Last Updated: 6 Aug 2026 12:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕೊಡಗು ಮಳೆ; ಕೃಷ್ಣರಾಜಸಾಗರ ಜಲಾಶಯ ಅರ್ಧ ಭರ್ತಿ, 5 ದಿನದಲ್ಲಿ 8 ಟಿಎಂಸಿ ನೀರು
(21 hours ago)
202
Priyank Kharge:ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಈಗ ಕ್ಷಮೆ ಕೇಳಿದರೆ ಏನು ಪ್ರಯೋಜನ’ ಎಂದು ಸುದ್ದಿಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ(ಪಿಟಿಐ) ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
(15 hours ago)
24
Rain Alert: ಕೊಡಗು, ಶಿವಮೊಗ್ಗ ಸೇರಿ 7 ಜಿಲ್ಲೆಯಲ್ಲಿ ನಾಳೆ ಭಾರಿ ಮಳೆ ಮುನ್ಸೂಚನೆ
(18 hours ago)
16
128 ವರ್ಷಗಳ ಕಾಯುವಿಕೆಗೆ ತೆರೆ: ಒಲಿಂಪಿಕ್ಸ್ಗೆ ಮರಳಿದ ಕ್ರಿಕೆಟ್...
(7 hours ago)
14
ಮಳೆಯಾಗಲಿರುವ ಮಾಹಿತಿ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆ.
(8 hours ago)
14
ಎರಡು ಟೆಸ್ಟ್ ಸರಣಿಗಾಗಿ ಕೊಲಂಬೊ ತಲುಪಿದ ಗಿಲ್ ಪಡೆ
(14 hours ago)
13
ರಾಜೀನಾಮೆ ಕೊಡಲು ಬಂದರೆ ಕ್ಷಣದಲ್ಲೇ ಅಂಗೀಕರಿಸುವೆ ಎಂದ ಶಿವಕುಮಾರ್
(17 hours ago)
12
Gujarat Virus Outbreak: ಗುಜರಾತ್ನಲ್ಲಿ ಚಂಡೀಪುರ ಸೋಂಕು ಮಾರಕವಾಗಿ ಪರಿಣಮಿಸಿದ್ದು, ಈ ಮುಂಗಾರು ಅವಧಿಯಲ್ಲಿ 22 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
(8 hours ago)
11
ಲಂಕಾ ಪ್ರೀಮಿಯರ್ ಲೀಗ್ನ ಯಶಸ್ವಿ ಫ್ರಾಂಚೈಸಿಯ ಸಹ ಮಾಲೀಕತ್ವ ಪಡೆದ ಜಹೀರ್ ಖಾನ್..
(10 hours ago)
11
Chandipura Virus Symptoms: ಗುಜರಾತ್ನಲ್ಲಿ 22 ಮಕ್ಕಳು ಮೃತಪಟ್ಟಿದ್ದು, ನರಮಂಡಲದ ಮೇಲೆ ದಾಳಿ ಮಾಡುವ ಈ ವೈರಸ್ನಿಂದಾಗಿ ಶೇ.30 ರೋಗಿಗಳಲ್ಲಿ ರಕ್ತ ಪರಿಚಲನೆ ಕುಸಿತ ಮತ್ತು ಮೂತ್ರಪಿಂಡದ ಗಾಯಗಳು ವರದಿಯಾಗಿವೆ.
