Last Updated: 31 Aug 2026 11:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ವಾರ ಭವಿಷ್ಯ | 30–08–2026ರಿಂದ 5–09–2026 ರವರೆಗೆ: ಆದಾಯವು ಕಡಿಮೆ ಇರಲಿದೆ
(20 hours ago)
43
Duleep Trophy: ಶತಕದ ಹೊಸ್ತಿಲಲ್ಲ ಎಡವಿದರೂ 57 ವರ್ಷಗಳ ದಾಖಲೆ ಮುರಿದ ಸೂರ್ಯವಂಶಿ
(9 hours ago)
22
Teacher Rajendra Dawadi: ನೇಪಾಳದ ಭೀಕರ ಪ್ರವಾಹದ ಮುನ್ಸೂಚನೆ ಸಿಕ್ಕ ಕೂಡಲೇ ಮುಖ್ಯ ಶಿಕ್ಷಕರು 900 ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಅವರ ಪ್ರಾಣ ಉಳಿಸಿದ್ದಾರೆ.
(12 hours ago)
17
Karnataka Dams: ಕೆಆರ್ಎಸ್, ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ
(17 hours ago)
16
Himalayan Glacier Melting: ಭೂಕಂಪನವಾಗಲಿಲ್ಲ; ಮೇಘಸ್ಫೋಟವೂ ಆಗಲಿಲ್ಲ. ಹಿಮಕುಸಿತವಾಯಿತು. ಆದರೆ ಅದರಿಂದಾಗಿ ಬಿಳಿಪುಡಿಯ ಬದಲು ಕೆಸರಿನ ಸುನಾಮಿ ಬಂದಿದ್ದು ಏಕೆ? ಹೇಗೆ?
(8 hours ago)
15
KPSC recruitment: ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಆರೋಪ ಪ್ರತ್ಯಾರೋಪಗಳ ಜಟಾಪಟಿ ಮುಂದುವರೆದಿದೆ.
(16 hours ago)
13
Cauvery dispute: ಬಾಕಿ ಇರುವ 17 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.
(10 hours ago)
13
Hanuman Ansh: ₹2 ಕೋಟಿಯಲ್ಲಿ ನಿರ್ಮಾಣವಾದ ಹನುಮಾನ್ ಅಂಶ್ ಸಿನಿಮಾ ₹40 ಕೋಟಿ ಗಳಿಸಿ, 2000 ಪಟ್ಟು ಲಾಭದೊಂದಿಗೆ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಎನಿಸಿಕೊಂಡಿದೆ.
(7 hours ago)
13
ಚಿಕಿತ್ಸೆ ಪಡೆಯಲು 77 ದಂಪತಿ ಹೆಸರು ನೋಂದಣಿ * 14 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ
(16 hours ago)
12
KAS Transfer: ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಕೆಆರ್ಡಿಸಿಎಲ್ಗೆ ಅರುಳ್ ಎಂಡಿ
(15 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 31
Football retirement: ಅರ್ಜೆಂಟೀನಾದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್ಗೆ ಸೋಮವಾರ ವಿದಾಯ ಹೇಳಿದ್ದಾರೆ.
79 mins ago
GDP growth: ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ ಕಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಭಾರತದ ಸಮಷ್ಟಿ ಶಕ್ತಿಯನ್ನು ಶ್ಲಾಘಿಸಿದ್ದಾರೆ.
79 mins ago
Natural Disasters: ಉತ್ತರ ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸಾವಿರದ ಸನಿಹಕ್ಕೆ ತಲುಪಿದೆ.
79 mins ago
ಅಂತರರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ ಮೆಸ್ಸಿ
79 mins ago
Kharg Island attack: ಇರಾನ್ ತೈಲ ಕೇಂದ್ರದ ಮೇಲೆ ಅಮೆರಿಕ ದಾಳಿ ನಡೆಸಿದಂತೆ ಬಿಂಬಿಸುವ ಎಐ ವಿಡಿಯೊವನ್ನು ಟ್ರಂಪ್ ಹಂಚಿಕೊಂಡಿದ್ದು, ಇದು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
110 mins ago
Cauvery water release: ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕವು ತಮಿಳುನಾಡಿಗೆ ನಿಗದಿತ ನೀರು ಹರಿಸಿದೆ ಮತ್ತು ರಾಜ್ಯದ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
2 hours ago
Deadline extension: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲಾತಿ ಪರಿಶೀಲನೆಯ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
2 hours ago
Mantralaya celebrations: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧಾನಾ ಮಹೋತ್ಸವ ಪ್ರಯುಕ್ತ ಸೋಮವಾರ ಉತ್ತರಾರಾಧನೆ ಅದ್ಧೂರಿಯಾಗಿ ಜರುಗಿತು.
