Last Updated: 15 Aug 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆಸ್ಟ್ರೇಲಿಯಾ ವಿರುದ್ಧ ಶತಕ: ಇತಿಹಾಸ ಸೃಷ್ಟಿಸಿದ ಬಾಂಗ್ಲಾ ಬ್ಯಾಟರ್ ತನ್ಜಿದ್ ಹಸನ್
(23 hours ago)
18
ಮದುವೆಯಾಗಿ ಮಕ್ಕಳಿರುವ ಯಶ್ಗೆ ಜವಾಬ್ದಾರಿ ಇರಬೇಕಿತ್ತು: ನಟಿ ರಿಷಿಕಾ ಸಿಂಗ್ ಗರಂ
(9 hours ago)
16
13ನೆ ವಯಸ್ಸಿಗೇ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
(17 hours ago)
14
Police Service Medals: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಪದಕ ಮತ್ತು ಶ್ಲಾಘನೀಯ ಸೇವಾ ಪದಕಗಳನ್ನು ಘೋಷಿಸಲಾಗಿದೆ.
(22 hours ago)
14
Karnataka Assembly: ನಾಲ್ಕು ದಶಕಗಳ ಕಾಲದ ರಾಜಕೀಯ ಬದುಕು ನಾಲ್ಕು ಬಾರಿ ಶಾಸಕರಾಗಿ ಹಲವು ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ವಿಧಾನಸಭಾ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
(22 hours ago)
14
GS Patil elected: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದ ಗೌಡ ಸಂಗನಗೌಡ ಪಾಟೀಲ (ಜಿ.ಎಸ್. ಪಾಟೀಲ್) ಅವರನ್ನು ಆಯ್ಕೆ ಮಾಡಲಾಯಿತು.
(23 hours ago)
14
ಸೂರ್ಯವಂಶಿ ವಿರುದ್ಧ ಪ್ರತಿದಾಳಿ ಒಂದೇ ಅಸ್ತ್ರ: ಬೌಲರ್ಗಳಿಗೆ ಹರ್ಭಜನ್ ಕಿವಿಮಾತು
(21 hours ago)
13
Shanti Kranti Rerelease: ಶಾಂತಿ ಕ್ರಾಂತಿ ಚಿತ್ರದ ನೆಗೆಟಿವ್ ರೀಲ್ ಲಭ್ಯವಿಲ್ಲದ ಕಾರಣ ಮರುಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
(22 hours ago)
13
ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪದ ಎಲ್ ನಿನೊ: ಮುಂದಿವೆ ಮತ್ತಷ್ಟು ಸಂಕಷ್ಟದ ದಿನಗಳು
(19 hours ago)
12
Supreme Court: ಅಂಗವಿಕಲರ ಬಗ್ಗೆ ಆಕ್ಷೇಪಾರ್ಹ ಹಾಸ್ಯ ಮಾಡಿದ್ದ ಆರೋಪದಡಿ ಸಮಯ್ ರೈನಾ ಮತ್ತು ಇತರ ನಾಲ್ವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
(19 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 15
Trisha Krishnan: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿ ವಿಜಯ್ ಪೋಷಕರೊಂದಿಗೆ ಕಾಣಿಸಿಕೊಂಡರು.
50 mins ago
Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಘಟನೆಯಲ್ಲಿ ಮೂವರು ಬೇಟೆಗಾರರು ಬಲಿಯಾಗಿದ್ದಾರೆ.
50 mins ago
Tamil Nadu CM: ‘ನಿಮ್ಮ ಅಣ್ಣನನ್ನು, ನಿಮ್ಮ ತಮ್ಮನನ್ನು, ನಿಮ್ಮ ಮಗನನ್ನೇ ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ’ ಎಂದು ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಶನಿವಾರ ಹೇಳಿದ್ದಾರೆ.
50 mins ago
India growth factors: ಭಾರತದ ಮುಂದಿನ ಹಂತದ ಬೆಳವಣಿಗೆಗೆ ಶಕ್ತಿ ತುಂಬಲಿರುವ ಏಳು ಪ್ರಮುಖ ಸಾಮರ್ಥ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಪ್ತಧಾರೆ’ ಎಂದು ಬಣ್ಣಿಸಿದ್ದಾರೆ.
