Last Updated: 8 Sep 2026 9:32 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಲೋಕಸಭಾ ಚುನಾವಣೆ ಸೋಲಿನ ಬಳಿಕ ಹಲವರಲ್ಲಿ ಕೆಲಸ ಕೇಳಿದ್ದೆ: ಸ್ಮೃತಿ ಇರಾನಿ
(18 hours ago)
29
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಿಕೆಟ್ ಪಡೆಯುತ್ತೇನೆ: ರಾಮದಾಸ್ ಅಠವಳೆ
(8 hours ago)
25
Kurinji Rajkumar: 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಹೂವುಗಳ ಸಂರಕ್ಷಣೆಗಾಗಿ ಹೋರಾಡಿದ ಜಿ. ರಾಜ್ಕುಮಾರ್ ಅವರ ಕೊಡುಗೆ ಮತ್ತು ಕುರಿಂಜಿಮಲ ಅಭಯಾರಣ್ಯ ಸ್ಥಾಪನೆಯಲ್ಲಿ ಅವರ ಪಾತ್ರದ ಕುರಿತಾದ ಮಾಹಿತಿ.
(9 hours ago)
21
West Bengal CM apology: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ, ದುರ್ಗಾದೇವಿಯ ವಿಕೃತ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕ್ಷಮೆಯಾಚಿಸಿದ್ದಾರೆ.
(14 hours ago)
16
Kashmir apple market: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ತೋಟಗಳಲ್ಲಿ ಸೇಬು ಕೊಯ್ಲು ಜೋರಾಗಿದೆ. ಆದರೆ, ಈ ಸುಗ್ಗಿಯ ಸಂಭ್ರಮದ ನಡುವೆಯೂ ಬೆಳೆಗಾರರ ಮುಖದಲ್ಲಿ ಸಂಕಷ್ಟ ಮತ್ತು ಆತಂಕದ ಛಾಯೆ ಎದ್ದು ಕಾಣುತ್ತಿದೆ.
(9 hours ago)
15
ಇಂಗ್ಲೆಂಡ್ ಮೆಂಟರ್ ಆಗಿ ಕೆಪಿ: ‘ಮಾಲ್ಡೀವ್ಸ್ ಪ್ರವಾಸ ಸೇರಿದೆಯೇ? ರಾಹುಲ್ ಪ್ರಶ್ನೆ
(7 hours ago)
14
Wildlife rescue: ದಾವಣಗೆರೆ ಜಿಲ್ಲೆಯ ಆನಗೋಡು ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆಯನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿ ನಡೆದಿದೆ. ಚಿರತೆಯನ್ನು ಅರವಳಿಕೆ ನೀಡಿ ಸೆರೆಹಿಡಿಯಲಾಗಿದೆ.
(10 hours ago)
14
Durga Puja rules: ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ ’ದುರ್ಗಾಪೂಜೆ’ ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
(13 hours ago)
14
Jhansi dam accident: ಕೆಲವು ಸೆಕೆಂಡುಗಳ ರೀಲ್ಸ್ಗಾಗಿ ಮಾಡಿದ ಸಾಹಸವೊಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ವ್ಯಕ್ತಿಯೊಬ್ಬರು ಸುಮಾರು 30 ಅಡಿ ಎತ್ತರದ ಅಣೆಕಟ್ಟೆಯ ಮೇಲಿಂದ ಕೆಳಗೆ ಜಿಗಿದಿದ್ದಾರೆ.
(9 hours ago)
13
ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ | ನಶ್ರಾ ಮೋಡಿ: ಪಾಕ್ ಸೆಮಿಗೆ
(13 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 8
BCCI Partnership: ಭಾರತದ ತವರಿನ ಕ್ರಿಕೆಟ್ ಪಂದ್ಯಗಳಿಗೆ ಚಾಟ್ಜಿಪಿಟಿ, ಕ್ಯಾಂಪಾ ಮತ್ತು ಎಸ್ಬಿಐ ಲೈಫ್ ಸಹ ಪಾಲುದಾರರಾಗಿ ಆಯ್ಕೆಯಾಗಿದ್ದು, 2028ರವರೆಗೆ ಈ ಒಪ್ಪಂದ ಮುಂದುವರಿಯಲಿದೆ ಎಂದು ಬಿಸಿಸಿಐ ತಿಳಿಸಿದೆ.
