Last Updated: 6 Aug 2026 3:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
IAS Transfer: ನಾಲ್ವರು ಐಎಎಸ್ ಅಧಿಕಾರಿಗಳ ವರ್ಗ, ಜಾಫರ್ ಬೆಂಗಳೂರು ಮೆಟ್ರೊ ಎಂಡಿ
(13 hours ago)
35
ಮಳೆಯಾಗಲಿರುವ ಮಾಹಿತಿ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆ.
(23 hours ago)
28
‘ನಮ್ಮೂರ ಮಂದಾರ ಹೂವೆ’ಗೆ 30 ವರ್ಷಗಳ ಸಂಭ್ರಮ: ನೆನಪು ಮೆಲುಕು ಹಾಕಿದ ನಟಿ ಸುಮನ್
(5 hours ago)
24
Malur Judge Transfer: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ನಡೆದುಕೊಂಡ ವರ್ತನೆಯ ವಿರುದ್ಧ ಕೇಳಿಬಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರನ್ನು ಹುಮನಾಬಾದ್ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
(17 hours ago)
23
ಹಾಸನ, ಉಡುಪಿ ಸಹಿತ 7 ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಮುನ್ನೆಚ್ಚರಿಕೆ
(7 hours ago)
21
128 ವರ್ಷಗಳ ಕಾಯುವಿಕೆಗೆ ತೆರೆ: ಒಲಿಂಪಿಕ್ಸ್ಗೆ ಮರಳಿದ ಕ್ರಿಕೆಟ್...
(22 hours ago)
19
ಡೆನ್ಮಾರ್ಕ್ ರಾಜಕುಮಾರಿ ಇಸಾಬೆಲ್ಲಾ ಅವರು 11 ತಿಂಗಳ ಮಿಲಿಟರಿ ತರಬೇತಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಡೆನ್ಮಾರ್ಕ್ ರಾಜಮನೆತನದಿಂದ ಮಿಲಿಟರಿ ಸೇವೆಗೆ ಸೇರಿದ ಮೊದಲ ರಾಜಕುಮಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(17 hours ago)
19
Chandipura Virus Symptoms: ಗುಜರಾತ್ನಲ್ಲಿ 22 ಮಕ್ಕಳು ಮೃತಪಟ್ಟಿದ್ದು, ನರಮಂಡಲದ ಮೇಲೆ ದಾಳಿ ಮಾಡುವ ಈ ವೈರಸ್ನಿಂದಾಗಿ ಶೇ.30 ರೋಗಿಗಳಲ್ಲಿ ರಕ್ತ ಪರಿಚಲನೆ ಕುಸಿತ ಮತ್ತು ಮೂತ್ರಪಿಂಡದ ಗಾಯಗಳು ವರದಿಯಾಗಿವೆ.
(22 hours ago)
17
ಆಯುಷ್ಗೆ ಶಿ ಯೂ ಕಿ ಎದುರಾಳಿ
(8 hours ago)
14
ಮಳೆ ಕೊರತೆ, ಜಲಾಶಯಗಳಲ್ಲಿ ನೀರಿಲ್ಲದೇ ಶೇ 20ರಷ್ಟು ತಲುಪದ ಭತ್ತದ ಬಿತ್ತನೆ: ಅಕ್ಕಿ ದರ ಕೆಜಿಗೆ ₹8 ರಿಂದ ₹10 ಏರಿಕೆ
(22 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 6
Rahul Gandhi: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಗದಿತ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮಕ್ಕೆ ಮೈದಾನದ ಉಸ್ತುವಾರಿ ವಹಿಸಿರುವ ಕಾಯಸ್ಥ ಪಾಠಶಾಲಾ ಟ್ರಸ್ಟ್ ಅನುಮತಿ ರದ್ದುಗೊಳಿಸಿದೆ.
