Last Updated: 28 Jul 2026 10:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Dharmendra Pradhan Resignation: ನೀಟ್ ಹಗರಣ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಪ್ರಧಾನ್ ಅವರಿಗೆ ಸಂಸತ್ತಿನಲ್ಲಿ ಬಿಜೆಪಿ ಶಾಲು ಹಾಕಿ ಗೌರವಿಸಿದರೆ, ಕಾಂಗ್ರೆಸ್ ನಾಯಕ ಪವನ್ ಖೇರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
(20 hours ago)
28
Reservation Hatao Andolan: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿಯೂ ಇನ್ಸ್ಟಾಗ್ರಾಮ್ನಲ್ಲಿ ಮೀಸಲಾತಿ ವಿರೋಧಿ ಆಂದೋಲನವು ಭಾರಿ ಸದ್ದು ಮಾಡುತ್ತಿದೆ.
(18 hours ago)
25
CJP Generation Z Response: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಂಭ್ರಮದ ವಿಚಾರವಾಗಿ ಶೆಹಜಾದ್ ಪೂನಾವಾಲಾ ಟೀಕಿಸಿದ್ದು, ಪ್ರತಿಭಟನೆಯ ಆರ್ಥಿಕ ನೆರವಿನ ಬಗ್ಗೆ ಮಹೇಶ್ ಜೇಠ್ಮಲಾನಿ ಪ್ರಶ್ನಿಸಿರುವುದಾಗಿ ವರದಿಯಾಗಿದೆ.
(13 hours ago)
21
ಪ್ರಧಾನ್ ಅವರು ಸಂಸತ್ತಿನ ಆವರಣಕ್ಕೆ ಬರುತ್ತಿದ್ದಂತೆ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
(21 hours ago)
20
‘ಈ ಗೆಲುವನ್ನು ಕಾರ್ಗಿಲ್ ಯೋಧರಿಗೆ ಅರ್ಪಿಸುತ್ತೇನೆ’ ಪಾಕ್ ಮಣಿಸಿದ ಜದುಮಣಿ ಹೇಳಿಕೆ
(18 hours ago)
20
ಆಕರ್ಷಕ ಅರ್ಧಶತಕ: ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
(23 hours ago)
19
Tokyo Cool Biz campaign: ಜಪಾನ್ ರಾಜಧಾನಿಯಲ್ಲಿ ತಾಪಮಾನ ಏರಿಕೆಯಾದ ಹಿನ್ನೆಲೆ ಪುರುಷ ಉದ್ಯೋಗಿಗಳಿಗೆ ಶಾರ್ಟ್ಸ್ ಧರಿಸಲು ಅವಕಾಶ ನೀಡಲಾಗಿದ್ದು, ಜುಲೈನಲ್ಲಿ 4000 ಮಂದಿ ಹೀಟ್ ಸ್ಟ್ರೋಕ್ನಿಂದ ಆಸ್ಪತ್ರೆಗೆ ಸೇರಿದ್ದಾರೆ.
(22 hours ago)
16
ಡೇಟಿಂಗ್ ವದಂತಿಗೆ ತೆರೆ ಎಳೆದ ವೇಗಿ: ಅರ್ಶದೀಪ್ ಪ್ರೀತಿಸುತ್ತಿರುವ ಕೌರ್ ಯಾರು?
(21 hours ago)
16
Anuradha Bhat Response: ಎಸ್ ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗದ ಬಗ್ಗೆ ಟ್ರೋಲ್ ಮಾಡಿದವರಿಗೆ ಅನುರಾಧ ಭಟ್ ಸ್ಪಷ್ಟನೆ ನೀಡಿದ್ದಾರೆ.
(23 hours ago)
14
Karnataka Water Projects: ದೆಹಲಿಯ ಕರ್ನಾಟಕ ಭವನದಲ್ಲಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಉಪಸ್ಥಿತಿಯಲ್ಲಿ ಜಲಾಶಯಗಳ ನೀರಿನ ಪರಿಸ್ಥಿತಿ ಕುರಿತು ಮಹತ್ವದ ಕಾನೂನು ಸಮಾಲೋಚನೆ ನಡೆಯಿತು.
