Last Updated: 28 Jul 2026 5:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಅವಕಾಶ
(7 hours ago)
35
CJP Generation Z Response: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಂಭ್ರಮದ ವಿಚಾರವಾಗಿ ಶೆಹಜಾದ್ ಪೂನಾವಾಲಾ ಟೀಕಿಸಿದ್ದು, ಪ್ರತಿಭಟನೆಯ ಆರ್ಥಿಕ ನೆರವಿನ ಬಗ್ಗೆ ಮಹೇಶ್ ಜೇಠ್ಮಲಾನಿ ಪ್ರಶ್ನಿಸಿರುವುದಾಗಿ ವರದಿಯಾಗಿದೆ.
(20 hours ago)
24
Ramamurthy Nagar Incident: ರಾಮಮೂರ್ತಿನಗರದಲ್ಲಿ ಅಸಭ್ಯವಾಗಿ ವರ್ತಿಸಿದ 42 ವರ್ಷದ ಹಣ್ಣಿನ ವ್ಯಾಪಾರಿ ವಿಜಯ್ ರಾಘವ್ನನ್ನು ಪೊಲೀಸರು ಬಂಧಿಸಿದ್ದಾರೆ. ಹೊರಮಾವು ನಿವಾಸಿಯಾದ ಈತ ಕೃತ್ಯಕ್ಕೆ ಬೇರೆಯವರ ಸ್ಕೂಟರ್ ಬಳಸಿದ್ದನು.
(4 hours ago)
23
Income Tax Filing: 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಇದೇ ಜುಲೈ 31 ಕೊನೆಯ ದಿನವಾಗಿದೆ.
(6 hours ago)
19
Siddaramaiah retirement: ಮುಖ್ಯಮಂತ್ರಿಗೆ 80 ವರ್ಷ ಆಗುತ್ತಿರುವ ಹಿನ್ನೆಲೆ ಆರೋಗ್ಯದ ಹಿತದೃಷ್ಟಿಯಿಂದ ಚುನಾವಣಾ ರಾಜಕೀಯದ ನಿವೃತ್ತಿ ನಿರ್ಧಾರಕ್ಕೆ ಬೆಂಬಲ ನೀಡಿದ ಯತೀಂದ್ರ, ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಖಾಸಗಿ ವಾಹನ ನಿರ್ಬಂಧಿಸುವ ಕುರಿತು ತಿಳಿಸಿದ್ದಾರೆ.
(23 hours ago)
15
Mekedatu Project: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ನೆರೆ ರಾಜ್ಯಗಳ ಸಮ್ಮತಿ ಪಡೆಯುವ ಅಗತ್ಯ ಇಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
(21 hours ago)
15
Team India Squad: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಜಡೇಜಾ ತಂಡಕ್ಕೆ ಮರಳಿದರೆ, ಮೂವರು ಕನ್ನಡಿಗರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.
(7 hours ago)
14
Abdul Razak BBK13: ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಇನ್ಸ್ಟಾಗ್ರಾಂ ಮೂಲಕ ವಿವರ ಹಂಚಿಕೊಂಡಿದ್ದು, ಸದ್ಯದಲ್ಲಿಯೇ ಜಿಯೋಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ 6 ಭಾಷೆಗಳ ಬಿಗ್ಬಾಸ್ ಹೊಸ ಸೀಸನ್ ಒಟ್ಟಿಗೆ ಆರಂಭಗೊಳ್ಳಲಿವೆ.
(96 mins ago)
11
Oppositon Protest: ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೆಲೆಟ್ ಗನ್ ಬಳಕೆ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಕುರಿತು ಚರ್ಚಿಸಲು ಮತ್ತು ತಿದ್ದುಪಡಿ ಮಸೂದೆ 2026 ವಿರೋಧಿಸಲು ನಿರ್ಧರಿಸಲಾಗಿದೆ.
