Last Updated: 1 Sep 2026 3:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಜಿಲ್ಲೆಯ ಕುಕನೂರಿನಲ್ಲಿ ಭಾನುವಾರ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಯಾವ ಧರ್ಮವೂ ಕಡಿಮೆಯಲ್ಲ ಎಂದಿದ್ದಾರೆ.
(21 hours ago)
24
ಐಎಎಸ್ ಅಧಿಕಾರಿಗೆ ಬಸವರಾಜ್ ಕನ್ನಾಳೆ ನೆರವು | ಮಧ್ಯವರ್ತಿ ಜತೆ ಗಂಗ್ವಾರ್ ನಂಟು
(7 hours ago)
21
ದ್ರೌಪದಿ ಮುರ್ಮು ನೆರಳಾಗಿದ್ದು, ನೆಟ್ಟಿಗರ ಮನ ಗೆದ್ದಿದ್ದ ಮೇಜರ್ ರಿಷಬ್ ನಿವೃತ್ತಿ
(5 hours ago)
20
Indus Water Dispute: ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮಾನತಿನಲ್ಲಿಟ್ಟಿದ್ದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಎತ್ತಿಹಿಡಿದ ‘ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ’ದ (ಸಿಒಎ) ಆದೇಶವನ್ನು ಭಾರತ ಸೋಮವಾರ ಸಂಪೂರ್ಣವಾಗಿ ತಿರಸ್ಕರಿಸಿದೆ.
(20 hours ago)
19
ಸಿಂಧೂ ನದಿ ನೀರು ಹಂಚಿಕೆ: ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ತಿರಸ್ಕರಿಸಿದ ಭಾರತ
(5 hours ago)
18
ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿದ ದೇಶ ಎಂಬ ಹೆಗ್ಗಳಿಕೆ ಮುಂದುವರಿಕೆ
(5 hours ago)
18
Cauvery water release: ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕವು ತಮಿಳುನಾಡಿಗೆ ನಿಗದಿತ ನೀರು ಹರಿಸಿದೆ ಮತ್ತು ರಾಜ್ಯದ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
(18 hours ago)
17
Football retirement: ಅರ್ಜೆಂಟೀನಾದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್ಗೆ ಸೋಮವಾರ ವಿದಾಯ ಹೇಳಿದ್ದಾರೆ.
(17 hours ago)
17
Hanuman Ansh: ₹2 ಕೋಟಿಯಲ್ಲಿ ನಿರ್ಮಾಣವಾದ ಹನುಮಾನ್ ಅಂಶ್ ಸಿನಿಮಾ ₹40 ಕೋಟಿ ಗಳಿಸಿ, 2000 ಪಟ್ಟು ಲಾಭದೊಂದಿಗೆ ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಎನಿಸಿಕೊಂಡಿದೆ.
(23 hours ago)
16
BJP Protest: ರಾಜ್ಯ ಸರ್ಕಾರದ ಹಗರಣ ಮತ್ತು ದುರಾಡಳಿತದ ವಿರುದ್ಧ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಬೃಹತ್ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಂಡಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
(7 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 1
IAS ಜೀವನದ ಭಾಗವಷ್ಟೇ, ಬದುಕಲ್ಲ: ದಿಢೀರ್ ರಾಜೀನಾಮೆ ಬಗ್ಗೆ ದಿವ್ಯಾ ಹೇಳಿದ್ದಿಷ್ಟು
23 mins ago
Neelakurinji blooms: ಮುನ್ನಾರ್ ಬೆಟ್ಟಗಳಲ್ಲಿ 12 ವರ್ಷಕ್ಕೊಮ್ಮೆ ಅರಳುವ ಅಪರೂಪದ ನೀಲಕುರಂಜಿ ಹೂವುಗಳು ಈಗ ಚೋಕ್ರಮುಡಿ ಮತ್ತು ಮಟ್ಟುಪೆಟ್ಟಿ ಪ್ರದೇಶಗಳಲ್ಲಿ ಅರಳಿ ನೇರಳೆ ಬಣ್ಣದ ಸೊಬಗನ್ನು ಹರಡಿವೆ.