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 28
ಅಮೆರಿಕದ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಇರಾನ್ ಸಂಸತ್ತಿನ ಉಪ ಸಭಾಪತಿ ಹಮೀದ್ರೆಜಾ ಹಾಜಿಬಾಬಾಯ್ ಸ್ಪಷ್ಟಪಡಿಸಿದ್ದಾರೆ.
7 mins ago
Rahul Gandhi Criticism: ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಸತ್ತಿನಲ್ಲಿ ಬಿಜೆಪಿ ಸಂಸದರು ಸ್ವಾಗತಿಸಿದ ಪರಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
7 mins ago
Vijay Jana Nayagan: ಜನ ನಾಯಗನ್ ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ₹200 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
7 mins ago
ವಿಡಿಯೊ: ರೈಲಿನಲ್ಲಿ ದೀಪ ಹಚ್ಚಿ, ಅಗರಬತ್ತಿ ಬೆಳಗಿದ ವ್ಯಕ್ತಿ: ಪ್ರಯಾಣಿಕರ ಆಕ್ರೋಶ
7 mins ago
ಮಹಾರಾಜ, ಡ್ರ್ಯಾಗನ್ ದಾಖಲೆ ಉಡೀಸ್: ನಾಲ್ಕೇ ದಿನಕ್ಕೆ ಜನ ನಾಯಗನ್ ಗಳಿಸಿದ್ದಿಷ್ಟು
7 mins ago
Train Fire Safety: ಚಲಿಸುವ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ದೀಪ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
7 mins ago
ಅಮೆರಿಕದೊಂದಿಗೆ ಒಪ್ಪಂದ ಅಸಾಧ್ಯ: ಹೊರ್ಮುಜ್ ನಮ್ಮ 'ಶಕ್ತಿ ಕೇಂದ್ರ' ಎಂದ ಇರಾನ್
7 mins ago
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಉದ್ಯೋಗಾವಕಾಶ: ವೇತನ, ಅರ್ಜಿ ಸಲ್ಲಿಕೆ ವಿವರ..
7 mins ago
Akhilesh Yadav: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಖಾಸಗಿ ವಾಹನಗಳನ್ನು ಜಖಂಗೊಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಸೋಮವಾರ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
36 mins ago
ಹೆಲ್ಮೆಟ್ ರಹಿತ ಚಾಲನೆ: ದಂಡಕ್ಕೂ ಬಗ್ಗದ ಸವಾರರು, 6 ತಿಂಗಳಲ್ಲಿ 24 ಲಕ್ಷ ಪ್ರಕರಣ
36 mins ago
ಕಾಮನ್ವೆಲ್ತ್ ಗೇಮ್ಸ್: ಗುರಿಂದರ್ವೀರ್ ಸಿಂಗ್ಗೆ ನಿರಾಸೆ
36 mins ago
ಬೆಂಗಳೂರು: ಮಾರುಕಟ್ಟೆ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು
36 mins ago
Team India Squad: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಜಡೇಜಾ ತಂಡಕ್ಕೆ ಮರಳಿದರೆ, ಮೂವರು ಕನ್ನಡಿಗರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.
36 mins ago
110 ಮೀ. ಹರ್ಡಲ್ಸ್ನಲ್ಲಿ ತೇಜಸ್ ಶಿರ್ಸೆ ಐತಿಹಾಸಿಕ ಫೈನಲ್ ಸಾಧನೆ
36 mins ago
ಕಸ ಯಂತ್ರ | ಅರ್ಹತೆಗೆ ರಿಯಾಯಿತಿ: ಕೆಲವರಿಗೆ ಅವಕಾಶ ಮಾಡಲು ತಿದ್ದುಪಡಿ–ಆರೋಪ
36 mins ago
ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಅವಕಾಶ
36 mins ago
ಪಿಒಕೆಯಲ್ಲಿ ಚುನಾವಣೆ ಹಿಂಸಾಚಾರ: ಮತಪೆಟ್ಟಿಗೆಗೆ ಬೆಂಕಿ, ವ್ಯಕ್ತಿಯ ಕೊಲೆ
96 mins ago
ಧರ್ಮೇಂದ್ರ ಪ್ರಧಾನ್ ಭ್ರಷ್ಟಾಚಾರ, ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ಸಂಕೇತ: ರಾಹುಲ್
96 mins ago
Pakistan occupied Kashmir: ಮಿರ್ಪುರ ವಿಭಾಗದಲ್ಲಿ ನಡೆದ ಮೊದಲ ಹಂತದ ಮತದಾನದ ವೇಳೆ ಮುಖ್ತಾರ್ ಯೂನಸ್ ಎಂಬುವವರು ಕೊಲೆಯಾಗಿದ್ದು, ಸುಮಾರು 38 ಲಕ್ಷ ಮತದಾರರು ಈ ಬಾರಿಯ ಶಾಸನಸಭೆ ಚುನಾವಣೆಗೆ ಅರ್ಹರಾಗಿದ್ದಾರೆ.
