Last Updated: 16 Sep 2026 12:32 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Digital updates: ಇಪಿಎಫ್ಒ ತನ್ನ ಅಧಿಕೃತ ವಾಟ್ಸ್ಆ್ಯಪ್ ಚಾನಲ್ ಆರಂಭಿಸಿದ್ದು, ಇಲ್ಲಿ ಇಪಿಎಫ್ ಮುಂಗಡ ಹಣ ಹಿಂಪಡೆಯುವಿಕೆ ಸೇರಿದಂತೆ ಸಂಸ್ಥೆಯ ಲೇಟೆಸ್ಟ್ ಅಪ್ಡೇಟ್ ಮತ್ತು ಉಪಯುಕ್ತ ಮಾಹಿತಿ ಲಭ್ಯವಿರಲಿದೆ.
(22 hours ago)
26
₹2.57 ಲಕ್ಷ ಕೋಟಿಗೆ ಇಳಿದ ವ್ಯಾಪಾರ ಕೊರತೆ
(13 hours ago)
20
ತಮಿಳುನಾಡು ನಿರಂತರ ಬೇಡಿಕೆ ನಂತರ ಕುಸಿದ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪ್ರಮಾಣ
(20 hours ago)
20
ಆಗ ಸೆಹ್ವಾಗ್ ಜತೆ ಕ್ರಿಕೆಟ್; ಇದೀಗ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಹಿರಿಯ ಶೂಟರ್
(24 hours ago)
19
ಟ್ರೋಫಿ ಸ್ವೀಕರಿಸದಿರುವುದು ಸಂಘಟಿತ ನಿರ್ಧಾರ: BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ
(15 hours ago)
18
ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ
(14 hours ago)
16
ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣ ತಂದ ನಿರಾಳ
(18 hours ago)
16
ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಗಣೇಶನ ಹಬ್ಬದಂದು ಮಳೆಯಾಗಿಲ್ಲ
(21 hours ago)
16
ವರ್ಗಾವಣೆಗೆ ಲಂಚದ ಸಂಭಾಷಣೆಯ ಸಿಡಿ: ಸಿಎಂ ವಿರುದ್ಧ ಕುಮಾರಸ್ವಾಮಿ ಆರೋಪ
(5 hours ago)
15
Congress TMC Alliance: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿರುವ ಕಾಂಗ್ರೆಸ್, ಏಕಾಂಗಿಯಾಗಿ ಸ್ಪರ್ಧಿಸಿ ತನ್ನ ರಾಜಕೀಯ ನೆಲೆಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಉದಯವಾಣಿ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 16
Crime News: ಮುಳಬಾಗಿಲು ತಾಲ್ಲೂಕಿನ ನಂಗಲಿ ಸುಂಕ ವಸೂಲಾತಿ ಕೇಂದ್ರದಲ್ಲಿ ರಾಸಾಯನಿಕ ಮಿಶ್ರಿತ ಅಡಿಕೆ ಸಾಗಣೆ ಮಾಡುತ್ತಿದ್ದ ಕಂಟೈನರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
19 mins ago
ಅಭಿನವ್ ಮನೋಹರ್ ಶತಕ; ಕೆಎಸ್ಸಿಎ ಅಧ್ಯಕ್ಷರ ಇಲೆವನ್ ತಂಡಕ್ಕೆ ಸೋಲು
47 mins ago
UPI Charges Controversy: ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ಮೂಲಕ ಮೋದಿ ಸರ್ಕಾರವು ಅಮೆರಿಕದ ಒತ್ತಾಯಕ್ಕೆ ಮಣಿದು ಟ್ರಂಪ್ ಅವರನ್ನು ಓಲೈಸುತ್ತಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
47 mins ago
ತಾಯಿಯ ಅಚಲ ನಂಬಿಕೆಯೇ ಕಾರಣ: ಅಮೆರಿಕ ಓಪನ್ ಟೆನಿಸ್ ಗೆದ್ದ ಜ್ವರೇವ್
47 mins ago
Karnataka Rains: ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಧಿಕ ಮಳೆ ಪ್ರಮಾಣ
47 mins ago
Kalaburagi Police Incident: ಕಲಬುರಗಿ ಜಿಲ್ಲೆಯ ಮಹಾಗಾಂವ ಕ್ರಾಸ್ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಪಿಎಸ್ಐ ಕಾರಿಗೆ ಬೆಂಕಿ ಹಚ್ಚಿದ ಪೊಲೀಸ್ ಕಾನ್ಸ್ಟೆಬಲ್ ರಾಜಶೇಖರ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.
