Last Updated: 25 Aug 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒಂದೇ ವಾರದಲ್ಲಿ ಕ್ವಿಂಟಲ್ಗೆ ₹1,600 ಹೆಚ್ಚಳ : ಮಳೆ ಕೊರತೆ ದರ ಏರಿಕೆಗೆ ಕಾರಣ
(7 hours ago)
228
Triveni Sangama: ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನದಿ ನೀರು ಗದ್ದೆಗಳಿಗೆ ನುಗ್ಗಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಮಳೆ ಬಿರುಸಾಗಿದೆ.
(6 hours ago)
36
Risha Gowda home: ಬಿಗ್ಬಾಸ್ ಖ್ಯಾತಿಯ ನಟಿ ರಿಷಾ ಗೌಡ ಅವರು 20ರ ಹರೆಯದಲ್ಲಿ ತಮ್ಮ ಕನಸಿನ ಸ್ವಂತ ಮನೆಯನ್ನು ನಿರ್ಮಿಸಿ ಅದ್ದೂರಿಯಾಗಿ ಗೃಹಪ್ರವೇಶ ನೆರವೇರಿಸಿದ್ದಾರೆ.
(21 hours ago)
31
ಚೆನ್ನೈ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ರದ್ದುಪಡಿಸಿರುವ ತಮಿಳುನಾಡು ಸಿಎಂ ವಿಜಯ್ ನಿರ್ಧಾರವನ್ನು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ಧಾರೆ.
(22 hours ago)
21
ಅಮೆಜಾನ್, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಬಿಗ್ಬಾಸ್ಕೆಟ್ ವಿರುದ್ಧ ಕ್ರಮಕ್ಕೆ ನಿರ್ದೇಶನ
(6 hours ago)
20
ತ.ನಾಡಿಗೆ ಪ್ರತಿದಿನ 9 ಸಾವಿರ ಕ್ಯುಸೆಕ್ ನೀರು ಹರಿಸಲು ‘ಕಾವೇರಿ’ ಸಮಿತಿ ಶಿಫಾರಸು
(22 hours ago)
19
ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, 4.46 ಕೋಟಿ ಮತದಾರರ ಹೆಸರಷ್ಟೇ ಕರಡು ಮತದಾರರ ಪಟ್ಟಿಯಲ್ಲಿ ಇದೆ ಎಂದು ರಾಜ್ಯ ಚುನಾವಣಾ ಅಧಿಕಾರಿ(ಸಿಇಒ) ವಿ ಅನ್ಬುಕುಮಾರ್ ತಿಳಿಸಿದ್ದಾರೆ. 1.07 ಕೋಟಿ ಹೆಸರುಗಳನ್ನು ಅಳಿಸಲಾಗಿದೆ.
(19 hours ago)
16
ಗುಂಡಣ್ಣ ಕಾರ್ಟೂನು: ಸೋಮವಾರ, 24 ಆಗಸ್ಟ್ 2026
(20 hours ago)
15
Karnataka Land Bill: ಮೂಲಭೂತಸೌಕರ್ಯಕ್ಕಾಗಿ ಉದ್ಯಾನ ಭೂಮಿ ಬಳಕೆ ಮಸೂದೆ ಅಂಗೀಕಾರವಾಗಿದೆ. ಶಿವಕುಮಾರ್ ಅವರು ಅದಾನಿ ಜೊತೆ ಶಾಮೀಲಾಗಿದ್ದಾರೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ.
(22 hours ago)
14
ಚುರುಮುರಿ | ಸಿಹಿ ಮಾತೇ ಸಾಕು!
(20 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 25
AI Shopping Agent: ಬೆಂಗಳೂರಿನ ತಂತ್ರಜ್ಞ ವೈಶಾಖ್ ಐಯ್ಯಂಗಾರ್ ಅವರು ತಮ್ಮ ತಾಯಿಗಾಗಿ ವಾಟ್ಸ್ಆ್ಯಪ್ ಮೂಲಕ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ಎಐ ಏಜೆಂಟ್ ಅಭಿವೃದ್ಧಿಪಡಿಸಿದ್ದಾರೆ.