96 mins ago
ಪೆಲೆಟ್ ಗನ್ ಬಳಕೆಗೆ ನಿಷೇಧ ಕೋರಿ ಸುಪ್ರೀಂ ಮೆಟ್ಟಿಲೇರಿದ ಐಪಿಎಸ್ ಮಾಜಿ ಅಧಿಕಾರಿ
96 mins ago
ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ಅಮಿತ್ ಶಾ ರಾಜೀನಾಮೆಗೆ ಆಗ್ರಹ
96 mins ago
1,152 ಗ್ರಾ.ಪಂ: ಆರಂಭವಾಗದ ‘ವಿಬಿ ಜಿ ರಾಮ್ ಜಿ’
2 hours ago
ಇರಾನ್ ಜತೆ ಮತ್ತೆ ಒಪ್ಪಂದ, ಮಾತುಕತೆ ನಡೆಯಲಿವೆ ಎಂದ ಟ್ರಂಪ್
2 hours ago
ಕಾಮನ್ ವೆಲ್ತ್ ಕ್ರೀಡಾಕೂಟ: ಶಾಟ್ಪಟ್ನಲ್ಲಿ ಮೈಸೂರಿನ ಶಿಲ್ಪಾಗೆ ಕಂಚು
2 hours ago
CWG Shot Put: ಸ್ಕಾಟ್ಲೆಂಡ್ ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಶಾಟ್ ಪಟ್ ಸ್ಪರ್ಧೆಯಲ್ಲಿ ಭಾರತದ ಪ್ಯಾರ ಅಥ್ಲೀಟ್ ಕೆ.ಎಸ್. ಶಿಲ್ಪಾ ಕಂಚಿನ ಪದಕ ಗೆದ್ದು ಸಂಭ್ರಮಿಸಿದರು.
2 hours ago
ಸಂಪುಟ ವಿಸ್ತರಣೆ: ಹೈಕಮಾಂಡ್ ನಾಯಕರ ಸಭೆ ದಿಢೀರ್ ಮುಂದೂಡಿಕೆ
2 hours ago
Donald Trump News: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು ಕೊಂಚ ಶಮನಗೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿದ್ದು, ಉಭಯ ದೇಶಗಳ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
2 hours ago
ಸಂಚಾರ ನಿಯಮ ಪಾಲನೆ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರಸಕ್ತ ವರ್ಷ ಹೆಲ್ಮೆಟ್ ರಹಿತ ಚಾಲನೆ ಸಂಬಂಧ 24 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಕೋಟ್ಯಂತರ ರೂಪಾಯಿ ದಂಡ ವಸೂಲು ಮಾಡಲಾಗಿದೆ.