(22 hours ago)
11
Union Minister Dharmendra Pradhan: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ದೆಹಲಿಯ ಸಂಸತ್ ಮೊಗಸಾಲೆಯಲ್ಲಿ ಜೈರಾಮ್ ರಮೇಶ್ ಅವರೊಂದಿಗೆ ಮಾತನಾಡಿದ ಪ್ರಧಾನ್ ಅವರನ್ನು ಎನ್ಡಿಎ ಸಂಸದರು ಶಾಲು ಹೊದಿಸಿ ಸ್ವಾಗತಿಸಿದರು.
(21 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 28
OTT RELEASE: ಈ ವಾರ ಬಿಡುಗಡೆಯಾಗಲಿರುವ ಪ್ರಮುಖ ಸಿನಿಮಾಗಳಿವು...
7 mins ago
ತೆಂಗು, ಅಡಿಕೆ ಕೀಟ ನಿಯಂತ್ರಣಕ್ಕೆ ₹1,438 ಕೋಟಿ: ಕೇಂದ್ರಕ್ಕೆ ಕರ್ನಾಟಕದ ಬೇಡಿಕೆ
7 mins ago
Tamil Nadu CM Vijay: ಮೇಕೆದಾಟು ಅಣೆಕಟ್ಟಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪತ್ರ ಬರೆದಿದ್ದಾರೆ.
7 mins ago
ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಕರ್ಣನ ಅತ್ತೆ: ನಟಿ ಶ್ಯಾಮ್ ಫೋಟೊಸ್ ಇಲ್ಲಿವೆ
7 mins ago
Cauvery Management Authority: ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರನ್ನು ಮುಂದಿನ ಹದಿನೈದು ದಿನಗಳವರೆಗೆ ಹರಿಸಬೇಕೆಂಬ ಸಿಡಬ್ಲ್ಯುಆರ್ಸಿ ಅವೈಜ್ಞಾನಿಕ ನಿರ್ದೇಶನವನ್ನು ಕರವೇ ಅಧ್ಯಕ್ಷರು ತೀವ್ರವಾಗಿ ಖಂಡಿಸಿದರು.
7 mins ago
OTT Releases: ಜುಲೈ ಅಂತ್ಯದಲ್ಲಿ ಜಿಯೋ ಹಾಟ್ಸ್ಟಾರ್ನಲ್ಲಿ ಚಿನ್ನ ಚಿನ್ನ ಆಸೈ ಹಾಗೂ ಆಹಾ ವಿಡಿಯೊದಲ್ಲಿ ನೈಜ ಹಗರಣ ಆಧಾರಿತ ಆಜಾದಿ 501 ಸರಣಿ ಬಿಡುಗಡೆಯಾಗುತ್ತಿದೆ. ಒಟ್ಟು ಏಳು ಚಿತ್ರಗಳು ವಿವಿಧ ವೇದಿಕೆಗಳಲ್ಲಿ ಲಭ್ಯವಿವೆ.
7 mins ago
ನನ್ನ ತಂದೆಗೆ ಸಾಯಲು ಸಹಾಯ ಮಾಡಿದ್ದೆ: ಜೀವನದ ಕಹಿ ಘಟನೆ ನೆನೆದ ನಟ ರಾಮ್ ಕಪೂರ್
7 mins ago
Ram Kapoor father death: ನನ್ನ ತಂದೆ ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ ಅವರಿಗೆ ಸಾಯಲು ಸಹಾಯ ಮಾಡಿದ್ದೆ’ ಎಂದು ನಟ ರಾಮ್ ಕಪೂರ್ ಹೇಳಿಕೊಂಡಿದ್ದಾರೆ.
