Shakeel Noorani: ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
91 mins ago
Nomadic Teachers in Kashmir: ಸೂರ್ಯ ಮೂಡುವ ಮುನ್ನವೇ ಬೆನ್ನಿಗೆ ದೊಡ್ಡದೊಂದು ಬ್ಯಾಗ್ ಏರಿಸಿಕೊಂಡು ಹೊರಟ ಆ ಶಿಕ್ಷಕನ ಬ್ಯಾಗ್ನಲ್ಲಿರುವುದು ಪಠ್ಯಪುಸ್ತಕಗಳು, ಹಾಜರಾತಿ ಪುಸ್ತಕ, ಚಾಕ್ಪೀಸ್ಗಳು ಮತ್ತು ಮಡಚಬಹುದಾದ ಕಪ್ಪುಹಲಗೆ!..
2 hours ago
Tamil Nadu Anthem: ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲೇ ತಮಿಳು ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
2 hours ago
actor Jaggesh Royal Enfield: ಜಗ್ಗೇಶ್ ತಂದೆಗಾಗಿ ಅವರ ತಾಯಿ 1956ರಲ್ಲಿ ಊದುಬತ್ತಿ ಮಾರಿ 1,800 ರೂಪಾಯಿಗೆ ಈ ಬುಲೆಟ್ ಖರೀದಿಸಿದ್ದರು. ಪತ್ನಿ ಪರಿಮಳರಿಂದ 7 ರೂಪಾಯಿ ಸಾಲ ಪಡೆದು ಪೆಟ್ರೋಲ್ ಹಾಕಿಸುತ್ತಿದ್ದ ನೆನಪನ್ನು ನಟ ಹಂಚಿಕೊಂಡಿದ್ದಾರೆ.
3 hours ago
Lion breeding patterns:ಅಳಿವಿನಂಚಿನಲ್ಲಿರುವ ಸಿಂಹಗಳ ಪೈಕಿ ಏಷ್ಯಾಟಿಕ್ ಸಿಂಹಗಳು ಸೇರಿವೆ. ಪ್ರಸ್ತುತ ಭಾರತದ ಗುಜರಾತ್ ರಾಜ್ಯದ ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ಅದರ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಇವುಗಳನ್ನು ನೋಡಬಹುದು.
3 hours ago
World Lion Day: ‘ಮೃಗಾಲಯದಲ್ಲಿರುವ ಸಿಂಹಗಳ ವ್ಯಕ್ತಿತ್ವ ನಿರ್ಧಾರವಾಗುವುದು ನಮ್ಮ ಆರೈಕೆಯ ಮೇಲೆ. ಅವುಗಳು ನಮ್ಮೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತವೆ. ಅವುಗಳ ಹೆಸರನ್ನು ಕೂಗಿದರೆ ಬರುತ್ತವೆ.
3 hours ago
'ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ಸ್ಪರ್ಧೆ: ಶಿಕ್ಷಕ ಅಮಾನತು
3 hours ago
ಅಕ್ರಮ ಆರೋಪ: JPSC ನೇಮಕ ಪರೀಕ್ಷೆ ರದ್ದು; ಆಯೋಗದ ಮೂವರು ಸದಸ್ಯರ ರಾಜೀನಾಮೆ
4 hours ago
RSS Gen Z Challenges: ಹೊಸ ಪೀಳಿಗೆಯ ಉದ್ಯೋಗ ಮತ್ತು ಶಿಕ್ಷಣದ ಆತಂಕಗಳನ್ನು ಅರ್ಥೈಸಿಕೊಳ್ಳಲು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜೆನ್ ಝೀ ಜೊತೆ ಸಂವಾದಕ್ಕೆ ಮುಂದಾಗಿದ್ದಾರೆ.
