Last Updated: 31 Aug 2026 4:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಾರ ಭವಿಷ್ಯ | 30–08–2026ರಿಂದ 5–09–2026 ರವರೆಗೆ: ಆದಾಯವು ಕಡಿಮೆ ಇರಲಿದೆ
(14 hours ago)
34
11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
(24 hours ago)
25
KPSC recruitment controversy:ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಕ್ರಮಗಳ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
(22 hours ago)
19
Nepal army rescue: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನೊಬ್ಬನನ್ನು ಸಾಹಸಮಯವಾಗಿ ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಡಾಡುತ್ತಿದೆ.
(22 hours ago)
17
Karnataka Dams: ಕೆಆರ್ಎಸ್, ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ
(11 hours ago)
16
Nepal floods: ಪ್ರವಾಹದ ಮುನ್ನೆಚ್ಚರಿಕೆ ನೀಡಿದ್ದರೂ ಪಾರ್ಶ್ವವಾಯು ಪೀಡಿತ ಪತಿಯನ್ನು ಬಿಟ್ಟು ಬರಲೊಪ್ಪದ ನೇಪಾಳಿ ಮಹಿಳೆಯ ನೋವಿನ ಕಥೆ ಮತ್ತು ಅವರ ಸುರಕ್ಷತೆಯ ಕಾಳಜಿಯ ಕುರಿತಾದ ವರದಿ.
(19 hours ago)
14
Microplastic exposure: ಮಕ್ಕಳಿಗೆ ನೀಡುವ ಬಿಸಿ ಹಾಲು ಅಥವಾ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬುವುದು, ಪ್ಲಾಸ್ಟಿಕ್ ಆಟಿಕೆಗಳನ್ನು ಬಾಯಲ್ಲಿ ಇಟ್ಟುಕೊಂಡು ಆಡಲು ಬಿಡುವುದು – ಇವೆಲ್ಲವೂ ಸಾಮಾನ್ಯ ಎಂಬಂತೆ ಆಗಿಬಿಟ್ಟಿವೆ.
(21 hours ago)
14
Teacher Rajendra Dawadi: ನೇಪಾಳದ ಭೀಕರ ಪ್ರವಾಹದ ಮುನ್ಸೂಚನೆ ಸಿಕ್ಕ ಕೂಡಲೇ ಮುಖ್ಯ ಶಿಕ್ಷಕರು 900 ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಅವರ ಪ್ರಾಣ ಉಳಿಸಿದ್ದಾರೆ.
(6 hours ago)
14
KPSC recruitment: ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಆರೋಪ ಪ್ರತ್ಯಾರೋಪಗಳ ಜಟಾಪಟಿ ಮುಂದುವರೆದಿದೆ.
(10 hours ago)
13
Cauvery dispute: ಬಾಕಿ ಇರುವ 17 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.
(4 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 31
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಆರೋಪದ ಮೇಲೆ ಪ್ರತಿಭಟನಕಾರರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
4 mins ago
ಸಿನಿ ಸಿಪ್: ತೆರೆಯ ತುಂಬೆಲ್ಲ ಧೂಮಲೀಲೆ
4 mins ago
Delhi bus rape: 2012ರ ನಿರ್ಭಯಾ ಪ್ರಕರಣದ ಬಳಿಕ ದೆಹಲಿಯಲ್ಲಿ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದರೂ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಅಂತಹುದೇ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
4 mins ago
ನೇಪಾಳ ಪ್ರವಾಹ: ಚೀನಾ ಗಡಿ ದಾಟಿದ ಮಹಾರಾಷ್ಟ್ರದ 69 ಪ್ರವಾಸಿಗರು
4 mins ago
ಬರದಲ್ಲೂ ಕೈಹಿಡಿದ ಚೆಂಡು ಹೂ, ಉತ್ತಮ ಬೆಲೆಯಿಂದ ₹ 7 ಲಕ್ಷ ಆದಾಯದ ನಿರೀಕ್ಷೆ
34 mins ago
‘ಕೊರಿಯನ್ ಕನಕರಾಜು’ ಸೇರಿ ಈ ವಾರ OTTಗೆ ಬರಲಿರುವ ಸಿನಿಮಾಗಳಿವು...
34 mins ago
Hanuman Ansh: ₹2 ಕೋಟಿಯಲ್ಲಿ ನಿರ್ಮಾಣವಾದ ಹನುಮಾನ್ ಅಂಶ್ ಸಿನಿಮಾ ₹40 ಕೋಟಿ ಗಳಿಸಿ, 2000 ಪಟ್ಟು ಲಾಭದೊಂದಿಗೆ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಎನಿಸಿಕೊಂಡಿದೆ.
