Last Updated: 31 Jul 2026 10:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ತುಮಕೂರು: ಬಂಗಾರದ ಅಂಗಡಿಯಲ್ಲಿ ನಾಪತ್ತೆಯಾಗಿದ್ದ ಚಿನ್ನ, ವಜ್ರದ ಆಭರಣಗಳು ಇಲಿ ಬಿಲದಲ್ಲಿ ಪತ್ತೆಯಾಗಿವೆ!
(17 hours ago)
30
2027ರ ಏಕದಿನ ಕ್ರಿಕೆಟ್ ವಿಶ್ವಕಪ್: 12 ತಾಣಗಳಲ್ಲಿ ಟೂರ್ನಿ
(17 hours ago)
28
ಕೊನೆಗೂ ಪ್ರೀತಿಸಿದ ಹುಡುಗನನ್ನು ಪರಿಚಯಿಸಿದ ‘ಕಮಲಿ’ ಖ್ಯಾತಿಯ ನಟಿ ಅಮೂಲ್ಯ ಗೌಡ
(12 hours ago)
26
Farmer Movements: ಇತ್ತೀಚೆಗಷ್ಟೇ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ದೇಶದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಚಳವಳಿಯೊಂದಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಮುನ್ಸೂಚನೆಗಳು ಸಿಕ್ಕಿವೆ.
(7 hours ago)
20
ಆರ್ಸಿಬಿಯ ಬ್ರ್ಯಾಂಡ್ ಮೌಲ್ಯಕ್ಕೂ, ಮಾರಾಟ ಬೆಲೆಗೂ ₹ 14,000 ಕೋಟಿ ಅಂತರವೇಕೆ?
(15 hours ago)
15
BJP Spokesperson: ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
(10 hours ago)
13
ಕೃಷ್ಣರಾಜ ಸಾಗರ ಜಲಾಶಯದಲ್ಲಿ ಈಗ ಶೇ 36ರಷ್ಟು ಮಾತ್ರ ನೀರು ಭರ್ತಿ
(4 hours ago)
12
Former Dharwad MLA Case: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಧಾರವಾಡ ಕ್ಷೇತ್ರದ ಮಾಜಿ ಶಾಸಕ ವಿನಯ ಕುಲಕರ್ಣಿಗೆ ಹೈಕೋರ್ಟ್ ರಿಲೀಫ್ ನೀಡಿದೆ.
(11 hours ago)
12
Ramayana Casting Controversy: ನಿತೇಶ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ಸಾಯಿ ಪಲ್ಲವಿ ನಟನೆಯನ್ನು ಅನ್ನು ಕಪೂರ್ ಟೀಕಿಸಿದ್ದು, ರಕುಲ್ ಪ್ರೀತ್ ಸಿಂಗ್ ಹಾಗೂ ರಶ್ಮಿಕಾ ಮಂದಣ್ಣ ಹೆಸರನ್ನು ನೆಟ್ಟಿಗರು ಪ್ರಸ್ತಾಪಿಸಿದ್ದಾರೆ.
(11 hours ago)
11
Ram Mandir Donation Scam: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರ್ಬಳಕೆ ಆರೋಪವನ್ನು ಖಂಡಿಸಿ ಇಂಡಿಯಾ ಒಕ್ಕೂಟದ ಸಂಸದರು ಶುಕ್ರವಾರ (ಜುಲೈ 31) ಸಂಸತ್ ಭವನದ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
(6 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 31
ಕಡಲಾಚೆಯ ಪರಿಶೋಧನೆ ಯೋಜನೆ; ಪ್ರತಿ ತೈಲ ಬಾವಿಗಳಿಗೂ ₹650 ಕೋಟಿ ವೆಚ್ಚ ಮಾಡಲು ನಿರ್ಧಾರ
28 mins ago
Extreme Weather Grade Fuel: ಮೈನಸ್ 42 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲೂ ಕಾರ್ಯನಿರ್ವಹಿಸುವ ವಿಶೇಷ ಇಂಧನವನ್ನು ಜನರಲ್ ಧೀರಜ್ ಸೇಠ್ ಬಿಡುಗಡೆ ಮಾಡಿದರು. ಇದು ಎಂಜಿನ್ ಮಾರ್ಪಾಡಿಲ್ಲದ ಸೇನಾ ವಾಹನಗಳಿಗೆ ಸೂಕ್ತವಾಗಿದೆ.
