Last Updated: 18 Sep 2026 3:02 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
EPF contribution hike: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್ಒ) ವ್ಯಾಪ್ತಿಗೆ ನೌಕರರನ್ನು ಕಡ್ಡಾಯವಾಗಿ ತರುವುದಕ್ಕೆ ಇದ್ದ ವೇತನ ಮಿತಿಯನ್ನು ₹15 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
(20 hours ago)
37
ಬೆಂಗಳೂರು, ಮಂಡ್ಯ, ಉಡುಪಿ ಸಹಿತ 12 ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಮಳೆ ಮುನ್ಸೂಚನೆ
(19 hours ago)
28
ಒಳ್ಳೆಯ ನಿಂಬೆಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ಹಣ್ಣಿನ ಬೆಲೆ ₹10 ಕ್ಕಿಂತ ಕಡಿಮೆ ಇಲ್ಲವೇ ಇಲ್ಲ
(15 hours ago)
24
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ...
(12 hours ago)
23
12 ತಿಂಗಳು ಮೊರಟೋರಿಯಂ ಘೋಷಿಸಿದ ಬ್ಯಾಂಕರ್ಗಳ ರಾಜ್ಯ ಮಟ್ಟದ ಸಮಿತಿ * 101 ತಾಲ್ಲೂಕುಗಳ ರೈತರಿಗೆ ಅನ್ವಯ
(19 hours ago)
18
Artificial Intelligence safety: ‘ಇನ್ನು ಹತ್ತು ವರ್ಷಗಳಲ್ಲಿ ಮನುಷ್ಯ ಸಂಕುಲವನ್ನೇ ಎಐ ಹೊಸಕಿ ಹಾಕಬಹುದು’ ಎಂಬ ಗಂಭೀರ ಎಚ್ಚರಿಕೆಯ ಗಂಟೆ ಕಳೆದ ವಾರ ಎಲ್ಲೆಲ್ಲೂ ಮೊಳಗಿತು.
(20 hours ago)
18
ತುಮಕೂರು, ಹಾಸನ ಗಡಿ ಭಾಗದಲ್ಲಿ ಕಾಮಗಾರಿ ಪರಿಶೀಲನೆ ಮಾಡಿದ ಸಚಿವ
(15 hours ago)
17
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
(15 hours ago)
17
Infrastructure Projects: ಕಲಬುರಗಿಯಲ್ಲಿ ಐಟಿ ಪಾರ್ಕ್, 50 ಸಾವಿರ ನಿವೇಶನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗಾಗಿ ಹತ್ತು ಅಂಶಗಳ ಅಭಿವೃದ್ಧಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
(16 hours ago)
15
ನಾಗೋಯಾ ತಲುಪಿದ ವುಶು ಪಡೆ
(20 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ಉದಯವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 17
Vijayapura Bellary tremors: ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ ೩.೬ ಮತ್ತು ೨.೫ ತೀವ್ರತೆ ದಾಖಲಾಗಿದೆ. ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
65 mins ago
ಟಿ20 ಸರಣಿಯನ್ನು 3–0ಯಿಂದ ಕ್ಲೀನ್ಸ್ವೀಪ್ ಮಾಡಿದ ಭಾರತ
95 mins ago
ಕ್ರಿಕೆಟಿಗರಿಗೆ ಬೇರೆ ಕ್ರೀಡೆಗಳನ್ನು ಅರಿಯುವ ಅವಕಾಶ: ಅಂಜುಂ ಚೋಪ್ರಾ
95 mins ago
ಏಷ್ಯನ್ ಗೇಮ್ಸ್ ಟೆಕ್ಬಾಲ್ ಸ್ಪರ್ಧೆ: ಡಬಲ್ಸ್ನಲ್ಲಿ ಸವಾಲು ಅಂತ್ಯ
3 hours ago
ಏಷ್ಯನ್ ಗೇಮ್ಸ್ ಕ್ರಿಕೆಟ್: ಸೆಮಿಗೆ ಬಾಂಗ್ಲಾ
3 hours ago
ಚೆಸ್ ಒಲಿಂಪಿಯಾಡ್: ಭಾರತಕ್ಕೆ ನೆರವಾದ ನಿಹಾಲ್ ಗೆಲುವು
4 hours ago
ATM Theft Investigation: ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸುಳ್ಳ ಹಾಗೂ ಬ್ಯಾಹಟ್ಟಿ ಗ್ರಾಮಗಳಲ್ಲಿ ಎರಡು ಎಟಿಎಂ ಕೇಂದ್ರಗಳನ್ನು ಗುರುವಾರ ನಸುಕಿನ ಜಾವದಲ್ಲಿ ದರೋಡೆಕೋರರು ಗ್ಯಾಸ್ ಕಟರ್ನಿಂದ ಧ್ವಂಸಗೊಳಿಸಿ, ₹14.30 ಲಕ್ಷ ಕಳವು ಮಾಡಿದ್ದಾರೆ.