23 mins ago
Karnataka Drought Declaration: ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿಗಳಿವೆ. ಈ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ರೈತರು ತಾಳ್ಮೆಯಿಂದ ಇರಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
53 mins ago
Bigg Boss Kannada: ಆರೋಗ್ಯದ ಕಾರಣ ಬಿಗ್ ಬಾಸ್ ಅವಕಾಶ ಕಳೆದುಕೊಂಡ ಲಾವಣ್ಯ ಕುಮಾರಿಗೆ ₹5 ಲಕ್ಷ ನಗದು ಬಹುಮಾನ ಹಾಗೂ ದುಬೈ ಅಥವಾ ಕರ್ನಾಟಕದಲ್ಲಿ ಉದ್ಯೋಗದ ಅವಕಾಶ ದೊರೆತಿದೆ.
82 mins ago
ಬರದ ಹಾದಿಯಿಂದ ಸ್ವಾವಲಂಬಿ ಹಾದಿಗೆ ರಾಜಶೇಖರ ನಿಂಬರಗಿ ಅವರ ಕೃಷಿಯಾನ
82 mins ago
H-1B Visa Spouses: ಅಮೆರಿಕದಲ್ಲಿ ಎಚ್-4 ವೀಸಾ ಹೊಂದಿರುವ ಸಂಗಾತಿಗಳ ಉದ್ಯೋಗ ಅನುಮತಿ ರದ್ದುಗೊಳಿಸುವ ಪ್ರಸ್ತಾವನೆಯಿಂದ ಭಾರತೀಯ ಮೂಲದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗುವ ಆತಂಕ ಮೂಡಿದೆ.
112 mins ago
Mettur Dam Water: ಮೆಟ್ಟೂರು ಸ್ಟ್ಯಾನ್ಲಿ ಜಲಾಶಯದ ಗೇಟ್ ತೆರೆಯುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಾವೇರಿ ಜಲಾನಯನ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡಿದ್ದಾರೆ.
112 mins ago
ದ್ರೌಪದಿ ಮುರ್ಮು ನೆರಳಾಗಿ, ನೆಟ್ಟಿಗರ ಮನ ಗೆದ್ದಿದ್ದ ಮೇಜರ್ ರಿಷಬ್ ನಿವೃತ್ತಿ
112 mins ago
ಬೆಂಗಳೂರು: ರಾಜ್ಯ ಸರ್ಕಾರವನ್ನು ಟೀಕೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರು ಆರ್ಎಸ್ಎಸ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗುತ್ತಿಗೆ ಪಡೆದಿದ್ದಾರೆಯೇ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
112 mins ago
ಸೋನಿ ಪಿಕ್ಚರ್ಸ್ನ ಹೊಸ ಶೋನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿರುವ ರೋಹಿತ್ ಶರ್ಮಾ
2 hours ago
Bank of Baroda Recruitment: ಬ್ಯಾಂಕ್ ಆಫ್ ಬರೋಡಾ 2,482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕದ 418 ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಲಾಗಿದೆ.
3 hours ago
ISRO space mission: ಇಸ್ರೊ ಸೆಪ್ಟೆಂಬರ್ 4 ರಂದು ಜಿಎಸ್ಎಲ್ವಿ-ಎಫ್17 ಮೂಲಕ ಜಿಐಸ್ಯಾಟ್-1ಎ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದ್ದು, ಇದು ಭಾರತದ ಮೊದಲ ಸ್ಥಿರ ಇಮೇಜಿಂಗ್ ಭೂ ವೀಕ್ಷಣಾ ಉಪಗ್ರಹವಾಗಲಿದೆ.
3 hours ago
S-400: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದ ಉದ್ದೇಶದಿಂದ ಭಾರತವು ರಷ್ಯಾದಿಂದ ಐದು ಹೆಚ್ಚುವರಿ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಮುಂದಾಗಿದೆ.
3 hours ago
India GDP growth: ಅನಿಶ್ಚಿತತೆ ನಡುವೆಯೂ 2026–27ರ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ) ಶೇ 7.8ರಷ್ಟು ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
4 hours ago
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲೊಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಟಿಸದಿರಲು ಯಾವುದೇ ರೀತಿಯ ಒತ್ತಡ ಇರಲಿಲ್ಲ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್ಹೆಚ್ಐ) ಸ್ಪಷ್ಟಪಡಿಸಿದೆ.
