Last Updated: 23 Aug 2026 2:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Kempegowda Bus Station: ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಎಂಬ ಹೆಸರು ಬರಲು ಹತ್ತಿರದಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರ ಕಾರಣ ಮತ್ತು ಈ ನಿಲ್ದಾಣವನ್ನು ಧರ್ಮಾಂಬುಧಿ ಕೆರೆಯ ಜಾಗದಲ್ಲಿ ನಿರ್ಮಿಸಲಾಗಿದೆ.
(20 hours ago)
20
Western Ghats ecology: ಪಶ್ಚಿಮ ಘಟ್ಟದ ಗುಡ್ಡ ಕುಸಿತಕ್ಕೆ ಕಾರಣಗಳು, ಮಾನವ ಚಟುವಟಿಕೆಗಳ ಪರಿಣಾಮ ಮತ್ತು ಪರಿಸರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಸರವಾದಿಗಳೊಂದಿಗೆ ನಡೆಸಿದ ಮಹತ್ವದ ಚರ್ಚೆ ಇಲ್ಲಿದೆ.
(16 hours ago)
17
Tejas Mark-2: ಎರಡು ತಿಂಗಳ ಹಿಂದಷ್ಟೇ ನಿವೃತ್ತಿರಾದ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ನಾಗೇಶ್ ಕಪೂರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನೇತೃತ್ವದಲ್ಲಿ ದೇಶೀಯವಾಗಿ ನಿರ್ಮಿಸಲಾಗುತ್ತಿರುವ ತೇಜಸ್ ಯುದ್ಧ ವಿಮಾನ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ.
(20 hours ago)
17
Rahul Gandhi Protest: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
(22 hours ago)
16
ಶಿವಣ್ಣನವರಗೆ ಸಿಗದ ಸಚಿವ ಸ್ಥಾನ: ವೇಣುಗೋಪಾಲ್ ಬಳಿ ಸಿದ್ದರಾಮಯ್ಯ ಅಸಮಾಧಾನ
(24 hours ago)
16
Myanmar military attack: ಮ್ಯಾನ್ಮಾರ್ನ ಸಂಗೈಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ಸೇನೆ ನಡೆಸಿದ ವಾಯುದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
(15 hours ago)
15
NICE Road Toll: ನೈಸ್ ರಸ್ತೆ ಟೋಲ್ ಸಂಗ್ರಹ ತಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ ಮತ್ತು 30 ವರ್ಷಗಳ ಒಪ್ಪಂದದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
(7 hours ago)
14
ಟೆಸ್ಟ್: 64 ರನ್ಗಳಿಗೆ ಉರುಳಿದ ಬಾಂಗ್ಲಾ
(15 hours ago)
13
Kannada Cinema: ಹಾಲಿವುಡ್ ಚಿತ್ರಗಳಿಗೆ ಹೋಲಿಸಿದರೆ ಕನ್ನಡದ ದೊಡ್ಡ ಸಿನಿಮಾಗಳ ಚಿತ್ರೀಕರಣ ಮತ್ತು ನಿರ್ಮಾಣ ಪ್ರಕ್ರಿಯೆಯು ಏಕೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ಈ ಲೇಖನವು ವಿಶ್ಲೇಷಿಸುತ್ತದೆ.
(19 hours ago)
13
Ethel Caterham: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿರುವ ಎಥೆಲ್ ಕ್ಯಾಟರ್ಹ್ಯಾಮ್ ಅವರು ಬ್ರಿಟನ್ನ ಸರ್ರೆ (Surrey) ಎಂಬಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ 117ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
(23 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 23
Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.
28 mins ago
ಸಿನಿ ಸಿಪ್: ಯಾಕೀ ಶೂಟಿಂಗ್ ನಿಧಾನ?
58 mins ago
Toxic advance booking: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಮುಂಗಡವಾಗಿ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಎಲ್ಲಾ ಭಾಷೆಗಳಿಂದ ಸೇರಿ 4.5 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.