7 mins ago
NEET UG Protest: ಜುಲೈ 20ರ ಜಂತರ್ ಮಂತರ್ ಲಾಠಿ ಚಾರ್ಚ್ ಕುರಿತು ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಲವು ತೋರಿದ್ದು, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
37 mins ago
Karnataka Rain: ಕರಾವಳಿ, ಮಲೆನಾಡಲ್ಲಿ ಹೆಚ್ಚಿನ ಮಳೆ, ಈ 2 ಜಿಲ್ಲೆಯಲ್ಲಿ ಇಲ್ಲ
37 mins ago
ಮೃಣಾಲ್ ಠಾಕೂರ್ ಜೊತೆ ಯಶಸ್ವಿ ಜೈಸ್ವಾಲ್ ಡೇಟಿಂಗ್? ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ
37 mins ago
Social Worker: ಶ್ರೀವೈಕುಂಠಂ ಕಾಲೇಜಿನಲ್ಲಿ 35 ವರ್ಷ ಗ್ರಂಥಪಾಲಕರಾಗಿದ್ದ ಪಾಲಂ 1962ರ ಯುದ್ಧದ ವೇಳೆ ಚಿನ್ನದ ಸರ ದಾನ ಮಾಡಿದ್ದರು. ವಿಶ್ವಸಂಸ್ಥೆಯಿಂದ ಮ್ಯಾನ್ ಆಫ್ ದಿ ಮಿಲೇನಿಯಮ್ ಗೌರವ ಪಡೆದ ಇವರು ಅವಿವಾಹಿತರಾಗಿದ್ದಾರೆ.
37 mins ago
Karnataka Water Management: ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ತನ್ನ ಪಾಲಿನ ನೀರು ಬಿಡಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
37 mins ago
ಮುಂದಿನ 24 ಗಂಟೆ ಅವಧಿಯಲ್ಲಿ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗುವ ಸೂಚನೆ ನೀಡಿದ ಹವಾಮಾನ ಇಲಾಖೆ
37 mins ago
24 ಗಂಟೆಯಲ್ಲಿ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆ
37 mins ago
ಜೂನಿಯರ್ ಎನ್ಟಿಆರ್ ಹೆಗಲಿಗೆ ಗಾಯ: 6-8 ವಾರ ವಿಶ್ರಾಂತಿಗೆ ವೈದ್ಯರ ಸಲಹೆ
37 mins ago
Karnataka weather: ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ
37 mins ago
Dharmendra Pradhan: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ಅವರಿಗೆ ಸಂಸತ್ತಿನ ಆವರಣದಲ್ಲಿ ಸ್ವಾಗತ ಕೋರಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಹೇಳಿದ್ದಾರೆ.
37 mins ago
ಕೆಆರ್ಎಸ್ ನಲ್ಲಿ ತೀವ್ರ ಕೊರತೆ, ತುಂಬದ ಕಬಿನಿ ಹಾಗೂ ಹೇಮಾವತಿ ಜಲಾಶಯಗಳು
67 mins ago
Mehbooba Mufti Apology: ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರದ ಕುರಿತು ನಾನು ನೀಡಿದ ಹೇಳಿಕೆಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
67 mins ago
ಜಂತರ್ ಮಂತರ್ನಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸಿದ ಮೆಹಬೂಬಾ ಮುಫ್ತಿ
67 mins ago
Sanju Samson: ಭಾರತ ತಂಡದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಬ್ಯಾಟಿಂಗ್ ಶೈಲಿ, ತಂಡದಲ್ಲಿನ ಸ್ಥಾನದ ಅನಿಶ್ಚಿತತೆ ಹಾಗೂ ಟೀಕೆಗಳ ಕುರಿತು ಅತ್ಯಂತ ನೇರ ಮತ್ತು ಸ್ಪಷ್ಟ ಮಾತುಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
67 mins ago
Cauvery issue:ನೀರು ಹರಿಸಲು ಆದೇಶ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಎಷ್ಟಿದೆ
67 mins ago
ಹೇಗೆ ಆಡಬೇಕೆಂದು ಯಾರೂ ಹೇಳಿಕೊಡುವ ಅಗತ್ಯವಿಲ್ಲ: ಸಂಜು ಸ್ಯಾಮ್ಸನ್ ಖಡಕ್ ಮಾತು
67 mins ago
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಬಲವಂತದ ಕ್ರಮ ಬೇಡ: ಸುಪ್ರೀಂ ಕೋರ್ಟ್
96 mins ago
Tamil Nadu CM Vijay: ಮೇಕೆದಾಡು ಅಣೆಕಟ್ಟಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪತ್ರ ಬರೆದಿದ್ದಾರೆ.
