Last Updated: 27 Jul 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
₹25 ಸಾವಿರದವರೆಗೆ ಮಿತಿ * ₹100 ಮುಖಬೆಲೆಗಿಂತ ಹೆಚ್ಚಿನ ನೋಟುಗಳಿಗೆ ವಿಧಿಸಿದ್ದ ನಿರ್ಬಂಧ ತೆರವು
(18 hours ago)
34
Punjab Exam Row: ನೀಟ್ ಅಕ್ರಮದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರದಲ್ಲಿರುವ ಪಂಜಾಬ್ನಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಭುಗಿಲೆದ್ದಿದೆ.
(18 hours ago)
32
ನೀಟ್: ಹಾನಗಲ್ ವಿದ್ಯಾರ್ಥಿನಿಗೆ 11 ಅಂಕ, ಎನ್ಟಿಎಗೂ ದೂರು
(7 hours ago)
22
Teacher to Entrepreneur: ಬಿಹಾರದ ವೀಣಾ ದೇವಿ ಮತ್ತು ಮಗ ಸಮೀರ್ ಬೆಂಗಳೂರಿನಲ್ಲಿ ಸ್ಥಾಪಿಸಿದ ಮಾಮ್ಸ್ಮೇಡ್ ಉದ್ಯಮ ಇಂದು ವಾರ್ಷಿಕ 15 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು 50 ಮಹಿಳೆಯರಿಗೆ ಉದ್ಯೋಗ ಒದಗಿಸಿದೆ.
(22 hours ago)
19
ಇಬ್ಬರು ಸುರಕ್ಷಿತ, ಮತ್ತಿಬ್ಬರ ಸುಳಿವಿಲ್ಲ: ಭಾರತೀಯ ರಾಯಭಾರ ಕಚೇರಿ
(18 hours ago)
16
ಮತ್ತೊಂದು ಚಿನ್ನದ ಮೇಲೆ ಚೋಪ್ರಾ ಚಿತ್ತ
(8 hours ago)
16
NEET Student Protest: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯು ಕೇಂದ್ರದ ಒಬ್ಬ ಸಚಿವ ರಾಜೀನಾಮೆ ನೀಡುವಂತೆ ಮಾಡಿದೆ.
(7 hours ago)
16
Nandan Nilekani Committee: ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಉದ್ಯಮಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ರಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
(19 hours ago)
15
ಎಸ್ಐಆರ್: ಅರ್ಹರೂ ಸೇರಿ 68.28 ಲಕ್ಷ ಮತದಾರರು ಪತ್ತೆಯಾಗಿಲ್ಲ, ಸ್ಥಳಾಂತರ, ಮೃತ ಎಂದು ವರ್ಗೀಕರಣ
(7 hours ago)
15
Maharashtra NEET News: ನೀಟ್ ಮರುಪರೀಕ್ಷೆಯಲ್ಲಿ ಕೇವಲ 166 ಅಂಕ ಗಳಿಸಿದ್ದಕ್ಕೆ ಜಲಾಲ್ಪುರ ಗ್ರಾಮದ ಅಂಕಿತಾ ಸುರೇಶ್ ಸಂಗ್ಲೆ ಫ್ಯಾನ್ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
(4 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 27
Public Examinations Bill: ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ತಡೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಕಠಿಣ ನಿಯಮಗಳನ್ನು ಒಳಗೊಂಡ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ.
27 mins ago
ಮೇಕೆದಾಟು, ಮಹದಾಯಿ ವಿಚಾರದ ಬಗ್ಗೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಜತೆ CM ಸಭೆ
27 mins ago
Karnataka Water Projects: ದೆಹಲಿಯ ಕರ್ನಾಟಕ ಭವನದಲ್ಲಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಉಪಸ್ಥಿತಿಯಲ್ಲಿ ಜಲಾಶಯಗಳ ನೀರಿನ ಪರಿಸ್ಥಿತಿ ಕುರಿತು ಮಹತ್ವದ ಕಾನೂನು ಸಮಾಲೋಚನೆ ನಡೆಯಿತು.
