Last Updated: 8 Sep 2026 3:32 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮೊದಲು ಹೆಣ್ಣಿನ ಸ್ನೇಹ ಮಾಡಿ: ಪಾಂಡ್ಯ ಜತೆ ಟ್ರೋಲ್ ಮಾಡಿದವರಿಗೆ ನಟಿ ಅಮೀಷಾ ಚಾಟಿ
(24 hours ago)
27
ದ್ವಿಶತಕದ ಸೊಬಗು: ದುಲೀಪ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್
(23 hours ago)
21
Bigg Boss Telugu: ನಟಿ ಚೈತ್ರಾ ರೈ ತಮ್ಮ 10 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.
(23 hours ago)
21
ಲೋಕಸಭಾ ಚುನಾವಣೆ ಸೋಲಿನ ಬಳಿಕ ಹಲವರಲ್ಲಿ ಕೆಲಸ ಕೇಳಿದ್ದೆ: ಸ್ಮೃತಿ ಇರಾನಿ
(11 hours ago)
17
Kurinji Rajkumar: 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಹೂವುಗಳ ಸಂರಕ್ಷಣೆಗಾಗಿ ಹೋರಾಡಿದ ಜಿ. ರಾಜ್ಕುಮಾರ್ ಅವರ ಕೊಡುಗೆ ಮತ್ತು ಕುರಿಂಜಿಮಲ ಅಭಯಾರಣ್ಯ ಸ್ಥಾಪನೆಯಲ್ಲಿ ಅವರ ಪಾತ್ರದ ಕುರಿತಾದ ಮಾಹಿತಿ.
(3 hours ago)
15
West Bengal CM apology: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ, ದುರ್ಗಾದೇವಿಯ ವಿಕೃತ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕ್ಷಮೆಯಾಚಿಸಿದ್ದಾರೆ.
(7 hours ago)
15
Durga Puja rules: ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ ’ದುರ್ಗಾಪೂಜೆ’ ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
(6 hours ago)
14
By-election schedule: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
(20 hours ago)
14
ಹವಾಮಾನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ತಜ್ಞ ಸಿ.ಎಸ್.ಪಾಟೀಲ
(20 hours ago)
13
ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ | ನಶ್ರಾ ಮೋಡಿ: ಪಾಕ್ ಸೆಮಿಗೆ
(7 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 8
Bigg Boss Kannada 13: ಬಿಗ್ ಬಾಸ್ ನೀಡಿದ ವಜ್ರದ ರಹಸ್ಯ ಕಾಪಾಡುವ ಟಾಸ್ಕ್ನಲ್ಲಿ ಗಗನ್ ಚಿನ್ನಪ್ಪ ಚಾಣಾಕ್ಷತನದ ಆಟ ಶುರು ಮಾಡಿದ್ದಾರೆ. ರಹಸ್ಯ ಬಯಲಾದರೆ ಅವರು ನೇರವಾಗಿ ನಾಮಿನೇಟ್ ಆಗಲಿದ್ದಾರೆ.
25 mins ago
Apple products: ಆ್ಯಪಲ್ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 18 ಸರಣಿ, ಫೋಲ್ಡಬಲ್ ಫೋನ್ ಮತ್ತು ಆ್ಯಪಲ್ ವಾಚ್ 12 ಬಿಡುಗಡೆಯ ನಿರೀಕ್ಷೆಯಿದ್ದು, ಇದನ್ನು ಯೂಟ್ಯೂಬ್ ಮತ್ತು ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.
25 mins ago
England team mentor: ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇಂಗ್ಲೆಂಡ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಕೆ.ಎಲ್. ರಾಹುಲ್ ಅವರು ಮಾಲ್ಡೀವ್ಸ್ ಪ್ರವಾಸದ ಬಗ್ಗೆ ಹಾಸ್ಯಭರಿತವಾಗಿ ಪ್ರಶ್ನಿಸಿದ್ದಾರೆ.
55 mins ago
ಇಂಗ್ಲೆಂಡ್ ಮೆಂಟರ್ ಆಗಿ ಕೆಪಿ: ‘ಮಾಲ್ಡೀವ್ಸ್ ಪ್ರವಾಸ ಸೇರಿದೆಯೇ? ರಾಹುಲ್ ಪ್ರಶ್ನೆ
55 mins ago
Cauvery Water Release: ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಇಳಿಕೆಯಾಗುತ್ತಿರುವುದರ ನಡುವೆಯೂ, ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಶಿಫಾರಸು ಮಾಡಿದೆ.
