Last Updated: 27 Aug 2026 9:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ರಕ್ಷಾಬಂಧನ ಉಡುಪು ವಿವಾದ: ಕೃತಿ ಸನೂನ್ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ
(22 hours ago)
30
ಶಾಂತವಾಗಿ ಹರಿಯುತ್ತಿದ್ದ ನದಿಗಳು ದಿಢೀರ್ ಉಕ್ಕೇರಿದವು.. ನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಜನ ನುಗ್ಗಿ ಬಂದ ನೀರಿನಲ್ಲಿ ಕೊಚ್ಚಿಹೋದರು.. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಹತ್ತಾರು ಮಂದಿ ಮೃತಪಟ್ಟರೆ. ನೂರಾರು ಮಂದಿ ಕೊಚ್ಚಿ ಹೋಗಿದ್ದರು..
(11 hours ago)
23
HD Revanna: ‘ಹಾಸನ ಜಿಲ್ಲಾಧಿಕಾರಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎಸ್. ಲತಾಕುಮಾರಿ ಅವರ ವಿರುದ್ಧ ಶಾಸಕ ಎಚ್.ಡಿ. ರೇವಣ್ಣ ಅವರು ಸುಳ್ಳು ಆರೋಪದ ಮೂಲಕ ತೇಜೋವಧೆ ಮಾಡುತ್ತಿರುವುದು ಖಂಡನೀಯ’
(20 hours ago)
21
Toxic Movie Review: ಜೋಸೆಫ್ ವಿಜಯ್ ನಟನೆಯ ‘GOAT-ಗ್ರೇಟೆಸ್ಟ್ ಆಫ್ ಆಲ್ ಟೈಮ್’ ತಮಿಳು ಸಿನಿಮಾದೊಳಗೆ ಅಪ್ಪನಿಗೆ ತನ್ನದೇ ರೂಪದಲ್ಲಿರುವ ಮಗ ಖಳನಾಗಿ ಕಾಡುತ್ತಾನೆ. ‘ಟಾಕ್ಸಿಕ್’ನ ಕಥೆಯೂ ಹೀಗೇ ಇದೆ.
(18 hours ago)
20
Nepal floods: ನೇಪಾಳದ ರಸುವಾ ಜಿಲ್ಲೆಯ ಭೀಕರ ಪ್ರವಾಹದಲ್ಲಿ 105 ಭಾರತೀಯರು ಸೇರಿದಂತೆ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.
(17 hours ago)
19
Vijayapura dead bodies: ವಿಜಯಪುರದ ಭೂತನಾಳ ಕೆರೆಯಲ್ಲಿ 2 ಮಕ್ಕಳು ಮತ್ತು 4 ಮಹಿಳೆಯರ ಸೇರಿ ಒಟ್ಟು 6 ಶವಗಳು ಪತ್ತೆಯಾಗಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
(22 hours ago)
19
ಆರ್ಯನ್ TO ಅನಯಾ: ಆಸ್ಟ್ರೇಲಿಯಾ WBBL ಆಡಲು ಅವಕಾಶ ಪಡೆದ ಸಂಜಯ್ ಬಂಗಾರ್ ಪುತ್ರಿ
(21 hours ago)
16
ಕಾರ್ಖಾನೆಗಳಲ್ಲಿ ಸಕ್ಕರೆ ಬೆಲೆ ಇಳಿಕೆ: ಕೇಂದ್ರ ಆಹಾರ ಕಾರ್ಯದರ್ಶಿ ಚೋಪ್ರಾ
(22 hours ago)
16
Sukesh Chandrasekhar: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋಗಿನಲ್ಲಿ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
(13 hours ago)
14
ಅನಯಾ ಆಗುವುದಕ್ಕೂ ಮುನ್ನ ಆರ್ಯನ್ ಬಂಗಾರ್ ಕ್ರಿಕೆಟ್ ಸಾಧನೆ ಹೀಗಿತ್ತು...