57 mins ago
ಕಲ್ಯಾಣ ಕರ್ನಾಟಕವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಪ್ರತಿಭಟನೆ
57 mins ago
Karnataka Dams: ನಾರಾಯಣಪುರ ಜಲಾಶಯ ಭರ್ತಿ; ಆಲಮಟ್ಟಿ, ಹಾರಂಗಿಯಲ್ಲಿ ಅಧಿಕ ನೀರು
57 mins ago
ODI World Cup: ಫಾರೂಖ್ ಎಂಜಿನಿಯರ್ ಅವರು ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿ ಎಂದಿದ್ದಾರೆ. ಜಿಂಬಾಬ್ವೆ ವಿರುದ್ಧ 151 ರನ್ ಗಳಿಸಿದ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಆಯ್ಕೆಯಾಗಬೇಕು ಎಂದು ಪಿಟಿಐಗೆ ತಿಳಿಸಿದ್ದಾರೆ.
87 mins ago
ಡೇಟಿಂಗ್ ವದಂತಿಗೆ ತೆರೆ ಎಳೆದ ವೇಗಿ: ಅರ್ಶದೀಪ್ ಪ್ರೀತಿಸುತ್ತಿರುವ ಕೌರ್ ಯಾರು?
87 mins ago
Bihar Bandh: ಜುಲೈ 25 ರಂದು ಸಿವಾನ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪೇದೆಯನ್ನು ಅಮಾನತು ಮಾಡಲಾಗಿದೆ. ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
87 mins ago
Photos: ಪ್ರಧಾನ್ ಸಂಸತ್ತಿನ ಆವರಣಕ್ಕೆ ಬರುತ್ತಿದ್ದಂತೆ ವಿಪಕ್ಷಗಳ ಪ್ರತಿಭಟನೆ
87 mins ago
ವಿದ್ಯಾರ್ಥಿಗಳನ್ನು ಬೆದರಿಸಲು AK–47 ಬಳಸಿದ್ದ ಪೊಲೀಸ್ ಕಾನ್ಸ್ಟೇಬಲ್ ಅಮಾನತು
87 mins ago
ಪ್ರಧಾನ್ ಅವರು ಸಂಸತ್ತಿನ ಆವರಣಕ್ಕೆ ಬರುತ್ತಿದ್ದಂತೆ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
87 mins ago
ODI ವಿಶ್ವಕಪ್ನಲ್ಲಿ ರೋಹಿತ್–ಸೂರ್ಯವಂಶಿ ಇನಿಂಗ್ಸ್ ಆರಂಭಿಸಲಿ: ಮಾಜಿ ಕ್ರಿಕೆಟಿಗ
87 mins ago
ಕೃಷಿಯಲ್ಲಿ 2 ವರ್ಷದ ಡಿಪ್ಲೊಮಾ ಕೋರ್ಸ್ ಮಾಡುವ ಆಸಕ್ತಿಯಿದೆಯಾ, ಇಲ್ಲಿದೆ ಅವಕಾಶ
87 mins ago
‘ಇಡೀ ವ್ಯವಸ್ಥೆ ಕೊಲೆಗಡುಕನಂತೆ ವರ್ತಿಸುತ್ತಿದೆ’ ಎಂದು ಆಕ್ರೋಶ
87 mins ago
ದಕ್ಷಿಣ ಕೊಡಗು: ಜಲಮೂಲ ಕ್ಷೀಣ
117 mins ago
ಯಾದಗಿರಿ | 513 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿಲ್ಲ
117 mins ago
Texas Water Scarcity: ಅಮೆರಿಕದ ಟೆಕ್ಸಾಸ್ ರಾಜ್ಯದ ಕರಾವಳಿ ನಗರ 'ಕಾರ್ಪಸ್ ಕ್ರಿಸ್ಟಿ'ಯಲ್ಲಿ ಭೀಕರ ನೀರಿನ ಕ್ಷಾಮ ಸೃಷ್ಟಿಯಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಆಧುನಿಕ ಅಮೆರಿಕದ ಮೊದಲ ನಗರವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
117 mins ago
ಪ್ರವಾಸಿ ತಾಣಗಳಲ್ಲಿ ಕಳೆ...