87 mins ago
IAS Exam Strategy: ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಮಾನಸಿಕ ಶಕ್ತಿ, ಆತ್ಮವಿಶ್ವಾಸದ ಜೊತೆಗೆ ಭಯವನ್ನು ಹೋಗಲಾಡಿಸುವುದು ಮುಖ್ಯ ಎಂದು ಐಎಎಸ್ ಅಧಿಕಾರಿ ಪರಿ ಬಿಷ್ಣೋಯ್ ಸಲಹೆ ನೀಡಿದ್ದಾರೆ.
87 mins ago
Women harassment: ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರು ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
2 hours ago
ಟೋಲ್ ಕಟ್ಟದಂತೆ ಕೋರ್ಟ್ನಿಂದ ಆದೇಶ ಮಾಡಿಸಲಿ: ಎಚ್ಡಿಕೆಗೆ ಸಚಿವ ಬಾಲಕೃಷ್ಣ ಸವಾಲು
2 hours ago
Karibasappa KSRP career: ಕರಿಬಸಪ್ಪ ಅವರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ 32 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
3 hours ago
Annapurna Scheme: ಪಶ್ಚಿಮ ಬಂಗಾಳದಲ್ಲಿ ‘ಅನ್ನಪೂರ್ಣ ಯೋಜನೆ’ಯ ಹಣ ತಲುಪುವುದು ವಿಳಂಬವಾದದ್ದನ್ನು ಖಂಡಿಸಿ ನೂರಾರು ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರೆ, ಇತ್ತ ಮಾಲ್ದಾದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3 hours ago
Yash Toxic event: ಹೈದರಾಬಾದ್ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಟಾಕ್ಸಿಕ್ ಸಿನಿಮಾ ಕಾರ್ಯಕ್ರಮದಲ್ಲಿ ಸೌಂಡ್ ಬಾಕ್ಸ್ ಕುಸಿದು ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
3 hours ago
Donald Trump Claims: ಹೊರ್ಮುಜ್ ಜಲಸಂಧಿ ಅಮೆರಿಕದ ಭಾಗ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುವ ತಮ್ಮ ಬೆದರಿಕೆಯನ್ನು ಮುಂದುವರಿಸಿದ್ದಾರೆ.
3 hours ago
ರೇಪ್ ಕೇಸ್ ಮುಚ್ಚಿಹಾಕಲು ₹5 ಕೋಟಿಗೆ ಬೇಡಿಕೆ ಇಟ್ಟಿದ್ದರು CM ಮಾನ್ ಪತ್ನಿ: ಆರೋಪ
3 hours ago
Cyber Security Contest: ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಹಾಗೂ ಸೈಬರ್ ಪೀಸ್ ಸಂಸ್ಥೆ ಜಂಟಿಯಾಗಿ 'ಟೆರಿಯರ್ ಸೈಬರ್ ಕ್ವೆಸ್ಟ್-2026' ರಾಷ್ಟ್ರೀಯ ಹ್ಯಾಕಥಾನ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪರ್ಧೆ ಆಯೋಜಿಸಿವೆ.
3 hours ago
Madhubala Biopic: ಬಾಲಿವುಡ್ನ ಹಿರಿಯ ನಟಿ ಮಧುಬಾಲಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಒಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಮಧುಬಾಲಾ ಅವರ ಪಾತ್ರದಲ್ಲಿ ‘ಧುರಂಧರ್ ನಟಿ ಸಾರಾ ಅರ್ಜುನ್ ನಟಿಸಲಿದ್ದಾರೆ.
4 hours ago
ಲಂಕಾ ವಿರುದ್ಧ ಟಾಸ್ ಗೆದ್ದ ಭಾರತ: ಸರನ್ಶ್ ಜೈನ್ ಪದಾರ್ಪಣೆ
4 hours ago
ನಿವೃತ್ತಿಯ ಬೆನ್ನಲ್ಲೇ ತೇಜಸ್ ಮಾರ್ಕ್-2 ಯೋಜನೆ ಟೀಕಿಸಿದ ವಾಯುಪಡೆ ಏರ್ ಮಾರ್ಷಲ್
4 hours ago
SaReGaMaPa Li’l Champs: ಮಂಗಳೂರಿನ ಅಶ್ಮಿತ್ ಸರಿಗಮಪ ಲಿಟಲ್ ಚಾಂಪ್ಸ್ ವಿಜೇತರಾಗಿದ್ದು, ಅಚಿಂತ್ಯ ಮೊದಲ ರನ್ನರ್ಅಪ್ ಆಗಿ ಹೊರಹೊಮ್ಮಿದ್ದಾರೆ.