24 mins ago
ಮುಂದಿನ 24 ಗಂಟೆಗಳ ಹವಾಮಾನ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
24 mins ago
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಯಾಗಿ ಜೆ.ಮಂಜುನಾಥ್
53 mins ago
ಆಲಮಟ್ಟಿ, ನಾರಾಯಣಪುರಕ್ಕೆ ಅಧಿಕ ನೀರು, ತುಂಗಭದ್ರಾ ಜಲಾಶಯ ಪ್ರಮಾಣದಲ್ಲಿ ಏರಿಕೆ
114 mins ago
Bottlenose Dolphin: ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಫ್ರಾಗಲ್ ಹೆಸರಿನ ಡಾಲ್ಫಿನ್ ತನ್ನ ಎರಡು ವಾರದ ಮೃತ ಮರಿಯನ್ನು ಹೊತ್ತು ಸಾಗಿಸಿದೆ. ಜಿಯೋಗ್ರಾಫ್ ಮರೀನ್ ರಿಸರ್ಚ್ ಸಂಸ್ಥೆಯು ಡ್ರೋನ್ ಮೂಲಕ ಈ ಎಪಿಮೆಲೆಟಿಕ್ ನಡವಳಿಕೆಯನ್ನು ಸೆರೆಹಿಡಿದಿದೆ.
2 hours ago
Ethanol Blending Diesel: ಡೀಸೆಲ್ ಮತ್ತು ವಿಮಾನ ಇಂಧನದಲ್ಲೂ (ಎಟಿಎಫ್) ಎಥೆನಾಲ್ ಮಿಶ್ರಣ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
2 hours ago
Karnataka Cabinet Portfolio: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ. ಆದರೆ ಖಾತೆಗಳ ಹಂಚಿಕೆಯಾಗಿಲ್ಲ. ಪೇಮೆಂಟ್ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.
2 hours ago
ಕಿರಿಯ ಮಹಿಳಾ ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೆಹೆಲ್ಕಾ ಮ್ಯಾಗಜಿನ್ನ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.
2 hours ago
Raghavendra Hitnal: ಸಚಿವ ಸ್ಥಾನ ಲಭಿಸದ ಕಾರಣ ಅಸಮಾಧಾನಗೊಂಡಿರುವ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಲು ದಿಢೀರ್ ಬೆಂಗಳೂರಿಗೆ ತೆರಳಿದ್ದಾರೆ.
2 hours ago
NIA Arrests Umar Farooq: ತಲೆಮರೆಸಿಕೊಂಡಿದ್ದ ಉಮರ್ ಫಾರೂಕ್ನನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದ್ದು, ಈತನ ಬಗ್ಗೆ ಮಾಹಿತಿ ನೀಡಿದವರಿಗೆ 4 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 25 ಮಂದಿ ಸೆರೆಯಾಗಿದ್ದಾರೆ.
2 hours ago
Hiroshima Day: ಹಿರೋಶಿಮಾ ದಿನವಾದ ಇಂದು ವಿಶ್ವದ ಹಲವು ನಾಯಕರು ಅಣ್ವಸ್ತ್ರಗಳ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
3 hours ago
ಮುಂದಿನ ತಿಂಗಳು ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಹತ್ವದ ಸೂಚನೆ
3 hours ago
AAP Convener: ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ. ಅಲ್ಲದೆ ನಿರ್ಬಂಧದ ಹಿಂದಿನ ಕಾರಣವೇನು ಎಂದು ಮೆಟಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.
3 hours ago
Lock Upp Season 2 Finale: ಈ ರಿಯಾಲಿಟಿ ಶೋನಲ್ಲಿ ಶ್ರೇಯಾ ಏಳು ಮತಗಳಿಂದ ಜಯಶಾಲಿಯಾಗಿದ್ದು, ಶಿವಂಗಿ ಜೋಶಿ ರನ್ನರ್-ಅಪ್ ಸ್ಥಾನ ಪಡೆದರು.
