Last Updated: 25 Jul 2026 2:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಥೋ... ಈ ಜಿರಳೆ ಕಾಟ ಸಾಕಾತಪ...’ ಎಂದಳು ಚಾದಂಗಡಿ ಮಂಜಮ್ಮ...
(19 hours ago)
40
ಕರ್ನಾಟಕದಲ್ಲಿ 24 ಗಂಟೆ ಅವಧಿಯಲ್ಲಿ ಅತ್ಯಧಿಕ ಮಳೆಯಾದ ಪ್ರದೇಶಗಳು
(15 hours ago)
25
ಕಾಕ್ರೋಚ್ ಹೋರಾಟ ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರು
(20 hours ago)
25
Karnataka Rains:ಉತ್ತರ ಕನ್ನಡ ಸಹಿತ 6 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
(17 hours ago)
24
UP Politics: ಉತ್ತರ ಪ್ರದೇಶ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಜೋಡಿ ಆಡಳಿತಾರೂಢ ಬಿಜೆಪಿಗೆ ಭಾರಿ ಆಘಾತ ನೀಡಿತ್ತು.
(14 hours ago)
21
Rural Postal Service: 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗ್ರಾಮೀಣ ಅಂಚೆ ಪಾಲಕರೊಬ್ಬರು ತಮ್ಮೂರಿನ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ್ದನ್ನು ಮನಗಂಡು ಸ್ವಂತ ಹಣದಲ್ಲಿ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿ ಮಾದರಿಯಾಗಿದ್ದಾರೆ.
(18 hours ago)
18
ಭಾರತದ ಬಾಕ್ಸರ್ ನೇರ ಸೆಮಿಫೈನಲ್ಗೆ: ಪದಕ ಖಚಿತಪಡಿಸಿಕೊಂಡ ಲವ್ಲಿನಾ
(24 hours ago)
17
Middle East crisis: ಅಮೆರಿಕದ ಕ್ಷಿಪಣಿ ದಾಳಿಯಿಂದ ಅಹವಾಜ್ ನಗರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕೆಶಮ್ ದ್ವೀಪದಲ್ಲಿ ನೌಕಾಪಡೆಯ ಐದು ಡ್ರೋನ್ಗಳು ನಾಶವಾಗಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ನೂರು ಡಾಲರ್ ತಲುಪಿದೆ.
(7 hours ago)
16
ಪ್ರಧಾನ್ ಅವರ ಲೆಟರ್ಹೆಡ್ ಮತ್ತು ಸಹಿಯನ್ನು ಹೊಂದಿರುವ ರಾಜೀನಾಮೆ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು.
(19 hours ago)
16
ವಿಶ್ವಕಪ್ ಶೂಟಿಂಗ್: 2ನೇ ದಿನವೂ ಭಾರತಕ್ಕೆ ಬರಿಗೈ
(24 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 24
ಸಿಜೆಪಿ ಪ್ರತಿಭಟನೆ: ಜುಲೈ 27ರಂದು ‘ಸುಪ್ರೀಂ’ನಲ್ಲಿ ವಿಚಾರಣೆ
103 mins ago
ದೌರ್ಜನ್ಯ, ಬಲವಂತದ ಮತಾಂತರ: ಎಂಟು ಜನರ ವಿರುದ್ಧ ಪ್ರಕರಣ ದಾಖಲು
103 mins ago
ದೆಹಲಿ: ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಜೆಎನ್ಯು ಸಲಹೆ
103 mins ago
ವಿದೇಶಿ ವಿ.ವಿ ಪಠ್ಯ ಅಧ್ಯಯನಕ್ಕೆ ತಜ್ಞರ ತಂಡ
103 mins ago
ಕೇಂದ್ರ ಸ್ಥಾನದಲ್ಲೇ ವಾಸ್ತವ್ಯಕ್ಕೆ ಸೂಚನೆ: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್
3 hours ago
ಜೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ಕಲ್ಟ್ ಈಗ ಕಿರುತೆರೆಗೆ...