107 mins ago
Mental Health: ಒಂದು ಪ್ರಶ್ನೆಗೆ ಉತ್ತರ ಹುಡುಕಲು ಆರಂಭಿಸಿದ ಮನಸ್ಸಿಗೆ, ಹತ್ತು ಹೊಸ ಪ್ರಶ್ನೆಗಳನ್ನು ಹುಟ್ಟುತ್ತವೆ. ಕೊನೆಗೆ ಸಮಸ್ಯೆಗಿಂತ ಸಮಸ್ಯೆಯ ಕುರಿತಾದ ನಮ್ಮ ಆಲೋಚನೆಯೇ ದೊಡ್ಡದಾಗುತ್ತದೆ.
107 mins ago
Manipur violence: ಮಣಿಪುರದ ಕಾಂಗ್ಪೋಕ್ಷಿ ಜಿಲ್ಲೆಯ ಗ್ರಾಮವೊಂದರ ಮೇಲೆ ದಾಳಿ ನಡೆಸಿದ ಉಗ್ರರು ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಸಿಆರ್ಪಿಎಫ್ ಭದ್ರತಾ ಪಡೆಗಳ ಜೊತೆ ಗುಂಡಿನ ಚಕಮಕಿ ನಡೆಸಿದ್ದಾರೆ.
2 hours ago
Mental health risks: ವಾಯುಮಾಲಿನ್ಯದಿಂದ ಆತ್ಮಹತ್ಯೆ ಆಲೋಚನೆ ಮತ್ತು ಸಾವಿನ ಅಪಾಯ ಹೆಚ್ಚಾಗುತ್ತಿದೆ ಎಂದು ಸಂಶೋಧನೆ ತಿಳಿಸಿದೆ. ಪಿಎಂ2.5 ಮತ್ತು ನೈಟ್ರೋಜನ್ ಡೈಆಕ್ಸೈಡ್ ಅಪಾಯಕ್ಕೆ ಕಾರಣ ಎಂದು ಅಧ್ಯಯನ ವರದಿ ಹೇಳಿದೆ.
3 hours ago
ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಮೇಲೆ ಹೂಥಿ ಬಂಡುಕೋರರು ಹಾರಿಸಿದ್ದ ಡ್ರೋನ್ ಅನ್ನು ಹೊಡೆದುರಳಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ. ಈ ದಾಳಿ ಯತ್ನವು ಧಾರ್ಮಿಕ ನಗರ ಮೆಕ್ಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
3 hours ago
Top 10 News: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
4 hours ago
Russia oil sanctions: ರಷ್ಯಾದಿಂದ ಇಂಧನ ಖರೀದಿಸುವ ಭಾರತ ಸೇರಿ ಐದು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅಂಗೀಕಾರ ದೊರೆತಿದೆ.
4 hours ago
ವರ್ಗಾವಣೆಗೆ ಲಂಚದ ಸಂಭಾಷಣೆಯ ಸಿಡಿ: ಸಿಎಂ ವಿರುದ್ಧ ಕುಮಾರಸ್ವಾಮಿ ಆರೋಪ
5 hours ago
Grama sabha consent: ಅರಣ್ಯ ಭೂಮಿಯನ್ನು ಅಭಿವೃದ್ಧಿ ಯೋಜನೆಗೆ ಬಳಸಲು ಆ ಪ್ರದೇಶದ ಎಲ್ಲ ಗ್ರಾಮಸಭೆಗಳ ಸಮ್ಮತಿ ಅಗತ್ಯವಿಲ್ಲ ಎನ್ನುವ ನಿಲುವು, ಅರಣ್ಯ ಹಕ್ಕುಗಳ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ.
