Last Updated: 26 Aug 2026 7:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Toxic movie review: ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಟ್ವಿಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಯ ಪಾತ್ರದ ಸ್ವಾಗ್, ಆಕ್ಷನ್ ಮತ್ತು ಡಾರ್ಕ್ ಟೋನ್ ಪ್ರೇಕ್ಷಕರನ್ನು ಸೆಳೆದಿದೆ ಎಂದು ಈ ವರದಿ ತಿಳಿಸಿದೆ.
(11 hours ago)
37
ರಕ್ಷಾಬಂಧನ ಉಡುಪು ವಿವಾದ: ಕೃತಿ ಸನೂನ್ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ
(8 hours ago)
27
HD Revanna: ‘ಹಾಸನ ಜಿಲ್ಲಾಧಿಕಾರಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎಸ್. ಲತಾಕುಮಾರಿ ಅವರ ವಿರುದ್ಧ ಶಾಸಕ ಎಚ್.ಡಿ. ರೇವಣ್ಣ ಅವರು ಸುಳ್ಳು ಆರೋಪದ ಮೂಲಕ ತೇಜೋವಧೆ ಮಾಡುತ್ತಿರುವುದು ಖಂಡನೀಯ’
(7 hours ago)
18
Vijayapura dead bodies: ವಿಜಯಪುರದ ಭೂತನಾಳ ಕೆರೆಯಲ್ಲಿ 2 ಮಕ್ಕಳು ಮತ್ತು 4 ಮಹಿಳೆಯರ ಸೇರಿ ಒಟ್ಟು 6 ಶವಗಳು ಪತ್ತೆಯಾಗಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
(9 hours ago)
18
Toxic Movie Review: ಜೋಸೆಫ್ ವಿಜಯ್ ನಟನೆಯ ‘GOAT-ಗ್ರೇಟೆಸ್ಟ್ ಆಫ್ ಆಲ್ ಟೈಮ್’ ತಮಿಳು ಸಿನಿಮಾದೊಳಗೆ ಅಪ್ಪನಿಗೆ ತನ್ನದೇ ರೂಪದಲ್ಲಿರುವ ಮಗ ಖಳನಾಗಿ ಕಾಡುತ್ತಾನೆ. ‘ಟಾಕ್ಸಿಕ್’ನ ಕಥೆಯೂ ಹೀಗೇ ಇದೆ.
(5 hours ago)
17
Sugar production: ಕೇಂದ್ರ ಸರ್ಕಾರದ ಕ್ರಮಗಳಿಂದ ಕಾರ್ಖಾನೆ ಮಟ್ಟದಲ್ಲಿ ಸಕ್ಕರೆ ಬೆಲೆ ಶೇ 18ರಷ್ಟು ಇಳಿಕೆಯಾಗಿದ್ದು, ಕೆ.ಜಿ.ಗೆ 55 ರೂಪಾಯಿಗೆ ತಲುಪಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
(22 hours ago)
15
ಕಾರ್ಖಾನೆಗಳಲ್ಲಿ ಸಕ್ಕರೆ ಬೆಲೆ ಇಳಿಕೆ: ಕೇಂದ್ರ ಆಹಾರ ಕಾರ್ಯದರ್ಶಿ ಚೋಪ್ರಾ
(9 hours ago)
14
Kerala food recipes: ಓಣಂ ಹಬ್ಬಕ್ಕಾಗಿ ಸಾಂಬಾರ್, ಕಾಳನ್, ಓಲನ್, ಪುಳಿಇಂಜಿ, ಕೂಟ್ ಕರ್ರಿ, ಶರ್ಕರ ಉಪ್ಪೇರಿ ಮತ್ತು ಪಚ್ಚಡಿಯಂತಹ ಕೇರಳದ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸುವ ವಿಧಾನ ಇಲ್ಲಿದೆ.
(8 hours ago)
13
Yash Toxic release: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
(12 hours ago)
12
Nepal floods: ನೇಪಾಳದ ರಸುವಾ ಜಿಲ್ಲೆಯ ಭೀಕರ ಪ್ರವಾಹದಲ್ಲಿ 105 ಭಾರತೀಯರು ಸೇರಿದಂತೆ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.