50 mins ago
ಹದಿನೆಂಟು ವರ್ಷ ಗುರುವಿನ ಮನೆಯಲ್ಲಿದ್ದು ಶಿಲ್ಪಕಲೆ ಕಲಿತ ಚಂದ್ರಶೇಖರ ಶಿಲ್ಪಿ
50 mins ago
Sun Transit: 2026ರ ಆಗಸ್ಟ್ 17ರಂದು ರವಿಯು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದೆ. ಸೆಪ್ಟಂಬರ್ 17ರವರೆಗೆ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ಸಿಂಹರಾಶಿಯು ರವಿಗೆ ಸ್ವಕ್ಷೇತ್ರ ಮತ್ತು ಮೂಲತ್ರಿಕೋಣ ಕ್ಷೇತ್ರವಾಗಿದೆ.
80 mins ago
Afghanistan Fact Check: ಅಫ್ಗಾನಿಸ್ತಾನದಲ್ಲಿ ಭಾರತದ ರಾಷ್ಟ್ರಗೀತೆ ಹಾಡಲಾಗಿದೆ ಎಂಬ ವಿಡಿಯೊ ಸುಳ್ಳು. ಇದು ಉತ್ತರ ಪ್ರದೇಶದ ದಾರುಲ್ ಉಲೂಮ್ ದಿಯೋಬಂದ್ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವಿಡಿಯೊ ಆಗಿದೆ.
80 mins ago
Minister Laxman Savadi: ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬಳಸಿ ಭಾಷಣ ಓದಿದರು.
80 mins ago
Senior artist Chandrashekar Shilpi: ಹಿರಿಯ ಶಿಲ್ಪ ಹಾಗೂ ಕಾಷ್ಟ ಕಲಾವಿದ ಚಂದ್ರಶೇಖರ ವೈ. ಶಿಲ್ಪಿ (72) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಿಧನರಾದರು.
111 mins ago
Flag hoisting: ಐತಿಹಾಸಿಕ ಗಡಾದ ಮರಡಿ ಮೇಲೆ ಶನಿವಾರ ನಡೆದ 80ನೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಎರಡು ಬಾರಿ ಧ್ವಜಾರೋಹಣ ಮಾಡಿದ ಘಟನೆ ನಡೆಯಿತು.
111 mins ago
Independence Day celebration: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು.
2 hours ago
Narendra Modi: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೊಡ್ಡ ಕನಸನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.
3 hours ago
Rahul Gandhi and Kharge: ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸತತ ಎರಡನೇ ವರ್ಷವೂ ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ, ಆಸನ ವ್ಯವಸ್ಥೆಯು ವಿವಾದಕ್ಕೆ ಕಾರಣವಾಗಿದೆ.
3 hours ago
PM Modi Speech: ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
3 hours ago
Independence Day: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ 'ವಂದೇ ಮಾತರಂ' ಹಾಡಲಾಯಿತು.
3 hours ago
Prajwal Revanna Jail: ಸಿಸಿಬಿ ಪೊಲೀಸರು ನಡೆಸಿದ ಯೋಜನಾಬದ್ಧ ಕಾರ್ಯಾಚರಣೆಯಲ್ಲಿ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದ್ದು, ಮೊಬೈಲ್ ಪೂರೈಕೆ ಜಾಲವನ್ನು ಭೇದಿಸಲಾಗಿದೆ.
4 hours ago
ಪಿಎಂ ಆವಾಸ್ (ನಗರ) 2.0 ಯೋಜನೆ ವಿವಿಧ ರಾಜ್ಯಗಳಿಗೆ 16.20 ಲಕ್ಷ ಮನೆ
4 hours ago
Legislative Council Speaker: ಬೆಂಗಳೂರು ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಕಾಂಗ್ರೆಸ್ನ ಸಲೀಂ ಅಹಮದ್ ಧ್ವನಿಮತದ ಮೂಲಕ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳ ಆಕ್ಷೇಪದ ನಡುವೆ ಈ ಚುನಾವಣೆ ನಡೆದಿದೆ.
