Last Updated: 7 Aug 2026 2:36 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ನಮ್ಮೂರ ಮಂದಾರ ಹೂವೆ’ಗೆ 30 ವರ್ಷಗಳ ಸಂಭ್ರಮ: ನೆನಪು ಮೆಲುಕು ಹಾಕಿದ ನಟಿ ಸುಮನ್
(17 hours ago)
39
Video | ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವು: ಭೀಕರ ದೃಶ್ಯ ಸೆರೆ
(11 hours ago)
33
ಹಾಸನ, ಉಡುಪಿ ಸಹಿತ 7 ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಮುನ್ನೆಚ್ಚರಿಕೆ
(18 hours ago)
23
Elderly father death: ಹರಿಯಾಣದ ವೃದ್ಧಾಶ್ರಮದಲ್ಲಿದ್ದ ಶಿವಚರಣ್ ನಿಧನರಾದಾಗ ಅವರ ಮೂವರು ಪುತ್ರಿಯರು ಅಂತ್ಯಕ್ರಿಯೆಗೆ ಬಾರದೆ ವಿಡಿಯೊ ಕಾಲ್ ಮೂಲಕ ವೀಕ್ಷಿಸಿದರು. ಹಿರಿಯ ಮಗಳು ಆನ್ಲೈನ್ ಮೂಲಕ 5,100 ರೂಪಾಯಿ ಕಳುಹಿಸಿದ್ದಾರೆ.
(11 hours ago)
18
ಹಾಕಿ ವಿಶ್ವಕಪ್ ಅಂಗಳದಲ್ಲಿ ಕನ್ನಡಿಗ ಮೋಹಿತ್ ಗೋಲ್ಕೀಪರ್
(18 hours ago)
17
ಆಗಸ್ಟ್ 15ಕ್ಕೆ ಬನ್ನಿ, ಎಲ್ಲದಕ್ಕೂ ಉತ್ತರ ಕೊಡಲು ಸಿದ್ಧರಾಗಿದ್ದೇವೆ: ಗಂಭೀರ್
(10 hours ago)
16
ಹೊಸೂರು–ಬೊಮ್ಮಸಂದ್ರ ಮೆಟ್ರೊ: ಕರ್ನಾಟಕದೊಂದಿಗೆ ಚರ್ಚೆ ಎಂದ ತಮಿಳುನಾಡು ಸರ್ಕಾರ
(10 hours ago)
16
Bottlenose Dolphin: ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಫ್ರಾಗಲ್ ಹೆಸರಿನ ಡಾಲ್ಫಿನ್ ತನ್ನ ಎರಡು ವಾರದ ಮೃತ ಮರಿಯನ್ನು ಹೊತ್ತು ಸಾಗಿಸಿದೆ. ಜಿಯೋಗ್ರಾಫ್ ಮರೀನ್ ರಿಸರ್ಚ್ ಸಂಸ್ಥೆಯು ಡ್ರೋನ್ ಮೂಲಕ ಈ ಎಪಿಮೆಲೆಟಿಕ್ ನಡವಳಿಕೆಯನ್ನು ಸೆರೆಹಿಡಿದಿದೆ.
(14 hours ago)
16
ಪಾಕ್ಗೆ ಮಣಿದ ವಿಂಡೀಸ್
(20 hours ago)
16
ರಾಜಭೋಗ ತೊರೆದು ಸೇನೆಗೆ ಸೇರಿದ ಡೆನ್ಮಾರ್ಕ್ ರಾಜಕುಮಾರಿ: ಇತಿಹಾಸ ಸೃಷ್ಟಿ
(8 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 6
ಪ್ಯಾರಾ ಅಥ್ಲೀಟ್ ಶಿಲ್ಪಾಗೆ ₹ 15 ಲಕ್ಷ , ನೌಕರಿ
3 hours ago
Metro Schedule: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹೊಸ ರೈಲುಗಳನ್ನು ಸೇರ್ಪಡೆಗೊಳಿಸುವುದಕ್ಕೆ ಪೂರ್ವಭಾವಿಯಾಗಿ ತಪಾಸಣೆ ಹಮ್ಮಿಕೊಂಡಿರುವುದರಿಂದ ಆಗಸ್ಟ್ 7ರಂದು ರಾತ್ರಿ 10.30ರ ನಂತರ ಮೆಟ್ರೊ ಸಂಚಾರ ವ್ಯತ್ಯಯಗೊಳ್ಳಲಿದೆ.
