Last Updated: 22 Jul 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಚಿವರೇ ರಾಜೀನಾಮೆ ನೀಡಿ; ಧರ್ಮೇಂದ್ರ ಪ್ರಧಾನ್ಗೆ ಶಿಕ್ಷಣ ತಜ್ಞರ ಒತ್ತಾಯ
(19 hours ago)
27
ರಾಜೀನಾಮೆಗೆ ‘ಕಾಕ್ರೋಚ್’ ಪಟ್ಟು: ಅಮಿತ್ ಶಾ ಜತೆ ಮಾತುಕತೆ ನಡೆಸಿದ ಪ್ರಧಾನ್
(18 hours ago)
21
Karnataka Reservoirs: ಮಳೆ ಚುರುಕು, ಈ 5 ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆ
(23 hours ago)
21
ಚೆಂಡು ನುಡಿದ ಸಾಕ್ಷ್ಯ! ಫಿಫಾ ವಿಶ್ವಕಪ್ ಪಂದ್ಯದ ಫಲಿತಾಂಶ ಬದಲಿಸಿದ ಆ ತಂತ್ರಜ್ಞಾನ
(14 hours ago)
19
Jupiter Transit: ವಿದೇಶದಲ್ಲಿ ಉದ್ಯೋಗದ ಅವಕಾಶವಿದ್ದು ಆಹಾರದ ವ್ಯಾಪಾರದಲ್ಲಿ ಲಾಭ ಸಿಗಲಿದೆ. ಆಸ್ತಿ ವಿವಾದ ಇತ್ಯರ್ಥವಾಗುವುದಲ್ಲದೆ 2027ರ ಜನವರಿವರೆಗೆ ಗುರು ಸಂಚಾರದ ಪ್ರಭಾವದಿಂದ ಮಾನಸಿಕ ಸದೃಢತೆ ಕಾಯ್ದುಕೆೊಳ್ಳಲಿದ್ದಾರೆ.
(17 hours ago)
19
ಭಾರತೀಯ ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ
(13 hours ago)
18
Anu Beniwal Success Story: ಮಧ್ಯಪ್ರದೇಶದ ಗ್ವಾಲಿಯರ್ ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ವೇಳೆ ಐಪಿಎಸ್ ಅಧಿಕಾರಿಯೊಬ್ಬರು ‘ನಿಮ್ಮ ಚಿಕ್ಕಪ್ಪ ದೇಶದ ರಾಷ್ಟ್ರಪತಿಯಾಗಿದ್ದರೂ, ನಿಯಮ ಉಲ್ಲಂಘನೆಗೆ ದಂಡ ವಿಧಿಸುತ್ತೇನೆ’ ಎಂದು ಕಾರು ಚಾಲಕನಿಗೆ ಖಡಕ್ ಆಗಿ ಉತ್ತರಿಸಿದ್ದರು.
(15 hours ago)
17
ಫಿಫಾ ರ್ಯಾಂಕಿಂಗ್: ಅಗ್ರಸ್ಥಾನಕ್ಕೆ ಸ್ಪೇನ್ ಎರಡನೇ ಸ್ಥಾನಕ್ಕೆ ಅರ್ಜೆಂಟೀನಾ
(21 hours ago)
14
‘ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ- ನಿಮ್ಮ ಬದುಕು’– ಗ್ಯಾರಂಟಿಗೆ ಸಿ.ಎಂ ಚಾಲನೆ
(21 hours ago)
13
Toxic Movie: ಜುಲೈ 21ರ ಬೆಳಗ್ಗೆ 11.33ಕ್ಕೆ ಮನಮೋಹಕ ಗೀತೆ ಬಿಡುಗಡೆಯಾಗಿದ್ದು, ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಗಸ್ಟ್ 26ರಂದು ರಿಲೀಸ್ ಆಗಲಿರುವ ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ.
