Last Updated: 10 Aug 2026 9:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Hassan Politics: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉರುಳಿಸಿರುವ ದಾಳ ಇದೀಗ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.
(9 hours ago)
35
ಮೋದಿ ಗುಂಡಿಕ್ಕಿದರೂ ವಂದೇ ಮಾತರಂ ಪೂರ್ಣ ಹಾಡಲ್ಲ: ಕಾಂಗ್ರೆಸ್ ಸಂಸದ
(14 hours ago)
26
fact check: 'ಜಾಸೊ' ಎಂಬ ಮಿಲಿಯನೇರ್, ನಾಯಿಯಂತೆ ಕಾಣಿಸಿಕೊಳ್ಳಲು ಬರೊಬ್ಬರಿ ₹220 ಕೋಟಿ (2.2 ಬಿಲಿಯನ್) ಖರ್ಚು ಮಾಡಿದ್ದಾನೆ. ಅದಕ್ಕಾಗಿ ಆತ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದು, ನಾಯಿಯಂತೆಯೇ ಬದುಕುತ್ತಿದ್ದಾನೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
(12 hours ago)
24
ಕಾಂಗ್ರೆಸ್ನ ಮಧು ಬಂಗಾರಪ್ಪ ಜೊತೆ ಬಿಜೆಪಿಯ ವಿಜಯೇಂದ್ರ ಪಿಸುಮಾತು
(9 hours ago)
22
Balochistan Independence: ಬಲೂಚಿಸ್ತಾನ ಆಗಸ್ಟ್ 11 ರಂದು ಸ್ವಾತಂತ್ರ್ಯ ದಿನ ಆಚರಿಸಲು ಕರೆ ನೀಡಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದೆ ಎಂದು ವರದಿಯಾಗಿದೆ.
(13 hours ago)
21
‘ವಿ.ಡಿ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ರಸಪ್ರಶ್ನೆ ಸ್ಪರ್ಧೆ
(24 hours ago)
20
Supreme Court Ruling: ಸಮಾನ ಸಾರ್ವಜನಿಕ ಉದ್ದೇಶಕ್ಕಾಗಿ ಒಂದೇ ಅಧಿಸೂಚನೆ ಅಡಿ ವಶಪಡಿಸಿಕೊಂಡ ಎಲ್ಲ ಭೂಮಿಗೂ ಸಮಾನ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
(14 hours ago)
18
ಹೈಕೋರ್ಟ್: ಹೇಮಾ ಕುಲಕರ್ಣಿ ಸೇರಿ 6 ಮಂದಿ ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ
(12 hours ago)
18
Food safety raid: ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭಾನುವಾರವೂ ನಗರದ ತಾರಾ ಹೋಟೆಲ್ಗಳ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು. ಬಳಸಿದ ಎಣ್ಣೆ, ಕಳಪೆ ಗುಣಮಟ್ಟದ ಆಹಾರಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
(21 hours ago)
15
'ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ಸ್ಪರ್ಧೆ: ಶಿಕ್ಷಕ ಅಮಾನತು
(11 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 10
ದೊಡ್ಡ ಕೈಗಾರಿಕೆಗಳ ಪಡೆದ ಸಾಲದ ಮೊತ್ತವು ₹69 ಲಕ್ಷ ಕೋಟಿಗೆ ಏರಿಕೆ
2 mins ago
Missing youth search: ನೆಲಮಂಗಲ ಸಮೀಪದ ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ಬಂದು ನಾಪತ್ತೆಯಾಗಿರುವ ಉದ್ಯಮಿ ಪುತ್ರನ ಪತ್ತೆಗೆ ಶೋಧ ಮುಂದುವರಿದಿದೆ. ಶೋಧ ಕಾರ್ಯ ಆರಂಭಿಸಿ ಮೂರು ದಿನವಾದರೂ ಅವರ ಸುಳಿವು ಸಿಕ್ಕಿಲ್ಲ.