4 hours ago
Anant Nag political life: ತುರ್ತು ಪರಿಸ್ಥಿತಿಯ ಹೋರಾಟದಿಂದ ರಾಜಕೀಯ ಆರಂಭಿಸಿದ ನಟ ಅನಂತನಾಗ್, ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಮತ್ತು ಅವರ ರಾಜಕೀಯ ಏರಿಳಿತಗಳ ವಿವರ ಇಲ್ಲಿದೆ.
5 hours ago
ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಪುರುಷ, ಮಹಿಳಾ ತಂಡಗಳಿಗೆ ಪ್ರಶಸ್ತಿ
5 hours ago
ಏಷ್ಯನ್ ಕ್ರೀಡಾಕೂಟ ಮಹಿಳೆಯರ ಕ್ರಿಕೆಟ್: ಎಂಟರ ಘಟ್ಟದಲ್ಲಿ ಭಾರತ–ಜಪಾನ್ ಮುಖಾಮುಖಿ
5 hours ago
IND vs AFG: 30 ಎಸೆತಗಳಲ್ಲಿ ಶತಕದ 'ಅಭಿಷೇಕ‘; ಅಫ್ಗನ್ಗೆ 222 ರನ್ ಗುರಿ
5 hours ago
Nashik municipal protest: ಬೀದಿನಾಯಿಗಳ ಕಾಟಕ್ಕೆ ಬೇಸೆತ್ತ ಜನರು ನಾಯಿಗಳನ್ನು ಮುನ್ಸಿಪಲ್ ಕಚೇರಿಗೆ ತಂದು ಮುಖ್ಯ ಅಧಿಕಾರಿಯ ಮೇಜಿನ ಮೇಲೆ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.
5 hours ago
Manipur relief camps: ಮಣಿಪುರದಲ್ಲಿ 2023ರ ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡವರು ಆಶ್ರಯ ಪಡೆದಿರುವ ಶಿಬಿರಗಳಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
5 hours ago
India vs Afghanistan: ಅಫ್ಗಾನಿಸ್ತಾನ ವಿರುದ್ಧದ ಟಿ20ಯಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ದು, ಭಾರತ ತಂಡವು ಅಫ್ಗನ್ ಪಡೆಗೆ 222 ರನ್ಗಳ ಬೃಹತ್ ಗುರಿ ನೀಡಿದೆ.
5 hours ago
Nagoya Storm Threat: ಕೆಲವೇ ದಿನಗಳ ಹಿಂದೆ ಈ ಬಂದರು ನಗರದಲ್ಲಿ ದಾಖಲೆ ಮಟ್ಟದಲ್ಲಿ ಧಾರಾಕಾರ ಮಳೆಯಾಗಿತ್ತು. ಈಗ ತುಫಾನು ಭೀತಿ ಎದುರಾಗಿದೆ.
7 hours ago
Unauthorized Statue Removal: ಕಲಬುರಗಿಯಲ್ಲಿ ಅನುಮತಿ ಪಡೆಯದೆ ಅಳವಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.
7 hours ago
Electric buses for Tirumala: ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ರಿಲಯನ್ಸ್ ಫೌಂಡೇಶನ್ 25 ವಿದ್ಯುತ್ ಚಾಲಿತ ಬಸ್ಗಳನ್ನು (ಇ.ವಿ) ಕೊಡುಗೆಯಾಗಿ ನೀಡಿದೆ.
