Last Updated: 9 Aug 2026 5:05 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Danube River: ಯುರೋಪಿನ ಡ್ಯಾನ್ಯೂಬ್ ನದಿಯಲ್ಲಿ ನೀರಿನ ಮಟ್ಟ ದಾಖಲೆ ಮಟ್ಟದಲ್ಲಿ ಕುಸಿದಿರುವುದರಿಂದ ಎರಡನೇ ವಿಶ್ವಯುದ್ಧದ ಕಾಲದ ಹಿಟ್ಲರ್ ಪಡೆಯ ನೂರಾರು ಯುದ್ಧನೌಕೆಗಳ ಅವಶೇಷಗಳು ಹೊರಬಂದಿವೆ.(14 hours ago)33
  2. Gen Z Politics: ‘ಏನ್ರಪ್ಪಾ, ಸಿಎಂ ಸಾಹೇಬ್ರು ಮರದ ಕೆಳಗೆ ಕೂತಿದ್ರಲ್ಲ. ಗ್ಯಾನೋದಯ ಆಗಿರ‍್ಬೇಕಲ್ವಾ?’ ಕೆದಕಿದ ಗುದ್ಲಿಂಗ(22 hours ago)21
  3. Electric flying vehicle: ಉತ್ತರಾಖಂಡದ ರವಿ ತಮ್ಟಾ ಅವರು ಹಪಿಡಾ ಸ್ಕೈನೆಕ್ಸ್ ಎಂಬ ಹಾರುವ ವಾಹನವನ್ನು ಅಭಿವೃದ್ಧಿಪಡಿಸಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ.(13 hours ago)20
  4. Basavaraj Horatti: ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಅವರು ನಿರ್ಗಮಿಸಿರುವ ಪರಿಸ್ಥಿತಿಯು ವ್ಯಕ್ತಿ–ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿರದೆ, ಪ್ರಜಾಪ್ರಭುತ್ವದಲ್ಲಿನ ಸಂಖ್ಯಾಬಲದ ಬದಲಾವಣೆಗೆ ಸಂಬಂಧಿಸಿದ ಪರಿಣಾಮವಾಗಿದೆ.(22 hours ago)17
  5. Nutritional awareness: ಸ್ನಾಯುಗಳ ಬೆಳವಣಿಗೆ, ಹಾರ್ಮೋನ್ ಉತ್ಪಾದನೆ, ರೋಗನಿರೋಧಕ ಶಕ್ತಿ ಮತ್ತು ನಮ್ಮ ದೇಹದ ಸುಗಮ ಕಾರ್ಯನಿರ್ವಹಣೆಗೆ ಪ್ರೋಟಿನ್‌ ಅತ್ಯಗತ್ಯ ಪೋಷಕಾಂಶ.(13 hours ago)16
  6. SAD BJP alliance: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಬಹಿರಂಗ ಬೆಂಬಲ ಘೋಷಿಸಿದೆ.(9 hours ago)15
  7. ಉಕ್ರೇನ್ ವಿರುದ್ಧ ದೀರ್ಘಾವಧಿಯಿಂದ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ರಷ್ಯಾ ವಿರುದ್ಧದ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ.(16 hours ago)15
  8. Bengaluru crime: ಹಿಂದಿ ಮಾತನಾಡದಿದ್ದಕ್ಕೆ ಡೆಲಿವರಿ ಬಾಯ್ ಬಸವರಾಜ್ ಮೇಲೆ ಐವರ ಗುಂಪು ಹಲ್ಲೆ ನಡೆಸಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(6 hours ago)14
  9. Tamil Nadu Delimitation: ರಾಜ್ಯದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಮಾಡುವುದರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲು ತಮಿಳುನಾಡು ಸರ್ಕಾರ ಶನಿವಾರ ನಿರ್ಧರಿಸಿದೆ..(7 hours ago)14
  10. Cauvery water row: ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್‌.ಬಿ.ಉದಯಕುಮಾರ್‌ ಶುಕ್ರವಾರ ಆರೋಪಿಸಿದ್ದಾರೆ.(12 hours ago)14

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 8