4 hours ago
Independence Day Speech: 'ಇಂದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ‘ವಂದೇ ಮಾತರಂ’ಧ್ವನಿ ಅನುರಣಿಸುತ್ತಿದೆ. ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ, ಪ್ರತಿ ಮನದಲ್ಲೂ ತ್ರಿವರ್ಣವೇ ನೆಲೆಸಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
4 hours ago
ಎಸ್ಐಆರ್ ಪರಿಣಾಮ: ಬೆಂಗಳೂರು ವ್ಯಾಪ್ತಿಯಲ್ಲಿ ಮತದಾರರ ಸಂಖ್ಯೆ 55 ಲಕ್ಷಕ್ಕೇ ನಿಲ್ಲುವ ಅಂದಾಜು
4 hours ago
2028ರ ಚುನಾವಣೆ ಎದುರಿಸುವುದು ಗೊತ್ತಿದೆ- ಡಿಕೆಶಿ
4 hours ago
ಸ್ಪಿನ್ ಸವಾಲು ಮೀರುವತ್ತ ಗಿಲ್ ಪಡೆ ಚಿತ್ತ: ಭಾರತ–ಲಂಕಾ ಮೊದಲ ಟೆಸ್ಟ್ ಇಂದಿನಿಂದ
4 hours ago
Vikasit Bharat: ‘ವಿಕಸಿತ ಭಾರತ’, ‘ಆತ್ಮನಿರ್ಭರ ಭಾರತ’ದ ಕನಸುಗಳೊಂದಿಗೆ ದೇಶ ಮುಂದುವರಿಯುತ್ತಿದೆ. ಸದ್ಯಕ್ಕೆ ದೇಶದಲ್ಲಿ ಕಾಣಿಸಿಕೊಂಡಿರುವ ಜೆನ್–ಝೀ ಅಲೆ ಸ್ವಾತಂತ್ರ್ಯದ ನಾಳೆಗಳಿಗೆ ಹೊಸ ಕನಸುಗಳನ್ನು ತುಂಬುವಂತಿದೆ.
4 hours ago
Joida migration: ಜೊಯಿಡಾದ ವಾಡಿ ಗ್ರಾಮದ ದನಗರ ಗೌಳಿ ಸಮುದಾಯದ 13 ಕುಟುಂಬಗಳು ಅಕಾಲಿಕ ಸಾವುಗಳ ಭೀತಿ ಹಾಗೂ ವಿವಿಧ ಕಾರಣಗಳಿಂದಾಗಿ 15 ದಿನಗಳಲ್ಲಿ ಊರು ತೊರೆದು ವಲಸೆ ಹೋಗಿದ್ದಾರೆ.
4 hours ago
Karnataka Legislative Council: ನಿರೀಕ್ಷೆಯಂತೆ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಅವರು ವಿಧಾನಪರಿಷತ್ ಸಭಾಪತಿಯಾಗಿ ಚುನಾಯಿತರಾಗಿದ್ದಾರೆ.
4 hours ago
Cricket series: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಗಾಲ್ನಲ್ಲಿ ಆರಂಭವಾಗಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಜಯ ಅನಿವಾರ್ಯವಾಗಿದೆ.
4 hours ago
Areca nut farmers: ‘ಪಾನ್ ಮಸಾಲದಲ್ಲಿ ನಿಕೊಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಏನೂ ಸಮಸ್ಯೆ ಆಗುವುದಿಲ್ಲ. ನಾನು ಈ ಆದೇಶವನ್ನು ವಾಪಸ್ ಪಡೆದಿಲ್ಲ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದರು.
4 hours ago
ಒಂದೇ ವರ್ಷದಲ್ಲಿ ಬೀದರ್ ಜಿಲ್ಲೆಯಲ್ಲಿ 30 ಕಡೆ ಹವಾಮಾನ ಕೇಂದ್ರ ಘಟಕ ಸ್ಥಾಪನೆ
4 hours ago
Freedom Day celebration: ಅಸಂಖ್ಯಾತ ಹೋರಾಟಗಾರರ ತ್ಯಾಗದ ಫಲವಾದ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಮತ್ತು ಡಿ.ಕೆ. ಶಿವಕುಮಾರ್ ಅವರು ಜನತೆಗೆ ಶುಭಾಶಯ ಕೋರಿದ್ದಾರೆ.