4 hours ago
India vs Sri Lanka Test: ಕೊಲೊಂಬೊದಲ್ಲಿ ಆರಂಭವಾಗಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
4 hours ago
ಲಂಕಾ ವಿರುದ್ಧ ಟಾಸ್ ಗೆದ್ದ ಭಾರತ: ಆಡುವ ಬಳಗದಿಂದ ಕಲದೀಪ ಹೊರಕ್ಕೆ ಓರ್ವ ಪದಾರ್ಪಣೆ
4 hours ago
ಮುಗಿದ ಗಡುವು; ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂದಿನಿಂದ ಕಾರ್ಯಾಚರಣೆ
5 hours ago
Suvendu Adhikari: ಪಶ್ಚಿಮ ಬಂಗಾಳದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ವಂದೇ ಮಾತರಂ' ಗೀತೆಯನ್ನು ಹಾಡಲೇಬೇಕು. ರಾಷ್ಟ್ರೀಯತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
5 hours ago
Weekly news highlights: ಈ ವಾರ (ಆಗಸ್ಟ್ 17ರಿಂದ 23ರವರೆಗೆ) ಹೆಚ್ಚು ಓದುಗರನ್ನು ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
5 hours ago
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ವದಂತಿಗೆ ಸಚಿವ ಖರ್ಗೆ ಸ್ಪಷ್ಟನೆ
5 hours ago
ಟ್ರೋಫಿ ಗೆಲ್ಲುವುದಷ್ಟೇ ನನ್ನ ಕೆಲಸ: ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದ ಗಂಭೀರ್
6 hours ago
BJP Youth Outreach: ಯುವಜನರೊಂದಿಗೆ ಸಂಪರ್ಕ ಸಾಧಿಸಲು ಬಿಜೆಪಿ ಪ್ರತ್ಯೇಕ ತಂಡ ರಚಿಸಿದೆ ಮತ್ತು ವಂದೇ ಮಾತರಂ ಕುರಿತ ಕಾಂಗ್ರೆಸ್ ನಿಲುವನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ.
6 hours ago
Forest shootouts: ‘ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲೂ ಅರಣ್ಯ ಪ್ರದೇಶದಲ್ಲಿ ಶೂಟೌಟ್ ಆಗಿ ಮೂವರು ಮೃತಪಟ್ಟಿದ್ದರು’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
6 hours ago
ಕೊಲಂಬೊದಲ್ಲಿ ಕಾವೇರಿದ ವಾತಾವರಣ; ಲಂಕೆಗೆ ಸಮಬಲದ ಛಲ
6 hours ago
ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್: ಕ್ಲೀನ್ ಸ್ವೀಪ್ ಮೇಲೆ ಭಾರತ ಕಣ್ಣು
6 hours ago
Cargo Ship Sinking: ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದ ಬಂಗಾಳ ಕೊಲ್ಲಿಯಲ್ಲಿ ಪನಾಮ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ.
7 hours ago
Madgyal sheep breed: ಬಯಲುಸೀಮೆಯ ಮೌಳಿ ಕುರಿಗೆ ಐಸಿಎಆರ್ನಿಂದ ದೇಸಿ ತಳಿ ಮಾನ್ಯತೆ ದೊರೆತಿದೆ. ವಿಜಯಪುರ ಮತ್ತು ಸಾಂಗ್ಲಿಯಲ್ಲಿ ಸಾಕುವ ಈ ತಳಿ 80 ಕೆಜಿವರೆಗೆ ತೂಗಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಜಂಟಿ ಶ್ರೇಯ ನೀಡಲಾಗಿದೆ.