4 hours ago
ಸಂಸತ್ ಅಧಿವೇಶನ: ಗದ್ದಲದಲ್ಲಿ ವ್ಯರ್ಥ, 15 ದಿನಗಳಲ್ಲಿ ಅರ್ಥಪೂರ್ಣ ಚರ್ಚೆಯೇ ಇಲ್ಲ
4 hours ago
ಬಾಲಕಿಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿ 8 ವರ್ಷಗಳ ಬಳಿಕ ಪತ್ತೆ
4 hours ago
ಸಂಪಾದಕೀಯ Podcast: ರೆಪೊ ದರದಲ್ಲಿ ಯಥಾಸ್ಥಿತಿ ನಿರೀಕ್ಷಿತ; ಬೆಳವಣಿಗೆಯ ಕಡೆ ಆರ್ಬಿಐ ಗಮನ
4 hours ago
Sa Re Ga Ma Pa: ನಟನೆ, ನಿರ್ದೇಶನ, ಬರವಣಿಗೆ ಹೀಗೆ ಹಲವು ಹಂತಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ನವೀನ್ ಕೃಷ್ಣ ತಮ್ಮ ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
4 hours ago
fact check: 'ಜಾಸೊ' ಎಂಬ ಮಿಲಿಯನೇರ್, ನಾಯಿಯಂತೆ ಕಾಣಿಸಿಕೊಳ್ಳಲು ಬರೊಬ್ಬರಿ ₹220 ಕೋಟಿ (2.2 ಬಿಲಿಯನ್) ಖರ್ಚು ಮಾಡಿದ್ದಾನೆ. ಅದಕ್ಕಾಗಿ ಆತ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದು, ನಾಯಿಯಂತೆಯೇ ಬದುಕುತ್ತಿದ್ದಾನೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
4 hours ago
ಬೆಂಗಳೂರಿನಲ್ಲಿ ₹50 ಲಕ್ಷ ಸಂಪಾದಿಸಿದರೂ ಶ್ರೀಮಂತರಾಗಲ್ಲ: ಟೆಕ್ಕಿ ಲೆಕ್ಕ ಹೀಗಿದೆ
5 hours ago
ಹೈಕೋರ್ಟ್: ಹೇಮಾ ಕುಲಕರ್ಣಿ ಸೇರಿ 6 ಮಂದಿ ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ
5 hours ago
ಆರ್ಎಸ್ಎಸ್, ಹಿಂದೂಮಹಾಸಭಾ ನಕಲಿ ದೇಶಪ್ರೇಮಿಗಳು: ಬಿ.ಕೆ. ಹರಿಪ್ರಸಾದ್
5 hours ago
Karnataka politics: ರಾಜ್ಯ, ರಾಷ್ಟ್ರೀಯ, ವಿದೇಶ, ಸಂಪಾದಕೀಯ, ಆಲ–ಅಗಲ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
6 hours ago
ಬಿಸಿಸಿಐ: ಕ್ರೀಡಾ ವಿಜ್ಞಾನ ವಿಭಾಗಕ್ಕೆ ಮುಖ್ಯಸ್ಥರು ಬೇಕಾಗಿದ್ದಾರೆ!
6 hours ago
Balochistan Independence: ಬಲೂಚಿಸ್ತಾನ ಆಗಸ್ಟ್ 11 ರಂದು ಸ್ವಾತಂತ್ರ್ಯ ದಿನ ಆಚರಿಸಲು ಕರೆ ನೀಡಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದೆ ಎಂದು ವರದಿಯಾಗಿದೆ.
6 hours ago
Assam flood death toll: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಮೃತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 hours ago
Supreme Court Ruling: ಸಮಾನ ಸಾರ್ವಜನಿಕ ಉದ್ದೇಶಕ್ಕಾಗಿ ಒಂದೇ ಅಧಿಸೂಚನೆ ಅಡಿ ವಶಪಡಿಸಿಕೊಂಡ ಎಲ್ಲ ಭೂಮಿಗೂ ಸಮಾನ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
6 hours ago
ಬೈರಮಂಗಲದಿಂದ ಬೆಂಗಳೂರು ಪಾದಯಾತ್ರೆಗೆ ಚಾಲನೆ
6 hours ago
Sheikh Hasina speech: ಶೇಖ್ ಹಸೀನಾ ಅವರು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ವಿಲೀನಕ್ಕೆ ಮನವಿ ಮಾಡಿದ್ದಾರೆ ಎಂಬ ಎಕ್ಸ್ ಖಾತೆಯ ವಿಡಿಯೊ ಸುಳ್ಳು ಮತ್ತು ಇದು ಎಐ ಸೃಷ್ಟಿತ ಧ್ವನಿಯಾಗಿದೆ ಎಂದು ವರದಿ ತಿಳಿಸಿದೆ.