(18 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 27
Nepal floods: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 160 ಮಂದಿ ಸಾವನ್ನಪ್ಪಿದ್ದು, ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
14 mins ago
ಭಾರತದಲ್ಲಿ 3.41 ಲಕ್ಷ ಫುಟ್ಬಾಲ್ ಆಟಗಾರರು
14 mins ago
Karnataka Helpline: ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರವು ಸಹಾಯವಾಣಿ ಸಂಖ್ಯೆ ಮತ್ತು ಗೂಗಲ್ ಫಾರ್ಮ್ ಬಿಡುಗಡೆ ಮಾಡಿದ್ದು, ಮಾಹಿತಿ ನೀಡುವಂತೆ ಮನವಿ ಮಾಡಿದೆ.
14 mins ago
Indian pilgrims missing: ನೇಪಾಳದ ದಿಢೀರ್ ಪ್ರವಾಹದಲ್ಲಿ ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ 130ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ವಿವಿಧ ರಾಜ್ಯಗಳು ನೆರವಿಗಾಗಿ ಸಹಾಯವಾಣಿಗಳನ್ನು ಆರಂಭಿಸಿವೆ.
44 mins ago
ಭಾರತದ ಬೌಲರ್ಗಳಿಗೆ ಸವಾಲೊಡ್ಡಿದ ಪಸಿಂದು, ಕಮಿಂದು ಜೊತೆಯಾಟ
104 mins ago
India News: ನೇಪಾಳದಲ್ಲಿ ಉಂಟಾಗಿರುವ ದಿಢೀರ್ ಪ್ರವಾಹದಿಂದಾಗಿ ತಮಿಳುನಾಡಿನ 37 ಜನ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಪ್ರವಾಸ ಏಜೆನ್ಸಿ ತಿಳಿಸಿದೆ.
104 mins ago
Family dispute: ವಿಜಯಪುರದ ಶೋಭಾ ಎಂಬುವವರು ತಮ್ಮ ಐವರು ಮಕ್ಕಳೊಂದಿಗೆ ಭೂತನಾಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
104 mins ago
ಜಾತಿಗಳ ಸಾಮಾಜಿಕ–ಶೈಕ್ಷಣಿಕ ವರದಿಯನ್ನು ಇನ್ನಾದರೂ ಬೆಳಕಿಗೆ ತಂದು ಜಾರಿಗೊಳಿಸಬೇಕಾಗಿದೆ. ಆ ಮೂಲಕ ಹಿಂದುಳಿದ ವರ್ಗಗಳಿಗೆ ಬಲತುಂಬಬೇಕಾಗಿದೆ.
104 mins ago
ಕೊಲಂಬೊ ಟೆಸ್ಟ್: ಭಾರತದ ತಾಳ್ಮೆ ಪರೀಕ್ಷಿಸಿದ ಶ್ರೀಲಂಕಾ
104 mins ago
ಅಪಾರ ಹಾನಿ; ನೂರಕ್ಕೂ ಹೆಚ್ಚು ಮಂದಿ ಸಾವು; 400 ಮಂದಿ ಕಣ್ಮರೆ, ಕೊಚ್ಚಿಹೋದ ಹೋದ ಗ್ರಾಮಗಳು
104 mins ago
Political Satire: ರಾಜಕೀಯ ಕಾರ್ಯಕರ್ತರ ನಡುವಿನ ಸುರಂಗ ಮಾರ್ಗ ಟೆಂಡರ್ ಮತ್ತು ಸಕ್ಕರೆ ಬೆಲೆ ಏರಿಕೆಯ ಕುರಿತಾದ ವ್ಯಂಗ್ಯಭರಿತ ಸಂಭಾಷಣೆ ಇಲ್ಲಿದೆ.
