Last Updated: 29 Aug 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?
(10 hours ago)
34
Wedding Anniversary: ನಿರೂಪಕಿ ಅನುಶ್ರೀ ಮತ್ತು ರೋಷನ್ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೀನ್ಯಾದಲ್ಲಿ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಂದರ ಕ್ಷಣಗಳ ಫೋಟೊ ಹಂಚಿಕೊಂಡಿದ್ದಾರೆ.
(8 hours ago)
28
Spandana Somanna: ನಟಿ ಸ್ಪಂದನಾ ಸೋಮಣ್ಣ ಅವರು ರಕ್ಷಾ ಬಂಧನದ ಅಂಗವಾಗಿ ತಮ್ಮ ಸಹೋದರ ಚಿಂಟುಗೆ ಹ್ಯುಂಡೈ ವೆನ್ಯೂ ಕಾರನ್ನು ಉಡುಗೊರೆಯಾಗಿ ನೀಡಿರುವ ಸಂತಸವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(5 hours ago)
23
China Mega Dam: ನೇಪಾಳ–ಟಿಬೆಟ್ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಕೇವಲ ಒಂದು ಪ್ರಾಕೃತಿಕ ವಿಕೋಪವಲ್ಲ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದ ಘಟನೆ.
(22 hours ago)
20
Nepal floods: ಹಿಮಪಾತ ಇಳಿಕೆ ಮತ್ತು ತಾಪಮಾನ ಏರಿಕೆಯಿಂದ ನೇಪಾಳದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡು ಭೀಕರ ಪ್ರವಾಹ ಸಂಭವಿಸಿದೆ. ಇದರಿಂದ ಜನವಸತಿ ಪ್ರದೇಶಗಳು ಹಾನಿಗೊಳಗಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.
(20 hours ago)
19
ಭಾರತ ವಿರುದ್ಧ ಮಿಂಚಿದ ಸೋನಲ್ಗೆ ಸಾಲ ಮಾಡಿ ಮೊದಲ ಬ್ಯಾಟ್ ಕೊಡಿಸಿದ್ದ ಸಹೋದರಿ
(21 hours ago)
17
Nepal Floods Update: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
(6 hours ago)
16
ಗುಂಡಣ್ಣ ಕಾರ್ಟೂನು: ಶುಕ್ರವಾರ, 28 ಆಗಸ್ಟ್ 2026
(23 hours ago)
15
ತಿಂಗಳು ಕಳೆಯುವ ಮುನ್ನವೇ ಡಿಕೆಶಿ ಸಂಪುಟದ ಒಬ್ಬರು ಹೊರಕ್ಕೆ* ಬಿಜೆಪಿ, ಜೆಡಿಎಸ್ ಹೋರಾಟ ಕಟ್ಟಿಹಾಕಲು ‘ಕೈ’ ತಂತ್ರ
(10 hours ago)
15
TRS Leader: ಟಿಆರ್ಎಸ್ ನಾಯಕಿ ಕೆ. ಕವಿತಾ ಅವರು ಕಾರ್ಯಕರ್ತ ಬಾಲಪ್ರಸಾದ್ ಮದುವೆಯಲ್ಲಿ ಮುದಿರಾಜ್ ಸಮುದಾಯದ ಸಂಪ್ರದಾಯದಂತೆ ವಧುವಿಗೆ ತಾಳಿ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.
(4 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 29
Himalaya Conservation: ಹಿಮಾಲಯದ ರಕ್ಷಣೆಗಾಗಿ ಭಾರತ, ನೇಪಾಳ, ಭೂತಾನ್ ಮತ್ತು ಚೀನಾ ರಾಷ್ಟ್ರಗಳು ಜಂಟಿ ವೈಜ್ಞಾನಿಕ ನೀತಿ ಹಾಗೂ ಸಾಮಾನ್ಯ ಪರಿಸರ ಮಾನದಂಡಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ ಎಂದು ಲೇಖನ ವಿವರಿಸುತ್ತದೆ.
6 mins ago
Subhash Chandra: ಎಸ್ಸೆಲ್ ಸಮೂಹದ ಮುಖ್ಯಸ್ಥ ಹಾಗೂ ಝೀ ಎಂಟರ್ಟೈನ್ಮೆಂಟ್ನ ಸ್ಥಾಪಕ ಸುಭಾಷ್ ಚಂದ್ರ ಗೋಯೆಂಕ, ಭಾರಿ ಸಾಲದ ಸಂಕಷ್ಟವನ್ನು ಎದುರಿಸಿದ ಬಳಿಕವೂ ಹೊಸ ಉದ್ಯಮಗಳತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.