34 mins ago
School Punishment: ಪೂರ್ವ ದೆಹಲಿಯ ವಿನೋದ್ ನಗರದ ಸರ್ಕಾರಿ ಶಾಲೆಯೊಂದರ 10 ವರ್ಷದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಶಾಲೆಗೆ ಪುಸ್ತಕ ತರಲಿಲ್ಲ ಎಂಬ ಕಾರಣಕ್ಕೆ ಶಿಕ್ಷೆಯಾಗಿ ಆಕೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.
34 mins ago
OTT releases: ಈ ವಾರ ಒಟಿಟಿ ವೇದಿಕೆಯಲ್ಲಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಿಂದ ಹಿಡಿದು ಹಾರರ್ ಸಿನಿಮಾಗಳವರಗೆ ಎಲ್ಲಾ ಜಾನರ್ಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
34 mins ago
₹2 ಕೋಟಿಯಲ್ಲಿ ನಿರ್ಮಾಣವಾಗಿ ಎರಡು ಸಾವಿರಪಟ್ಟು ಲಾಭ ಗಳಿಸಿದ ಬಾಲಿವುಡ್ ಸಿನಿಮಾ
34 mins ago
ನೇಪಾಳದ ಪ್ರವಾಹದ ರೌದ್ರನರ್ತನಕ್ಕೂ ಜಗ್ಗದ ಮನೆ: ಕಟ್ಟಡ ಉಳಿದುಕೊಂಡಿದ್ದು ಹೇಗೆ?
34 mins ago
Nepal Floods: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ಭೀಕರತೆ ಕುರಿತಾದ ವಿಡಿಯೊಗಳನ್ನು ವೀಕ್ಷಿಸಿದ ನೆಟ್ಟಿಗರು ಮಮ್ಮಲ ಮರುಗುತ್ತಿದ್ದಾರೆ.
64 mins ago
ಕ್ರಿಕೆಟಿಗ ವಿರಾಟ್ ಕೊಹ್ಲಿ ಕೈ ಮೇಲೆ ಅರಳಿದ ಹೊಸ ಟ್ಯಾಟೂ: ಏನಿದರ ಅರ್ಥ
95 mins ago
Apple CEO Tim Cook: ಟಿಮ್ ಕುಕ್ ಆ್ಯಪಲ್ ಸಿಇಒ ಸ್ಥಾನದಿಂದ ನಿವೃತ್ತರಾಗುತ್ತಿದ್ದು, ಜಾನ್ ಟೆರ್ನಸ್ ಹೊಸ ಸಿಇಒ ಆಗಿ ನೇಮಕಗೊಂಡಿದ್ದಾರೆ. ಕುಕ್ ಅವರ ಅವಧಿಯಲ್ಲಿ ಕಂಪನಿಯ ಮೌಲ್ಯ 4 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
95 mins ago
ಗದಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಪ್ರವಾಸ
95 mins ago
Boy Survives Floods: ನೇಪಾಳ ಪ್ರವಾಹದಲ್ಲಿ ಮರವೇರಿ ಜೀವ ಉಳಿಸಿಕೊಂಡಿದ್ದ ಎಂಟು ವರ್ಷದ ಬಾಲಕ ತನ್ನ ತಾಯಿಯನ್ನು ಮತ್ತೆ ಸೇರಿದ್ದಾನೆ.
95 mins ago
Online shopping: ಆನ್ಲೈನ್ ಶಾಪಿಂಗ್ನಲ್ಲಿ ಸರಿಯಾದ ವ್ಯಕ್ತಿಗೆ ವಸ್ತು ತಲುಪಿದೆಯೇ ಎಂದು ದೃಢೀಕರಿಸಲು ಮತ್ತು ತಪ್ಪು ವಿತರಣೆ ತಡೆಯಲು ಬಳಸುವ ಭದ್ರತಾ ವ್ಯವಸ್ಥೆಯಾಗಿ ಆರು ಅಂಕಿಗಳ ಒಟಿಪಿ ಕೆಲಸ ಮಾಡುತ್ತದೆ.
2 hours ago
Doddaballapur railway accident: ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರಿಗೆ ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು, ಒಂದು ಮಗು ಸೇರಿ ಮೂವರು ಸೋಮವಾರ ಮೃತಪಟ್ಟಿದ್ದಾರೆ.
2 hours ago
Karnataka IAS Transfer: ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಎಸ್ ಭರತ್ ಅವರಿಗೆ ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಕರ್ನಾಟಕ ಸರ್ಕಾರ ಆದೇಶಿಸಿದೆ.
