Last Updated: 4 Sep 2026 3:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Yasin Malik divorce: ಸರಳಾ ಭಟ್ ಕೊಲೆ ಪ್ರಕರಣದ ವಿಚಾರಣೆ ಎದುರಿಸಲು ನಿರಾಕರಿಸಿದ ಯಾಸಿನ್ ಮಲಿಕ್, ತನಗೆ ಮರಣದಂಡನೆ ನೀಡಿದರೂ ಪ್ರಶ್ನಿಸುವುದಿಲ್ಲ ಮತ್ತು ಪತ್ನಿ ಮುಶಾಲ್ಗೆ ವಿಚ್ಛೇದನ ನೀಡುತ್ತಿರುವುದಾಗಿ ತಿಳಿಸಿದ್ದಾನೆ.
(22 hours ago)
35
ನಾವೇನು ಗುಲಾಮರೇ? ಟಾಟಾ ಕೆಮಿಕಲ್ಸ್ ಮುಚ್ಚಿ: ಕೆನ್ಯಾ ಅಧ್ಯಕ್ಷ ಆದೇಶ
(5 hours ago)
27
Duniya Vijay divorce: ವಿಚ್ಛೇದನದ ಆದೇಶ ಹೊಬಿದ್ದ ಬೆನ್ನಲೇ ನಾಗರತ್ನ ಅವರು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ
(7 hours ago)
26
Counter complaint: ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧದ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಈಗ ಪ್ರತಿ ದೂರು ದಾಖಲಾಗುವ ಮೂಲಕ ಹೊಸ ತಿರುವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(18 hours ago)
23
Karnataka Politics: ಕುಮಾರಸ್ವಾಮಿ ನಾಪತ್ತೆಯಾಗಿದ್ದಾಗ ದೇವಗೌಡರ ಸೂಚನೆಯಂತೆ ತಾವು ಬಾಗಿಲು ಬಡಿದ ಮನೆ ಯಾರದ್ದೆಂದು ಬಹಿರಂಗಪಡಿಸಲು ಸಚಿವ ಚಲುವರಾಯಸ್ವಾಮಿ ಅವರು ಎಚ್ಡಿಕೆಗೆ ಸವಾಲು ಹಾಕಿದ್ದಾರೆ.
(18 hours ago)
20
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದಿಂದ ಅರ್ಜಿ ಆಹ್ವಾನ
(22 hours ago)
19
‘ದಕ್ಷಿಣ ವಲಯ’ಕ್ಕೆ ರಾಹುಲ್, ಪಡಿಕ್ಕಲ್
(8 hours ago)
19
Nepal floods impact: ನೇಪಾಳ ಪ್ರವಾಹದಲ್ಲಿ ಸಿಲುಕಿದ ರೋಶನ್ ಮಿಜಾವ್ ಎಂಬ ಬಾಲಕನ ಶಾಲಾ ಬ್ಯಾಗ್ ಮತ್ತು ಪುಸ್ತಕಗಳು ದುರಂತದ ಭೀಕರತೆಯನ್ನು ಸಾರುತ್ತಿವೆ.
(19 hours ago)
18
Konda Surekha: ಪಕ್ಷದ ಹೈಕಮಾಂಡ್ ಬೆಂಬಲವಿಲ್ಲದಿದ್ದರೂ ನನ್ನನ್ನು ಸಂಪುಟದಿಂದ ಕೈಬಿಡುವ ಸಲುವಾಗಿ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರು ಬ್ಲಾಕ್ಮೇಲ್ ರಾಜಕಾರಣ ಮಾಡಿದ್ದಾರೆ ಎಂದು ಶಾಸಕಿ ಕೊಂಡಾ ಸುರೇಖಾ ಆರೋಪಿಸಿದ್ದಾರೆ.
(20 hours ago)
14
Made in India bike: ಭಾರತದಲ್ಲಿ ತಯಾರಾದ ಬಿಎಸ್ಎ ಬ್ಯಾಂಟಮ್ ಬೈಕ್ ಅನ್ನು ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಚಲಾಯಿಸುತ್ತಿರುವ ವಿಡಿಯೊವನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.
(23 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 4
CJP Split: ನೀಟ್–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್-ಝೀಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಬ್ಭಾಗವಾಗಿದೆ.