(17 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 22
ಸರಿಗಮಪ ಜ್ಯೂರಿ ಮೋಹನ್ ಪುತ್ರ ಹೃತಿಕ್ ಹಠಾತ್ ನಿಧನ: ಮಂಡ್ಯ ರಮೇಶ್ ಭಾವುಕ ಪೋಸ್ಟ್
27 mins ago
Jul 21
ಪ್ರಕರಣಗಳ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಮೊದಲ ಸ್ಥಾನ
2 hours ago
ಬಹುತೇಕ ಟೂರ್ನಿಗಳನ್ನು ಗೆಲ್ಲುತ್ತಿರುವ ಸ್ಪೇನ್ ತಂಡದ ಯಶೋಗಾಥೆ
4 hours ago
ಫಿಫಾ ವಿಶ್ವಕಪ್–2026: ವಿಶ್ವವಿಜೇತ ತಂಡ ಕಟ್ಟಿದ ‘ಲಾ ರೋಜಾ’
4 hours ago
ಸಾಲ, ಜಿಡಿಪಿ ನಡುವಿನ ಅನುಪಾತದಲ್ಲಿ ತುಸು ಇಳಿಕೆ
4 hours ago
Divorce Law: ಸಂಗಾತಿಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣ ಮಾತ್ರಕ್ಕೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹಿಂದೂ ವಿವಾಹ ಕಾಯ್ದೆಯಡಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
6 hours ago
UCC Bill: ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡುವೆಯೂ ಮಧ್ಯಪ್ರದೇಶ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಮಂಗಳವಾರ ಧ್ವನಿಮತದ ಅಂಗೀಕಾರ ನೀಡಿದೆ.
6 hours ago
11 ಜಿಲ್ಲೆಗಳ 3.10 ಲಕ್ಷ ಜನರು ಸಂಕಷ್ಟದಲ್ಲಿ
6 hours ago
Legislative Council: ವಿಧಾನ ಪರಿಷತ್ಗೆ ನಾಮ ನಿರ್ದೇಶನಗೊಂಡು, ಇದೇ 21ರಂದು ಅವಧಿ ಪೂರ್ಣಗೊಳಿಸಿದ ಅಡಗೂರು ಎಚ್. ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ ಸಿದ್ದಿ, ತಳವಾರ ಸಾಬಣ್ಣ ಮತ್ತು ರಮೇಶ್ ಬಾಬು ಅವರ ಬೀಳ್ಕೊಡುಗೆ ಸಮಾರಂಭ ಮಂಗಳವಾರ ನಡೆಯಿತು.
6 hours ago
PSI Case: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಗಾದಿಲಿಂಗಪ್ಪ ವಿರುದ್ಧದ ತನಿಖೆ ಮುಂದುವರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
6 hours ago
Student Protest: ದೆಹಲಿ ಪೊಲೀಸರ ಲಾಠಿ ಪ್ರಯೋಗದ ಬಳಿಕವೂ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆ ಜಂತರ್ ಮಂತರ್ನಲ್ಲಿ ಮುಂದುವರಿದಿದ್ದು, ನ್ಯಾಯಯುತ ವ್ಯವಸ್ಥೆಗೆ ಆಗ್ರಹ ಕೇಳಿಬಂದಿದೆ.
6 hours ago
Snakebite statistics: ಕೇಂದ್ರ ಸರ್ಕಾರದ ಮಾಹಿತಿಯಂತೆ ಕರ್ನಾಟಕದಲ್ಲಿ ಹಾವು ಕಡಿತದಿಂದ ಸಂಭವಿಸಿದ ಸಾವಿನ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 27,471 ಪ್ರಕರಣಗಳು ದಾಖಲಾಗಿವೆ.
6 hours ago
Wife Murder Trial: ಅತಾಲಟ್ಟಿ ಗ್ರಾಮದ ರವಿ ಜಲಮಟ್ಟಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 2022ರಲ್ಲಿ ನಡೆಸಿದ ಈ ಕೃತ್ಯಕ್ಕೆ ನ್ಯಾಯಾಧೀಶ ಹರೀಶ ಎ. ಅವರು ಒಂದು ಲಕ್ಷ ರೂಪಾಯಿ ದಂಡ ಪಾವತಿಸಲು ಮಹತ್ವದ ಆದೇಶ ನೀಡಿದ್ದಾರೆ.
6 hours ago
Kangana Ranaut criticism: ಸಂಸತ್ ಚಲೊ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ‘ಹಿಂಸಾತ್ಮಕ ಗುಂಪು‘ ಎಂದು ಉಲ್ಲೇಖಿಸಿದ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ.