2 mins ago
World War loan: ಮೊದಲ ವಿಶ್ವಯುದ್ಧದ ವೇಳೆ ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ 35 ಸಾವಿರ ರೂಪಾಯಿ ಸಾಲ ಮರುಪಾವತಿಸುವಂತೆ ಮಧ್ಯಪ್ರದೇಶದ ಉದ್ಯಮಿ ಕುಟುಂಬವು ಬ್ರಿಟನ್ ಸರ್ಕಾರಕ್ಕೆ ಕಾನೂನು ನೋಟಿಸ್ ಕಳುಹಿಸಿದೆ.
2 mins ago
Vande Mataram: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರ ಗೀತೆ 'ವಂದೇ ಮಾತರಂ' ಹಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ..
2 mins ago
Education Department Bill: ಶೈಕ್ಷಣಿಕೇತರ ಚಟುವಟಿಕೆಗಳಿಗೆ ಶಿಕ್ಷಕರ ನಿಯೋಜನೆ ನಿರ್ಬಂಧಿಸಲು ಮಸೂದೆ ರೂಪಿಸಲು ಇಲಾಖೆ ಮುಂದಾಗಿದೆ. ಇದರಿಂದ ಮಕ್ಕಳ ಕಲಿಕೆಗೆ ಆಗುವ ಅಡಚಣೆ ತಪ್ಪಿಸಲು ಉದ್ದೇಶಿಸಲಾಗಿದೆ.
32 mins ago
Gen-Z issues: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಆರ್ಎಸ್ಎಸ್ ವಾರ್ಷಿಕ ಸಮನ್ವಯ ಸಭೆಯಲ್ಲಿ ಜೆನ್-ಝೀ, ಜನಸಂಖ್ಯೆ ಅಸಮತೋಲನ ಮತ್ತು ಸಾಮಾಜಿಕ ಕಲ್ಯಾಣದ ಕುರಿತು 32 ಸಂಘಟನೆಗಳು ಚರ್ಚಿಸಲಿವೆ.
32 mins ago
ನ್ಯಾಯಮಂಡಳಿ ಆದೇಶ ಎತ್ತಿಹಿಡಿದ ಹೈಕೋರ್ಟ್
32 mins ago
Operation Muktha: ಬೆಂಗಳೂರಿನಲ್ಲಿ ಆಪರೇಷನ್ ಮುಕ್ತ ಅಡಿಯಲ್ಲಿ 105 ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿ, ಎಫ್ಆರ್ಆರ್ಒ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿ ನೀಡಿದ್ದಾರೆ.
32 mins ago
B Nagendra Bail: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರಿಗೆ ನೀಡಲಾಗಿದ್ದ ಜಾಮೀನಿನ ಒಂದು ಷರತ್ತಿಗೆ ಹೈಕೋರ್ಟ್ ತಡೆ ನೀಡಿದೆ.
32 mins ago
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
32 mins ago
ವಿಶ್ವ ಸಿಂಹ ದಿನದ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್
62 mins ago
ಮೋದಿ, ಶಾ ಅವರು ತಮ್ಮ ಕೃತ್ಯಗಳ ಪರಿಣಾಮದಿಂದ ಪಾರಾಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ
92 mins ago
Cauvery dispute: ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ನ್ಯಾಯಮಂಡಳಿಯ ತೀರ್ಪು ಉಲ್ಲಂಘಿಸಿ ಮೇಕೆದಾಟು ಯೋಜನೆಯನ್ನು ಕರ್ನಾಟಕ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ದೂಷಿಸಿರುವ ತಮಿಳುನಾಡು
92 mins ago
Interim Chairman: ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ ಹೊರಡಿಸಿದ್ದಾರೆ.
