Last Updated: 5 Sep 2026 4:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನಾವೇನು ಗುಲಾಮರೇ? ಟಾಟಾ ಕೆಮಿಕಲ್ಸ್ ಮುಚ್ಚಿ: ಕೆನ್ಯಾ ಅಧ್ಯಕ್ಷ ಆದೇಶ
(18 hours ago)
46
‘ದಕ್ಷಿಣ ವಲಯ’ಕ್ಕೆ ರಾಹುಲ್, ಪಡಿಕ್ಕಲ್
(21 hours ago)
29
Duniya Vijay divorce: ವಿಚ್ಛೇದನದ ಆದೇಶ ಹೊಬಿದ್ದ ಬೆನ್ನಲೇ ನಾಗರತ್ನ ಅವರು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ
(20 hours ago)
28
CJP Split: ನೀಟ್–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್-ಝೀಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಬ್ಭಾಗವಾಗಿದೆ.
(13 hours ago)
23
Hoysala Architecture: ಹೊಸ ಕನ್ನಂಬಾಡಿಯ ವೇಣುಗೋಪಾಲ ಸ್ವಾಮಿ ದೇಗುಲವು ಹೊಯ್ಸಳ ವಾಸ್ತುಶಿಲ್ಪದ ಅದ್ಭುತವಾಗಿದ್ದು, ಕೆಆರ್ಎಸ್ ಹಿನ್ನೀರಿನ ಬಳಿ ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮ ತಾಣವಾಗಿದೆ.
(12 hours ago)
18
Driver retirement: 18 ವರ್ಷಗಳ ಕಾಲ ಕೆಎಸ್ಆರ್ಟಿಸಿ ಬಸ್ ಚಲಾಯಿಸಿದ್ದ ಪೌಲ್ ಕುರಿಯನ್, ನಿವೃತ್ತಿಯ ದಿನ ತಮ್ಮ ಬಸ್ಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
(14 hours ago)
17
Environmental conservation: ಮಧ್ಯಪ್ರದೇಶದ ಸುರೇಂದ್ರ ಸಿಂಗ್ ಚೌಧರಿ ಅಜ್ನಾರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ಆನಂದ್ ಮಹೀಂದ್ರಾ ಮತ್ತು ದೇಶದ ಗಮನ ಸೆಳೆದಿದ್ದಾರೆ.
(11 hours ago)
15
ಮಿಥಾಲಿ ದಾಖಲೆ ಪತನ:ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದ ಸ್ಮೃತಿ
(13 hours ago)
15
Kalbelia Dance: ಜೀವಂತ ಸಮಾಧಿಯಿಂದ ಪಾರಾಗಿ ಕಲ್ಬೇಲಿಯಾ ನೃತ್ಯವನ್ನು ಜಗತ್ತಿಗೆ ಪರಿಚಯಿಸಿ ಪದ್ಮಶ್ರೀ ಪುರಸ್ಕೃತರಾದ ಗುಲಾಬೋ ಸಾಪೇರಾ ಅವರ ಜೀವನ ಮತ್ತು ಸಾಧನೆಯ ಹಾದಿ ಇಲ್ಲಿದೆ.
(13 hours ago)
14
ಜಲಾಶಯದ ಒಳಹರಿವು 10613 ಕ್ಯುಸೆಕ್. ಹೊರ ಹರಿವು 25762 ಕ್ಯುಸೆಕ್.
(15 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 5
ಹೆಚ್ಚಿದ ಹೊರ ಹರಿವು: ಕಬಿನಿ, ಕೆಆರ್ಎಸ್, ಹೇಮಾವತಿ ಜಲಾಶಯ ನೀರಿನ ಮಟ್ಟ ಕುಸಿತ
6 mins ago
IAS Posting: ಐಎಎಸ್, ಐಎಫ್ಎಸ್ ಅಧಿಕಾರಿಗೆ ಹೆಚ್ಚುವರಿ ಹುದ್ದೆ ನೀಡಿದ ಸರ್ಕಾರ
67 mins ago
Sep 4
ಕಡಲೆ, ರಾಜ್ಮಾದಿಂದ ಗಾಡಿ ಓಡುತ್ತೆ: EV ಬ್ಯಾಟರಿಯಲ್ಲಿ ಅವಳಿ ಸಹೋದರಿಯರ ಸಾಧನೆ
4 hours ago
ಉಳಿದದ್ದನ್ನು ಕಾಲಕ್ಕೂ, ಕರ್ಮಕ್ಕೂ ಬಿಡುತ್ತೇನೆ: ದುನಿಯಾ ವಿಜಯ್ ಮಾಜಿ ಪತ್ನಿ
6 hours ago
ISKCON Live Stream: ಶ್ರೀ ಕೃಷ್ಣನ 5,253ನೇ ಜನ್ಮ ದಿನವನ್ನು ಇಸ್ಕಾನ್ ದೇವಾಲಯಗಳಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.
