Last Updated: 14 Sep 2026 12:03 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ED Investigation: ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯನ್ನು ನಾವು ಪ್ರಶ್ನಿಸಿಲ್ಲ, ಕೇವಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
(19 hours ago)
15
Amit Shah UCC: ದೇಶದಲ್ಲಿ ಬಿಜೆಪಿ ಮತ್ತು ಎನ್ಡಿಎ ಸರ್ಕಾರವಿರುವ 21 ರಾಜ್ಯಗಳಲ್ಲಿ 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
(14 hours ago)
14
DK Shivakumar: ‘ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಗಣೇಶ ಹಬ್ಬದ ಆಚರಣೆಗೆ ಯಾವುದೇ ತಡೆ ಇಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
(16 hours ago)
14
Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.
(22 hours ago)
13
Madrasa closure order: ರಾಜ್ಯದಾದ್ಯಂತ 252 ಮದರಸಾಗಳನ್ನು ಮುಚ್ಚುವಂತೆ ಪಶ್ಚಿಮ ಬಂಗಾಳ ಸರ್ಕಾರ ಆದೇಶಿಸಿದೆ. ಅದರ ಭಾಗವಾಗಿ ಸುಮಾರು 100 ಮದರಸಾಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
(15 hours ago)
12
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ 13 ಸೆಪ್ಟೆಂಬರ್ 2026
(18 hours ago)
11
Smart Farming Technologies: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರವರೆಗೆ ಕೃಷಿಮೇಳ ನಡೆಯಲಿದ್ದು, ಈ ಬಾರಿ ಮೇಳದಲ್ಲಿ ‘ಸ್ಮಾರ್ಟ್ ಫಾರ್ಮಿಂಗ್’ ನೇರ ಪ್ರದರ್ಶನ ಆಯೋಜನೆಗೆ ಸಿದ್ಧತೆ ನಡೆದಿದೆ.
(20 hours ago)
11
Kerala Government Grant: ಶಬರಿಮಲೆ ಯಾತ್ರೆಯ ಸಿದ್ಧತೆಗಾಗಿ ಲೋಕೋಪಯೋಗಿ ಇಲಾಖೆಗೆ ಕೇರಳ ಸರ್ಕಾರವು ₹ 551.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಭಕ್ತರ ಸುಗಮ ದರ್ಶನಕ್ಕೆ ಕ್ರಮ ಕೈಗೊಂಡಿದೆ.
(24 hours ago)
11
ಗೆದ್ದರೂ ಟ್ರೋಫಿ ಸ್ವೀಕರಿಸದ ವನಿತೆಯರು
(10 hours ago)
11
ಸೋತ ‘ಅಹಿಂದ’, ಗೆದ್ದ ಯತೀಂದ್ರ
(5 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 14
Gaja Puja rituals: ಮೈಸೂರು ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಗಜಪಡೆಗೆ ಗಣೇಶ ಚತುರ್ಥಿ ಅಂಗವಾಗಿ ವಿಶೇಷ ಗಜಪೂಜೆ ಸಲ್ಲಿಸಲಾಯಿತು. ವಿವಿಧ ಸಿಹಿ ತಿಂಡಿಗಳ ನೈವೇದ್ಯ ಅರ್ಪಿಸಿ ಪುಷ್ಪ ನಮನ ಸಲ್ಲಿಸಲಾಯಿತು.
27 mins ago
Weather Update: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಒಣಹವೆ ಮುಂದುವರಿದು, ತಾಪಮಾನ ಏರಿಕೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ 5 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಳವಾಗಿದೆ.
27 mins ago
ಒತ್ತುವರಿ, ತ್ಯಾಜ್ಯ, ಕೊಳಚೆ ನೀರು: ನಲುಗಿದ ಕೆರೆ
27 mins ago
ಭಾರತ– ಅಫ್ಗಾನಿಸ್ತಾನ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮೊಳಗಿದ ರಾಷ್ಟ್ರೀಯ ಗೀತೆ
27 mins ago
Health Concern: ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಸಮೀಪದ ವರಮಯ್ಯ ಕ್ಯಾಂಪ್ನಲ್ಲಿ ಖಾಸಗಿ ಕೆರೆಯಿಂದ ಸರಬರಾಜಾಗುವ ಕಲುಷಿತ ಕುಡಿಯುವ ನೀರಿನಿಂದ ಗ್ರಾಮಸ್ಥರಲ್ಲಿ ರೋಗ ಭೀತಿ ಆವರಿಸಿದೆ.
