Last Updated: 17 Aug 2026 12:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮಾಹಿತಿ ನೀಡಿದ ಐಎಂಡಿ
(17 hours ago)
33
AI lost footwear: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬರು ತಾವು ಕಳೆದುಕೊಂಡ ಚಪ್ಪಲಿಯನ್ನು ಎಐ ಸಹಾಯದಿಂದ ಹುಡುಕಿರುವ ವಿಡಿಯೊ ಒಂದು ಸಾಮಾಜಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
(22 hours ago)
19
‘ಜೊಕೊ’ಗೆ ಆಘಾತ ನೀಡಿದ ಥಿಯಾಗೊ
(5 hours ago)
17
Bollywood actress death:ಬಾಲಿವುಡ್ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅನನ್ಯಾ ಸಾವಿನ ಸುದ್ದಿಯನ್ನು ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
(2 hours ago)
17
AHINDA convention: ಸೆಪ್ಟೆಂಬರ್ನಲ್ಲಿ ನಡೆಯಲಿರುವ ಅಹಿಂದ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಮತ್ತು ಅಹಿಂದ ಚಳವಳಿ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
(14 hours ago)
16
2005ರಲ್ಲಿ ಬೇಟೆ ತಡೆ ದಿನ, ನಂತರದ ಸನ್ನಿವೇಶ ನೆನಪಿಸಿಕೊಂಡ ನಿವೃತ್ತ ಡಿಸಿಎಫ್ಗಳಾದ ವೆಂಕಟೇಶ್, ರವೀಂದ್ರ ಕುಮಾರ್.
(17 hours ago)
16
Vande Mataram: ವಂದೇ ಮಾತರಂಗೆ ಅಪಮಾನ ಮಾಡಿದ ಬಿಜೆಪಿ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಇದು ಸಂವಹನ ಕೊರತೆಯಿಂದಾದ ಗೊಂದಲ ಎಂದು ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
(11 hours ago)
16
Ramayana movie budget: ರಾಮಾಯಣದ ಎರಡು ಭಾಗಗಳ 4,000 ಕೋಟಿ ರೂಪಾಯಿ ಬಜೆಟ್ ಹಾಗೂ ಹಾಲಿವುಡ್ ಮಾದರಿಯ ಪ್ರಚಾರದ ಲೆಕ್ಕಾಚಾರದ ಬಗ್ಗೆ ನಟ ಯಶ್ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
(15 hours ago)
15
Dakshina Kannada Holiday: ನಾಗರಪಂಚಮಿಯ ಅಂಗವಾಗಿ ಆ.17ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
(15 hours ago)
15
NTA Re-exam: ಪ್ರಶ್ನೆಪತ್ರಿಕೆ ದೋಷಗಳಿಂದಾಗಿ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜವಿಜ್ಞಾನ ವಿಷಯಗಳಿಗೆ ಸೆಪ್ಟೆಂಬರ್ 9 ಮತ್ತು 10 ರಂದು ಮರುಪರೀಕ್ಷೆ ನಡೆಸುವುದಾಗಿ ಎನ್ಟಿಎ ಘೋಷಿಸಿದೆ.
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 17
Muzrai Portfolio: ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಮುದಾಯದ ಕೆ.ಎಸ್. ಬಸವಂತಪ್ಪ ಅವರಿಗೆ ದೇವಸ್ಥಾನಗಳ ಆಡಳಿತದ ಮುಜರಾಯಿ ಖಾತೆ ನೀಡಲಾಗಿದೆ. ಇದು ಜಾತಿ ತಾರತಮ್ಯದ ನಡುವೆ ಬದಲಾವಣೆಯ ಸಂಕೇತವಾಗಿ ಗಮನ ಸೆಳೆದಿದೆ.
23 mins ago
ಪ್ರಶ್ನೆ ಪತ್ರಿಕೆಯಲ್ಲಿ ದೋಷ: ಯುಜಿಸಿ–ಎನ್ಇಟಿಯ ಮೂರು ವಿಷಯಗಳಿಗೆ ಮರುಪರೀಕ್ಷೆ
23 mins ago
Iran Israel War: ಅತ್ಯಾಧುನಿಕ ಕ್ಷಿಪಣಿ, ಡ್ರೋನ್ ಮಾತ್ರವಲ್ಲ ಯುದ್ಧ ನಿರತ ದೇಶಗಳ ನಡುವೆ ಆತಂಕ ಸೃಷ್ಟಿಸಲು ಸಾಮಾಜಿಕ ಜಾಲತಾಣವೊಂದರ ಪೋಸ್ಟ್ ಕೂಡ ಸಾಕು ಎಂಬುದನ್ನು ಇತ್ತೀಚಿನ ಘಟನೆಯೊಂದು ಬಯಲು ಮಾಡಿದೆ.