6 hours ago
Missing Indians: ನೇಪಾಳ ಪ್ರವಾಹದಲ್ಲಿ ಕಾಣೆಯಾಗಿರುವ 275 ಭಾರತೀಯರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಈಗಾಗಲೇ 166 ಜನರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
7 hours ago
Tamil Nadu farmers protest: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಪ್ರಸ್ತಾವವನ್ನು ತಮಿಳುನಾಡು ರೈತ ಸಂಘಟನೆಗಳು ವಿರೋಧಿಸಿವೆ.
7 hours ago
Karnataka BJP: ಬರಗಾಲದ ಸಮಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ಟೀಕಿಸಿದೆ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರವನ್ನು ಕಟುಕ ಕಾಂಗ್ರೆಸ್ ಎಂದು ಲೇವಡಿ ಮಾಡಿದೆ.
7 hours ago
Lithium mineral exploration: ರಾಯಚೂರು ಜಿಲ್ಲೆಯಲ್ಲಿ ಲಿಥಿಯಂ ಶೋಧಕ್ಕೆ ಕೇಂದ್ರ ಅರಣ್ಯ ಸಚಿವಾಲಯವು ಷರತ್ತುಬದ್ಧ ಅನುಮತಿ ನೀಡಿದ್ದು, ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯು 515 ಎಕರೆಯಲ್ಲಿ ಕಾರ್ಯಾಚರಣೆ ನಡೆಸಲಿದೆ.
7 hours ago
Budgam Anti Terror Operation: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹೊಡೆದುರುಳಿಸಲಾಗಿದೆ.
8 hours ago
Transport corporations loss: ಸಾರಿಗೆ ನಿಗಮಗಳ ನಷ್ಟ ಸರಿದೂಗಿಸಲು ಮತ್ತು ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶೀಘ್ರವೇ ಬಸ್ ಪ್ರಯಾಣ ದರವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
8 hours ago
KPSC recruitment scam: ಕೆಪಿಎಸ್ಸಿ ಹಗರಣದಲ್ಲಿ ಬಂಧಿತ ಬಸವರಾಜ ಕನ್ನಾಳೆ ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಹಾಗೂ ತನ್ನ ವಿರುದ್ಧ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದವನು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
8 hours ago
ಬಂಗಾಳ ಕ್ರಿಕೆಟ್: ವಯಸ್ಸಿನ ಸುಳ್ಳು ದಾಖಲೆ ನೀಡಿದ್ದ ರೋಹಿತ್ ಯಾದವ್ ನಿಷೇಧ
9 hours ago
Nepal natural disaster: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 1,295ಕ್ಕೆ ಏರಿಕೆಯಾಗಿದೆ. ಇದೇ ವೇಳೆ ತ್ರಿಶೂಲಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಒಂಬತ್ತು ದಿನಗಳಿಂದ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದೆ.
9 hours ago
Sonia Gandhi Memoir: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ಪ್ರಕಟಿಸಲು ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ ಪ್ರಕಾಶನ ಸಜ್ಜಾಗಿದೆ.
9 hours ago
22 Degree halo: ಆಕಾಶ ವಿಸ್ಮಯಗಳ ಗೂಡು. ಇಲ್ಲಿ ಪ್ರತಿನಿತ್ಯವೂ ಒಂದೊಂದು ವಿಸ್ಮಯಗಳು ಸಂಭವಿಸುತ್ತವೆ. ಅವುಗಳಲ್ಲಿ ಕೆಲವು ಮಾತ್ರ ಮನುಷ್ಯನಿಗೆ ಗೋಚರಿಸುತ್ತವೆ. ಇನ್ನೂ ಕೆಲವು ಭೂಮಿಯಿಂದ ಕೋಟ್ಯಂತರ ಮೈಲಿ ದೂರದಲ್ಲಿ ಸಂಭವಿಸುವುದರಿಂದ ದೂರದರ್ಶಕದ ಸಹಾಯದಿಂದ ಮಾತ್ರ ವೀಕ್ಷಿಸಬಹುದು.