(7 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 5
ಜೂನಿಯರ್ ಹಾಕಿ: ಎಂಟರ ಘಟ್ಟದಲ್ಲಿ ಕರ್ನಾಟಕ ನಿರ್ಗಮನ
112 mins ago
ಟೇಬಲ್ ಟೆನಿಸ್ | ಕೃಷ್ಣ, ನಿತಿಲಾಗೆ ಸಿಂಗಲ್ಸ್ ಪ್ರಶಸ್ತಿ
112 mins ago
ಸೇಂಟ್ ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿ:ಅಗ್ರಸ್ಥಾನಕ್ಕೇರಿದ ಪ್ರಜ್ಞಾನಂದ
112 mins ago
Karnataka Weather Forecast: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
2 hours ago
ಡೆನ್ಮಾರ್ಕ್ ರಾಜಕುಮಾರಿ ಇಸಾಬೆಲ್ಲಾ ಅವರು 11 ತಿಂಗಳ ಮಿಲಿಟರಿ ತರಬೇತಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಡೆನ್ಮಾರ್ಕ್ ರಾಜಮನೆತನದಿಂದ ಮಿಲಿಟರಿ ಸೇವೆಗೆ ಸೇರಿದ ಮೊದಲ ರಾಜಕುಮಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2 hours ago
Malur Judge Transfer: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ನಡೆದುಕೊಂಡ ವರ್ತನೆಯ ವಿರುದ್ಧ ಕೇಳಿಬಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅವರನ್ನು ಹುಮನಾಬಾದ್ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
2 hours ago
ಫ್ರಾಂಚೈಸಿ ಸಹ ಮಾಲೀಕತ್ವ ಪಡೆದ ಜಹೀರ್ ಖಾನ್
2 hours ago
ಮತಪಟ್ಟಿಯಿಂದ ಹೊರಗುಳಿದವರು ಸೆ.16ರವರೆಗೂ ಅರ್ಜಿ ಸಲ್ಲಿಸಬಹುದು: ಅನ್ಬುಕುಮಾರ್
3 hours ago
GT Devegowda: ಚಾಮುಂಡೇಶ್ವರಿ ಕ್ಷೇತ್ರದ 47 ಕೆರೆಗಳಿಗೆ ಮೂರು ತಿಂಗಳೊಳಗೆ ನೀರು ತುಂಬಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
3 hours ago
Tamil Nadu Budget: ತಮಿಳುನಾಡು ಹಣಕಾಸು ಸಚಿವೆ ಮೇರಿ ವಿಲ್ಸನ್ ಮೆಟ್ರೊ ಯೋಜನೆಗಾಗಿ ಕರ್ನಾಟಕದೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿವಾಹವಾಗುವ ಮಹಿಳೆಯರಿಗೆ 8 ಗ್ರಾಂ ಚಿನ್ನದ ನಾಣ್ಯ ನೀಡಲು 812 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ.
3 hours ago
ಕೊರಿಯಾ ಓಪನ್: ಭಾರತದ ಆಟಗಾರ್ತಿಯರ ಶುಭಾರಂಭ
3 hours ago
ನ್ಯಾಯಾಧೀಶರ ನಿವೃತ್ತಿ ವಯಸ್ಸು ಏರಿಕೆಗೆ ವಿರೋಧ ಸಲ್ಲ | ವಾರದೊಳಗೆ ನಿರ್ಧಾರ ತೆಗೆದುಕೊಳ್ಳಲು ಸೂಚನೆ
3 hours ago
Bidadi Farmers: ಬಿಡದಿಯ ಬೈರಮಂಗಲ ಭಾಗದ ರೈತರು 520 ದಿನಗಳಿಂದ ನಡೆಸುತ್ತಿರುವ ಹೋರಾಟದ ಭಾಗವಾಗಿ ಬೈರಮಂಗಲ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
3 hours ago
ಕೆಲವು ಭಾಗಗಳಲ್ಲಿ ತಾಪಮಾನವು 30 ರಿಂದ 32 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚಾಗುವ ಸಾಧ್ಯತೆ