92 mins ago
Rahul Gandhi: ಹದಿನೈದು ದಿನ ಕಳೆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸದನಕ್ಕೆ ಬರುವ ಧೈರ್ಯ ಬಂದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
92 mins ago
Cauvery dispute: ಕಾವೇರಿ ನೀರಿನ ಪಾಲನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇದೇ 13ರಂದು ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
92 mins ago
ಬೆಂಗಳೂರು ನಗರದಲ್ಲಿ ಸೋಮವಾರ ಸಂಜೆ ನಂತರ ಹಲವು ಕಡೆಗಳಲ್ಲಿ ಮಳೆ ಸುರಿಯಿತು. ಕೆಲವು ಹೊತ್ತು ಅಲ್ಲಲ್ಲಿ ಸಂಚಾರ ಅಡಚಣೆಯೂ ಕಾರಣವಾಯಿತು. ಇದರ ನೋಟ ಇಲ್ಲಿದೆ.
2 hours ago
Hezbollah financing: ಇರಾನ್ನಿಂದ ಹವಾಲಾ, ಚಿನ್ನದ ವ್ಯಾಪಾರ ಮತ್ತು ಸೂಟ್ಕೇಸ್ಗಳ ಮೂಲಕ ಹಣ ಪಡೆಯುತ್ತಿದ್ದ ಹಿಜ್ಬುಲ್ಲಾ ವ್ಯವಸ್ಥೆಯ ಮೇಲೆ ಇಸ್ರೇಲ್ ದಾಳಿ ಹಾಗೂ ಲೆಬನಾನ್ ನಿರ್ಬಂಧಗಳಿಂದ ಹಣಕಾಸಿನ ಮುಗ್ಗಟ್ಟು ಎದುರಾಗಿದೆ.
2 hours ago
Top News Today: ರಾಜ್ಯ, ದೇಶ, ವಿದೇಶ, ಸಿನಿಮಾ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
2 hours ago
ಚಿನಕುರುಳಿ: ಸೋಮವಾರ, 10 ಆಗಸ್ಟ್ 2026
3 hours ago
ಚುರುಮುರಿ: ಬೀದಿಗಿಳಿವುದಷ್ಟೇ ಬಾಕಿ!
3 hours ago
Google Photos Backup: ಗೂಗಲ್ ಡ್ರೈವ್ ಡೆಸ್ಕ್ಟಾಪ್ ಮೂಲಕ ಗೂಗಲ್ ಫೋಟೊಸ್ಗೆ ಫೋಟೊ ಹಾಗೂ ವಿಡಿಯೊಗಳ ಸ್ವಯಂಚಾಲಿತ ಬ್ಯಾಕಪ್ ವ್ಯವಸ್ಥೆ ಆಗಸ್ಟ್ ಹತ್ತರಿಂದ ಸ್ಥಗಿತಗೊಂಡಿದೆ. ಬಳಕೆದಾರರು ಇನ್ನು ಮುಂದೆ ಮ್ಯಾನುವಲ್ ಆಗಿ ಬ್ಯಾಕಪ್ ಮಾಡಬೇಕು.
3 hours ago
ಗುಂಡಣ್ಣ: ಸೋಮವಾರ, 10 ಆಗಸ್ಟ್ 2026
3 hours ago
ಕಣಿಮಿಣಿಕೆ ಬಳಿ ಸಾಗುತ್ತಿದ್ದ ಪಾದಯಾತ್ರೆ ಅಡ್ಡಗಟ್ಟಿದ ಪೊಲೀಸರು
3 hours ago
ಬರ ಅಧ್ಯಯನ ಪ್ರವಾಸ ಮುಂದುವರಿಸಿದ ಉಪಮುಖ್ಯಮಂತ್ರಿ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ
3 hours ago
ಪೀಣ್ಯ, ಮಹದೇವಪುರ, ಮಹಾತ್ಮಗಾಂಧಿ ರಸ್ತೆ, ಇಂದಿರಾನಗರ, ಹಲಸೂರು ಸಹಿತ ಹಲವು ಕಡೆ ಮಳೆ
4 hours ago
ನೈಸ್ ಮತ್ತು ಬಿಡದಿ ಎರಡೂ ಯೋಜನೆಗೆ ಸಹಿ ಹಾಕಿದ್ದು ಯಾರು?: ಸಿಎಂ ಪ್ರಶ್ನೆ
5 hours ago
Jharkhand protest: ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಜಾರ್ಖಂಡ್ ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ಮಾಡುವ ಮೂಲಕ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ.