6 hours ago
ಶೇ 98ರಷ್ಟು ಬೇಡಿಕೆಗಳಿಗೆ ಒಪ್ಪಿಗೆ l ಇಂದು ವಿಧಾನಸಭಾ ಚಲೊ
6 hours ago
Karnataka Cabinet: ಸಚಿವ ಸಂಪುಟ ಬದಲಾವಣೆ, ಖಾತೆ ಹಂಚಿಕೆ ಮತ್ತು ಶಾಸಕರ ಅಸಮಾಧಾನದ ಕುರಿತು ಡಿ.ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಹೈಕಮಾಂಡ್ ನಾಯಕರೊಂದಿಗೆ ದೆಹಲಿಯಲ್ಲಿ ಸಮಾಲೋಚನೆ ನಡೆಸಿದರು.
6 hours ago
ನಗರದ ವಿವಿಧ ಶಾಲಾ–ಕಾಲೇಜುಗಳ 58 ಸಾವಿರ ವಿದ್ಯಾರ್ಥಿಗಳ ಸಮಾಲೋಚನೆ: ಕಡಬಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದಿಂದ ದೃಢ
6 hours ago
Railway Recruitment Board: ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಸುಳ್ಳು ಪ್ರಮಾಣಪತ್ರ ನೀಡಿ ಬರಹ ಸಹಾಯಕರ ಮೂಲಕ ಪರೀಕ್ಷೆ ಬರೆಯಲು ಯತ್ನಿಸಿದ ರಾಜಸ್ಥಾನ ಮತ್ತು ಬಿಹಾರದ ಮೂವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
6 hours ago
ಮೋದಿ ಗುಂಡಿಕ್ಕಿದರೂ ವಂದೇ ಮಾತರಂ ಪೂರ್ಣ ಹಾಡಲ್ಲ: ಕಾಂಗ್ರೆಸ್ ಸಂಸದ
7 hours ago
ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ
7 hours ago
Monetary Policy: ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಆರ್ಬಿಐ ಕಾದು ನೋಡುವ ನೀತಿ ಅನುಸರಿಸುತ್ತಿದೆ. ಮುಂಬರುವ ವಾರಗಳಲ್ಲಿ ಎಲ್ಲ ವಲಯಗಳಲ್ಲಿ ಹಣದುಬ್ಬರ ಹೆಚ್ಚಾಗಬಹುದು.
7 hours ago
ಕ್ರೀಡಾ ವಿಜ್ಞಾನ ವಿಭಾಗಕ್ಕೆ ಮುಖ್ಯಸ್ಥರು ಬೇಕಾಗಿದ್ದಾರೆ!
8 hours ago
ವಿಧಾನಸಭೆ ಅಧಿವೇಶನ: ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ.ಜಯಚಂದ್ರ
9 hours ago
Aug 9
Political developments: ವಿಧಾನ ಪರಿಷತ್ತಿನ ನೂತನ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
13 hours ago
ಬಂಡೆ ಮೇಲೆ ಮಾನವ ಸರಪಳಿ, ಭಿತ್ತಿಪತ್ರ ಹಿಡಿದು ಜಾಗೃತಿ
14 hours ago
Food safety raid: ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭಾನುವಾರವೂ ನಗರದ ತಾರಾ ಹೋಟೆಲ್ಗಳ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು. ಬಳಸಿದ ಎಣ್ಣೆ, ಕಳಪೆ ಗುಣಮಟ್ಟದ ಆಹಾರಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
14 hours ago
ವಿವಾದಗಳ ಬಗ್ಗೆ ತಲೆಕೊಡಿಸಿಕೊಳ್ಳಬೇಡಿ: ಕಿಯಾರಾಗೆ ಯಶ್ ಸಲಹೆ
14 hours ago
Quit Vote Chori: ಮತಗಳ್ಳತನದ ವಿರುದ್ಧ 'ಕ್ವಿಟ್ ವೋಟ್ ಚೋರಿ' ಚಳವಳಿ ನಡೆಸಲು ಮತ್ತು ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
16 hours ago
Ashmita Chaliha: ಹೋರಾಟದಿಂದ ಕೂಡಿದ ಫೈನಲ್ನಲ್ಲಿ ಅಶ್ಮಿತಾ ಚಾಲಿಹಾ ಅವರು ನಾಲ್ಕನೇ ಶ್ರೇಯಾಂಕದ ಹಾನ್ ಕ್ವಿಯಾನ್ ಷಿ ಅವರಿಗೆ ಆಘಾತ ನೀಡಿ ಕೊರಿಯಾ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಪ್ರಶಸ್ತಿ ಗೆದ್ದುಕೊಂಡರು.
