Last Updated: 3 Sep 2026 12:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಟಾಕ್ಸಿಕ್’ ಗಳಿಕೆ ಮಧ್ಯೆ ನಿರ್ದೇಶಕರಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?
(19 hours ago)
248
ಐಸ್ಕ್ರೀಮ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಬಾನಿ: ₹10ರಿಂದ ಉತ್ಪನ್ನಗಳು ಲಭ್ಯ
(11 hours ago)
25
Vintage watch collection:'ಬದುಕಿರುವವರೆಗೂ ನಾನೇ ಕಷ್ಟಪಟ್ಟು ದುಡಿದು ತಿನ್ನಬೇಕು. ಯಾರ ಮೇಲೂ ಅವಲಂಬಿತನಾಗಬಾರದು ಎಂಬುದನ್ನು ಬಾಲ್ಯದಲ್ಲಿದ್ದಾಗಲೇ ಕಲಿತೆ’ ಹೀಗೆ ಹೇಳುತ್ತಾ ಕೈಗಡಿಯಾರ ರಿಪೇರಿಯಲ್ಲಿ ತೊಡಗಿದರು ರಫಿಕ್ ಅಹಮದ್.
(11 hours ago)
23
ಯುದ್ಧವೋ, ಶಾಂತಿ ಮಾತುಕತೆಯೋ?: ಇರಾನ್ನಲ್ಲಿ ಈಗ ಆಂತರಿಕ ಭಿನ್ನಾಭಿಪ್ರಾಯ
(14 hours ago)
22
ಬಾಲಕಿಯೊಬ್ಬಳು ಪ್ರತಿದಿನ 400 ಮೀಟರ್ಗಳಷ್ಟು ದಾರಿಯನ್ನು ಒಂಟಿ ಕಾಲಿನಲ್ಲೇ ಕುಂಟುತ್ತಾ ಶಾಲೆಗೆ ತಲುಪುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
(8 hours ago)
19
ನ್ಯೂಜಿಲೆಂಡ್ ವಿರುದ್ಧ ಎರಡು ‘ಟೆಸ್ಟ್’ ಪಂದ್ಯ ಆಡಲಿರುವ ಭಾರತ ಎ ತಂಡ
(17 hours ago)
18
ಕಲ್ಷವೃಕ್ಷ ಎಂದು ಕರೆಯಿಸಿಕೊಳ್ಳುವ ತೆಂಗು ಭಾರತ ಮಾತ್ರವಲ್ಲ ಹಲವು ದೇಶಗಳ ಪ್ರಮುಖ ಕೃಷಿ ಹಾಗೂ ಆರ್ಥಿಕ ಬೆಳೆ.
(11 hours ago)
16
ಅಫ್ಗಾನ್ ಸರಣಿಗೆ ಭಾರತ ತಂಡ ಪ್ರಕಟ: ‘ಭರವಸೆ ಜೀವಂತವಾಗಿದೆ’ ಎಂದ RCB ಆಲ್ರೌಂಡರ್
(8 hours ago)
15
ದುಲೀಪ್ ಟ್ರೋಫಿ: ಫೈನಲ್ ಪ್ರವೇಶದತ್ತ ದಕ್ಷಿಣ ವಲಯದ ದಿಟ್ಟ ಹೆಜ್ಜೆ
(16 hours ago)
15
89 ಇನಿಂಗ್ಸ್ 100 ಸಿಕ್ಸರ್: ಟೆಸ್ಟ್ನಲ್ಲಿ ಪಂತ್ ಮೈಲಿಗಲ್ಲು
(11 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 2
KPSC Scam: ‘ಕೆಪಿಎಸ್ಸಿ ಹಗರಣದ ರೂವಾರಿಗಳು ಬಿಜೆಪಿಯ ಗರ್ಭಗುಡಿಯಲ್ಲಿ ಬೆಳೆದವರು’ ಎಂದು ಸಚಿವ ಶಿವರಾಜ ತಂಗಡಗಿ ದೂರಿದ್ದಾರೆ.