104 mins ago
ಯುವಜನರಲ್ಲಿ ಕೌಶಲಗಳ ಕೊರತೆ; 2047ರ ಗುರಿ ಸಾಧನೆಗೆ ತೊಡಕು: ನೀತಿ ಆಯೋಗದ ವರದಿ
104 mins ago
SIR Process: ಎಸ್ಐಆರ್ ಕರಡು ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತದಾರರ ಹೆಸರು ಕೈಬಿಡಲಾಗಿದ್ದು, ನೈಜ ಮತದಾರರ ಹಕ್ಕು ರಕ್ಷಿಸಲು ಆಕ್ಷೇಪಣೆ ಸಲ್ಲಿಕೆಯ ಕಾಲಾವಕಾಶ ವಿಸ್ತರಿಸುವಂತೆ ಒತ್ತಾಯಿಸಲಾಗಿದೆ.
104 mins ago
ದೆಹಲಿಗೆ ಮುಖ್ಯಮಂತ್ರಿ ಭೇಟಿ ಇಂದು
104 mins ago
Mecca Defense Pact: ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವಿನ ಈ ಒಪ್ಪಂದವನ್ನು ಮುಸ್ಲಿಂ ನ್ಯಾಟೊ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತವು ಈ ಬಗ್ಗೆ ಕಳವಳಪಡದೆ ಗಲ್ಫ್ ರಾಷ್ಟ್ರಗಳ ಸಂಬಂಧದತ್ತ ಗಮನಹರಿಸಬೇಕು.
104 mins ago
ಸಚಿವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದ ಸಿಬಿಐ, ಇ.ಡಿ * ಸಂಪುಟಕ್ಕೆ ಮಂಡಿಸಿ ಶಿಫಾರಸು ಮಾಡಿ: ರಾಜ್ಯಪಾಲರ ಸೂಚನೆ
104 mins ago
US Immigration: ಟ್ರಂಪ್ ಆಡಳಿತವು ವಲಸಿಗರ ವೀಸಾ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪಬ್ಲಿಕ್ ಚಾರ್ಜ್ ನಿಯಮಗಳ ಪರಿಶೀಲನೆ ಮತ್ತು ತರಬೇತಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
104 mins ago
Infrastructure Projects: ಕರ್ನಾಟಕದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಇಎಸ್ಐ ಆಸ್ಪತ್ರೆ ಸೇರಿದಂತೆ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿವೆ ಎಂದು ವರದಿ ತಿಳಿಸಿದೆ.
104 mins ago
ಏಷ್ಯನ್ ಗೇಮ್ಸ್ ಕ್ರಿಕೆಟ್: ಸೆ.28ಕ್ಕೆ ಶ್ರೇಯಸ್ ಪಡೆ ಕಣಕ್ಕೆ
2 hours ago
ಫುಟ್ಬಾಲ್: ಪನಾಮ ವಿರುದ್ಧ ಸೌಹಾರ್ದ ಪಂದ್ಯ
2 hours ago
ಬಾಲಕಿಯರ ಫುಟ್ಬಾಲ್ ತಂಡಕ್ಕೆ ಆ್ಯಂಡ್ರ್ಯೂಸ್ ಸಹಾಯಕ ಕೋಚ್
2 hours ago
ಭಾರತದ ತಾಳ್ಮೆ ಪರೀಕ್ಷಿಸಿದ ಶ್ರೀಲಂಕಾ
4 hours ago
Aug 26
Priyank Kharge: ಆರ್ಎಸ್ಎಸ್ನ ನೋಂದಣಿ, ಕಾನೂನಾತ್ಮಕ ಸ್ಥಾನಮಾನ ಮತ್ತು ಹಣಕಾಸಿನ ಹೊಣೆಗಾರಿಕೆಯನ್ನು ಸಂವಿಧಾನಬದ್ಧವಾಗಿ ಪ್ರಶ್ನಿಸುವುದು ತಪ್ಪೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನ ಸಂವಾದದಲ್ಲಿ ಕೇಳಿದ್ದಾರೆ.