16 hours ago
‘ವಿ.ಡಿ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ರಸಪ್ರಶ್ನೆ ಸ್ಪರ್ಧೆ
16 hours ago
Techies attacked: ಬೆಂಗಳೂರಿನ ಎಇಸಿಎಸ್ ಲೇಔಟ್ನಲ್ಲಿ ಭಯೋತ್ಪಾದಕರೆಂದು ಶಂಕಿಸಿ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಾನೆ.
17 hours ago
ಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಸಾಯಿ ಸುದರ್ಶನ್ ಹೊರಕ್ಕೆ: ಸರ್ಫರಾಜ್ಗೆ ಸ್ಥಾನ
17 hours ago
ಆಶ್ಮಿತಾಗೆ ಕೊರಿಯಾ ಮಾಸ್ಟರ್ಸ್ ಕಿರೀಟ: ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ
17 hours ago
ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಹೊರಗುಳಿದಿದ್ದು, ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ಗೆ ಅವಕಾಶ ನೀಡಲಾಗಿದೆ.
17 hours ago
Parliament Session: ಕಳೆದ 15 ದಿನಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆಯಿಂದಾಗಿ ಯಾವುದೇ ಅರ್ಥಪೂರ್ಣ ಚರ್ಚೆ ನಡೆದಿಲ್ಲ ಮತ್ತು ಗದ್ದಲದ ನಡುವೆಯೇ ಕೆಲವು ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ.
18 hours ago
Electoral roll revision: ಎಸ್ಐಆರ್ ಮೂರನೇ ಹಂತದ ಪರಿಷ್ಕರಣೆಯಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯಿಂದ ಒಟ್ಟು 1.58 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
18 hours ago
ಹಮಾಸ್ ನಿಶ್ಶಸ್ತ್ರಗೊಳ್ಳುವವರೆಗೆ ಗಾಜಾದಿಂದ ಹಿಂದೆ ಸರಿಯಲ್ಲ: ನೆತನ್ಯಾಹು
18 hours ago
Kerala news: ಕೇರಳಂನಲ್ಲಿ ‘ವಂದೇ ಮಾತಂ’ ಗೀತೆಯನ್ನು ಸಂಪೂರ್ಣವಾಗಿ ಹಾಡುವುದಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ಕೆ. ಮುರಳೀಧರನ್ ಮತ್ತು ಕಾಂಗ್ರೆಸ್ ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಭಾನುವಾರ ತಿಳಿಸಿದರು.
18 hours ago
ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ಸಿನ ಪ್ರಿಯಾಂಕಾ ಗಾಂಧಿ ಅವರ ಎಐ (ಕೃತಕ ಬುದ್ದಿಮತ್ತೆ) ವಿಡಿಯೊ ಸೃಷ್ಟಿಸಿ ಹೂಡಿಕೆ ಹೆಸರಿನಲ್ಲಿ ₹ 20.87 ಲಕ್ಷ ವಂಚಿಸಲಾಗಿದೆ
18 hours ago
ಜಾರ್ಖಂಡ್ ಲೋಕ ಸೇವಾ ಆಯೋಗ(ಜೆಪಿಇಎಸ್ಸಿ) ನಡೆಸಿದ ನೇಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ನಡುವೆ ಆಯೋಗದ ಮೂವರು ಸದಸ್ಯರು ಭಾನುವಾರ ರಾಜೀನಾಮೆ ನೀಡಿದ್ದಾರೆ.
18 hours ago
National Unity: 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ನಾಗರಿಕರು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ(ಆ.9) ಮನವಿ ಮಾಡಿದ್ದಾರೆ.
19 hours ago
ಗುಂಡಣ್ಣ ಕಾರ್ಟೂನು: ಭಾನುವಾರ, ಆಗಸ್ಟ್ 9, 2026
19 hours ago
Top 10 News: ರಾಜ್ಯ, ದೇಶ, ವಿದೇಶ, ಸಿನಿಮಾ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
19 hours ago
ಅವರಿಗೆ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ನಾಲ್ವರು ಪುತ್ರರು (ದೇವಿಚರಣ್ ಶೆಟ್ಟಿ, ಡಾ.ಶಿವಶರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ) ಇದ್ದಾರೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