4 hours ago
Meta CEO apology: ಮಕ್ಕಳ ಲೈಂಗಿಕ ಶೋಷಣೆ ವಿಷಯಕ್ಕೆ ಮೆಟಾ ಕ್ಷಮೆಯಾಚಿಸಿದೆ. ಕರಾವಳಿಯ 7 ಜಿಲ್ಲೆಗಳಲ್ಲಿ 115.4 ಮಿ.ಮೀ ವರೆಗೆ ಮಳೆ ಮುನ್ಸೂಚನೆ ಹಾಗೂ ಶಾಸಕ ಬಸನಗೌಡ ದದ್ದಲ ರಾಜೀನಾಮೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
5 hours ago
ತಮ್ಮ ಸಂಸ್ಥೆಯ ವೇದಿಕೆಗಳಲ್ಲಿ ಪ್ರಸಾರವಾದ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಹಾಗೂ ನಿಂದನೆಯ ವಿಷಯ (ಸಿಎಸ್ಇಎಎಂ) ಒಳಗೊಂಡಿರುವ ಜಾಹೀರಾತುಗಳು, ಡೀಪ್ಫೇಕ್ ಕಂಟೆಂಟ್ ಮತ್ತು ಪ್ಲಾಟ್ಫಾರ್ಮ್ ಕಾರ್ಯನಿರ್ವಹಣೆಯಲ್ಲಿನ ಪ್ರಮಾದಗಳಿಗಾಗಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಭಾರತ ಸರ್ಕಾರದ ಕ್ಷಮೆಯಾಚಿಸಿದ್ದಾರೆ
5 hours ago
Newborn Care Tips: ಆಯುರ್ವೇದ ತಜ್ಞೆ ಡಾ. ವಸುಂಧರಾ ಭೂಪತಿ ಅವರು ಹಸುಗೂಸುಗಳಿಗೆ ಎದೆಹಾಲು ನೀಡುವ ಆರೋಗ್ಯಕರ ಪ್ರಯೋಜನಗಳು ಹಾಗೂ ತಾಯಂದಿರು ಪಾಲಿಸಬೇಕಾದ ಪೌಷ್ಟಿಕ ಆಹಾರದ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
6 hours ago
ಚುರುಮುರಿ: ಸಂಪುಟ ಸಂಭ್ರಮ
6 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 05 ಆಗಸ್ಟ್ 2026
6 hours ago
ಗುಂಡಣ್ಣ ಕಾರ್ಟೂನು: ಬುಧವಾರ, ಆಗಸ್ಟ್ 5, 2026
6 hours ago
ಚಿನಕುರುಳಿ ಕಾರ್ಟೂನ್: ಆಗಸ್ಟ್ 05 ಬುಧವಾರ 2026
6 hours ago
ಮಳೆ ಕೊರತೆ, ಜಲಾಶಯಗಳಲ್ಲಿ ನೀರಿಲ್ಲದೇ ಶೇ 20ರಷ್ಟು ತಲುಪದ ಭತ್ತದ ಬಿತ್ತನೆ: ಅಕ್ಕಿ ದರ ಕೆಜಿಗೆ ₹8 ರಿಂದ ₹10 ಏರಿಕೆ
7 hours ago
Bollywood Real Estate: ಅಂಧೇರಿಯ ಮೋರ್ಯ ಲ್ಯಾಂಡ್ಮಾರ್ಕ್ ಕಟ್ಟಡದ 1,594 ಚದರ ಅಡಿ ವಿಸ್ತೀರ್ಣದ ಈ ಕಚೇರಿಯನ್ನು ಫ್ರೇಮ್ಸ್ ಪ್ರೊಡಕ್ಷನ್ ಕಂಪನಿಗೆ ಮಾರಲಾಗಿದ್ದು, ಇದರೊಂದಿಗೆ ಮೂರು ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ.
7 hours ago
Chandipura Virus Symptoms: ಗುಜರಾತ್ನಲ್ಲಿ 22 ಮಕ್ಕಳು ಮೃತಪಟ್ಟಿದ್ದು, ನರಮಂಡಲದ ಮೇಲೆ ದಾಳಿ ಮಾಡುವ ಈ ವೈರಸ್ನಿಂದಾಗಿ ಶೇ.30 ರೋಗಿಗಳಲ್ಲಿ ರಕ್ತ ಪರಿಚಲನೆ ಕುಸಿತ ಮತ್ತು ಮೂತ್ರಪಿಂಡದ ಗಾಯಗಳು ವರದಿಯಾಗಿವೆ.
7 hours ago
128 ವರ್ಷಗಳ ಕಾಯುವಿಕೆಗೆ ತೆರೆ: ಒಲಿಂಪಿಕ್ಸ್ಗೆ ಮರಳಿದ ಕ್ರಿಕೆಟ್...
7 hours ago
Hormuz Strait ಮೂಲಕ ಸಾಗುವ ವಿಶ್ವದ 1/5 ತೈಲದ ಮೇಲೆ ತೆರಿಗೆ ಹೇರಲು ಇರಾನ್ ಪಟ್ಟು ಹಿಡಿದಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಐದು ದಶಕಗಳ ಕಾಲದ ಅಮೆರಿಕ-ಇರಾನ್ ರಾಜತಾಂತ್ರಿಕ ಸಂಘರ್ಷದ ಆಳವಾದ ವಿಶ್ಲೇಷಣೆ ಇಲ್ಲಿದೆ.