7 hours ago
ನೀರಜ್ಗೆ ಕೈತಪ್ಪಿದ ಅಗ್ರಸ್ಥಾನ
7 hours ago
ಡುರಾಂಡ್ ಕಪ್ ಫೈನಲ್ ‘ಕೋಲ್ಕತ್ತ ಡರ್ಬಿ’ಗೆ ವೇದಿಕೆ ಸಜ್ಜು
7 hours ago
Synthetic paneer ban: ರಾಜ್ಯದಲ್ಲಿ ಕೃತಕ ಪನೀರ್ ತಯಾರಿಕೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಇಲಾಖೆಯು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿದೆ.
7 hours ago
ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು
7 hours ago
₹1,685 ಕೋಟಿ ಮೀಸಲು ಬೆಲೆ ನಿಗದಿ: ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ಕೇಂದ್ರ ಸಚಿವರಿಗೆ ರಮೇಶ್ ಬಾಬು ಪತ್ರ
7 hours ago
NICE Road Toll: ನೈಸ್ ರಸ್ತೆ ಟೋಲ್ ಸಂಗ್ರಹ ತಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ ಮತ್ತು 30 ವರ್ಷಗಳ ಒಪ್ಪಂದದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
7 hours ago
Rainfall shortage: ಮಳೆ ಕೊರತೆ ನೀಗಿಸಲು ರಾಜ್ಯದ 27 ಜಿಲ್ಲೆಗಳಲ್ಲಿ ಸೋಮವಾರದಿಂದ 60 ದಿನಗಳ ಕಾಲ 28.52 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಡ ಬಿತ್ತನೆ ನಡೆಸಲಾಗುವುದು ಎಂದು ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
7 hours ago
ಅಸಲು, ಬಡ್ಡಿ ಪಾವತಿಸಿದರೂ ತೋಟ ಹರಾಜು
7 hours ago
ಯುವಜನರೊಂದಿಗೆ ಸಂಪರ್ಕ ಸಾಧಿಸಲು ಕಾರ್ಯಪ್ರವೃತ್ತವಾದ ಬಿಜೆಪಿ
7 hours ago
ಕಾಫಿಗೆ ಸರ್ಫೇಸಿ ಕಂಟಕ
8 hours ago
ಕ್ಲೀನ್ ಸ್ವೀಪ್ ಮೇಲೆ ಭಾರತ ಕಣ್ಣು
8 hours ago
ಸಂಪರ್ಕಕ್ಕೆ ಸಿಗದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್
10 hours ago
Aug 22
ಜೈಪುರದ ಸತ್ಯ ಸಾಯಿ ಪಿಜಿ ಕಾಲೇಜಿನಲ್ಲಿ ಘಟನೆ; ಸೆ.1ರಂದು ಮರುಪರೀಕ್ಷೆ: ಎನ್ಟಿಎ
12 hours ago
Forest shootouts: ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಅವಧಿಯಲ್ಲೂ ಅರಣ್ಯ ಪ್ರದೇಶದಲ್ಲಿ ಶೂಟೌಟ್ಗಳಾಗಿ ಮೂವರು ಮೃತಪಟ್ಟಿದ್ದರು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
13 hours ago
Special ritual for rain: ಮಳೆಗಾಗಿ ಹೋಮ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಆಗಸ್ಟ್ 23ರಂದು ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ರುದ್ರಹೋಮ ನಡೆಯಲಿದೆ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
13 hours ago
ಲಾತೂರ್ ಜಿಲ್ಲೆಯ ಗ್ರಾಮ ಸಭೆಯಲ್ಲಿ ಸರಪಂಚ್– ಜನರ ನಡುವಿನ ಚರ್ಚೆ ಬಹಿರಂಗ
14 hours ago
1,800 ಕಿ.ಮೀ ಉದ್ದದ ಎಲ್ಪಿಜಿ ಸಾಗಣೆ ಮಾರ್ಗ ನಿರ್ಮಿಸಲಿರುವ ಗೇಲ್ ಇಂಡಿಯಾ
14 hours ago
‘ವಿದ್ಯಾರ್ಥಿಗಳ ಪ್ರತಿಧ್ವನಿ’ ಕಾರ್ಯಕ್ರಮದಲ್ಲಿ ಮನುಸ್ಮೃತಿ ವಿರುದ್ಧ ರಾಹುಲ್ ವಾಗ್ದಾಳಿ
14 hours ago
Myanmar military attack: ಮ್ಯಾನ್ಮಾರ್ನ ಸಂಗೈಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ಸೇನೆ ನಡೆಸಿದ ವಾಯುದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
15 hours ago
ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ
15 hours ago
Russia Ukraine conflict: ಉಕ್ರೇನ್ನ ಶಾಪಿಂಗ್ ಸೆಂಟರ್ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದು, 130 ಮಂದಿ ಗಾಯಗೊಂಡಿದ್ದಾರೆ ಮತ್ತು ಕೀವ್ ಮೂಲಸೌಕರ್ಯದ ಮೇಲೆ ದಾಳಿ ನಡೆದಿದೆ.