58 mins ago
News Update: ವಿಜಯಪುರ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಸುರಿಯದೆ ಬರದ ಛಾಯೆ ಆವರಿಸಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ಚಿಂತೆಗೀಡಾಗಿದ್ದಾರೆ.
58 mins ago
ಗ್ಯಾಂಜೆಸ್ ಗ್ರ್ಯಾಂಡ್ಮಾಸ್ಟರ್ಸ್ ತಂಡಕ್ಕೆ ಗ್ಲೋಬಲ್ ಚೆಸ್ ಲೀಗ್ ಪ್ರಶಸ್ತಿ
58 mins ago
Crime News: ದೊಡ್ಡಬಳ್ಳಾಪುರ ತಾಲ್ಲೂಕಿನ ಸೋಮಶೆಟ್ಟಿಹಳ್ಳಿ ಕೋಳಿ ಫಾರ್ಮ್ನಲ್ಲಿ ಚಿರತೆ ದಾಳಿಯಿಂದ 950ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ ಎಂದು ಫಾರ್ಮ್ ಮಾಲೀಕ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
58 mins ago
Shipping traffic decline: ಹೊರ್ಮುಜ್ ಜಲಸಂಧಿಯಲ್ಲಿ ಸರಕು ಹಡಗುಗಳ ಸಂಚಾರ ಗಣನೀಯವಾಗಿ ಇಳಿಕೆಯಾಗಿದ್ದು, ವಾರಾಂತ್ಯದಲ್ಲಿ ಸಂಚಾರದ ಸಂಖ್ಯೆ ಒಂದಂಕಿಗೆ ತಲುಪಿದೆ ಎಂದು ವರದಿಯಾಗಿದೆ.
58 mins ago
2029ರ ವೇಳೆಗೆ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
87 mins ago
ಮಾಳಿ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿ ವಿಶೇಷ
117 mins ago
Anwar Ibrahim speech: ಎ.ಐ ತಂತ್ರಜ್ಞಾನದ ಅರಿವಿಲ್ಲದಿದ್ದರೆ ಸಮಾಜವು ವಿದೇಶಿ ಶಕ್ತಿಗಳ ಹಿತಾಸಕ್ತಿಗೆ ಬಳಕೆಯಾಗುವ ಅಪಾಯವಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಎಚ್ಚರಿಸಿದ್ದಾರೆ.
117 mins ago
ಮಧ್ಯಪ್ರದೇಶ ಸಿ.ಎಂ ಸ್ಥಾನಕ್ಕೆ ದೀಪ್ಕೆ ರಾಜೀನಾಮೆ! ಒಂದು ವಿಡಂಬನಾತ್ಮಕ ಪತ್ರ
2 hours ago
Endangered species trade: ಒರಾಂಗುಟಾನ್, ಕೋತಿಯ ಜಾತಿಗೆ ಸೇರಿದ ಅಪರೂಪದ ಪ್ರಾಣಿ. ಇಂಡೊನೇಷ್ಯಾ, ಮಲೇಷ್ಯಾ ದೇಶಗಳಲ್ಲಿ ಮಾತ್ರ ಕಾಣಸಿಗುತ್ತವೆ.
3 hours ago
Kedarnath Yatra suspended: ಕೇದಾರನಾಥದಲ್ಲಿ ಬಂಡೆ ಕುಸಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
3 hours ago
Narendra Modi: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದು, ವಿಘ್ನ ನಿವಾರಕನ ಕೃಪೆಯಿಂದ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದ್ದಾರೆ.
3 hours ago
daily news: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
3 hours ago
Muslim political representation: ಮುಸ್ಲಿಮರು ಯಾವುದೇ ಪಕ್ಷದ ಹಿಂಬಾಲಕರಾಗದೆ ತಮ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಮತ್ತು ಹಕ್ಕಿಗಾಗಿ ಹೋರಾಡಬೇಕು ಎಂದು ಪ್ರಶಾಂತ್ ಕಿಶೋರ್ ಕರೆ ನೀಡಿದ್ದಾರೆ.