115 mins ago
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಿಕೆಟ್ ಪಡೆಯುತ್ತೇನೆ: ರಾಮದಾಸ್ ಅಠವಳೆ
115 mins ago
Kashmir apple market: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ತೋಟಗಳಲ್ಲಿ ಸೇಬು ಕೊಯ್ಲು ಜೋರಾಗಿದೆ. ಆದರೆ, ಈ ಸುಗ್ಗಿಯ ಸಂಭ್ರಮದ ನಡುವೆಯೂ ಬೆಳೆಗಾರರ ಮುಖದಲ್ಲಿ ಸಂಕಷ್ಟ ಮತ್ತು ಆತಂಕದ ಛಾಯೆ ಎದ್ದು ಕಾಣುತ್ತಿದೆ.
2 hours ago
Jhansi dam accident: ಕೆಲವು ಸೆಕೆಂಡುಗಳ ರೀಲ್ಸ್ಗಾಗಿ ಮಾಡಿದ ಸಾಹಸವೊಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ವ್ಯಕ್ತಿಯೊಬ್ಬರು ಸುಮಾರು 30 ಅಡಿ ಎತ್ತರದ ಅಣೆಕಟ್ಟೆಯ ಮೇಲಿಂದ ಕೆಳಗೆ ಜಿಗಿದಿದ್ದಾರೆ.
2 hours ago
Kurinji Rajkumar: 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಹೂವುಗಳ ಸಂರಕ್ಷಣೆಗಾಗಿ ಹೋರಾಡಿದ ಜಿ. ರಾಜ್ಕುಮಾರ್ ಅವರ ಕೊಡುಗೆ ಮತ್ತು ಕುರಿಂಜಿಮಲ ಅಭಯಾರಣ್ಯ ಸ್ಥಾಪನೆಯಲ್ಲಿ ಅವರ ಪಾತ್ರದ ಕುರಿತಾದ ಮಾಹಿತಿ.
3 hours ago
RRB Answer Key: ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
3 hours ago
Medical Education: ಕರ್ನಾಟಕದ ಎರಡನೇ ಸುತ್ತಿನ ಯುಜಿ ಎನ್ಇಇಟಿ ಕೌನ್ಸೆಲಿಂಗ್ನಲ್ಲಿ 150 ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಸೇರಿಸಲಾಗಿದೆ. ಆಪ್ಷನ್ ಎಂಟ್ರಿ ಮಾಡಲು ಸೆಪ್ಟೆಂಬರ್ 9 ರವರೆಗೆ ಕಾಲಾವಕಾಶ ನೀಡಲಾಗಿದೆ.
3 hours ago
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ದಿಢೀರ್ ಭೇಟಿ; ರೈತರೊಂದಿಗೆ ಚರ್ಚೆ
3 hours ago
Digital data analysis: ವಿಮಾ ಕ್ಲೈಮ್ ಪರಿಶೀಲನೆಯಲ್ಲಿ ಗೂಗಲ್ ಮ್ಯಾಪ್ಸ್, ಯುಪಿಐ ಪಾವತಿ ಮತ್ತು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಬಳಸಲಾಗುತ್ತಿದ್ದು, ಇದು ಗ್ರಾಹಕರ ದತ್ತಾಂಶ ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
3 hours ago
Corruption Allegations: ಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಜಾರಿ ನಿರ್ದೇಶನಾಲಯದ (ಇ.ಡಿ) ದಾಖಲೆಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ವಿಜಯ್ ಅವರು ನೀಡಿದ್ದ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಬೇಕೆಂದು ಡಿಎಂಕೆ ಸದಸ್ಯರು ಪಟ್ಟು ಹಿಡಿದಿದ್ದಾರೆ.
3 hours ago
Cultural crisis in Iran: ಸರ್ವಾಧಿಕಾರಿ ಆಡಳಿತ, ಸೆನ್ಸಾರ್ ನಿಯಮಗಳು ಮತ್ತು ವೈಮಾನಿಕ ದಾಳಿಯಿಂದ ಇರಾನ್ ಸಿನಿಮಾ ಉದ್ಯಮ ಆರ್ಥಿಕ ಮುಗ್ಗಟ್ಟು ಹಾಗೂ ನಿರಾಶಾದಾಯಕ ಸ್ಥಿತಿಯನ್ನು ಎದುರಿಸುತ್ತಿದೆ.
4 hours ago
Wildlife rescue: ದಾವಣಗೆರೆ ಜಿಲ್ಲೆಯ ಆನಗೋಡು ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆಯನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿ ನಡೆದಿದೆ. ಚಿರತೆಯನ್ನು ಅರವಳಿಕೆ ನೀಡಿ ಸೆರೆಹಿಡಿಯಲಾಗಿದೆ.
