Last Updated: 30 Aug 2026 12:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?(17 hours ago)42
  2. Wedding Anniversary: ನಿರೂಪಕಿ ಅನುಶ್ರೀ ಮತ್ತು ರೋಷನ್ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೀನ್ಯಾದಲ್ಲಿ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಂದರ ಕ್ಷಣಗಳ ಫೋಟೊ ಹಂಚಿಕೊಂಡಿದ್ದಾರೆ.(15 hours ago)29
  3. Spandana Somanna: ನಟಿ ಸ್ಪಂದನಾ ಸೋಮಣ್ಣ ಅವರು ರಕ್ಷಾ ಬಂಧನದ ಅಂಗವಾಗಿ ತಮ್ಮ ಸಹೋದರ ಚಿಂಟುಗೆ ಹ್ಯುಂಡೈ ವೆನ್ಯೂ ಕಾರನ್ನು ಉಡುಗೊರೆಯಾಗಿ ನೀಡಿರುವ ಸಂತಸವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(12 hours ago)25
  4. IPS Officers Transfer: ಏಳು ಐಎಎಸ್, 15 ಐಪಿಎಸ್‌, ಒಬ್ಬ ಐಎಫ್‍ಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.(4 hours ago)22
  5. ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶವು ಶೋಕದಲ್ಲಿ ಮುಳುಗಿದ್ದರೆ, ಕೆಲ ದುಷ್ಕರ್ಮಿಗಳು ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ಹಣ ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.(9 hours ago)16
  6. Nepal Floods Update: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.(13 hours ago)16
  7. ತಿಂಗಳು ಕಳೆಯುವ ಮುನ್ನವೇ ಡಿಕೆಶಿ ಸಂಪುಟದ ಒಬ್ಬರು ಹೊರಕ್ಕೆ* ಬಿಜೆಪಿ, ಜೆಡಿಎಸ್ ಹೋರಾಟ ಕಟ್ಟಿಹಾಕಲು ‘ಕೈ’ ತಂತ್ರ(17 hours ago)16
  8. Subhash Chandra Case: ಸುಭಾಷ್‌ ಚಂದ್ರ ಅವರ ಎಸ್ಸೆಲ್ ಸಮೂಹದ ₹ 22,006 ಕೋಟಿ ಸಾಲಕ್ಕೆ ₹ 6.5 ಕೋಟಿ ಮರುಪಾವತಿಸುವ ಯೋಜನೆಗೆ ಎನ್‌ಸಿಎಲ್‌ಟಿ ಒಪ್ಪಿಗೆ ನೀಡಿದೆ. ಇದು ಸಾಲದಾತರಿಗೆ ಶೇ. 99.97 ನಷ್ಟ ಉಂಟುಮಾಡಿದೆ.(10 hours ago)15
  9. TRS Leader: ಟಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ಕಾರ್ಯಕರ್ತ ಬಾಲಪ್ರಸಾದ್ ಮದುವೆಯಲ್ಲಿ ಮುದಿರಾಜ್ ಸಮುದಾಯದ ಸಂಪ್ರದಾಯದಂತೆ ವಧುವಿಗೆ ತಾಳಿ ಕಟ್ಟುವ ಮೂಲಕ ಗಮನ ಸೆಳೆದಿದ್ದಾರೆ.(11 hours ago)15
  10. ತಮ್ಮ ವಿರುದ್ದ ‘ಗನ್ ತೋರಿಸಿ ಬೆದರಿಕೆ’ ಹಾಕಿದ ಆರೋಪಕ್ಕೆ ಬಾಲಕೃಷ್ಣ ತಿರುಗೇಟು(9 hours ago)14

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 29