3 hours ago
Thames River Aarti: ಲಂಡನ್ನ ಥೇಮ್ಸ್ ನದಿ ತೀರದಲ್ಲಿ ಚಿನ್ಮಯ ಮಿಷನ್ ಯುಕೆ ಸಹಯೋಗದಲ್ಲಿ ಮೊದಲ ಬಾರಿಗೆ ಗಂಗಾ ಆರತಿ ಆಯೋಜಿಸಲಾಗಿತ್ತು. ಪರಿಸರ ಸ್ನೇಹಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
4 hours ago
ಬ್ರಿಕ್ಸ್ ಶೃಂಗಸಭೆ: ತಂತ್ರಜ್ಞಾನ, ಖನಿಜಗಳ ದುರ್ಬಳಕೆ ವಿರುದ್ಧ ಮೋದಿ ಎಚ್ಚರಿಕೆ
4 hours ago
₹19 ಕೋಟಿ ದಂಡ ಪಾವತಿಸದ ಇಲಾಖೆಗಳು
4 hours ago
ಜೂನಿಯರ್ ಹಾಕಿ: ಭಾರತಕ್ಕೆ ಅವಳಿ ಪ್ರಶಸ್ತಿ
5 hours ago
Snake bite prevention: ವಿಶ್ವದಲ್ಲಿ ಹಾವಿನ ಕಡಿತದಿಂದ ಸಂಭವಿಸುವ ಶೇ 50ರಷ್ಟು ಪ್ರಕರಣ ಭಾರತದಲ್ಲಿ ಸಂಭವಿಸುತ್ತವೆ. ಬಹುತೇಕ ಸಾವುಗಳನ್ನು ಮುನ್ನೆಚ್ಚರಿಕೆಯಿಂದ ತಪ್ಪಿಸಬಹುದು.
5 hours ago
Significance of Festivals: ಇಡಿಯ ಸೃಷ್ಟಿಯ ಮೂಲವನ್ನು ಸ್ತ್ರೀಸ್ವರೂಪದಲ್ಲಿ ಕಂಡಿರುವ ಹೆಗ್ಗಳಿಕೆ ನಮ್ಮ ಸಂಸ್ಕೃತಿಯದು. ನಮ್ಮೆಲ್ಲರ ಹುಟ್ಟಿಗೆ ಮೂಲವೇ ನಮ್ಮ ತಾಯಿ ಅಲ್ಲವೆ? ಹೀಗೆ ಜಗತ್ತಿಗೇ ತಾಯಿ, ಎಂದರೆ ಜಗನ್ಮಾತೆಯಾಗಿರುವವಳು ಪಾರ್ವತಿ.
5 hours ago
ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮೊಳಗಿದ ರಾಷ್ಟ್ರೀಯ ಗೀತೆ
5 hours ago
ಇನ್ಶೂರೆನ್ಸ್ ಬೇಡ, ಎಸ್ಐಪಿ ಸಾಕು ಎಂಬ ಆಲೋಚನೆ ಜಾಣತನವೇ, ಅಪಾಯವೇ?
5 hours ago
Police search operation: ನಾಡಬಾಂಬ್ ಸ್ಫೋಟ ಪ್ರಕರಣದ ಆರೋಪಿ ಕನಿಕಲಬಂಡೆ ಉಪ್ಪಾರ ವೆಂಕಟೇಶ್ಗಾಗಿ ಪೊಲೀಸರ ತಂಡ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಭಾನುವಾರ ಶೋಧ ನಡೆಸಿತು.
5 hours ago
ಸಂಚಾರ ನಿಯಮ ಉಲ್ಲಂಘನೆ: ₹19 ಕೋಟಿ ದಂಡ ಪಾವತಿಸದ ಇಲಾಖೆಗಳು
5 hours ago
ಸೋತ ‘ಅಹಿಂದ’, ಗೆದ್ದ ಯತೀಂದ್ರ
5 hours ago
Allahabad High Court: ಭಿನ್ನಮತ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವ ಮನಃಸ್ಥಿತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸರ್ವಾಧಿಕಾರಿ ವ್ಯವಸ್ಥೆಯ ಅಪಾಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿಗೆ ವಿಶೇಷ ಮಹತ್ವವಿದೆ.