(3 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 26
ಜಿಸಿಟಿ ಫೈನಲ್: ಮೊದಲ ಕ್ಲಾಸಿಕಲ್ ಪಂದ್ಯ ಸೋತ ಪ್ರಜ್ಞಾನಂದ
9 mins ago
Onion buffer stock: ಈರುಳ್ಳಿ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಕೆ.ಜಿ.ಗೆ ₹35ರ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಕ್ರಮ ಕೈಗೊಂಡಿದೆ.
9 mins ago
ಚುರುಮುರಿ | ಮೋಡ ಬಿತ್ತನೆ
9 mins ago
MLA Prakash Koliwada: ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದ್ದ ಆರೋಪದಡಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಪೊಲೀಸರು ₹ 500 ದಂಡ ವಿಧಿಸಿದ್ದಾರೆ.
40 mins ago
Greater Bengaluru Authority: ಎಸ್ಐಆರ್ ಪರಿಷ್ಕರಣೆಯಿಂದ ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ 46.88 ಲಕ್ಷ ಹೆಸರುಗಳು ಕಡಿಮೆಯಾಗಿದ್ದು, 369 ವಾರ್ಡ್ಗಳ ಚುನಾವಣಾ ಲೆಕ್ಕಾಚಾರ ಮತ್ತು ಅಭ್ಯರ್ಥಿಗಳ ಆಯ್ಕೆ ಬದಲಾಗುವ ಸಾಧ್ಯತೆಯಿದೆ.
40 mins ago
‘ಭ್ರಷ್ಟಾಚಾರ ಆರೋಪಿಗಳ ಕಾನೂನು ಚಾತುರ್ಯ’
40 mins ago
ಗುಂಡಣ್ಣ ಕಾರ್ಟೂನು: ಬುಧವಾರ, 26 ಆಗಸ್ಟ್ 2026
69 mins ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 26 ಆಗಸ್ಟ್ 2026
69 mins ago
ಚಿನಕುರುಳಿ: ಬುಧವಾರ, 26 ಆಗಸ್ಟ್ 2026
69 mins ago
Yash Toxic review: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಕಥೆ, ಆ್ಯಕ್ಷನ್, ಮೇಕಿಂಗ್ ಮತ್ತು ತಾರಾಗಣದ ಕುರಿತಾದ ಸಂಪೂರ್ಣ ವಿಮರ್ಶೆ ಇಲ್ಲಿದೆ.
69 mins ago
ಹತ್ತಿರದ ಸಿಎಸ್ಸಿ ಕೇಂದ್ರ ಇಲ್ಲವೇ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕ್ರಿಯೆ ಮುಗಿಸಲು ನಿರ್ದೇಶನ
69 mins ago
Ramalinga Reddy: ಬಿಜೆಪಿಯವರು ಬಿಡುವಾಗಿದ್ದಾರೆ. ಪಾದಯಾತ್ರೆ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ. 100-200 ಕಿ.ಮೀ ವಾಕ್ ಮಾಡಿದ್ರೆ ಆರೋಗ್ಯ ಸರಿಯಾಗಿರುತ್ತೆ
69 mins ago
Shahjahanpur Councillors: ಲಂಚದಿಂದ ಬರುವ ಹಣವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶದ ಶಹಜಹಾನ್ಪುರ ನಗರ ಪಾಲಿಕೆಯ 60 ಸದಸ್ಯರು ‘ಗಂಗಾಜಲ’ ಹಿಡಿದು ಪ್ರಮಾಣ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
3 hours ago
ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಹಿಂದಿಕ್ಕಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ.