58 mins ago
ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈಗಾಗಲೇ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭವಾಗಿವೆ. ಕೂಡಲೇ ಸರ್ಕಾರ ಅಮೂಲ್ಯ ಜೀವಗಳ ಸಾವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
88 mins ago
Maharashtra Dam Water: ಮಹಾರಾಷ್ಟ್ರದ ಉಜನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಹಾಗೂ ವೀರಭಟಕಲ್ ಜಲಾಶಯದಿಂದ 63,323 ಕ್ಯೂಸೆಕ್ ಸೇರಿದಂತೆ ಒಟ್ಟಾರೆ 1,43,323 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.
88 mins ago
BJP Protests: ತಮಿಳುನಾಡಿಗೆ 15 ದಿನ ನಿತ್ಯ 3,500 ಕ್ಯುಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ವಿರೋಧಿಸಿ ಬಿಜೆಪಿ ನಾಯಕರು ಶುಕ್ರವಾರ ಕೆಆರ್ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಿದರು.
88 mins ago
Medical Emergency: ಸೂರತ್ನಿಂದ ಅಹಮದಾಬಾದ್ಗೆ ವಿಶೇಷ ಗ್ರೀನ್ ಕಾರಿಡಾರ್ ವ್ಯವಸ್ಥೆಯಡಿ ಅಂಗಾಂಗ ರವಾನಿಸಲಾಗಿದೆ. ಡಿಆರ್ಎಂ ವೇದ ಪ್ರಕಾಶ್ ಮಾರ್ಗದರ್ಶನದಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಕಾರ್ಯಾಚರಣೆ ಯಶಸ್ವಿಯಾಯಿತು.
88 mins ago
Cauvery River Flow: ಹಲವು ದಿನಗಳಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ತಾಲ್ಲೂಕಿನ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತದಲ್ಲಿ ನಾಲ್ಕು ದಿನಗಳಿಂದ ಸ್ವಲ್ಪಮಟ್ಟಿನ ನೀರಿನ ಹರಿವು ಕಾಣಿಸಿಕೊಂಡಿದೆ.
88 mins ago
MEA Spokesperson Randhir Jaiswal: ರಷ್ಯಾ ಸೇನೆಯಲ್ಲಿ ಅಡುಗೆಯವರು ಹಾಗೂ ಸಹಾಯಕರಾಗಿದ್ದ 139 ಭಾರತೀಯರನ್ನು ಬಿಡುಗಡೆಗೊಳಿಸಲಾಗಿದ್ದು, ಉಳಿದ 24 ಮಂದಿಗಾಗಿ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
88 mins ago
ಮುಸಲ್ಮಾನರಲ್ಲಿರುವ ಬಹುಪತ್ನಿತ್ವವನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೋರಿದೆ.
88 mins ago
South Western Railway: ಕಾರ್ಯಾಚರಣೆಯ ಕಾರಣಗಳಿಂದಾಗಿ ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
88 mins ago
Karnataka High Court: ಚಿಕ್ಕಮಗಳೂರು ವಿಧಾನಪರಿಷತ್ ಚುನಾವಣೆಯಲ್ಲಿ 12 ನಾಮನಿರ್ದೇಶಿತ ಸದಸ್ಯರ ಮತದಾನದ ತಕರಾರು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ಪೀಠವು ಗಾಯತ್ರಿ ಶಾಂತೇಗೌಡ ಅವರ ಪರವಾಗಿ ಮಹತ್ವದ ತೀರ್ಪು ನೀಡಿದೆ.
118 mins ago
Ceuta Border Influx: ಕಳೆದ 24 ಗಂಟೆಗಳಲ್ಲಿ 60 ಸಾವಿರ ಜನರು ಗಡಿ ದಾಟಿದ್ದು ಸುಮಾರು ಶೇ 70ರಷ್ಟು ಜನಸಂಖ್ಯೆ ಹೆಚ್ಚಳವಾಗಿದೆ. ಪ್ರಧಾನಿ ಪೆಡ್ರೊ ಸಾಂಚೆಜ್ ಸಾರ್ವಭೌಮತ್ವದ ಉಲ್ಲಂಘನೆ ಎಂದು ಗಂಭೀರವಾಗಿ ಪರಿಗಣಿಸಿದ್ದಾರೆ.