23 mins ago
Gold treasure found: ಲ್ಜಿಯಂನ ಈಸ್ಟ್ ಫ್ಲಾಂಡರ್ಸ್ನಲ್ಲಿನ ಹಳೆಯ ಕಟ್ಟಡದ ನವೀಕರಣದ ಕೆಲಸ ಮಾಡುತ್ತಿದ್ದ ವೇಳೆ 18 ವರ್ಷದ ಸಮ್ಮರ್ ಜಾಬ್ ಎನ್ನುವವರಿಗೆ ಬರೋಬ್ಬರಿ ₹98ಕೋಟಿ ಮೌಲ್ಯದ ನಿಧಿ ಸಿಕ್ಕಿದೆ.
83 mins ago
ಭೀಮಾ ನಾಯ್ಕ್ ಕುಟುಂಬಕ್ಕೆ ಬೈದ ಆರೋಪ: ಜಾತಿ ನಿಂದನೆ ಅಕ್ಷಮ್ಯ–ಹೈಕೋರ್ಟ್
83 mins ago
Delhi Metro: ದೆಹಲಿ ಮೆಟ್ರೊದಲ್ಲಿ ಅನುಮತಿಯಿಲ್ಲದೆ ಮಹಿಳೆಯೊಬ್ಬರ ಫೋಟೊವನ್ನು ಕ್ಲಿಕ್ಕಿಸಿದ ಆರೋಪ ಮೇಲೆ ಸಿಐಎಸ್ಎಫ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
83 mins ago
ಕರ್ನಾಟಕದ ವಿವಿಧೆಡೆ ಮಳೆ ವಿವರ
83 mins ago
Fire Accidents: ತಾರಾಪೀಠದ ಹೋಟೆಲ್, ದೆಹಲಿ ಗೋದಾಮು ಹಾಗೂ ಮುಂಬೈನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಮತ್ತು 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
112 mins ago
ಕೈಕೊಟ್ಟ ಎಂಜಿನ್: ಕೆಟ್ಟು ನಿಂತ ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲು
112 mins ago
Bollywood actress Kiara Advani: ಆಲಿಯಾ ಅಡ್ವಾಣಿ ತನ್ನ ಹೆಸರನ್ನು ಕಿಯಾರಾ ಎಂದು ಬದಲಿಸಿಕೊಂಡಿದ್ದು, ಅವರ ಸಿನಿ ಪಯಣ ಮತ್ತು ಟಾಕ್ಸಿಕ್ ಚಿತ್ರದ ಯಶಸ್ಸಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
112 mins ago
Bollywood actress death:ಬಾಲಿವುಡ್ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅನನ್ಯಾ ಸಾವಿನ ಸುದ್ದಿಯನ್ನು ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
2 hours ago
Tarapith Temple: ಪಶ್ಚಿಮ ಬಂಗಾಳದ ಬೀರ್ಭೂಮ್ನ ಹೋಟೆಲೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ಏಳು ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2 hours ago
Sabarimala Ayyappa Temple: ಮಲಯಾಳ ಹೊಸ ವರ್ಷ ಹಾಗೂ ಚಿಂಗಂ ಮಾಸದ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲಾಗಿದ್ದು, ಆಗಸ್ಟ್ 21ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
2 hours ago
Daily News Highlights: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
2 hours ago
ನಾಗ ಪಂಚಮಿ ಆಚರಣೆಯ ಮಹತ್ವವೇನು?
3 hours ago
Constable Assault: ಕರ್ತವ್ಯ ನಿರತ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಅವರನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
3 hours ago
Bangladesh relations: ಶೇಖ್ ಹಸೀನಾ ಅವರನ್ನು ಹಸ್ತಾಂತರಿಸದಿದ್ದರೆ ಪ್ರಧಾನಿ ತಾರಿಕ್ ರಹಮಾನ್ ಅವರ ಭಾರತ ಭೇಟಿಗೆ ಸೂಕ್ತ ವಾತಾವರಣ ಇರುವುದಿಲ್ಲ ಎಂದು ಬಾಂಗ್ಲಾದೇಶ ಷರತ್ತು ವಿಧಿಸಿದೆ.