5 hours ago
AR Rahman son accident: ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪುತ್ರ, ಗಾಯಕ ಅಮೀನ್ ರೆಹಮಾನ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಮೀನ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
5 hours ago
UGC NET Answer Key: ಯುಜಿಸಿ-ನೆಟ್, ಸಿಎಸ್ಐಆರ್-ನೆಟ್, ಐಸಿಎಆರ್ ಎಐಇಇಎ (ಪಿಜಿ) ಮತ್ತು ಎಐಸಿಇ (ಪಿಎಚ್ಡಿ) ಪರೀಕ್ಷೆಗಳ ಕೀ ಉತ್ತರ ಪತ್ರಿಕೆಯನ್ನು ಇದೇ ವಾರ ಬಿಡುಗಡೆ ಮಾಡುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಸೋಮವಾರ ತಿಳಿಸಿದೆ.
5 hours ago
ಕಬಿನಿ, ಆಲಮಟ್ಟಿ, ಹಾರಂಗಿ, ಘಟಪ್ರಭಾ, ನಾರಾಯಣಪುರ ಜಲಾಶಯ ಭರ್ತಿ, ಲಿಂಗನಮಕ್ಕಿಯಲ್ಲೂ ಶೇ 50ರಷ್ಟು ನೀರು
5 hours ago
Go Ad Lite
5 hours ago
Cauvery water issue: ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
5 hours ago
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಆರೋಪ ಕಲ್ಪಿತ, ರಾಜಕೀಯ ಪ್ರೇರಿತ: ಕೋರ್ಟ್
6 hours ago
Parliament disruption: ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸದೇ ಇರಲು ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ(ಆ.10) ಆರೋಪಿಸಿದ್ದಾರೆ.
6 hours ago
QR code technology: ಕ್ಯೂಆರ್ ಕೋಡ್ ಎಂದರೆ ಕ್ವಿಕ್ ರೆಸ್ಪಾನ್ಸ್. ಇದು ಡಿಜಿಟಲ್ ಮಾಹಿತಿ ಸಂಗ್ರಹಿಸುವ ಮಾಧ್ಯಮವಾಗಿದ್ದು, ಯುಪಿಐ ಐಡಿ ಮತ್ತು ವೆಬ್ಸೈಟ್ ವಿಳಾಸದಂತಹ ವಿವರಗಳನ್ನು ಒಳಗೊಂಡಿರುತ್ತದೆ.
6 hours ago
ಸಂವಿಧಾನ ಬಿಕ್ಕಟ್ಟು ಸೃಷ್ಟಿಸಲು ವಿಪಕ್ಷಗಳ ಸಂಚು: ಸಿಎಂ ಡಿ.ಕೆ. ಶಿವಕುಮಾರ್
6 hours ago
Amit Shah: ಪೊಲೀಸರ ಕ್ರಮದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದ್ದು, ವಿಪಕ್ಷ ನಾಯಕರ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಲಿದ್ದಾರೆ. ಆದರೆ, ಪ್ರತಿಪಕ್ಷಗಳು ಚರ್ಚೆಯಿಂದ ಓಡಿಹೋಗದೆ ಶಾಂತಿಯುತವಾಗಿ ಆಲಿಸುವುದಾಗಿ ಭರವಸೆ ನೀಡಬೇಕು
6 hours ago
ಬೆಂಗಳೂರು ದಕ್ಷಿಣ, ಚಾಮರಾಜನಗರ, ಬಾಗಲಕೋಟೆ, ವಿಜಯಪುರ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಭತ್ತ ಬಿತ್ತನೆ ಶೂನ್ಯ
6 hours ago
Court acquittal: ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು ಸುಳ್ಳು ಮತ್ತು ರಾಜಕೀಯ ಪ್ರೇರಿತ ಎಂದು ದೆಹಲಿ ನ್ಯಾಯಾಲಯ ಹೇಳಿದ್ದು, ಈ ಪ್ರಕರಣದಲ್ಲಿ ಸಿಂಗ್ ಅವರನ್ನು ಖುಲಾಸೆಗೊಳಿಸಿದೆ.
