Last Updated: 5 Sep 2026 3:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹುಚ್ಚ ಎಂದವರ ಎದುರೇ ಕೊಳಕು ನದಿಗಿಳಿದು ಸ್ವಚ್ಛಗೊಳಿಸಿ ದೇಶದ ಗಮನ ಸೆಳೆದ 20ರ ಯುವಕ
(8 hours ago)
32
CJP Split: ನೀಟ್–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್-ಝೀಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಬ್ಭಾಗವಾಗಿದೆ.
(24 hours ago)
28
Hoysala Architecture: ಹೊಸ ಕನ್ನಂಬಾಡಿಯ ವೇಣುಗೋಪಾಲ ಸ್ವಾಮಿ ದೇಗುಲವು ಹೊಯ್ಸಳ ವಾಸ್ತುಶಿಲ್ಪದ ಅದ್ಭುತವಾಗಿದ್ದು, ಕೆಆರ್ಎಸ್ ಹಿನ್ನೀರಿನ ಬಳಿ ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮ ತಾಣವಾಗಿದೆ.
(22 hours ago)
23
ಮಿಥಾಲಿ ದಾಖಲೆ ಪತನ:ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದ ಸ್ಮೃತಿ
(24 hours ago)
20
ಮಸೂದೆ ವಾಪಸ್ ಯೂ–ಟರ್ನ್ ಅಲ್ಲ, ಜನರ ಭಾವನೆಗಳಿಗೆ ಬೆಲೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
(8 hours ago)
20
Thrissur Accident: ಕೇರಳಂನ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(6 hours ago)
19
Nvidia market value: ಎನ್ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯ 5.5 ಟ್ರಿಲಿಯನ್ ಡಾಲರ್ ದಾಟಿದೆ. ರಿಲಯನ್ಸ್ 10 ರೂಪಾಯಿಗೆ ಐಸ್ಕ್ರೀಂ ಮಾರುಕಟ್ಟೆಗೆ ಇಳಿಯುತ್ತಿದ್ದು, ಭಾರತೀಯ ಕಂಪನಿಗಳು ತಂತ್ರಜ್ಞಾನಕ್ಕೆ ಒತ್ತು ನೀಡಬೇಕಿದೆ.
(6 hours ago)
16
Environmental conservation: ಮಧ್ಯಪ್ರದೇಶದ ಸುರೇಂದ್ರ ಸಿಂಗ್ ಚೌಧರಿ ಅಜ್ನಾರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ಆನಂದ್ ಮಹೀಂದ್ರಾ ಮತ್ತು ದೇಶದ ಗಮನ ಸೆಳೆದಿದ್ದಾರೆ.
(22 hours ago)
16
Kalbelia Dance: ಜೀವಂತ ಸಮಾಧಿಯಿಂದ ಪಾರಾಗಿ ಕಲ್ಬೇಲಿಯಾ ನೃತ್ಯವನ್ನು ಜಗತ್ತಿಗೆ ಪರಿಚಯಿಸಿ ಪದ್ಮಶ್ರೀ ಪುರಸ್ಕೃತರಾದ ಗುಲಾಬೋ ಸಾಪೇರಾ ಅವರ ಜೀವನ ಮತ್ತು ಸಾಧನೆಯ ಹಾದಿ ಇಲ್ಲಿದೆ.
(23 hours ago)
15
ಜೆನ್– ಝೀಗಳನ್ನು ಒಳಗೊಂಡ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನೆಲಮಂಗಲದ ಬಳಿ ತರಬೇತಿ ಕೇಂದ್ರ
(7 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 5
Rahul Gandhi Message: ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆಯನ್ನು ರೂಪಿಸುವಂತೆ ಶಿಕ್ಷಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರೆ ನೀಡಿದ್ದಾರೆ.