4 hours ago
ಲಿಂಗಸುಗೂರು, ವಿಜಯಪುರ, ಕಲಬುರಗಿ, ಕಾರವಾರ, ಚಿಕ್ಕಮಗಳೂರು ಉಪ ವಿಭಾಗಕ್ಕೆ ನೇಮಕ
4 hours ago
Samsung Job Cuts: ಹೆಚ್ಚುತ್ತಿರುವ ವೆಚ್ಚ, ಗ್ರಾಹಕರ ಬೇಡಿಕೆ ಕುಸಿತ ಸೇರಿದಂತೆ ಕಾರ್ಯಾಚರಣೆಯ ಒತ್ತಡದಿಂದಾಗಿ ಸ್ಯಾಮ್ಸಂಗ್ ಇಂಡಿಯಾ ಕಂಪನಿಯು ಟಿವಿ ಮತ್ತು ಗೃಹೋಪಯೋಗಿ ಉಪಕರಣಗಳ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ಮುಂದಾಗಿದೆ.
4 hours ago
APMC market visit: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದು, ಹಣ್ಣು, ತರಕಾರಿ ಪೂರೈಸುವ ರೈತರು, ಮಾರಾಟಗಾರರ ಅಹವಾಲು ಆಲಿಸಿದರು.
4 hours ago
ನಿಮ್ಮನ್ನು ಬೆಳೆಸುವ ವ್ಯಕ್ತಿ, ಸ್ಥಳಗಳನ್ನು ಹುಡುಕಿಕೊಳ್ಳಿ: ನಟಿ ಸಮಂತಾ ಪೋಸ್ಟ್
4 hours ago
ಹೊನ್ನಾವರ, ಭಟ್ಕಳ ತಾಲ್ಲೂಕಿನ ಹಲವು ಭಾಗದಲ್ಲಿ ಮಳೆ
4 hours ago
Thane student suicide:ತಾನು ಬಯಸಿದ್ದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಸಿಗಲಿಲ್ಲ ಎಂಬ ಕಾರಣಕ್ಕೆ ಶೇ 95.7ರಷ್ಟು ಅಂಕ ಗಳಿಸಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಠಾಣೆ ನಗರದಲ್ಲಿ ಈ ಘಟನೆ ನಡೆದಿದೆ.
4 hours ago
Kaziranga National Park: ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುತ್ತಲ ಪರಿಸರ ಸೂಕ್ಷ್ಮ ವಲಯದ ಗಡಿ ನಿಗದಿ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದ್ದು, ಸರ್ಕಾರದ ಹೊಸ ನಿಯಮಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
5 hours ago
Eiffel Tower closure: ಹಿಂದೂ ಧಾರ್ಮಿಕ ನಿಯೋಗದ ಭೇಟಿಯ ಸಮಯದಲ್ಲಿ ಮಹಿಳಾ ಉದ್ಯೋಗಿಗಳನ್ನು ಆವರಣದಿಂದ ದೂರವಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ಯಾರಿಸ್ನ ಪ್ರಸಿದ್ಧ ಐಫೆಲ್ ಟವರ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.
5 hours ago
Durga Puja rules: ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ ’ದುರ್ಗಾಪೂಜೆ’ ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
6 hours ago
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ | ಕರುಣ್ ನಾಯರ್ ಅಮೋಘ ಶತಕ
6 hours ago
ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ | ನಶ್ರಾ ಮೋಡಿ: ಪಾಕ್ ಸೆಮಿಗೆ
7 hours ago
ಅಮೆರಿಕ ಓಪನ್ ಟೆನಿಸ್ ಟೂರ್ನಿ | ಎಂಟರ ಘಟ್ಟಕ್ಕೆ ಅಲ್ಕರಾಜ್, ಶೆಲ್ಟನ್
7 hours ago
West Bengal CM apology: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ, ದುರ್ಗಾದೇವಿಯ ವಿಕೃತ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕ್ಷಮೆಯಾಚಿಸಿದ್ದಾರೆ.
7 hours ago
Political corruption: ಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಮತ್ತು ಸಂಘಟಿತ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸದನದಲ್ಲಿ 65 ನಿಮಿಷಗಳ ಕಾಲ ತೀವ್ರ ವಾಗ್ದಾಳಿ ನಡೆಸಿದ್ದಾರೆ.
