Last Updated: 18 Aug 2026 2:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Bollywood actress death:ಬಾಲಿವುಡ್ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅನನ್ಯಾ ಸಾವಿನ ಸುದ್ದಿಯನ್ನು ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
(16 hours ago)
29
ಕಬಿನಿ ಜಲಾಶಯ ಒಳಹರಿವು ತಗ್ಗಿದರೂ ಹೊರಹರಿವು ಅಧಿಕ, ಹೇಮಾವತಿಯಿಂದಲೂ ಹೆಚ್ಚಿನ ನೀರು ಹೊರಕ್ಕೆ
(13 hours ago)
24
ಕರ್ನಾಟಕದ ವಿವಿಧೆಡೆ ಮಳೆ ವಿವರ
(15 hours ago)
22
ಕೈಕೊಟ್ಟ ಎಂಜಿನ್: ಕೆಟ್ಟು ನಿಂತ ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲು
(15 hours ago)
21
‘ಜೊಕೊ’ಗೆ ಆಘಾತ ನೀಡಿದ ಥಿಯಾಗೊ
(19 hours ago)
20
ಭೀಮಾ ನಾಯ್ಕ್ ಕುಟುಂಬಕ್ಕೆ ಬೈದ ಆರೋಪ: ಜಾತಿ ನಿಂದನೆ ಅಕ್ಷಮ್ಯ–ಹೈಕೋರ್ಟ್
(15 hours ago)
20
ArcelorMittal Attack: ಭಾರತ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೆ ಸೇರಿದ ಉಕ್ರೇನ್ನ ಅತಿ ದೊಡ್ಡ ಸಂಯೋಜಿತ ಉಕ್ಕು ಉತ್ಪಾದನಾ ಘಟಕ ‘ಆರ್ಸೆಲರ್ಮಿತ್ತಲ್’ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
(17 hours ago)
18
ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಇಂಗ್ಲೆಂಡ್ ಸತ್ವಪರೀಕ್ಷೆ
(18 hours ago)
17
21 ವರ್ಷದಲ್ಲಿ 25 ಸಲ ವರ್ಗಾವಣೆ: ಒತ್ತಡಕ್ಕೆ ಮಣಿಯದ ಐಎಎಸ್ ಅಧಿಕಾರಿ
(20 hours ago)
16
ಭಾರತ–ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ: ಮಳೆಯಾಟ–ಜುರೇಲ್ ಬೀಸಾಟ
(18 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 17
Badminton World Championships: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮೊದಲ ಸುತ್ತಿನಲ್ಲಿ ಕನ್ನಡಿಗ ಆಯುಷ್ ಶೆಟ್ಟಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಶಿ ಯೂ ಕೀ ಅವರನ್ನು ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
51 mins ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಕನ್ನಡಿಗ ಆಯುಷ್ಗೆ ಮಣಿದ ‘ಚಾಂಪಿಯನ್’
51 mins ago
ಹಾಕಿ ವಿಶ್ವಕಪ್: ಇಂಗ್ಲೆಂಡ್ಗೆ ಮಣಿದ ಹರ್ಮನ್ ಪಡೆ
51 mins ago
Renukaswamy murder case: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಿಗೆ ಅವಕಾಶ ಕೋರಿದ್ದ ದರ್ಶನ್ ಅವರ ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.
51 mins ago
KRS Dam Protests: ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ನೇಣು ಕುಣಿಕೆ ಹಿಡಿದು ಪ್ರತಿಭಟನೆ ನಡೆಸಿದರು.
110 mins ago
ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಮೃತಪಟ್ಟ ಮೂವರು
110 mins ago
NICE project row: ನೈಸ್ ಯೋಜನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತದೆಯೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದು, ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ನೀಡಿದ್ದಾರೆ.
110 mins ago
Criminal cases: ದೇಶದ 28 ರಾಜ್ಯಗಳ ಪೈಕಿ 14 ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, ರೇವಂತ್ ರೆಡ್ಡಿ, ಸುವೇಂದು ಅಧಿಕಾರಿ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಹೆಚ್ಚಿನ ಕೇಸುಗಳಿವೆ ಎಂದು ಸುಪ್ರೀಂ ಕೋರ್ಟ್ ವರದಿ ತಿಳಿಸಿದೆ.