26 mins ago
Cauvery water release: ಮುಂದಿನ 15 ದಿನಗಳವರೆಗೆ ಪ್ರತಿದಿನ 9,000 ಕ್ಯುಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
56 mins ago
Supreme Court notice: ಟಿಎಂಸಿಯ 20 ಬಂಡಾಯ ಸಂಸದರ ಅನರ್ಹತೆ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದ್ದು, ಅಭಿಷೇಕ್ ಬ್ಯಾನರ್ಜಿ ಈ ಕುರಿತು ತ್ವರಿತ ವಿಚಾರಣೆಗೆ ಮನವಿ ಮಾಡಿದ್ದರು.
56 mins ago
Allahabad High Court: ಶಿಕ್ಷಣ ಸಂಸ್ಥೆಗಳ ಸಮವಸ್ತ್ರ ನಿಯಮ ಬದಲಾಯಿಸುವ ಹಕ್ಕು ವಿದ್ಯಾರ್ಥಿಗಳಿಗಿಲ್ಲ ಎಂದು ಹೇಳಿ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ವಿದ್ಯಾರ್ಥಿನಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
86 mins ago
ಸ್ಟಿಕಿ ನೋಟ್ನಲ್ಲಿ 150 ಪದ ಬರೆದು ಗಿನ್ನೆಸ್ ವಿಶ್ವದಾಖಲೆ ಮಾಡಿದ ಪುಷ್ಪಜ್ಯೋತಿ
86 mins ago
Police Marriage: ಪಿಂಪ್ರಿ-ಚಿಂಚವಾಡ ಪೊಲೀಸ್ ಕಮಿಷನರೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಆಲಂದಿಯಲ್ಲಿ ಆಗಸ್ಟ್ 30ರಂದು ವಿವಾಹವಾಗಲು ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
86 mins ago
Datura medicinal uses: ದತ್ತೂರವನ್ನು ಆಯುರ್ವೇದದಲ್ಲಿ ಶುದ್ಧೀಕರಿಸಿ ನೋವು, ಶ್ವಾಸಕೋಶದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಆದರೆ ಸರಿಯಾದ ಸಂಸ್ಕರಣೆ ಇಲ್ಲದಿದ್ದರೆ ಇದು ಪ್ರಾಣಾಪಾಯ ಉಂಟುಮಾಡಬಲ್ಲ ವಿಷಕಾರಿ ಸಸ್ಯವಾಗಿದೆ.
86 mins ago
Yash on politics: ದಳಪತಿ ವಿಜಯ್ ರಾಜಕೀಯ ಪ್ರವೇಶವನ್ನು ಶ್ಲಾಘಿಸಿದ ಯಶ್, ತಾವು ರಾಜಕೀಯಕ್ಕೆ ಬರುವ ಬಗ್ಗೆ ಜನರು ನಿರ್ಧರಿಸಲಿ ಎಂದು ಟಾಕ್ಸಿಕ್ ಸಿನಿಮಾದ ಸಮಾರಂಭದಲ್ಲಿ ತಿಳಿಸಿದ್ದಾರೆ.
86 mins ago
Kissing Car Trend: ಕಾರಿನ ಮೇಲೆ 3,400 ಮುತ್ತಿನ ಗುರುತು ಮೂಡಿಸಿ ರೀಲ್ಸ್ ಮಾಡಿದ್ದ ಗ್ವಾಲಿಯರ್ ಯುವಕನಿಗೆ ಪೊಲೀಸರು 5,500 ರೂಪಾಯಿ ದಂಡ ವಿಧಿಸಿ, ಆ ಗುರುತುಗಳನ್ನು ಸ್ವತಃ ಅಳಿಸುವಂತೆ ಶಿಕ್ಷೆ ನೀಡಿದ್ದಾರೆ.