3 mins ago
ಹಾಕಿ: ಹಿಂದೂಸ್ತಾನ ಫ್ರೆಂಡ್ಸ್ ಜಯಭೇರಿ
3 mins ago
Purification Row: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ 'ಶುದ್ಧೀಕರಣ ಯಜ್ಞ' ನಡೆಸಿದ ವಿವಾದಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 29 ದಿನಗಳ ಬಳಿಕ ಉತ್ತರಾಖಂಡ ಪೊಲೀಸರು ಯಜ್ಞದಲ್ಲಿ ಭಾಗಿಯಾಗಿದ್ದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
3 mins ago
ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ‘ಚಾಟ್–ಜಿಪಿಟಿ’ ಸಹ ಪಾಲುದಾರ: ಬಿಸಿಸಿಐ
3 mins ago
Samajwadi Party: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದಲಿತ ಸಮುದಾಯವನ್ನು ಓಲೈಸುವ ಪ್ರಯತ್ನವಾಗಿ ಸಮಾಜವಾದಿ ಪಕ್ಷ (ಎಸ್ಪಿ) ತನ್ನ ವಿದ್ಯಾರ್ಥಿ ಘಟಕದ ಸಮವಸ್ತ್ರದ ಬಣ್ಣವನ್ನು ಕೆಂಪು ಬಣ್ಣದಿಂದ ನೀಲಿಗೆ ಬದಲಾಯಿಸಲು ನಿರ್ಧರಿಸಿದೆ.
33 mins ago
ಚೆಸ್ಕಾಂ, ಮೆಸ್ಕಾಂಗೆ ಹೊಸ ವ್ಯವಸ್ಥಾಪಕ ನಿರ್ದೇಶಕರ ನೇಮಕ, ಕಲಬುರಗಿ ನಗರಪಾಲಿಕೆಗೆ ನೂತನ ಆಯುಕ್ತ
33 mins ago
ವಿಶ್ವ ಆರ್ಚರಿ ಪ್ಯಾರಾ : ಭಾರತಕ್ಕೆ ಸ್ವರ್ಣ ‘ಡಬಲ್’
33 mins ago
Manmul investigation: ಮನ್ಮುಲ್ನ 57 ಟನ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಪೊಲೀಸರು ಖರೀದಿ ಅಧಿಕಾರಿ ಪ್ರದೀಪಕುಮಾರ್ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
33 mins ago
Poaching incident: ಹನೂರು ವನ್ಯಜೀವಿ ವಲಯದ ಪಚ್ಚೆದೊಡ್ಡಿ ಶಾಖೆಯಲ್ಲಿ ಗುಂಡಿನ ದಾಳಿಯಿಂದ ಸತ್ತ ಗಂಡು ಜಿಂಕೆಯ ಕತ್ತರಿಸಿದ ದೇಹ ಪತ್ತೆಯಾಗಿದ್ದು, ಕಳ್ಳಬೇಟೆಗಾರರಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
33 mins ago
Minister abuses MLA: ಹರಿಹರದ ಪಶುವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
93 mins ago
ಕೇಸರಿ ಕಿಟ್ ವಿವಾದ:ಏಷ್ಯನ್ ಗೇಮ್ಸ್ಗೆ ನೀಲಿ ಜರ್ಸಿಯಲ್ಲಿ ಭಾರತ ಹಾಕಿ ತಂಡ ಕಣಕ್ಕೆ
93 mins ago
Asian Games kit: ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡವು ನೀಲಿ ಜರ್ಸಿಯಲ್ಲಿ ಕಣಕ್ಕಿಳಿಯಲಿದ್ದು, ಈ ಹಿಂದೆ ವಿಶ್ವಕಪ್ ವೇಳೆ ಬಳಸಿದ್ದ ಕೇಸರಿ ಕಿಟ್ ವಿವಾದಕ್ಕೆ ಕಾರಣವಾಗಿತ್ತು ಎಂದು ದಿಲೀಪ್ ಟಿರ್ಕಿ ಹೇಳಿದ್ದಾರೆ.