96 mins ago
ಮೇಕೆದಾಟು| ಪ್ರಧಾನಿಗೆ ಸಿಎಂ ವಿಜಯ್ ಪತ್ರ; ಜಲಶಕ್ತಿ ಸಚಿವರ ಉತ್ತರಕ್ಕೆ ಆಕ್ಷೇಪ
96 mins ago
Abdul Razak BBK13: ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಇನ್ಸ್ಟಾಗ್ರಾಂ ಮೂಲಕ ವಿವರ ಹಂಚಿಕೊಂಡಿದ್ದು, ಸದ್ಯದಲ್ಲಿಯೇ ಜಿಯೋಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ 6 ಭಾಷೆಗಳ ಬಿಗ್ಬಾಸ್ ಹೊಸ ಸೀಸನ್ ಒಟ್ಟಿಗೆ ಆರಂಭಗೊಳ್ಳಲಿವೆ.
96 mins ago
BBK13: ಬಿಗ್ಬಾಸ್ ಆಫರ್ ನಿರಾಕರಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್
96 mins ago
ಚನ್ನಪಟ್ಟಣ: ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ 30 ವರ್ಷದ ಕಾಡಾನೆಯ ಕಳೇಬರ ಪತ್ತೆ
96 mins ago
New Financial Regulations: ತತ್ಕಾಲ್ ರೈಲು ಟಿಕೆಟ್ ಬುಕಿಂಗ್ ಗೆ ಟೋಕನ್ ವ್ಯವಸ್ಥೆ ಜಾರಿಯಾಗಲಿದ್ದು, ಜುಲೈ 31ರೊಳಗೆ ಐಟಿಆರ್ ಪಾವತಿಸದಿದ್ದರೆ ಆಗಸ್ಟ್ನಿಂದ ವಿಳಂಬ ಶುಲ್ಕದ ಜೊತೆಗೆ ತೆರಿಗೆ ಪ್ರಯೋಜನಗಳು ಕೈತಪ್ಪಲಿವೆ.
2 hours ago
Supreme Court Verdict: ದೆಹಲಿ ಜಂತರ್ ಮಂತರ್ ಘಟನೆ ಕುರಿತು ಸಿಜೆಐ ಸೂರ್ಯ ಕಾಂತ್ ಪೀಠದಿಂದ ಮಹತ್ವದ ಆದೇಶ. ವಶದಲ್ಲಿರುವ ಅಪ್ರಾಪ್ತ ವಿದ್ಯಾರ್ಥಿಗಳ ಬಿಡುಗಡೆಗೆ ಸೂಚನೆ ಹಾಗೂ ಆರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲಾಗಿದೆ.
2 hours ago
ಗಮನಿಸಿ, ಆಗಸ್ಟ್1 ರಿಂದ ಬದಲಾಗಲಿವೆ ಈ ನಿಯಮಗಳು...
2 hours ago
ಕಸ ಗುಡಿಸುವ ನೆಪದಲ್ಲಿ ಕಮಿಷನ್ ದರೋಡೆ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
3 hours ago
ಕಾರು ಅಪಘಾತ; ದಾವಣಗೆರೆಯ ಕಬಡ್ಡಿ ಆಟಗಾರ ಟೆಲಿಕಾಂ ಸುರೇಶ್ ಸಾವು
4 hours ago
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಿಂದ ಹೊರನಡೆದ ಮ್ಯಾಡಿ: ನಟ ಅಥರ್ವ ಹೇಳಿದ್ದಿಷ್ಟು
4 hours ago
ಕ್ರೀಡೆಗೆ ಹೊಸ ಬಲ: ಕ್ರಿಕೆಟ್ ಬಿಟ್ಟು ಪಾಡೆಲ್,ಫುಟ್ಬಾಲ್ನತ್ತ ಸ್ಟಾರ್ಗಳ ಚಿತ್ತ
4 hours ago
ಕಾವೇರಿ ಆಘಾತ: ತಮಿಳುನಾಡಿಗೆ ದಿನಕ್ಕೆ 3,500 ಕ್ಯುಸೆಕ್ ನೀರು ಹರಿಸಲು ಶಿಫಾರಸು
4 hours ago
Zee Kannada Serial Update: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮದನ್ ಪಾತ್ರಕ್ಕೆ ಎರಡು ವರ್ಷಗಳ ನಂತರ ಅಥರ್ವ ವಿದಾಯ ಹೇಳಿದ್ದು, ನಿರ್ಮಾಪಕ ಸುಬ್ರಹ್ಮಣ್ಯ ಮೂರ್ತಿನಾಥ್ ಹಾಗೂ ನಿರ್ದೇಶಕ ಆದರ್ಶ ಹೆಗಡೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
4 hours ago
Cauvery Management: ವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ.