4 hours ago
Democracy and Rights: ಸ್ವಾತಂತ್ರ್ಯದ ಆಶಯಗಳು ಹಿಗ್ಗಿವೆಯೇ ಕುಗ್ಗಿವೆಯೇ? ಪ್ರಜಾಪ್ರಭುತ್ವದ ಆಶಯಗಳು ಹೊಳೆಯುತ್ತಿವೆಯೇ ಮಂಕಾಗುತ್ತಿವೆಯೇ? ಇದೆಲ್ಲದರ ಪರಾಮರ್ಶೆಗೆ ‘ಸ್ವಾತಂತ್ರ್ಯೋತ್ಸವ’ ತಕ್ಕ ಸಂದರ್ಭ.
4 hours ago
‘ಪ್ರಜಾವಾಣಿ’ ಸಂದರ್ಶನದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ ಮಾತು
4 hours ago
Karnataka Dams: ಎರಡು ವಾರದಲ್ಲೇ ಜಲಾಶಯಗಳಿಗೆ ಹರಿದು ಬಂತು 175 ಟಿಎಂಸಿ ನೀರು
5 hours ago
ಸ್ಪಿನ್ ಸವಾಲು ಮೀರುವತ್ತ ಗಿಲ್ ಪಡೆ ಚಿತ್ತ
6 hours ago
ಮದುವೆಯಾಗಿ ಮಕ್ಕಳಿರುವ ಯಶ್ಗೆ ಜವಾಬ್ದಾರಿ ಇರಬೇಕಿತ್ತು: ನಟಿ ರಿಷಿಕಾ ಸಿಂಗ್ ಗರಂ
9 hours ago
Aug 14
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: 8ರ ಘಟ್ಟಕ್ಕೆ ಹರ್ಷದ್, ಶೈನಾ
10 hours ago
Suresh Gowda Daughter: ಬಿಜೆಪಿ ಶಾಸಕ ಸುರೇಶಗೌಡ ಪುತ್ರಿ ಐಶ್ವರ್ಯಾ ಮಂಡ್ಯದ ಮಹಿಳಾ ಪಿಎಸ್ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದು, ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
11 hours ago
Suspected Terrorist: ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಅಸಾಫೂಲ್ ಮಲ್ಲಿಕ್ನನ್ನು ಪೊಲೀಸರು ಬಂಧಿಸಿದ್ದು, ಈತ ಅಫ್ಘಾನಿಸ್ತಾನಕ್ಕೆ ಹೋಗಲು ಮತ್ತು ಟಿಟಿಪಿ ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದನು.
11 hours ago
Forest Department Action: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ರಕ್ಷಣೆಗಾಗಿ ಆಗಸ್ಟ್ 15 ಮತ್ತು 16ರಂದು ನಡೆಯಬೇಕಿದ್ದ ಆಫ್ ರೋಡ್ ಜೀಪ್ ರ್ಯಾಲಿಯನ್ನು ಅರಣ್ಯ ಇಲಾಖೆ ತಡೆದಿದ್ದು, ನೋಟಿಸ್ ನೀಡಲಾಗಿದೆ.
11 hours ago
Siddaramaiah assembly seat: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಅವರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತುಕೊಂಡರು.
11 hours ago
600ನೇ ಟೆಸ್ಟ್ ಸಂಭ್ರಮದಲ್ಲೊಂದು ನೋಟ....
13 hours ago
India's 600th Test: ಶ್ರೀಲಂಕಾ ವಿರುದ್ಧ ಶುಭಮನ್ ಗಿಲ್ ನೇತೃತ್ವದ ಭಾರತ ತಂಡವು ಶನಿವಾರದಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಆಡಲಿದೆ. ಇದು ಭಾರತದ ಪಾಲಿಗೆ 600ನೇ ಟೆಸ್ಟ್ ಪಂದ್ಯವಾಗಿ ದಾಖಲಾಗುತ್ತಿದೆ.
13 hours ago
VIDEO: ಹಾಕಿ ವಿಶ್ವಕಪ್ ಜಯದ ಕನಸು ಬಾಕಿ
13 hours ago
ಏಷ್ಯಾ ಕಪ್ ಟೂರ್ನಿಗೆ ಜೆಮಿಮಾ ಅಲಭ್ಯ
14 hours ago
Legislative Council debate: ಪರಿಷತ್ತಿನ ಕಲಾಪದಲ್ಲಿ ಹರಿಪ್ರಸಾದ್ ಅವರು ಟ್ರಂಪ್, ಮೋದಿ ಮತ್ತು ಎಫ್ಸ್ಟೀನ್ ಫೈಲ್ಸ್ ಹೆಸರನ್ನು ಪ್ರಸ್ತಾಪಿಸಿದ್ದು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.