7 hours ago
ಅತಿರೇಕ: ಫಾತಿಮಾಗೆ ಐಸಿಸಿ ದಂಡ
7 hours ago
ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗುವ ವಿಚಾರದಲ್ಲಿ ಮಹಿಳೆಯರಿಗೆ ತಾರತಮ್ಯ
8 hours ago
ಪರ್ಯಾಯ ಇಂಧನ ವಾಹನ ಮಾರಾಟದಲ್ಲಿ ದಾಖಲೆ
8 hours ago
ಉದ್ಯೋಗದ ಅಭದ್ರತೆಯಲ್ಲಿ ಅತಿಥಿ ಬೋಧಕರು ಸದಾ ಸಿಲುಕಿರುವುದು ಶಿಕ್ಷಣ ಕ್ಷೇತ್ರದ ದುರವಸ್ಥೆಯ ಸಂಕೇತ; ಶಿಕ್ಷಣ ವ್ಯವಸ್ಥೆಯಲ್ಲಿನ ಬಿರುಕುಗಳ ಪ್ರತಿಫಲನ.
8 hours ago
ಉಜ್ಬೇಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸಿದ್ದ ಮಧ್ಯವರ್ತಿ
8 hours ago
Prajaseva scheme: ಪ್ರಜಾಸೇವಾ: ಜನರ ಬಳಿಗೆ ಆಡಳಿತ ಬಲಗೊಳ್ಳಲಿ ಉತ್ತರದಾಯಿತ್ವ ಸಂಸ್ಕೃತಿ
8 hours ago
Global challenges: ಆಧುನಿಕ ಪ್ರಜಾಪ್ರಭುತ್ವ, ರಾಷ್ಟ್ರ-ರಾಜ್ಯ, ಅಭಿವೃದ್ಧಿ ಮತ್ತು ವಿಜ್ಞಾನದ ಮಾದರಿಗಳು ವಿಫಲವಾಗುತ್ತಿದ್ದು, ಮಾನವ ಕುಲವು ಹೊಸ ಸಾಂಸ್ಥಿಕ ಮಾದರಿಗಳ ಮೂಲಕ ಮರುರೂಪಗೊಳ್ಳುವ ಅಗತ್ಯವಿದೆ ಎಂದು ಲೇಖನ ವಿಶ್ಲೇಷಿಸುತ್ತದೆ.
8 hours ago
Palliative care: ಕಿದ್ವಾಯಿ ಸಂಸ್ಥೆಯು ಕ್ಯಾನ್ಸರ್ ರೋಗಿಗಳ ದೈಹಿಕ ನೋವು ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಸಂಗೀತ ಥೆರಪಿ ಹಾಗೂ ಯೋಗ ಚಿಕಿತ್ಸೆಯನ್ನು ನೀಡುತ್ತಿದ್ದು, ರೋಗಿಗಳಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ.
8 hours ago
ಕರುಣ್ ನಾಯರ್ ಅಮೋಘ ಶತಕ
8 hours ago
ಪ್ಯಾರಾ ಆರ್ಚರಿ: ಫೈನಲ್ಗೆ ಶೀತಲ್
8 hours ago
ಎಂಟರ ಘಟ್ಟಕ್ಕೆ ಅಲ್ಕರಾಜ್, ಶೆಲ್ಟನ್
8 hours ago
ನಶ್ರಾ ಮೋಡಿ: ಪಾಕ್ ಸೆಮಿಗೆ
8 hours ago
ಕ್ಯಾನ್ಸರ್ ಪೀಡಿತರಿಗೆ ಸಂಗೀತ ನಾದದ ಮುದ
9 hours ago
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
9 hours ago
‘ನೈಸ್ ಯೋಜನೆ ಭೂ ಹಂಚಿಕೆ ದೊಡ್ಡ ಸಂಚು’ – ಎಚ್.ಡಿ.ದೇವೇಗೌಡ ಆಕ್ಷೇಪ
9 hours ago
‘ಗುಕೇಶ್ ಫಾರ್ಮ್ ಚಿಂತೆಯಲ್ಲ, ಸವಾಲು’
10 hours ago
ಲೋಕಸಭಾ ಚುನಾವಣೆ ಸೋಲಿನ ಬಳಿಕ ಹಲವರಲ್ಲಿ ಕೆಲಸ ಕೇಳಿದ್ದೆ: ಸ್ಮೃತಿ ಇರಾನಿ
11 hours ago
Sep 7
Telangana BRS Protest: ಕಾಂಗ್ರೆಸ್ ಸರ್ಕಾರದ ಭರವಸೆಗಳ ಈಡೇರಿಕೆ ವೈಫಲ್ಯ ವಿರೋಧಿಸಿ ಕಪ್ಪು ಟಿ-ಶರ್ಟ್ ಧರಿಸಿದ್ದ ಬಿಆರ್ಎಸ್ ಶಾಸಕರನ್ನು ಪೊಲೀಸರು ತಡೆದಿದ್ದು, ರಾಹುಲ್ ಗಾಂಧಿಗೆ ಇರುವ ಅವಕಾಶ ನಮಗೇಕಿಲ್ಲ ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ.