7 hours ago
Delhi Police Action: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯಲ್ಲಿ ಸೋಮವಾರ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಜರುಗಿಸಿದ ಕ್ರಮದಿಂದಾಗಿ ಗಾಯಗೊಂಡಿರುವ ಯುವತಿಯೊಬ್ಬರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
7 hours ago
ವಿಶ್ವಕಪ್ ಫುಟ್ಬಾಲ್ ಫೈನಲ್ನಲ್ಲಿ ಗಲಾಟೆ: ಫಿಫಾ ತನಿಖೆ
8 hours ago
ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಹರ್ಮನ್ಪ್ರೀತ್ ನಾಯಕ
8 hours ago
ಚೀನಾ ಮಾಸ್ಟರ್ಸ್: ಮೊದಲ ಸುತ್ತಿನಲ್ಲಿ ಹೊರಬಿದ್ದ ದೇವಿಕಾ, ಪ್ರಣಯ್
8 hours ago
ಸ್ಕ್ವಾಷ್: ಅನಾಹತ್ ಸಿಂಗ್ ಶುಭಾರಂಭ
9 hours ago
ಹ್ಯಾಂಗ್ಝೌನಲ್ಲಿ ವಿಶ್ವಕಪ್ ಶೂಟಿಂಗ್: ಭಾರತದ ಶೂಟರ್ಗಳಿಗೆ ಅಗ್ನಿಪರೀಕ್ಷೆ
9 hours ago
Ramesh NN Canada Return: ಕೆನಡಾದ ಆರಾಮದಾಯಕ ಜೀವನ, ಶಿಸ್ತಿನ ಲೈಫ್ಸ್ಟೈಲ್ ಎಲ್ಲವನ್ನೂ ಬಿಟ್ಟು ವೃದ್ಧ ಪೋಷಕರ ಮುಖದಲ್ಲಿನ ನಗು ನೋಡಲು ಭಾರತಕ್ಕೆ ಮರಳುವ ಧೈರ್ಯ ಎಷ್ಟು ಜನಕ್ಕಿರುತ್ತೆ?
9 hours ago
Rahul Gandhi Protest: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ಪ್ರಧಾನಿ ನಿವಾಸದ ಮುಂದೆ ಧರಣಿ ನಡೆಸುತ್ತಿದ್ದು, ಜಿತೇಂದ್ರ ಸಿಂಗ್ ಅವರು ಗೋವಿಂದ ಮೋಹನ್ ಜೊತೆಗೂಡಿ ಮಾತುಕತೆ ನಡೆಸಿದರು.
9 hours ago
Opposition Protest: ಕಾಕ್ರೋಚ್ ಜನತಾ ಪಕ್ಷ ನಡೆಸುತ್ತಿರುವ ಸಂಸತ್ ಚಲೊ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರು ವಿರೋಧ ಪಕ್ಷದ ನಾಯಕನನ್ನು ಬಂಧಿಸಿದ್ದಾರೆ. ಸಂಸತ್ತು ಮುತ್ತಿಗೆ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರು ಭಾಗಿಯಾಗಿದ್ದರು.
9 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 21 ಜುಲೈ 2026
9 hours ago
Mamata Banerjee calls for unity: ಟಿಎಂಸಿಯ ವಾರ್ಷಿಕ ಹುತಾತ್ಮರ ದಿನದ ಸಮಾವೇಶದಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿದ ಮಮತಾ, ಕಾರ್ಯಕರ್ತರ ಮೇಲೆ ಬಿಜೆಪಿಯು ಒಟ್ಟು 14 ಸಾವಿರ ಪ್ರಕರಣಗಳನ್ನು ದಾಖಲಿಸಿದೆ ಎಂದು ದೂರಿದರು.
9 hours ago
Arvind Kejriwal Assistance: ಸಂಸತ್ ಚಲೋ ವೇಳೆ ಗಾಯಗೊಂಡವರಿಗೆ ಚಿಕಿತ್ಸೆ ಹಾಗೂ ಬಂಧಿತರ ನೆರವಿಗೆ 85888 33548 ಸಹಾಯವಾಣಿ ಆರಂಭಿಸಲಾಗಿದ್ದು, ಎಲ್ಲ ಎಫ್ಐಆರ್ ವಿವರಗಳನ್ನು ಬಹಿರಂಗಪಡಿಸಲು ಕೇಜ್ರಿವಾಲ್ ಆಗ್ರಹಿಸಿದ್ದಾರೆ.