117 mins ago
ಹನಿ ನೀರಿಗೂ ಹಾಹಾಕಾರ: ಭೀಕರ ಜಲಕ್ಷಾಮ ಎದುರಿಸುತ್ತಿರುವ ಅಮೆರಿಕದ ಮೊದಲ ನಗರ
117 mins ago
Tokyo Cool Biz campaign: ಜಪಾನ್ ರಾಜಧಾನಿಯಲ್ಲಿ ತಾಪಮಾನ ಏರಿಕೆಯಾದ ಹಿನ್ನೆಲೆ ಪುರುಷ ಉದ್ಯೋಗಿಗಳಿಗೆ ಶಾರ್ಟ್ಸ್ ಧರಿಸಲು ಅವಕಾಶ ನೀಡಲಾಗಿದ್ದು, ಜುಲೈನಲ್ಲಿ 4000 ಮಂದಿ ಹೀಟ್ ಸ್ಟ್ರೋಕ್ನಿಂದ ಆಸ್ಪತ್ರೆಗೆ ಸೇರಿದ್ದಾರೆ.
117 mins ago
ಮಳೆ ತಗ್ಗಿದರೂ ಎಲ್ಲಾ ಜಿಲ್ಲೆಗಳಲ್ಲೂ ಅಲ್ಪ ಪ್ರಮಾಣದಲ್ಲಿ ದಾಖಲು
117 mins ago
Agroforestry Expert Dr. Ramakrishnan: ಮೈಸೂರಿನ ಬೆಳವಲ ಫೌಂಡೇಷನ್ ಎಂಟು ಎಕರೆ ಪ್ರದೇಶದಲ್ಲಿ 18 ಗುಂಟೆಯ ಎರಡು ಮಾದರಿ ತಾಕುಗಳನ್ನು ಅಭಿವೃದ್ಧಿಪಡಿಸಿದ್ದು, ಸಾವಯವ ಪದ್ಧತಿಯಲ್ಲಿ ಶ್ರೀಗಂಧದೊಂದಿಗೆ ಮಿಶ್ರ ಬೆಳೆ ಬೆಳೆಯಲಾಗುತ್ತಿದೆ.
117 mins ago
National Film Awards: ತಮಿಳು ನಟ ಧನುಷ್ ಅವರು ತಮ್ಮ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗೆ ‘ವಿಶೇಷ ಮೆಚ್ಚುಗೆ ಪ್ರಶಸ್ತಿ’ ಸೇರಿದಂತೆ, ರಾಯನ್ ಚಿತ್ರಕ್ಕೆ ‘ಅತ್ಯುತ್ತಮ ತಮಿಳು ಚಿತ್ರ’ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಇತ್ತೀಚೆಗೆ ಪಡೆದುಕೊಂಡಿದ್ದಾರೆ.
2 hours ago
Chaturmasya Rituals: ಚಾತುರ್ಮಾಸ್ಯ ಎಂದರೆ, ಸಂಸ್ಕೃತದಲ್ಲಿ ನಾಲ್ಕು ತಿಂಗಳು ಎಂದು ಅರ್ಥ. ಆಷಾಢ, ಶ್ರಾವಣ, ಭಾದ್ರಪದ ಮತ್ತು ಕಾರ್ತಿಕ ಮಾಸಗಳೇ ಆ 4 ಮಾಸಗಳು.
2 hours ago
ಮ್ಯಾಂಗ್ರೋವ್ ರಕ್ಷಣೆಗೆ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು: ಪರಿಸರವಾದಿಗಳ ಮನವಿ
2 hours ago
NEET Protest: ನೀಟ್ ಪರೀಕ್ಷಾ ಕ್ರಮ ಖಂಡಿಸಿ ಜುಲೈ 20ರಂದು ನಡೆದ ‘ಸಂಸತ್ ಚಲೊ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ನಡೆಸಿದ ಲಾಠಿ ಚಾರ್ಜ್ ವಿಚಾರ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
2 hours ago
ವಿವಾದ ಬೇಡ, ಗೆಲುವು ಸಂಭ್ರಮಿಸಿ: ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ ಧನುಷ್ ಮಾತು...