10 hours ago
Gajapayana: ಮೈಸೂರು ದಸರೆಗೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಚಾಲನೆ ಸಿಕ್ಕಿದ್ದು, ಒಂಭತ್ತು ಆನೆಗಳ ಗಜಪಡೆಯನ್ನು ವೀರನಹೊಸಹಳ್ಳಿಯಲ್ಲಿ ಬರಮಾಡಿಕೊಳ್ಳುವುದರೊಂದಿಗೆ ದಸರಾ ಸಡಗರ ಶುರುವಾಗಿದೆ.
11 hours ago
ಶಾಂತವಾಗಿ ಹರಿಯುತ್ತಿದ್ದ ನದಿಗಳು ದಿಢೀರ್ ಉಕ್ಕೇರಿದವು.. ನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಜನ ನುಗ್ಗಿ ಬಂದ ನೀರಿನಲ್ಲಿ ಕೊಚ್ಚಿಹೋದರು.. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಹತ್ತಾರು ಮಂದಿ ಮೃತಪಟ್ಟರೆ. ನೂರಾರು ಮಂದಿ ಕೊಚ್ಚಿ ಹೋಗಿದ್ದರು..
11 hours ago
Onion price impact: ಭಾರತದ ರಾಜಕೀಯದಲ್ಲಿ ಈರುಳ್ಳಿ ಬೆಲೆ ಏರಿಕೆಯು ಚುನಾವಣೆಗಳ ಮೇಲೆ ಬೀರಿರುವ ಪ್ರಭಾವ ಮತ್ತು 1980, 1998 ಹಾಗೂ 2013ರ ದೆಹಲಿ ಚುನಾವಣೆಗಳಲ್ಲಿನ ರಾಜಕೀಯ ಏರುಪೇರುಗಳ ಕುರಿತ ಮಾಹಿತಿ ಇಲ್ಲಿದೆ.
11 hours ago
Photos: ನೇಪಾಳ ಪ್ರವಾಹದ ಭೀಕರ ದೃಶ್ಯ; ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದರು...
11 hours ago
Chief Minister Post: ಸಿದ್ದರಾಮಯ್ಯ ಅವರು ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಹೈಕಮಾಂಡ್ಗೆ ತಿಳಿಸಿದ್ದರು ಎಂದು ಬೆಂಗಳೂರಿನಲ್ಲಿ ಜಿ. ಪರಮೇಶ್ವರ ಅವರು ಸುದ್ದಿಗಾರರಿಗೆ ತಿಳಿಸಿದರು.
12 hours ago
Minister Nagendra Resignation: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯ ಮಾರ್ಗ ಬದಲಾಗಿದ್ದು, ಗಂಗಾವತಿ ಮತ್ತು ಸಂಡೂರು ಕ್ಷೇತ್ರಗಳನ್ನು ಸೇರಿಸಲಾಗಿದೆ.
12 hours ago
ನೇಪಾಳದ ಉತ್ತರ ಭಾಗದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ದಿಢೀರ್ ಪ್ರವಾಹದಿಂದ ತೀವ್ರ ಹಾನಿ ಉಂಟಾಗಿದ್ದು, 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 hours ago
ಸ್ಥಳದಲ್ಲಿ ಬಿಗುವಿನ ವಾತಾವರಣ, ಪೊಲೀಸ್ ಬಂದೋಬಸ್ತ್
12 hours ago
ತುಂಬದೇ ಇದ್ದರೂ ನೀರು ಹರಿಸದ್ದಕ್ಕೆ ರೈತ ಸಂಘಟನೆಗಳ ಆಕ್ರೋಶ, ಮಳೆಯಿಂದ ಬುಧವಾರ ಸಂಜೆ ನಂತರ ನೀರಿನ ಮಟ್ಟ ಏರಿಕೆ
12 hours ago
ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳಿಂದ ನಗರದ ಪ್ರಮುಖ ಕ್ಲಬ್ಗಳಲ್ಲಿ ಪರಿಶೀಲನೆ
12 hours ago
Nepal Flood: ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.