36 mins ago
Himalayan surveillance: ನೇಪಾಳದ ಭೀಕರ ಪ್ರವಾಹದ ನಂತರ, ಚೀನಾ ಮತ್ತು ನೇಪಾಳ ಗಡಿಗೆ ಹೊಂದಿಕೊಂಡಿರುವ ಹಿಮಾಲಯದ ನೀರ್ಗಲ್ಲುಗಳ ಮೇಲೆ ಭಾರತ ತೀವ್ರ ನಿಗಾ ವಹಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
36 mins ago
ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶವು ಶೋಕದಲ್ಲಿ ಮುಳುಗಿದ್ದರೆ, ಕೆಲ ದುಷ್ಕರ್ಮಿಗಳು ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ಹಣ ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.
96 mins ago
Oil Dependency: ತೈಲ ಅವಲಂಬನೆ ಕಡಿಮೆ ಮಾಡಿ ವಿದ್ಯುತ್ ಚಾಲಿತ ವಾಹನಗಳಿಗೆ ಬದಲಾಗುವುದರಿಂದ ಭಾರತವು ವಿದೇಶಿ ವಿನಿಮಯ ಉಳಿಸಬಹುದು ಮತ್ತು ಪರಿಸರ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಬಹುದು.
96 mins ago
Home gardening: ಮನೆಯ ಬಾಲ್ಕನಿಯಲ್ಲಿ ಕೊತ್ತಂಬರಿ ಬೆಳೆಯಲು ಬೀಜಗಳನ್ನು ನೆನೆಸಿ, ಮಣ್ಣಿನಲ್ಲಿ ಹಾಕಿ, ತೇವಾಂಶ ಕಾಪಾಡಿ ಮತ್ತು 30 ದಿನಗಳ ನಂತರ ಕತ್ತರಿಸಿ ಬಳಸುವ ವಿಧಾನದ ಮಾಹಿತಿ ಇಲ್ಲಿದೆ.
96 mins ago
ತಮ್ಮ ವಿರುದ್ದ ‘ಗನ್ ತೋರಿಸಿ ಬೆದರಿಕೆ’ ಹಾಕಿದ ಆರೋಪಕ್ಕೆ ಬಾಲಕೃಷ್ಣ ತಿರುಗೇಟು
96 mins ago
Subhash Chandra Case: ಸುಭಾಷ್ ಚಂದ್ರ ಅವರ ಎಸ್ಸೆಲ್ ಸಮೂಹದ ₹ 22,006 ಕೋಟಿ ಸಾಲಕ್ಕೆ ₹ 6.5 ಕೋಟಿ ಮರುಪಾವತಿಸುವ ಯೋಜನೆಗೆ ಎನ್ಸಿಎಲ್ಟಿ ಒಪ್ಪಿಗೆ ನೀಡಿದೆ. ಇದು ಸಾಲದಾತರಿಗೆ ಶೇ. 99.97 ನಷ್ಟ ಉಂಟುಮಾಡಿದೆ.
3 hours ago
‘5 ನಗರಗಳ ಅಭಿವೃದ್ಧಿಗೆ ಹೊಸ ನಕ್ಷೆ’
3 hours ago
Sankashti Chaturthi Vrat: ಸೋಮವಾರದ ಸಂಕಷ್ಟಿ ಪೂಜಾ ವಿಧಿ, ರೇವತಿ ನಕ್ಷತ್ರದ ಮಹತ್ವ, ಚಂದ್ರೋದಯ ಸಮಯ ಮತ್ತು ಗಣಪತಿ ಆರಾಧನೆಯಿಂದ ದೊರೆಯುವ ವಿದ್ಯಾ ಬುದ್ಧಿ ಹಾಗೂ ನರ ಸಂಬಂಧಿತ ಸಮಸ್ಯೆಗಳ ಪರಿಹಾರದ ವಿವರ ಇಲ್ಲಿದೆ.
3 hours ago
ರಕ್ಷಾಬಂಧನದ ದಿನ ಮುನಿಸು ತೊರೆದ ಕಂಗನಾ-ರಾಮದೇವ್: ‘ಹಿರಿಯಣ್ಣ’ ಎಂದ ಸಂಸದೆ
3 hours ago
TRS Leader: ಟಿಆರ್ಎಸ್ ನಾಯಕಿ ಕೆ. ಕವಿತಾ ಅವರು ಕಾರ್ಯಕರ್ತ ಬಾಲಪ್ರಸಾದ್ ಮದುವೆಯಲ್ಲಿ ಮುದಿರಾಜ್ ಸಮುದಾಯದ ಸಂಪ್ರದಾಯದಂತೆ ವಧುವಿಗೆ ತಾಳಿ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.