3 hours ago
Fake currency racket: ರಾಮನಗರದ ಜಿಗೇನಹಳ್ಳಿಯಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿ, ಏಳು ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ನಕಲಿ ನೋಟು ತಯಾರಿಕಾ ಪೇಪರ್ಗಳನ್ನು ವಶಪಡಿಸಿಕೊಂಡಿದ್ದಾರೆ.
3 hours ago
Delhi Voter List: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಒಟ್ಟು 1.45 ಕೋಟಿ ಮತದಾರರಲ್ಲಿ ಸುಮಾರು 47 ಲಕ್ಷಕ್ಕೂ ಹೆಚ್ಚು (ಪ್ರತಿ ಮೂವರಲ್ಲಿ ಒಬ್ಬರು) ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
3 hours ago
Fiber intake tips: ಸಾಮಾನ್ಯವಾಗಿ ಪೌಷ್ಟಿಕ ತಜ್ಞರು, ವೆಲ್ನೆಸ್ಕೋಚ್ಗಳು, ಕೊನೆಗೆ ವೈದ್ಯರು ಸಹ ‘ಹಸಿ ಸೊಪ್ಪು– ತರಕಾರಿ ಹೆಚ್ಚು ಬಳಸಿ, ‘ಚೆನ್ನಾಗಿ ಹಣ್ಣು ತಿನ್ನಿ’ ಎಂದು ಹೇಳುವುದನ್ನು ಕೇಳುತ್ತಲೇ ಇರುತ್ತೇವೆ.
4 hours ago
Indus Water Dispute: ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮಾನತಿನಲ್ಲಿಟ್ಟಿದ್ದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಎತ್ತಿಹಿಡಿದ ‘ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ’ದ (ಸಿಒಎ) ಆದೇಶವನ್ನು ಭಾರತ ಸೋಮವಾರ ಸಂಪೂರ್ಣವಾಗಿ ತಿರಸ್ಕರಿಸಿದೆ.
4 hours ago
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ವೀರಸಾಮಿ ಶಿವಜ್ಞಾನಂ ಅವರು ನಾಪತ್ತೆಯಾಗಿದ್ದಾರೆ.
4 hours ago
Nepal floods relief: ದಿಢೀರ್ ಪ್ರವಾಹದಿಂದಾಗಿ ತೀವ್ರ ಹಾನಿಗೊಳಗಾಗಿರುವ ನೆರೆಯ ನೇಪಾಳಕ್ಕೆ ಭಾರತವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥಸಿಂಗ್ ಭರವಸೆ ನೀಡಿದ್ದಾರೆ.
4 hours ago
Assault on boys: ಬೂಸ್ಟ್ ಪ್ಯಾಕೆಟ್ಗೆ ಹಣ ನೀಡಿಲ್ಲವೆಂದು ಇಬ್ಬರು ಬಾಲಕರನ್ನು ಪೈಪ್ನಿಂದ ಥಳಿಸಿದ ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಸೂಪರ್ ಬಜಾರ್ ಮಾಲೀಕ ಅಶೋಕ ಪತ್ತಾರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
5 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 31 ಆಗಸ್ಟ್ 2026
5 hours ago
Vaibhav Suryavanshi: ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ 92 ರನ್ ಗಳಿಸಿ, ಈ ಟೂರ್ನಿಯಲ್ಲಿ ಅರ್ಧಶತಕ ಗಳಿಸಿದ ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.
5 hours ago
New religion proposal: ಇರುವ ಎಲ್ಲ ಒಳ್ಳೆಯ ವಿಚಾರಗಳನ್ನು ಸೇರಿಸಿ ನಾನೇ ಒಂದು ಧರ್ಮ ಯಾಕೆ ಮಾಡಬಾರದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.
5 hours ago
ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಜಿಲ್ಲೆಯ ಕುಕನೂರಿನಲ್ಲಿ ಭಾನುವಾರ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಯಾವ ಧರ್ಮವೂ ಕಡಿಮೆಯಲ್ಲ ಎಂದಿದ್ದಾರೆ.