5 hours ago
Environmental conservation: ಪಶ್ಚಿಮಘಟ್ಟಗಳ ಸಂರಕ್ಷಣೆ ಪರಿಸರ ಕಾಳಜಿಯ ವಿಷಯ ಮಾತ್ರವಲ್ಲ, ಅದು ಸಾಂವಿಧಾನಿಕ ಅವಶ್ಯಕತೆಯೂ ಹೌದು. ಜನರ ಜೀವಿಸುವ ಹಕ್ಕು ಪಶ್ಚಿಮ ಘಟ್ಟಗಳ ಉಳಿವಿಗೆ ಸಂಬಂಧಿಸಿದ್ದೂ ಹೌದು.
5 hours ago
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
5 hours ago
Artificial Intelligence Ethics: ಪರಿಸರದ ಮೇಲೆ ಕೃತಕ ಬುದ್ಧಿಮತ್ತೆ ಉಂಟುಮಾಡುವ ಪರಿಣಾಮಗಳ ನಿರ್ಲಕ್ಷ್ಯಮಾಡುತ್ತಿದ್ದೇವೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಹೊಣೆ ಯಾರಿಗೂ ಬೇಕಾದಂತಿಲ್ಲ.
5 hours ago
‘ತಾಯಿಯ ಅಚಲ ನಂಬಿಕೆಯೇ ಕಾರಣ’
5 hours ago
Government Revenue: ಸರ್ಕಾರಿ ಕಚೇರಿಗಳಲ್ಲಿ ವಿಶೇಷ ಅಭಿಯಾನದ ಮೂಲಕ ತ್ಯಾಜ್ಯವನ್ನು ವಿಲೇವಾರಿ ಮಾಡಿ ಕಳೆದ ಐದು ವರ್ಷದಲ್ಲಿ ₹5,100 ಕೋಟಿ ಆದಾಯ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
5 hours ago
Bhadra Water Release: ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಗೆ (ಸಿಬಿಸಿ) ಪರೀಕ್ಷಾರ್ಥವಾಗಿ ನೀರು ಹರಿಸಿದ ನಂತರ ಕೋಟೆನಾಡಿನ ಜನರು ರೋಮಾಂಚನಗೊಂಡಿದ್ದಾರೆ. ಹಲವು ದಶಕಗಳ ಕನಸು ನನಸಾದ ಭಾವನೆ ಅವರಲ್ಲಿದೆ.
5 hours ago
Sep 15
IND vs AFG T20: ನಿತೀಶ್ ರೆಡ್ಡಿ-ಸಂಜು ಮಿಂಚು, ಶ್ರೇಯಸ್ ಪಡೆಗೆ ಸರಣಿ ಕೈವಶ
12 hours ago
₹2.57 ಲಕ್ಷ ಕೋಟಿಗೆ ಇಳಿದ ವ್ಯಾಪಾರ ಕೊರತೆ
13 hours ago
SIT investigation: ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು, ಪ್ರಕರಣದ ಪ್ರಮುಖ ಸಂಚುಕೋರ ಆಗಿರುವ ನಾಗರಬಾವಿ ನಿವಾಸಿ ಪ್ರಶಾಂತ್ ಅಜರ್ಬೈಜಾನ್ನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
13 hours ago
Karnataka NEET Counselling: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ಎರಡನೇ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
13 hours ago
Congress appeasement policy: ಕಾಂಗ್ರೆಸ್ ಪಕ್ಷ ಇಂದಿಗೂ ಒಡೆದು ಆಳುವ ನೀತಿಯನ್ನೇ ಪಾಲಿಸುತ್ತಿದೆ. ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ದೂರಿದರು.