3 hours ago
ಸಾಯ್ ಕೇಂದ್ರದಲ್ಲಿ ಜಪಾನಿ ಖಾದ್ಯ: ಕ್ರೀಡಾಪಟುಗಳಿಗೆ ಹೊಸ ಮೆನು
4 hours ago
Daily News Highlights: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
4 hours ago
NTA Reforms: ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ಸಾಂಸ್ಥಿಕ ಸುಧಾರಣೆ ಮಾಡಲಾಗುವುದು. ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ ಹಾಗೂ ಹೊರಗುತ್ತಿಗೆ ಪದ್ಧತಿ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
4 hours ago
ಕಾಮನ್ವೆಲ್ತ್ ಕ್ರೀಡಾಕೂಟ: ಪದಕದಲ್ಲಿ ಬ್ರೈಲ್ ಲಿಪಿ
4 hours ago
ಕಾಮನ್ವೆಲ್ತ್ ಕ್ರೀಡಾಕೂಟ: ಮತ್ತೊಬ್ಬ ಜೂಡೊ ಪಟು ಅಮಾನತು
4 hours ago
Cabinet Approval: ಬಳ್ಳಾರಿಯಿಂದ ಗುಂತಕಲ್ವರೆಗೆ 46 ಕಿ.ಮೀ ಉದ್ದದ ಮೂರು ಮತ್ತು ನಾಲ್ಕನೇ ರೈಲು ಹಳಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 2028-29ರ ವೇಳೆಗೆ ಪೂರ್ಣಗೊಳ್ಳಲಿರುವ ಈ ಯೋಜನೆಯಿಂದ 99 ಹಳ್ಳಿಗಳ ಜನರಿಗೆ ಲಾಭವಾಗಲಿದೆ.
4 hours ago
Chennamma: ಇತ್ತೀಚೆಗೆ ಅಗಲಿದ ತಮ್ಮ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರಿಗೆ ರಾಜ್ಯದ ಜನತೆ ತೋರಿದ ಪ್ರೀತಿ, ಗೌರವ, ಅಭಿಮಾನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅತ್ಯಂತ ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
4 hours ago
ಒಲಿಂಪಿಯಾಡ್ ತಂಡದಲ್ಲಿ ಪ್ರಜ್ಞಾನಂದ, ವೈಶಾಲಿ, ಗುಕೇಶ್
4 hours ago
Social media propaganda: ಕೇಂದ್ರ ಸರ್ಕಾರದ ವಿರುದ್ಧ ಸಾಂವಿಧಾನಿಕ ಹಾದಿಯಲ್ಲಿ ನಡೆಯುತ್ತಿರುವ ಯುವ ಸಮೂಹದ ಹೋರಾಟ ಮತ್ತು ರೈತರ ಸುದೀರ್ಘ ಚಳವಳಿಯನ್ನು ಹತ್ತಿಕ್ಕುವ ಹುನ್ನಾರ ಹಾಗೂ ರಾಮಮಂದಿರ ಹುಂಡಿ ಕಳವು ಪ್ರಕರಣದ ವಿಶ್ಲೇಷಣೆ ಇಲ್ಲಿದೆ.
4 hours ago
Anti Paper Leak Bill: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.
5 hours ago
Punjab Election Politics: ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
5 hours ago
ಏಷ್ಯನ್ ಗೇಮ್ಸ್ ಕ್ರಿಕೆಟ್ ‘ಡ್ರಾ’: ನೇರ ಕ್ವಾರ್ಟರ್ಫೈನಲ್ಗೆ ಭಾರತ, ಪಾಕಿಸ್ತಾನ
5 hours ago
ವೈಭವ್ ಸೂರ್ಯವಂಶಿ ಮೇಲೆ ಕಣ್ಣು
5 hours ago
Silver Price: ಲಾಭದ ಗಳಿಕೆಗಾಗಿ ವರ್ತಕರು ಅಮೂಲ್ಯ ಲೋಹಗಳನ್ನು ಮಾರಾಟ ಮಾಡಲು ಮುಂದಾಗಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿದಿದೆ.
5 hours ago
Karnataka High Court: ಹೈಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧಾರವಾಡ ಪೀಠದಲ್ಲಿ ಆಗಸ್ಟ್ 1ರ ಇಡೀ ದಿನದ ಕಲಾಪಗಳನ್ನು ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳೇ ನಡೆಸಿಕೊಡಲಿದ್ದಾರೆ.
5 hours ago
ಫಿಫಾ ವಿಶ್ವಕಪ್: ಅರ್ಜೆಂಟೀನಾ ಆಟಗಾರರ ವರ್ತನೆಗೆ ಸ್ಪೇನ್ ಕೋಚ್ ಟೀಕೆ
5 hours ago
KPTCL Maintenance: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಎಚ್ಎಎಲ್ ಸ್ಟೇಷನ್, ವಿಕ್ಟೋರಿಯಾ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
5 hours ago
ವಿಶ್ವ ಚೆಸ್ ಫೆಡರೇಷನ್ ಅಧ್ಯಕ್ಷರಾಗಿ ವಿಶ್ವನಾಥನ್ ಆನಂದ್
5 hours ago
ಡುರಾಂಡ್ ಕಪ್: ಬಾಗನ್ ಸೂಪರ್ ಜೈಂಟ್ಸ್–ಈಸ್ಟ್ ಬೆಂಗಾಲ್ ಎಫ್ಸಿ ಮುಖಾಮುಖಿ
5 hours ago
ಭಾರತ–ಜಿಂಬಾಬ್ವೆ ಟಿ20 ಕ್ರಿಕೆಟ್: ಶ್ರೇಯಸ್ ಪಡೆಗೆ ಸರಣಿ ಜಯದ ವಿಶ್ವಾಸ
6 hours ago
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಸವಾಲು ಅಂತ್ಯ
6 hours ago
ಕರ್ನಾಟಕದಲ್ಲಿ ಅರಣ್ಯ ಸಫಾರಿ ದರವನ್ನು ಭಾರಿ ಏರಿಕೆ ಮಾಡಲಾಗಿದೆ. ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ಬಾರಿ ಸಫಾರಿಗೆ ಇದ್ದ ₹600 ದರವನ್ನು ₹1000ಕ್ಕೆ ಏರಿಕೆ ಮಾಡಲಾಗಿದೆ.