2 hours ago
‘ಸ್ವಚ್ಛ’, ‘ಸುಂದರ’ ಚೇಳೂರು: ಕಾಗದಕ್ಕೆ ಸೀಮಿತ
2 hours ago
ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ರಾಜ್ಯಸಭೆಯಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ
2 hours ago
ಸಂಸತ್ ಆವರಣದಲ್ಲಿ ಪ್ರಧಾನ್ಗೆ ಲಾಠಿ ಏಟಿನ ಲೆಕ್ಕ ಕೇಳಿದ ವಿಪಕ್ಷ ನಾಯಕರು
3 hours ago
ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಸಿದ್ಧತೆ ಹೇಗೆ?
3 hours ago
ಪಕ್ಷ ನಿಷ್ಠೆ ನನ್ನನ್ನು ಕಾಪಾಡುತ್ತದೆ, ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ: ತನ್ವೀರ್
3 hours ago
NEET Exam: ಜುಲೈ 25 ರಂದು ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಜೂನ್ 20 ರಿಂದ ಜಂತರ್ ಮಂತರ್ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ 80 ಪೊಲೀಸರಿಗೆ ಗಾಯಗಳಾಗಿವೆ.
3 hours ago
Karnataka Cabinet Expansion: ಪಕ್ಷ ನಿಷ್ಠೆ ನನ್ನನ್ನು ಕಾಪಾಡುತ್ತದೆ. ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
3 hours ago
ಲೋಕಾಯುಕ್ತ ಅಧಿಕಾರಿಗಳ ಶೋಧನೆ, ಅಕ್ರಮ ದೃಢ
3 hours ago
ಫ್ರಾನ್ಸ್,ಸ್ಪೇನ್ನಲ್ಲಿ ವ್ಯಾಪಿಸಿದ ಕಾಳ್ಗಿಚ್ಚು: ಈವರೆಗೆ 3ಲಕ್ಷ ಜನರ ಸ್ಥಳಾಂತರ
3 hours ago
Cricket Records: ಜಿಂಬಾಬ್ವೆ ವಿರುದ್ಧ ವೈಭವ್ ಸೂರ್ಯವಂಶಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಅರ್ಧಶತಕದ ನೆರವಿನಿಂದ ವೈಭವ್ ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
3 hours ago
ಆಕರ್ಷಕ ಅರ್ಧಶತಕ: ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
3 hours ago
ಜಗತ್ತನ್ನೇ ಗೆದ್ದಷ್ಟು ಸಂತಸವಾಗಿದೆ; ಅನಾಹತ್ ಸಿಂಗ್
3 hours ago
France Spain Wildfire: ಬೋರ್ಡೋ ನಗರದ ವೈನ್ ತಯಾರಿಕಾ ಕೇಂದ್ರಕ್ಕೆ ಬೆಂಕಿ ವ್ಯಾಪಿಸಿದ್ದು, ಆವಿಲಾದಲ್ಲಿ 50,000 ಹೆಕ್ಟೇರ್ ಅರಣ್ಯ ನಾಶವಾಗಿದೆ. ಗ್ರೀಸ್ ಮತ್ತು ಇಟಲಿ ದೇಶಗಳು ನೆರವಿಗಾಗಿ ಅಗ್ನಿಶಾಮಕ ವಿಮಾನಗಳನ್ನು ರವಾನಿಸಿವೆ.
3 hours ago
Anuradha Bhat Response: ಎಸ್ ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗದ ಬಗ್ಗೆ ಟ್ರೋಲ್ ಮಾಡಿದವರಿಗೆ ಅನುರಾಧ ಭಟ್ ಸ್ಪಷ್ಟನೆ ನೀಡಿದ್ದಾರೆ.
3 hours ago
‘ಅಮೆರಿಕದ ರಕ್ಷಕ ನಾನೇ’: ಎಐ ಚಿತ್ರ ಹಂಚಿಕೊಂಡು ಸೇನಾ ಸಾಮರ್ಥ್ಯ ಸಾರಿದ ಟ್ರಂಪ್!
3 hours ago
‘ಆನಂದದ ಕಣ್ಣೀರು’ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಚಾನು ಮಾತು
4 hours ago
ಇಂಡಿಯನ್ ಐಡಲ್–16 ಕಿರೀಟ ಮುಡಿಗೇರಿಸಿಕೊಂಡ ಜ್ಯೋತಿರ್ಮಯಿ ನಾಯಕ್ ಗೆದ್ದ ಹಣವೆಷ್ಟು?