2 hours ago
Himalayan Glacier Melting: ಭೂಕಂಪನವಾಗಲಿಲ್ಲ; ಮೇಘಸ್ಫೋಟವೂ ಆಗಲಿಲ್ಲ. ಹಿಮಕುಸಿತವಾಯಿತು. ಆದರೆ ಅದರಿಂದಾಗಿ ಬಿಳಿಪುಡಿಯ ಬದಲು ಕೆಸರಿನ ಸುನಾಮಿ ಬಂದಿದ್ದು ಏಕೆ? ಹೇಗೆ?
2 hours ago
Duleep Trophy: ಶತಕದ ಹೊಸ್ತಿಲಲ್ಲ ಎಡವಿದರೂ 57 ವರ್ಷಗಳ ದಾಖಲೆ ಮುರಿದ ಸೂರ್ಯವಂಶಿ
3 hours ago
Karnataka travelers missing: ನೇಪಾಳದ ಭೀಕರ ಪ್ರವಾಹ ಮತ್ತು ಭೂಕುಸಿತದ ನಂತರ ಬೆಂಗಳೂರು ಸೇರಿದಂತೆ ಕರ್ನಾಟಕದ 26 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
3 hours ago
Duleep Trophy record: ದುಲೀಪ್ ಟ್ರೋಫಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅರ್ಧಶತಕ ಬಾರಿಸಿ 57 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಇವರು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
3 hours ago
Toxic movie update: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದ ‘ಟಾಕ್ಸಿಕ್’, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
4 hours ago
ಹೊರ ಹರಿವು ಪ್ರಮಾಣದಲ್ಲಿ ಏರಿಕೆ, ಜಲಾಶಯದ ನೀರಿನ ಮಟ್ಟ ಎಷ್ಟಿದೆ
4 hours ago
Cauvery dispute: ಬಾಕಿ ಇರುವ 17 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.
4 hours ago
ಕುಮಾರಸ್ವಾಮಿ ಮಾಡಿದರೆ ಮೃಷ್ಟಾನ್ನ,ಬೇರೆಯವರು ಮಾಡಿದರೆ ಚಿತ್ರಾನ್ನವೇ?:ಪ್ರಿಯಾಂಕ್
4 hours ago
Airbound startup: ಬೆಂಗಳೂರಿನ 21 ವರ್ಷದ ನಮನ್ ಪುಷ್ಪ್ ಕಟ್ಟಿದ ಏರ್ಬೌಂಡ್ ಸಂಸ್ಥೆಯು 477 ಕೋಟಿ ರೂಪಾಯಿ ಮೌಲ್ಯಕ್ಕೆ ಬೆಳೆದಿದ್ದು, ವೈದ್ಯಕೀಯ ಉದ್ದೇಶಗಳಿಗಾಗಿ ಡ್ರೋನ್ ಸಾಗಾಣಿಕೆ ಸೇವೆ ನೀಡುತ್ತಿದೆ.
4 hours ago
Daily Horoscope: ಚಂದ್ರನು ಇಂದು (ಆಗಸ್ಟ್ 31) ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಸೆಪ್ಟೆಂಬರ್ 1 ರಿಂದ 2 ರವರೆಗೆ ಮೇಷ ರಾಶಿಯಲ್ಲಿರುತ್ತಾನೆ.
4 hours ago
Basavaraj Rayareddy: ‘ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಗಳಿಗೆ ಹೋಗುವುದಿಲ್ಲ’ ಎಂಬ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಹೇಳಿಕೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
5 hours ago
Nepal floods impact: ನೇಪಾಳ ಮತ್ತು ಟಿಬೆಟ್ ಪ್ರವಾಹದಲ್ಲಿ ಸಾವಿನ ಸಂಖ್ಯೆ 900 ದಾಟಿದೆ. 3,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಡಿಎನ್ಎ ಮಾದರಿ ಮತ್ತು ಫೋಟೊಗಳ ಮೂಲಕ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ.
5 hours ago
Lee Know donation: ನೇಪಾಳ ಪ್ರವಾಹ ಸಂತ್ರಸ್ತರಿಗೆ ದಕ್ಷಿಣ ಕೊರಿಯಾದ ಪಾಪ್ ಗಾಯಕ ಲೀ ನೋ ವರ್ಲ್ಡ್ ವಿxನ್ ಮೂಲಕ ₹10 ಕೋಟಿ ನೆರವು ನೀಡಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ.