4 hours ago
Natural Disasters: ನೆರೆಯ ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು ವಿನಾಶವನ್ನೇ ಸೃಷ್ಟಿಸಿದೆ. ಈ ದುರಂತದಲ್ಲಿ 626 ಜನರು ಪ್ರಾಣ ಕಳೆದುಕೊಂಡಿದ್ದಾರೆ.
4 hours ago
Spandana Somanna: ನಟಿ ಸ್ಪಂದನಾ ಸೋಮಣ್ಣ ಅವರು ರಕ್ಷಾ ಬಂಧನದ ಅಂಗವಾಗಿ ತಮ್ಮ ಸಹೋದರ ಚಿಂಟುಗೆ ಹ್ಯುಂಡೈ ವೆನ್ಯೂ ಕಾರನ್ನು ಉಡುಗೊರೆಯಾಗಿ ನೀಡಿರುವ ಸಂತಸವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
5 hours ago
Ramakrishna Hegde Centenary: ರಾಮಕೃಷ್ಣ ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣದ ಪ್ರತಿಪಾದಕರು. ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿ, ಅಧಿಕಾರ ವಿಕೇಂದ್ರೀಕರಣಕ್ಕೆ ಬುನಾದಿ ಹಾಕಿದರು.
5 hours ago
Nepal Floods Update: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
6 hours ago
PM Modi Tour: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದೇಶಗಳ ಪ್ರವಾಸದ ಭಾಗವಾಗಿ ಇಂದು (ಶನಿವಾರ) ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.
6 hours ago
Nandagokula Kannada Serial: ನಟ ಯಶ್ವಂತ್ ಕುಮಾರ್ ನಂದಗೋಕುಲ ಧಾರಾವಾಹಿಯ ಕೇಶವ ಪಾತ್ರದಿಂದ ಹೊರಬಂದಿದ್ದು, ವೃತ್ತಿಪರ ಕಾರಣ ಮತ್ತು ಸಿನಿಮಾ ಹೊಸ ಅಧ್ಯಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
6 hours ago
ವಿಶ್ವಕಪ್ ಟೂರ್ನಿ: ಬೆಲ್ಜಿಯಂಗೆ ಮಣಿದ ಹರ್ಮನ್ ಪಡೆ
7 hours ago
Missing Persons: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು 616 ಜನರ ಪ್ರಾಣವನ್ನಷ್ಟೇ ಕಸಿದುಕೊಂಡಿಲ್ಲ.ಬದಲಾಗಿ ಅವರ ಕುಟುಂಬಗಳ ಭವಿಷ್ಯದ ಕನಸುಗಳನ್ನು ಬಲಿತೆಗೆದುಕೊಂಡಿದೆ.
7 hours ago
Kiccha Sudeep Yash Toxic: ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಮಾಡಿದ ವಿಭಿನ್ನ ಪ್ರಯತ್ನ ಮತ್ತು ಧೈರ್ಯವನ್ನು ನಟ ಕಿಚ್ಚ ಸುದೀಪ್ ಅವರು ಹಾಡಿ ಹೊಗಳಿದ್ದಾರೆ ಹಾಗೂ ಯಶ್ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ
7 hours ago
Wedding Anniversary: ನಿರೂಪಕಿ ಅನುಶ್ರೀ ಮತ್ತು ರೋಷನ್ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೀನ್ಯಾದಲ್ಲಿ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಂದರ ಕ್ಷಣಗಳ ಫೋಟೊ ಹಂಚಿಕೊಂಡಿದ್ದಾರೆ.
8 hours ago
Nepal Floods Update: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 616ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
8 hours ago
ಸಚಿವ, ಶಾಸಕ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ
8 hours ago
UGC NET Results: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳ (ಎನ್ಇಟಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಶನಿವಾರ ಪ್ರಕಟಿಸಿದೆ.
8 hours ago
India Relief Aid: ನೇಪಾಳದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಭಾರತವು ಒಟ್ಟು 62 ಟನ್ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.
9 hours ago
Akhilesh Yadav Criticism: ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಂಕಷ್ಟವೇ ‘ಬಿಜೆಪಿ’. ಬಿಜೆಪಿಗರಿಗೆ ದ್ವೇಷ ಹರಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
9 hours ago
ಅಮೆರಿಕ ಸರ್ಕಾರವು ವೆನೆಜುವೆಲಾ ಜತೆ ತೈಲ ಒಪ್ಪಂದ ಮಾಡಿಕೊಂಡಿದೆ ಎಂದು ವರದಿ ಆಗಿದೆ.