7 hours ago
Viral Audio Controversy: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿ ನಾನು ಏನನ್ನೂ ಮಾತನಾಡಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ಆಡಿಯೊದಲ್ಲಿ ಮಾತನಾಡಿರುವವರನ್ನೇ ಕೇಳಿ’ ಎಂದು ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯಿಸಿದರು.
7 hours ago
Gujarat Virus Outbreak: ಗುಜರಾತ್ನಲ್ಲಿ ಚಂಡೀಪುರ ಸೋಂಕು ಮಾರಕವಾಗಿ ಪರಿಣಮಿಸಿದ್ದು, ಈ ಮುಂಗಾರು ಅವಧಿಯಲ್ಲಿ 22 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
8 hours ago
ಮಳೆಯಾಗಲಿರುವ ಮಾಹಿತಿ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆ.
8 hours ago
ಹುಬ್ಬಳ್ಳಿ–ಧಾರವಾಡ: ‘ಟೌನ್ಶಿಪ್’, ಮೆಗಾ ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶ
8 hours ago
Social Media Troll: ಖಮ್ಮಂ ಜಿಲ್ಲೆಯ ಮಾಮಿಲ್ಲಾಗುದೆಮ್ ಶಾಲೆಯ ಶಿಕ್ಷಕಿ ಗೌತಮಿ 12 ವರ್ಷಗಳ ಸೇವೆಗೆ ರಾಜೀನಾಮೆ ನೀಡಿದ್ದು, ಶಾಲಾ ಅವಧಿಯ ನಂತರ ವಿಡಿಯೊ ಮಾಡಿದ್ದರೂ ಸಹಶಿಕ್ಷಕರು ಸಂಚು ರೂಪಿಸಿದ್ದಾರೆಂದು ದೂರಿದ್ದಾರೆ.
9 hours ago
Gadag DC Apology: ಬೆಳೆ ವಿಮೆ ಪರಿಹಾರಕ್ಕಾಗಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದ ರೈತರ ಅಹವಾಲನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆಲಿಸಿದರು. ಪ್ರತಿಭಟನೆ ಹಿನ್ನೆಲೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
9 hours ago
Rahul Gandhi vs Amit Shah: ಮುಂಗಾರು ಅಧಿವೇಶನ ನಡೆಯುತ್ತಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಲಾಪಕ್ಕೆ ಬರುತ್ತಿಲ್ಲ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿರುವ ಅಪರಾಧಿ ಪ್ರಜ್ಞೆಯಿಂದಲೇ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ...
9 hours ago
Karnataka Congress: ಶಾಸಕ ಆರ್.ಬಿ. ತಿಮ್ಮಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ನಡುವೆ ನಡೆದಿದೆ ಎನ್ನಲಾದ ಆಡಿಯೊ ಹರಿದಾಡುತ್ತಿದೆ.
9 hours ago
Rahul Gandhi PM: ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಂದೇ. ಎಲ್ಲಾ ಸಮಸ್ಯೆಗಳಿಗೂ ಪಕ್ಷದ ನಾಯಕತ್ವವೇ ಸೂಕ್ತ ಪರಿಹಾರ ಕಂಡುಕೊಳ್ಳಲಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
9 hours ago
Karnataka MLA Resignation: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಬಸನಗೌಡ ದದ್ದಲ ಬುಧವಾರ ರಾಜೀನಾಮೆ ನೀಡಿದ್ದಾರೆ.
9 hours ago
National Organ Transplant India: 2025ರಲ್ಲಿ ದೇಶದಲ್ಲಿ 20,000ಕ್ಕೂ ಅಧಿಕ ಶಸ್ತ್ರಚಿಕಿತ್ಸೆ ನಡೆದಿದ್ದು, ತಮಿಳುನಾಡು 266 ಮರಣೋತ್ತರ ದಾನಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕಿಡ್ನಿ ಬೇಡಿಕೆಯಲ್ಲಿ ಕೇವಲ ಶೇ 7.2 ಪೂರೈಕೆಯಾಗಿದೆ.