13 hours ago
Bank guarantee: ರಾಮ ಮಂದಿರದ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಂಪನಿಗಳು ಕಾರ್ಯಕ್ಷಮತೆಯ ಕುರಿತು ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂದು ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂಗಳವಾರ ತಿಳಿಸಿದ್ದಾರೆ.
13 hours ago
Donald Trump Visa: ವಿದೇಶಿ ವಿದ್ಯಾರ್ಥಿಗಳು, ಪತ್ರಕರ್ತರು, ವಿವಿಧ ವಿನಿಮಯ ಕಾರ್ಯಕ್ರಮಗಳ ಅಡಿ ಬರುವವರ ವೀಸಾ ಅವಧಿಗೆ ಮಿತಿ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿಯಮಕ್ಕೆ ಫೆಡರಲ್ ನ್ಯಾಯಾಲಯ ಸೋಮವಾರ ತಾತ್ಕಾಲಿಕ ತಡೆ ನೀಡಿದೆ.
13 hours ago
ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ
14 hours ago
Digital Payment Rules: ₹2,000 ಮೀರಿದ ಯುಪಿಐ ಪಾವತಿ ಮೇಲೆ ಕೇಂದ್ರ ಸರ್ಕಾರವು ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವಿಧಿಸಿದೆ.
14 hours ago
ಟ್ರೋಫಿ ಸ್ವೀಕರಿಸದಿರುವುದು ಸಂಘಟಿತ ನಿರ್ಧಾರ: BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ
15 hours ago
Bangladesh UN visit: ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಬ್ರಿಕ್ಸ್ ಶೃಂಗಸಭೆಗೆ ಗೈರಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಕುರಿತು ಚರ್ಚಿಸಲಿದ್ದಾರೆ.
15 hours ago
ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡ: ₹702 ಕೋಟಿ ವೆಚ್ಚ
16 hours ago
ವೆಸ್ಟ್ ಇಂಡೀಸ್ ಎದುರಿನ ಕ್ರಿಕೆಟ್ ಸರಣಿ: ರಿಷಭ್, ಹಾರ್ದಿಕ್ ಮರಳುವರೇ?
16 hours ago
Digital Payment Rules: ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆ ತಂದಿದೆ. ವರ್ತಕರಿಗೆ ₹2 ಸಾವಿರಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇಕಡಾ 0.4ರಷ್ಟು ಶುಲ್ಕ ವಿಧಿಸಿದೆ.
16 hours ago
TMC Rebel Candidates: ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ್ ವಿಧಾನಸಭಾ ಉಪಚುನಾವಣೆಗೆ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಂಡಾಯ ಬಣವು ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
17 hours ago
Mekedatu Project Solution: ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿ ಕುರಿತು ಸಿಡಬ್ಲ್ಯುಆರ್ಸಿಗೆ ವಿಶೇಷ ಅರ್ಜಿ ಸಲ್ಲಿಕೆ ಮತ್ತು ಮೇಕೆದಾಟು ಯೋಜನೆಯಿಂದ ಮಾತ್ರ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
18 hours ago
ಅ.15ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ; ಅ.18ರಂದು ಸಮಾರೋಪ
18 hours ago
ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣ ತಂದ ನಿರಾಳ
18 hours ago
ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಚಿವ ಬಾಲಕೃಷ್ಣ ತಿರುಗೇಟು
18 hours ago
ವೈ.ಎಸ್.ಪಾಟೀಲ ಅವರಿಗೆ ಹೆಚ್ಚುವರಿ ಹುದ್ದೆಗಳಿಗೆ ನಿಯೋಜನೆ, ಈಗ ಕೆಎಸ್ಐಸಿ ಎಂಡಿ ಹುದ್ದೆಗೆ ನೇಮಕ
18 hours ago
Gen Z Leadership: ಜೆನ್ ಝೀ ಪೀಳಿಗೆಯವರು ದೇಶದ ಹಿತದೃಷ್ಟಿಯಿಂದ ಜವಾಬ್ದಾರಿ ಮತ್ತು ನಾಯಕತ್ವ ವಹಿಸಿಕೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್ ಚೆನ್ನೈನಲ್ಲಿ ಕರೆ ನೀಡಿದರು.