3 hours ago
ArcelorMittal Attack: ಭಾರತ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೆ ಸೇರಿದ ಉಕ್ರೇನ್ನ ಅತಿ ದೊಡ್ಡ ಸಂಯೋಜಿತ ಉಕ್ಕು ಉತ್ಪಾದನಾ ಘಟಕ ‘ಆರ್ಸೆಲರ್ಮಿತ್ತಲ್’ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
3 hours ago
Bihar Stampede: ಬಿಹಾರದ ಲಖಿಸರಾಯ್ನಲ್ಲಿರುವ ಅಶೋಕಧಾಮ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
4 hours ago
ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಆಯುಷ್ ಶೆಟ್ಟಿಗೆ ಆರಂಭದಲ್ಲಿಯೇ ಕಠಿಣ ಸವಾಲು
4 hours ago
Jared Kushner: ಗಾಜಾ ಶಾಂತಿ ಯೋಜನೆಯ ಭಾಗವಾಗಿ ಜರೇಡ್ ಕುಶ್ನರ್ ಈಜಿಪ್ಟ್ನಲ್ಲಿ ಹಮಾಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
4 hours ago
ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಇಂಗ್ಲೆಂಡ್ ಸತ್ವಪರೀಕ್ಷೆ
4 hours ago
ಬೆಳಕಿಗೆ ಬಂದ ಪ್ರಕರಣಗಳು ಶೇ 10ರಷ್ಟು ಮಾತ್ರ
5 hours ago
ದೊಡ್ಡ ಮೊತ್ತದತ್ತ ಶುಭಮನ್ ಗಿಲ್ ಪಡೆ
5 hours ago
ಭಾರತ–ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ: ಮಳೆಯಾಟ–ಜುರೇಲ್ ಬೀಸಾಟ
5 hours ago
Medical Education: ‘ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ’ ಮಾನ್ಯತೆಯ ಖಾಸಗಿ ವೈದ್ಯಕೀಯ ಕಾಲೇಜುಗಳು, ‘ಅಲ್ಪಸಂಖ್ಯಾತ’ ಸೌಲಭ್ಯದಡಿ ಲಭ್ಯವಾಗುವ ಶೇ 15ರಷ್ಟು ಸೀಟುಗಳಿಗೆ, ಖಾಸಗಿ ಕೋಟಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶುಲ್ಕವನ್ನೇ ವಸೂಲು ಮಾಡುತ್ತಿವೆ.
5 hours ago
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ಕೋರಿ 42 ಅರ್ಜಿ
5 hours ago
Social media account: ಪ್ರಧಾನಿ ಮೋದಿ ಅವರ ಭಾಷಣದ ನಂತರ ಇನ್ಸ್ಟಾಗ್ರಾಮ್ನಲ್ಲಿ ‘ದಿಮಾಗಿ ನಕ್ಸಲ್ ಜನತಾ ಪಾರ್ಟಿ’ ಖಾತೆ ಆರಂಭವಾಗಿದ್ದು, ಪ್ರಶ್ನಿಸುವ ಮತ್ತು ಆಲೋಚಿಸುವಂತೆ ಜನರಲ್ಲಿ ಮನವಿ ಮಾಡಿದೆ.
5 hours ago
NLSIU Convocation: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಆಹ್ವಾನಿಸಿರುವುದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
5 hours ago
Naga Panchami traditions: ಶ್ರಾವಣಮಾಸದಲ್ಲಿ ಆಚರಿಸುವ ನಾಗರ ಪಂಚಮಿ ಹಬ್ಬವು ಭಾರತದಾದ್ಯಂತ ನಾಗಾರಾಧನೆ, ಹಾಲಿನ ಅಭಿಷೇಕ ಮತ್ತು ಪ್ರಕೃತಿಯೊಂದಿಗೆ ಸಹಜೀವನ ನಡೆಸುವ ಮೌಲ್ಯವನ್ನು ಸಾರುವ ಸಂಪ್ರದಾಯವಾಗಿದೆ.
5 hours ago
FDA Notice: ವಿಮಲ್ ಇಲೈಚಿ ಜಾಹೀರಾತಿನಲ್ಲಿ ನಟಿಸಿದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ನಿಷೇಧಿತ ಉತ್ಪನ್ನಗಳ ಪರೋಕ್ಷ ಪ್ರಚಾರಕ್ಕಾಗಿ ಮಹಾರಾಷ್ಟ್ರ ಎಫ್ಡಿಎ ಶೋಕಾಸ್ ನೋಟಿಸ್ ನೀಡಿದೆ.