9 hours ago
ಲಂಕಾ ಪ್ರೀಮಿಯರ್ ಲೀಗ್ನ ಯಶಸ್ವಿ ಫ್ರಾಂಚೈಸಿಯ ಸಹ ಮಾಲೀಕತ್ವ ಪಡೆದ ಜಹೀರ್ ಖಾನ್..
10 hours ago
Karnataka MLA Resignation: ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಸಲ್ಲಿಸಿದ್ದು, ಸಚಿವ ಸ್ಥಾನ ವಂಚಿತ ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
10 hours ago
Vande Mataram in Madarasa: ಮದರಸಾಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡುವುದರಿಂದ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಕಲ್ಕತ್ತ ಹೈಕೋರ್ಟ್ ಬುಧವಾರ ಹೇಳಿದೆ.
11 hours ago
ಉದ್ಯೋಗ ಖಾತ್ರಿ: ಎಸ್ಓಪಿ, ಮಾರ್ಗಸೂಚಿ ಕಳಿಸಲು ಗ್ರಾಮಪಂಚಾಯಿತಿಗಳಿಗೆ ಈಶ್ವರ ಖಂಡ್ರೆ ನಿರ್ದೇಶನ
11 hours ago
Mark Zuckerberg: ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೊವನ್ನು ಕೆಲ ಕಾಲ ನಿರ್ಬಂಧಿಸಿದ್ದಕ್ಕಾಗಿ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ವೈಯಕ್ತಿಕವಾಗಿ ಕ್ಷಮೆಯಾಚಿಸಬೇಕು ಎಂದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ಆಗ್ರಹಿಸಿದೆ.
11 hours ago
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಜಲಾಶಯಗಳಿಗೆ ಈಗಲೂ ಹೆಚ್ಚಿನ ನೀರು ಹರಿವು
11 hours ago
Udhayanidhi Stalin Controversial Speech: ತಂಜಾವೂರಿನ ಸಭೆಯಲ್ಲಿ ತ್ರಿಶಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಉದಯನಿಧಿಯವರನ್ನು ಪೊಲೀಸರು ಆಗಸ್ಟ್ 4ರಂದು ಚೆನ್ನೈನಲ್ಲಿ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
12 hours ago
UPI MDR Charge: ಡಿಜಿಟಲ್ ಪಾವತಿಗಳ ಮೇಲೆ ವರ್ತಕರ ರಿಯಾಯಿತಿ ದರ (ಎಂಡಿಆರ್) ವಿಧಿಸಲು ಕೇಂದ್ರ ಸರ್ಕಾರವು ಕಾನೂನು ತಿದ್ದುಪಡಿಗೆ ಮುಂದಾಗಿದ್ದು, ಇದು ವರ್ತಕರು ಮತ್ತು ಡಿಜಿಟಲ್ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
12 hours ago
Benjamin Netanyahu: ಗಾಜಾದಿಂದ ಹಿಂದೆ ಸರಿಯುವ ಅಮೆರಿಕದ ನಿರ್ಧಾರಕ್ಕೆ ನಾವು ಒಪ್ಪಿಗೆ ನೀಡಿಲ್ಲ. ಹಮಾಸ್ ನಿಶ್ಯಸ್ತ್ರೀಕರಣಗೊಂಡಿದೆ ಎಂದು ನಮಗೆ ಖಾತರಿಯಾದ ನಂತರವೇ ನಾವು ಇಲ್ಲಿಂದ ಹಿಂದೆ ಸರಿಯುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
12 hours ago
ವಿವಿಧ ಇಲಾಖೆಗಳಿಗೆ ಕಾರ್ಯದರ್ಶಿಗಳ ನೇಮಕ
12 hours ago
TVK Government: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಿಜವಾದ ‘ಪ್ರಜಾಪ್ರಭುತ್ವವಾದಿ’ ಹಾಗೂ 'ಜನ ನಾಯಗನ್' ಎಂದು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ಪ್ರತಿಪಾದಿಸಿದ್ದಾರೆ.