15 mins ago
ಪ್ರಜಾಸೇವೆಗೆ ಚಾಲನೆ ನೀಡಿದ ಸಿಎಂ
15 mins ago
Kannada cinema history: ಡಾ. ರಾಜ್ಕುಮಾರ್ ಅವರ ವೃತ್ತಿಜೀವನದ ಸಂಖ್ಯಾಸಮೃದ್ಧಿ, 1960 ರಿಂದ 1980ರ ದಶಕದವರೆಗಿನ ಪ್ರಮುಖ ಚಲನಚಿತ್ರಗಳು ಮತ್ತು ಭಾರತೀಯ ಚಿತ್ರರಂಗದ ವಿವಿಧ ನಟರ ದಾಖಲೆಗಳ ವಿವರಣೆ ಇಲ್ಲಿದೆ.
45 mins ago
Education News: ಸಿರಿಗೆರೆ ಸಮೀಪದ ಚವಲಿಹಳ್ಳಿ ಶಾಲೆಯ ಶಿಕ್ಷಕ ಟಿ.ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಎಐ ಆಧಾರಿತ 650 ಪಾಠಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳ ಹಿತಕ್ಕಾಗಿ ದುಡಿಯುತ್ತಿದ್ದಾರೆ.
45 mins ago
World Map: ಆಫ್ರಿಕಾ ಖಂಡದ ನೈಜ ಭೌಗೋಳಿಕ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸುವ ಹೊಸ ವಿಶ್ವ ಭೂಪಟ ಬಳಕೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬೆಂಬಲ ವ್ಯಕ್ತಪಡಿಸಿದೆ.
105 mins ago
Teachers' Day message: ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ತುಂಬಿ ಭವಿಷ್ಯವನ್ನು ರೂಪಿಸುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಲೇಖನದಲ್ಲಿ ತಿಳಿಸಿದ್ದಾರೆ.
2 hours ago
Manual Scavenging: ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವಲ್ಲಿ ವಿಫಲವಾಗಿದ್ದೇವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
2 hours ago
ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ರಾಜಕೀಯ ಬೂಟಾಟಿಕೆ ಪ್ರದರ್ಶಿಸಿದ್ದೀರಿ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಬಿ.ವೈ. ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
3 hours ago
Bigg Boss contestants: ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೊದಲ್ಲಿ ಬಿಗ್ ಬಾಸ್ ಸೀಸನ್ 13ಕ್ಕೆ ಎಂಟ್ರಿ ನೀಡಲಿರುವ ಸಂಭಾವ್ಯ ಸ್ಪರ್ಧಿಗಳ ಮುಖ ಮತ್ತು ಹೆಸರುಗಳು ಬಹಿರಂಗಗೊಂಡಿವೆ.
3 hours ago
ಶೀಘ್ರವೇ ಬಸ್ ಪ್ರಯಾಣ ದರ ಹೆಚ್ಚಳ; ಸಾರಿಗೆ ಸಚಿವ ಬೈರತಿ ಸುರೇಶ್
3 hours ago
ಸೆಮಿಫೈನಲ್ಗೆ ಭಾರತದ ಸಾತ್ವಿಕ್– ಚಿರಾಗ್ ಜೋಡಿ; ಶ್ರೀಕಾಂತ್ ಹೊರಕ್ಕೆ
3 hours ago
Swatantra Bhardwaj: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ
3 hours ago
Ganges river overflow: ಬಿಹಾರದಲ್ಲಿ ಭಾರಿ ಮಳೆಯಿಂದಾಗಿ ಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಾಟ್ನಾ ಸಮೀಪದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ ಮತ್ತು ಜನರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
3 hours ago
ನವದೆಹಲಿ: ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರ ವಿರುದ್ಧ ಪೋಕ್ಸೊ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 hours ago
Nobel Prize Nominations: ಮಹಾತ್ಮ ಗಾಂಧಿ, ಸತ್ಯೇಂದ್ರನಾಥ್ ಬೋಸ್ ಮತ್ತು ಜಿ.ಎನ್. ರಾಮಚಂದ್ರನ್ ಅವರಂತಹ ಭಾರತೀಯ ಸಾಧಕರಿಗೆ ನೊಬೆಲ್ ಪ್ರಶಸ್ತಿ ಸಿಗದಿರಲು ಇರುವ ಕಾರಣಗಳು ಮತ್ತು ನಾಮನಿರ್ದೇಶನ ಪ್ರಕ್ರಿಯೆಗಳ ವಿಶ್ಲೇಷಣೆ ಇಲ್ಲಿದೆ.