10 hours ago
ಜಪಾನ್ ವಿರುದ್ಧ ಮೊದಲ ಬಾರಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯವಾಡಲಿದೆ ಭಾರತ
10 hours ago
ಈಚೆಗೆ ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆಕ್ಷೇಪಾರ್ಹ ಕಾರ್ಟೂನ್ ಹೊಂದಿರುವ ಪೋಸ್ಟರ್ ಪ್ರದರ್ಶಿಸಿದ್ದಕ್ಕಾಗಿ ಕಲ್ಕತ್ತ ಹೈಕೋರ್ಟ್, ನಟಿ ಶ್ರೀಲೇಖಾ ಮಿತ್ರಾ ಅವರನ್ನು ತರಾಟೆ ತೆಗೆದುಕೊಂಡಿದೆ.
10 hours ago
ಚಿನಕುರುಳಿ: 04 ಸೆಪ್ಟೆಂಬರ್, ಶುಕ್ರವಾರ, 2026
10 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 04 ಸೆಪ್ಟೆಂಬರ್ 2026
10 hours ago
ಭಾರತೀಯ ಹವಾಮಾನ ಇಲಾಖೆಯಿಂದ ಮೂರು ದಿನದ ಹವಾಮಾನ ಮಾಹಿತಿ
10 hours ago
Environmental conservation: ಮಧ್ಯಪ್ರದೇಶದ ಸುರೇಂದ್ರ ಸಿಂಗ್ ಚೌಧರಿ ಅಜ್ನಾರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ಆನಂದ್ ಮಹೀಂದ್ರಾ ಮತ್ತು ದೇಶದ ಗಮನ ಸೆಳೆದಿದ್ದಾರೆ.
11 hours ago
ಕರ್ನಾಟಕದಲ್ಲಿ ತೀವ್ರಗೊಂಡ ಬರದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಆರಂಭಿಸಿದ ರಾಜ್ಯ ಸರ್ಕಾರ
11 hours ago
ಎಸ್ಐಆರ್ ಮಾಹಿತಿಗಳಿಗೆ ಬಿಎಲ್ಎ ಜವಾಬ್ದಾರರಲ್ಲ; ಹೈಕೋರ್ಟ್
11 hours ago
ಮೈಸೂರು ದಸರಾಕ್ಕೆಂದು ಬಂದು ಅಲ್ಲಿಯೇ ಮರಿ ಹಾಕಿದ್ದ ಆನೆ ಬಗ್ಗೆ ಗೊತ್ತಿದೆಯಾ?
12 hours ago
Hydroelectric project rescue: ನೇಪಾಳದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 9 ದಿನ ಸಿಲುಕಿದ್ದ ಸಂಜಯ್ ಶಾ ಅವರನ್ನು ಕೃಷ್ಣ ಜನ್ಮಾಷ್ಟಮಿಯಂದು ಸುರಕ್ಷಿತವಾಗಿ ರಕ್ಷಿಸಲಾಗಿದೆ.
12 hours ago
Yuva Dasara 2026: ನಾಡಹಬ್ಬದ ಭಾಗವಾಗಿ ಇಲ್ಲಿ ನಡೆಯುವ ಯುವದಸರಾ– 2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.
12 hours ago
Hoysala Architecture: ಹೊಸ ಕನ್ನಂಬಾಡಿಯ ವೇಣುಗೋಪಾಲ ಸ್ವಾಮಿ ದೇಗುಲವು ಹೊಯ್ಸಳ ವಾಸ್ತುಶಿಲ್ಪದ ಅದ್ಭುತವಾಗಿದ್ದು, ಕೆಆರ್ಎಸ್ ಹಿನ್ನೀರಿನ ಬಳಿ ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮ ತಾಣವಾಗಿದೆ.