4 hours ago
ಈ ವಾರ ಸಂಪುಟ ವಿಸ್ತರಣೆ ಪೂರ್ಣ: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
4 hours ago
Jyotirmayi Nayak: ಭುವನೇಶ್ವರದ ಗಾಯಕಿ ಜ್ಯೋತಿರ್ಮಯಿ ನಾಯಕ್ 20 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದು, ರನ್ನರ್ ಅಪ್ ಸ್ಫರ್ಧಿಗಳಿಗೆ ತಲಾ 5 ಲಕ್ಷ ರೂಪಾಯಿ ನೀಡಲಾಗಿದೆ. ದೀಪಿಕಾ ಪಡುಕೋಣೆ ಚಿತ್ರಗಳಿಗೆ ಹಾಡುವ ಆಸೆ ಹೊಂದಿದ್ದಾರೆ.
4 hours ago
Mirabai Chanu achievements: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಮೊದಲ ಚಿನ್ನದ ಪದಕ ಗೆದ್ದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಚಾನು ಅವರು ಭಾವುಕರಾಗಿದ್ದು ಕಂಡುಬಂದಿತು.
4 hours ago
Karnataka Politics: 'ಈ ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ‘ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.
4 hours ago
ಈ ದಿನದ ಟಾಪ್ 10 ಸುದ್ದಿಗಳು: ಸೋಮವಾರ, 27 ಜುಲೈ 2026
4 hours ago
ಸಿಯಾಟಲ್ | ಆಹಾರ ಮೇಳದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, ಹಲವರಿಗೆ ಗಾಯ
4 hours ago
ನಿಮ್ಮ ಒಂದು ಆಸೆಯನ್ನೂ ಪೂರೈಸಲಾಗಲಿಲ್ಲ; ಆತ್ಮಹತ್ಯೆಗೆ ಶರಣಾದ NEET ಆಕಾಂಕ್ಷಿ
4 hours ago
Seattle Shooting::ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆಯುತ್ತಿದ್ದ ಪ್ರಸಿದ್ಧ 'ಬೈಟ್ ಆಫ್ ಸಿಯಾಟಲ್' ಆಹಾರ ಮೇಳದಲ್ಲಿ ಗುಂಡಿನ ದಾಳಿ ನಡೆದಿದೆ.
4 hours ago
Maharashtra NEET News: ನೀಟ್ ಮರುಪರೀಕ್ಷೆಯಲ್ಲಿ ಕೇವಲ 166 ಅಂಕ ಗಳಿಸಿದ್ದಕ್ಕೆ ಜಲಾಲ್ಪುರ ಗ್ರಾಮದ ಅಂಕಿತಾ ಸುರೇಶ್ ಸಂಗ್ಲೆ ಫ್ಯಾನ್ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
4 hours ago
AAI Recruitment: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಮ್ಯಾನೇಜರ್, ಜೂನಿಯರ್ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
5 hours ago
ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
5 hours ago
ಪಾದಚಾರಿ ಮಾರ್ಗದಲ್ಲಿ ಮಲಗಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗದು: ಹೈಕೋರ್ಟ್
5 hours ago
ನಾನು ನ್ಯೂಯಾರ್ಕ್ಗೆ ಬಂದೇ ಬರುತ್ತೇನೆ..: ಮಮ್ದಾನಿಗೆ ನೆತನ್ಯಾಹು ತಿರುಗೇಟು
5 hours ago
Zohran Mamdani: ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಎಚ್ಚರಿಕೆಯ ನಡುವೆಯೂ, ಮುಂಬರುವ ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಾವು ನ್ಯೂಯಾರ್ಕ್ಗೆ ಬರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
6 hours ago
ಮೋದಿ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡವರ ವಿರುದ್ಧ ದೆಹಲಿ ಪೊಲೀಸರಿಂದ ಕ್ರಮ!
6 hours ago
ಇರಾನ್ನೊಂದಿಗಿನ ಸಂಘರ್ಷ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಸೇನೆಯಲ್ಲಿ ಯುದ್ಧ ಸಾಮಗ್ರಿಗಳ (ಕ್ಷಿಪಣಿ ನಿರೋಧಕಗಳು) ಕೊರತೆ ಎದುರಾಗಿದೆ ಎಂಬ ವರದಿಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.
6 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