3 hours ago
ದಕ್ಷಿಣ ಆಫ್ರಿಕಾ ಪ್ರವಾಸ: ಟಿ20 ಸರಣಿ ಆಡಲಿರುವ ಭಾರತ ಮಹಿಳಾ ತಂಡ
3 hours ago
Pakistan Vs West Indies: ಪಾಕ್ಗೆ ಮಣಿದ ವಿಂಡೀಸ್
4 hours ago
ಸ್ಪಿನ್ ಅಸ್ತ್ರಕ್ಕೆ ಸಜ್ಜಾಗಲು ಅವಕಾಶ
4 hours ago
ಚೆಸ್ ಚಾಂಪಿಯನ್ಷಿಪ್: ಮೊದಲ ಸ್ಥಾನಕ್ಕೇರಿದ ಕರ್ನಾಟಕದ ನಕ್ಷತ್ರ
4 hours ago
ಟಿ.ಟಿ: ಅರ್ಣವ್, ಧನ್ವಿತಾಗೆ ಪ್ರಶಸ್ತಿ
4 hours ago
Renukaswamy Murder Trial: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಗುರುವಾರ (ಆಗಸ್ಟ್ 6) ಮತ್ತೊಂದು ತಿರುವು ಪಡೆದುಕೊಂಡಿದೆ.
4 hours ago
ವಕೀಲರ ಸಂಘ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಕ್ಯಾ.ರಾಜಾ ರಾವ್ ಅಭಿಮತ
4 hours ago
ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್
5 hours ago
Rahul Gandhi Event Row: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪ್ರಯಾಗ್ರಾಜ್ನಲ್ಲಿ ಶುಕ್ರವಾರ ನಡೆಯಬೇಕಿದ್ದ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಪ್ರತಿಧ್ವನಿ) ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.
5 hours ago
UP Rains: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ನವಜಾತ ಶಿಶುಗಳು ಸೇರಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ.
5 hours ago
ಗುಂಡಣ್ಣ ಕಾರ್ಟೂನು: ಗುರುವಾರ, ಆಗಸ್ಟ್ 6, 2026
5 hours ago
Basavaraju Shivaganga: ‘ಈ ಬಾರಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇತ್ತು. ಆದರೆ ಸ್ಥಾನ ಸಿಗದಿದ್ದಕ್ಕೆ ಬೇಸರವೇನೂ ಆಗಿಲ್ಲ. ಮುಂದೆ ಸಾಕಷ್ಟು ಅವಕಾಶಗಳಿದ್ದು, ಕಾಯುತ್ತೇನೆ’ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ‘ ಹೇಳಿದರು.
5 hours ago
Karnataka Politics: ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಸಚಿವ ಸ್ಥಾನ ವಂಚಿತರಾದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇವರು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
5 hours ago
Central Water Ministry: ಜಲಜೀವನ್ ಮಿಷನ್ 2.0 ಯೋಜನೆಯಡಿ ಕರ್ನಾಟಕಕ್ಕೆ ₹796 ಕೋಟಿಯನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದೆ.