2 hours ago
Privilege Motion: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದು, ಶುಕ್ರವಾರ ಈ ಕುರಿತ ನೋಟಿಸ್ ಸಲ್ಲಿಸಿದ್ದಾರೆ.
2 hours ago
ನೂರಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ, ಬಿಡುಗಡೆ
2 hours ago
ದಿನ ಭವಿಷ್ಯ: ಈ ರಾಶಿಯವರಿಗೆ ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸ ಫಲ ನೀಡಲಿದೆ
3 hours ago
Ayodhya Temple Security: ಅಯೋಧ್ಯೆಯ 40 ಕಾಣಿಕೆ ಪೆಟ್ಟಿಗೆಗಳ ಮೇಲೆ 360 ಡಿಗ್ರಿ ಕ್ಯಾಮೆರಾ ಕಣ್ಗಾವಲು ಇಡಲಾಗಿದ್ದು, ಜುಲೈ 25 ರಿಂದ ಎಂಟು ಸದಸ್ಯರ ವಿಶೇಷ ತಂಡ ಮತ್ತು ಎಸ್ಬಿಐ ಅಧಿಕಾರಿಗಳು ಎಣಿಕೆ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸಲಿದ್ದಾರೆ.
3 hours ago
Dhar Security Update: ಸುಪ್ರೀಂಕೋರ್ಟ್ ಅನುಮತಿ ಬಳಿಕ ಮಧ್ಯಪ್ರದೇಶದ ಧಾರ್ ನಗರದಲ್ಲಿರುವ ಭೋಜಶಾಲಾ– ಕಮಾಲ್ ಮೌಲಾ ಸಂಕೀರ್ಣದಲ್ಲಿ ಮುಸ್ಲಿಮರು ಶುಕ್ರವಾರ ಪ್ರಾರ್ಥನೆ (ನಮಾಜ್) ಸಲ್ಲಿಸಿದರು.
3 hours ago
Karnataka drought relief: ಚೇಳೂರು ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಮಳೆಗಾಗಿ ಮುಸ್ಲಿಮರು ಗ್ರಾಮದಲ್ಲಿ ಬತ್ತಿರುವ ಕೆರೆ ಅಂಗಳದಲ್ಲಿ ಶುಕ್ರವಾರ ಸಾಮೂಹಿಕ ನಮಾಜ್ ಮಾಡಿದರು.
3 hours ago
ಕೃಷ್ಣರಾಜ ಸಾಗರ ಜಲಾಶಯದಲ್ಲಿ ಈಗ ಶೇ 36ರಷ್ಟು ಮಾತ್ರ ನೀರು ಭರ್ತಿ
4 hours ago
Delhi Riot Case: ಅಂಕಿತ್ ಶರ್ಮಾ ಹತ್ಯೆಗಾಗಿ ತಾಹಿರ್ ಹುಸೇನ್ ಸೇರಿ ಐವರಿಗೆ ನ್ಯಾಯಾಧೀಶ ಪ್ರವೀಣ್ ಸಿಂಗ್ ಶಿಕ್ಷೆ ನೀಡಿದ್ದಾರೆ. ಮರಣದಂಡನೆ ಮನವಿಯನ್ನು ಕೋರ್ಟ್ ತಿರಸ್ಕರಿಸಿದ್ದು, ಐಪಿಸಿ ಸೆಕ್ಷನ್ 302 ಮತ್ತು 147ರಡಿ ದಂಡ ವಿಧಿಸಿದೆ.
4 hours ago
Cauvery Water Dispute: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡಿನ ನೀರುಗಂಟಿಯಾಗಿ ಕೆಲಸ ಮಾಡಬಾರದು. ರಾಜ್ಯದ ಹಿತವನ್ನು ಕಾಯಬೇಕು. ದಿವಂಗತ ಎಸ್.ಬಂಗಾರಪ್ಪ ಅವರಂತೆ ನೀರು ಬಿಡದೆ ತಮಿಳುನಾಡಿಗೆ ಸಡ್ಡು ಹೊಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಒತ್ತಾಯಿಸಿದರು.
4 hours ago
ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು ಚೇತರಿಸಿಕೊಂಡಿದ್ದು, ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ಮುಂದಿನ ತಿಂಗಳು ಶ್ರೀಲಂಕಾದ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ.