10 hours ago
Belagavi Rain Updates: ಬೆಳಗಾವಿಯೂ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಸಾಧಾರಣ ಮಳೆ ಸುರಿಯಿತು.
10 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಜುಲೈ 21, 2026
10 hours ago
OTT New Releases: ಈ ವಾರ ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ಅಪರಾಧ ಥ್ರಿಲ್ಲರ್ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದವರೆಗೆ ಎಲ್ಲಾ ಜಾನರ್ಗಳ ಸಿನಿಮಾಗಳು ಬಿಡುಗಡೆಯಾಗಲಿದೆ.
10 hours ago
Sunita Williams Fake News: ಗಗನಯಾತ್ರಿ ಸುನಿತಾ ವಿಲಿಯಮ್ಸ್ 2026 ಜನವರಿ 22 ರಂದು ಕೋಝಿಕ್ಕೋಡ್ ಬೀಚ್ನಲ್ಲಿ ನಡೆದ ಕೇರಳ ಲಿಟರೇಚರ್ ಫೆಸ್ಟಿವಲ್ನ 9ನೇ ಆವೃತ್ತಿಯ ಉದ್ಘಾಟನೆಯಲ್ಲಿ ಭಾಗವಹಿಸಿದ ಹಳೆಯ ವಿಡಿಯೊ ಇದಾಗಿದೆ.
10 hours ago
Advocates Association Bangalore: ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲಿನ ನಿರಂತರ ಆಡಳಿತ ವೈಫಲ್ಯ ಹಾಗೂ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉದಾಸೀನತೆ ಖಂಡಿಸಿ, ‘ಬೆಂಗಳೂರು ವಕೀಲರ ಸಂಘ’ ಧರಣಿ ನಡೆಸಲು ತೀರ್ಮಾನಿಸಿದೆ.
10 hours ago
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು ತೆಂಗಿನ ತೋಟ ಮಾಡುವವರಿಗೆ ನೀಡಲಿದೆ ಆರ್ಥಿಕ ಬೆಂಬಲ
10 hours ago
Rohit Sharma advice: ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಹನ್ನೊಂದರ ಬಳಗದಲ್ಲಿ ಜಾಗ ಸಿಗದಿರುವುದಕ್ಕೆ ತೀವ್ರ ನಿರಾಶೆಯಾಗಿತ್ತು. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ತಮಗೆ ಧೈರ್ಯ ತುಂಬಿ, ಭರವಸೆ ನೀಡಿದ್ದರು.
10 hours ago
ಆಗ ನಿಮ್ಮ ಮಾತುಗಳನ್ನು ನಂಬಲಿಲ್ಲ... ಕ್ಷಮಿಸಿ ರೋಹಿತ್; ಸಂಜು ಸ್ಯಾಮ್ಸನ್
10 hours ago
Music Director Hamsalekha: ನಟ ಪ್ರೇಮ್ ಆರಂಭಿಸಿದ ಅಭಿಯಾನಕ್ಕೆ ಒಪ್ಪಿಗೆಯಿಲ್ಲ ಎಂದು ಹಂಸಲೇಖ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದು, ಸುಮಾರು 300ಕ್ಕೂ ಅಧಿಕ ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ನೀಡಿದ ಸಾಧನೆ ಇವರದ್ದಾಗಿದೆ.
10 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಜುಲೈ 21, 2026
11 hours ago
NEET Paper Leak: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು,=
11 hours ago
Actor Kishore G: ಕಾಕ್ರೋಚ್ ಜನತಾ ಪಾರ್ಟಿಯು(ಸಿಜೆಪಿ) ಸೋಮವಾರ ನಡೆಸಿದ ಸಂಸತ್ ಚಲೊ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ವಿಷಯಕ್ಕೆ ಸಂಬಂಧಿಸಿದಂತೆ ನಟ ಕಿಶೋರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11 hours ago
FIFA World Cup: ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಆತಿಥ್ಯದಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ.