5 hours ago
Biogas production: ದೇಶದಲ್ಲಿ ಜೈವಿಕ ಅನಿಲ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿರುವ ₹23,731 ಕೋಟಿ ಮೊತ್ತದ ‘ಏಕೀಕೃತ ವೃತ್ತಾಕಾರದ ಜೈವಿಕ ಇಂಧನ ಯೋಜನೆ’ಗೆ (ಗೋಬರ್ ಧನ್) ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
5 hours ago
Donald Trump Successor: 2028ರ ಅಧ್ಯಕ್ಷೀಯ ಚುನಾವಣೆಗೆ ಜೆ.ಡಿ. ವ್ಯಾನ್ಸ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಾಸಗಿ ಸಭೆಯೊಂದರಲ್ಲಿ ಚರ್ಚಿಸಿದ್ದಾರೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
5 hours ago
NEET UG reforms: ನೀಟ್ (ಯುಜಿ) ಪರೀಕ್ಷೆಯನ್ನು ಆನ್ಲೈನ್ ಮಾದರಿಯಲ್ಲಿ ನಡೆಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ವೈದ್ಯರ ಸಂಘವೊಂದು ಸೇರಿದಂತೆ ಸಂಬಂಧಿತ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
5 hours ago
Child Murder Case: ನ್ಯಾಯಮೂರ್ತಿ ಹಸ್ಮುಖ್ ಡಿ. ಸುತಾರ್ ಅವರು ಲಖಿಬೇನ್ ಸೋಲಂಕಿ ಎಂಬುವವರಿಗೆ ರಿಲೀಫ್ ನೀಡಿದ್ದು, ಆರು ವರ್ಷದೊಳಗಿನ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯವೆಂದು ತಿಳಿಸಿದ್ದಾರೆ.
5 hours ago
Top Stories: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
5 hours ago
Supreme Court Relief: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಆಸಾರಾಂಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನಿರಾಕರಿಸಿದೆ. ಅದಾಗ್ಯೂ, ದಿನ ಪೂರ್ತಿ ಸಹಾಯ ಮಾಡಲು ತನ್ನಿಷ್ಟದ ತರಬೇತಿ ಹೊಂದಿದ ಆರೈಕೆದಾರನನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದೆ
5 hours ago
Sarat Crime Case: ಅಮ್ಮಾ... ಹಸಿವಾಗಿದೆ ಅನ್ನ ಕೊಡು ಎಂದು ತೊದಲ ನುಡಿಯಲ್ಲಿ ಕೇಳಿದ ಎರಡು ವರ್ಷದ ಕಂದಮ್ಮನಿಗೆ ಸಿಕ್ಕಿದ್ದು ಪ್ರೀತಿಯ ಅಪ್ಪುಗೆಯಲ್ಲ ಬದಲಿಗೆ ಜೀವವನ್ನೇ ತೆಗೆದ ಪೆಟ್ಟುಗಳು...
6 hours ago
Agni-4: ಅಣ್ವಸ್ತ್ರ ಸಿಡಿತಲೆ ಹೊತ್ತು ಸಾಗಬಲ್ಲ ಅಗ್ನಿ–4 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಗಿದೆ.
6 hours ago
ಪ್ರತಿಭಟನೆ ಮಾಡಿದಾಕ್ಷಣ 'ಜೆನ್ ಝೀ'ಗಳು (ಇಂದಿನ ಯುವ ಪೀಳಿಗೆ) ದೇಶ ವಿರೋಧಿಗಳಾಗುವುದಿಲ್ಲ, ಪ್ರತಿಭಟಿಸುವುದು ಅವರ ಹಕ್ಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
6 hours ago
Sarat Crime Case: ಲಖಿಬೇನ್ ಸೋಲಂಕಿ ತನ್ನ ಎರಡು ವರ್ಷದ ಮಗಳು ಈಷಾ ಊಟ ಕೇಳಿದಳು ಎಂದು ಹೊಡೆದಿದ್ದಕ್ಕೆ ಮಗು ಮೃತಪಟ್ಟಿದೆ. ಈ ಪ್ರಕರಣದಲ್ಲಿ ಲಖಿಬೇನ್ ಸೋಲಂಕಿಗೆ ಜಾಮೀನು ಮಂಜೂರು ಮಾಡಿದೆ.