12 hours ago
ಕಸ್ತೂರಿರಂಗನ್ ವರದಿ: ಕಂತು 2: ಇದು ಕೇವಲ ಕಾಡು ಮತ್ತು ಪ್ರಾಣಿಗಳ ಪ್ರಶ್ನೆಯೇ?
12 hours ago
Kalbelia Dance: ಜೀವಂತ ಸಮಾಧಿಯಿಂದ ಪಾರಾಗಿ ಕಲ್ಬೇಲಿಯಾ ನೃತ್ಯವನ್ನು ಜಗತ್ತಿಗೆ ಪರಿಚಯಿಸಿ ಪದ್ಮಶ್ರೀ ಪುರಸ್ಕೃತರಾದ ಗುಲಾಬೋ ಸಾಪೇರಾ ಅವರ ಜೀವನ ಮತ್ತು ಸಾಧನೆಯ ಹಾದಿ ಇಲ್ಲಿದೆ.
13 hours ago
ತೆಂಡೂಲ್ಕರ್ ಅವರಂತೆ ಸೂರ್ಯವಂಶಿ ಕೂಡ ಭಾರತ ತಂಡದ ಪರ ದೀರ್ಘಕಾಲ ಆಡಬೇಕು: BCCI
13 hours ago
Environmental Performance Index 2026: 177 ದೇಶಗಳ ಪಟ್ಟಿಯಲ್ಲಿ ಭಾರತ 176ನೇ ಸ್ಥಾನ ಪಡೆದಿದೆ. ವಾಯು ಗುಣಮಟ್ಟ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿನ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.
13 hours ago
CJP Split: ನೀಟ್–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್-ಝೀಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಬ್ಭಾಗವಾಗಿದೆ.
13 hours ago
BCCI plans: ವೈಭವ್ ಸೂರ್ಯವಂಶಿ ಅವರು ಸಚಿನ್ ತೆಂಡೂಲ್ಕರ್ ಅವರಂತೆ ದೀರ್ಘಕಾಲ ಭಾರತ ತಂಡಕ್ಕೆ ಆಡಬೇಕು ಎಂಬುದು ಬಿಸಿಸಿಐ ಆಶಯವಾಗಿದೆ ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
13 hours ago
ಮಿಥಾಲಿ ದಾಖಲೆ ಪತನ:ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದ ಸ್ಮೃತಿ
13 hours ago
ತೆಂಡೂಲ್ಕರ್ ಅವರಂತೆ ಸೂರ್ಯವಂಶಿ ಕೂಡ ಭಾರತ ತಂಡದ ಪರ ಧೀರ್ಘಕಾಲ ಆಡಬೇಕು: BCCI
13 hours ago
Driver retirement: 18 ವರ್ಷಗಳ ಕಾಲ ಕೆಎಸ್ಆರ್ಟಿಸಿ ಬಸ್ ಚಲಾಯಿಸಿದ್ದ ಪೌಲ್ ಕುರಿಯನ್, ನಿವೃತ್ತಿಯ ದಿನ ತಮ್ಮ ಬಸ್ಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
14 hours ago
ಹಿಮಾಲಯದ ಪೂರ್ವಕ್ಕಿರುವ ಸಿಕ್ಕಿಂ ರಾಜ್ಯದಲ್ಲಿ 40 ಅಪಾಯಕಾರಿ ಹಿಮ ಸರೋವರಗಳನ್ನು ಗುರುತಿಸಲಾಗಿದ್ದು, ಆ ಪೈಕಿ 16 ಸರೋವರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂದು ವರದಿಯಾಗಿದೆ.
14 hours ago
Animal behavior: ಪ್ರಕೃತಿಯ ಅತಿ ಸೂಕ್ಷ್ಮ ಬದಲಾವಣೆ ಹಾಗೂ ಕಂಪನಗಳನ್ನು ಮನುಷ್ಯರಿಗಿಂತ ಮೊದಲು ಗ್ರಹಿಸುವ ಸಾಮರ್ಥ್ಯ ಪ್ರಾಣಿಗಳಿಗಿದೆ. ಆದರೆ ಇದನ್ನು ಭೂಕಂಪದ ವೈಜ್ಞಾನಿಕ ಮುನ್ಸೂಚನೆ ಎಂದು ನಂಬಲು ಸಾಧ್ಯವೇ?