3 hours ago
ದಕ್ಷಿಣ, ಪಶ್ಚಿಮ ನಗರ ಪಾಲಿಕೆಗಳ ಟೆಂಡರ್ನಲ್ಲಿ ಹಲವು ಬದಲಾವಣೆ; ಕೆಲವರಿಗೆ ಅವಕಾಶ ಮಾಡಲು ತಿದ್ದುಪಡಿ– ಆರೋಪ
3 hours ago
ಮೆಟ್ರೊ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಸಲು ಸಿದ್ಧವಾಗಿರುವ ಬಿಎಂಆರ್ಸಿಎಲ್
3 hours ago
ಅನಧಿಕೃತ ಮರಮ್, ಸುಣ್ಣದ ಕಲ್ಲು ಗಣಿಗಾರಿಕೆ, ಮರಳು ದಾಸ್ತಾನು
3 hours ago
Philosophical Analysis: ಪ್ಲೇಟೋನ ಗುಹಾಪ್ರತಿಮೆಯ ಉದಾಹರಣೆಯೊಂದಿಗೆ ಸತ್ಯದ ಶೋಧನೆಯನ್ನು ಇಲ್ಲಿ ವಿಚಾಲಿಸಲಾಗಿದೆ. ಪುರುಷತಂತ್ರ ಮತ್ತು ವಸ್ತುತಂತ್ರಗಳ ವ್ಯತ್ಯಾಸ ಹಾಗೂ ಸಂಕುಚಿತ ಮತೀಯವಾದದ ದುಷ್ಪರಿಣಾಮಗಳನ್ನು ಲೇಖನ ವಿವರಿಸುತ್ತದೆ.
3 hours ago
ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರೂ ಹೊಂದಿರುವ ಪರಿಪೂರ್ಣ ಹಕ್ಕು. ಇದನ್ನು ಸಂವಿಧಾನ ಖಾತರಿಪಡಿಸಿದೆ. ಹೀಗಾಗಿ, ಪೊಲೀಸರಿಂದ ‘ಬಲಪ್ರಯೋಗ’ ‘ಲಾಠಿಪ್ರಹಾರ’ಕ್ಕೆ ಪ್ರತಿಭಟನೆಯೇ ಕಾರಣ ಎಂಬ ಸಮರ್ಥನೆಯನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
3 hours ago
ಮೈದನಹಳ್ಳಿ ಸಾಯಿ ಮಂದಿರದಲ್ಲಿ ಜುಲೈ 29ರಂದು ಗುರು ಪೂರ್ಣಿಮಾ ಮಹೋತ್ಸವ
3 hours ago
ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನ - ಬೆಂಗಳೂರು ದಕ್ಷಿಣ ಜಿಲ್ಲಾ ವಲಯ ಯೋಜನೆ
3 hours ago
ತರೀಕೆರೆ ಮಾದರ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಅಣ್ಣಯ್ಯ ನೇಮಕ
3 hours ago
ಬರ ಪರಿಸ್ಥಿತಿ: ಉ.ಕ ಭಾಗದಲ್ಲಿ ಗುಳೆ ತಪ್ಪಿಸಲು ಖಾತರಿಯಾಗದ ‘ಉದ್ಯೋಗ’
3 hours ago
ಕಾವೇರಿ ನದಿ ನೀರು ಹಂಚಿಕೆಯ ಕುರಿತಾಗಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನಡುವೆ ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಯುವ ನಿರೀಕ್ಷೆ ಇದೆ.
3 hours ago
Health News: ಗ್ಲಾಕೋಮಾ ಒಂದು ಗಂಭೀರ ಕಣ್ಣಿನ ಕಾಯಿಲೆ. ಇದು ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗಿ ದೃಷ್ಟಿ ನರಕ್ಕೆ ಹಾನಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದರು.
3 hours ago
Politics: ನವದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ನಿಗದಿಯಾಗಿದ್ದ ಹೈಕಮಾಂಡ್ ಸಭೆ ದಿಢೀರ್ ಮುಂದೂಡಿಕೆ, ಮಂಗಳವಾರ ರಾತ್ರಿ ನಡೆಯುವ ನಿರೀಕ್ಷೆ.
3 hours ago
ತುಮಕೂರಿನಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಭಿಕ್ಷಾಟನೆ ಕಾರ್ಯಕ್ರಮ ಇಂದು
3 hours ago
ಪ್ರೇಮ ಬದುಕಿನ ಜೀವಂತಿಕೆ ಹೆಚ್ಚಿಸುವಂತಹದ್ದು. ಆದರೆ, ಪ್ರೇಮದ ಹೆಸರಿನಲ್ಲಿ ನಡೆಯುವ ಭೀಕರ ಕೊಲೆಯ ಪ್ರಕರಣಗಳು ಮನುಷ್ಯವಿರೋಧಿ ಕೃತ್ಯಗಳಾಗಿವೆ.