86 mins ago
Annapurni Super Six: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಜನಪ್ರಿಯ ಯೋಜನೆಯನ್ನು ಘೋಷಿಸಿದ್ದಾರೆ.
86 mins ago
Balendra Shah: ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ವಿರೋಧ ಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಸಂಸತ್ತಿಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಭಾಪತಿಯವರಿಂದ ನಿರ್ದೇಶನ ಪಡೆದಿದ್ದಾರೆ.
2 hours ago
Water Crisis: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐತಿಹಾಸಿಕ ವೃಷಭಾವತಿ ಕೆರೆ ಬರಿದಾಗಿ, ರೈತರಿಗೆ ಜಲಕ್ಷಾಮ ಎದುರಾಗಿದೆ ಎಂದು ಮಾಹಿತಿ.
2 hours ago
‘ಜೈ ಜವಾನ್ ಜೈ ಕಿಸಾನ್’ ಶತಕದ ಬಳಿಕ ಕುಟುಂಬದ ಬೇರುಗಳನ್ನು ನೆನೆದ ಧ್ರುವ್ ಜುರೆಲ್
3 hours ago
US immigration policy: ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತದ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆಯೇ? – ಹೌದು ಎನ್ನುತ್ತಿದೆ ಇತ್ತೀಚೆಗೆ ಪ್ರಕಟವಾಗಿರುವ ವರದಿ.
3 hours ago
Dhruv Jurel Century: ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ಧ್ರುವ್ ಜುರೆಲ್, ತಮ್ಮ ತಂದೆ ಮತ್ತು ಅಜ್ಜನ ಗೌರವಾರ್ಥವಾಗಿ ಬೈಸೆಪ್ ಮೇಲಿರುವ 'ಜೈ ಜವಾನ್ ಜೈ ಕಿಸಾನ್' ಟ್ಯಾಟೂ ತೋರಿಸಿ ಸಂಭ್ರಮಿಸಿದರು.
3 hours ago
Kriti Sanon ad: ರಕ್ಷಾ ಬಂಧನ ಜಾಹೀರಾತಿನಲ್ಲಿ ಕೃತಿ ಸನೂನ್ ಧರಿಸಿದ ಉಡುಪಿನ ಬಗ್ಗೆ ಕಂಗನಾ ರನೌತ್ ಮತ್ತು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಕೃತ ಶೈಲಿಯನ್ನು ಕಂಗನಾ ಟೀಕಿಸಿದ್ದಾರೆ.
3 hours ago
Onam charity: ಚಾಲಾ ಪಟ್ಟಣದ ಯುವಕರು 16 ವರ್ಷದ ಶ್ರೀದೇವನಾಳ ಮೂತ್ರಪಿಂಡದ ಚಿಕಿತ್ಸೆಯ ವೆಚ್ಚಕ್ಕಾಗಿ ಓಣಂ ಸಂದರ್ಭದಲ್ಲಿ ಹೂವು ಮತ್ತು ಪಾಯಸ ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸಲು ನಿರ್ಧರಿಸಿದ್ದಾರೆ.
4 hours ago
NEET PG 2026: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ನೀಟ್–ಪಿಜಿ 2026ರ ಪ್ರವೇಶ ಪತ್ರವನ್ನು ಇಂದು (ಆಗಸ್ಟ್ 25) ಬಿಡುಗಡೆ ಮಾಡಲಿದೆ.
4 hours ago
ಬಿ.ಸಿ.ರಾಯ್ ಟ್ರೋಫಿ ಫುಟ್ಬಾಲ್ ಚಾಂಪಿಯನ್ಷಿಪ್ನ ಮೊದಲ ಹಂತ ಇಂದಿನಿಂದ
5 hours ago
Weather Update: ದೆಹಲಿಯಲ್ಲಿ ಮಂಗಳವಾರ ಗುಡುಗು–ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
5 hours ago
ಅಮೆಜಾನ್, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಬಿಗ್ಬಾಸ್ಕೆಟ್ ವಿರುದ್ಧ ಕ್ರಮಕ್ಕೆ ನಿರ್ದೇಶನ
6 hours ago
Punjab BJP Strategy: ಪಂಜಾಬ್ನ ಎಲ್ಲಾ 117 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಬಿ.ಎಲ್. ಸಂತೋಷ್ ಅವರು ಪಕ್ಷದ ಸಂಘಟನೆ ಮತ್ತು ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಎರಡು ದಿನಗಳ ಭೇಟಿ ನೀಡಿದ್ದಾರೆ.