2 hours ago
ಅಲಹಾಬಾದ್ ಹೈಕೋರ್ಟ್ಗೆ ‘ಸುಪ್ರೀಂ’ ಸೂಚನೆ
3 hours ago
Sikkim voter list: ಸಿಕ್ಕಿಂ ಮತದಾರರ ಪಟ್ಟಿಯ ಪರಿಷ್ಕರಣೆಗೆ 2002ರ ಮೂಲ ವರ್ಷವನ್ನು ಬದಲಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
3 hours ago
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
3 hours ago
NTA Reforms: ಪರೀಕ್ಷಾ ವ್ಯವಸ್ಥೆ ಸುಧಾರಣೆಗಾಗಿ ಎನ್ಟಿಎ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದ್ದು, 10 ಮುಖ್ಯ ಹುದ್ದೆಗಳ ಭರ್ತಿಗೆ ಜಾಹೀರಾತು ನೀಡಿದೆ ಮತ್ತು ಆಂತರಿಕ ಕಾರ್ಯವಿಧಾನಗಳನ್ನು ಮರುಪರಿಶೀಲಿಸುತ್ತಿದೆ.
3 hours ago
ISKCON property dispute: ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನದ ಮಾಲೀಕತ್ವದ ವಿವಾದದ ಕುರಿತು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಹೊಸ ಪೀಠ ಸ್ಥಾಪಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
3 hours ago
Terrorist network arrest: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಐಎಸ್ಐ ಬೆಂಬಲಿತ ಭಯೋತ್ಪಾದಕ ಜಾಲದ 253 ಸದಸ್ಯರನ್ನು ಬಂಧಿಸಿ ವಿಧ್ವಂಸಕ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
3 hours ago
Akhand Bharat: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳು ಮುಂದೊಂದು ದಿನ ಭಾರತದ ಭಾಗವಾಗಲಿವೆ ಹಾಗೂ ರೂಪಾಯಿ ಮೌಲ್ಯವು ಡಾಲರ್ಗೆ ಸಮಾನವಾಗಬೇಕು ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
4 hours ago
BJP Cabinet Reshuffle: ನಿತಿನ್ ನವೀನ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಲವು ತಿಂಗಳ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಸೋಮವಾರ ಘೋಷಿಸಿದೆ.
4 hours ago
Elephant corridor: ಬೆಳೆ ನಾಶವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಆನೆ ಕಾರಿಡಾರ್ಗೆ ಅಡ್ಡಿಪಡಿಸುವಂತಿಲ್ಲ ಎಂದು ಸೋಮವಾರ ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್, ವನ್ಯಜೀವಿಗಳ ಸಂಚಾರಕ್ಕೆ ಅಡೆತಡೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.
4 hours ago
Hockey WC: ದ್ವಿತೀಯಾರ್ಧದಲ್ಲಿ ಮಿಂಚಿದ ಇಂಗ್ಲೆಂಡ್; ಒತ್ತಡಕ್ಕೆ ಸಿಲುಕಿದ ಭಾರತ
4 hours ago
ಇಂಗ್ಲೆಂಡ್ಗೆ ಮಣಿದ ಹರ್ಮನ್ ಪಡೆ
4 hours ago
ವಾರದಲ್ಲಿ ಪಾಲನಾ ವರದಿ ಸಲ್ಲಿಸಲು ಸೂಚನೆ
5 hours ago
Gujarat centric model: ಗುಜರಾತ್ ಕೇಂದ್ರಿತ ಅಭಿವೃದ್ಧಿ ನೀತಿ, ಹೂಡಿಕೆ ಮತ್ತು ಕ್ರೀಡಾಕೂಟಗಳು ಒಂದು ರಾಜ್ಯಕ್ಕೆ ಸೀಮಿತವಾಗಬಾರದು ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.
6 hours ago
Principal arrested: ಲೈಂಗಿಕ ಕಿರುಕುಳ ಆರೋಪದಡಿ ಪ್ರಾಂಶುಪಾಲನ ಮುಖಕ್ಕೆ ವಿದ್ಯಾರ್ಥಿನಿಯರೇ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.
