Last Updated: 29 Aug 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Saturn Retrograde Effects: ಆಗಸ್ಟ್ 20ರಿಂದ ಫೆಬ್ರವರಿ 7ರವರೆಗೆ ರೇವತಿ ನಕ್ಷತ್ರದಲ್ಲಿ ಶನಿ ವಕ್ರಿಯಾಗಿದ್ದು, 12 ರಾಶಿಗಳ ಆರೋಗ್ಯ, ಉದ್ಯೋಗ ಮತ್ತು ಹಣಕಾಸಿನ ಮೇಲಾಗುವ ಶುಭ ಹಾಗೂ ಅಶುಭ ಫಲಗಳ ವಿವರ ಇಲ್ಲಿದೆ.
(16 hours ago)
24
Toxic movie review: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಕುರಿತು ವಿಮರ್ಶೆ ಪ್ರಕಟಿಸಿದ್ದ ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರಿಗೆ ಚಿತ್ರತಂಡದಿಂದ ಲೀಗಲ್ ನೋಟಿಸ್ ನೀಡಲಾಗಿದೆ.
(19 hours ago)
22
ಮಹಿಳಾ ಹಾಕಿ : ಜರ್ಮನಿ ವಿರುದ್ಧ ಭಾರತಕ್ಕೆ ಜಯ
(20 hours ago)
22
RSS Chief: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.
(15 hours ago)
18
Toxic movie director: ಟಾಕ್ಸಿಕ್ ಸಿನಿಮಾ ಅಬ್ಬರದ ನಡುವೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ವಿಡಿಯೊ ವೈರಲ್ ಆಗಿದ್ದು, ಅವರು ಸ್ಕ್ರಿಪ್ಟ್ ಮತ್ತು ಚಿತ್ರೀಕರಣದ ಬಗ್ಗೆ ಮಾತನಾಡಿರುವುದು ಚರ್ಚೆಯಾಗುತ್ತಿದೆ.
(15 hours ago)
17
Nepal Flood Alert: ಟಿಬೆಟ್ ಭಾಗದಲ್ಲಿರುವ ಅಣೆಕಟ್ಟೆಯೊಂದು ಮತ್ತೆ ಒಡೆದಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
(15 hours ago)
16
ಧಾರವಾಡ, ಶಿವಮೊಗ್ಗ ಸಹಿತ 15ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವಾರಾಂತ್ಯ ಮಳೆ ಮುನ್ಸೂಚನೆ
(18 hours ago)
16
Toxic Movie Rating: ಬುಕ್ಮೈಶೋನಲ್ಲಿ ಟಾಕ್ಸಿಕ್ ಸಿನಿಮಾದ 5.5 ರೇಟಿಂಗ್ ಕಾಣಿಸುತ್ತಿಲ್ಲ ಎಂದು ಎಕ್ಸ್ ಬಳಕೆದಾರರು ಆರೋಪಿಸಿದ್ದಾರೆ. ನಕಾರಾತ್ಮಕ ವಿಮರ್ಶೆಗಾಗಿ ನೋಟಿಸ್ ನೀಡಲಾಗಿದೆ ಎಂದು ಸೂರಜ್ ಕುಮಾರ್ ತಿಳಿಸಿದ್ದಾರೆ.
(17 hours ago)
15
ಪ್ರಪಂಚ ಪರ್ಯಟನೆ: ₹50 ಲಕ್ಷ ಸಂಬಳದ ಕೆಲಸಕ್ಕೆ ಗುಡ್ಬೈ ಹೇಳಿದ ಟೆಕಿ!
(22 hours ago)
14
Nepal floods: ಹಿಮಪಾತ ಇಳಿಕೆ ಮತ್ತು ತಾಪಮಾನ ಏರಿಕೆಯಿಂದ ನೇಪಾಳದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡು ಭೀಕರ ಪ್ರವಾಹ ಸಂಭವಿಸಿದೆ. ಇದರಿಂದ ಜನವಸತಿ ಪ್ರದೇಶಗಳು ಹಾನಿಗೊಳಗಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.