3 hours ago
ವಿವಿಧ ದೇಶಗಳಿಂದ ಸಂಗ್ರಹಿಸಿದ್ದ ವ್ಯಾಪಕ ಸುಂಕದಲ್ಲಿ ಸುಮಾರು 100 ಬಿಲಿಯನ್ ಡಾಲರ್ನಷ್ಟನ್ನು ಮರುಪಾವತಿಸಿದೆ ಎಂದು ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ಸಲ್ಲಿಸಿದ ನ್ಯಾಯಾಲಯದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
3 hours ago
Falcon 9 Rocket: ಇಲಾನ್ ಮಸ್ಕ್ ಸಂಸ್ಥೆಯ ರಾಕೆಟ್ ಗಂಟೆಗೆ 8,700 ಕಿ.ಮೀ ವೇಗದಲ್ಲಿ ಚಂದ್ರನಿಗೆ ಅಪ್ಪಳಿಸಿದ್ದು, 100 ಅಡಿ ಅಗಲದ ಕುಳಿ ನಿರ್ಮಾಣವಾಗಿದೆ. 2025ರ ಜನವರಿಯಲ್ಲಿ ಈ ರಾಕೆಟ್ನ ಉಡ್ಡಯನ ನಡೆದಿತ್ತು.
3 hours ago
Ramayana English Trailer: ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಮಾಯಣ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಚಿತ್ರದ ಮೊದಲ ಭಾಗವು ಇದೇ ನವೆಂಬರ್ 6ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
4 hours ago
Colors Kannada: ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಬಿಗ್ಬಾಸ್ ಸೆಲ್ಫಿ ಝೋನ್ ಉದ್ಘಾಟನೆಯಾಗಿದ್ದು, ಇನ್ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡುವ ಮೂಲಕ ಕಿಚ್ಚ ಸುದೀಪ್ ಜತೆ ವಾರಾಂತ್ಯದ ಶೋ ವೀಕ್ಷಿಸುವ ಅವಕಾಶ ಸಿಗಲಿದೆ.
4 hours ago
Online Shopping Offers: ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ತನ್ನ ವಾರ್ಷಿಕ ಫ್ರೀಡಂ ಸೇಲ್ಗಳ ರಿಯಾಯಿತಿಗಳನ್ನು ಘೋಷಿಸಿದೆ.
4 hours ago
ಅಮೆರಿಕದ ಮೇರಿಲ್ಯಾಂಡ್ನಿಂದ ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಜೊತೆ ವರ್ಚುವಲ್ ಆಗಿ ಮಾತನಾಡಿರುವ ಅವರು, ಬಾಂಗ್ಲಾದೇಶದಲ್ಲಿ ವಿದೇಶಿ ಗುಪ್ತಚರ ಸಂಸ್ಥೆಗಳ ಕೈವಾಡ ಕಾಣುತ್ತಿದೆ. ಅದರಲ್ಲೂ ಪಾಕಿಸ್ತಾನದ ಐಎಸ್ಐ ನೇರ ಹಸ್ತಕ್ಷೇಪವಿದೆ ಎಂದು ದೂರಿದ್ಧಾರೆ.
4 hours ago
KEA Jobs: ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ.
4 hours ago
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಕೌನ್ಸೆಲಿಂಗ್ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವುದರಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನೀಟ್ ರೋಲ್ ನಂಬರ್ ಲಿಂಕ್ ಮಾಡಲು ಮತ್ತು ಅರ್ಜಿ ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸಿದೆ.
5 hours ago
Election Commission ASDDO List: ಎಎಸ್ಡಿಡಿಒ (ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ) ಎಂದು ವರ್ಗೀಕರಿಸಲಾದ 1.11 ಕೋಟಿ ಮತದಾರರ ವಿವರಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
5 hours ago
Meta Muse Code: ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಸ್ವಯಂಚಾಲಿತ ಕೋಡಿಂಗ್ ಟೂಲ್ಗಳ ಕ್ಷೇತ್ರಕ್ಕೆ ತಂತ್ರಜ್ಞಾನ ದೈತ್ಯ ಮೆಟಾ ಸಂಸ್ಥೆಯು ಬುಧವಾರ ಅಧಿಕೃತವಾಗಿ ಹೆಜ್ಜೆ ಇಟ್ಟಿದೆ.