12 hours ago
Nepal Floods: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಬುಧವಾರ ದೂರವಾಣಿ ಮೂಲಕ ಮಾತನಾಡಿ, ಮೃತರಿಗೆ ಸಂತಾಪ ಸೂಚಿಸಿದ್ದಾರೆ
13 hours ago
AKKA Silver Jubilee: ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಿರಿಪೇಟೆ ಪ್ರದರ್ಶನ ಆಯೋಜಿಸಲಾಗಿದ್ದು, ವ್ಯಾಪಾರ, ಶಿಕ್ಷಣ ಮತ್ತು ಹೂಡಿಕೆ ಅವಕಾಶಗಳನ್ನು ಇದು ಪರಿಚಯಿಸಲಿದೆ.
13 hours ago
Sukesh Chandrasekhar: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋಗಿನಲ್ಲಿ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
13 hours ago
ನೇಪಾಳದ ಉತ್ತರ ಭಾಗದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ದಿಢೀರ್ ಪ್ರವಾಹದಿಂದ ತೀವ್ರ ಹಾನಿ ಉಂಟಾಗಿದ್ದು, 22 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
13 hours ago
Elephant Abhimanyu: ಅಂಬಾರಿ ಜವಾಬ್ದಾರಿಯಿಂದ ಬಿಡುಗಡೆಯಾದರೂ ದಸರಾ ಜಂಬೂ ಸವಾರಿ ತಂಡದಲ್ಲಿ ಅಭಿಮನ್ಯುಗೆ ನಿಶಾನೆ ಆನೆಯಾಗಿ ಅವಕಾಶ ನೀಡಬೇಕೆಂದು ಆನೆ ತಜ್ಞ ಡಾ. ನಾಗರಾಜು ಸಲಹೆ ನೀಡಿದ್ದಾರೆ.
13 hours ago
ಜಿಸಿಟಿ ಫೈನಲ್: ಮೊದಲ ಕ್ಲಾಸಿಕಲ್ ಪಂದ್ಯ ಸೋತ ಪ್ರಜ್ಞಾನಂದ
14 hours ago
Onion buffer stock: ಈರುಳ್ಳಿ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಕೆ.ಜಿ.ಗೆ ₹35ರ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಕ್ರಮ ಕೈಗೊಂಡಿದೆ.
14 hours ago
ಚುರುಮುರಿ | ಮೋಡ ಬಿತ್ತನೆ
14 hours ago
MLA Prakash Koliwada: ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದ್ದ ಆರೋಪದಡಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಪೊಲೀಸರು ₹ 500 ದಂಡ ವಿಧಿಸಿದ್ದಾರೆ.
14 hours ago
Greater Bengaluru Authority: ಎಸ್ಐಆರ್ ಪರಿಷ್ಕರಣೆಯಿಂದ ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ 46.88 ಲಕ್ಷ ಹೆಸರುಗಳು ಕಡಿಮೆಯಾಗಿದ್ದು, 369 ವಾರ್ಡ್ಗಳ ಚುನಾವಣಾ ಲೆಕ್ಕಾಚಾರ ಮತ್ತು ಅಭ್ಯರ್ಥಿಗಳ ಆಯ್ಕೆ ಬದಲಾಗುವ ಸಾಧ್ಯತೆಯಿದೆ.
14 hours ago
‘ಭ್ರಷ್ಟಾಚಾರ ಆರೋಪಿಗಳ ಕಾನೂನು ಚಾತುರ್ಯ’
14 hours ago
ಗುಂಡಣ್ಣ ಕಾರ್ಟೂನು: ಬುಧವಾರ, 26 ಆಗಸ್ಟ್ 2026
15 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 26 ಆಗಸ್ಟ್ 2026
15 hours ago
ಚಿನಕುರುಳಿ: ಬುಧವಾರ, 26 ಆಗಸ್ಟ್ 2026
15 hours ago
Yash Toxic review: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಕಥೆ, ಆ್ಯಕ್ಷನ್, ಮೇಕಿಂಗ್ ಮತ್ತು ತಾರಾಗಣದ ಕುರಿತಾದ ಸಂಪೂರ್ಣ ವಿಮರ್ಶೆ ಇಲ್ಲಿದೆ.