3 hours ago
ದೇಶದಲ್ಲಿ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಚಲಾವಣೆಗೆ ತರಲು ಕೇಂದ್ರ ಸರ್ಕಾರ, ಆರ್ಬಿಐ ಮುಂದಡಿ ಇಟ್ಟಿವೆ.ಟುಗಳನ್ನು ಚಲಾವಣೆಗೆ ತರಲು ಆರ್ಬಿಐ ಯೋಜಿಸಿದೆ. 60ಕ್ಕೂ ಹೆಚ್ಚು ರಾಷ್ಟ್ರಗಳು ಪಾಲಿಮರ್ ನೋಟುಗಳನ್ನು ಹೊಂದಿವೆ. ಈ ನೋಟುಗಳ ಕುರಿತ ಮಾಹಿತಿ ಇಲ್ಲಿದೆ
3 hours ago
ಭಾಲ್ಕಿ ನ್ಯಾಯಬೆಲೆ ಅಂಗಡಿ ಲಗತ್ತು ಪ್ರಕ್ರಿಯೆಯಲ್ಲಿ ಅಕ್ರಮ
4 hours ago
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ
4 hours ago
ಗಾನಕೋಗಿಲೆ ಎಸ್. ಜಾನಕಿಗೆ ‘ಬಿದರಿ ಸ್ವರಾಂಜಲಿ’ ಕಾರ್ಯಕ್ರಮದ ಮೂಲಕ ನಮನ
4 hours ago
ಸುಳ್ಳು ದಾಖಲೆ ಸಲ್ಲಿಸಿ ಪ್ರಮಾಣ ಪತ್ರ ಪಡೆದ ಆರೋಪ, ಕ್ರಮಕ್ಕೆ ಒತ್ತಾಯ
4 hours ago
ಪ್ರಣಯ್, ಉನ್ನತಿ ಮೇಲೆ ನಿರೀಕ್ಷೆ
4 hours ago
ವಾರಾಣಸಿ ಶಾಲೆಯಲ್ಲಿ ಬಾಲಕನ ಮರ್ಮಾಂಗಕ್ಕೆ ಚಾಕುವಿನಿಂದ ಬರೆ
4 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಜುಲೈ 28, 2026
5 hours ago
ಆಳ–ಅಗಲ| ಪಾಲಿಮರ್ ನೋಟಿನತ್ತ ದೇಶದ ನೋಟ...
5 hours ago
‘ಬಲಪ್ರಯೋಗದ ಸಮರ್ಥನೆ ಸಲ್ಲ’
5 hours ago
ದಿನದ ಪಂಚಾಂಗ: 2026ರ ಜುಲೈ 28, ಮಂಗಳವಾರ
5 hours ago
VIDEO| Gen Z ತೋರಿಸಿದ ಶಕ್ತಿ: ಡಿಜಿಟಲ್ ಯುಗದ ಅತ್ಯಂತ ವಿಭಿನ್ನ ಪ್ರತಿಭಟನೆ
6 hours ago
ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ
6 hours ago
ಎಸ್ಐಆರ್: 4.16 ಕೋಟಿ ನಮೂನೆಗಳ ಡಿಜಿಟಲೀಕರಣ
8 hours ago
Jul 27
75 ವರ್ಷಗಳ ಹಿಂದೆ: ಪಾಕಿಸ್ತಾನ್ ಮುಷ್ಟಿ!
10 hours ago
ನೀಟ್ನಲ್ಲಿ ಕಡಿಮೆ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ
11 hours ago
ಉತ್ತರಕ್ಕೆ ಪಟ್ಟು: ಕಲಾಪಕ್ಕೆ ಪೆಟ್ಟು
11 hours ago
ರೀಲ್ಸ್ ಬಿಟ್ಟು, ಕಸ ತೆರವುಗೊಳಿಸಿ: ಆರ್.ಅಶೋಕ
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