4 hours ago
Karnataka Monsoon Tourism: ಬೆಟ್ಟಗುಡ್ಡಗಳನ್ನು ಸುತ್ತುತ್ತ, ಚಾರಣ ಮಾಡಲು ಮುಂಗಾರು ಸೂಕ್ತ ಸಮಯ. ನಗರದ ಜನಜಂಗುಳಿಯಿಂದ ಬಿಡುವು ಮಾಡಿಕೊಂಡು ಬೆಂಗಳೂರಿನ ಸಮೀಪದಲ್ಲಿಯೇ ಇರುವ ಕೆಲವು ಸ್ಥಳಗಳಿಗೆ ಭೇಟಿ ನೀಡಬಹುದು.
5 hours ago
Mrs Globe India Classic: ಕ್ಯಾಲಿಫೊರ್ನಿಯಾದಲ್ಲಿ ಜೂನ್ 16 ರಿಂದ 21ರವರೆಗೆ ನಡೆದ ಸ್ಪರ್ಧೆಯಲ್ಲಿ ನಯನಾ ವಿನ್ಯಾಸಗೊಳಿಸಿದ ಉಡುಪು ತೊಟ್ಟಿದ್ದ ಅರ್ಪಿತಾ, 30 ಸೆಕೆಂಡ್ಗಳ ವ್ಯಕ್ತಿತ್ವ ಪರಿಚಯ ಸುತ್ತಿನಲ್ಲಿ ಗೆದ್ದು ಬೀಗಿದ್ದಾರೆ.
5 hours ago
Cauvery row: ಸಿಡಬ್ಲ್ಯುಎಂಎ ತಮಿಳುನಾಡಿಗೆ ನಿತ್ಯ 3,500 ಕ್ಯುಸೆಕ್ ನೀರು ಹರಿಸಲು ಆದೇಶಿಸಿದ ಕಾರಣ ಮಂಡ್ಯದಲ್ಲಿ ವಿಜಯ್ ನಟನೆಯ ಚಿತ್ರದ ಪೋಸ್ಟರ್ ಹರಿದು ಬೆಂಗಳೂರಿನಲ್ಲೂ ದಿನದ ಎಲ್ಲಾ ಪ್ರದರ್ಶನ ರದ್ದುಗೊಳಿಸಲಾಗಿದೆ.
5 hours ago
ಉದ್ಯೋಗ ಖಾತ್ರಿ ಕಾಮಗಾರಿ ನಡೆಸದೆ ನಕಲಿ ಬಿಲ್ ಮಾಡಿ ಹಣ ಪಡೆದರೆ ಕಠಿಣ ಕ್ರಮ: ಸಚಿವ ಈಶ್ವರ ಖಂಡ್ರೆ
5 hours ago
Ram Mandir Donation Scam: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರ್ಬಳಕೆ ಆರೋಪವನ್ನು ಖಂಡಿಸಿ ಇಂಡಿಯಾ ಒಕ್ಕೂಟದ ಸಂಸದರು ಶುಕ್ರವಾರ (ಜುಲೈ 31) ಸಂಸತ್ ಭವನದ ಆವರಣದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
6 hours ago
Cauvery Water Dispute: ಆಗಸ್ಟ್ 13ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಕಾಲ ಬಂದ್ ನಡೆಯಲಿದ್ದು ಲಾರಿ ಮಾಲೀಕರು ಹಾಗೂ ಹೋಟೆಲ್ ಸಂಘಟನೆಗಳ ಬೆಂಬಲ ಕೋರಲಾಗಿದೆ. ಆಸ್ಪತ್ರೆ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
6 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಜುಲೈ 30, 2026
6 hours ago
ಸಿಎಂ, ಪಿಎಂ ಅನರ್ಹತೆ ಮಸೂದೆ: ವರದಿ ಸಲ್ಲಿಕೆಗೆ ಜಂಟಿ ಸಮಿತಿಗೆ ಹೆಚ್ಚುವರಿ ಸಮಯ
6 hours ago
ಫಿಟ್ನೆಸ್ ಪರೀಕ್ಷೆಯಲ್ಲಿ ಬೂಮ್ರಾ ಪಾಸ್: ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಣಕ್ಕೆ
6 hours ago
ಈಗ ವಾತಾವರಣ ಸರಿಯಿಲ್ಲ, ಕರ್ನಾಟಕ ಭೇಟಿ ಮುಂದೂಡಿ: ವಿಜಯ್ಗೆ ಡಿಕೆಶಿ ಮನವಿ
6 hours ago
Constitution Amendment Bill 2025: ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ನೇತೃತ್ವದ ಸಮಿತಿಯು ಚಳಿಗಾಲದ ಅಧಿವೇಶನದ ಅಂತ್ಯದೊಳಗೆ ವರದಿ ನೀಡಲಿದ್ದು, ಸತತ 30 ದಿನ ಜೈಲು ಶಿಕ್ಷೆಯಾದಲ್ಲಿ ಪದಚ್ಯುತಗೊಳಿಸುವ ನಿಯಮ ಜಾರಿಯಾಗಲಿದೆ.