6 hours ago
ಸಿಂಕ್ಫೀಲ್ಡ್ ಕಪ್: ಡ್ರಾ ಪಂದ್ಯದಲ್ಲಿ ಪ್ರಜ್ಞಾನಂದ
6 hours ago
Tata Sons Meeting: ಟ್ರಸ್ಟ್ ಪ್ರತಿನಿಧಿಯ ನಾಮನಿರ್ದೇಶನ ವಿಳಂಬ ಮತ್ತು ಸದಸ್ಯರ ಕೊರತೆಯಿಂದಾಗಿ ಟಾಟಾ ಸನ್ಸ್ ವಾರ್ಷಿಕ ಮಹಾಸಭೆಯು ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
6 hours ago
ಜಿಸಿಎಲ್ಗೆ ಅಮೆರಿಕನ್ ಗ್ಯಾಂಬಿಟ್ಸ್ ಸಜ್ಜು: ಸೆ.3ರಿಂದ ನಾಲ್ಕನೇ ಆವೃತ್ತಿ
6 hours ago
Hockey WC: ಭಾರತಕ್ಕೆ ಸೋಲು, 32 ವರ್ಷಗಳ ಪ್ರಾಬಲ್ಯ ಮುಂದುವರಿಸಿದ ಇಂಗ್ಲೆಂಡ್
6 hours ago
School shoes distribution: ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಇದೇ 28ರ ಒಳಗೆ ಶೂ ಮತ್ತು ಸಾಕ್ಸ್ ವಿತರಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
6 hours ago
West Asia Crisis: ಪಶ್ಚಿಮ ಏಷ್ಯಾ ಸಂಘರ್ಷವನ್ನು ಶಾಶ್ವತವಾಗಿ ಕೊನೆಗೊಳಿಸಲು ಅಮೆರಿಕ–ಇರಾನ್ ನಡುವೆ ಏರ್ಪಟ್ಟಿದ್ದ 60 ದಿನಗಳ ಮಧ್ಯಂತರ ಕದನ ವಿರಾಮ ಒಪ್ಪಂದವು ಸೋಮವಾರ ಮುಕ್ತಾಯಗೊಂಡಿದ್ದು, ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
6 hours ago
53 ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ
6 hours ago
Cauvery water flow: ಮಳವಳ್ಳಿ ಸಮೀಪದ ಗಗನಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ರೈತ ಸಂಘವು ಗಂಭೀರವಾಗಿ ಆರೋಪಿಸಿದೆ.
6 hours ago
ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ಸೆ.7ರಿಂದ
6 hours ago
Congress protest: ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ್ದ ಮೈದಾನ ಶುದ್ಧೀಕರಿಸಿದ್ದನ್ನು ವಿರೋಧಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರನ್ನು ಗಡಿಪಾರು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.
7 hours ago
India vs Sri Lanka: ಭಾರತದ ಸ್ಪಿನ್ನರ್ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜ ಜೋಡಿ, 7 ವಿಕೆಟ್ಗಳನ್ನು ಕಬಳಿಸುವ ಮೂಲಕ, ಶ್ರೀಲಂಕಾದ ‘ಸಿಂಹಗಳಿಗೆ’ ಖೆಡ್ಡಾ ತೋಡಿತು.
7 hours ago
China living expenses: ಚೀನಾದ ಶಾಂಘಾಯ್ ನಗರದಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದರ ಮಾಸಿಕ ಜೀವನ ವೆಚ್ಚ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
7 hours ago
SL vs IND Test: ಹುಲಿಗಳ ಸ್ಪಿನ್ ಖೆಡ್ಡಾಗೆ ಬಿದ್ದ ಸಿಂಹಗಳು; ಭಾರತಕ್ಕೆ ಮುನ್ನಡೆ
7 hours ago
BJP reorganization: ಅಮಿತ್ ಮಾಳವೀಯ ಮತ್ತು ತೇಜಸ್ವಿ ಸೂರ್ಯ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ದೀಪಕ್ ಮ್ಹಸ್ಕಿ ಮತ್ತು ಡಾ. ಹೇಮಾಂಗ್ ಜೋಶಿ ಅವರನ್ನು ಬಿಜೆಪಿ ನೇಮಕ ಮಾಡಿದೆ.
7 hours ago
ಚುರುಮುರಿ: ಮಾತಿನ ಮಂಟಪ
7 hours ago
BJP leadership:ಕರ್ನಾಟಕದ ಕುರುಬ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಬಿಜೆಪಿ ನೇಮಕ ಮಾಡಿದೆ.