9 hours ago
Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?
10 hours ago
ತಿಂಗಳು ಕಳೆಯುವ ಮುನ್ನವೇ ಡಿಕೆಶಿ ಸಂಪುಟದ ಒಬ್ಬರು ಹೊರಕ್ಕೆ* ಬಿಜೆಪಿ, ಜೆಡಿಎಸ್ ಹೋರಾಟ ಕಟ್ಟಿಹಾಕಲು ‘ಕೈ’ ತಂತ್ರ
10 hours ago
ನಗರದ ಹೋಟೆಲ್, ರೆಸ್ಟೋರೆಂಟ್, ಕೇಟರಿಂಗ್ನಲ್ಲಿ ನಿಯಮ ಉಲ್ಲಂಘನೆ *ಅವಧಿ ಮೀರಿದ ಆಹಾರ ವಶಪಡಿಸಿಕೊಂಡು ನಾಶ
10 hours ago
Land compensation: ಭೂಮಿ ಕಳೆದುಕೊಂಡ ರೈತರು ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟ ಮತ್ತು ಬಡ್ಡಿಯನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ ಎಂದು ಹೈಕೋರ್ಟ್ ಆದೇಶ ನೀಡಿದೆ.
10 hours ago
ಮತ್ತೆ ಪ್ರವಾಹದ ಭೀತಿ; ನದಿ, ಸರೋವರದ ನೀರಿನ ಮಟ್ಟ ಹೆಚ್ಚಳ
10 hours ago
ಅಪಾರ್ಟ್ಮೆಂಟ್ ಸಂಸ್ಕೃತಿ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸ್ಪಷ್ಟ ಹಾಗೂ ಪರಿಣಾಮಕಾರಿ ಕಾನೂನು ಸದ್ಯದ ಅಗತ್ಯ.
10 hours ago
Accident in Madhya Pradesh: ಸೈಬರ್ ವಂಚನೆ ಆರೋಪಿಗಳ ಬಂಧನಕ್ಕೆ ಮಧ್ಯಪ್ರದೇಶಕ್ಕೆ ತೆರಳಿದ್ದ ಇನ್ಸ್ಪೆಕ್ಟರ್ ಬಿ.ಕೆ.ರವಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದಾರೆ.
10 hours ago
CNG Price Increase: ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಪ್ರತಿ ಕೆ.ಜಿಗೆ ₹3.89ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಇಂದಿನಿಂದಲೇ (ಶನಿವಾರ) ಜಾರಿಗೆ ಬಂದಿದೆ.
10 hours ago
ಕಠ್ಮಂಡುವಿನ ತ್ರಿಭುವನ್ ಯೂನಿವರ್ಸಿಟಿ ಟೀಚಿಂಗ್ ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ
10 hours ago
Ramakrishna Hegde: ರಾಮಕೃಷ್ಣ ಹೆಗಡೆಯವರು ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿ, ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಬುನಾದಿ ಹಾಕಿದ ಮೌಲ್ಯಾಧಾರಿತ ರಾಜಕಾರಣಿ.
10 hours ago
ಕೆಪಿಎಸ್ಸಿ ಅಕ್ರಮ: ತನಿಖೆಗೆ ಐಎಎಸ್ ಅಧಿಕಾರಿ ಹಾಜರು
10 hours ago
Himalayan climate crisis: ನೇಪಾಳದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹವು ನೂರಾರು ಜನರ ಸಾವು ಮತ್ತು ಜಲವಿದ್ಯುತ್ ಸ್ಥಾವರಗಳ ನಾಶಕ್ಕೆ ಕಾರಣವಾಗಿದೆ. ಹಿಮಾಲಯದ ಪರಿಸರ ನಿಗಾ ವಹಿಸುವುದು ಈಗ ಅತ್ಯಗತ್ಯವಾಗಿದೆ.
10 hours ago
ಮಧ್ಯಮ ದೂರಗಾಮಿ ಟ್ಯಾಂಕ್ ನಾಶಪಡಿಸುವ ನೂರು ಕ್ಷಿಪಣಿಗಳ ಖರೀದಿ
10 hours ago
Special Campaign: ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಾಲ್ಕು ದಿನಗಳ ವಿಶೇಷ ಅಭಿಯಾನ ಹಾಗೂ ಹೆಚ್ಚುವರಿ ಎಇಆರ್ಒಗಳ ನಿಯೋಜನೆ ಕುರಿತು ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.
10 hours ago
Ramakrishna Hegde: ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರ ಆಡಳಿತ, ಪಂಚಾಯತ್ ರಾಜ್ ಸುಧಾರಣೆ ಮತ್ತು ಸಾಧನೆಗಳ ಕಿರುನೋಟ.