7 hours ago
Jharkhand railway employee: ₹ 100 ಲಂಚ ಪಡೆದ ಆರೋಪದಲ್ಲಿ 31 ವರ್ಷಗಳ ಕಾನೂನು ಹೋರಾಟದ ನಂತರ 75 ವರ್ಷದ ರೈಲ್ವೆ ನೌಕರನಿಗೆ ಹೈಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
7 hours ago
Uddhav Thackeray reaction: ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಏಕಿಲ್ಲ ಎಂದು ಶಿವಸೇನಾ (ಯುಬಿಟಿ) ಮಾಜಿ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಕೇಳಿದ್ದಾರೆ.
7 hours ago
ಧಾರಾಕಾರ ಮಳೆಯ ನಂತರ ಬಿರುಗಾಳಿ ಭೀತಿ: ಏಷ್ಯನ್ ಗೇಮ್ಸ್ ಆಯೋಜಕರಿಗೆ ತಲೆನೋವು
7 hours ago
UPI MDR Fees: ಎರಡು ಸಾವಿರ ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇ 0.4 ರಷ್ಟು ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
7 hours ago
N Chandrasekaran Reappointment: ಟಾಟಾ ಸನ್ಸ್ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಅಧಿಕಾರ ಅವಧಿಯನ್ನು ಮತ್ತೆ ಐದು ವರ್ಷ ವಿಸ್ತರಿಸಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಗುರುವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
8 hours ago
Maharashtra river linking: ಮರಾಠವಾಡದ ಬರ ನಿರ್ಮೂಲನೆಗೆ ಉಲ್ಲಾಸ್ ಮತ್ತು ಕೃಷ್ಣಾ ಜಲಾನಯನ ಪ್ರದೇಶದಿಂದ ನೀರು ಹರಿಸುವ ಯೋಜನೆಗಳನ್ನು ಸಿಎಂ ದೇವೇಂದ್ರ ಫಡಣವೀಸ್ ಘೋಷಿಸಿದ್ದಾರೆ.
8 hours ago
ಲೋಕನಾಯಕ ಜಯಪ್ರಕಾಶ್ ನಾರಾಯಣ್ ತುರ್ತು ಪರಿಸ್ಥಿತಿ ವಿರೋಧಿಸಿ ಕರೆ ನೀಡಿದ ಸಂಪೂರ್ಣ ಕ್ರಾಂತಿಗೆ ಅನಂತನಾಗ್ ಧುಮುಕಿ ಜೈಲು ಪಾಲಾಗಿದ್ದರು.
8 hours ago
ಗುಂಡಣ್ಣ ಕಾರ್ಟೂನು: ಗುರುವಾರ, 17 ಸೆಪ್ಟೆಂಬರ್ 2026
9 hours ago
Modi Government Controversies: ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಸಂದರ್ಭದಲ್ಲಿ ನೋಟು ಅಮಾನ್ಯೀಕರಣ, ಕೃಷಿ ಕಾಯ್ದೆಗಳು, ಸಿಎಎ ಮತ್ತು ಮಣಿಪುರ ಹಿಂಸಾಚಾರ ಸೇರಿದಂತೆ ಅವರ ಆಡಳಿತಾವಧಿಯ ಪ್ರಮುಖ ವಿವಾದಗಳ ಕುರಿತಾದ ಮಾಹಿತಿ ಇಲ್ಲಿದೆ.
9 hours ago
ಚುರುಮುರಿ: ಸ್ಟ್ರೋಕ್ ಮಾಸ್ಟರ್ ಸ್ಟ್ರೋಕ್!
9 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಸೆಪ್ಟೆಂಬರ್ 17, 2026
9 hours ago
Karnataka BJP crisis: ಪಕ್ಷದ ಬಲವರ್ಧನೆಗಾಗಿ ಕೆ.ಎಸ್.ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ದೂರವಾಗಿರುವವರನ್ನು ಬಿಜೆಪಿಗೆ ವಾಪಸ್ ಕರೆತರಬೇಕೆಂದು ಮುರುಗೇಶ ನಿರಾಣಿ ಹೇಳಿದ್ದಾರೆ.
9 hours ago
Political Journey: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಇಂದು ( ಸೆ.17). ಈ ನಿಮ್ಮಿತ್ತ ಅವರ ಬಾಲ್ಯ, ರಾಜಕೀಯ ಜೀವನ, ಸಾಧನೆ ಹಾಗೂ ವಿವಾದಗಳ ಕುರಿತಾದ ಬರಹ ಇಲ್ಲಿದೆ.