7 hours ago
Cauvery water dispute: ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ರೈತಸಂಘ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಶ್ರೀರಂಗಪಟ್ಟಣ ಮತ್ತು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
8 hours ago
Featherlite furniture: ಬೆಂಗಳೂರಿನ ಗೋಪಾಲ್ ರಾಮನಾರಾಯಣ್ ಅವರು 1965ರಲ್ಲಿ ಆರಂಭಿಸಿದ ಫೆದರ್ಲೈಟ್ ಸಂಸ್ಥೆಯು ಇಂದು 1,000 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪೀಠೋಪಕರಣ ಉದ್ಯಮವಾಗಿ ಬೆಳೆದು ಯಶಸ್ವಿಯಾಗಿದೆ.
8 hours ago
ಚಿನಕುರುಳಿ: ಸೋಮವಾರ, 17 ಆಗಸ್ಟ್ 2026
8 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 17 ಆಗಸ್ಟ್ 2026
8 hours ago
ಸುಮಾರು ಮೂರು ದಶಕದಿಂದ ವನ್ಯಜೀವಿ, ಸಂರಕ್ಷಣೆ ವಿಚಾರದಲ್ಲಿ ಕೆಲಸ ಮಾಡುತ್ತಿರುವ ಜಿ.ಮಲ್ಲೇಶಪ್ಪ ಅವರ ಸಲಹೆ ಹೀಗಿದೆ.
9 hours ago
Bihar Temple Stampede: ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಅಶೋಕಧಾಮ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದ ದುರಂತವು ಆತಂಕಕ್ಕೀಡು ಮಾಡಿದೆ . ಶ್ರಾವಣ ಮಾಸದ ಸೋಮವಾರದಂದು ನಡೆದ ಈ ಭೀಕರ ಘಟನೆಯಲ್ಲಿ 7 ಭಕ್ತರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.
10 hours ago
R Ashok ಚಾಮರಾಜನಗರದ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆರ್. ಅಶೋಕ್ ಧ್ವನಿ ಎತ್ತಿದ್ದಾರೆ. ಘಟನೆ ಬಗ್ಗೆ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಮುಂದಿಟ್ಟ ಆರ್. ಅಶೋಕ್, ಪ್ರಕರಣದ ತನಿಖೆ ಹಾಗೂ ಹೊಣೆಗಾರಿಕೆ ಕುರಿತು ಸದನದಲ್ಲಿ ಚರ್ಚೆ ನಡೆಸಿದರು.
10 hours ago
BJP National Appointments: ಬಿಜೆಪಿ ತನ್ನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಎಂ. ನಾಗರಾಜ ಅವರಿಗೆ ಉಪಾಧ್ಯಕ್ಷ ಹುದ್ದೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.
10 hours ago
Hydrogen fuel record: ಜೆಸಿಬಿ ಹೈಡ್ರೊಮ್ಯಾಕ್ಸ್ ಜಲಜನಕ ಇಂಧನ ಬಳಸಿ ಗಂಟೆಗೆ 653.90 ಕಿ.ಮೀ. ವೇಗದಲ್ಲಿ ಚಲಿಸಿ ಬೊನೆವಿಲ್ ಸಾಲ್ಟ್ ಫ್ಲ್ಯಾಟ್ಸ್ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ.
10 hours ago
ಅಧಿಕೃತ ಆದೇಶಕ್ಕೂ ಮೊದಲೇ ಸಿಎಂ ವಿಜಯ್ಗೆ ಗ್ರಾಮ ಸಭೆಯಲ್ಲಿ ‘ಧನ್ಯವಾದ’ ನಿರ್ಣಯ!
10 hours ago
Rahul Gandhi Appeal: ಜಾರ್ಖಂಡ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ರಾಹುಲ್ ಗಾಂಧಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
10 hours ago
Integrated farming: ಹವಾಮಾನ ವೈಪರೀತ್ಯದ ಕಾಲದಲ್ಲಿ ರೈತರಿಗೆ ಆರ್ಥಿಕ ಭದ್ರತೆ ನೀಡುವ ಜೈವಿಕ ಪೋಷಕಾಂಶಗಳ ಮಾರಾಟ, ಅಣಬೆ ಹಪ್ಪಳ ತಯಾರಿಕೆ ಮತ್ತು ಏರು ಮಡಿ ತರಕಾರಿ ಬೆಳೆಯುವ ಹೊಸ ಮಾದರಿಗಳ ವಿವರಣೆ ಇಲ್ಲಿದೆ.