5 hours ago
‘ನಮ್ಮೂರ ಮಂದಾರ ಹೂವೆ’ಗೆ 30 ವರ್ಷಗಳ ಸಂಭ್ರಮ: ನೆನಪು ಮೆಲುಕು ಹಾಕಿದ ನಟಿ ಸುಮನ್
5 hours ago
Urdu Ghazal history: ಕವಿ ಖಯ್ಯಾಮ್ ಹಾಶ್ಮಿ ಕೋಲ್ಕತ್ತಾದ ಎಚ್ಎಂವಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಫರಿದಾ ಖಾನಮ್ ಹಾಡಿರುವ ಈ ಪ್ರಸಿದ್ಧ ಗಝಲ್ ಸಮಯದ ಬಂಧನದಿಂದ ಮುಕ್ತವಾಗುವ ಕ್ಷಣಗಳ ಬಗ್ಗೆ ವಿವರಿಸುತ್ತದೆ.
5 hours ago
ASDDO List: ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ (ಎಎಸ್ಡಿಡಿಒ) ಎಂದು ವರ್ಗೀಕರಿಸಲಾದ 1.11 ಕೋಟಿ ಮತದಾರರ ವಿವರಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
5 hours ago
ಹಾಕಿ ವಿಶ್ವಕಪ್ ಅಂಗಳದಲ್ಲಿ ಕನ್ನಡಿಗ ಮೋಹಿತ್ ಗೋಲ್ಕೀಪರ್
6 hours ago
'ಮನೆಗೆ ಬೆಂಕಿ ಹಚ್ಚಿರುವುದು ಅವಾಮಿ ಲೀಗ್ ಪತ್ರಿಕಾಗೋಷ್ಠಿಗೆ ತೆತ್ತ ಬೆಲೆಯಾಗಿದೆ. ಹೊಸ ಫ್ಯಾಸಿಸಂ ಬಾಂಗ್ಲಾದೇಶವನ್ನು ಆವರಿಸಿದೆ ’ಎಂದು ಅವಾಮಿ ಲೀಗ್ ಹೇಳಿಕೆಯಲ್ಲಿ ತಿಳಿಸಿದೆ.
6 hours ago
Sheikh Hasina: ಭವಿಷ್ಯದಲ್ಲಿ ನನಗೇನಾದರೂ ಚಿಂತೆಯಿಲ್ಲ, ನಾನು ನನ್ನ ದೇಶಕ್ಕೆ ಹಿಂತಿರುಗುವುದು ನಿಶ್ಚಿತ’ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
7 hours ago
ಹಾಸನ, ಉಡುಪಿ ಸಹಿತ 7 ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಮುನ್ನೆಚ್ಚರಿಕೆ
7 hours ago
Political analysis: ಜಂತರ್ ಮಂತರ್ ಪ್ರತಿಭಟನೆ ತಂದಿತ್ತ ಗೆಲುವಿನ ನಂತರದ ಹರ್ಷೋತ್ಕರ್ಷ ಅಸಂಖ್ಯ ಭಾರತೀಯರಲ್ಲಿ ಭರವಸೆ ಮೂಡಿಸಿದೆ. ಅದರ ನಡುವೆಯೇ, ಪ್ರತಿಭಟನೆಯಲ್ಲಿ ಏನೆಲ್ಲ ಕೊರತೆಗಳಿದ್ದವು ಹಾಗೂ ಅದರಿಂದ ಮುಂದೇನು ಆಗಲಿದೆ ಎನ್ನುವುದನ್ನು ಯೋಚಿಸಬೇಕಿದೆ.
7 hours ago
Right to recall: ‘ಬೆಟ್ಟವೇ ತಲೆ ಮೇಲೆ ಬಿದ್ದವರಂಗೆ ಕೂತಿದ್ದೀರಲ್ಲ, ಏನಾಯ್ತು ರೀ ನಿಮಗೆ’ ಕೇಳಿದಳು ಹೆಂಡತಿ.