5 hours ago
ಚಿನಕುರುಳಿ: ಸೋಮವಾರ, 31 ಆಗಸ್ಟ್ 2026
5 hours ago
ಆಟ ಅಖಾಡ: ‘ಕೆಂಪು ಚೆಂಡಿನ ಕ್ರಿಕೆಟ್’ಗೂ ಕಿಚ್ಚು ಹಚ್ಚಿದ ಸೂರ್ಯವಂಶಿ
5 hours ago
Economic Reforms: ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ ಶೇ 6.9ರಷ್ಟು ದಾಖಲಾಗಿತ್ತು.
5 hours ago
ಚುರುಮುರಿ: ಗೃಹಲಕ್ಷ್ಮಿ ಕಟಾಕ್ಷ
5 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 31 ಆಗಸ್ಟ್ 2026
5 hours ago
Mandya jail case: ಮಂಡ್ಯ ಕಾರಾಗೃಹದಲ್ಲಿ ಲಂಚ ನೀಡಿದರೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧೀಕ್ಷಕಿ ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಿ ಅಲೋಕ್ಕುಮಾರ್ ಆದೇಶಿಸಿದ್ದಾರೆ.
6 hours ago
Mother wins marathon: ಮಕ್ಕಳ ಭವಿಷ್ಯಕ್ಕಾಗಿ ತಾಯಿ ಏನು ಬೇಕಾದರೂ ಮಾಡಬಲ್ಲಳು ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ ರಮಾಬಾಯಿ ರಣವೀರ್ ಎಂಬುವವರು ನಿದರ್ಶನ.
6 hours ago
Fact check: ಪ್ರವಾಹ ಸೃಷ್ಟಿಸಿದ ಭೀಕರತೆಯಿಂದ ಹೆತ್ತವರಿಂದ ಬೇರ್ಪಟ್ಟ ಇಬ್ಬರು ಪುಟ್ಟ ಕಂದಮ್ಮಗಳು ತಮ್ಮ ತಂದೆ-ತಾಯಿಯನ್ನು ಹುಡುಕುತ್ತಿರುವ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
6 hours ago
Tamil Nadu Political Crisis: ‘ಭವಿಷ್ಯದ ಪ್ರಧಾನಿ’ ಅಭ್ಯರ್ಥಿ ವಿಚಾರವಾಗಿ ತಮಿಳುನಾಡಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದೇ ವಿಚಾರವು, ಆಡಳಿತಾರೂಢ ಮೈತ್ರಿಕೂಟದಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹಾಗೂ ಕಾಂಗ್ರೆಸ್ ನಾಯಕರ ನಡುವೆ ಬಿಕ್ಕಟ್ಟು ಸೃಷ್ಟಿಸಿದೆ.
6 hours ago
Cabinet meeting: ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.
6 hours ago
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಆರೋಪದ ಮೇಲೆ ಪ್ರತಿಭಟನಕಾರರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
6 hours ago
ಸಿನಿ ಸಿಪ್: ತೆರೆಯ ತುಂಬೆಲ್ಲ ಧೂಮಲೀಲೆ
6 hours ago
Delhi bus rape: 2012ರ ನಿರ್ಭಯಾ ಪ್ರಕರಣದ ಬಳಿಕ ದೆಹಲಿಯಲ್ಲಿ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ರಕ್ಷಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದರೂ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಅಂತಹುದೇ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
6 hours ago
ನೇಪಾಳ ಪ್ರವಾಹ: ಚೀನಾ ಗಡಿ ದಾಟಿದ ಮಹಾರಾಷ್ಟ್ರದ 69 ಪ್ರವಾಸಿಗರು
6 hours ago
ಬರದಲ್ಲೂ ಕೈಹಿಡಿದ ಚೆಂಡು ಹೂ, ಉತ್ತಮ ಬೆಲೆಯಿಂದ ₹ 7 ಲಕ್ಷ ಆದಾಯದ ನಿರೀಕ್ಷೆ
7 hours ago
‘ಕೊರಿಯನ್ ಕನಕರಾಜು’ ಸೇರಿ ಈ ವಾರ OTTಗೆ ಬರಲಿರುವ ಸಿನಿಮಾಗಳಿವು...