22 mins ago
BCCI plans: ವೈಭವ್ ಸೂರ್ಯವಂಶಿ ಅವರು ಸಚಿನ್ ತೆಂಡೂಲ್ಕರ್ ಅವರಂತೆ ದೀರ್ಘಕಾಲ ಭಾರತ ತಂಡಕ್ಕೆ ಆಡಬೇಕು ಎಂಬುದು ಬಿಸಿಸಿಐ ಆಶಯವಾಗಿದೆ ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
22 mins ago
ಮಿಥಾಲಿ ದಾಖಲೆ ಪತನ:ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದ ಸ್ಮೃತಿ
22 mins ago
ತೆಂಡೂಲ್ಕರ್ ಅವರಂತೆ ಸೂರ್ಯವಂಶಿ ಕೂಡ ಭಾರತ ತಂಡದ ಪರ ಧೀರ್ಘಕಾಲ ಆಡಬೇಕು: BCCI
22 mins ago
Driver retirement: 18 ವರ್ಷಗಳ ಕಾಲ ಕೆಎಸ್ಆರ್ಟಿಸಿ ಬಸ್ ಚಲಾಯಿಸಿದ್ದ ಪೌಲ್ ಕುರಿಯನ್, ನಿವೃತ್ತಿಯ ದಿನ ತಮ್ಮ ಬಸ್ಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
51 mins ago
ಹಿಮಾಲಯದ ಪೂರ್ವಕ್ಕಿರುವ ಸಿಕ್ಕಿಂ ರಾಜ್ಯದಲ್ಲಿ 40 ಅಪಾಯಕಾರಿ ಹಿಮ ಸರೋವರಗಳನ್ನು ಗುರುತಿಸಲಾಗಿದ್ದು, ಆ ಪೈಕಿ 16 ಸರೋವರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂದು ವರದಿಯಾಗಿದೆ.
51 mins ago
Animal behavior: ಪ್ರಕೃತಿಯ ಅತಿ ಸೂಕ್ಷ್ಮ ಬದಲಾವಣೆ ಹಾಗೂ ಕಂಪನಗಳನ್ನು ಮನುಷ್ಯರಿಗಿಂತ ಮೊದಲು ಗ್ರಹಿಸುವ ಸಾಮರ್ಥ್ಯ ಪ್ರಾಣಿಗಳಿಗಿದೆ. ಆದರೆ ಇದನ್ನು ಭೂಕಂಪದ ವೈಜ್ಞಾನಿಕ ಮುನ್ಸೂಚನೆ ಎಂದು ನಂಬಲು ಸಾಧ್ಯವೇ?
82 mins ago
Dragon fruit cultivation:ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಪಡೆದ ಬಳಿಕ ಹಲವರು ವಿಶ್ರಾಂತ ಜೀವನ ಕಳೆಯಲು ಬಯಸುತ್ತಾರೆ. ಪಿಂಚಣಿ ಪಡೆಯುತ್ತ ವಿದೇಶ ಸುತ್ತುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ಹೀಗೆ ಆರಾಮದಾಯಕ ಜೀವನವನ್ನು ಆರಿಸಿಕೊಳ್ಳುತ್ತಾರೆ.
112 mins ago
Climate change: ನೇಪಾಳದ ತ್ರಿಶೂಲಿ ನದಿ ಕಣಿವೆಯಲ್ಲಿ ಹಿಮಪಾತ ಮತ್ತು ಬಂಡೆ ಕುಸಿತದಿಂದ ಉಂಟಾದ ಭೀಕರ ಪ್ರವಾಹದಲ್ಲಿ 1,250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಕಾರ್ಮಿಕರು ಸುರಂಗಗಳಲ್ಲಿ ಸಿಲುಕಿದ್ದಾರೆ.
112 mins ago
ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲಾನ್,ಏನೇ ಆದರೂ ಜನರ ಹಿತವೇ ಮುಖ್ಯ: ಸಚಿವ ಚಲುವರಾಯಸ್ವಾಮಿ
2 hours ago
ಜಲಾಶಯದ ಒಳಹರಿವು 10613 ಕ್ಯುಸೆಕ್. ಹೊರ ಹರಿವು 25762 ಕ್ಯುಸೆಕ್.