6 hours ago
India Israel Relations: ಪಶ್ಚಿಮ ಏಷ್ಯಾದ ಸದ್ಯದ ಪರಿಸ್ಥಿತಿ ಸೇರಿದಂತೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ.
7 hours ago
Karnataka Recruitment: ಗ್ರಾಮ ಆಡಳಿತ ಅಧಿಕಾರಿ (ವಿಎಒ) ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಆಗಸ್ಟ್ 20ರವರೆಗೆ ವಿಸ್ತರಿಸಿದೆ.
7 hours ago
Social Media Strategy: ದೇಶದ ಯುವ ಜನತೆಯನ್ನು (ಜೆನ್ ಝೀ) ತಲುಪಲು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮದ ಪ್ರತಿಯೊಂದು ವೇದಿಕೆಯನ್ನೂ ಬಳಸಿಕೊಳ್ಳಲು ಮುಂದಾಗಿದೆ.
7 hours ago
Jharkhand student protest: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು, ಸಮಸ್ಯೆಯನ್ನು ಬಗೆಹರಿಸಲು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದಾರೆ.
8 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 06 ಆಗಸ್ಟ್ 2026
8 hours ago
Meta Apology Dispute: 'ನೀವು ಭಾರತದ ಜನರ ಧ್ವನಿಯನ್ನು ಅಳಿಸಿ ಹಾಕಿದಿರಿ. ಆದರೆ, ಪ್ರಧಾನಿ ಅವರಲ್ಲಿ ಮಾತ್ರವೇ ಕ್ಷಮೆ ಕೇಳುತ್ತೀರಿ’ ಎಂದು ಮೆಟಾ ಅಧಿಕಾರಿಗಳ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
8 hours ago
ರಾಜಭೋಗ ತೊರೆದು ಸೇನೆಗೆ ಸೇರಿದ ಡೆನ್ಮಾರ್ಕ್ ರಾಜಕುಮಾರಿ: ಇತಿಹಾಸ ಸೃಷ್ಟಿ
8 hours ago
ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ನೆನಪಿನಲ್ಲಿ ವಿಶೇಷ ಫಲ ಪುಷ್ಪ ಪ್ರದರ್ಶನ ಆಯೋಜನೆ
8 hours ago
Jharkhand Exam Protest: ಕಳೆದ 13 ದಿನಗಳಿಂದ ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದು, ಆರು ಮಂದಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
8 hours ago
ಚಿನಕುರುಳಿ ಕಾರ್ಟೂನ್: ಆಗಸ್ಟ್ 06 ಗುರುವಾರ 2026
8 hours ago
Being Human Jewelry Fraud: ಚಂಡೀಗಢ ಉದ್ಯಮಿ ಅರುಣ್ ಗುಪ್ತಾ ನೀಡಿದ ದೂರಿನನ್ವಯ ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
9 hours ago
Rupali Ganguly BJP: ಕಿರುತೆರೆ ನಟಿ ಹಾಗೂ ಬಿಜೆಪಿ ಸದಸ್ಯೆ ರೂಪಾಲಿ ಗಂಗೂಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರವಾಗಿ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.
9 hours ago
ಆಗಸ್ಟ್ 15ಕ್ಕೆ ಬನ್ನಿ, ಎಲ್ಲದಕ್ಕೂ ಉತ್ತರ ಕೊಡಲು ಸಿದ್ಧರಾಗಿದ್ದೇವೆ: ಗಂಭೀರ್
10 hours ago
Actress Akshatha Ganesh: ರಾತ್ರಿ 11 ಗಂಟೆಗೆ ರಾಗಿಗುಡ್ಡ ಫ್ಲೈಓವರ್ ಬಳಿ ನಡೆದ ಘಟನೆಯಲ್ಲಿ ಅಸ್ಸಾಂ ಮತ್ತು ನಾಗಾಲ್ಯಾಂಡ್ ಮೂಲದ ಹೋಟೆಲ್ ಕಾರ್ಮಿಕರನ್ನು ಪೋಲಿಸರ ನೆರವಿನಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.