7 hours ago
Hanuman Ansh: ₹2 ಕೋಟಿಯಲ್ಲಿ ನಿರ್ಮಾಣವಾದ ಹನುಮಾನ್ ಅಂಶ್ ಸಿನಿಮಾ ₹40 ಕೋಟಿ ಗಳಿಸಿ, 2000 ಪಟ್ಟು ಲಾಭದೊಂದಿಗೆ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಎನಿಸಿಕೊಂಡಿದೆ.
7 hours ago
School Punishment: ಪೂರ್ವ ದೆಹಲಿಯ ವಿನೋದ್ ನಗರದ ಸರ್ಕಾರಿ ಶಾಲೆಯೊಂದರ 10 ವರ್ಷದ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಶಾಲೆಗೆ ಪುಸ್ತಕ ತರಲಿಲ್ಲ ಎಂಬ ಕಾರಣಕ್ಕೆ ಶಿಕ್ಷೆಯಾಗಿ ಆಕೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.
7 hours ago
OTT releases: ಈ ವಾರ ಒಟಿಟಿ ವೇದಿಕೆಯಲ್ಲಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಿಂದ ಹಿಡಿದು ಹಾರರ್ ಸಿನಿಮಾಗಳವರಗೆ ಎಲ್ಲಾ ಜಾನರ್ಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
7 hours ago
₹2 ಕೋಟಿಯಲ್ಲಿ ನಿರ್ಮಾಣವಾಗಿ ಎರಡು ಸಾವಿರಪಟ್ಟು ಲಾಭ ಗಳಿಸಿದ ಬಾಲಿವುಡ್ ಸಿನಿಮಾ
7 hours ago
ನೇಪಾಳದ ಪ್ರವಾಹದ ರೌದ್ರನರ್ತನಕ್ಕೂ ಜಗ್ಗದ ಮನೆ: ಕಟ್ಟಡ ಉಳಿದುಕೊಂಡಿದ್ದು ಹೇಗೆ?
7 hours ago
Nepal Floods: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ಭೀಕರತೆ ಕುರಿತಾದ ವಿಡಿಯೊಗಳನ್ನು ವೀಕ್ಷಿಸಿದ ನೆಟ್ಟಿಗರು ಮಮ್ಮಲ ಮರುಗುತ್ತಿದ್ದಾರೆ.
7 hours ago
ಕ್ರಿಕೆಟಿಗ ವಿರಾಟ್ ಕೊಹ್ಲಿ ಕೈ ಮೇಲೆ ಅರಳಿದ ಹೊಸ ಟ್ಯಾಟೂ: ಏನಿದರ ಅರ್ಥ
8 hours ago
Apple CEO Tim Cook: ಟಿಮ್ ಕುಕ್ ಆ್ಯಪಲ್ ಸಿಇಒ ಸ್ಥಾನದಿಂದ ನಿವೃತ್ತರಾಗುತ್ತಿದ್ದು, ಜಾನ್ ಟೆರ್ನಸ್ ಹೊಸ ಸಿಇಒ ಆಗಿ ನೇಮಕಗೊಂಡಿದ್ದಾರೆ. ಕುಕ್ ಅವರ ಅವಧಿಯಲ್ಲಿ ಕಂಪನಿಯ ಮೌಲ್ಯ 4 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
8 hours ago
ಗದಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಪ್ರವಾಸ
8 hours ago
Boy Survives Floods: ನೇಪಾಳ ಪ್ರವಾಹದಲ್ಲಿ ಮರವೇರಿ ಜೀವ ಉಳಿಸಿಕೊಂಡಿದ್ದ ಎಂಟು ವರ್ಷದ ಬಾಲಕ ತನ್ನ ತಾಯಿಯನ್ನು ಮತ್ತೆ ಸೇರಿದ್ದಾನೆ.
8 hours ago
Online shopping: ಆನ್ಲೈನ್ ಶಾಪಿಂಗ್ನಲ್ಲಿ ಸರಿಯಾದ ವ್ಯಕ್ತಿಗೆ ವಸ್ತು ತಲುಪಿದೆಯೇ ಎಂದು ದೃಢೀಕರಿಸಲು ಮತ್ತು ತಪ್ಪು ವಿತರಣೆ ತಡೆಯಲು ಬಳಸುವ ಭದ್ರತಾ ವ್ಯವಸ್ಥೆಯಾಗಿ ಆರು ಅಂಕಿಗಳ ಒಟಿಪಿ ಕೆಲಸ ಮಾಡುತ್ತದೆ.