110 mins ago
Malaria prevention pills: ಆಂಧ್ರಪ್ರದೇಶದಲ್ಲಿ ಮಲೇರಿಯಾ ತಡೆ ಮಾತ್ರೆ ಸೇವಿಸಿ ಬಾಲಕಿ ಮೃತಪಟ್ಟಿದ್ದು, 47 ಮಕ್ಕಳು ಸೇರಿದಂತೆ ಒಟ್ಟು 52 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
110 mins ago
Amritpal Kumar: ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಕೊಟ್ಟ ಏಷ್ಯನ್ ಕುಸ್ತಿ ಚಾಂಪಿಯನ್ ಅಮೃತ್ಪಾಲ್ ಕುಮಾರ್, ಇಂದು ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವ ಸ್ಥಿತಿ ದಯನೀಯ.
2 hours ago
Political analysis: ಕೆಪಿಎಸ್ಸಿ ಹಳೆಯ ಅಕ್ರಮಗಳ ಬಗ್ಗೆ ಮೌನ ತಾಳಿದ್ದ ಎಚ್.ಡಿ. ಕುಮಾರಸ್ವಾಮಿ, ಈಗ ಎಂಜಿನಿಯರ್ ನೇಮಕಾತಿ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸುತ್ತಿರುವುದರ ವಿಶ್ಲೇಷಣೆ.
2 hours ago
Water body protection: ಕೆರೆ, ನದಿಗಳ ಸಂರಕ್ಷಣೆಗೆ ರಾಷ್ಟ್ರೀಯ ಯೋಜನೆ ರೂಪಿಸಲು ಮತ್ತು ತ್ಯಾಜ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರುವಂತೆ ಸಚಿವ ಈಶ್ವರ ಖಂಡ್ರೆ ನವದೆಹಲಿಯಲ್ಲಿ ಒತ್ತಾಯಿಸಿದರು.
2 hours ago
Jitendra Mishra: ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೊದಲ ಸಿಇಒ ಆಗಿ ನೇಮಕಗೊಂಡಿದ್ದಾರೆ.
2 hours ago
ಸಾವಿನ ಸಂಖ್ಯೆ 1,204ಕ್ಕೆ ಏರಿಕೆ * ಮುಂದುವರಿದ ರಕ್ಷಣಾ ಕಾರ್ಯಾಚರಣೆ
3 hours ago
Donald Trump: ಇರಾನ್ನ ಜನತೆ ಯಾವಾಗ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ? ಎಂದು ಸಾಮಾಜಿಕ ಜಾಲತಾಣ 'ಟ್ರುಥ್ ಸೋಶಿಯಲ್' ಪೋಸ್ಟ್ನಲ್ಲಿ ಟ್ರಂಪ್ ಪ್ರಶ್ನಿಸಿದ್ದಾರೆ.
3 hours ago
Newborn celebration: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿರುವ ದಹಿಫಳೆ ಕುಟುಂಬದಲ್ಲಿ ಬರೋಬ್ಬರಿ 5 ತಲೆಮಾರುಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ.
3 hours ago
Property dispute: ಜಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಇಂದಾಪುರ ತಾಲೂಕಿನ ತರಂಗವಾಡಿಯ ಇಬ್ಬರು ಮಕ್ಕಳು ತಮ್ಮ ವೃದ್ಧ ಪೋಷಕರನ್ನು ರಸ್ತೆ ಮಧ್ಯವೇ ಅಮಾನುಷವಾಗಿ ಥಳಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
3 hours ago
ಸೌರ ಶಕ್ತಿಯ ಉತ್ಪಾದನೆಯಿಂದ ಆರ್ಥಿಕವಾಗಿಯೂ ಸಬಲರಾಗುವ ಅವಕಾಶಗಳು ಹಲವು
4 hours ago
Digital license: ತಮಿಳುನಾಡು ಸರ್ಕಾರವು ಡಿಜಿಟಲ್ ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರ ಸೇವೆಗಳನ್ನು ಜಾರಿಗೆ ತರುತ್ತಿದ್ದು, ಜನರು ಪೋರ್ಟಲ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
4 hours ago
Fatal accident: ಕಲಬುರಗಿ–ಗುತ್ತಿ ರಾಷ್ಟ್ರೀಯ ಹೆದ್ದಾರಿ–150ರಲ್ಲಿ ಹಲಕರ್ಟಿ ಬಳಿ ಬುಧವಾರ ಆಟೊ–ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂರು ತಿಂಗಳ ಮಗು ಹಾಗೂ ತಾಯಿ ಮೃತಪಟ್ಟಿದ್ದಾರೆ.