6 hours ago
Triveni Sangama: ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನದಿ ನೀರು ಗದ್ದೆಗಳಿಗೆ ನುಗ್ಗಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಮಳೆ ಬಿರುಸಾಗಿದೆ.
6 hours ago
Rustomjee Crown demolition: ಮುಂಬೈನ ರುಸ್ತುಂಜಿ ಕ್ರೌನ್ ಐಷಾರಾಮಿ ಅಪಾರ್ಟ್ಮೆಂಟ್ನ 128 ಅಕ್ರಮ ಫ್ಲಾಟ್ಗಳ ವಿರುದ್ಧ ಬಿಎಂಸಿ ತೆರವು ಕಾರ್ಯಾಚರಣೆ ನಡೆಸುತ್ತಿದೆ.
6 hours ago
ಒಂದೇ ವಾರದಲ್ಲಿ ಕ್ವಿಂಟಲ್ಗೆ ₹1,600 ಹೆಚ್ಚಳ : ಮಳೆ ಕೊರತೆ ದರ ಏರಿಕೆಗೆ ಕಾರಣ
228
7 hours ago
BRICS Summit: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ದೊಡ್ಡ ನಿಯೋಗದೊಂದಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
7 hours ago
ಎರಡನೇ ಟೆಸ್ಟ್: ತಂಡದ ಸ್ಥಿತಿ ಸುಭದ್ರಪಡಿಸಿದ ಪಂತ್, ಜುರೇಲ್
7 hours ago
ಒಂದೇ ವಾರದಲ್ಲಿ ಕ್ವಿಂಟಲ್ಗೆ ₹1,600 ಹೆಚ್ಚಳ
7 hours ago
Hospital fire: ಮಹಾರಾಷ್ಟ್ರದ ಅಮರಾವತಿ ಸರ್ಕಾರಿ ಆಸ್ಪತ್ರೆಯ ಎನ್ಐಸಿಯುನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರು ಶಿಶುಗಳು ಮೃತಪಟ್ಟಿವೆ. 36 ಶಿಶುಗಳನ್ನು ರಕ್ಷಿಸಲಾಗಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
7 hours ago
ಮಕ್ಕಳಿಂದ ಘಟಿಸುವ ಅಪರಾಧಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಆ ಅಪರಾಧಗಳಲ್ಲಿ ದೊಡ್ಡವರ ಮುಖಗಳು ಕಾಣಿಸುತ್ತವೆ.
7 hours ago
ಅಫ್ಗನ್ ತಂಡಕ್ಕೆ ಜದ್ರಾನ್ ನಾಯಕ
8 hours ago
Infrastructure projects: ಕರ್ನಾಟಕ ಸರ್ಕಾರಿ ಉದ್ಯಾನಗಳ ಕಾಯ್ದೆ ತಿದ್ದುಪಡಿ ಮೂಲಕ ಶೇ 5ರಷ್ಟು ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಸರ್ಕಾರದ ನಿರ್ಧಾರವನ್ನು ಲೇಖನವು ತೀವ್ರವಾಗಿ ಖಂಡಿಸುತ್ತದೆ.
