Last Updated: 21 Aug 2026 8:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Mandya road accident: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನೆಲ್ಲಿಗೆರೆ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.(22 hours ago)28
  2. ಸ್ಮಾರ್ಟ್ ಸಿಟಿಯ ರಸ್ತೆಯನ್ನೇ ಸೀಳಿಕೊಂಡು ಉಕ್ಕಿದ ನೀರು: ಬೆಚ್ಚಿದ ಪ್ರಯಾಣಿಕರು(18 hours ago)27
  3. Kamakhya Devi Temple: ನಿವೇದಿತಾ ಗೌಡ ಅಸ್ಸಾಂನ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಪಯಣದ ಸುಂದರ ಕ್ಷಣಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.(23 hours ago)26
  4. Scottish MP Martin Day: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್‌ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.(20 hours ago)22
  5. ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆ(20 hours ago)19
  6. Judiciary News: ಕಳೆದ 4 ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ನೀಡಿದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.(21 hours ago)19
  7. ನಾಲ್ಕು ಜಲಾಶಯದ ಒಳಹರಿವಿಗಿಂತ ಹೆಚ್ಚಿನ ನೀರು ನದಿ ಮೂಲಕ ಬಿಡುಗಡೆ(19 hours ago)18
  8. Rajiv Gandhi birth anniversary: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ.(22 hours ago)18
  9. Gen Z: ‘ನಾವು ಜೆನ್‌ ಝೀಗಳು’ ಎಂದು ಹೇಳುವುದಕ್ಕೂ ‘ನನ್ನ ತಂದೆ ಯಾರು ಗೊತ್ತಾ?’ ಎಂಬ ಹಳೆಯ ಅಹಂಕಾರದ ಮಾತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.(23 hours ago)17
  10. Sajjan Kumar death: ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.(18 hours ago)16

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 21
Aug 20