4 hours ago
Teacher student relationship: ವಿದ್ಯಾರ್ಥಿಯ ಕೋಪ ಮತ್ತು ಹಠಮಾರಿ ಗುಣವನ್ನು ಶಿಕ್ಷಕರು ಸ್ನೇಹ ಹಾಗೂ ಸಹಾನುಭೂತಿಯಿಂದ ತಿದ್ದಿ, ಒಂದು ಖಾಲಿ ಪುಸ್ತಕದ ಮೂಲಕ ಆತನ ಜೀವನವನ್ನೇ ಬದಲಿಸಿದ ಪ್ರೇರಣಾದಾಯಕ ಕಥೆ.
4 hours ago
Donald Trump: ಇರಾನ್ನ ಪಿಕ್ಆ್ಯಕ್ಸ್ ಪರ್ವತದಲ್ಲಿರುವ ಭೂಗತ ಪರಮಾಣು ಸಂಕೀರ್ಣದ ಮೇಲೆ ಶೀಘ್ರದಲ್ಲೇ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
4 hours ago
ಎಪಿಎಂಸಿಯಲ್ಲಿ ಸಕ್ಕರೆ ಕೆ.ಜಿ.ಗೆ ₹50ಕ್ಕೆ ಇಳಿಕೆ; ಅಂಗಡಿಗಳಲ್ಲಿ ಇನ್ನೂ ₹65–70ಕ್ಕೆ ಮಾರಾಟಕ್ಕೆ ಗ್ರಾಹಕರ ಆಕ್ರೋಶ
5 hours ago
ನಿವೃತ್ತ ಶಿಕ್ಷಕಿಯಿಂದ ಡ್ರ್ಯಾಗನ್ ಕೃಷಿ: ತಿಂಗಳಿಗೆ ₹4 ಲಕ್ಷ ಆದಾಯ
5 hours ago
Nvidia market value: ಎನ್ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯ 5.5 ಟ್ರಿಲಿಯನ್ ಡಾಲರ್ ದಾಟಿದೆ. ರಿಲಯನ್ಸ್ 10 ರೂಪಾಯಿಗೆ ಐಸ್ಕ್ರೀಂ ಮಾರುಕಟ್ಟೆಗೆ ಇಳಿಯುತ್ತಿದ್ದು, ಭಾರತೀಯ ಕಂಪನಿಗಳು ತಂತ್ರಜ್ಞಾನಕ್ಕೆ ಒತ್ತು ನೀಡಬೇಕಿದೆ.