2 hours ago
ಜರ್ಮನಿಯ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಫೋಕ್ಸ್ವ್ಯಾಗನ್, ಈ ದಶಕದ ಅಂತ್ಯದ ವೇಳೆಗೆ 1 ಲಕ್ಷ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
3 hours ago
Scratching service business: ಚೀನಾದ ವ್ಯಕ್ತಿಯೊಬ್ಬರು ಗ್ರಾಹಕರ ಮೈ ಕೆರೆಯುವ ವಿಚಿತ್ರ ಉದ್ಯಮದ ಮೂಲಕ ತಿಂಗಳಿಗೆ 14 ಲಕ್ಷ ರೂಪಾಯಿ ಗಳಿಸುತ್ತಿದ್ದು, ಮಸಾಜ್ ರೀತಿಯಲ್ಲಿ ಈ ಸೇವೆಯನ್ನು ನೀಡುತ್ತಿದ್ದಾರೆ.
3 hours ago
Sexual Health Awareness: ಸೆಪ್ಟೆಂಬರ್ 4ರಂದು ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಹಕ್ಕುಗಳು, ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
3 hours ago
Mysuru Dasara preparations: ನಾಡಹಬ್ಬ ಮೈಸೂರು ದಸರಾ ಆಚರಣೆಗೆ ಪೂರ್ವಭಾವಿಯಾಗಿ ಕೈಗೊಂಡಿರುವ ಕ್ರಮಗಳ ಕುರಿತು ಕೆ.ಪಿ.ಸಿ. ಸಭಾಭವನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
3 hours ago
Karnataka Government: ಎಸ್.ಎಸ್.ಲಿಂಗರಾಜ, ಡಾ.ಎನ್.ಶಿವಶಂಕರ ಮತ್ತು ಕೆ.ಶ್ರೀನಿವಾಸ್ ಅವರಿಗೆ ವಿವಿಧ ಇಲಾಖೆಗಳಲ್ಲಿ ಹೆಚ್ಚುವರಿ ಹುದ್ದೆಗಳನ್ನು ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
3 hours ago
Corruption allegations: ಶಾಸಕ ಅಶೋಕ್ ರೈ ಮಾಡಿದ ಭ್ರಷ್ಟಾಚಾರದ ಆರೋಪಗಳನ್ನು ಕೆಆರ್ಐಡಿಎಲ್ ಅಧಿಕಾರಿಗಳು ನಿರಾಕರಿಸಿದ್ದಾರೆ ಮತ್ತು ತಮ್ಮನ್ನು ವರ್ಗಾವಣೆ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
4 hours ago
ನೆರೆಯ ನೇಪಾಳದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ ಸಾವಿರಾರು ಮಂದಿ ಮೃತಪಟ್ಟಿದ್ದು, ಅವಶೇಷಗಳಿಂದ ಮುಚ್ಚಿಹೋಗಿದ್ದ ಸುರಂಗದಲ್ಲಿ ಸಿಲುಕಿದ್ದ ಜಲವಿದ್ಯುತ್ ಯೋಜನೆಯ ಇಬ್ಬರು ಕಾರ್ಮಿಕರನ್ನು ಪವಾಡ ಸದೃಶ ರೀತಿಯಲ್ಲಿ ರಕ್ಷಿಸಲಾಗಿದೆ.
4 hours ago
Guinness World Record: ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಮೆಟ್ರೊ ಜಾಲವಿದೆ. ಪ್ರತಿದಿನ ದೇಶದಾದ್ಯಂತ ಲಕ್ಷಾಂತರ ಮಂದಿ ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಮೆಟ್ರೊ ಬರೀ ಸಾರಿಗೆ ಮಾತ್ರವಲ್ಲ, ಪ್ರಯಾಣಿಕರ ಜೀವನಾಡಿ ಎಂದರೆ ತಪ್ಪಾಗದು.