(7 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 28
‘ಟಾಕ್ಸಿಕ್’ ವಿಮರ್ಶೆ: ಚಿತ್ರತಂಡದಿಂದ ಯೂಟ್ಯೂಬರ್ಗೆ ಲೀಗಲ್ ನೋಟಿಸ್?
5 hours ago
₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ
6 hours ago
Nepal floods: ಹಿಮಪಾತ ಇಳಿಕೆ ಮತ್ತು ತಾಪಮಾನ ಏರಿಕೆಯಿಂದ ನೇಪಾಳದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡು ಭೀಕರ ಪ್ರವಾಹ ಸಂಭವಿಸಿದೆ. ಇದರಿಂದ ಜನವಸತಿ ಪ್ರದೇಶಗಳು ಹಾನಿಗೊಳಗಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.
7 hours ago
Kangana Ramdev feud: ಕಳೆದ ಒಂದು ವಾರದಿಂದ ಸಾರ್ವಜನಿಕವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮ್ದೇವ್ ಮತ್ತು ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ನಡುವಿನ ವಿವಾದಕ್ಕೆ ರಕ್ಷಾಬಂಧನ ಹಬ್ಬದ ದಿನ ತೆರೆ ಬಿದ್ದಿದೆ.
7 hours ago
ನೇಪಾಳದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಭೀಕರ ಮಾನವೀಯ ದುರಂತಕ್ಕೆ ಕಾರಣವಾಗಿದೆ. ಶುಕ್ರವಾರದ ವೇಳೆಗೆ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 547ಕ್ಕೆ ಏರಿಕೆಯಾಗಿದ್ದು, ಕನಿಷ್ಠ 1,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ
7 hours ago
ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಹಾಗೂ ವಿಸರ್ಜನೆಗೆ ಅವಕಾಶವಿಲ್ಲ: ಡಿ.ಎಸ್. ರಮೇಶ್
8 hours ago
ಭಾರತ ವಿರುದ್ಧ ಮಿಂಚಿದ ಸೋನಲ್ಗೆ ಸಾಲ ಮಾಡಿ ಮೊದಲ ಬ್ಯಾಟ್ ಕೊಡಿಸಿದ್ದ ಸಹೋದರಿ
8 hours ago
ಇಮ್ರಾನ್ ಖಾನ್ ಪುತ್ರರ ಸಂದರ್ಶನ; ಸ್ಕೈ ಸ್ಪೋರ್ಟ್ಸ್ ವಿರುದ್ಧ ಪಿಸಿಬಿ ಗರಂ
9 hours ago
China Mega Dam: ನೇಪಾಳ–ಟಿಬೆಟ್ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಕೇವಲ ಒಂದು ಪ್ರಾಕೃತಿಕ ವಿಕೋಪವಲ್ಲ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದ ಘಟನೆ.
9 hours ago
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಜ್ಞಾನಂದ
10 hours ago
R. Praggnanandhaa: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಓಪನ್ ಮತ್ತು ಜಿಸಿಟಿ ಫೈನಲ್ಸ್ ಗೆಲ್ಲುವ ಮೂಲಕ ಈ ವರ್ಷ ಅದ್ಭುತ ಯಶಸ್ಸು ಸಾಧಿಸಿ ವಿಶ್ವದ ಅಗ್ರ ಹತ್ತರ ಪಟ್ಟಿಗೆ ಮರಳಿದ್ದಾರೆ.