5 hours ago
Kiccha Sudeep: ಸುದೀಪ್ ಅವರು ಕಷ್ಟದಲ್ಲಿದ್ದ ಕುಟುಂಬಕ್ಕೆ ಆಗಾಗ ಸಹಾಯ ಮಾಡುತ್ತಲೇ ಇರುತ್ತಾರೆ. ಈಗ ತಮ್ಮ ತಾಯಿ ಸರೋಜಾ ಸಂಜೀವ್ ಅವರ ಅಗಲಿಕೆಯ ನೆನಪಿನಲ್ಲಿ ಬಡ ಕುಟುಂಬಗಳ ಬಾಳಿಗೆ ದಾರಿ ದೀಪವಾಗಿದ್ದಾರೆ
5 hours ago
Rashmika Mandanna recovery: ನಟಿ ರಶ್ಮಿಕಾ ಮಂದಣ್ಣ ಅವರು ಸೊಂಟದ ಗಾಯದಿಂದ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಮೈಸಾ ಚಿತ್ರೀಕರಣಕ್ಕೆ ಮರಳುತ್ತಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
5 hours ago
ಸಮುದಾಯ ಸಂಘಟನೆಯಿಂದ ‘ಪ್ರಕಾಶ್ ರಾಜ್ಗೆ ಸ್ವಾಗತ’: BJPಯಿಂದ ‘ಗೋ ಬ್ಯಾಕ್’ ಘೋಷಣೆ
5 hours ago
Teacher Rajendra Dawadi: ನೇಪಾಳದ ಭೀಕರ ಪ್ರವಾಹದ ಮುನ್ಸೂಚನೆ ಸಿಕ್ಕ ಕೂಡಲೇ ಮುಖ್ಯ ಶಿಕ್ಷಕರು 900 ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಅವರ ಪ್ರಾಣ ಉಳಿಸಿದ್ದಾರೆ.
6 hours ago
ಮಹಿಳೆಯರ ಚಾಂಪಿಯನ್ಸ್ ಟ್ರೋಫಿ: ಶ್ರೀಲಂಕಾದಿಂದ ಸ್ಥಳಾಂತರ?
7 hours ago
India Post Recruitment: ಭಾರತೀಯ ಅಂಚೆ ಇಲಾಖೆಯು 23,757 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿಯ ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ನಡೆಯಲಿದೆ.
7 hours ago
Grand Canyon Flood: ಅಮೆರಿಕದ ಪ್ರಸಿದ್ಧ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ
7 hours ago
Uranium supply agreement: 2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ಭಾರತವು ಉಜ್ಬೇಕಿಸ್ತಾನದಿಂದ ದೀರ್ಘಾವಧಿಗೆ ಯುರೇನಿಯಂ ಆಮದು ಮಾಡಿಕೊಳ್ಳಲು ಸಕಾರಾತ್ಮಕವಾಗಿ ಚರ್ಚಿಸಿದೆ.
7 hours ago
Grand Canyon Flood: ಅಮೆರಿಕದ ಪ್ರಸಿದ್ಧ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
8 hours ago
US Iran Conflict: ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಉಡಾವಣಾ ವ್ಯವಸ್ಥೆ ಮೇಲೆ ಅಮೆರಿಕ ದಾಳಿ ಮಾಡಿದೆ. ಪ್ರತಿಯಾಗಿ ಜೋರ್ಡನ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಸಂಘರ್ಷ ಏರ್ಪಟ್ಟಿದೆ.
8 hours ago
Rahul Gandhi: ಉತ್ತರಖಂಡದ ಹಲ್ದ್ವಾನಿಯಲ್ಲಿ ನಡೆದ ಧಾರ್ಮಿಕ ಆಚರಣೆಗೆ ಜಾತಿಯ ಬಣ್ಣ ಹಚ್ಚಿ ದ್ವೇಷ ಸೃಷ್ಟಿಸಲು ಯತ್ನಿಸಿದ್ದಾರೆ ಎಂಬ ದೂರಿನ ಮೇರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
9 hours ago
ದುಲೀಪ್ ಟ್ರೋಫಿ: ವಿದ್ವತ್ ವೇಗದ ಸವಾಲಿಗೆ ಕುಸಿದ ಉತ್ತರ ವಲಯ
9 hours ago
Terrorist recruitment: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸಂವಹನಕ್ಕಾಗಿ ಅಶ್ಲೀಲ ವೆಬ್ಸೈಟ್ಗಳು, ಎನ್ಕ್ರಿಪ್ಷನ್ ಆ್ಯಪ್ಗಳು ಮತ್ತು ವರ್ಚುವಲ್ ಸಿಮ್ ಕಾರ್ಡ್ಗಳನ್ನು ಬಳಸುತ್ತಿರುವುದನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿವೆ.