14 hours ago
Dragon fruit cultivation:ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಪಡೆದ ಬಳಿಕ ಹಲವರು ವಿಶ್ರಾಂತ ಜೀವನ ಕಳೆಯಲು ಬಯಸುತ್ತಾರೆ. ಪಿಂಚಣಿ ಪಡೆಯುತ್ತ ವಿದೇಶ ಸುತ್ತುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ಹೀಗೆ ಆರಾಮದಾಯಕ ಜೀವನವನ್ನು ಆರಿಸಿಕೊಳ್ಳುತ್ತಾರೆ.
15 hours ago
Climate change: ನೇಪಾಳದ ತ್ರಿಶೂಲಿ ನದಿ ಕಣಿವೆಯಲ್ಲಿ ಹಿಮಪಾತ ಮತ್ತು ಬಂಡೆ ಕುಸಿತದಿಂದ ಉಂಟಾದ ಭೀಕರ ಪ್ರವಾಹದಲ್ಲಿ 1,250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಾರು ಕಾರ್ಮಿಕರು ಸುರಂಗಗಳಲ್ಲಿ ಸಿಲುಕಿದ್ದಾರೆ.
15 hours ago
ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲಾನ್,ಏನೇ ಆದರೂ ಜನರ ಹಿತವೇ ಮುಖ್ಯ: ಸಚಿವ ಚಲುವರಾಯಸ್ವಾಮಿ
15 hours ago
ಜಲಾಶಯದ ಒಳಹರಿವು 10613 ಕ್ಯುಸೆಕ್. ಹೊರ ಹರಿವು 25762 ಕ್ಯುಸೆಕ್.
15 hours ago
ಜರ್ಮನಿಯ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಫೋಕ್ಸ್ವ್ಯಾಗನ್, ಈ ದಶಕದ ಅಂತ್ಯದ ವೇಳೆಗೆ 1 ಲಕ್ಷ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
16 hours ago
Scratching service business: ಚೀನಾದ ವ್ಯಕ್ತಿಯೊಬ್ಬರು ಗ್ರಾಹಕರ ಮೈ ಕೆರೆಯುವ ವಿಚಿತ್ರ ಉದ್ಯಮದ ಮೂಲಕ ತಿಂಗಳಿಗೆ 14 ಲಕ್ಷ ರೂಪಾಯಿ ಗಳಿಸುತ್ತಿದ್ದು, ಮಸಾಜ್ ರೀತಿಯಲ್ಲಿ ಈ ಸೇವೆಯನ್ನು ನೀಡುತ್ತಿದ್ದಾರೆ.
16 hours ago
Sexual Health Awareness: ಸೆಪ್ಟೆಂಬರ್ 4ರಂದು ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಹಕ್ಕುಗಳು, ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
16 hours ago
Mysuru Dasara preparations: ನಾಡಹಬ್ಬ ಮೈಸೂರು ದಸರಾ ಆಚರಣೆಗೆ ಪೂರ್ವಭಾವಿಯಾಗಿ ಕೈಗೊಂಡಿರುವ ಕ್ರಮಗಳ ಕುರಿತು ಕೆ.ಪಿ.ಸಿ. ಸಭಾಭವನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
16 hours ago
Karnataka Government: ಎಸ್.ಎಸ್.ಲಿಂಗರಾಜ, ಡಾ.ಎನ್.ಶಿವಶಂಕರ ಮತ್ತು ಕೆ.ಶ್ರೀನಿವಾಸ್ ಅವರಿಗೆ ವಿವಿಧ ಇಲಾಖೆಗಳಲ್ಲಿ ಹೆಚ್ಚುವರಿ ಹುದ್ದೆಗಳನ್ನು ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
16 hours ago
Corruption allegations: ಶಾಸಕ ಅಶೋಕ್ ರೈ ಮಾಡಿದ ಭ್ರಷ್ಟಾಚಾರದ ಆರೋಪಗಳನ್ನು ಕೆಆರ್ಐಡಿಎಲ್ ಅಧಿಕಾರಿಗಳು ನಿರಾಕರಿಸಿದ್ದಾರೆ ಮತ್ತು ತಮ್ಮನ್ನು ವರ್ಗಾವಣೆ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
17 hours ago
ನೆರೆಯ ನೇಪಾಳದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ ಸಾವಿರಾರು ಮಂದಿ ಮೃತಪಟ್ಟಿದ್ದು, ಅವಶೇಷಗಳಿಂದ ಮುಚ್ಚಿಹೋಗಿದ್ದ ಸುರಂಗದಲ್ಲಿ ಸಿಲುಕಿದ್ದ ಜಲವಿದ್ಯುತ್ ಯೋಜನೆಯ ಇಬ್ಬರು ಕಾರ್ಮಿಕರನ್ನು ಪವಾಡ ಸದೃಶ ರೀತಿಯಲ್ಲಿ ರಕ್ಷಿಸಲಾಗಿದೆ.