6 hours ago
Thrissur Accident: ಕೇರಳಂನ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
6 hours ago
Prince Harry: ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೆಘನ್ ಮಾರ್ಕಲ್ ಬ್ರಿಟನ್ಗೆ ಮರಳಲು ನಿರ್ಧರಿಸಿರುವುದು ಸಂತಸ ತಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
Nepal floods impact: ನೇಪಾಳದ ಹಠಾತ್ ಪ್ರವಾಹದಿಂದ 32,933 ಜನರು ಬಾಧಿತರಾಗಿದ್ದು, ರಸ್ತೆ, ಸೇತುವೆಗಳು ಮತ್ತು ಆಸ್ಪತ್ರೆಗಳಿಗೆ ಹಾನಿಯಾಗಿದೆ ಹಾಗೂ ಮೃತರ ಸಂಖ್ಯೆ 1,295ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
7 hours ago
ಜೆನ್– ಝೀಗಳನ್ನು ಒಳಗೊಂಡ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನೆಲಮಂಗಲದ ಬಳಿ ತರಬೇತಿ ಕೇಂದ್ರ
7 hours ago
School development: ಪಾಂಡವಪುರ ತಾಲ್ಲೂಕಿನ ಗೌಡಗೆರೆ ಸರ್ಕಾರಿ ಶಾಲೆಯನ್ನು ಮುಖ್ಯ ಶಿಕ್ಷಕ ವೆಂಕಟೇಶ್ ಅವರು ದಾನಿಗಳು ಮತ್ತು ಶಾಸಕರ ನೆರವಿನಿಂದ ಪುನರುಜ್ಜೀವನಗೊಳಿಸಿ ಮಕ್ಕಳ ಸಂಖ್ಯೆಯನ್ನು 3 ರಿಂದ 34ಕ್ಕೆ ಹೆಚ್ಚಿಸಿದ್ದಾರೆ.
7 hours ago
Namal Rajapaksa arrest: ಲಂಕನ್ ಏರ್ಲೈನ್ಸ್ನ ಏರ್ಬಸ್ ವಿಮಾನಗಳ ಖರೀದಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರ ಹಿರಿಯ ಮಗ ನಮಲ್ ರಾಜಪಕ್ಷ ಅವರನ್ನು ಬಂಧಿಸಲಾಗಿದೆ.
7 hours ago
ಸೈಬರ್ ಅಪರಾಧ: ಹೊಸ ವ್ಯವಸ್ಥೆಯಿಂದ ಎಫ್ಐಆರ್ ದಾಖಲು ಪ್ರಮಾಣ ಹೆಚ್ಚುವ ಸಾಧ್ಯತೆ
7 hours ago
ಕಾಲ್ಚೆಂಡಿನಾಟದಲ್ಲಿ ಜಗ ಮೆಚ್ಚಿದ ಮೆಸ್ಸಿ
7 hours ago
‘ಇಸ್ರೊ’ದಿಂದ ಪ್ರಸಕ್ತ ವರ್ಷದ ಮೊದಲ ಯಶಸ್ವಿ ಉಡ್ಡಯನ * ನೈಜ ಸಮಯದಲ್ಲಿ ದತ್ತಾಂಶ ರವಾನೆ ಸಾಮರ್ಥ್ಯ
7 hours ago
School corporal punishment: ತುಮರಿಯ ಕಿರುವಾಸೆ ಶಾಲೆಯಲ್ಲಿ ಪರೀಕ್ಷೆಯ ಉತ್ತರಗಳ ಕಾರಣಕ್ಕೆ ನಾಲ್ವರು ವಿದ್ಯಾರ್ಥಿಗಳನ್ನು ಅತಿಥಿ ಶಿಕ್ಷಕಿ ಥಳಿಸಿದ್ದು, ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.
7 hours ago
Farmer loan waiver: ಬರಗಾಲದ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಮತ್ತು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಶಿವಕುಮಾರ್ ಆಹ್ವಾನ ನೀಡಿದ್ದಾರೆ.
7 hours ago
Economic Growth: ಭಾರತದ ಜಿಡಿಪಿ ಲೆಕ್ಕಾಚಾರದ ವಿಧಾನ, ರಿಯಲ್ ಮತ್ತು ನಾಮಿನಲ್ ಜಿಡಿಪಿ ನಡುವಿನ ವ್ಯತ್ಯಾಸ ಹಾಗೂ ಮೂಲ ವರ್ಷದ ಬದಲಾವಣೆಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
7 hours ago
ಹೆಚ್ಚಿನ ಹಣ ಬಯಸಿ ಇದ್ದಕ್ಕಿದ್ದಂತೆ ಕೃಷಿಯಲ್ಲಿ ತೊಡಗಿಕೊಳ್ಳುವವರಿದ್ದಾರೆ. ಆದರೆ, ವಾಸ್ತವದ ನಡೆಯ ಮರೆವು ನಷ್ಟ ಮತ್ತು ಅಪಾಯ ತರುವ ಸಾಧ್ಯತೆಯೇ ಹೆಚ್ಚು.