10 hours ago
ಹೊಸೂರು–ಬೊಮ್ಮಸಂದ್ರ ಮೆಟ್ರೊ: ಕರ್ನಾಟಕದೊಂದಿಗೆ ಚರ್ಚೆ ಎಂದ ತಮಿಳುನಾಡು ಸರ್ಕಾರ
10 hours ago
Abhijit Dipke: ದೇಶದಾದ್ಯಂತ ಜನರೊಂದಿಗೆ ಸಂವಾದ ನಡೆಸಲು ಮತ್ತು ಅವರ ಸಮಸ್ಯೆಗಳನ್ನು ಆಲಿಸಲು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಮುಂದಿನ ತಿಂಗಳು 'ಕ್ಯಾ ಬೋಲ್ತಿ ಪಬ್ಲಿಕ್' (ಸಾರ್ವಜನಿಕರು ಏನು ಹೇಳುತ್ತಾರೆ) ಎಂಬ ಅಭಿಯಾನವನ್ನು ಪ್ರಾರಂಭಿಸಲಿದೆ.
10 hours ago
Tarun Tejpal Rape Conviction: ಅತ್ಯಾಚಾರ ಪ್ರಕರಣದಲ್ಲಿ 62 ವರ್ಷದ ತೇಜ್ಪಾಲ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 13 ವರ್ಷ ಹಳೆಯ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
10 hours ago
ರಸ್ತೆ ರಂಪಾಟ: ನ್ಯಾಯಾಧೀಶೆ ಗಾಯತ್ರಿ ಹುಮನಾಬಾದ್ಗೆ ವರ್ಗಾವಣೆ
11 hours ago
Tehelka Case: ಕಿರಿಯ ಮಹಿಳಾ ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೆಹೆಲ್ಕಾ ನಿಯತಕಾಲಿಕೆ ಮಾಜಿ ಸಂಪಾದಕ ತರುಣ್ ತೇಜ್ಪಾಲ್ಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
11 hours ago
Jharkhand recruitment scams: ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ, ದೇಶದ ಗಮನವೀಗ ಜಾರ್ಖಂಡ್ನ ರಾಂಚಿಯಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಬೃಹತ್ ಹೋರಾಟದತ್ತ ನೆಟ್ಟಿದೆ.
11 hours ago
Video | ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವು: ಭೀಕರ ದೃಶ್ಯ ಸೆರೆ
11 hours ago
ಕೃಷಿಯಲ್ಲಿ ತಂತ್ರಜ್ಞಾನ; ಕೃತಕ ಬುದ್ಧಿಮತ್ತೆ, ಡ್ರೋನ್ ಬಳಸಿ ನಿಖರ ಬೆಳೆ ದತ್ತಾಂಶ ಬಳಕೆ: ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ
11 hours ago
Thailand Football: ದಕ್ಷಿಣ ಥಾಯ್ಲೆಂಡ್ನಲ್ಲಿ ನಡೆದ ಸ್ಥಳೀಯ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷದ ಆಟಗಾರ ಸಾಫ್ಟ್ವಾನ್ ಅವೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
11 hours ago
ಯುಪಿಐ ವಹಿವಾಟಿಗೆ ಶೇ 0.25ರಿಂದ 0.50ರಷ್ಟು ಎಂಡಿಆರ್ ಶುಲ್ಕ ವಿಧಿಸಲು ತೆರಿಗೆ ತಿದ್ದುಪಡಿ ಮಸೂದೆ 2026ರಲ್ಲಿ ಪ್ರಸ್ತಾಪಿಸಲಾಗಿದೆ. ಕೇವಲ ಶೇ 4ರಷ್ಟು ದೊಡ್ಡ ಮೊತ್ತದ ಪಾವತಿಗಳಿಂದ 10,000 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
11 hours ago
Jhansi Road Accident: ಗ್ಯಾಂಗ್ಸ್ಟರ್ನಿಂದ ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಪುತ್ರ ಅಬಾನ್ ಅಹ್ಮದ್, ಕಾರು ಅಪಘಾತದಲ್ಲಿ ಗುರುವಾರ ಮೃತಪಟ್ಟಿದ್ದಾನೆ.