4 hours ago
ಇಷ್ಟೆಲ್ಲಾ ಕಷ್ಟಪಟ್ಟು ವೈದ್ಯರಾಗಬೇಕಾ? ಶಿಕ್ಷಣ ವ್ಯವಸ್ಥೆ ಬಗ್ಗೆ ನಿರ್ಮಾಪಕ ವರ್ಮಾ
4 hours ago
ಪ್ರತಿಭಟನೆಗಳನ್ನು ನಿಭಾಯಿಸಲು ಪೊಲೀಸರಿಗೆ ಹೊಸ ಕಾರ್ಯವಿಧಾನ ಅಥವಾ ಮಾರ್ಗಸೂಚಿಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
4 hours ago
ಯುವಾಕ್ರೋಶದ ಜ್ವಾಲೆಯಿಂದ ಪಾಕ್ 'ಜೆನ್ ಝೀ'ಗಳು ಹೊರಗುಳಿದಿದ್ದೇಕೆ?
4 hours ago
ಕ್ಯಾಬ್ಗೆ ಕಾಯುತ್ತಿದ್ದ ಮಹಿಳೆಗೆ ‘ನಿನ್ನ ರೇಟ್ ಎಷ್ಟು?’ಎಂದವ ಈಗ ಪೊಲೀಸರ ಅತಿಥಿ
4 hours ago
Pakistan Students Protest: ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಭಾರತದಲ್ಲಿ ಯುವಪಡೆ ಭಾರಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿದ್ದರೂ, ಪಾಕಿಸ್ತಾನ ಮಾತ್ರ ಈ ಟ್ರೆಂಡ್ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.
4 hours ago
RDPR ವಿವಿಗೆ ಸುರೇಶ್ ವಿ. ನಾಡಗೌಡರ ನೂತನ ಕುಲಪತಿ: ಸವಾಲುಗಳೇನು?
4 hours ago
Karnataka school education: ದೇಶದ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಪ್ರೌಢಶಾಲಾ (9 ಮತ್ತು 10ನೇ ತರಗತಿ) ಹಂತದಲ್ಲಿಯೇ ಶಾಲೆ ತೊರೆಯುವ ಹೆಣ್ಣುಮಕ್ಕಳ ಪ್ರಮಾಣ ಕರ್ನಾಟಕದಲ್ಲೇ ಹೆಚ್ಚಾಗಿದೆ.
4 hours ago
Ram Gopal Varma AI comments: ಕೃತಕ ಬುದ್ದಿಮತ್ತೆಯ ಆಗಮನವನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಹಾಗೂ ಸುಧಾರಣೆಗಳನ್ನು ತರುವುದಕ್ಕೆ ಸರಿಯಾದ ಸಮಯವಿದು
4 hours ago
Ramamurthy Nagar Incident: ರಾಮಮೂರ್ತಿನಗರದಲ್ಲಿ ಅಸಭ್ಯವಾಗಿ ವರ್ತಿಸಿದ 42 ವರ್ಷದ ಹಣ್ಣಿನ ವ್ಯಾಪಾರಿ ವಿಜಯ್ ರಾಘವ್ನನ್ನು ಪೊಲೀಸರು ಬಂಧಿಸಿದ್ದಾರೆ. ಹೊರಮಾವು ನಿವಾಸಿಯಾದ ಈತ ಕೃತ್ಯಕ್ಕೆ ಬೇರೆಯವರ ಸ್ಕೂಟರ್ ಬಳಸಿದ್ದನು.