6 hours ago
Farmer Movements: ಇತ್ತೀಚೆಗಷ್ಟೇ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ದೇಶದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಚಳವಳಿಯೊಂದಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಮುನ್ಸೂಚನೆಗಳು ಸಿಕ್ಕಿವೆ.
7 hours ago
Cauvery Water Dispute: ಸಿಡಬ್ಲ್ಯುಎಂಎ ದಿನಕ್ಕೆ 3500 ಕ್ಯುಸೆಕ್ ನೀರು ಬಿಡಲು ಆದೇಶಿಸಿದ ನಂತರ ಮಂಡ್ಯದಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಆಗಸ್ಟ್ 3ರ ವಿಜಯ್ ಭೇಟಿ ಮುಂದೂಡುವಂತೆ ಡಿಕೆಶಿ ಮನವಿ ಮಾಡಿದ್ದಾರೆ.
7 hours ago
ರಾಜಕೀಯ ಬಿಡಿ, ಪ್ರಧಾನಿಗೆ ಮನವರಿಕೆ ಮಾಡಿ: ಬಿಜೆಪಿಗೆ ಪಿ.ರವಿಕುಮಾರ್ ತಿರುಗೇಟು
7 hours ago
ಡಿಸೈನರ್ ರಾಹುಲ್ ಮಿಶ್ರಾ ಕಲ್ಪನೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶೋಭಿತಾ ಧುಲಿಪಾಲ
7 hours ago
ಕೆಆರ್ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರ ಬಂಧನ
7 hours ago
ಪೌಷ್ಟಿಕಾಂಶಗಳ ಆಗರ ಬೆಣ್ಣೆ ಹಣ್ಣು ತಿಂದು ನೋಡಿ!
8 hours ago
ಹೆಚ್ಚುವರಿ ಕಾರ್ಯಭಾರ ವಹಿಸಿ ಸರ್ಕಾರದ ಆದೇಶ
8 hours ago
Avocado Health Benefits: ಜುಲೈ 31 ರಾಷ್ಟ್ರೀಯ ಬೆಣ್ಣೆ ಹಣ್ಣು ಅಥವಾ ಅವಕಾಡೊ ದಿನ. ಹಚ್ಚ ಹಸಿರು ಬಣ್ಣ. ಒಳಗೆ ದಪ್ಪವೆನಿಸುವ ಬೀಜ. ಸುತ್ತಲಿರುವ ಮೆತ್ತನೆಯ ತಿರುಳೇ ತಿನ್ನುವ
8 hours ago
ಚಿತ್ರದುರ್ಗ: ಅನುಮಾನಾಸ್ಪದ ರೀತಿಯಲ್ಲಿ 2 ಚಿರತೆ ಮರಿ ಸಾವು
8 hours ago
Tungabhadra Dam: ತುಂಗಭದ್ರಾ ಜಲಾಶಯದಲ್ಲಿ 36 ಟಿಎಂಸಿ ನೀರಿದ್ದರೂ ಕಾಲುವೆಗೆ ಹರಿಸದ ಹಿನ್ನೆಲೆ ಮಾಜಿ ಸಚಿವ ಹಾಲಪ್ಪ ಆಚಾರ್ ಹಾಗೂ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಅಂಜನಾದ್ರಿಯಿಂದ ಮುನಿರಾಬಾದ್ ವರೆಗೆ ಪ್ರತಿಭಟನೆ ನಡೆಯಿತು.