10 hours ago
ಚುರುಮುರಿ | ಸಂಸಾರ ಸೂತ್ರ
10 hours ago
Minister B Nagendra resignation: ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
10 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 28 ಆಗಸ್ಟ್ 2026
10 hours ago
ಕೇದಾರನಾಥ ದುರಂತದ ನೆನಪಲ್ಲಿ ನೇಪಾಳದ ವಿಶ್ಲೇಷಣೆ
10 hours ago
ಚಿನಕುರುಳಿ: ಶುಕ್ರವಾರ, 28 ಆಗಸ್ಟ್ 2026
11 hours ago
ಮೈಸೂರು: ‘ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ಕೊಡಬಾರದು, ಒತ್ತಡ ಹೇರಬಾರದು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.
11 hours ago
Himalayan warming: ಹಿಮಾಲಯದ ತಾಪಮಾನ ಏರಿಕೆ ಮತ್ತು ಹಿಮಬಂಡೆಗಳ ಕುಸಿತದಿಂದ ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದ ಬಗ್ಗೆ ವಿಜ್ಞಾನಿಗಳು ನಡೆಸುತ್ತಿರುವ ವಿಶ್ಲೇಷಣೆಯ ವಿವರ ಇಲ್ಲಿದೆ.
11 hours ago
Labor Rights Violation: ಯಾವುದೇ ಚಟುವಟಿಕೆಯನ್ನು ಕೈಗಾರಿಕಾ ಚಟುವಟಿಕೆ ಎಂದು ಪರಿಗಣಿಸಲು ಮೂರು ಪರೀಕ್ಷೆಗಳ ಆಧಾರದಲ್ಲಿ ನಿರ್ಧರಿಸಬೇಕು ಎಂದು 1978ರ ತೀರ್ಪು ನಿರ್ದೇಶಿಸಿತು.
11 hours ago
ಇಂದು (ಆ.28) ರಕ್ಷಾಬಂಧನ. ಚಂದನವನದ ತಾರೆಯರು ತಮ್ಮ ಅಣ್ಣ ಹಾಗೂ ತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ, ಆರತಿ ಬೆಳಗಿ ಬಂಧವು ಗಟ್ಟಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.
12 hours ago
ಬರವನ್ನು ಎದುರಿಸಿ ಪರ್ಯಾಯ ಮಾರ್ಗಗಳ ಮೂಲಕ ಗಮನ ಸೆಳೆದ ಅನ್ನದಾತರ ಕಥಾನಕ
12 hours ago
Nepal floods: ಭೀಕರ ಪ್ರವಾಹದಿಂದ ನೂರಾರು ಜನರು ಸಾವಿಗೀಡಾಗಿದ್ದು, ಹಲವು ದೇಶಗಳ ನಾಗರಿಕರು ನಾಪತ್ತೆಯಾಗಿರುವ ನಡುವೆಯೂ ವಿದೇಶಿ ರಕ್ಷಣಾ ತಂಡಗಳ ನೆರವನ್ನು ಸ್ವೀಕರಿಸಲು ನೇಪಾಳ ಹಿಂದೇಟು ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
12 hours ago
Chintamani Tourism: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿ ಇರುವ ಕೈಲಾಸಗಿರಿ ಗುಹಾ ದೇವಾಲಯವು ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿದೆ. ಇಲ್ಲಿ ಗುಹಾ ದೇವಾಲಯ, ಅಂಬಾಜಿ ದುರ್ಗ ಮತ್ತು ಕೈವಾರಕ್ಕೆ ಭೇಟಿ ನೀಡಬಹುದು.
13 hours ago
ಉತ್ತರ ಪ್ರದೇಶದ ಕಾನ್ಪುರದಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತ ಶಾಸಕರೊಬ್ಬರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
13 hours ago
Urban green spaces: ಉದ್ಯಾನಗಳು ಕೇವಲ ಅಲಂಕಾರಿಕ ತಾಣಗಳಲ್ಲ, ಅವು ನಗರದ ಪರಿಸರ ಸಮತೋಲನ ಕಾಪಾಡುವ ನೈಸರ್ಗಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಗತ್ಯವಾದ ಜೀವಾಮೃತದ ಭಂಡಾರಗಳಾಗಿವೆ.