3 hours ago
ಈ ಬಾರಿಯೂ ಕಬಿನಿ ಜಲಾಶಯದಿಂದ ಹರಿದ ಹೆಚ್ಚಿನ ನೀರು, ಈಗ ಮುಕ್ಕಾಲು ಭಾಗಕ್ಕೂ ಕಡಿಮೆ ನೀರುಂಟು
3 hours ago
Educational Initiatives: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೇಶಾದ್ಯಂತ ಉಚಿತ ಆನ್ಲೈನ್ ಕೋಚಿಂಗ್ ವೇದಿಕೆ ಆರಂಭಿಸುವ ಮೋದಿ ಭರವಸೆಯ ಅನುಷ್ಠಾನಕ್ಕೆ ಸ್ಪಷ್ಟ ನಕ್ಷೆ ಮತ್ತು ಗುಣಮಟ್ಟದ ಮೂಲಸೌಕರ್ಯದ ಅಗತ್ಯವಿದೆ.
3 hours ago
Disqualification notice: ಟಿಎಂಸಿಯ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
3 hours ago
Icc Test Bowlers Ranking: ಬೂಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಸ್ಟಾರ್ಕ್
3 hours ago
ಉತ್ತರ ನೇಪಾಳದಲ್ಲಿ ಬುಧವಾರ ದಿಢೀರ್ ಪ್ರವಾಹ ಉಂಟಾಗಿದ್ದು, ಗಡಿ ಪ್ರದೇಶ ಮತ್ತು ತಗ್ಗು ಪ್ರದೇಶದ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭೋಟೆ ಕೊಶಿ ಮತ್ತು ತ್ರಿಶೂಲಿ ನದಿಗಳು ಉಕ್ಕಿ ಹರಿಯುತ್ತಿವೆ.
3 hours ago
Chikkanna Marriage: ಆಗಸ್ಟ್ 29, 30 ರಂದು ಪಾವನಾ ಗೌಡ ಅವರೊಂದಿಗೆ ನಟ ಚಿಕ್ಕಣ್ಣ ವಿವಾಹ ನಡೆಯಲಿದ್ದು, ದರ್ಶನ್ ಪ್ರಕರಣದಲ್ಲಿ ತಾವು ಸಾಕ್ಷಿಯಾಗಿರುವ ಕಾರಣ ದರ್ಶನ್ ಅವರನ್ನು ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ತಿಳಿಸಿದ್ದಾರೆ.
3 hours ago
Nepal floods: ನೇಪಾಳದ ರಸುವಾ ಜಿಲ್ಲೆಯ ಭೀಕರ ಪ್ರವಾಹದಲ್ಲಿ 105 ಭಾರತೀಯರು ಸೇರಿದಂತೆ ಸುಮಾರು 400 ಮಂದಿ ನಾಪತ್ತೆಯಾಗಿದ್ದಾರೆ.
3 hours ago
ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ
4 hours ago
ಅನಯಾ ಆಗುವುದಕ್ಕೂ ಮುನ್ನ ಆರ್ಯನ್ ಬಂಗಾರ್ ಕ್ರಿಕೆಟ್ ಸಾಧನೆ ಹೀಗಿತ್ತು...
4 hours ago
Investment in India: ಸುಸ್ಥಿರ ಬೆಳವಣಿಗೆ, ಯುವ ಜನಸಂಖ್ಯೆ, ಹೆಚ್ಚುತ್ತಿರುವ ಬಳಕೆ ಹಾಗೂ ವೇಗವಾಗಿ ವಿಸ್ತರಿಸುತ್ತಿರುವ ಬಂಡವಾಳ ಮಾರುಕಟ್ಟೆಗಳ ಬಲದಿಂದ ಜಾಗತಿಕ ಹೂಡಿಕೆದಾರರಿಗೆ ಭಾರತ ಆಕರ್ಷಕ ತಾಣವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
4 hours ago
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾದ ವರದಿ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
4 hours ago
Nepal flood casualties: ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ. ನದಿ ನೀರಿನ ಮಟ್ಟ ಏರಿಕೆಯಿಂದಾಗಿ ಮನೆಗಳು, ಸೇತುವೆಗಳು ಮತ್ತು ವಾಹನಗಳು ಕೊಚ್ಚಿ ಹೋಗಿವೆ.