4 hours ago
24 ಗಂಟೆ ಅವಧಿ ಮಳೆ ಪ್ರಮಾಣ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
4 hours ago
Nepal disaster relief: ನೇಪಾಳದ ತ್ರಿಶೂಲಿ ನದಿ ಕಣಿವೆಯಲ್ಲಿ ಭೀಕರ ಪ್ರವಾಹದಿಂದ ಜಲವಿದ್ಯುತ್ ಸ್ಥಾವರದ ಸುರಂಗಗಳಲ್ಲಿ ಸಿಲುಕಿರುವ ನೂರಾರು ಕಾರ್ಮಿಕರ ರಕ್ಷಣೆಗಾಗಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
4 hours ago
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೂಚನೆ, ದಸರಾಕ್ಕೆ ಕರೆ ತರಲು ಸಿದ್ದತೆ
4 hours ago
ಕೆಪಿಎಸ್ಸಿ ಹಗರಣ: ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅಮಾನತು
4 hours ago
Justice M Nagaprasanna: ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಒಂದೇ ದಿನ 534 ಅರ್ಜಿಗಳ ವಿಚಾರಣೆ ನಡೆಸಿ ದಾಖಲೆ ಬರೆದಿದ್ದಾರೆ ಮತ್ತು ಈ ಹಿಂದೆ ರಮೇಶ್ ಅರವಿಂದ್ ಅವರ ಹೂಮಳೆ ಚಿತ್ರದಲ್ಲಿ ನಟಿಸಿದ್ದರು.
4 hours ago
Kannada convention: ಫಿಲಡೆಲ್ಫಿಯಾದಲ್ಲಿ ಅಕ್ಕ ರಜತಮಹೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಭಾರತದ ಗಣ್ಯರು ಮತ್ತು ಸಾವಿರಾರು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.
5 hours ago
ನಾವೇನು ಗುಲಾಮರೇ? ಟಾಟಾ ಕೆಮಿಕಲ್ಸ್ ಮುಚ್ಚಿ: ಕೆನ್ಯಾ ಅಧ್ಯಕ್ಷ ಆದೇಶ
5 hours ago
ಮಾನವರಹಿತ ಮೊದಲ ಗಗನಯಾನ ಮಿಷನ್ಗೆ ಕೆಲಸ ಭರದಿಂದ ಸಾಗಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲೇ ಮಿಷನ್ ನಡೆಸಲು ವ್ಯವಸ್ಥಿತವಾಗಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
5 hours ago
Nepal hydropower rescue: ನೇಪಾಳದ ಜಲವಿದ್ಯುತ್ ಘಟಕಗಳ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಪತ್ತೆಹಚ್ಚಲು ಎಂಜಿನಿಯರ್ಗಳ ವಾಟ್ಸ್ಆ್ಯಪ್ ಗುಂಪು ನಕ್ಷೆ ಮತ್ತು ಮಾಹಿತಿ ನೀಡಿ ರಕ್ಷಣಾ ಸಿಬ್ಬಂದಿಗೆ ನೆರವಾಗುತ್ತಿದೆ.
6 hours ago
ಮಿಥಾಲಿ ದಾಖಲೆ ಉಡೀಸ್:ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದ ಸ್ಮೃತಿ
6 hours ago
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ, ಉಪ ನಾಯಕಿ ಸ್ಮೃತಿ ಮಂದಾನ, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಎಲ್ಲ ಮಾದರಿಗಳಿಂದ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
7 hours ago
ಮಿಥಾಲಿ ಉಡೀಸ್: ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದ ಸ್ಮೃತಿ
7 hours ago
Duniya Vijay divorce: ವಿಚ್ಛೇದನದ ಆದೇಶ ಹೊಬಿದ್ದ ಬೆನ್ನಲೇ ನಾಗರತ್ನ ಅವರು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ
7 hours ago
Road construction issues: ರೇಸ್ಕೋರ್ಸ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಮತ್ತು ಚರಂಡಿ ಕಾಮಗಾರಿಯಿಂದಾಗಿ ವಾಹನ ಸಂಚಾರ ದಟ್ಟಣೆ, ದೂಳು ಹಾಗೂ ಕೆಸರಿನ ಸಮಸ್ಯೆ ಉಂಟಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
7 hours ago
ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆದ ಭದ್ರಾವತಿಯ ಅಥ್ಲೀಟ್
7 hours ago
Foreign Investment: ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಹೊಸ ಇಲಾಖೆ ಸ್ಥಾಪಿಸಲು ಸಚಿವ ಸಂಪುಟ ಸಭೆಯು ನಿರ್ಣಯ ಕೈಗೊಂಡಿದೆ.