4 hours ago
Keerthy Suresh Diet:ತಮಿಳು ನಟಿ ಕೀರ್ತಿ ಸುರೇಶ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಡಯೆಟ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
4 hours ago
ಸಿಂಧೂ ನದಿ ನೀರು ಹಂಚಿಕೆ: ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ತಿರಸ್ಕರಿಸಿದ ಭಾರತ
5 hours ago
ದ್ರೌಪದಿ ಮುರ್ಮು ನೆರಳಾಗಿದ್ದು, ನೆಟ್ಟಿಗರ ಮನ ಗೆದ್ದಿದ್ದ ಮೇಜರ್ ರಿಷಬ್ ನಿವೃತ್ತಿ
5 hours ago
Current Affairs: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
5 hours ago
ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿದ ದೇಶ ಎಂಬ ಹೆಗ್ಗಳಿಕೆ ಮುಂದುವರಿಕೆ
5 hours ago
ಲಯೊನೆಲ್ ಮೆಸ್ಸಿ: ವಿಶ್ವದ ಹೃದಯ ಗೆದ್ದ ಫುಟ್ಬಾಲ್ ಮಾಂತ್ರಿಕ
6 hours ago
Lionel Messi: ಮೈದಾನದಲ್ಲಿ ಚೆಂಡಿನೊಂದಿಗೆ ಅವರು ಪ್ರದರ್ಶಿಸುವ ಮಾಂತ್ರಿಕ ಆಟ, ಗೋಲುಗಳ ಮಳೆ ಮತ್ತು ತಂಡವನ್ನು ಗೆಲುವಿನತ್ತ ಮುನ್ನಡೆಸುವ ನಾಯಕತ್ವವು ಮೆಸ್ಸಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರನ್ನಾಗಿ ರೂಪಿಸಿದೆ
6 hours ago
BJP Protest: ರಾಜ್ಯ ಸರ್ಕಾರದ ಹಗರಣ ಮತ್ತು ದುರಾಡಳಿತದ ವಿರುದ್ಧ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಬೃಹತ್ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಂಡಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
7 hours ago
ಐಎಎಸ್ ಅಧಿಕಾರಿಗೆ ಬಸವರಾಜ್ ಕನ್ನಾಳೆ ನೆರವು | ಮಧ್ಯವರ್ತಿ ಜತೆ ಗಂಗ್ವಾರ್ ನಂಟು
7 hours ago
ದುಲೀಪ್ ಟ್ರೋಫಿ ಸೆಮಿಫೈನಲ್: ತಿಲಕ್ ತಾಳ್ಮೆಯ ಶತಕ; ಶ್ರೇಯಸ್ ಆಸರೆ
7 hours ago
Politics: ಉಕ್ರೇನ್-ರಷ್ಯಾ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಆಗ್ರಹಿಸಿದರು.
7 hours ago
Anna Hazare Hospitalized: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತ ಸಹಾಯಕರು ಮಂಗಳವಾರ ತಿಳಿಸಿದ್ದಾರೆ.
7 hours ago
ರಾಜ್ಯ ಸರ್ಕಾರದ ವಿರುದ್ಧ ಇಂದಿನಿಂದ ಹೋರಾಟ
8 hours ago
ಬಹುತೇಕ ಪ್ರಕರಣಗಳಲ್ಲಿ ಸ್ಥಳೀಯರೇ ಆರೋಪಿಗಳು
8 hours ago
Nepal Flood: ಬೋಟೆಕೋಶಿ–ತ್ರಿಶೂಲಿ ನದಿ ಕಾರಿಡಾರ್ ಪ್ರದೇಶದಲ್ಲಿ ಬೃಹತ್ ಹಿಮ ಬಂಡೆಗಳಿಂದಲೇ ಭೀಕರ ಪ್ರವಾಹ ಸಂಭವಿಸಿದ್ದು, ಸಾಂಪ್ರದಾಯಿಕ ಸುರಿಯುವ ಮಳೆಯಿಂದ ಅಲ್ಲ’ ಎಂದು ನೇಪಾಳದ ವಿಜ್ಞಾನಿಗಳು ತಯಾರಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
8 hours ago
Kaushambi factory blast: ಉತ್ತರ ಪ್ರದೇಶದ ಕೌಶಂಬಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಿಂದ 7 ಮಕ್ಕಳು ಸೇರಿ 11 ಮಂದಿ ಮೃತಪಟ್ಟಿದ್ದಾರೆ
8 hours ago
Sports Update: ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದರು. ಇದು 20 ವರ್ಷಗಳಲ್ಲಿ ಮೊದಲ ಬಾರಿಗೆ ಎಂದು ವರದಿ.