17 hours ago
Guinness World Record: ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಮೆಟ್ರೊ ಜಾಲವಿದೆ. ಪ್ರತಿದಿನ ದೇಶದಾದ್ಯಂತ ಲಕ್ಷಾಂತರ ಮಂದಿ ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಮೆಟ್ರೊ ಬರೀ ಸಾರಿಗೆ ಮಾತ್ರವಲ್ಲ, ಪ್ರಯಾಣಿಕರ ಜೀವನಾಡಿ ಎಂದರೆ ತಪ್ಪಾಗದು.
17 hours ago
24 ಗಂಟೆ ಅವಧಿ ಮಳೆ ಪ್ರಮಾಣ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
17 hours ago
Nepal disaster relief: ನೇಪಾಳದ ತ್ರಿಶೂಲಿ ನದಿ ಕಣಿವೆಯಲ್ಲಿ ಭೀಕರ ಪ್ರವಾಹದಿಂದ ಜಲವಿದ್ಯುತ್ ಸ್ಥಾವರದ ಸುರಂಗಗಳಲ್ಲಿ ಸಿಲುಕಿರುವ ನೂರಾರು ಕಾರ್ಮಿಕರ ರಕ್ಷಣೆಗಾಗಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
17 hours ago
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸೂಚನೆ, ದಸರಾಕ್ಕೆ ಕರೆ ತರಲು ಸಿದ್ದತೆ
17 hours ago
ಕೆಪಿಎಸ್ಸಿ ಹಗರಣ: ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅಮಾನತು
17 hours ago
Justice M Nagaprasanna: ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಒಂದೇ ದಿನ 534 ಅರ್ಜಿಗಳ ವಿಚಾರಣೆ ನಡೆಸಿ ದಾಖಲೆ ಬರೆದಿದ್ದಾರೆ ಮತ್ತು ಈ ಹಿಂದೆ ರಮೇಶ್ ಅರವಿಂದ್ ಅವರ ಹೂಮಳೆ ಚಿತ್ರದಲ್ಲಿ ನಟಿಸಿದ್ದರು.
17 hours ago
Kannada convention: ಫಿಲಡೆಲ್ಫಿಯಾದಲ್ಲಿ ಅಕ್ಕ ರಜತಮಹೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಭಾರತದ ಗಣ್ಯರು ಮತ್ತು ಸಾವಿರಾರು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.
18 hours ago
ನಾವೇನು ಗುಲಾಮರೇ? ಟಾಟಾ ಕೆಮಿಕಲ್ಸ್ ಮುಚ್ಚಿ: ಕೆನ್ಯಾ ಅಧ್ಯಕ್ಷ ಆದೇಶ
18 hours ago
ಮಾನವರಹಿತ ಮೊದಲ ಗಗನಯಾನ ಮಿಷನ್ಗೆ ಕೆಲಸ ಭರದಿಂದ ಸಾಗಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಈ ಕ್ಯಾಲೆಂಡರ್ ವರ್ಷದಲ್ಲೇ ಮಿಷನ್ ನಡೆಸಲು ವ್ಯವಸ್ಥಿತವಾಗಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
18 hours ago
Nepal hydropower rescue: ನೇಪಾಳದ ಜಲವಿದ್ಯುತ್ ಘಟಕಗಳ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಪತ್ತೆಹಚ್ಚಲು ಎಂಜಿನಿಯರ್ಗಳ ವಾಟ್ಸ್ಆ್ಯಪ್ ಗುಂಪು ನಕ್ಷೆ ಮತ್ತು ಮಾಹಿತಿ ನೀಡಿ ರಕ್ಷಣಾ ಸಿಬ್ಬಂದಿಗೆ ನೆರವಾಗುತ್ತಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