6 hours ago
CEO selection process: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಹುದ್ದೆಯ ಸಂದರ್ಶನದ ಸುತ್ತಿಗೆ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನದ ಮೂಲಗಳು ಪಿಟಿಐಗೆ ಸೋಮವಾರ(ಆ.10) ತಿಳಿಸಿವೆ.
7 hours ago
Nomura Report: ಎಐ ಕಾರಣದಿಂದಾಗಿ ಭಾರತದಲ್ಲಿ 31,921 ಉದ್ಯೋಗ ನಷ್ಟವಾಗಿದ್ದರೆ, 83,100 ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ನೋಮುರಾ ವರದಿ ತಿಳಿಸಿದೆ.
7 hours ago
KEA Recruitment: ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ನೇಮಕಾತಿಗೆ ಕೆಇಎ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
8 hours ago
United Nations: ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಗೆ (ಯುಎನ್ಒಜಿ) ಭಾರತವು ಐದು ನವಿಲುಗಳನ್ನು ಉಡುಗೊರೆ ನೀಡುವ ಮೂಲಕ ದಶಕಗಳ ಸಂಪ್ರದಾಯಕ್ಕೆ ಮರುಜೀವ ನೀಡಿದೆ.
9 hours ago
Boxer Narender Berwal: ಪಾಕಿಸ್ತಾನದ ಬಾಕ್ಸರ್ ಎದುರಾಳಿ ತನಗೆ ನರೇಂದ್ರ ಎಂಬ ಹೆಸರೇ ಆಗಿಬರುವುದಿಲ್ಲ ಎಂದು ಹೇಳಿದ ತಮಾಷೆಯ ಪ್ರಸಂಗವನ್ನು ಕೇಳಿ ಪ್ರಧಾನಿ ಮೋದಿ ನಗೆಗಡಲಿನಲ್ಲಿ ತೇಲಿದರು.
9 hours ago
ಕಾಂಗ್ರೆಸ್ನ ಮಧು ಬಂಗಾರಪ್ಪ ಜೊತೆ ಬಿಜೆಪಿಯ ವಿಜಯೇಂದ್ರ ಪಿಸುಮಾತು
9 hours ago
Hassan Politics: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉರುಳಿಸಿರುವ ದಾಳ ಇದೀಗ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.
9 hours ago
Assam floods: ವಿಪರೀತ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ಜನರಿಗೆ ಬಾಲಿವುಡ್ ಸಿನಿತಾರೆಯರು ಸೇರಿದಂತೆ ಹಲವರು ಸಹಾಯಸ್ತವನ್ನು ಚಾಚಿದ್ದಾರೆ. ಅಲ್ಲಿನ ಜನರಿಗೆ ಆಹಾರದ ಕಿಟ್ ಸೇರಿದಂತೆ ವಿವಿಧ ಅಗತ್ಯ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ.
9 hours ago
Director Shakeel Noorani: ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
9 hours ago
Nomadic Teachers in Kashmir: ಸೂರ್ಯ ಮೂಡುವ ಮುನ್ನವೇ ಬೆನ್ನಿಗೆ ದೊಡ್ಡದೊಂದು ಬ್ಯಾಗ್ ಏರಿಸಿಕೊಂಡು ಹೊರಟ ಆ ಶಿಕ್ಷಕನ ಬ್ಯಾಗ್ನಲ್ಲಿರುವುದು ಪಠ್ಯಪುಸ್ತಕಗಳು, ಹಾಜರಾತಿ ಪುಸ್ತಕ, ಚಾಕ್ಪೀಸ್ಗಳು ಮತ್ತು ಮಡಚಬಹುದಾದ ಕಪ್ಪುಹಲಗೆ!..