8 hours ago
Rainfall augmentation: ಮುಂಗಾರು ಕೊರತೆಯಿಂದಾಗಿ ರಾಜ್ಯ ಸರ್ಕಾರವು ₹ 28.52 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ಮುಂದಾಗಿದ್ದು, ಇದು ಕೃಷಿ ಮತ್ತು ಜಲಾಶಯಗಳಿಗೆ ತಾತ್ಕಾಲಿಕ ಪರಿಹಾರ ಮಾತ್ರ ನೀಡಬಲ್ಲದು ಎಂದು ವರದಿಯಾಗಿದೆ.
8 hours ago
Agniveer recruitment: ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಅಗ್ನಿವೀರರ ಮೊದಲ ತಂಡದ ಅವಧಿ ಮುಗಿಯುತ್ತಿದ್ದು, ಶೇ 25ರಷ್ಟು ಮಂದಿಯನ್ನು ಕಾಯಂಗೊಳಿಸುವ ಮತ್ತು ಉಳಿದವರಿಗೆ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
8 hours ago
Crime News: ಪರಿಸರಕ್ಕೆ ಹಾನಿಕಾರಕವಾದ ಪಿಒಪಿ ಗಣೇಶ ಮೂರ್ತಿ ತಯಾರಿಸುವವರು ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅರಣ್ಯ ಸಚಿವ ಎ.ರಾಮಲಿಂಗಾರೆಡ್ಡಿ ಸೂಚಿಸಿದರು.
8 hours ago
Politics: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯ ಗ್ರಂಥಪಾಲಕರ ಹುದ್ದೆಗಳನ್ನು ಕೆಇಎ ಮೂಲಕ ಭರ್ತಿ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
8 hours ago
ದುಲೀಪ್ ಟ್ರೋಫಿ ಸೆಮಿಫೈನಲ್: ದಕ್ಷಿಣ ವಲಯಕ್ಕೆ ಮುನ್ನಡೆ
8 hours ago
Education system crisis: ಶಿಕ್ಷಕರ ಕೊರತೆ ಮತ್ತು ಕಲಿಕೇತರ ಕೆಲಸಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಕುಂಠಿತವಾಗುತ್ತಿದೆ. ದೇಶದಲ್ಲಿ ಸುಮಾರು 10 ಲಕ್ಷ ಹಾಗೂ ಕರ್ನಾಟಕದಲ್ಲಿ 58,748 ಶಿಕ್ಷಕರ ಹುದ್ದೆಗಳು ಖಾಲಿ ಇವೆ.
8 hours ago
ಕೆಪಿಎಸ್ಸಿ ಅಕ್ರಮ: ಐಎಎಸ್ ಅಧಿಕಾರಿಗೆ ಬಸವರಾಜ್ ಕನ್ನಾಳೆ ನೆರವು * ಮಧ್ಯವರ್ತಿ ಜತೆ ಗಂಗ್ವಾರ್ ನಂಟು
8 hours ago
ದೀರ್ಘ ಮಾದರಿ ಕ್ರಿಕೆಟ್ನಲ್ಲಿ ವೈಭವ್ ಹೆಜ್ಜೆಗುರುತು
8 hours ago
ಡಬ್ಲ್ಯುಟಿಟಿ ಫೀಡರ್: ಅಂಕುರ್ಗೆ ಪ್ರಶಸ್ತಿ ಡಬಲ್
8 hours ago
ಏಷ್ಯಾಕಪ್: ಬಾಂಗ್ಲಾ ವನಿತೆಯರಿಗೆ ಜಯ
8 hours ago
ಟೆನಿಸ್ ಹಾಲ್ ಆಫ್ ಫೇಮ್ಗೆ ಫೆಡರರ್
8 hours ago
ತಿಲಕ್ ತಾಳ್ಮೆಯ ಶತಕ; ಶ್ರೇಯಸ್ ಆಸರೆ
9 hours ago
ಪ್ರಧಾನಿಯಾಗಲು ರಾಹುಲ್ಗೆ TVK ಬೆಂಬಲಿಸದಿದ್ದರೆ ರಾಜೀನಾಮೆ: ತ.ನಾಡು ‘ಕೈ’ ಸಚಿವ
10 hours ago
Aug 31
Football retirement: ಅರ್ಜೆಂಟೀನಾದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್ಗೆ ಸೋಮವಾರ ವಿದಾಯ ಹೇಳಿದ್ದಾರೆ.
17 hours ago
GDP growth: ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ ಕಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಭಾರತದ ಸಮಷ್ಟಿ ಶಕ್ತಿಯನ್ನು ಶ್ಲಾಘಿಸಿದ್ದಾರೆ.