14 hours ago
ಕಲಬುರಗಿ ಜಿಲ್ಲೆಯನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
15 hours ago
Nepal Flood Alert: ಟಿಬೆಟ್ ಭಾಗದಲ್ಲಿರುವ ಅಣೆಕಟ್ಟೆಯೊಂದು ಮತ್ತೆ ಒಡೆದಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
15 hours ago
RSS Chief: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.
15 hours ago
ಶೀಘ್ರವೇ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ, ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ : ಡಿಸಿಎಂ
15 hours ago
Toxic movie director: ಟಾಕ್ಸಿಕ್ ಸಿನಿಮಾ ಅಬ್ಬರದ ನಡುವೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ವಿಡಿಯೊ ವೈರಲ್ ಆಗಿದ್ದು, ಅವರು ಸ್ಕ್ರಿಪ್ಟ್ ಮತ್ತು ಚಿತ್ರೀಕರಣದ ಬಗ್ಗೆ ಮಾತನಾಡಿರುವುದು ಚರ್ಚೆಯಾಗುತ್ತಿದೆ.
15 hours ago
Grand Chess Tour: ಫ್ಯಾಬಿಯಾನೊ ಕರುವಾನ ವಿರುದ್ಧ ಗೆದ್ದು ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ಅವರು ೨ ಲಕ್ಷ ಡಾಲರ್ ಬಹುಮಾನ ಗೆದ್ದಿದ್ದಾರೆ.
16 hours ago
‘ಗ್ರ್ಯಾಂಡ್ ಚೆಸ್ ಟೂರ್’ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ
16 hours ago
Yash Toxic: ಟಾಕ್ಸಿಕ್ ಸಿನಿಮಾಗೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಯ ನಡುವೆ ನಟ ಉಪೇಂದ್ರ ಮತ್ತು ನಿರ್ದೇಶಕ ಮಂಸೋರೆ ಅವರು ಯಶ್ ಅವರ ಹೊಸ ಪ್ರಯತ್ನ ಹಾಗೂ ಚಿತ್ರದ ತಾಂತ್ರಿಕ ಶ್ರಮವನ್ನು ಬೆಂಬಲಿಸಿ ಮಾತನಾಡಿದ್ದಾರೆ.
16 hours ago
Saturn Retrograde Effects: ಆಗಸ್ಟ್ 20ರಿಂದ ಫೆಬ್ರವರಿ 7ರವರೆಗೆ ರೇವತಿ ನಕ್ಷತ್ರದಲ್ಲಿ ಶನಿ ವಕ್ರಿಯಾಗಿದ್ದು, 12 ರಾಶಿಗಳ ಆರೋಗ್ಯ, ಉದ್ಯೋಗ ಮತ್ತು ಹಣಕಾಸಿನ ಮೇಲಾಗುವ ಶುಭ ಹಾಗೂ ಅಶುಭ ಫಲಗಳ ವಿವರ ಇಲ್ಲಿದೆ.
16 hours ago
Nepal natural disasters: ದೇಶವು, ಅಪಾರ ವೆಚ್ಚದಲ್ಲಿ ನಿರ್ಮಿಸುವ ಮೂಲಸೌಕರ್ಯ ಯೋಜನೆಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿವೆ. ಇದರಿಂದ ಯೋಜನೆಯೊಂದರ ಸಂಪೂರ್ಣ ಆರ್ಥಿಕ ಲಾಭ ಸಿಗುವ ಮುಂಚೆಯೇ ದುರಂತ ಸಂಭವಿಸಿ ಆ ದೇಶ ಅನೇಕ ಸವಾಲುಗಳ ಸುಳಿಯಲ್ಲಿ ಸಿಲುಕುತ್ತಿದೆ.