7 hours ago
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಮಧ್ಯವರ್ತಿ?
7 hours ago
ಮೊದಲ ದಿನ 206 ನೋಟಿಸ್ಗಳ ವಿಚಾರಣೆ ಪೂರ್ಣ
7 hours ago
ಹರ್ಮನ್ ಪಡೆಗೆ ಪಾಕ್ ಸವಾಲು
8 hours ago
‘ಚಿನ್ನದ ಪದಕದೊಂದಿಗೆ ದೇಶಕ್ಕೆ ವಾಪಸ್’
8 hours ago
Urban Development: ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ನೀತಿ ಆಯೋಗ ನೀಡಿರುವ 'ಎರಡನೇ ಬೆಂಗಳೂರು' ಅಭಿವೃದ್ಧಿಪಡಿಸುವ ಸಲಹೆಯ ಕುರಿತು ಈ ಲೇಖನವು ವಿಶ್ಲೇಷಿಸುತ್ತದೆ.
8 hours ago
‘ಶತಕ’ದ ಹೊಸ್ತಿಲಲ್ಲಿ ಮೊಹಮ್ಮದ್ ಶಮಿ
8 hours ago
Role of teachers: ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲದೆ, ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ ಅವರಲ್ಲಿ ವಿವೇಚನೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ.
8 hours ago
ಟ್ರೋಫಿ ಅನಾವರಣಕ್ಕೆ ದಿಗ್ಗಜರ ಮೆರುಗು
8 hours ago
ಮಸೂದೆ ವಾಪಸ್ ಯೂ–ಟರ್ನ್ ಅಲ್ಲ, ಜನರ ಭಾವನೆಗಳಿಗೆ ಬೆಲೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
8 hours ago
ಹುಚ್ಚ ಎಂದವರ ಎದುರೇ ಕೊಳಕು ನದಿಗಿಳಿದು ಸ್ವಚ್ಛಗೊಳಿಸಿ ದೇಶದ ಗಮನ ಸೆಳೆದ 20ರ ಯುವಕ
8 hours ago
ಜಗ ಮೆಚ್ಚಿದ ಮೆಸ್ಸಿ
9 hours ago
ಹೆಚ್ಚಿದ ಹೊರ ಹರಿವು: ಕಬಿನಿ, ಕೆಆರ್ಎಸ್, ಹೇಮಾವತಿ ಜಲಾಶಯ ನೀರಿನ ಮಟ್ಟ ಕುಸಿತ
11 hours ago
IAS Posting: ಐಎಎಸ್, ಐಎಫ್ಎಸ್ ಅಧಿಕಾರಿಗೆ ಹೆಚ್ಚುವರಿ ಹುದ್ದೆ ನೀಡಿದ ಸರ್ಕಾರ
12 hours ago
Sep 4
ಕಡಲೆ, ರಾಜ್ಮಾದಿಂದ ಗಾಡಿ ಓಡುತ್ತೆ: EV ಬ್ಯಾಟರಿಯಲ್ಲಿ ಅವಳಿ ಸಹೋದರಿಯರ ಸಾಧನೆ
15 hours ago
ಉಳಿದದ್ದನ್ನು ಕಾಲಕ್ಕೂ, ಕರ್ಮಕ್ಕೂ ಬಿಡುತ್ತೇನೆ: ದುನಿಯಾ ವಿಜಯ್ ಮಾಜಿ ಪತ್ನಿ
16 hours ago
ISKCON Live Stream: ಶ್ರೀ ಕೃಷ್ಣನ 5,253ನೇ ಜನ್ಮ ದಿನವನ್ನು ಇಸ್ಕಾನ್ ದೇವಾಲಯಗಳಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.