14 hours ago
ಹೆದ್ದಾರಿ ನಿರ್ಬಂಧ ತೆರವಿಗೆ ಸೂಚನೆ
14 hours ago
BSNL offers: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಎಸ್ಎನ್ಎಲ್ ₹1ಕ್ಕೆ ಸಿಮ್, ಫೈಬರ್ ಫ್ರೀಡಂ ಪ್ಲಾನ್ ಮತ್ತು ಹೊಸ ಸೆಲ್ಫ್ಕೇರ್ ಆ್ಯಪ್ ಸೇರಿದಂತೆ ಹಲವು ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
14 hours ago
Iran drone attack: ಹೊರ್ಮುಜ್ ಜಲಸಂಧಿಯಲ್ಲಿ ಯುಎಇಯ ಎರಡು ತೈಲ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಇದು ಮುಕ್ತ ನೌಕಾಯಾನ ನೀತಿಯ ಉಲ್ಲಂಘನೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
14 hours ago
Siddhartha Vihara Trust: ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ಗೆ ನಿವೇಶನ ಮಂಜೂರು ಆರೋಪದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
14 hours ago
Digital grading system: ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ನಿಯಮಾವಳಿ ರೂಪಿಸುವಂತೆ ಕೋರಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 21ಕ್ಕೆ ನಿಗದಿಪಡಿಸಿದೆ.
14 hours ago
ಎನ್ಎಎಲ್ಎಸ್ಎಆರ್ ವಿವಾದ: ಭಾರತೀಯ ವಕೀಲರ ಸಂಘದ ನಡೆಗೆ ಕಟು ಟೀಕೆ
14 hours ago
High Court Directive: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳು ಮತ್ತು ಸಮಗ್ರ ವಿವರಗಳ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಹೈಕೋರ್ಟ್ ಜಿಬಿಎಗೆ ನಿರ್ದೇಶನ ನೀಡಿದೆ.
14 hours ago
13ನೆ ವಯಸ್ಸಿಗೇ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
14 hours ago
ಹಾಕಿ ವಿಶ್ವಕಪ್: ಪ್ರಶಸ್ತಿ ಬರ ನೀಗಿಸುವುದೇ ಹರ್ಮನ್ ಪಡೆ?
15 hours ago
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾದಿನ ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ
15 hours ago
ಹಾಕಿ ವಿಶ್ವಕಪ್: ಭಾರತ–ವೇಲ್ಸ್ ಮುಖಾಮುಖಿ; ತಂಡದಲ್ಲಿ ಕನ್ನಡಿಗ ಮೋಹಿತ್
15 hours ago
US Navy suicide attempts: ಏಳು ತಿಂಗಳಿಂದ ಸಮುದ್ರದಲ್ಲಿರುವ ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ನಾವಿಕರ ಮಾನಸಿಕ ಆರೋಗ್ಯ ಹದಗೆಟ್ಟು ಆತ್ಮಹತ್ಯೆ ಯತ್ನದ ವರದಿಗಳು ಕೇಳಿಬಂದಿವೆ.
15 hours ago
ಸಿಂಕ್ಫೀಲ್ಡ್ ಕಪ್ ಚೆಸ್: ಪುಟಿದೆದ್ದ ಪ್ರಜ್ಞಾನಂದ, ಜೋರ್ಡನ್ ವಿರುದ್ಧ ಜಯ
15 hours ago
600ನೇ ಟೆಸ್ಟ್ನಲ್ಲಿ ನಾಯಕತ್ವ ನನಗೆ ದೊಡ್ಡ ಗೌರವ: ಶುಭಮನ್ ಗಿಲ್
15 hours ago
GCC growth: ಕರ್ನಾಟಕ ಸೇರಿದಂತೆ ಏಳು ರಾಜ್ಯಗಳು 2031ರ ವೇಳೆಗೆ 1,380 ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ 12 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿವೆ ಎಂದು ಸಿಬಿಆರ್ಇ ವರದಿ ತಿಳಿಸಿದೆ.
15 hours ago
ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೀಡಬಾರದೇ– ಪೀಠ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