8 hours ago
Doddaballapur railway accident: ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರಿಗೆ ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು, ಒಂದು ಮಗು ಸೇರಿ ಮೂವರು ಸೋಮವಾರ ಮೃತಪಟ್ಟಿದ್ದಾರೆ.
8 hours ago
Karnataka IAS Transfer: ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಎಸ್ ಭರತ್ ಅವರಿಗೆ ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಕರ್ನಾಟಕ ಸರ್ಕಾರ ಆದೇಶಿಸಿದೆ.
8 hours ago
Himalayan Glacier Melting: ಭೂಕಂಪನವಾಗಲಿಲ್ಲ; ಮೇಘಸ್ಫೋಟವೂ ಆಗಲಿಲ್ಲ. ಹಿಮಕುಸಿತವಾಯಿತು. ಆದರೆ ಅದರಿಂದಾಗಿ ಬಿಳಿಪುಡಿಯ ಬದಲು ಕೆಸರಿನ ಸುನಾಮಿ ಬಂದಿದ್ದು ಏಕೆ? ಹೇಗೆ?
8 hours ago
Duleep Trophy: ಶತಕದ ಹೊಸ್ತಿಲಲ್ಲ ಎಡವಿದರೂ 57 ವರ್ಷಗಳ ದಾಖಲೆ ಮುರಿದ ಸೂರ್ಯವಂಶಿ
9 hours ago
Karnataka travelers missing: ನೇಪಾಳದ ಭೀಕರ ಪ್ರವಾಹ ಮತ್ತು ಭೂಕುಸಿತದ ನಂತರ ಬೆಂಗಳೂರು ಸೇರಿದಂತೆ ಕರ್ನಾಟಕದ 26 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
9 hours ago
Duleep Trophy record: ದುಲೀಪ್ ಟ್ರೋಫಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅರ್ಧಶತಕ ಬಾರಿಸಿ 57 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಇವರು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
9 hours ago
Toxic movie update: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದ ‘ಟಾಕ್ಸಿಕ್’, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
10 hours ago
ಹೊರ ಹರಿವು ಪ್ರಮಾಣದಲ್ಲಿ ಏರಿಕೆ, ಜಲಾಶಯದ ನೀರಿನ ಮಟ್ಟ ಎಷ್ಟಿದೆ
10 hours ago
Cauvery dispute: ಬಾಕಿ ಇರುವ 17 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.
10 hours ago
ಕುಮಾರಸ್ವಾಮಿ ಮಾಡಿದರೆ ಮೃಷ್ಟಾನ್ನ,ಬೇರೆಯವರು ಮಾಡಿದರೆ ಚಿತ್ರಾನ್ನವೇ?:ಪ್ರಿಯಾಂಕ್
10 hours ago
Airbound startup: ಬೆಂಗಳೂರಿನ 21 ವರ್ಷದ ನಮನ್ ಪುಷ್ಪ್ ಕಟ್ಟಿದ ಏರ್ಬೌಂಡ್ ಸಂಸ್ಥೆಯು 477 ಕೋಟಿ ರೂಪಾಯಿ ಮೌಲ್ಯಕ್ಕೆ ಬೆಳೆದಿದ್ದು, ವೈದ್ಯಕೀಯ ಉದ್ದೇಶಗಳಿಗಾಗಿ ಡ್ರೋನ್ ಸಾಗಾಣಿಕೆ ಸೇವೆ ನೀಡುತ್ತಿದೆ.
10 hours ago
Daily Horoscope: ಚಂದ್ರನು ಇಂದು (ಆಗಸ್ಟ್ 31) ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಸೆಪ್ಟೆಂಬರ್ 1 ರಿಂದ 2 ರವರೆಗೆ ಮೇಷ ರಾಶಿಯಲ್ಲಿರುತ್ತಾನೆ.
10 hours ago
Basavaraj Rayareddy: ‘ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಗಳಿಗೆ ಹೋಗುವುದಿಲ್ಲ’ ಎಂಬ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಹೇಳಿಕೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
11 hours ago
Nepal floods impact: ನೇಪಾಳ ಮತ್ತು ಟಿಬೆಟ್ ಪ್ರವಾಹದಲ್ಲಿ ಸಾವಿನ ಸಂಖ್ಯೆ 900 ದಾಟಿದೆ. 3,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಡಿಎನ್ಎ ಮಾದರಿ ಮತ್ತು ಫೋಟೊಗಳ ಮೂಲಕ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