93 mins ago
Corruption allegations: ಖರ್ಗೆ ಕುಟುಂಬದ ಟ್ರಸ್ಟ್ಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ ದೂರಿನ ವಿಚಾರಣೆಯನ್ನು ಸೂಕ್ತ ಕಾನೂನು ಪ್ರಕ್ರಿಯೆಯೊಂದಿಗೆ ಮುಂದುವರಿಸಲು ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
93 mins ago
Joseph Vijay: ವಿಧಾನಸಭೆಯಲ್ಲಿ ಮಾತನಾಡುವ ವೇಳೆ ತಾವು ಮಾಡಿದ ‘ಗಲ್ಲದ ಸನ್ನೆ’ ಯಾವುದೇ ರೀತಿಯಲ್ಲೂ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
2 hours ago
ಕರ್ನಾಟಕ ಪಿಕಲ್ಬಾಲ್ ಪ್ರೀಮಿಯರ್ ಲೀಗ್ ಅ.9ರಿಂದ ಪ್ರಾರಂಭ
3 hours ago
Toxic Movie Piracy: 3 ಲಕ್ಷಕ್ಕೂ ಹೆಚ್ಚು ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಯಶ್ ಅವರನ್ನು ಸೋಲಿಸುವ ಅಥವಾ ತುಳಿಯುವ ಪ್ರಯತ್ನವೇ ಇದು ಎಂಬ ಚರ್ಚೆಯೂ ನಡೆಯುತ್ತಿದೆ.
3 hours ago
Eco Friendly Ganesha: ಬೆಂಗಳೂರಿನ ಗೋ ಮಿತ್ರರು ಸಂಘಟನೆಯಿಂದ ವಿಭಿನ್ನ ಪ್ರಯತ್ನ
3 hours ago
ದುಲೀಪ್ ಟ್ರೋಫಿ| ಬ್ಯಾಟಿಂಗ್ನಲ್ಲಿ ಕುಸಿದ ದಕ್ಷಿಣ ವಲಯ; ಪಡಿಕ್ಕಲ್, ತಿಲಕ್ ಆಸರೆ
3 hours ago
South Zone Cricket: ಪೂರ್ವ ವಲಯದ 708 ರನ್ಗಳಿಗೆ ಉತ್ತರವಾಗಿ ದಕ್ಷಿಣ ವಲಯ 242 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ದೇವದತ್ತ ಪಡಿಕ್ಕಲ್ ಮತ್ತು ತಿಲಕ್ ವರ್ಮಾ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
3 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ 08 ಸೆಪ್ಟೆಂಬರ್ 2026
3 hours ago
Competitive exams: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ದೇಶದ ಉತ್ತಮ ಶಿಕ್ಷಕರಿಂದ ಸರ್ಕಾರವೇ ಉಚಿತ ಆನ್ಲೈನ್ ಕೋಚಿಂಗ್ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಡೋದರದಲ್ಲಿ ಘೋಷಿಸಿದ್ದಾರೆ.
4 hours ago
ಚಿನಕುರುಳಿ: ಮಂಗಳವಾರ 08 ಸೆಪ್ಟೆಂಬರ್ 2026
4 hours ago
Narendra Modi: ಪ್ರಧಾನಮಂತ್ರಿ ಕಚೇರಿ (ಪಿಎಂಒ) ಅಧಿಕಾರಿ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ 24 ವರ್ಷದ ಯುವಕ ಹಾಗೂ ಆತನೊಂದಿಗೆ ಬಂದಿದ್ದ ‘ಅಂಗರಕ್ಷಕ’ನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
4 hours ago
ಗುಂಡಣ್ಣ ಕಾರ್ಟೂನ್: ಮಂಗಳವಾರ 08 ಸೆಪ್ಟೆಂಬರ್ 2026
4 hours ago
ಚುರುಮುರಿ | ಅನಿಮಲ್ ಫಾರ್ಮ್
4 hours ago
Copper Price Hike: ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಪ್ರತಿ ಟನ್ಗೆ 14,530 ಡಾಲರ್(ಸುಮಾರು ₹14 ಲಕ್ಷ) ತಲುಪಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.
5 hours ago
Enviroforge Air Purifier: ಐಐಟಿ ಬಾಂಬೆ ವಿದ್ಯಾರ್ಥಿ ಕಾರ್ಡ್ಬೋರ್ಡ್ ಮತ್ತು ನೈಸರ್ಗಿಕ ನಾರುಗಳನ್ನು ಬಳಸಿ ಕಡಿಮೆ ವೆಚ್ಚದ ವಾಯು ಶುದ್ಧೀಕರಣ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.