11 hours ago
FIFA World Cup 2026: ಸ್ಪೇನ್ ವಿರುದ್ಧ ಅರ್ಜೆಂಟೀನಾ ತಂಡ ಸೋತಿರುವುದು ‘ಅಗಾಧ’ ನೋವು ತಂದಿದೆ ಎಂದು ಲಯೊನೆಲ್ ಮೆಸ್ಸಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
12 hours ago
Living Fossil: ಡವೋನಿಯನ್ ಯುಗದಲ್ಲಿ ಜನ್ಮತಾಳಿದ ಈ ಮೀನುಗಳು ಉಸಿರಾಡಲು ಶ್ವಾಸಕೋಶ ಹೊಂದಿದ್ದು ಮಣ್ಣಿನೊಳಗೆ ಗ್ರೀಷ್ಮನಿದ್ರೆಗೆ ಜಾರುತ್ತವೆ. ಎರಡು ಮೀಟರ್ ಉದ್ದದವರೆಗೆ ಬೆಳೆಯುವ ಇವು ಕಪ್ಪೆ ಮತ್ತು ಹುಳುಗಳನ್ನು ತಿನ್ನುತ್ತವೆ.
12 hours ago
NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮಂಗಳವಾರ ಧರಣಿ ನಡೆಸಿದರು
12 hours ago
‘ವಿಶ್ವ ವಿಜೇತ’ ಸ್ಪೇನ್ಗಾಗಿ ಮ್ಯಾಡ್ರಿಡ್ನಲ್ಲಿ ಸೃಷ್ಟಿಯಾದ ‘ಕೆಂಪು ಸಮುದ್ರ’
12 hours ago
‘ಇದು ಅಗಾಧ ನೋವುಂಟು ಮಾಡಿದೆ, ಇದರಿಂದ ಹೊರಬರಲು ಬಹಳ ಸಮಯ ಬೇಕು’ ಎಂದ ಮೆಸ್ಸಿ
12 hours ago
Karachi Healthcare: ಕರಾಚಿಯ ಸಿಂಧ್ ತುರ್ತು ಸೇವೆಯಡಿ 2025ರಲ್ಲಿ ಆರಂಭವಾದ ಈ ಸೈಕಲ್ ಆಂಬ್ಯುಲೆನ್ಸ್ಗಳನ್ನು ಮಹಿಳಾ ಸಿಬ್ಬಂದಿ ಚಾಲನೆ ಮಾಡುತ್ತಿದ್ದು, ಇದರಲ್ಲಿ ಆಮ್ಲಜನಕ ಮಾಸ್ಕ್ ಮತ್ತು ರಕ್ತದ ಸಕ್ಕರೆ ಪರೀಕ್ಷಕ ಉಪಕರಣಗಳಿವೆ.
12 hours ago
Sonam Wangchuk Case: ಕಳೆದ ಹಲವು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಅವರು ಇಚ್ಛಿಸಿದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ಮಂಗಳವಾರ ಸಮ್ಮತಿ ಸೂಚಿಸಿದೆ.
12 hours ago
Koppala Basapura Lake: ಹುತಾತ್ಮ ದಿನದಂದು ರೈತರು ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ ಗೋಡೆ ಒಡೆದರು. ಎಸ್.ಪಿ. ರಾಮ್ ಅರಸಿದ್ದಿ ಸಮ್ಮುಖದಲ್ಲಿ ಯುವಕನೊಬ್ಬ ನೀರಿಗೆ ಜಿಗಿದು ಆತಂಕ ಸೃಷ್ಟಿಸಿದನು.
12 hours ago
bigg boss Reality Show: ಜಿಯೋಸ್ಟಾರ್ ಸಂಸ್ಥೆಯು ಸೆಪ್ಟೆಂಬರ್ನಿಂದ ಒಟಿಟಿಯಲ್ಲಿ ಆರು ಭಾಷೆಗಳ ಬಿಗ್ ಬಾಸ್ ಆವೃತ್ತಿ ಆರಂಭಿಸುತ್ತಿದ್ದು, ತಮಿಳಿನಲ್ಲಿ ವಿಜಯ್ ಸೇತುಪತಿ ಚೊಚ್ಚಲ ನಿರೂಪಣೆ ಮಾಡಲಿದ್ದಾರೆ.