15 hours ago
ಹತ್ತಿರದ ಸಿಎಸ್ಸಿ ಕೇಂದ್ರ ಇಲ್ಲವೇ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕ್ರಿಯೆ ಮುಗಿಸಲು ನಿರ್ದೇಶನ
15 hours ago
Ramalinga Reddy: ಬಿಜೆಪಿಯವರು ಬಿಡುವಾಗಿದ್ದಾರೆ. ಪಾದಯಾತ್ರೆ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ. 100-200 ಕಿ.ಮೀ ವಾಕ್ ಮಾಡಿದ್ರೆ ಆರೋಗ್ಯ ಸರಿಯಾಗಿರುತ್ತೆ
15 hours ago
Shahjahanpur Councillors: ಲಂಚದಿಂದ ಬರುವ ಹಣವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶದ ಶಹಜಹಾನ್ಪುರ ನಗರ ಪಾಲಿಕೆಯ 60 ಸದಸ್ಯರು ‘ಗಂಗಾಜಲ’ ಹಿಡಿದು ಪ್ರಮಾಣ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
16 hours ago
ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಹಿಂದಿಕ್ಕಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ.
16 hours ago
ಈ ಬಾರಿಯೂ ಕಬಿನಿ ಜಲಾಶಯದಿಂದ ಹರಿದ ಹೆಚ್ಚಿನ ನೀರು, ಈಗ ಮುಕ್ಕಾಲು ಭಾಗಕ್ಕೂ ಕಡಿಮೆ ನೀರುಂಟು
16 hours ago
Educational Initiatives: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೇಶಾದ್ಯಂತ ಉಚಿತ ಆನ್ಲೈನ್ ಕೋಚಿಂಗ್ ವೇದಿಕೆ ಆರಂಭಿಸುವ ಮೋದಿ ಭರವಸೆಯ ಅನುಷ್ಠಾನಕ್ಕೆ ಸ್ಪಷ್ಟ ನಕ್ಷೆ ಮತ್ತು ಗುಣಮಟ್ಟದ ಮೂಲಸೌಕರ್ಯದ ಅಗತ್ಯವಿದೆ.
17 hours ago
Disqualification notice: ಟಿಎಂಸಿಯ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
17 hours ago
Icc Test Bowlers Ranking: ಬೂಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಸ್ಟಾರ್ಕ್
17 hours ago
ಉತ್ತರ ನೇಪಾಳದಲ್ಲಿ ಬುಧವಾರ ದಿಢೀರ್ ಪ್ರವಾಹ ಉಂಟಾಗಿದ್ದು, ಗಡಿ ಪ್ರದೇಶ ಮತ್ತು ತಗ್ಗು ಪ್ರದೇಶದ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭೋಟೆ ಕೊಶಿ ಮತ್ತು ತ್ರಿಶೂಲಿ ನದಿಗಳು ಉಕ್ಕಿ ಹರಿಯುತ್ತಿವೆ.
17 hours ago
Chikkanna Marriage: ಆಗಸ್ಟ್ 29, 30 ರಂದು ಪಾವನಾ ಗೌಡ ಅವರೊಂದಿಗೆ ನಟ ಚಿಕ್ಕಣ್ಣ ವಿವಾಹ ನಡೆಯಲಿದ್ದು, ದರ್ಶನ್ ಪ್ರಕರಣದಲ್ಲಿ ತಾವು ಸಾಕ್ಷಿಯಾಗಿರುವ ಕಾರಣ ದರ್ಶನ್ ಅವರನ್ನು ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ತಿಳಿಸಿದ್ದಾರೆ.
17 hours ago
Nepal floods: ನೇಪಾಳದ ರಸುವಾ ಜಿಲ್ಲೆಯ ಭೀಕರ ಪ್ರವಾಹದಲ್ಲಿ 105 ಭಾರತೀಯರು ಸೇರಿದಂತೆ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