Last Updated: 13 Sep 2026 3:33 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.(23 hours ago)21
  2. Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.(20 hours ago)16
  3. Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.(23 hours ago)16
  4. KN Rajanna: ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ’ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.(22 hours ago)13
  5. ಡಚ್ CEOಯಿಂದ ಉದ್ಯೋಗದ ಆಫರ್‌ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ(8 hours ago)13
  6. Politics: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.(8 hours ago)12
  7. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಸಿಗದ ನೀರು(8 hours ago)12
  8. Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.(116 mins ago)10
  9. BRICS Summit: ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಅಬುಧಾಬಿ ಯುವರಾಜ ಶೇಖ್‌ ಖಾಲಿದ್‌ ಗೈರಾಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಹಲವು ನಾಯಕರು ಭಾಗವಹಿಸಿದ್ದರು.(8 hours ago)10
  10. Water Crisis: ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುವುದು ಸಂಪೂರ್ಣ ಬಂದ್ ಆಗಿದೆ. ಮುಂದಿನ 55-60 ದಿನಗಳಲ್ಲಿ ನೀರು ಖಾಲಿಯಾಗುವ ಭೀತಿ ಎದುರಾಗಿದೆ.(3 hours ago)9

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Sep 13
Sep 12