5 hours ago
Dahlia flower care: ಮಳೆಗಾಲದ ಡೇರೆ ಗಿಡದ ಗಡ್ಡೆಗಳನ್ನು ಸಂರಕ್ಷಿಸಿ ಮುಂದಿನ ವರ್ಷವೂ ಹೂ ಪಡೆಯಲು ಒಣ ಮಣ್ಣಿನಲ್ಲಿ ಸಂಗ್ರಹಿಸಿಡುವ ವಿಧಾನ ಮತ್ತು ನಿರ್ವಹಣೆಯ ಕುರಿತು ಈ ಲೇಖನ ಮಾಹಿತಿ ನೀಡುತ್ತದೆ.
5 hours ago
Staff Selection Commission: ಸಿಬ್ಬಂದಿ ಆಯ್ಕೆ ಆಯೋಗವು 2,536 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
5 hours ago
Viral fever prevention: ಹವಾಮಾನ ಬದಲಾವಣೆಯಿಂದ ಉಂಟಾಗುವ ಫ್ಲೂ, ನೆಗಡಿ ಮತ್ತು ಜ್ವರವನ್ನು ತಡೆಗಟ್ಟಲು ಬಿಸಿ ನೀರು, ದ್ರವ ಆಹಾರ ಸೇವನೆ, ವಿಶ್ರಾಂತಿ ಮತ್ತು ಮಾಸ್ಕ್ ಧರಿಸುವಂತಹ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ.
5 hours ago
Clay idols: ಗಗಣೇಶ ಚತುರ್ಥಿಗೆ ದಿನಗಣೆ ಶುರುವಾಗಿದೆ. ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಅದರ ಭಾಗವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
6 hours ago
BJP Protest: ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಮುನ್ಸಿಪಲ್ ಮೈದಾನದ ಅನುಮತಿ ನಿರಾಕರಣೆ ಮತ್ತು ಬ್ಯಾನರ್ ತೆರವುಗೊಳಿಸಿರುವ ಕ್ರಮದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 hours ago
Jooth ki Goonj: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಛಾತ್ರೋಂ ಕೀ ಗೂಂಜ್’ ವಿದ್ಯಾರ್ಥಿ ಸಂವಾದ ಅಭಿಯಾನವನ್ನು ಲೇವಡಿ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅದನ್ನು ‘ಜೂಠ್ ಕೀ ಗೂಂಜ್’ (ಸುಳ್ಳಿನ ಪ್ರತಿಧ್ವನಿ) ಎಂದು ಕರೆದಿದ್ದಾರೆ.
6 hours ago
Bigg Boss Kannada 13: ಬಿಗ್ ಬಾಸ್ ನೀಡಿದ ವಜ್ರದ ರಹಸ್ಯ ಕಾಪಾಡುವ ಟಾಸ್ಕ್ನಲ್ಲಿ ಗಗನ್ ಚಿನ್ನಪ್ಪ ಚಾಣಾಕ್ಷತನದ ಆಟ ಶುರು ಮಾಡಿದ್ದಾರೆ. ರಹಸ್ಯ ಬಯಲಾದರೆ ಅವರು ನೇರವಾಗಿ ನಾಮಿನೇಟ್ ಆಗಲಿದ್ದಾರೆ.
7 hours ago
Apple products: ಆ್ಯಪಲ್ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 18 ಸರಣಿ, ಫೋಲ್ಡಬಲ್ ಫೋನ್ ಮತ್ತು ಆ್ಯಪಲ್ ವಾಚ್ 12 ಬಿಡುಗಡೆಯ ನಿರೀಕ್ಷೆಯಿದ್ದು, ಇದನ್ನು ಯೂಟ್ಯೂಬ್ ಮತ್ತು ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.
7 hours ago
England team mentor: ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇಂಗ್ಲೆಂಡ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಕೆ.ಎಲ್. ರಾಹುಲ್ ಅವರು ಮಾಲ್ಡೀವ್ಸ್ ಪ್ರವಾಸದ ಬಗ್ಗೆ ಹಾಸ್ಯಭರಿತವಾಗಿ ಪ್ರಶ್ನಿಸಿದ್ದಾರೆ.