5 hours ago
Toxic Movie Review: ಜೋಸೆಫ್ ವಿಜಯ್ ನಟನೆಯ ‘GOAT-ಗ್ರೇಟೆಸ್ಟ್ ಆಫ್ ಆಲ್ ಟೈಮ್’ ತಮಿಳು ಸಿನಿಮಾದೊಳಗೆ ಅಪ್ಪನಿಗೆ ತನ್ನದೇ ರೂಪದಲ್ಲಿರುವ ಮಗ ಖಳನಾಗಿ ಕಾಡುತ್ತಾನೆ. ‘ಟಾಕ್ಸಿಕ್’ನ ಕಥೆಯೂ ಹೀಗೇ ಇದೆ.
5 hours ago
New York Mayor: ನ್ಯೂಯಾರ್ಕ್ನಲ್ಲಿ ಮೋಹನ್ ಭಾಗವತ್ ಭಾಗವಹಿಸಲಿರುವ ಜಾಗತಿಕ ಏಕತಾ ಮಹೋತ್ಸವ ಕಾರ್ಯಕ್ರಮಕ್ಕೆ ಮೇಯರ್ ಜೊಹ್ರಾನ್ ಮಮ್ದಾನಿ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಬೆಂಬಲಿಸುವುದಿಲ್ಲ ಎಂದಿದ್ದಾರೆ.
6 hours ago
Congress party: ‘ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
6 hours ago
Gajapayana: ವಿಶ್ವವಿಖ್ಯಾತ ಮೈಸೂರು ದಸರೆಗೆ ಮುನ್ನುಡಿ ಬರೆಯುವ ಗಜಪಯಣದ ಮೂಲಕ ದಸರಾದಲ್ಲಿ ಭಾಗವಹಿಸುವ ಒಂಭತ್ತು ಆನೆಗಳನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು.
6 hours ago
Raksha Bandhan Advertisement: ಕೃತಿ ಸನೂನ್ ಧರಿಸಿದ್ದ ಉಡುಪು ಮತ್ತು ನಾಯಿಗೆ ರಾಖಿ ಕಟ್ಟುವ ವಿಷಯದ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜೀವಾ ಕಂಪನಿಯು ತನ್ನ ಜಾಹೀರಾತನ್ನು ಹಿಂಪಡೆದಿದೆ.
7 hours ago
HD Revanna: ‘ಹಾಸನ ಜಿಲ್ಲಾಧಿಕಾರಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎಸ್. ಲತಾಕುಮಾರಿ ಅವರ ವಿರುದ್ಧ ಶಾಸಕ ಎಚ್.ಡಿ. ರೇವಣ್ಣ ಅವರು ಸುಳ್ಳು ಆರೋಪದ ಮೂಲಕ ತೇಜೋವಧೆ ಮಾಡುತ್ತಿರುವುದು ಖಂಡನೀಯ’
7 hours ago
ಭೂತನಾಳ ಕೆರೆಯಲ್ಲಿ ಸಾವಿಗೀಡಾದವರ ಗುರಿತು ಪತ್ತೆ
7 hours ago
Telangana bus accident: ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
7 hours ago
Anaya Bangar: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ನಂತರ ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ 2027ರ ಮಾರ್ಚ್ನಿಂದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.
7 hours ago
ಆರ್ಯನ್ TO ಅನಯಾ: ಆಸ್ಟ್ರೇಲಿಯಾ WBBL ಆಡಲು ಅವಕಾಶ ಪಡೆದ ಸಂಜಯ್ ಬಂಗಾರ್ ಪುತ್ರಿ
7 hours ago
Kerala food recipes: ಓಣಂ ಹಬ್ಬಕ್ಕಾಗಿ ಸಾಂಬಾರ್, ಕಾಳನ್, ಓಲನ್, ಪುಳಿಇಂಜಿ, ಕೂಟ್ ಕರ್ರಿ, ಶರ್ಕರ ಉಪ್ಪೇರಿ ಮತ್ತು ಪಚ್ಚಡಿಯಂತಹ ಕೇರಳದ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸುವ ವಿಧಾನ ಇಲ್ಲಿದೆ.