18 hours ago
Bigg Boss Kannada: ಬಿಗ್ ಬಾಸ್ ಸೀಸನ್ 13ರಿಂದ ಎಲಿಮಿನೇಟ್ ಆದ ಬಳಿಕ ಪ್ರಥಮ ಪ್ರಸಾದ್ ಅವರು ಮನೆಯ ಸ್ಪರ್ಧಿಗಳು ಮತ್ತು ತಮ್ಮ ಅನುಭವದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
18 hours ago
Nikhil Poojari Yoga: ಸಾಧಿಸುವ ಛಲ, ಹಠವಿದ್ದರೆ ಕೌಟುಂಬಿಕ ಹಿನ್ನೆಲೆ ಎಂದಿಗೂ ಮುಖ್ಯವಾಗುವುದಿಲ್ಲ ಎಂಬುದಕ್ಕೆ 19 ವರ್ಷದ ಯುವ ಯೋಗಪಟು ನಿಖಿಲ್ ಉತ್ತಮ ಉದಾಹರಣೆಯಾಗಿದ್ದಾರೆ.
19 hours ago
Gurugram police arrest: ಗುರುಗ್ರಾಮದಲ್ಲಿ ಮಹಿಳಾ ಬೈಕರ್ಗೆ ಕಾರು ಡಿಕ್ಕಿ ಹೊಡೆಸಿದ ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
20 hours ago
ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ಗೆ ದೆಹಲಿಯ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯವು ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
20 hours ago
ತಮಿಳುನಾಡು ನಿರಂತರ ಬೇಡಿಕೆ ನಂತರ ಕುಸಿದ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪ್ರಮಾಣ
20 hours ago
Ambani Ganesh Chaturthi: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ತಮ್ಮ ಮುಂಬೈನ ನಿವಾಸ ‘ಅಂಟಿಲಿಯಾ’ದಲ್ಲಿ ಗಣೇಶ ಚತುರ್ಥಿಯನ್ನು ವೈಭವದಿಂದ ಆಚರಿಸಿದ್ದಾರೆ.
21 hours ago
Ravi Teja Irumudi: ಈ ವಾರ ಒಟಿಟಿ ವೇದಿಕೆಯಲ್ಲಿ ರವಿ ತೇಜಾ ನಟನೆಯ ‘ಇರುಮುಡಿ’ ಸೇರಿ ಹಲವು ಸಿನಿಮಾಗಳು ಬಿಡುಗಡೆಗೊಳ್ಳಲಿವೆ. ನೈಜ ಘಟನೆ ಆಧಾರಿತ ಸಿನಿಮಾದಿಂದ ಹಿಡಿದು ಹಾಸ್ಯ ಚಿತ್ರದವರೆಗೆ ಎಲ್ಲಾ ಜಾನರ್ ಸಿನಿಮಾಗಳು ತೆರೆಕಾಣಲಿವೆ.