7 hours ago
ಇಂಗ್ಲೆಂಡ್ ಮೆಂಟರ್ ಆಗಿ ಕೆಪಿ: ‘ಮಾಲ್ಡೀವ್ಸ್ ಪ್ರವಾಸ ಸೇರಿದೆಯೇ? ರಾಹುಲ್ ಪ್ರಶ್ನೆ
7 hours ago
Cauvery Water Release: ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಇಳಿಕೆಯಾಗುತ್ತಿರುವುದರ ನಡುವೆಯೂ, ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಶಿಫಾರಸು ಮಾಡಿದೆ.
8 hours ago
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಿಕೆಟ್ ಪಡೆಯುತ್ತೇನೆ: ರಾಮದಾಸ್ ಅಠವಳೆ
8 hours ago
Kashmir apple market: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗುಡ್ಡಗಾಡು ಪ್ರದೇಶದ ತೋಟಗಳಲ್ಲಿ ಸೇಬು ಕೊಯ್ಲು ಜೋರಾಗಿದೆ. ಆದರೆ, ಈ ಸುಗ್ಗಿಯ ಸಂಭ್ರಮದ ನಡುವೆಯೂ ಬೆಳೆಗಾರರ ಮುಖದಲ್ಲಿ ಸಂಕಷ್ಟ ಮತ್ತು ಆತಂಕದ ಛಾಯೆ ಎದ್ದು ಕಾಣುತ್ತಿದೆ.
9 hours ago
Jhansi dam accident: ಕೆಲವು ಸೆಕೆಂಡುಗಳ ರೀಲ್ಸ್ಗಾಗಿ ಮಾಡಿದ ಸಾಹಸವೊಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ವ್ಯಕ್ತಿಯೊಬ್ಬರು ಸುಮಾರು 30 ಅಡಿ ಎತ್ತರದ ಅಣೆಕಟ್ಟೆಯ ಮೇಲಿಂದ ಕೆಳಗೆ ಜಿಗಿದಿದ್ದಾರೆ.
9 hours ago
Kurinji Rajkumar: 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಹೂವುಗಳ ಸಂರಕ್ಷಣೆಗಾಗಿ ಹೋರಾಡಿದ ಜಿ. ರಾಜ್ಕುಮಾರ್ ಅವರ ಕೊಡುಗೆ ಮತ್ತು ಕುರಿಂಜಿಮಲ ಅಭಯಾರಣ್ಯ ಸ್ಥಾಪನೆಯಲ್ಲಿ ಅವರ ಪಾತ್ರದ ಕುರಿತಾದ ಮಾಹಿತಿ.
9 hours ago
RRB Answer Key: ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
9 hours ago
Medical Education: ಕರ್ನಾಟಕದ ಎರಡನೇ ಸುತ್ತಿನ ಯುಜಿ ಎನ್ಇಇಟಿ ಕೌನ್ಸೆಲಿಂಗ್ನಲ್ಲಿ 150 ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಸೇರಿಸಲಾಗಿದೆ. ಆಪ್ಷನ್ ಎಂಟ್ರಿ ಮಾಡಲು ಸೆಪ್ಟೆಂಬರ್ 9 ರವರೆಗೆ ಕಾಲಾವಕಾಶ ನೀಡಲಾಗಿದೆ.
10 hours ago
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸಿಎಂ ದಿಢೀರ್ ಭೇಟಿ; ರೈತರೊಂದಿಗೆ ಚರ್ಚೆ
10 hours ago
Digital data analysis: ವಿಮಾ ಕ್ಲೈಮ್ ಪರಿಶೀಲನೆಯಲ್ಲಿ ಗೂಗಲ್ ಮ್ಯಾಪ್ಸ್, ಯುಪಿಐ ಪಾವತಿ ಮತ್ತು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಬಳಸಲಾಗುತ್ತಿದ್ದು, ಇದು ಗ್ರಾಹಕರ ದತ್ತಾಂಶ ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
10 hours ago
Corruption Allegations: ಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಜಾರಿ ನಿರ್ದೇಶನಾಲಯದ (ಇ.ಡಿ) ದಾಖಲೆಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ವಿಜಯ್ ಅವರು ನೀಡಿದ್ದ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಬೇಕೆಂದು ಡಿಎಂಕೆ ಸದಸ್ಯರು ಪಟ್ಟು ಹಿಡಿದಿದ್ದಾರೆ.