8 hours ago
Cabinet Expansion: ನೂತನ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ ಆಗುತ್ತಿದ್ದಂತೆಯೇ, ಇದೀಗ ಕೇಂದ್ರ ಸಚಿವ ಸಂಪುಟ ಪುನರ್ರಚನೆಯತ್ತ ಬಿಜೆಪಿ ಗಮನ ಹರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
8 hours ago
ರಕ್ಷಾಬಂಧನ ಉಡುಪು ವಿವಾದ: ಕೃತಿ ಸನೂನ್ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ
8 hours ago
TVK Leaders: ನಟ, ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜನಪ್ರಿಯತೆ ಹೊಂದಿದ್ದಾರೆ.
8 hours ago
Vijayapura dead bodies: ವಿಜಯಪುರದ ಭೂತನಾಳ ಕೆರೆಯಲ್ಲಿ 2 ಮಕ್ಕಳು ಮತ್ತು 4 ಮಹಿಳೆಯರ ಸೇರಿ ಒಟ್ಟು 6 ಶವಗಳು ಪತ್ತೆಯಾಗಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
9 hours ago
ಪತ್ನಿ ಮನೆಗೆಲಸದ ಉದ್ಯೋಗಿಯಲ್ಲ: ಹೈಕೋರ್ಟ್
9 hours ago
ಕಾರ್ಖಾನೆಗಳಲ್ಲಿ ಸಕ್ಕರೆ ಬೆಲೆ ಇಳಿಕೆ: ಕೇಂದ್ರ ಆಹಾರ ಕಾರ್ಯದರ್ಶಿ ಚೋಪ್ರಾ
9 hours ago
Editorial Podcast: ಜವಾಬ್ದಾರಿಯಿಲ್ಲದ ನಡವಳಿಕೆಯಿಂದಾಗಿ ವ್ಯರ್ಥವಾದ ಕಲಾಪ ಮತ್ತು ಅದರಿಂದ ಪ್ರಜಾಪ್ರಭುತ್ವಕ್ಕೆ ಉಂಟಾದ ನಷ್ಟದ ಕುರಿತಾದ ಸಂಪಾದಕೀಯ ಪಾಡ್ಕಾಸ್ಟ್ ಇಲ್ಲಿದೆ.
9 hours ago
ಟಾಕ್ಸಿಕ್ ತೆಲುಗು ಕ್ರೇಜ್: ಬುಕ್ ಮೈ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ದಾಖಲೆ
10 hours ago
IND vs SL | ಪ್ರಸಿದ್ಧ ದಾಳಿ; ಮುನ್ನಡೆಯತ್ತ ಭಾರತ
11 hours ago
ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್: ಪ್ರಶಸ್ತಿ ಸುತ್ತಿಗೆ ಪ್ರಜ್ಞಾನಂದ, ಕರುವಾನ
11 hours ago
Prophet Muhammad's Message: ಪ್ರವಾದಿ ಮುಹಮ್ಮದ್ ಅವರು ಸಾರಿದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶಗಳ ಕುರಿತು ಈ ಲೇಖನವು ಬೆಳಕು ಚೆಲ್ಲುತ್ತದೆ.
11 hours ago
Toxic movie review: ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಟ್ವಿಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಯ ಪಾತ್ರದ ಸ್ವಾಗ್, ಆಕ್ಷನ್ ಮತ್ತು ಡಾರ್ಕ್ ಟೋನ್ ಪ್ರೇಕ್ಷಕರನ್ನು ಸೆಳೆದಿದೆ ಎಂದು ಈ ವರದಿ ತಿಳಿಸಿದೆ.
11 hours ago
17 ಕ್ಷೇತ್ರಗಳಲ್ಲಿ 2 ಲಕ್ಷಕ್ಕೂ ಕಡಿಮೆ, ದಕ್ಷಿಣದಲ್ಲಿ 4ಲಕ್ಷ ಮತದಾರರು
11 hours ago
₹80 ಲಕ್ಷ ವೆಚ್ಚದಲ್ಲಿ ಮೂರು ವಾಹನಗಳ ವಿನ್ಯಾಸ
11 hours ago
Education System: ಇಂದಿನ ಶಿಕ್ಷಣ ಪದ್ಧತಿಯು ಕೇವಲ ಹಣ ಗಳಿಸುವ ಯಂತ್ರಗಳನ್ನು ತಯಾರಿಸುತ್ತಿದ್ದು, ಮಕ್ಕಳನ್ನು ಕುಟುಂಬ ಮತ್ತು ಮಾನವೀಯ ಮೌಲ್ಯಗಳಿಂದ ದೂರ ಮಾಡುತ್ತಿದೆ ಎಂದು ಲೇಖನವು ವಿಶ್ಲೇಷಿಸುತ್ತದೆ.