10 hours ago
Tamil Nadu Anthem: ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲೇ ತಮಿಳು ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
10 hours ago
actor Jaggesh Royal Enfield: ಜಗ್ಗೇಶ್ ತಂದೆಗಾಗಿ ಅವರ ತಾಯಿ 1956ರಲ್ಲಿ ಊದುಬತ್ತಿ ಮಾರಿ 1,800 ರೂಪಾಯಿಗೆ ಈ ಬುಲೆಟ್ ಖರೀದಿಸಿದ್ದರು. ಪತ್ನಿ ಪರಿಮಳರಿಂದ 7 ರೂಪಾಯಿ ಸಾಲ ಪಡೆದು ಪೆಟ್ರೋಲ್ ಹಾಕಿಸುತ್ತಿದ್ದ ನೆನಪನ್ನು ನಟ ಹಂಚಿಕೊಂಡಿದ್ದಾರೆ.
10 hours ago
Lion breeding patterns:ಅಳಿವಿನಂಚಿನಲ್ಲಿರುವ ಸಿಂಹಗಳ ಪೈಕಿ ಏಷ್ಯಾಟಿಕ್ ಸಿಂಹಗಳು ಸೇರಿವೆ. ಪ್ರಸ್ತುತ ಭಾರತದ ಗುಜರಾತ್ ರಾಜ್ಯದ ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ಅದರ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಇವುಗಳನ್ನು ನೋಡಬಹುದು.
10 hours ago
World Lion Day: ‘ಮೃಗಾಲಯದಲ್ಲಿರುವ ಸಿಂಹಗಳ ವ್ಯಕ್ತಿತ್ವ ನಿರ್ಧಾರವಾಗುವುದು ನಮ್ಮ ಆರೈಕೆಯ ಮೇಲೆ. ಅವುಗಳು ನಮ್ಮೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತವೆ. ಅವುಗಳ ಹೆಸರನ್ನು ಕೂಗಿದರೆ ಬರುತ್ತವೆ.
10 hours ago
'ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ’ ಎಂದು ವಿವರಿಸಿದ್ದ ಸ್ಪರ್ಧೆ: ಶಿಕ್ಷಕ ಅಮಾನತು
11 hours ago
ಅಕ್ರಮ ಆರೋಪ: JPSC ನೇಮಕ ಪರೀಕ್ಷೆ ರದ್ದು; ಆಯೋಗದ ಮೂವರು ಸದಸ್ಯರ ರಾಜೀನಾಮೆ
11 hours ago
RSS Gen Z Challenges: ಹೊಸ ಪೀಳಿಗೆಯ ಉದ್ಯೋಗ ಮತ್ತು ಶಿಕ್ಷಣದ ಆತಂಕಗಳನ್ನು ಅರ್ಥೈಸಿಕೊಳ್ಳಲು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜೆನ್ ಝೀ ಜೊತೆ ಸಂವಾದಕ್ಕೆ ಮುಂದಾಗಿದ್ದಾರೆ.
11 hours ago
ಸಂಸತ್ ಅಧಿವೇಶನ: ಗದ್ದಲದಲ್ಲಿ ವ್ಯರ್ಥ, 15 ದಿನಗಳಲ್ಲಿ ಅರ್ಥಪೂರ್ಣ ಚರ್ಚೆಯೇ ಇಲ್ಲ
11 hours ago
ಬಾಲಕಿಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿ 8 ವರ್ಷಗಳ ಬಳಿಕ ಪತ್ತೆ
11 hours ago
ಸಂಪಾದಕೀಯ Podcast: ರೆಪೊ ದರದಲ್ಲಿ ಯಥಾಸ್ಥಿತಿ ನಿರೀಕ್ಷಿತ; ಬೆಳವಣಿಗೆಯ ಕಡೆ ಆರ್ಬಿಐ ಗಮನ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