16 hours ago
Toxic Movie Rating: ಬುಕ್ಮೈಶೋನಲ್ಲಿ ಟಾಕ್ಸಿಕ್ ಸಿನಿಮಾದ 5.5 ರೇಟಿಂಗ್ ಕಾಣಿಸುತ್ತಿಲ್ಲ ಎಂದು ಎಕ್ಸ್ ಬಳಕೆದಾರರು ಆರೋಪಿಸಿದ್ದಾರೆ. ನಕಾರಾತ್ಮಕ ವಿಮರ್ಶೆಗಾಗಿ ನೋಟಿಸ್ ನೀಡಲಾಗಿದೆ ಎಂದು ಸೂರಜ್ ಕುಮಾರ್ ತಿಳಿಸಿದ್ದಾರೆ.
17 hours ago
ಅಕ್ಕಿ, ಸಕ್ಕರೆ, ಬೆಲ್ಲದ ಬಳಿಕ ಈರುಳ್ಳಿ ಬೆಲೆ ಹಠಾತ್ ಏರಿಕೆ, ನಿಖರ ಕಾರಣವೇನು? ಇಲ್ಲಿದೆ ವಿಶ್ಲೇಷಣೆ
17 hours ago
ನೇಪಾಳದಲ್ಲಿ ದಿಢೀರ್ ಪ್ರವಾಹ: ರಾಜ್ಯದ 13 ಮಂದಿಯ ಮಾಹಿತಿ ಲಭ್ಯ
17 hours ago
Maharashtra Exam Paper Leak: ಈ ಪ್ರಕರಣದ ಹಿಂದೆ ಒಂದು ಪ್ರೇಮ ವೈಫಲ್ಯದ ಕಥೆಯೂ ಇದೆ. ಪ್ರೇಮಿಗಳಿಬ್ಬರ ನಡುವಿನ ಜಗಳವೇ ಈ ಭಾರಿ ಅಕ್ರಮ ಜಾಲವನ್ನು ಪೋಲಿಸರ ಮುಂದೆ ಬಯಲು ಮಾಡಿದೆ.
17 hours ago
Traditional jewelry: ಅಮ್ಮ-ಅಜ್ಜಿಯಂದಿರ ಕಾಲದ ವಿಂಟೇಜ್ ಆಭರಣಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿವೆ. ಮದುವೆ ಹಾಗೂ ಹಬ್ಬಗಳ ಸಮಯದಲ್ಲಿ ಮಹಿಳೆಯರಿಗೆ ರಾಯಲ್ ಲುಕ್ ನೀಡುತ್ತದೆ.
17 hours ago
ವಿವಿಧ ಭಾಗದ ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
17 hours ago
Allu Arjun Forbes: ಫೋರ್ಬ್ಸ್ ಇಂಡಿಯಾ 2026ರ ಮುಖಪುಟದಲ್ಲಿ ನಟ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು, ₹1,522 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ಭಾರತದ ಟಾಪ್ 10 ಪ್ರಭಾವಿ ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
17 hours ago
NATO Russia Relations: ನ್ಯಾಟೊ ಸದಸ್ಯ ರಾಷ್ಟ್ರಗಳ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
17 hours ago
ಧಾರವಾಡ, ಶಿವಮೊಗ್ಗ ಸಹಿತ 15ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವಾರಾಂತ್ಯ ಮಳೆ ಮುನ್ಸೂಚನೆ
18 hours ago
Box Office Collection: ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ₹150 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ.
18 hours ago
Nepal Disaster Relief: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. 288 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
18 hours ago
Subhash Chandra Insolvency: ₹22,006 ಕೋಟಿ ಸಾಲದ ಪ್ರಕರಣವನ್ನು ₹6.5 ಕೋಟಿಗೆ ಇತ್ಯರ್ಥಗೊಳಿಸಲು ಎನ್ಸಿಎಲ್ಟಿ ಒಪ್ಪಿಗೆ ನೀಡಿದ್ದು, ಇದರಿಂದ ಸಾಲದಾತರಿಗೆ ಶೇ 99.97ರಷ್ಟು ನಷ್ಟವಾಗಲಿದೆ.