12 hours ago
ನದಿ ನೀರಿನ ಮಟ್ಟ ಏರಿಕೆ,
12 hours ago
Wife rights: ಪತ್ನಿ ಮನೆಯ ಕೆಲಸ ಮಾಡಲು ಮತ್ತು ಪೋಷಕರನ್ನು ನೋಡಿಕೊಳ್ಳಲು ನೇಮಕಗೊಂಡ ಉದ್ಯೋಗಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಹಾಗೂ ಜೀವನಾಂಶ ಪರಿಷ್ಕರಣೆ ಕೋರಿದ್ದ ಪತಿಯ ಅರ್ಜಿಯನ್ನು ವಜಾಗೊಳಿಸಿದೆ.
12 hours ago
Judicial system failure: ಜಾರ್ಖಂಡ್ ಅವಳಿ ಕೊಲೆ ಪ್ರಕರಣದಲ್ಲಿ 45 ವರ್ಷಗಳ ಕಾಲ ವಿಚಾರಣೆ ಎದುರಿಸಿದ 70 ವರ್ಷದ ಸೈಮನ್ ಸೊರೇನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಹೈಕೋರ್ಟ್ ವಿಳಂಬವನ್ನು ಪ್ರಶ್ನಿಸಿದೆ.
12 hours ago
‘ವಾರ್ಡ್, ಗ್ರಾಮಸಭೆಗಳಲ್ಲಿ ಪಟ್ಟಿ ಓದಿ ಹೇಳಿ, ಸರ್ಕಾರ ನೆರವು ನೀಡಲು ಸಿದ್ಧ’
12 hours ago
Nagendra resignation: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಆರೋಪದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೆಪ್ಟೆಂಬರ್ ಒಂದರಿಂದ ಹತ್ತು ದಿನಗಳವರೆಗೆ 200 ಕಿ.ಮೀ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
12 hours ago
Cloud Seeding: ಮೋಡ ಬಿತ್ತನೆಗೆ ಸರ್ಕಾರ 28.52 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮಳೆ ಸುರಿಸಿ ನೀರಿನ ಕೊರತೆ ನೀಗಿಸುವ ಪ್ರಯತ್ನ ಮತ್ತು ಅದರ ಆರ್ಥಿಕ ಲಾಭದ ಬಗ್ಗೆ ಈ ಲೇಖನ ಚರ್ಚಿಸುತ್ತದೆ.
12 hours ago
Crop insurance extension: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಅವಧಿಯನ್ನು ಈ ತಿಂಗಳ 31ರವರೆಗೆ ವಿಸ್ತರಿಸಲಾಗಿದೆ. ಸಾಲ ಪಡೆದ ರೈತರಿಗೆ ಮಾತ್ರ ಜಿಲ್ಲಾವಾರು ಈ ಅವಕಾಶ ಸಿಗಲಿದೆ.
12 hours ago
Legislative session: ರಾಜ್ಯದ ಬರ ಮತ್ತು ಇತರ ಸಮಸ್ಯೆಗಳ ಬಗ್ಗೆ ಚರ್ಚಿಸದೆ ವಿಧಾನಮಂಡಲ ಅಧಿವೇಶನ ಗದ್ದಲದಲ್ಲಿ ವ್ಯರ್ಥವಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ಹೊಣೆಗೇಡಿತನದಿಂದ ಜನರಿಗೆ ಅನ್ಯಾಯವಾಗಿದೆ ಎಂದು ಲೇಖನ ವಿವರಿಸುತ್ತದೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