7 hours ago
Donald Trump Security: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ (Marine One), ವಾಷಿಂಗ್ಟನ್ ವಾಯುಪ್ರದೇಶದಲ್ಲಿ ಪ್ರಯಾಣಿಕ ವಿಮಾನವೊಂದರ ಹತ್ತಿರವಾಗಿ ಸಾಗಿದ ಘಟನೆ ವರದಿಯಾಗಿದೆ.
7 hours ago
ಹುಬ್ಬಳ್ಳಿಯ ಕೆಎಂಸಿಆರ್ಐ ಅಧ್ಯಯನ ವರದಿಯಿಂದಬಹಿರಂಗ
7 hours ago
ಸೋಮಾರಿಯಾದವನು ತನ್ನ ಹಿತವನ್ನು ನೋಡಿಕೊಳ್ಳಲಾಎ; ಇತರರಿಗೂ ಸಹಾಯ ಮಾಡಲಾರ.
7 hours ago
Daily Astrology: ಗ್ರಹಗತಿಗಳ ಬದಲಾವಣೆಯಿಂದ ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದ್ದು ಆರ್ಥಿಕ ಲಾಭದಾಯಕ ದಿನ ಇದಾಗಿದೆ. ನಿಮ್ಮ ಇಂದಿನ ರಾಶಿಫಲದ ಸಂಪೂರ್ಣ ವಿವರ ಇಲ್ಲಿದೆ.
7 hours ago
ಸಾರ್ವಜನಿಕ ಸಾರಿಗೆ ಸ್ತ್ರೀಯರಿಗೆ ಸುರಕ್ಷಿತ ಭಾವ ಒದಗಿಸಬೇಕು. ಜನಜಂಗುಳಿಯಲ್ಲಿ ಪುರುಷರ ನಡುವೆ ಸಿಕ್ಕಿಕೊಳ್ಳುವ ಹೆಣ್ಣು ಅಸುರಕ್ಷಿತ ಭಾವನೆ ಎದುರಿಸುತ್ತಿದ್ದಾಳೆ.
7 hours ago
ಪಾದಚಾರಿ ಮಾರ್ಗ ಅತಿಕ್ರಮಣ: ಕೇಂದ್ರ ನಗರ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ:
8 hours ago
ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಅಧಿಕಾರಿಗಳ ತಂಡ
8 hours ago
ಇದೇ 9ರಿಂದ ಮೂರು ದಿನ ಪಾದಯಾತ್ರೆ
8 hours ago
Karnataka Cabinet Expansion: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ತಮಗೆ ಮಂತ್ರಿಗಿರಿ ಸಿಕ್ಕಿಲ್ಲವೆಂದು ಬಂಡಾಯದ ಬಾವುಟ ಹಾರಿಸಿದ್ದ ಶಾಸಕರ ಮನವೊಲಿಸಲು ಸತತ ಯತ್ನ ಹಾಕಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೇಗುದಿ ಶಮನಗೊಳಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
8 hours ago
ಪಾಕ್ಗೆ ಮಣಿದ ವಿಂಡೀಸ್
8 hours ago
ಆಯುಷ್ಗೆ ಶಿ ಯೂ ಕಿ ಎದುರಾಳಿ
8 hours ago
ಹಾಕಿ ವಿಶ್ವಕಪ್ ಅಂಗಳದಲ್ಲಿ ಕನ್ನಡಿಗ ಗೋಲ್ಕೀಪರ್
9 hours ago
ವಾಲ್ಮೀಕಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಬಸನಗೌಡ ದದ್ದಲ ರಾಜೀನಾಮೆ
10 hours ago
Aug 5
IAS Transfer: ನಾಲ್ವರು ಐಎಎಸ್ ಅಧಿಕಾರಿಗಳ ವರ್ಗ, ಜಾಫರ್ ಬೆಂಗಳೂರು ಮೆಟ್ರೊ ಎಂಡಿ
13 hours ago
ಜೂನಿಯರ್ ಹಾಕಿ: ಎಂಟರ ಘಟ್ಟದಲ್ಲಿ ಕರ್ನಾಟಕ ನಿರ್ಗಮನ
17 hours ago