4 hours ago
ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಹೇಳಿಲ್ಲ: ಯತೀಂದ್ರ
5 hours ago
ಚಿಂಚೋಳಿ: ಕೃಷಿ, ಹೈನುಗಾರಿಕೆ ವಾರ್ಷಿಕ ₹25 ಲಕ್ಷ ಆದಾಯ
5 hours ago
ಗಮನಿಸಿ: RRBಯ 6,557 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೊಂದೇ ದಿನ ಬಾಕಿ..
5 hours ago
Meta apology: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್ಬುಕ್ ಖಾತೆಯಿಂದ ವಿಡಿಯೊವೊಂದವನ್ನು ತೆಗೆದುಹಾಕಿದ್ದಕ್ಕೆ ಮೆಟಾ ಸಂಸ್ಥೆಯು, ಕೇಂದ್ರ ಸರ್ಕಾರದ ಕ್ಷಮೆಯಾಚಿಸಿದೆ. ಅಲ್ಲದೇ ಇದು ತಾಂತ್ರಿಕ ದೋಷದಿಂದ ನಡೆದ ಪ್ರಮಾದ ಎಂದೂ ಕಂಪನಿ ಸ್ಪಷ್ಟನೆ ನೀಡಿದೆ.
5 hours ago
RRB Recruitment: RRB ತಂತ್ರಜ್ಞರ ನೇಮಕಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನಾಳೆ (ಜುಲೈ 29) ರಂದು ಮುಕ್ತಾಯಗೊಳ್ಳಲಿದೆ. 6,557 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಗಡುವಿನ ಒಳಗೆ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಬೇಕು.
5 hours ago
Karnataka Politics: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆಯೇ ಹೊರತು, ಸಕ್ರಿಯ ರಾಜಕಾರಣದಿಂದ ದೂರು ಸರಿಯುವುದಾಗಿ ಹೇಳಿಲ್ಲ’ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
5 hours ago
ಬರದ ಭೂಮಿಯಲ್ಲಿ ಬೆಳೆಯುವ ಚೆರ್ರಿ:ಆಲೂರಿನ ಪುಣ್ಯಭೂಮಿ ಸಂಸ್ಥೆಯಲ್ಲಿ ಹಲವು ಪ್ರಯೋಗ
5 hours ago
ಹಗರಿಬೊಮ್ಮನಹಳ್ಳಿ: ಮತ್ತೆ ಭರದ ಛಾಯೆ, ಬದುಕು ದುರ್ಭರ
5 hours ago
ಶಿರಸಿ: ಪಾರ್ಕಿಂಗ್ ಆದಾಯ ಯಾರ ಖಾತೆಗೆ?
5 hours ago
Mobile Safety: ಅಲ್ಯೂಮಿನಿಯಂ ಆಕ್ಸೈಡ್ನಿಂದ ತಯಾರಿಸಿದ ಸಫೈರ್ ಗ್ಲಾಸ್ ವಜ್ರದಂತೆಯೇ ಗಟ್ಟಿಯಾಗಿದ್ದು, ಸ್ಮಾರ್ಟ್ಫೋನ್ ರಕ್ಷಣೆಗೆ 9H ಹಾರ್ಡ್ನೆಸ್ ರೇಟಿಂಗ್ ಹಾಗೂ ಓಲಿಯೊಫೋಬಿಕ್ ಕೋಟಿಂಗ್ ಇರುವ ಗ್ಲಾಸ್ ಬಳಸುವುದು ಸೂಕ್ತ.
5 hours ago
ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ಕೃಷಿಕನ ಮಗ ಕುಶಾರೆ: CWGನಲ್ಲಿ ಹೊಸ ದಾಖಲೆ
5 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