11 hours ago
Tarun Tejpal Rape Case: ‘ತೆಹೆಲ್ಕಾ’ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಅವರು ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಬಾಂಬೆ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
11 hours ago
Elderly father death: ಹರಿಯಾಣದ ವೃದ್ಧಾಶ್ರಮದಲ್ಲಿದ್ದ ಶಿವಚರಣ್ ನಿಧನರಾದಾಗ ಅವರ ಮೂವರು ಪುತ್ರಿಯರು ಅಂತ್ಯಕ್ರಿಯೆಗೆ ಬಾರದೆ ವಿಡಿಯೊ ಕಾಲ್ ಮೂಲಕ ವೀಕ್ಷಿಸಿದರು. ಹಿರಿಯ ಮಗಳು ಆನ್ಲೈನ್ ಮೂಲಕ 5,100 ರೂಪಾಯಿ ಕಳುಹಿಸಿದ್ದಾರೆ.
11 hours ago
ಮಳೆ ಕೊರತೆಯಿಂದ ಬರ ಇರುವುದರಿಂದ ಹೆಚ್ಚಿನ ಉದ್ಯೋಗ ನೀಡಬೇಕು, ನಿತ್ಯ ವಿಬಿಜಿ ರಾಮ್ ಜಿ ಪ್ರಗತಿ ಪರಿಶೀಲಿಸಬೇಕು: ಜಿಪಂ ಸಿಇಓಗಳಿಗೆ ಆದೇಶ
11 hours ago
Rahul Gandhi: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಗದಿತ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮಕ್ಕೆ ಮೈದಾನದ ಉಸ್ತುವಾರಿ ವಹಿಸಿರುವ ಕಾಯಸ್ಥ ಪಾಠಶಾಲಾ ಟ್ರಸ್ಟ್ ಅನುಮತಿ ರದ್ದುಗೊಳಿಸಿದೆ.
12 hours ago
ಮುಂದಿನ 24 ಗಂಟೆಗಳ ಹವಾಮಾನ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
12 hours ago
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಯಾಗಿ ಜೆ.ಮಂಜುನಾಥ್
12 hours ago
ಆಲಮಟ್ಟಿ, ನಾರಾಯಣಪುರಕ್ಕೆ ಅಧಿಕ ನೀರು, ತುಂಗಭದ್ರಾ ಜಲಾಶಯ ಪ್ರಮಾಣದಲ್ಲಿ ಏರಿಕೆ
13 hours ago
Bottlenose Dolphin: ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಫ್ರಾಗಲ್ ಹೆಸರಿನ ಡಾಲ್ಫಿನ್ ತನ್ನ ಎರಡು ವಾರದ ಮೃತ ಮರಿಯನ್ನು ಹೊತ್ತು ಸಾಗಿಸಿದೆ. ಜಿಯೋಗ್ರಾಫ್ ಮರೀನ್ ರಿಸರ್ಚ್ ಸಂಸ್ಥೆಯು ಡ್ರೋನ್ ಮೂಲಕ ಈ ಎಪಿಮೆಲೆಟಿಕ್ ನಡವಳಿಕೆಯನ್ನು ಸೆರೆಹಿಡಿದಿದೆ.
14 hours ago
Ethanol Blending Diesel: ಡೀಸೆಲ್ ಮತ್ತು ವಿಮಾನ ಇಂಧನದಲ್ಲೂ (ಎಟಿಎಫ್) ಎಥೆನಾಲ್ ಮಿಶ್ರಣ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