4 hours ago
Handicapped child assistance: ರಸ್ತೆ ಅಪಘಾತದಲ್ಲಿ ಒಂದು ಕಾಲಿನ ಸ್ವಾಧೀನ ಕಳೆದುಕೊಂಡ ಬಾಲಕಿಯೊಬ್ಬಳು ಒಂಟಿ ಕಾಲಿನಲ್ಲೇ ಕುಂಟುತ್ತಾ ಶಾಲೆಗೆ ತಲುಪುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
4 hours ago
ಗುಂಡಣ್ಣ ಕಾರ್ಟೂನು: ಬುಧವಾರ, 02 ಸೆಪ್ಟೆಂಬರ್ 2026
5 hours ago
Property dispute: ಜಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳು ತಮ್ಮ ವೃದ್ಧ ಪೋಷಕರಿಗೆ ಕೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಇಂದಾಪುರ ತಾಲೂಕಿನ ತರಂಗವಾಡಿಯಲ್ಲಿ ನಡೆದಿದೆ.
5 hours ago
High Court ruling: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ, ‘ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಮುಂದಿನ ತನಿಖೆಯನ್ನು ರದ್ದುಪಡಿಸಬೇಕು’
5 hours ago
ಚಿನಕುರುಳಿ: 02 ಸೆಪ್ಟೆಂಬರ್, ಬುಧವಾರ, 2026
6 hours ago
Abhishek Sahu Success: ಮೊದಲ ಉದ್ಯಮದಲ್ಲಿ ಅನುಭವಿಸಿದ ಸೋಲನ್ನೇ ಮೆಟ್ಟಿಲಾಗಿ ಮಾಡಿಕೊಂಡ ಯುವಕನೊಬ್ಬ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ದೊಡ್ಡ ಮಟ್ಟದ ಫುಡ್ ಬಿಸಿನೆಸ್ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.
6 hours ago
ಚುರುಮುರಿ: ಬಳ್ಳಾರಿ ಭಾಗ್ಯ
6 hours ago
Legal battle victory: ಸೈಕಲ್ ವಿವಾದದಿಂದ ಕೆಲಸ ಕಳೆದುಕೊಂಡ ಗಿರ್ವರ್ ಸಿಂಗ್ ತೋಮರ್ 27 ವರ್ಷಗಳ ಕಾನೂನು ಸಮರದ ನಂತರ ಮತ್ತೆ ಸಿಆರ್ಪಿಎಫ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
6 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 02 ಸೆಪ್ಟೆಂಬರ್ 2026
6 hours ago
Ram Mandir CEO: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ನಿವೃತ್ತ ಏರ್ ಮಾರ್ಷೆಲ್ ಜಿತೇಂದ್ರ ಮಿಶ್ರಾ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡಲಾಗಿದೆ.
7 hours ago
ನಟ ಕಿಚ್ಚ ಸುದೀಪ್ ಅವರು ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನದಂದು ಕಲರ್ಸ್ ಕನ್ನಡ ಸುದೀಪ್ ಅವರ ಬಿಗ್ ಬಾಸ್ ಪಯಣದ ಸುಂದರ ಪ್ರೋಮೊವೊಂದನ್ನು ಹಂಚಿಕೊಂಡಿದೆ.
7 hours ago
Cauvery Dams: ಕೆಆರ್ಎಸ್ನಿಂದ ಹೆಚ್ಚಿನ ನೀರು ಹೊರಕ್ಕೆ, ಕುಸಿದ ಜಲಾಶಯದ ಮಟ್ಟ
7 hours ago
Child passport rules: ಅಮೆರಿಕದಲ್ಲಿ ಜನ್ಮದತ್ತ ಪೌರತ್ವ ನಿಯಮಕ್ಕೆ ಕಡಿವಾಣ ಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಮುಂದಾಗಿದೆ.
7 hours ago
Food Minister Rizwan Arshad: ಆದ್ಯತಾ ಪಡಿತರ ಚೀಟಿಗಳ ಮಾನದಂಡ ಪರಿಷ್ಕರಣೆ, ಗೋದಾಮುಗಳಿಗೆ ಸಿಸಿಟಿವಿ ಮತ್ತು ವಾಹನಗಳಿಗೆ ಜಿಪಿಎಸ್ ಅಳವಡಿಕೆ ಸೇರಿದಂತೆ ಆಹಾರ ಇಲಾಖೆಯಲ್ಲಿ ಹಲವು ಸುಧಾರಣೆ ತರಲು ಚಿಂತನೆ ನಡೆಸಲಾಗಿದೆ.
8 hours ago
Forensic Challenges: ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಪ್ರವಾಹವು ಇಡೀ ಕಣಿವೆಯನ್ನೇ ಸ್ಮಶಾನ ಸದೃಶವನ್ನಾಗಿಸಿದೆ. 1,100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, 4,000ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
8 hours ago
Drought relief funds: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು ರಾಜ್ಯ ಸರ್ಕಾರ ಸಲ್ಲಿಸುವ ವರದಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಒತ್ತಾಯಿಸಿದರು.
8 hours ago
India vs Afghanistan T20: ಅಫ್ಗಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಆರ್ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
8 hours ago
ಅಫ್ಗಾನ್ ಸರಣಿಗೆ ಭಾರತ ತಂಡ ಪ್ರಕಟ: ‘ಭರವಸೆ ಜೀವಂತವಾಗಿದೆ’ ಎಂದ RCB ಆಲ್ರೌಂಡರ್
8 hours ago
ಜಲಾಶಯಗಳ ಒಳಹರಿವು ಕಡಿಮೆಯಿದ್ದರೂ ಹೊರ ಹರಿವಿನ ಪ್ರಮಾಣದಲ್ಲಿ ಏರಿಕೆ
8 hours ago
ಬಾಲಕಿಯೊಬ್ಬಳು ಪ್ರತಿದಿನ 400 ಮೀಟರ್ಗಳಷ್ಟು ದಾರಿಯನ್ನು ಒಂಟಿ ಕಾಲಿನಲ್ಲೇ ಕುಂಟುತ್ತಾ ಶಾಲೆಗೆ ತಲುಪುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
8 hours ago
Ram Mandir CEO: ಅಯೋಧ್ಯೆಯ ರಾಮಮಂದಿರಕ್ಕೆ ಪೂರ್ಣಾವಧಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು (ಸಿಇಒ) ನೇಮಕ ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಜ್ಜಾಗಿದೆ.
9 hours ago
Bengaluru to Ladakh: ಬೆಂಗಳೂರಿನ ಬಾಲಕೃಷ್ಣ ಮೋಹನ್ ತಮ್ಮ ಸಿಎನ್ಜಿ ಆಟೋದಲ್ಲಿ ೭,೯೦೦ ಕಿ.ಮೀ ಪ್ರಯಾಣಿಸಿ ಲಡಾಖ್ ತಲುಪಿದ್ದಾರೆ. ಆಗಸ್ಟ್ ೧ ರಂದು ಆರಂಭವಾದ ಈ ಸಾಹಸಮಯ ಪಯಣಕ್ಕೆ ೨೪ ದಿನಗಳು ಬೇಕಾದವು.
9 hours ago
ಕರ್ನಾಟಕದ ಟೊಮೆಟೊ ಮಾರುಕಟ್ಟೆ ವಿಶ್ಲೇಷಣೆ
9 hours ago
Economic Growth: 2026-27ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ 7.8ರಷ್ಟು ಏರಿಕೆಯಾಗಿದ್ದರೂ, ಉದ್ಯೋಗದ ಗುಣಮಟ್ಟ, ಕಡಿಮೆ ಆದಾಯ ಮತ್ತು ಬೆಲೆ ಏರಿಕೆಯು ಸಾಮಾನ್ಯ ಜನರ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ವಿಶ್ಲೇಷಣೆ ಇಲ್ಲಿದೆ.