21 hours ago
Congress TMC Alliance: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿರುವ ಕಾಂಗ್ರೆಸ್, ಏಕಾಂಗಿಯಾಗಿ ಸ್ಪರ್ಧಿಸಿ ತನ್ನ ರಾಜಕೀಯ ನೆಲೆಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
21 hours ago
ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಗಣೇಶನ ಹಬ್ಬದಂದು ಮಳೆಯಾಗಿಲ್ಲ
21 hours ago
DMK leaders FIR: ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಡಳಿತಾರೂಢ ಡಿಎಂಕೆ ಪಕ್ಷದ ಹಿರಿಯ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
22 hours ago
Toxic Streaming Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸೆಪ್ಟೆಂಬರ್ 25ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
22 hours ago
Ambani Ganesh Utsav: ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
22 hours ago
Digital updates: ಇಪಿಎಫ್ಒ ತನ್ನ ಅಧಿಕೃತ ವಾಟ್ಸ್ಆ್ಯಪ್ ಚಾನಲ್ ಆರಂಭಿಸಿದ್ದು, ಇಲ್ಲಿ ಇಪಿಎಫ್ ಮುಂಗಡ ಹಣ ಹಿಂಪಡೆಯುವಿಕೆ ಸೇರಿದಂತೆ ಸಂಸ್ಥೆಯ ಲೇಟೆಸ್ಟ್ ಅಪ್ಡೇಟ್ ಮತ್ತು ಉಪಯುಕ್ತ ಮಾಹಿತಿ ಲಭ್ಯವಿರಲಿದೆ.
22 hours ago
IT Sector Job Cuts: ಒರಾಕಲ್ ಸಂಸ್ಥೆಯು ಸಾಂಸ್ಥಿಕ ಬದಲಾವಣೆಯ ಭಾಗವಾಗಿ ಮತ್ತೆ ಉದ್ಯೋಗ ಕಡಿತಗೊಳಿಸಿದೆ. 2026ರ ಹಣಕಾಸು ವರ್ಷದಲ್ಲಿ ಇದುವರೆಗೆ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
22 hours ago
Omar Abdullah: ಬಿಜೆಪಿಯು ಸಂಖ್ಯಾಬಲವಿದ್ದರೆ ಯುಸಿಸಿ ವಿಧೇಯಕವನ್ನು ಸಂಸತ್ತಿನಲ್ಲೇ ಮಂಡಿಸಲಿ, ರಾಜ್ಯಗಳ ಮೂಲಕ ಜಾರಿಗೆ ತರುವ ಪ್ರಯತ್ನ ಮಾಡಬಾರದು ಎಂದು ಒಮರ್ ಅಬ್ದುಲ್ಲಾ ಸವಾಲು ಹಾಕಿದ್ದಾರೆ.
23 hours ago
Wildlife Protection: ಅರಣ್ಯ ಸಿಬ್ಬಂದಿಯ ಸವಾಲುಗಳು, ಅಕ್ರಮ ಬಂದೂಕುಗಳ ವಿರುದ್ಧ ಸರ್ಕಾರದ ಸಮರ ಮತ್ತು ಒತ್ತುವರಿ ತೆರವು ಕುರಿತಾದ ಸಂಘರ್ಷಗಳ ಕುರಿತ ಸಮಗ್ರ ವಿಶ್ಲೇಷಣೆ.
23 hours ago
Asian Games Shooter: ಭಾರತದ ಹಿರಿಯ ಶೂಟರ್ ಮೈರಾಜ್ ಅಹಮದ್ ಖಾನ್ ಈ ಹಿಂದೆ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಕ್ರಿಕೆಟ್ ಆಡಿದ್ದ ನೆನಪುಗಳನ್ನು ಹಾಗೂ ತಮ್ಮ ಶೂಟಿಂಗ್ ಹಾದಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
24 hours ago
ಆಗ ಸೆಹ್ವಾಗ್ ಜತೆ ಕ್ರಿಕೆಟ್; ಇದೀಗ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಹಿರಿಯ ಶೂಟರ್
24 hours ago
Arvind Kejriwal: ಪಂಜಾಬ್ನಲ್ಲಿ ಶೇ 80ರಷ್ಟು ಮಾದಕವಸ್ತುಗಳು ಗುಜರಾತ್ ಮತ್ತು ಹರಿಯಾಣ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಬರುತ್ತಿವೆ ಎಂದು ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
24 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