9 hours ago
ಉದ್ಯಾನಗಳ ಶೇ 5ರಷ್ಟು ಭೂಮಿ ಪರಭಾರೆ ಮಸೂದೆ
9 hours ago
Forest department shooting: ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿನಿಂದ ಮೂವರು ಮೃತಪಟ್ಟ ನಂತರ ಕಾಡಂಚಿನ ಗ್ರಾಮಗಳಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
9 hours ago
KAS Transfer: ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಕೆಆರ್ಡಿಸಿಎಲ್ಗೆ ಅರುಳ್ ಎಂಡಿ
9 hours ago
ಚಿಕಿತ್ಸೆ ಪಡೆಯಲು 77 ದಂಪತಿ ಹೆಸರು ನೋಂದಣಿ * 14 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ
10 hours ago
KPSC recruitment: ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಆರೋಪ ಪ್ರತ್ಯಾರೋಪಗಳ ಜಟಾಪಟಿ ಮುಂದುವರೆದಿದೆ.
10 hours ago
Business: ಸಾಲದಾತ ಕಂಪನಿಗಳು ಕೇಳಿದ್ದ ₹22,006 ಕೋಟಿಗೆ ಪ್ರತಿಯಾಗಿ ₹6.5 ಕೋಟಿ ಪಾವತಿಸುವ ಸುಭಾಷ್ ಚಂದ್ರರ ಸೂತ್ರಕ್ಕೆ ನಂಟು ಹೊಂದಿರುವ ಐದು ಸಂಸ್ಥೆಗಳ ಮತಗಳ ಬಗ್ಗೆ ಬ್ಯಾಂಕ್ಗಳು ತಕರಾರು ಎತ್ತಿವೆ.
10 hours ago
Crime News: ಧಾರವಾಡ ತಾಲ್ಲೂಕಿನ ದೇವನೂರು-ಕುಂದಗೋಳ ಮಾರ್ಗ ಮಧ್ಯದಲ್ಲಿ ವಿಷಕಾರಿ ಪದಾರ್ಥ ಸೇವಿಸಿ 20 ಕುರಿಗಳು ಸಾವನ್ನಪ್ಪಿವೆ ಎಂದು ಪಶು ವೈದ್ಯಾಧಿಕಾರಿ ತಿಳಿಸಿದರು.
10 hours ago
Bengaluru Voter List: ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಜಿಬಿಎ ಚುನಾವಣೆಗಳು ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ ಎಂದು ಈ ಲೇಖನ ವಿವರಿಸುತ್ತದೆ.
10 hours ago
ಐಪಿಎಲ್ ಮಂಡಳಿಗೆ ಧುಮಾಲ್, ಜಮಾಲ್ ಮರು ಆಯ್ಕೆ?
10 hours ago
ಸ್ಕ್ವಾಷ್: ಅಭಯ್ ಚಾಂಪಿಯನ್
10 hours ago
‘ಕೊಲ್ಲುವ ಅಧಿಕಾರ ಕೊಟ್ಟವರು ಯಾರು?’; ಸಂತ್ರಸ್ಥ ಕುಟುಂಬದವರ ಪ್ರಶ್ನೆ
10 hours ago
Nepal floods: ನೇಪಾಳದ ಪ್ರವಾಹದಲ್ಲಿ ಸಾವಿನ ಸಂಖ್ಯೆ 768ಕ್ಕೆ ಏರಿಕೆಯಾಗಿದ್ದು, 2,500 ಜನರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದೆ.
10 hours ago
Nepal floods: ನೇಪಾಳದಲ್ಲಿ ಹಿಮಬಂಡೆ ಮತ್ತು ಪರ್ವತ ಕುಸಿತದಿಂದ ಉಂಟಾದ ಹಠಾತ್ ಪ್ರವಾಹವು ಅಪಾರ ಜೀವಹಾನಿ ಮತ್ತು ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಿದ್ದು, ಹಿಮಾಲಯದಲ್ಲಿ ಇಂತಹ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿವೆ.
10 hours ago
ಚಾಂಪಿಯನ್ಸ್ ಟ್ರೋಫಿ: ಶ್ರೀಲಂಕಾದಿಂದ ಸ್ಥಳಾಂತರ?
10 hours ago
Astrology updates: ಆಗಸ್ಟ್ 31, 2026 ಸೋಮವಾರದ ದಿನ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