8 hours ago
Apartment Welfare Associations: ಬೆಂಗಳೂರಿನ ವಸತಿ ಸಮುಚ್ಚಯಗಳಲ್ಲಿನ ಕ್ಷೇಮಾಭಿವೃದ್ಧಿ ಸಂಘಗಳ ದೌರ್ಜನ್ಯ ಮತ್ತು ಅಕ್ರಮಗಳನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು.
8 hours ago
KPSC recruitment scam: ಕೆಪಿಎಸ್ ಸಿ ನೇಮಕಾತಿ ಅಕ್ರಮದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರಿಗೆ ಸಿಐಡಿ ಎರಡನೇ ನೋಟಿಸ್ ನೀಡಿದ್ದು, ಬಂಧನದ ಭೀತಿ ಎದುರಾಗಿದೆ.
8 hours ago
Politics: ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.10ರಂದು ಚುನಾವಣೆ. ಹಾಲಿ, ಮಾಜಿ ಶಾಸಕರ ನಡುವೆ ಪೈಪೋಟಿ ಆರಂಭವಾಗಿದೆ ಎಂದು ತಿಳಿಸಿದರು.
8 hours ago
Politics: ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಪರೀಕ್ಷಾ ವ್ಯವಸ್ಥೆ ಸುಧಾರಿಸಲು ತಜ್ಞರ ಸಭೆ ಕರೆಯಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
8 hours ago
ISRO EOS mission: ಶ್ರೀಹರಿಕೋಟಾದಿಂದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ ಇಒಎಸ್-05 ಯಶಸ್ವಿಯಾಗಿ ಉಡಾವಣೆಯಾಗಿದೆ. ಜಿಎಸ್ಎಲ್ವಿ ರಾಕೆಟ್ ಮೂಲಕ ಇದನ್ನು ನಿಗದಿತ ಕಕ್ಷೆಗೆ ಸೇರಿಸಲಾಗಿದೆ.
8 hours ago
ಏಷ್ಯನ್ ಗೇಮ್ಸ್: ಭದ್ರಾವತಿಯ ಸಿಂಧುಶ್ರೀಗೆ ಕೊನೆಗೂ ಒಲಿದ ಜಪಾನ್ ‘ಟಿಕೆಟ್’
8 hours ago
Karnataka Garden Bill: ಉದ್ಯಾನ ಜಾಗ ಬಳಕೆ ಸಂಬಂಧಿಸಿದ ಕರ್ನಾಟಕ ಸರ್ಕಾರಿ ಉದ್ಯಾನವನಗಳ ತಿದ್ದುಪಡಿ ಮಸೂದೆಯನ್ನು ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ರಾಜ್ಯ ಸರ್ಕಾರ ವಾಪಸ್ ಪಡೆಯಲು ತೀರ್ಮಾನಿಸಿದೆ.
8 hours ago
Karnataka Capital: ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎರಡನೇ ಬೆಂಗಳೂರು ಅಥವಾ ಸಮಾನಾಂತರ ನಗರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ನೀತಿ ಆಯೋಗ ಸಲಹೆ ನೀಡಿದ್ದು, ಸರ್ಕಾರವು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ.
8 hours ago
Krishna Philosophy: ಶ್ರೀಕೃಷ್ಣನ ಜೀವನದ ತತ್ವಗಳು, ಸಮಾಜಕ್ಕೆ ಅವನ ಕೊಡುಗೆ ಮತ್ತು ನಿತ್ಯಜೀವನದಲ್ಲಿ ಕೃಷ್ಣನ ಸಂದೇಶಗಳ ಮಹತ್ವದ ಬಗ್ಗೆ ಈ ಲೇಖನವು ವಿವರಿಸುತ್ತದೆ.
8 hours ago
ಸ್ಮೃತಿ ಶತಕ ‘ದಾಖಲೆ’: ಹಾಂಗ್ಕಾಂಗ್ ತರಗೆಲೆ
8 hours ago
* ಹೋರಾಟ, ಒತ್ತಡಕ್ಕೆ ಬೆದರಿದ ಸರ್ಕಾರ * ಸಂಪುಟ ಸಭೆಯಲ್ಲಿ ನಿರ್ಣಯ* ಪರಿಷ್ಕರಿಸಿ ಮಂಡಿಸುವುದಾಗಿ ಪ್ರತಿಪಾದನೆ
8 hours ago
ವಸತಿ ಸಮುಚ್ಚಯಗಳಲ್ಲಿನ ಕ್ಷೇಮಾಭಿವೃದ್ಧಿ ಸಂಘಗಳು ಸ್ವೇಚ್ಛೆಯಿಂದ ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂಘಗಳು ಕಾನೂನು ಚೌಕಟ್ಟಿಗೆ ಬರಲಿ.