10 hours ago
Dadasaheb Phalke Award: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ನಟ ಅನಂತ್ ನಾಗ್ ಅವರ ಸಿನೆಮಾ ಪಯಣದ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.
10 hours ago
ಇಪಿಎಫ್ಒ ಯೋಜನೆಯ ವೇತನ ಮಿತಿ ₹ 15,000ದಿಂದ ₹25,000ಕ್ಕೆ: ಕೇಂದ್ರ ಅನುಮೋದನೆ
10 hours ago
Akhilesh Yadav UPI: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರವನ್ನು ಅಖಿಲೇಶ್ ಯಾದವ್ ವಿರೋಧಿಸಿದ್ದು, ಇದು ಡಿಜಿಟಲ್ ಪಾವತಿ ಮೇಲಿನ ತೆರಿಗೆ ಎಂದು ಕಿಡಿಕಾರಿದ್ದಾರೆ.
10 hours ago
Global diplomacy: ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಶಕ್ತಿಗಳೊಂದಿಗೆ ಸಮತೋಲಿತ ರಾಜತಾಂತ್ರಿಕ ಸಂಬಂಧ ಕಾಯ್ದುಕೊಂಡಿದ್ದು, ರಷ್ಯಾ-ಚೀನಾ ಬಾಂಧವ್ಯವು ದೇಶಕ್ಕೆ ಪ್ರಮುಖ ಸವಾಲಾಗಿದೆ.
11 hours ago
ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಯಿಂದ ಗುರುವಾರ ಆದೇಶ ಜಾರಿ
11 hours ago
MEA Fact Check: ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಚೀನಾ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷರು ಅಸ್ವಸ್ಥರಾಗಿದ್ದಾರೆ ಎಂಬ ವದಂತಿಗಳನ್ನು ವಿದೇಶಾಂಗ ಸಚಿವಾಲಯವು ನಿರಾಧಾರ ಎಂದು ಸ್ಪಷ್ಟಪಡಿಸಿದೆ.
12 hours ago
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ...
12 hours ago
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ..
14 hours ago
Donald Trump: ಇರಾನ್ ವಿರುದ್ಧದ ಯುದ್ಧ ಶೀಘ್ರವೇ ಕೊನೆಗೊಳ್ಳುವ ಆಶಯ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ನಲ್ಲಿ ಕೊಲ್ಲಿ ರಾಷ್ಟ್ರಗಳ ನಾಯಕರೊಂದಿಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ.
14 hours ago
Ambika on Vijay: ಲಂಡನ್ ರೇಸ್ನಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ಹಿರಿಯ ನಟಿ ಅಂಬಿಕಾ ಪ್ರತಿಕ್ರಿಯಿಸಿದ್ದು, ಸ್ನೇಹಿತರ ವರ್ಚಸ್ಸಿಗೆ ಧಕ್ಕೆ ಬರುವ ಸಂದರ್ಭ ತಪ್ಪಿಸುವುದು ಒಳಿತು ಎಂದಿದ್ದಾರೆ.
14 hours ago
ತುಮಕೂರು, ಹಾಸನ ಗಡಿ ಭಾಗದಲ್ಲಿ ಕಾಮಗಾರಿ ಪರಿಶೀಲನೆ ಮಾಡಿದ ಸಚಿವ
15 hours ago
ಏಷ್ಯನ್ ಕ್ರೀಡಾಕೂಟಕ್ಕೆ 75 ವರ್ಷ: ಭಾರತದಲ್ಲಿ ಬಿತ್ತಿದ ಬೀಜ ಈಗ ಹೆಮ್ಮರ..
15 hours ago
Multi sport event: ಭಾರತದಲ್ಲಿ 1951ರಲ್ಲಿ ಆರಂಭವಾದ ಏಷ್ಯನ್ ಗೇಮ್ಸ್ 75 ವರ್ಷ ಪೂರೈಸಿದ್ದು, ಏಷ್ಯಾದ ರಾಷ್ಟ್ರಗಳನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವಲ್ಲಿ ಮತ್ತು ಭಾರತದ ಪಾತ್ರದ ಕುರಿತಾದ ಸಮಗ್ರ ನೋಟ ಇಲ್ಲಿದೆ.