17 hours ago
Missing Indians: ನೇಪಾಳ ಪ್ರವಾಹದಲ್ಲಿ ಕಾಣೆಯಾಗಿರುವ 275 ಭಾರತೀಯರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಈಗಾಗಲೇ 166 ಜನರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
17 hours ago
Tamil Nadu farmers protest: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಪ್ರಸ್ತಾವವನ್ನು ತಮಿಳುನಾಡು ರೈತ ಸಂಘಟನೆಗಳು ವಿರೋಧಿಸಿವೆ.
17 hours ago
Karnataka BJP: ಬರಗಾಲದ ಸಮಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ಟೀಕಿಸಿದೆ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರವನ್ನು ಕಟುಕ ಕಾಂಗ್ರೆಸ್ ಎಂದು ಲೇವಡಿ ಮಾಡಿದೆ.
18 hours ago
Lithium mineral exploration: ರಾಯಚೂರು ಜಿಲ್ಲೆಯಲ್ಲಿ ಲಿಥಿಯಂ ಶೋಧಕ್ಕೆ ಕೇಂದ್ರ ಅರಣ್ಯ ಸಚಿವಾಲಯವು ಷರತ್ತುಬದ್ಧ ಅನುಮತಿ ನೀಡಿದ್ದು, ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯು 515 ಎಕರೆಯಲ್ಲಿ ಕಾರ್ಯಾಚರಣೆ ನಡೆಸಲಿದೆ.
18 hours ago
Budgam Anti Terror Operation: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹೊಡೆದುರುಳಿಸಲಾಗಿದೆ.
18 hours ago
Transport corporations loss: ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ಮತ್ತು ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶೀಘ್ರವೇ ಬಸ್ ಪ್ರಯಾಣ ದರವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
19 hours ago
KPSC recruitment scam: ಕೆಪಿಎಸ್ಸಿ ಹಗರಣದಲ್ಲಿ ಬಂಧಿತ ಬಸವರಾಜ ಕನ್ನಾಳೆ ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಹಾಗೂ ತನ್ನ ವಿರುದ್ಧ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದವನು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
19 hours ago
ಬಂಗಾಳ ಕ್ರಿಕೆಟ್: ವಯಸ್ಸಿನ ಸುಳ್ಳು ದಾಖಲೆ ನೀಡಿದ್ದ ರೋಹಿತ್ ಯಾದವ್ ನಿಷೇಧ
19 hours ago
Nepal natural disaster: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 1,295ಕ್ಕೆ ಏರಿಕೆಯಾಗಿದೆ. ಇದೇ ವೇಳೆ ತ್ರಿಶೂಲಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಒಂಬತ್ತು ದಿನಗಳಿಂದ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ.
20 hours ago
Sonia Gandhi Memoir: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ಪ್ರಕಟಿಸಲು ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ ಪ್ರಕಾಶನ ಸಜ್ಜಾಗಿದೆ.
20 hours ago
22 Degree halo: ಆಕಾಶ ವಿಸ್ಮಯಗಳ ಗೂಡು. ಇಲ್ಲಿ ಪ್ರತಿನಿತ್ಯವೂ ಒಂದೊಂದು ವಿಸ್ಮಯಗಳು ಸಂಭವಿಸುತ್ತವೆ. ಅವುಗಳಲ್ಲಿ ಕೆಲವು ಮಾತ್ರ ಮನುಷ್ಯನಿಗೆ ಗೋಚರಿಸುತ್ತವೆ. ಇನ್ನೂ ಕೆಲವು ಭೂಮಿಯಿಂದ ಕೋಟ್ಯಂತರ ಮೈಲಿ ದೂರದಲ್ಲಿ ಸಂಭವಿಸುವುದರಿಂದ ದೂರದರ್ಶಕದ ಸಹಾಯದಿಂದ ಮಾತ್ರ ವೀಕ್ಷಿಸಬಹುದು.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