ಟೇಬಲ್ ಟೆನಿಸ್ | ಕೃಷ್ಣ, ನಿತಿಲಾಗೆ ಸಿಂಗಲ್ಸ್ ಪ್ರಶಸ್ತಿ
17 hours ago
ಸೇಂಟ್ ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿ:ಅಗ್ರಸ್ಥಾನಕ್ಕೇರಿದ ಪ್ರಜ್ಞಾನಂದ
17 hours ago
Karnataka Weather Forecast: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
17 hours ago
ಡೆನ್ಮಾರ್ಕ್ ರಾಜಕುಮಾರಿ ಇಸಾಬೆಲ್ಲಾ ಅವರು 11 ತಿಂಗಳ ಮಿಲಿಟರಿ ತರಬೇತಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಡೆನ್ಮಾರ್ಕ್ ರಾಜಮನೆತನದಿಂದ ಮಿಲಿಟರಿ ಸೇವೆಗೆ ಸೇರಿದ ಮೊದಲ ರಾಜಕುಮಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
17 hours ago
Malur Judge Transfer: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ನಡೆದುಕೊಂಡ ವರ್ತನೆಯ ವಿರುದ್ಧ ಕೇಳಿಬಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರನ್ನು ಹುಮನಾಬಾದ್ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
17 hours ago
ಫ್ರಾಂಚೈಸಿ ಸಹ ಮಾಲೀಕತ್ವ ಪಡೆದ ಜಹೀರ್ ಖಾನ್
17 hours ago
ಮತಪಟ್ಟಿಯಿಂದ ಹೊರಗುಳಿದವರು ಸೆ.16ರವರೆಗೂ ಅರ್ಜಿ ಸಲ್ಲಿಸಬಹುದು: ಅನ್ಬುಕುಮಾರ್
18 hours ago
GT Devegowda: ಚಾಮುಂಡೇಶ್ವರಿ ಕ್ಷೇತ್ರದ 47 ಕೆರೆಗಳಿಗೆ ಮೂರು ತಿಂಗಳೊಳಗೆ ನೀರು ತುಂಬಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
18 hours ago
Tamil Nadu Budget: ತಮಿಳುನಾಡು ಹಣಕಾಸು ಸಚಿವೆ ಮೇರಿ ವಿಲ್ಸನ್ ಮೆಟ್ರೊ ಯೋಜನೆಗಾಗಿ ಕರ್ನಾಟಕದೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿವಾಹವಾಗುವ ಮಹಿಳೆಯರಿಗೆ 8 ಗ್ರಾಂ ಚಿನ್ನದ ನಾಣ್ಯ ನೀಡಲು 812 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ.
18 hours ago
ಕೊರಿಯಾ ಓಪನ್: ಭಾರತದ ಆಟಗಾರ್ತಿಯರ ಶುಭಾರಂಭ
18 hours ago
ನ್ಯಾಯಾಧೀಶರ ನಿವೃತ್ತಿ ವಯಸ್ಸು ಏರಿಕೆಗೆ ವಿರೋಧ ಸಲ್ಲ | ವಾರದೊಳಗೆ ನಿರ್ಧಾರ ತೆಗೆದುಕೊಳ್ಳಲು ಸೂಚನೆ
18 hours ago
Bidadi Farmers: ಬಿಡದಿಯ ಬೈರಮಂಗಲ ಭಾಗದ ರೈತರು 520 ದಿನಗಳಿಂದ ನಡೆಸುತ್ತಿರುವ ಹೋರಾಟದ ಭಾಗವಾಗಿ ಬೈರಮಂಗಲ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