8 hours ago
ಒಂದೇ ವಾರದಲ್ಲಿ ಕ್ವಿಂಟಲ್ಗೆ ₹1,600 ಹೆಚ್ಚಳ । ಮಳೆ ಕೊರತೆ ದರ ಏರಿಕೆಗೆ ಕಾರಣ
8 hours ago
ಗೆಲುವಿನ ಹಾದಿಯಲ್ಲಿ ಪೂರ್ವ ವಲಯ
8 hours ago
9000 ಕ್ಯುಸೆಕ್ ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು
8 hours ago
* ಅಹೋರಾತ್ರಿ ಧರಣಿ ಘೋಷಣೆ ಬೆನ್ನಲ್ಲೇ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ
8 hours ago
Child psychology: ಮಕ್ಕಳ ಅಪರಾಧ ಪ್ರವೃತ್ತಿಗೆ ಸಾಮಾಜಿಕ ಒತ್ತಡ, ವಿಭಕ್ತ ಕುಟುಂಬದ ಏಕಾಂಗಿತನ ಮತ್ತು ಡಿಜಿಟಲ್ ವ್ಯಸನ ಕಾರಣವಾಗುತ್ತಿದ್ದು, ಪೋಷಕರು ಅವರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದು ಲೇಖನ ವಿವರಿಸುತ್ತದೆ.
8 hours ago
Draft Voter List: ರಾಜ್ಯದ ವಿಶೇಷ ಸಮಗ್ರ ಪರಿಷ್ಕರಣೆ ಅಡಿ 4.46 ಕೋಟಿ ಮತದಾರರ ಕರಡು ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ. ಪಟ್ಟಿಯಲ್ಲಿಲ್ಲದವರು ಹೊಸದಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ.
8 hours ago
ಸರ್ಕಾರಿ ಶಾಲೆಯಲ್ಲಿ ಆಟದ ತೊಟ್ಟಿಲು ತೂಗಿದವರು
8 hours ago
ಮಾನದಂಡ ಸಡಿಲಿಕೆಯಿಲ್ಲ: ಸಚಿವ
8 hours ago
Digital Payment Revolution: ಭಾರತದಲ್ಲಿ ಯುಪಿಐ ಜಾರಿಗೆ ಬಂದು 10 ವರ್ಷಗಳಾಗಿದ್ದು, ಹಳ್ಳಿಯಿಂದ ದಿಲ್ಲಿಯವರೆಗೆ ಸರಳ ಮತ್ತು ಸುಲಭ ಡಿಜಿಟಲ್ ಪಾವತಿ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
8 hours ago
36 ಶಿಶುಗಳ ರಕ್ಷಣೆ। ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ
8 hours ago
ಮಹತ್ವದ ಮುನ್ನಡೆ ಪಡೆದ ಪ್ರಜ್ಞಾನಂದ
8 hours ago
ತಂಡದ ಸ್ಥಿತಿ ಸುಭದ್ರಪಡಿಸಿದ ಪಂತ್, ಜುರೇಲ್
8 hours ago
₹30 ಸಾವಿರ ಕೋಟಿ ವಹಿವಾಟು ಪ್ರಕರಣ ಪತ್ತೆಹಚ್ಚಿದ ಇ.ಡಿ
9 hours ago
Aug 24
US Visa Policy: ಎಚ್-1ಬಿ ವೀಸಾ ಶುಲ್ಕ ಹೆಚ್ಚಿಸಲು ಅಮೆರಿಕ ಪ್ರಸ್ತಾಪಿಸಿದ್ದು, ಇದರಿಂದ ಶೇ 70ಕ್ಕೂ ಹೆಚ್ಚು ವೀಸಾ ಪಡೆಯುವ ಭಾರತೀಯ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಆರ್ಥಿಕ ಪರಿಣಾಮ ಬೀರಲಿದೆ.
16 hours ago
EVM security: ಭಾರತದ ಇವಿಎಂಗಳನ್ನು ಸಾರ್ವಜನಿಕ ಕಂಪನಿಗಳು ತಯಾರಿಸುತ್ತವೆ ಮತ್ತು ಇವುಗಳಿಗೆ ಇಂಟರ್ನೆಟ್, ಬ್ಲೂಟೂತ್ ಅಥವಾ ವೈಫೈ ಸಂಪರ್ಕ ಇರುವುದಿಲ್ಲ ಎಂದು ಜ್ಞಾನೇಶ್ ಕುಮಾರ್ ತಿಳಿಸಿದರು.