8 hours ago
‘ದಕ್ಷಿಣ ವಲಯ’ಕ್ಕೆ ರಾಹುಲ್, ಪಡಿಕ್ಕಲ್
8 hours ago
ಖರ್ಗೆ ಭೇಟಿಯಾದ ಎಡಗೈ– ಬಲಗೈ ನಾಯಕರು
8 hours ago
Sexual Justice: ಲೈಂಗಿಕ ಆರೋಗ್ಯವು ಕೇವಲ ರೋಗರಹಿತ ದೇಹವಲ್ಲ, ಇದು ಲೈಂಗಿಕ ಹಕ್ಕುಗಳು, ಸಾಮಾಜಿಕ ನ್ಯಾಯ, ಸಮ್ಮತಿ ಮತ್ತು ಸುರಕ್ಷತೆಯನ್ನು ಒಳಗೊಂಡ ವಿಶಾಲ ಪರಿಕಲ್ಪನೆಯಾಗಿದೆ ಎಂದು ಲೇಖನ ವಿವರಿಸುತ್ತದೆ.
8 hours ago
Mekedatu reservoir: ಮೇಕೆದಾಟು ಯೋಜನಾ ಮೊತ್ತವು ₹16,745 ಕೋಟಿಗೆ ಏರಿಕೆಯಾಗಿದ್ದು, ಪರಿಷ್ಕೃತ ಡಿಪಿಆರ್ ಅನ್ನು ರಾಜ್ಯ ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆ ಎಂದು ವರದಿಯಾಗಿದೆ.
8 hours ago
Water crisis: ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ, ಕೃಷಿ ಕುಂಠಿತ, ಕುಡಿಯುವ ನೀರಿನ ಬಿಕ್ಕಟ್ಟು ಮತ್ತು ದೀರ್ಘಾವಧಿಯ ಪರಿಹಾರ ಕಾರ್ಯತಂತ್ರಗಳ ಅಗತ್ಯದ ಬಗ್ಗೆ ಸಂಪಾದಕೀಯ ವಿವರಿಸುತ್ತದೆ.
8 hours ago
ಚೀನಾ ಮಾಸ್ಟರ್ಸ್: ಕ್ವಾರ್ಟರ್ಗೆ ಶ್ರೀಕಾಂತ್
8 hours ago
ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ * ವಿದೇಶಿ ಹೂಡಿಕೆದಾರರ ಕಾಯುವಿಕೆ ತಪ್ಪಿಸುವುದು ಉದ್ದೇಶ
8 hours ago
ಅಲ್ಕರಾಜ್, ಸಬಲೆಂಕಾ ಮುನ್ನಡೆ
9 hours ago
‘ಅತಿಯಾದ ವೇಳಾಪಟ್ಟಿಗೆ ಪರಿಹಾರ’
9 hours ago
ಮಂದಾನ ಅಬ್ಬರ: ಬೆಚ್ಚಿದ ಹಾಂಗ್ಕಾಂಗ್
9 hours ago
ಏಷ್ಯನ್ ಗೇಮ್ಸ್: ಭಾರತದ 77 ಅಥ್ಲೀಟ್ಗಳು
9 hours ago
ಸಿಂಧುಶ್ರೀಗೆ ಕೊನೆಗೂ ಒಲಿದ ಜಪಾನ್ ‘ಟಿಕೆಟ್’
10 hours ago
Sep 3
Iran US conflict: ಹೊರ್ಮುಜ್ ಜಲಸಂಧಿಯ ನಕ್ಷೆಯಲ್ಲಿ ಮೈನ್ಸ್ವೀಪರ್ ಗೇಮ್ ವಿಡಿಯೊ ಹಂಚಿಕೊಳ್ಳುವ ಮೂಲಕ ಇರಾನ್ ರಾಯಭಾರ ಕಚೇರಿ ಅಮೆರಿಕವನ್ನು ಅಣಕಿಸಿದೆ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