10 hours ago
Vintage watch collection:'ಬದುಕಿರುವವರೆಗೂ ನಾನೇ ಕಷ್ಟಪಟ್ಟು ದುಡಿದು ತಿನ್ನಬೇಕು. ಯಾರ ಮೇಲೂ ಅವಲಂಬಿತನಾಗಬಾರದು ಎಂಬುದನ್ನು ಬಾಲ್ಯದಲ್ಲಿದ್ದಾಗಲೇ ಕಲಿತೆ’ ಹೀಗೆ ಹೇಳುತ್ತಾ ಕೈಗಡಿಯಾರ ರಿಪೇರಿಯಲ್ಲಿ ತೊಡಗಿದರು ರಫಿಕ್ ಅಹಮದ್.
11 hours ago
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಸಾವಿನ ಪ್ರಕರಣ ಕುರಿತಂತೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
11 hours ago
ಕಲ್ಷವೃಕ್ಷ ಎಂದು ಕರೆಯಿಸಿಕೊಳ್ಳುವ ತೆಂಗು ಭಾರತ ಮಾತ್ರವಲ್ಲ ಹಲವು ದೇಶಗಳ ಪ್ರಮುಖ ಕೃಷಿ ಹಾಗೂ ಆರ್ಥಿಕ ಬೆಳೆ.
11 hours ago
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ನಗರ ಪಾಲಿಕೆಗಳಿಗೆ ಬಜೆಟ್ನಲ್ಲಿ ಘೋಷಿಸಿದ ಬಹುತೇಕ ಯೋಜನೆಗಳೆಲ್ಲ ಅನುಷ್ಠಾನವಾಗುವ ಹಂತದಲ್ಲೇ ಉಳಿದಿವೆ ಎಂಬ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
11 hours ago
ಅಜೀಜುಲ್ ಗೋಲು; ಡಾ.ಬಿ.ಸಿ.ರಾಯ್ ಟ್ರೋಫಿ ಸೆಮಿಗೆ ಬಂಗಾಳ
11 hours ago
Nepal flood relief: ನೇಪಾಳದ ಪ್ರವಾಹ ಸಂತ್ರಸ್ತರಿಗೆ ನಟ ಸೋನು ಸೂದ್ ತಮ್ಮ ಫೌಂಡೇಶನ್ ಮೂಲಕ ಆಹಾರ, ಬೆಡ್ಶೀಟ್ ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿ ನೆರವಿನ ಹಸ್ತ ಚಾಚಿದ್ದಾರೆ.
11 hours ago
89 ಇನಿಂಗ್ಸ್ 100 ಸಿಕ್ಸರ್: ಟೆಸ್ಟ್ನಲ್ಲಿ ಪಂತ್ ಮೈಲಿಗಲ್ಲು
11 hours ago
ಐಸ್ಕ್ರೀಮ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಬಾನಿ: ₹10ರಿಂದ ಉತ್ಪನ್ನಗಳು ಲಭ್ಯ
11 hours ago
Banking jobs: ಐಬಿಪಿಎಸ್ 2026ನೇ ಸಾಲಿನ ಗ್ರಾಮೀಣ ಬ್ಯಾಂಕುಗಳ 13,706 ಕಚೇರಿ ಸಹಾಯಕ ಮತ್ತು ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
11 hours ago
24 ಗಂಟೆ ಅವಧಿ ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
11 hours ago
Air Vice Marshal: ವೈದ್ಯಕೀಯೇತರ ವಿಭಾಗದಿಂದ ಏರ್ ವೈಸ್ ಮಾರ್ಷಲ್ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿಯಾಗಿ ಶಕ್ತಿ ಶರ್ಮಾ ಅವರು ಐತಿಹಾಸಿಕ ಸಾಧನೆ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ.