17 hours ago
ಬೆಂಗಳೂರು: ನಾಲೆಯ ನೀರಿನಲ್ಲಿ ಮುಳುಗಿ ಮದರಸಾದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಶಿಕ್ಷಕಿಯರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
17 hours ago
VIDEO:ಕಾಮನ್ವೆಲ್ತ್ ಟಿಟಿ ಟೂರ್ನಿಯಲ್ಲಿ ಚಿನ್ನ;ಯಶಸ್ಸಿನ ಓಟದತ್ತ ಯಶಸ್ವಿನಿ ನೋಟ
17 hours ago
ಸೊಗಸಾದ ಶತಕ ಬಾರಿಸಿದ ಧ್ರುವ್ ಜುರೇಲ್ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಹೆಜ್ಜೆಯಿಟ್ಟರು.
17 hours ago
IND vs SL 2nd Test: ಜುರೇಲ್ ಶತಕ; ಭಾರತ ಬಿಗಿಹಿಡಿತ
17 hours ago
Adani Group meeting: ಗೌತಮ್ ಅದಾನಿ ಕೇವಲ ಸರ್ಕಾರಿ ಗುತ್ತಿಗೆದಾರರಾಗಿದ್ದು, ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
18 hours ago
Fake doctors: ನಕಲಿ ಔಷಧ ಮತ್ತು ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ ಹಾಗೂ ಕೃತಕ ಆಹಾರ ಉತ್ಪನ್ನಗಳ ನಿಷೇಧದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
18 hours ago
Money laundering: ₹30 ಸಾವಿರ ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಇಬ್ಬರನ್ನು ಇ.ಡಿ ಬಂಧಿಸಿದೆ. ಗೋವಾದ ಮಹಿಳೆಗೆ ₹2.60 ಕೋಟಿ ವಂಚಿಸಲಾಗಿದ್ದು, ನಕಲಿ ಕಂಪನಿಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ.
18 hours ago
Ramalinga Reddy opposition: ಮನೆ ಮುಂದೆ ವಾಹನ ನಿಲ್ಲಿಸಿದರೆ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಸಚಿವ ರಾಮಲಿಂಗಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮಾನ್ಯ ಜನರ ಆರ್ಥಿಕ ಹೊರೆ ಪರಿಗಣಿಸಿ ಮರುಪರಿಶೀಲಿಸಲು ಮನವಿ ಮಾಡಿದ್ದಾರೆ.
18 hours ago
ಅರ್ಜೆಂಟೀನಾ ವಿರುದ್ಧ ಸೋಲು; ಹಾಕಿ ವಿಶ್ವಕಪ್ನಿಂದ ಹೊರಬಿದ್ದ ಭಾರತ
18 hours ago
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಯ ಸಮೀಕ್ಷೆಗೆ ತೆರಳಿದ್ದ ಜಂಟಿ ಮಾಪನ ಸಮಿತಿ (ಜೆಎಂಸಿ) ಅಧಿಕಾರಗಳ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದ್ದ ಆರೋಪದಡಿ ಆರು ಮಂದಿ ರೈತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
18 hours ago
Argentina vs India: ಅರ್ಜೆಂಟೀನಾ ವಿರುದ್ಧ 3-5 ಗೋಲುಗಳ ಅಂತರದಿಂದ ಸೋಲನುಭವಿಸಿದ ಭಾರತ ತಂಡವು ಹಾಕಿ ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.
18 hours ago
ಜೈಸ್ವಾಲ್, ಫರ್ನಾಂಡೊಗೆ ಪಂದ್ಯ ಶುಲ್ಕದ ಶೇ 25ರಷ್ಟು ದಂಡ: ಐಸಿಸಿ
18 hours ago
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿಯ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ ಅವರಿಗೆ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