10 hours ago
Cultural crisis in Iran: ಸರ್ವಾಧಿಕಾರಿ ಆಡಳಿತ, ಸೆನ್ಸಾರ್ ನಿಯಮಗಳು ಮತ್ತು ವೈಮಾನಿಕ ದಾಳಿಯಿಂದ ಇರಾನ್ ಸಿನಿಮಾ ಉದ್ಯಮ ಆರ್ಥಿಕ ಮುಗ್ಗಟ್ಟು ಹಾಗೂ ನಿರಾಶಾದಾಯಕ ಸ್ಥಿತಿಯನ್ನು ಎದುರಿಸುತ್ತಿದೆ.
10 hours ago
Wildlife rescue: ದಾವಣಗೆರೆ ಜಿಲ್ಲೆಯ ಆನಗೋಡು ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆಯನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿ ನಡೆದಿದೆ. ಚಿರತೆಯನ್ನು ಅರವಳಿಕೆ ನೀಡಿ ಸೆರೆಹಿಡಿಯಲಾಗಿದೆ.
10 hours ago
ಲಿಂಗಸುಗೂರು, ವಿಜಯಪುರ, ಕಲಬುರಗಿ, ಕಾರವಾರ, ಚಿಕ್ಕಮಗಳೂರು ಉಪ ವಿಭಾಗಕ್ಕೆ ನೇಮಕ
10 hours ago
Samsung Job Cuts: ಹೆಚ್ಚುತ್ತಿರುವ ವೆಚ್ಚ, ಗ್ರಾಹಕರ ಬೇಡಿಕೆ ಕುಸಿತ ಸೇರಿದಂತೆ ಕಾರ್ಯಾಚರಣೆಯ ಒತ್ತಡದಿಂದಾಗಿ ಸ್ಯಾಮ್ಸಂಗ್ ಇಂಡಿಯಾ ಕಂಪನಿಯು ಟಿವಿ ಮತ್ತು ಗೃಹೋಪಯೋಗಿ ಉಪಕರಣಗಳ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ಮುಂದಾಗಿದೆ.
10 hours ago
APMC market visit: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದು, ಹಣ್ಣು, ತರಕಾರಿ ಪೂರೈಸುವ ರೈತರು, ಮಾರಾಟಗಾರರ ಅಹವಾಲು ಆಲಿಸಿದರು.
10 hours ago
ನಿಮ್ಮನ್ನು ಬೆಳೆಸುವ ವ್ಯಕ್ತಿ, ಸ್ಥಳಗಳನ್ನು ಹುಡುಕಿಕೊಳ್ಳಿ: ನಟಿ ಸಮಂತಾ ಪೋಸ್ಟ್
11 hours ago
ಹೊನ್ನಾವರ, ಭಟ್ಕಳ ತಾಲ್ಲೂಕಿನ ಹಲವು ಭಾಗದಲ್ಲಿ ಮಳೆ
11 hours ago
Thane student suicide:ತಾನು ಬಯಸಿದ್ದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಸಿಗಲಿಲ್ಲ ಎಂಬ ಕಾರಣಕ್ಕೆ ಶೇ 95.7ರಷ್ಟು ಅಂಕ ಗಳಿಸಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಠಾಣೆ ನಗರದಲ್ಲಿ ಈ ಘಟನೆ ನಡೆದಿದೆ.
11 hours ago
Kaziranga National Park: ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುತ್ತಲ ಪರಿಸರ ಸೂಕ್ಷ್ಮ ವಲಯದ ಗಡಿ ನಿಗದಿ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದ್ದು, ಸರ್ಕಾರದ ಹೊಸ ನಿಯಮಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
11 hours ago
Eiffel Tower closure: ಹಿಂದೂ ಧಾರ್ಮಿಕ ನಿಯೋಗದ ಭೇಟಿಯ ಸಮಯದಲ್ಲಿ ಮಹಿಳಾ ಉದ್ಯೋಗಿಗಳನ್ನು ಆವರಣದಿಂದ ದೂರವಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ಯಾರಿಸ್ನ ಪ್ರಸಿದ್ಧ ಐಫೆಲ್ ಟವರ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.
12 hours ago
Durga Puja rules: ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ ’ದುರ್ಗಾಪೂಜೆ’ ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
13 hours ago
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ | ಕರುಣ್ ನಾಯರ್ ಅಮೋಘ ಶತಕ
13 hours ago
ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ | ನಶ್ರಾ ಮೋಡಿ: ಪಾಕ್ ಸೆಮಿಗೆ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