15 hours ago
ವಿಶ್ವಕಪ್ ಹಾಕಿ| ನೆದರ್ಲೆಂಡ್ಸ್ ಎದುರು ಮಣಿದ ಭಾರತ: ಹರ್ಮನ್ ಬಳಗಕ್ಕೆ ಸೋಲಿನ ಕಹಿ
15 hours ago
ಟೆಸ್ಟ್: 64 ರನ್ಗಳಿಗೆ ಉರುಳಿದ ಬಾಂಗ್ಲಾ
15 hours ago
ರಾಷ್ಟ್ರೀಯ ಜೂನಿಯರ್ ಈಜು: ಎಂಟು ಚಿನ್ನ ಬಾಚಿದ ಕರ್ನಾಟಕ
15 hours ago
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ 492 ಅಥ್ಲೀಟ್ಗಳು
15 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಟ್ರೀಸಾ–ಗಾಯತ್ರಿ ಸವಾಲು ಸೆಮಿಯಲ್ಲಿ ಅಂತ್ಯ
15 hours ago
Prakash Raj criticism: ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕುರಿತ 'ಧೀಮಂತ ಧುರೀಣ' ಕೃತಿ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ಮೋದಿ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಟೀಕಿಸಿದರು.
15 hours ago
Western Ghats ecology: ಪಶ್ಚಿಮ ಘಟ್ಟದ ಗುಡ್ಡ ಕುಸಿತಕ್ಕೆ ಕಾರಣಗಳು, ಮಾನವ ಚಟುವಟಿಕೆಗಳ ಪರಿಣಾಮ ಮತ್ತು ಪರಿಸರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಸರವಾದಿಗಳೊಂದಿಗೆ ನಡೆಸಿದ ಮಹತ್ವದ ಚರ್ಚೆ ಇಲ್ಲಿದೆ.
16 hours ago
Humanoid Robot Record: ಚೀನಾದ ಆನರ್ ಸಂಸ್ಥೆ ಅಭಿವೃದ್ಧಿಪಡಿಸಿದ ಲೈಟ್ನಿಂಗ್ ರೊಬೊಟ್ 100 ಮೀಟರ್ ಓಟವನ್ನು 9.32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆಯನ್ನು ಮುರಿದಿದೆ.
16 hours ago
ಮಿಂಚಿನ ಓಟದಲ್ಲಿ ‘ಉಸೇನ್ ಬೋಲ್ಟ್’ ವಿಶ್ವ ದಾಖಲೆ ಮುರಿದ ಚೀನಾದ ರೊಬೊಟ್
16 hours ago
Supreme Court Justice: ನ್ಯಾಯಾಧೀಶರು ದೇವರಲ್ಲ, ನಮ್ಮ ಪ್ರತಿಯೊಂದು ತೀರ್ಪು ಸರಿಯಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ಗಮಿತ ನ್ಯಾಯಮೂರ್ತಿ ಸಂಜಯ್ ಕರೋಲ್ ಹೇಳಿದ್ದಾರೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