18 hours ago
Nepal floods update: ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಸೋಮವಾರವೂ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 1,355ಕ್ಕೆ ಏರಿಕೆಯಾಗಿದೆ.
18 hours ago
KPSC scam: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಈ ಹಿಂದಿನ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ನಿರೀಕ್ಷಣಾ ಜಾಮೀನು ಕೋರಿಕೆಯನ್ನು ಹೈಕೋರ್ಟ್ ಸ್ಪಷ್ಟವಾಗಿ ತಿರಸ್ಕರಿಸಿದೆ.
18 hours ago
Administrative misconduct: ಅರಣ್ಯ ಸಂರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳೇ ಮರಗಳ್ಳರೊಂದಿಗೆ ಶಾಮೀಲಾಗಿ ಅರಣ್ಯ ಲೂಟಿ ಮಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
18 hours ago
ಅವಶೇಷಗಳಡಿ ಸಿಲುಕಿದ್ದ 12 ಮಂದಿಯ ರಕ್ಷಣೆ; ಕಟ್ಟಡದ ಮಾಲೀಕನ ಬಂಧನ
18 hours ago
ಶಿವಮೊಗ್ಗ: ‘ರಾಜ್ಯದಲ್ಲಿ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಕಂಡುಬಂದಿರುವ ಕಾರಣ ಇನ್ನಷ್ಟು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
18 hours ago
British Hindus loyalty: ಬ್ರಿಟಿಷ್ ಹಿಂದೂಗಳ ನಿಷ್ಠೆಯು ಅವರ ಕರ್ಮಭೂಮಿ ಬ್ರಿಟನ್ ದೇಶಕ್ಕೆ ಇರಬೇಕು ಮತ್ತು ಕರ್ಮಭೂಮಿಗೆ ದ್ರೋಹ ಬಗೆಯಬಾರದು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಲಂಡನ್ನಲ್ಲಿ ಹೇಳಿದರು.
18 hours ago
ಮಿಯಾಮಿ (ಎಪಿ): ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆಜಾನ್ ಕಾರ್ಗೊ ಸರಕು ವಿಮಾನವು ರನ್ವೇಯಿಂದ ಜಾರಿ, ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಐದು ಮಂದಿ ಸಾವಿಗೀಡಾದ ಘಟನೆ ಭಾನುವಾರ ನಡೆದಿದೆ.
18 hours ago
By-election schedule: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
20 hours ago
Vegetarianism History: ಜಗತ್ತಿನ ಶೇ 90ಕ್ಕೂ ಹೆಚ್ಚು ಜನರು ಮಾಂಸಾಹಾರ ಸೇವಿಸುತ್ತಾರೆ. ಭಾರತದಲ್ಲಿಯೂ ಮಾಂಸಾಹಾರ ಸೇವಿಸುವವರ ಸಂಖ್ಯೆ ದೊಡ್ಡದಿದೆ. ಆದರೂ ಭಾರತೀಯ ಸಮಾಜದಲ್ಲಿ ಸಸ್ಯಾಹಾರಕ್ಕೆ ವಿಶೇಷ ಸ್ಥಾನವಿದೆ. ಅದನ್ನು ಶುದ್ಧತೆ, ಅಹಿಂಸೆ ಮತ್ತು ನೈತಿಕತೆಯ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.
20 hours ago
ಹವಾಮಾನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ತಜ್ಞ ಸಿ.ಎಸ್.ಪಾಟೀಲ
20 hours ago
Regional development: ಬೆಂಗಳೂರಿನ ಒತ್ತಡಕ್ಕೆ ಪರಿಹಾರವಾಗಿ ಮತ್ತೊಂದು ಬೆಂಗಳೂರು ಅಥವಾ ಹಲವು ನಗರಗಳ ಅಭಿವೃದ್ಧಿ ಕುರಿತ ಚರ್ಚೆ ಮತ್ತು ಸಂಭಾವ್ಯ ನಗರಗಳ ಆರ್ಥಿಕ ಸಾಮರ್ಥ್ಯದ ವಿಶ್ಲೇಷಣೆ ಇಲ್ಲಿದೆ.
21 hours ago
ದುಲೀಪ್ ಟ್ರೋಫಿ ಫೈನಲ್| ಇಶಾನ್ ಕಿಶನ್ ದ್ವಿಶತಕ; 708 ರನ್ ಗಳಿಸಿದ ಪೂರ್ವ ವಲಯ
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