5 hours ago
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಭವಮಂಟಪದಂತೆ ಇರುವ ಸಂಸತ್ತು, ಅರ್ಥಪೂರ್ಣ ಸಂವಾದಗಳಿಗೆ ವಿಮುಖವಾಗುತ್ತಿದೆ. ಚರ್ಚೆಗಳನ್ನು ನಡೆಸಲು ಸರ್ಕಾರವೂ ಹಿಂಜರಿಯುತ್ತಿದೆ.
5 hours ago
ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜು ₹11.88 ಲಕ್ಷ ಶುಲ್ಕ ವಸೂಲಿ– ಆರೋಪ
5 hours ago
ಭಾರತದ ಭೌತ ವಿಜ್ಞಾನಿ ದೀಪಕ್ ಧರ್ ಸಂಕೀರ್ಣ ಸಂಗತಿಗಳನ್ನು ಸರಳಗಣಿತದಲ್ಲಿ ನಿರೂಪಿಸಿದವರು. ಅವರ ಸಾಧನೆಗಳಿಗೀಗ ಅಂತರರಾಷ್ಟ್ರೀಯ ಮನ್ನಣೆ ಸಂದಿದೆ.
5 hours ago
‘ಜೊಕೊ’ಗೆ ಆಘಾತ ನೀಡಿದ ಥಿಯಾಗೊ
5 hours ago
ಚಾಮರಾಜನಗರ ಜಿಲ್ಲೆ: ಬೆಳಕಿಗೆ ಬಂದ ಪ್ರಕರಣಗಳು ಶೇ 10ರಷ್ಟು ಮಾತ್ರ
5 hours ago
Vehicle emission testing: ವಾಹನಗಳ ಹೊಗೆ ತಪಾಸಣೆ ಶುಲ್ಕವನ್ನು ಸಾರಿಗೆ ಇಲಾಖೆ ಹೆಚ್ಚಿಸಿದೆ. ಕಚ್ಚಾ ವಸ್ತುಗಳ ಬೆಲೆ ಮತ್ತು ನಿರ್ವಹಣಾ ವೆಚ್ಚ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
5 hours ago
Education News: ದ್ವಿತೀಯ ಪಿಯುಸಿ ನಂತರ ಪದವಿ ಕೋರ್ಸ್ ಆಯ್ಕೆ ಮಾಡುವ ಮುನ್ನ ವಿದ್ಯಾರ್ಥಿಗಳಿಗೆ ಯಾವ ವಿಷಯ ಆಯ್ದುಕೊಳ್ಳಬೇಕು ಎಂಬ ಬಗ್ಗೆ ಗೊಂದಲವಿರುತ್ತದೆ.
5 hours ago
BJP-JD(S) Alliance: ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಹಿಡಿದು, ಒಗ್ಗಟ್ಟಿನ ಹೋರಾಟ ನಡೆಸಬೇಕಾದ ಬಿಜೆಪಿ ಹಾಗೂ ಜೆಡಿಎಸ್, ಜೊತೆಯಲ್ಲಿಯೇ ಇದ್ದರೂ ಎಲ್ಲಿಯೂ ಸೇರದ ರೈಲುಕಂಬಿಗಳಂತೆ ವರ್ತಿಸುತ್ತಿವೆ.
5 hours ago
ಭಾರತ– ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ: ದೊಡ್ಡ ಮೊತ್ತದತ್ತ ಶುಭಮನ್ ಗಿಲ್ ಪಡೆ
5 hours ago
ಕಬಿನಿ, ಕೆಆರ್ಎಸ್ ಜಲಾಶಯದ 16600 ಕ್ಯುಸೆಕ್ ನೀರು ಹೊರಕ್ಕೆ,ಒಳಹರಿವಿಗಿಂತ ಅಧಿಕ!