5 hours ago
ರಿಬಾಕಿನಾಗೆ ಅಮೆರಿಕ ಓಪನ್ ಕಿರೀಟ
5 hours ago
ಭಾರತದಲ್ಲಿ ದೇಶೀಯ, ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಸಕ್ರಿಯ
5 hours ago
ತುಂಗಭದ್ರಾ ಜಲಾಶಯ: 55 ದಿನದಲ್ಲಿ ನೀರು ಸ್ಥಗಿತ?
7 hours ago
Sep 13
ಗೆದ್ದರೂ ಟ್ರೋಫಿ ಸ್ವೀಕರಿಸದ ವನಿತೆಯರು
10 hours ago
ಶಫಾಲಿ–ಸ್ಮೃತಿ ಜೊತೆಯಾಟದ ರಂಗು: ಹರ್ಮನ್ ಪಡೆಗೆ ಎಂಟನೇ ಏಷ್ಯಾ ‘ಕಪ್’
10 hours ago
Women's Cricket: ದುಬೈನಲ್ಲಿ ಭಾನುವಾರ ನಡೆದ ಏಷ್ಯಾಕಪ್ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು 72 ರನ್ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು.
11 hours ago
ಶಫಾಲಿ–ಸ್ಮೃತಿ ಜೊತೆಯಾಟದ ರಂಗು: ಹರ್ಮನ್ ಪಡೆಗೆ ಏಷ್ಯಾ ‘ಕಪ್’
11 hours ago
Prathama Prasad: ಬಿಗ್ ಬಾಸ್ ಸೀಸನ್ 13 ಶುರುವಾಗಿ ಒಂದು ವಾರ ಕಳೆದಿದ್ದು, ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ಇಂದು (ಸೆ.13) ನಡೆದಿದೆ.
13 hours ago
IND vs AFG T20: ಅಭಿಷೇಕ್ ಶರ್ಮಾ ಅಬ್ಬರ, ಅಫ್ಗನ್ ವಿರುದ್ಧ ಭಾರತ ಜಯಭೇರಿ
13 hours ago
ವಿಯೆಟ್ನಾಂ ಓಪನ್: ಭಾರತದ ಇಶಾರಾಣಿಗೆ ರಜತ
14 hours ago
Cyber fraud warning: ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 80ರ ದಶಕದ ಫೋಟೊ ಎಡಿಟಿಂಗ್ ಟ್ರೆಂಡ್ ಬಳಸಿಕೊಂಡು ಸೈಬರ್ ವಂಚಕರು ಜನರಿಗೆ ಮೋಸ ಮಾಡುವ ಸಾಧ್ಯತೆಯಿದೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
14 hours ago
Java Sea accident: ಇಂಡೊನೇಷ್ಯಾದ ಜಾವಾ ಸಮುದ್ರದಲ್ಲಿ, 240 ಮಂದಿ ಇದ್ದ ಪ್ರಯಾಣಿಕರ ದೋಣಿಯೊಂದು ಪ್ರತಿಕೂಲ ಹವಾಮಾನದಿಂದಾಗಿ ಮಗುಚಿದ್ದು, 140 ಮಂದಿ ಕಾಣೆಯಾಗಿದ್ದಾರೆ.
14 hours ago
PM Modi Meetings: ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ 15 ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.
14 hours ago
Tamil Nadu Politics: ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಅವರನ್ನು ʼನಕಲಿ ಮತ್ತು ಅಸಭ್ಯ ಸಿಎಂʼ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಟೀಕಿಸಿದ್ದಾರೆ.
14 hours ago
ಸ್ಕ್ಯಾಷ್: ಅನಾಹತ್ ಸಿಂಗ್ಗೆ ನಿರಾಸೆ
14 hours ago
Boeing 747 features: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಏರ್ ಚೀನಾ ಬೋಯಿಂಗ್ ವಿಮಾನವು ಕ್ಷಿಪಣಿ ನಿರೋಧಕ ತಂತ್ರಜ್ಞಾನ ಮತ್ತು ಎನ್ಕ್ರಿಪ್ಟೆಡ್ ಸಂಪರ್ಕ ವ್ಯವಸ್ಥೆ ಸೇರಿದಂತೆ ಅತ್ಯುನ್ನತ ಭದ್ರತಾ ಸೌಲಭ್ಯಗಳನ್ನು ಹೊಂದಿದೆ.