12 hours ago
ಬ್ಯಾಂಕ್ ಆಫ್ ಅಮೆರಿಕದ 32 ವರ್ಷದ ಉಪಾಧ್ಯಕ್ಷೆ ಎರಿನ್ ಪಿಯಾಸೆಂಟಿ ಅವರನ್ನು ಇರಿದು ಕೊಂದ ಮಹಿಳೆಯೊಬ್ಬರು, ನಂತರ 68 ವರ್ಷದ ಹಿರಿಯರೊಬ್ಬರಿಗೂ ಇರಿದಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
12 hours ago
ದುಲೀಪ್ ಟ್ರೋಫಿ: ಪ್ರಶಸ್ತಿ ಸುತ್ತಿಗೆ ಪೂರ್ವ ವಲಯ ಲಗ್ಗೆ
13 hours ago
ಸಿಜೆಪಿ ಪ್ರತಿಭಟನೆಯ ಎಲ್ಲ ಎಫ್ಐಆರ್ ರದ್ದು: ಸುಪ್ರೀಂ ಕೋರ್ಟ್
13 hours ago
ವಿ.ಡಿ. ಸಾರ್ವಕರ್ ಅವರು ಮುಸ್ಲಿಮರ ತೀವ್ರ ದ್ವೇಷಿಯಾಗಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಂಬಿಸಿದ್ದಾರೆ ಎಂಬುದಾಗಿ ಸಾವರ್ಕರ್ ಸಂಬಂಧಿ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
13 hours ago
Vijay sunglasses gift: ಮೆಟ್ಟೂರು ಜಲಾಶಯಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸೇಲಂ ವಿಮಾನ ನಿಲ್ದಾಣದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರನ್ನು ಮಾತನಾಡಿಸಿದ್ದಾರೆ.
13 hours ago
UDAN scheme: ಮುಂದಿನ 10 ವರ್ಷಗಳಲ್ಲಿ ಉಡಾನ್ ಯೋಜನೆಯಡಿ 30 ಸಾವಿರ ಕೋಟಿ ವೆಚ್ಚದಲ್ಲಿ 100 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ವಿಮಾನಯಾನ ಸಚಿವ ಕೆ. ರಾಮ್ಮೋಹನ್ ತಿಳಿಸಿದ್ದಾರೆ.
13 hours ago
Nepal floods rescue: ನೇಪಾಳದ ಹಠಾತ್ ಪ್ರವಾಹದಲ್ಲಿ ಸಾವಿನ ಸಂಖ್ಯೆ 1,127ಕ್ಕೆ ಏರಿಕೆಯಾಗಿದ್ದು, ಸುಮಾರು 5 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಭದ್ರತಾ ಪಡೆಗಳು 6,541 ಜನರನ್ನು ರಕ್ಷಿಸಿದ್ದು ಶೋಧ ಕಾರ್ಯ ಮುಂದುವರಿದಿದೆ.
13 hours ago
Oracle Job Cuts:ತಂತ್ರಜ್ಞಾನದ ದೈತ್ಯ ಸಂಸ್ಥೆಯಾಗಿರುವ ಒರಾಕಲ್ (Oracle) ಕೃತಕ ಬುದ್ಧಿಮತ್ತೆ (AI) ಹಾಗೂ ಕ್ಲೌಡ್ ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
14 hours ago
Billa Ranga Baasha: ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಬಾಷಾ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, 2209 ಎ.ಡಿ. ಕಾಲಘಟ್ಟದ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
14 hours ago
ಯುದ್ಧವೋ, ಶಾಂತಿ ಮಾತುಕತೆಯೋ?: ಇರಾನ್ನಲ್ಲಿ ಈಗ ಆಂತರಿಕ ಭಿನ್ನಾಭಿಪ್ರಾಯ
14 hours ago
Design Contest:ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸ್ಪರ್ಧೆಯೊಂದನ್ನು ಆಯೋಜಿಸಿದೆ.
14 hours ago
POCSO Act: ಮುಸ್ಲಿಂ ಧರ್ಮ ಸಂಹಿತೆಯಡಿ ವಿಧಿವತ್ತಾಗಿ ಮದುವೆಯಾಗಿದ್ದರೂ, ಪೋಕ್ಸೊ ಕಾಯ್ದೆಯಡಿ ಕ್ರಿಮಿನಲ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