6 hours ago
21 ವರ್ಷದಲ್ಲಿ 25 ಸಲ ವರ್ಗಾವಣೆ: ಒತ್ತಡಕ್ಕೆ ಮಣಿಯದ ಐಎಎಸ್ ಅಧಿಕಾರಿ
6 hours ago
ಆಯುಷ್ ಶೆಟ್ಟಿಗೆ ಆರಂಭದಲ್ಲಿಯೇ ಕಠಿಣ ಸವಾಲು
7 hours ago
ಭಾರತಕ್ಕೆ ಇಂದು ಇಂಗ್ಲೆಂಡ್ ಸತ್ವಪರೀಕ್ಷೆ
7 hours ago
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ 42 ಅರ್ಜಿ
7 hours ago
ಕೊಡಗು: ಹ್ಯಾರೀಸ್ ಪುತ್ರ ನಳಪಾಡ್ ವಿವಾಹಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್
8 hours ago
ವಿಮಲ್ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್ಗೆ ಎಫ್ಡಿಎ ನೋಟಿಸ್
8 hours ago
Aug 16
Political controversy: ಪ್ರಧಾನಿ ಮೋದಿ ಬಳಸಿದ ನಕ್ಸಲ್ ಮನಸ್ಥಿತಿ ಪದದ ಬಗ್ಗೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಜಟಾಪಟಿ ನಡೆದಿದ್ದು, ಕಿರಣ್ ರಿಜಿಜು ಪ್ರಧಾನಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
11 hours ago
ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ಇತಿಹಾಸ ಬರೆದ ಬಾಂಗ್ಲಾದೇಶ
11 hours ago
Vande Mataram: ವಂದೇ ಮಾತರಂಗೆ ಅಪಮಾನ ಮಾಡಿದ ಬಿಜೆಪಿ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಇದು ಸಂವಹನ ಕೊರತೆಯಿಂದಾದ ಗೊಂದಲ ಎಂದು ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
11 hours ago
Iran military reward: ಅಮೆರಿಕ ಯೋಧರನ್ನು ಹತ್ಯೆ ಮಾಡಿದರೆ ಅಥವಾ ಸೆರೆಹಿಡಿದರೆ 30 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಸೇನೆ ಘೋಷಿಸಿದೆ ಎಂದು ಐಆರ್ಎನ್ಎ ವರದಿ ಮಾಡಿದೆ.
11 hours ago
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರ
12 hours ago
ಧರಣಿ ನಿರತ ಕುಟಂಬುಸ್ಥರ ಮನವೊಲಿಸಿದ ಹನೂರು ಶಾಸಕ ಎಂ.ಆರ್.ಮಂಜುನಾಥ್
12 hours ago
Law University: ಬೆಂಗಳೂರಿನಲ್ಲಿ ಮತ್ತೊಂದು ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರವನ್ನು ಕೈಬಿಡುವಂತೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
13 hours ago
ಡುರಾಂಡ್ ಕಪ್: ಸೆಮಿಗೆ ದೆಹಲಿ, ಈಸ್ಟ್ ಬೆಂಗಾಲ್
14 hours ago
CJP Volunteer: ಸಿಜೆಪಿ ಸ್ವಯಂಸೇವಕನ ತಂದೆ ಮಫೀಕ್ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ ಆಗ್ರಹಿಸಿದೆ.
14 hours ago
NTA Re-exam: ಪ್ರಶ್ನೆಪತ್ರಿಕೆ ದೋಷಗಳಿಂದಾಗಿ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜವಿಜ್ಞಾನ ವಿಷಯಗಳಿಗೆ ಸೆಪ್ಟೆಂಬರ್ 9 ಮತ್ತು 10 ರಂದು ಮರುಪರೀಕ್ಷೆ ನಡೆಸುವುದಾಗಿ ಎನ್ಟಿಎ ಘೋಷಿಸಿದೆ.
14 hours ago
Former Deputy Speaker: ಬಿರ್ಭೂಮ್ನ ಟಿಎಂಸಿ ಕಚೇರಿಯಲ್ಲಿ ಮಾಜಿ ಉಪಸಭಾಧ್ಯಕ್ಷ ಆಶಿಷ್ ಬ್ಯಾನರ್ಜಿ ಅವರ ಮೃತದೇಹ ಪತ್ತೆಯಾಗಿದ್ದು, ರಾಜಕೀಯ ಅವಮಾನದ ಬಗ್ಗೆ ಉಲ್ಲೇಖಿಸಿರುವ ಡೆತ್ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
14 hours ago
ಕೆಲವೆಡೆ ಕನಿಷ್ಠ ಸೌಲಭ್ಯಗಳ ಕೊರತೆ– ಅಸಮಾಧಾನ
14 hours ago
Ukraine Russia conflict: ರಷ್ಯಾ ಮೇಲೆ ಉಕ್ರೇನ್ ನಡೆಸಿದ ಅತಿದೊಡ್ಡ ಡ್ರೋನ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು 822 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