15 hours ago
ಒಳ್ಳೆಯ ನಿಂಬೆಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ಹಣ್ಣಿನ ಬೆಲೆ ₹10 ಕ್ಕಿಂತ ಕಡಿಮೆ ಇಲ್ಲವೇ ಇಲ್ಲ
15 hours ago
US Tariffs Bill: ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಅಮೆರಿಕದ ಮಸೂದೆಯ ನಡುವೆಯೂ, ತನ್ನ 140 ಕೋಟಿ ಜನರ ಇಂಧನ ಭದ್ರತೆ ಕಾಪಾಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
15 hours ago
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
15 hours ago
US Tariffs on Oil: ರಷ್ಯಾದಿಂದ ತೈಲ ಖರೀದಿಸುವ ಭಾರತ ಮತ್ತು ಚೀನಾದ ಮೇಲೆ ಭಾರಿ ಸುಂಕ ವಿಧಿಸಲು ಟ್ರಂಪ್ಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕ ಪ್ರತಿನಿಧಿಗಳ ಸಭೆ ಒಪ್ಪಿಗೆ ನೀಡಿದೆ.
15 hours ago
Dadasaheb Phalke Award: ಹಿರಿಯ ನಟ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ನಟ ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
15 hours ago
Infrastructure Projects: ಕಲಬುರಗಿಯಲ್ಲಿ ಐಟಿ ಪಾರ್ಕ್, 50 ಸಾವಿರ ನಿವೇಶನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗಾಗಿ ಹತ್ತು ಅಂಶಗಳ ಅಭಿವೃದ್ಧಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
16 hours ago
Bhatkal Police Case: ಭಟ್ಕಳದ ತಲಾಂದದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಮಸೀದಿಯ ಕಿಟಕಿ ಗಾಜುಗಳು ಜಖಂಗೊಂಡಿವೆ. ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
17 hours ago
Supreme Court PIL: ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
17 hours ago
DK Shivakumar: ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
17 hours ago
Current Affairs: ರೈತರಿಗೆ ಕೃಷಿ ಸಾಲ ಮರುಪಾವತಿ ಮುಂದೂಡಿಕೆ, ಇಪಿಎಫ್ ವೇತನ ಮಿತಿ ಏರಿಕೆ, ಅನಂತನಾಗ್ಗೆ ಫಾಲ್ಕೆ ಪ್ರಶಸ್ತಿ ಹಾಗೂ ನಕ್ಸಲ್ ದಾಳಿ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
18 hours ago
India Pakistan Conflict: ಅರಬ್ಬಿ ಸಮುದ್ರದಲ್ಲಿ ನೌಕೆಗಳ ಡಿಕ್ಕಿ: ಭಾರತದ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸಮನ್ಸ್
18 hours ago
Energy Sector Cooperation: ವಾಷಿಂಗ್ಟನ್ನಲ್ಲಿ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಅವರು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಅವರೊಂದಿಗೆ ಭಾರತದ ಅಣು ವಿದ್ಯುತ್ ಮತ್ತು ಇಂಧನ ಮೂಲಸೌಕರ್ಯ ವಿಸ್ತರಣೆ ಬಗ್ಗೆ ಚರ್ಚಿಸಿದರು.
19 hours ago
ಬೆಂಗಳೂರು, ಮಂಡ್ಯ, ಉಡುಪಿ ಸಹಿತ 12 ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಮಳೆ ಮುನ್ಸೂಚನೆ
19 hours ago
Digital Payment Taxes: ₹2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳಿಗೆ ವಿಧಿಸುವ ಎಂಡಿಆರ್ ಶುಲ್ಕಕ್ಕೆ ವ್ಯಾಪಾರಿಗಳು ಶೇ 18ರಷ್ಟು ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
19 hours ago
12 ತಿಂಗಳು ಮೊರಟೋರಿಯಂ ಘೋಷಿಸಿದ ಬ್ಯಾಂಕರ್ಗಳ ರಾಜ್ಯ ಮಟ್ಟದ ಸಮಿತಿ * 101 ತಾಲ್ಲೂಕುಗಳ ರೈತರಿಗೆ ಅನ್ವಯ
19 hours ago
ನಾಗೋಯಾ ತಲುಪಿದ ವುಶು ಪಡೆ
20 hours ago
ಹಿರಿಯ ನಟ ಅನಂತನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