14 hours ago
Masoud Pezeshkian: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಅಬುಧಾಬಿ ರಾಜಕುಮಾರರನ್ನು ಭೇಟಿಯಾಗಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸಲು ಹಾಗೂ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸಲು ಒಪ್ಪಿಕೊಂಡಿದ್ದಾರೆ.
14 hours ago
Amit Shah UCC: ದೇಶದಲ್ಲಿ ಬಿಜೆಪಿ ಮತ್ತು ಎನ್ಡಿಎ ಸರ್ಕಾರವಿರುವ 21 ರಾಜ್ಯಗಳಲ್ಲಿ 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
14 hours ago
ಎಎಚ್ಎಫ್ ಜೂನಿಯರ್ ಏಷ್ಯಾ ಕಪ್: ಭಾರತಕ್ಕೆ ಅವಳಿ ಪ್ರಶಸ್ತಿ
14 hours ago
ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್: ತನ್ವಿ ಚಾಂಪಿಯನ್
14 hours ago
IND vs AFG T20: ಅಫ್ಗನ್ ಬಳಗಕ್ಕೆ ಅಜ್ಮತ್ ಆಸರೆ, ಭಾರತಕ್ಕೆ 157 ರನ್ ಗುರಿ
14 hours ago
RSS Criticism: ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ಬಾರಿ ಹುಟ್ಟಿ ಬಂದರೂ ಈ ದೇಶದ ವೈವಿಧ್ಯತೆಯನ್ನು ನಾಶ ಮಾಡಲು ಆಗದು. ಅದು ಕೇವಲ ‘ರೂಮರ್ ಸ್ಪ್ರೆಡಿಂಗ್ ಸಂಘ’ವಷ್ಟೇ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟರು.
14 hours ago
ಬರ: ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ
15 hours ago
Madrasa closure order: ರಾಜ್ಯದಾದ್ಯಂತ 252 ಮದರಸಾಗಳನ್ನು ಮುಚ್ಚುವಂತೆ ಪಶ್ಚಿಮ ಬಂಗಾಳ ಸರ್ಕಾರ ಆದೇಶಿಸಿದೆ. ಅದರ ಭಾಗವಾಗಿ ಸುಮಾರು 100 ಮದರಸಾಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
15 hours ago
ಜಪಾನ್ ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್ಗೆ ಚಿನ್ನ, ಕದಂ ಪದಕ ‘ಶತಕ’
15 hours ago
India China Relations: ಭಾರತದ ನೆಲದಲ್ಲಿ ಚೀನಾ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಷಿ ಜಿನ್ಪಿಂಗ್ಗೆ ಭರವಸೆ ನೀಡಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.
15 hours ago
DK Shivakumar: ‘ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಗಣೇಶ ಹಬ್ಬದ ಆಚರಣೆಗೆ ಯಾವುದೇ ತಡೆ ಇಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
16 hours ago
Pygmy Hog Conservation: ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನದಲ್ಲಿ ಅಳಿವಿನಂಚಿನ ಪಿಗ್ಮಿ ಹಾಗ್ ಕಾಡು ಹಂದಿಗಳ ಸಂಖ್ಯೆ 194ಕ್ಕೆ ಏರಿಕೆಯಾಗಿದ್ದು, 2040ರ ವೇಳೆಗೆ 300ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
16 hours ago
BJP Leaders Detained: ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆಗೆ ನಿರ್ಬಂಧ ಹೇರಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
16 hours ago
BRICS Summit Menu: ಇಲ್ಲಿನ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಬ್ರಿಕ್ಸ್ ಶೃಂಗಸಭೆಯ ಔತಣಕೂಟದಲ್ಲಿ ಕೇವಲ ಸಸ್ಯಾಹಾರಿ ಭಕ್ಷ್ಯಗಳನ್ನು ಮಾತ್ರ ಉಣಬಡಿಸಿರುವುದರ ಕುರಿತು ಚರ್ಚೆ ಆರಂಭವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