12 hours ago
Natural Farming: ಈಗ ಎಲ್ಲಿ ನೋಡಿದರೂ, ಕೇಳಿದರೂ ಬರದ್ದೇ ಸುದ್ದಿ. ಮಳೆ ’ಬರ’ಲಿಲ್ಲ. ಕೃಷಿಗೆ ’ಬರ’ಗಾಲ. ಜಲಾಶಯಕ್ಕೆ ನೀರು ’ಬರ’ಲಿಲ್ಲ. ಹೀಗೆ ಎಲ್ಲವೂ ಬರದ್ದೇ ಬವಣೆ.
12 hours ago
ಭಾರತೀಯ ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ
13 hours ago
ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್; ಬೆಟ್ ಕಟ್ಟಿ ₹15.92 ಕೋಟಿ ಗೆದ್ದ ಮಿಯಾ ಖಲೀಫಾ!
13 hours ago
Jana Nayagan Movie: ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಜನ ನಾಯಗನ್ ಚಿತ್ರವು ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ನಿರೀಕ್ಷೆಗಳೂ ಹೆಚ್ಚುತ್ತಿವೆ.
13 hours ago
ಸಂಸತ್ ಚಲೊ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದರು. ಈ ಕುರಿತ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
13 hours ago
Narendra Sawaikar Controversial Post: ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ 'ಸಂಸತ್ ಚಲೊ‘ ಪ್ರತಿಭಟನೆಯನ್ನು ಟೀಕಿಸಿ, ದೇಶಕ್ಕೆ ಬಿದ್ದ 'ಹುಳುಗಳು' ಎಂದು ಹೋಲಿಸಿರುವ ಗೋವಾ ಬಿಜೆಪಿ ಹಿರಿಯ ನಾಯಕ ನರೇಂದ್ರ ಸವಾಯ್ಕರ್ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
13 hours ago
Mia Khalifa: ನ್ಯೂಯಾರ್ಕ್ನ ಮೆಟ್ಲೈಫ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಅರ್ಜೆಂಟೀನಾ ವಿರುದ್ಧ ಗೆದ್ದ ಸ್ಪೇನ್ ತಂಡದ ಮೇಲೆ ಸುಮಾರು 1 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಮಿಯಾ ಈಗ ಕೋಟಿಗಟ್ಟಲೆ ಲಾಭ ಗಳಿಸಿದ್ದಾರೆ.
13 hours ago
Abhishek Porel Arrest Order: ವೈದ್ಯಕೀಯ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ, ದೌರ್ಜನ್ಯ ಎಸಗಿದ ದೂರಿನನ್ವಯ ಕ್ರಿಕೆಟಿಗ ಅಭಿಷೇಕ್ ಪೋರೆಲ್ ಅವರನ್ನು ಬಂಧಿಸಿ, ಮೊಬೈಲ್ ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಳ್ಳಲು ಹೈಕೋರ್ಟ್ ನಿರ್ದೇಶನ ನೀಡಿದೆ.
13 hours ago
ಅತ್ಯಾಚಾರ ಆರೋಪ: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನನ್ನು ಬಂಧಿಸಲು ಕೋರ್ಟ್ ನಿರ್ದೇಶನ
13 hours ago
FIFA World Cup: ಅಡಿಡಾಸ್ ಟ್ರಿಯೊಂಡಾ ಚೆಂಡಿನ ಐಎಂಯು ಸೆನ್ಸರ್ ಪ್ರತಿ ಸೆಕೆಂಡಿಗೆ 500 ಬಾರಿ ಚಲನೆ ಅಳೆಯುತ್ತದೆ. ಪಂದ್ಯಕ್ಕೂ ಮುನ್ನ ಚೆಂಡನ್ನು 90 ನಿಮಿಷಗಳ ಕಾಲ ವೈರ್ಲೆಸ್ ಚಾರ್ಜ್ ಮಾಡುವುದು ಕಡ್ಡಾಯವಾಗಿದೆ.
14 hours ago
ಚೆಂಡು ನುಡಿದ ಸಾಕ್ಷ್ಯ! ಫಿಫಾ ವಿಶ್ವಕಪ್ ಪಂದ್ಯದ ಫಲಿತಾಂಶ ಬದಲಿಸಿದ ಆ ತಂತ್ರಜ್ಞಾನ
14 hours ago
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳ ನಿಯೋಗದಿಂದ ಡಾ.ಪರಮೇಶ್ವರ್ ಭೇಟಿ, ಕೃಷಿ ಸಾಲಕ್ಕೂ ಅವಕಾಶ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