17 hours ago
Natural Disasters: ಉತ್ತರ ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸಾವಿರದ ಸನಿಹಕ್ಕೆ ತಲುಪಿದೆ.
17 hours ago
ಅಂತರರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ ಮೆಸ್ಸಿ
17 hours ago
Kharg Island attack: ಇರಾನ್ ತೈಲ ಕೇಂದ್ರದ ಮೇಲೆ ಅಮೆರಿಕ ದಾಳಿ ನಡೆಸಿದಂತೆ ಬಿಂಬಿಸುವ ಎಐ ವಿಡಿಯೊವನ್ನು ಟ್ರಂಪ್ ಹಂಚಿಕೊಂಡಿದ್ದು, ಇದು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
18 hours ago
Cauvery water release: ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕವು ತಮಿಳುನಾಡಿಗೆ ನಿಗದಿತ ನೀರು ಹರಿಸಿದೆ ಮತ್ತು ರಾಜ್ಯದ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
18 hours ago
Deadline extension: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲಾತಿ ಪರಿಶೀಲನೆಯ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
18 hours ago
Mantralaya celebrations: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧಾನಾ ಮಹೋತ್ಸವ ಪ್ರಯುಕ್ತ ಸೋಮವಾರ ಉತ್ತರಾರಾಧನೆ ಅದ್ಧೂರಿಯಾಗಿ ಜರುಗಿತು.
19 hours ago
Fake currency racket: ರಾಮನಗರದ ಜಿಗೇನಹಳ್ಳಿಯಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿ, ಏಳು ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ನಕಲಿ ನೋಟು ತಯಾರಿಕಾ ಪೇಪರ್ಗಳನ್ನು ವಶಪಡಿಸಿಕೊಂಡಿದ್ದಾರೆ.
19 hours ago
Delhi Voter List: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಒಟ್ಟು 1.45 ಕೋಟಿ ಮತದಾರರಲ್ಲಿ ಸುಮಾರು 47 ಲಕ್ಷಕ್ಕೂ ಹೆಚ್ಚು (ಪ್ರತಿ ಮೂವರಲ್ಲಿ ಒಬ್ಬರು) ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
19 hours ago
Fiber intake tips: ಸಾಮಾನ್ಯವಾಗಿ ಪೌಷ್ಟಿಕ ತಜ್ಞರು, ವೆಲ್ನೆಸ್ಕೋಚ್ಗಳು, ಕೊನೆಗೆ ವೈದ್ಯರು ಸಹ ‘ಹಸಿ ಸೊಪ್ಪು– ತರಕಾರಿ ಹೆಚ್ಚು ಬಳಸಿ, ‘ಚೆನ್ನಾಗಿ ಹಣ್ಣು ತಿನ್ನಿ’ ಎಂದು ಹೇಳುವುದನ್ನು ಕೇಳುತ್ತಲೇ ಇರುತ್ತೇವೆ.
20 hours ago
Indus Water Dispute: ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮಾನತಿನಲ್ಲಿಟ್ಟಿದ್ದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಎತ್ತಿಹಿಡಿದ ‘ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ’ದ (ಸಿಒಎ) ಆದೇಶವನ್ನು ಭಾರತ ಸೋಮವಾರ ಸಂಪೂರ್ಣವಾಗಿ ತಿರಸ್ಕರಿಸಿದೆ.
20 hours ago
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ವೀರಸಾಮಿ ಶಿವಜ್ಞಾನಂ ಅವರು ನಾಪತ್ತೆಯಾಗಿದ್ದಾರೆ.
20 hours ago
Nepal floods relief: ದಿಢೀರ್ ಪ್ರವಾಹದಿಂದಾಗಿ ತೀವ್ರ ಹಾನಿಗೊಳಗಾಗಿರುವ ನೆರೆಯ ನೇಪಾಳಕ್ಕೆ ಭಾರತವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥಸಿಂಗ್ ಭರವಸೆ ನೀಡಿದ್ದಾರೆ.
20 hours ago
Assault on boys: ಬೂಸ್ಟ್ ಪ್ಯಾಕೆಟ್ಗೆ ಹಣ ನೀಡಿಲ್ಲವೆಂದು ಇಬ್ಬರು ಬಾಲಕರನ್ನು ಪೈಪ್ನಿಂದ ಥಳಿಸಿದ ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಸೂಪರ್ ಬಜಾರ್ ಮಾಲೀಕ ಅಶೋಕ ಪತ್ತಾರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