10 hours ago
ಬೆಲ್ಜಿಯಂಗೆ ಮಣಿದ ಹರ್ಮನ್ ಪಡೆ
11 hours ago
ಮಹಿಳಾ ಏಷ್ಯಾ ಕಪ್ ಥಾಯ್ಲೆಂಡ್ ತಂಡ ಶುಭಾರಂಭ
11 hours ago
ಭಾರತ ಮಹಿಳಾ ಹಾಕಿ ತಂಡಕ್ಕೆ ₹50 ಲಕ್ಷ ಬಹುಮಾನ ಘೋಷಣೆ
11 hours ago
ಸ್ಕ್ವಾಷ್: ಫೈನಲ್ಗೆ ಸೆಂಥಿಲ್
11 hours ago
ವಿವಾಹ ವಾರ್ಷಿಕೋತ್ಸವದ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ನಿರೂಪಕಿ ಅನುಶ್ರೀ
12 hours ago
Aug 28
‘ಟಾಕ್ಸಿಕ್’ ವಿಮರ್ಶೆ: ಚಿತ್ರತಂಡದಿಂದ ಯೂಟ್ಯೂಬರ್ಗೆ ಲೀಗಲ್ ನೋಟಿಸ್?
18 hours ago
₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ
19 hours ago
Nepal floods: ಹಿಮಪಾತ ಇಳಿಕೆ ಮತ್ತು ತಾಪಮಾನ ಏರಿಕೆಯಿಂದ ನೇಪಾಳದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡು ಭೀಕರ ಪ್ರವಾಹ ಸಂಭವಿಸಿದೆ. ಇದರಿಂದ ಜನವಸತಿ ಪ್ರದೇಶಗಳು ಹಾನಿಗೊಳಗಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.
20 hours ago
Kangana Ramdev feud: ಕಳೆದ ಒಂದು ವಾರದಿಂದ ಸಾರ್ವಜನಿಕವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮ್ದೇವ್ ಮತ್ತು ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ನಡುವಿನ ವಿವಾದಕ್ಕೆ ರಕ್ಷಾಬಂಧನ ಹಬ್ಬದ ದಿನ ತೆರೆ ಬಿದ್ದಿದೆ.
20 hours ago
ನೇಪಾಳದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಭೀಕರ ಮಾನವೀಯ ದುರಂತಕ್ಕೆ ಕಾರಣವಾಗಿದೆ. ಶುಕ್ರವಾರದ ವೇಳೆಗೆ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 547ಕ್ಕೆ ಏರಿಕೆಯಾಗಿದ್ದು, ಕನಿಷ್ಠ 1,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ
20 hours ago
ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಹಾಗೂ ವಿಸರ್ಜನೆಗೆ ಅವಕಾಶವಿಲ್ಲ: ಡಿ.ಎಸ್. ರಮೇಶ್
21 hours ago
ಭಾರತ ವಿರುದ್ಧ ಮಿಂಚಿದ ಸೋನಲ್ಗೆ ಸಾಲ ಮಾಡಿ ಮೊದಲ ಬ್ಯಾಟ್ ಕೊಡಿಸಿದ್ದ ಸಹೋದರಿ
21 hours ago
ಇಮ್ರಾನ್ ಖಾನ್ ಪುತ್ರರ ಸಂದರ್ಶನ; ಸ್ಕೈ ಸ್ಪೋರ್ಟ್ಸ್ ವಿರುದ್ಧ ಪಿಸಿಬಿ ಗರಂ
22 hours ago
China Mega Dam: ನೇಪಾಳ–ಟಿಬೆಟ್ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಕೇವಲ ಒಂದು ಪ್ರಾಕೃತಿಕ ವಿಕೋಪವಲ್ಲ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದ ಘಟನೆ.
22 hours ago
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಜ್ಞಾನಂದ
23 hours ago
R. Praggnanandhaa: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಓಪನ್ ಮತ್ತು ಜಿಸಿಟಿ ಫೈನಲ್ಸ್ ಗೆಲ್ಲುವ ಮೂಲಕ ಈ ವರ್ಷ ಅದ್ಭುತ ಯಶಸ್ಸು ಸಾಧಿಸಿ ವಿಶ್ವದ ಅಗ್ರ ಹತ್ತರ ಪಟ್ಟಿಗೆ ಮರಳಿದ್ದಾರೆ.
23 hours ago
ಚುರುಮುರಿ | ಸಂಸಾರ ಸೂತ್ರ
23 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