19 hours ago
Toxic movie review: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಕುರಿತು ವಿಮರ್ಶೆ ಪ್ರಕಟಿಸಿದ್ದ ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರಿಗೆ ಚಿತ್ರತಂಡದಿಂದ ಲೀಗಲ್ ನೋಟಿಸ್ ನೀಡಲಾಗಿದೆ.
19 hours ago
Raksha Bandhan festival: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನದಂದು ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಈ ಬಾರಿ ರಕ್ಷಾಬಂಧನವು 2026ರ ಆಗಸ್ಟ್ 28ರ ಶುಕ್ರವಾರ ಬಂದಿದೆ.
19 hours ago
Gold Earring Theft: ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ, ನಾರಾಯಣಿ ನದಿಯ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯೊಬ್ಬರ ಶವದ ಮೇಲಿದ್ದ ಚಿನ್ನದ ಓಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
19 hours ago
Raul John Ajoo: ಕೊಚ್ಚಿಯ ರೌಲ್ ಜಾನ್ ಅಜು ಎಂಬ ಬಾಲಕ ಎಐ ಕಂಪನಿ ಸ್ಥಾಪಿಸಿ, ತನ್ನ ತಂದೆಗೆ ಎರಡು ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದು, ಈಗಾಗಲೇ ಐದು ಲಕ್ಷ ಜನರಿಗೆ ಎಐ ತರಬೇತಿ ನೀಡಿದ್ದಾನೆ.
19 hours ago
ಮಹಿಳಾ ಹಾಕಿ : ಜರ್ಮನಿ ವಿರುದ್ಧ ಭಾರತಕ್ಕೆ ಜಯ
20 hours ago
Kanpur plane crash: ಉತ್ತರ ಪ್ರದೇಶದ ಕಾನ್ಪುರದಲ್ಲಿ ತರಬೇತಿನಿರತ ವಿಮಾನ ಪತನಗೊಂಡು ಕರ್ನಾಟಕದ ಪೈಲಟ್ ಅಭಿಷೇಕ್ ಪೂಜಾರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
21 hours ago
Karnataka tourists stranded: ನೇಪಾಳ–ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಕರ್ನಾಟಕದ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, 13 ಜನರ ವಿವರ ಲಭ್ಯವಾಗಿದೆ.
21 hours ago
ಚಟುವಟಿಕೆಯ ಕೇಂದ್ರವಾಗಿದ್ದ ಮಾರುಕಟ್ಟೆಯಲ್ಲಿ ಉಳಿದಿರುವುದು ಭಗ್ನಾವಶೇಷ ಮಾತ್ರ
21 hours ago
IND vs SL Test | ಪಂದ್ಯ ಡ್ರಾ; ಗಿಲ್ ಬಳಗಕ್ಕೆ ಸೋಲಿಗೆ ಸಮ
21 hours ago
ಜಿಸಿಎಲ್ ಟೂರ್ನಿ: ಅಭಿಮಾನಿಗಳಿಗೆ ಆಟ ಆಸ್ವಾದಿಸುವ ಅವಕಾಶ
21 hours ago
Nepal Disaster Relief: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 290 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
21 hours ago
Family relations: ಹೆಂಡತಿ ಕೆಲಸದವಳಲ್ಲ ಮತ್ತು ಗಂಡ ಯಜಮಾನನಲ್ಲ ಎಂಬ ತಿಳುವಳಿಕೆಯಿಂದ ಸಂಸಾರ ನಡೆಸಬೇಕು ಎಂಬ ಪತಿ-ಪತ್ನಿಯರ ನಡುವಿನ ಸಂಭಾಷಣೆ
21 hours ago
ಶ್ರೀಲಂಕಾ ಸೋಲು ತಪ್ಪಿಸಿದ ಸೋನಲ್ ದಿನುಷ–ಲಹಿರು; ಭಾರತಕ್ಕೆ 1–0ಯಿಂದ ಸರಣಿ
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