11 hours ago
Cabinet Status: ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಧ್ಯಕ್ಷ ಶ್ರೀನಿವಾಸ ಮಾನೆ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
11 hours ago
NSUI Protests: ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಮತ್ತು ಎನ್ಟಿಎ ರದ್ದುಗೊಳಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಕಾರ್ಯಕರ್ತರು ದೆಹಲಿಯ ಎನ್ಟಿಎ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
11 hours ago
ಕಬಿನಿ ಜಲಾಶಯ ಒಳಹರಿವು ತಗ್ಗಿದರೂ ಹೊರಹರಿವು ಅಧಿಕ, ಹೇಮಾವತಿಯಿಂದಲೂ ಹೆಚ್ಚಿನ ನೀರು ಹೊರಕ್ಕೆ
13 hours ago
ಎರಡೂವರೆ ತಿಂಗಳಲ್ಲಿ 64 ಟಿಎಂಸಿ ಬದಲು 14 ಟಿಎಂಸಿ ಮಾತ್ರ ನೀರು ಬಂದಿದೆ ಎಂದು ತಮಿಳುನಾಡು ವಾದ, ನಮಗೆ ಕಷ್ಟವಿದ್ದರೂ ನೀರು ಹರಿಸುತ್ತಿದ್ದೇವೆ ಎಂದು ವಾದಿಸಿದ ಕರ್ನಾಟಕ
13 hours ago
Rahul Gandhi criticizes NTA: ಎನ್ಟಿಎ ತಪ್ಪಿನಿಂದ ವಿದ್ಯಾರ್ಥಿಗಳು ಮರುಪರೀಕ್ಷೆ ಎದುರಿಸುವಂತಾಗಿದ್ದು, ಶಿಕ್ಷಣ ವ್ಯವಸ್ಥೆಯ ವೈಫಲ್ಯದ ಬಗ್ಗೆ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
13 hours ago
Muzrai Portfolio: ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಮುದಾಯದ ಕೆ.ಎಸ್. ಬಸವಂತಪ್ಪ ಅವರಿಗೆ ದೇವಸ್ಥಾನಗಳ ಆಡಳಿತದ ಮುಜರಾಯಿ ಖಾತೆ ನೀಡಲಾಗಿದೆ. ಇದು ಜಾತಿ ತಾರತಮ್ಯದ ನಡುವೆ ಬದಲಾವಣೆಯ ಸಂಕೇತವಾಗಿ ಗಮನ ಸೆಳೆದಿದೆ.
14 hours ago
ಪ್ರಶ್ನೆ ಪತ್ರಿಕೆಯಲ್ಲಿ ದೋಷ: ಯುಜಿಸಿ–ಎನ್ಇಟಿಯ ಮೂರು ವಿಷಯಗಳಿಗೆ ಮರುಪರೀಕ್ಷೆ
14 hours ago
Iran Israel War: ಅತ್ಯಾಧುನಿಕ ಕ್ಷಿಪಣಿ, ಡ್ರೋನ್ ಮಾತ್ರವಲ್ಲ ಯುದ್ಧ ನಿರತ ದೇಶಗಳ ನಡುವೆ ಆತಂಕ ಸೃಷ್ಟಿಸಲು ಸಾಮಾಜಿಕ ಜಾಲತಾಣವೊಂದರ ಪೋಸ್ಟ್ ಕೂಡ ಸಾಕು ಎಂಬುದನ್ನು ಇತ್ತೀಚಿನ ಘಟನೆಯೊಂದು ಬಯಲು ಮಾಡಿದೆ.
14 hours ago
Gold treasure found: ಲ್ಜಿಯಂನ ಈಸ್ಟ್ ಫ್ಲಾಂಡರ್ಸ್ನಲ್ಲಿನ ಹಳೆಯ ಕಟ್ಟಡದ ನವೀಕರಣದ ಕೆಲಸ ಮಾಡುತ್ತಿದ್ದ ವೇಳೆ 18 ವರ್ಷದ ಸಮ್ಮರ್ ಜಾಬ್ ಎನ್ನುವವರಿಗೆ ಬರೋಬ್ಬರಿ ₹98ಕೋಟಿ ಮೌಲ್ಯದ ನಿಧಿ ಸಿಕ್ಕಿದೆ.
15 hours ago
ಭೀಮಾ ನಾಯ್ಕ್ ಕುಟುಂಬಕ್ಕೆ ಬೈದ ಆರೋಪ: ಜಾತಿ ನಿಂದನೆ ಅಕ್ಷಮ್ಯ–ಹೈಕೋರ್ಟ್
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