12 hours ago
Car Maintenance Tips: ಕಾರು ನಿಂತಾಗ ಹ್ಯಾಜರ್ಡ್ ಲೈಟ್ ಬಳಸಿ. ಎಂಜಿನ್ ಅತಿಯಾಗಿ ಬಿಸಿಯಾಗಿದ್ದರೆ ಕನಿಷ್ಠ 20-30 ನಿಮಿಷ ತಣ್ಣಗಾಗಲು ಬಿಡಬೇಕು ಮತ್ತು ಆಟೋಮ್ಯಾಟಿಕ್ ಕಾರುಗಳಲ್ಲಿ ಕೀ ಫಾಬ್ ಅನ್ನು ಬಟನ್ ಬಳಿ ಹಿಡಿದು ಪರೀಕ್ಷಿಸಿ.
12 hours ago
Young Scientist Challenge: ದಿನನಿತ್ಯದ ಚಲನೆಯನ್ನು ಬಳಸಿಕೊಂಡು ಶುದ್ಧ ವಿದ್ಯುತ್ ಶಕ್ತಿ ಉತ್ಪಾದಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿರುವ ಬಾಲಕನೋರ್ವ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
12 hours ago
ನಟಿ ತ್ರಿಷಾ ವಿರುದ್ಧ ಹೇಳಿಕೆ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಬಂಧನ, ಬಿಡುಗಡೆ
13 hours ago
Monetary Policy Update: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ. 5.25ರಲ್ಲೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ಸರ್ವಾನುಮತದಿಂದ ನಿರ್ಧರಿಸಿದೆ.
13 hours ago
US Congressman Riley Moore: ಭಾರತ ಸರ್ಕಾರವು ಸಂಸತ್ತಿನಲ್ಲಿ ಅನುಮೋದನೆ ಪಡೆಯಲು ತಯಾರಿ ನಡೆಸುತ್ತಿರುವ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯು(ಎಫ್ಸಿಆರ್ಎ) ಕ್ರೈಸ್ತರ ವಿರುದ್ಧದ ಸ್ಪಷ್ಟ ದಾಳಿಯಾಗಿದೆ ಎಂದು ಅಮೆರಿಕದ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
14 hours ago
ಎರಡು ಟೆಸ್ಟ್ ಸರಣಿಗಾಗಿ ಕೊಲಂಬೊ ತಲುಪಿದ ಗಿಲ್ ಪಡೆ
14 hours ago
Medical Counselling: ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ನಡೆಸುವ ನೀಟ್–ಯುಜಿ 2026ರ ಮೊದಲ ಹಂತದ ಕೌನ್ಸೆಲಿಂಗ್ ನೋಂದಣಿ ಪ್ರಕ್ರಿಯೆಯು ಆಗಸ್ಟ್ 5ರಿಂದ ಆರಂಭಗೊಳ್ಳುತ್ತಿದೆ.
14 hours ago
ಸೈದಾಪುರ (ಯಾದಗಿರಿ ಜಿಲ್ಲೆ: ಇಲ್ಲಿನ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ರಾಸಾಯನಿಕ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
14 hours ago
ಆಟ–ಅಖಾಡ: ಕಾಶ್ಮೀರದ ‘ಕಲಿ’ ಅಕೀಬ್ ನಬಿ
14 hours ago
Aqib Nabi News: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಬಾರಾಮುಲ್ಲಾದ ವೇಗಿ ಅಕೀಬ್ ನಬಿ, ಐಪಿಎಲ್ ಬಿಡ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದಿಂದ 8.40 ಕೋಟಿ ರೂ. ಮೊತ್ತವನ್ನು ಪಡೆದಿದ್ದಾರೆ.
14 hours ago
US Iran Conflict: ಹೊರ್ಮುಜ್ ಜಲಸಂಧಿಯನ್ನು ಇರಾನ್ ಆದಷ್ಟು ಬೇಗನೇ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಆ ದೇಶದ ಮೇಲೆ ತೀವ್ರ ದಾಳಿ ನಡೆಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗದೊಮ್ಮೆ ಎಚ್ಚರಿಸಿದ್ದಾರೆ.
14 hours ago
Priyank Kharge:ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಈಗ ಕ್ಷಮೆ ಕೇಳಿದರೆ ಏನು ಪ್ರಯೋಜನ’ ಎಂದು ಸುದ್ದಿಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ(ಪಿಟಿಐ) ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