8 hours ago
ವಿಜಯನಗರ ಕಾಲುವೆಗೆ ನೀರು ಹರಿಸಲು ಆಗ್ರಹ: ಬಿಜೆಪಿ ಬೃಹತ್ ಪಾದಯಾತ್ರೆ
9 hours ago
IAS Posting: ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ಇ ಗವರ್ನೆನ್ಸ್ ನಿರ್ದೇಶಕಿ
9 hours ago
ಕೆಆರ್ಆರ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರ ಬಂಧನ
9 hours ago
ಉಡುಪಿ: ಯಶ್ ಪಾಲ್ ಸುವರ್ಣ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
9 hours ago
Public Examinations Act updates: ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಸಂಸ್ಥೆಗಳಿಗೆ 5 ಕೋಟಿ ರೂಪಾಯಿ ದಂಡ ಹಾಗೂ ಸಂಘಟಿತ ಅಪರಾಧಕ್ಕೆ 10 ಕೋಟಿ ದಂಡದೊಂದಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಹೊಸ ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ.
9 hours ago
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಈ ಬಾರಿ ಕಡಿಮೆ ನೀರು, ಹೊರಹರಿವೂ ಹೆಚ್ಚಿಲ್ಲ.
9 hours ago
ನರೇಂದ್ರ ಮೋದಿ ಸರ್ಕಾರದ ನಿದ್ದೆಗೆಡಿಸುವುದೇ ಜೆನ್–ಝೀ, ರೈತರ ಒಗ್ಗಟ್ಟು?
9 hours ago
ಸಂಪಾದಕೀಯ Podcast ಕೇಳಿ: 31 ಜುಲೈ 2026
9 hours ago
Vijay Joseph Film: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಾಯಕ ನಟನಾಗಿರುವ ‘ಜನನಾಯಗನ್’ ಸಿನಿಮಾ ಪೋಸ್ಟರ್ ಹರಿದು ಕರುನಾಡ ವಿಜಯ ಸೇನೆ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
9 hours ago
ಕಠಿಣ ಶಿಕ್ಷೆಯಿಂದ ನೀಟ್ ಅಕ್ರಮ ತಡೆಯಲು ಸಾಧ್ಯವೇ? ಇದು ತೇಪೆ ಹಚ್ಚುವ ಕೆಲಸವೇ?
9 hours ago
ಬೇಡಿಕೆಯಲ್ಲಿರುವ ಟೆಕ್ ಕೌಶಲಗಳು: ಕೇವಲ ಪದವಿ ಸಾಲದು, ತಾಂತ್ರಿಕ ಪರಿಣತಿ ಮುಖ್ಯ
9 hours ago
Abhijit Dipke Criticism: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಕಠಿಣ ಮಸೂದೆ ಅಂಗೀಕರಿಸಲಾಗಿದ್ದು, ಶೈಕ್ಷಣಿಕ ಸುಧಾರಣೆ ಅಗತ್ಯವೆಂದು ಮೋದಿ ಹೇಳಿದ್ದಾರೆ. ಅಮಿತ್ ಶಾ ರಾಜೀನಾಮೆಗೆ ಸಿಜೆಪಿ ಆಗ್ರಹಿಸಿದೆ.
10 hours ago
ವಿಶ್ವಕಪ್ ಟೂರ್ನಿಯಲ್ಲಿ ಖಾಸಗಿ ಹೂಡಿಕೆ: ಫಿಫಾ ವಿರುದ್ಧ ಯುಇಎಫ್ಎ ಕಿಡಿ
10 hours ago
BJP Spokesperson: ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
10 hours ago
‘ಕಾವೇರಿ’ಗಾಗಿ ಹೋರಾಟ: ‘ಜನ ನಾಯಗನ್’ ಪೋಸ್ಟರ್ ಹರಿದು ಆಕ್ರೋಶ
10 hours ago
ಮಾನಸಿಕ ಒತ್ತಡ ನಿವಾರಣೆಗೆ ಹಕ್ಕಿಗಳ ಕಲರವವೇ ರಾಮಬಾಣ: ಅಧ್ಯಯನ
10 hours ago
ಹಳ್ಳಿಯ ಹಿಂಸೆಯೇ ಕತೆಗಾರರ ಜೀವಕೇಂದ್ರ: ಪ್ರೊ.ನಟರಾಜ್ ಹುಳಿಯಾರ್
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