6 hours ago
ಶೂಟಿಂಗ್ ವಿಶ್ವಕಪ್: ಮೊದಲ ಪದಕ ಗೆದ್ದ ಭಾರತ
6 hours ago
Journalist attack: ಟೈಮ್ಸ್ ನೌ ವಾಹಿನಿಯ 36 ವರ್ಷದ ವರದಿಗಾರ ದೇವ್ ಕೋಟಕ್ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದು, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 157ನೇ ಸ್ಥಾನಕ್ಕೆ ಕುಸಿದಿರುವ ಸತ್ಯ ಹೊರಬಿದ್ದಿದೆ.
6 hours ago
Karavali Review: ಕರಾವಳಿ ಭಾಗದ ಸಂಸ್ಕೃತಿ–ಆಚರಣೆಯನ್ನು ಕಥಾವಸ್ತುವನ್ನಾಗಿ ಆಯ್ದುಕೊಂಡು ಸಿನಿಮಾ ಮಾಡುವ ಪ್ರಕ್ರಿಯೆ ಇತ್ತೀಚೆಗೆ ‘ಕಾಂತಾರ’ದಿಂದ ಆರಂಭವಾಗಿ ‘ಮಾರ್ನಮಿ’, ‘ಗತವೈಭವ’ ದಾಟಿ ‘ಕರಾವಳಿ’ಯವರೆಗೆ ಬಂದು ನಿಂತಿದೆ.
6 hours ago
Middle East crisis: ಅಮೆರಿಕದ ಕ್ಷಿಪಣಿ ದಾಳಿಯಿಂದ ಅಹವಾಜ್ ನಗರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕೆಶಮ್ ದ್ವೀಪದಲ್ಲಿ ನೌಕಾಪಡೆಯ ಐದು ಡ್ರೋನ್ಗಳು ನಾಶವಾಗಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ನೂರು ಡಾಲರ್ ತಲುಪಿದೆ.
7 hours ago
Supreme Court: ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಜುಲೈ 27ರಂದು ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
7 hours ago
Karnataka IAS Transfer: ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
7 hours ago
NEET Exam Scam: ನೀಟ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ದೇಶದಾದ್ಯಂತ ಆವರಿಸಿಕೊಂಡಿದೆ.
8 hours ago
Social media court clips: ಜಸ್ಟಿಸ್ ಸೂರ್ಯಕಾಂತ್ ಪೀಠವು ಪತ್ರಕರ್ತೆ ಹರ್ಷಿತಾ ಗ್ರೋವರ್ ಅರ್ಜಿಯನ್ನು ಆಲಿಸಿ, ಹೈಕೋರ್ಟ್ ರಿಜಿಸ್ಟ್ರಾರ್ ಅಥವಾ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅನುಮತಿ ಇಲ್ಲದೆ ವಿಡಿಯೊಗಳನ್ನು ಬಳಸಬಾರದೆಂದು ಆದೇಶಿಸಿದೆ.
8 hours ago
ಗಂಗಾ ನದಿ ಸಂರಕ್ಷಣೆಗಾಗಿ 109 ದಿನಗಳ ಕಾಲ ಉಪವಾಸ ನಡೆಸಿ ಪ್ರಾಣತ್ಯಾಗ ಮಾಡಿದ ಐಐಟಿ ಪ್ರಾಧ್ಯಾಪಕ ಜಿ.ಡಿ. ಅಗರ್ವಾಲ್ ಅವರ ಹೋರಾಟದ ಹಾದಿ ಮತ್ತು ನಮಾಮಿ ಗಂಗೆ ಯೋಜನೆಯ ವೈಫಲ್ಯಗಳ ಕುರಿತಾದ ವಿಶೇಷ ವಿಶ್ಲೇಷಣೆ.
8 hours ago
ಹಾಕಿ ಟೂರ್ನಮೆಂಟ್ಗೆ ರಾಹುಲ್ ದ್ರಾವಿಡ್ ಚಾಲನೆ: ಆಟಗಾರರಿಗೆ ಮಹತ್ವದ ಸಲಹೆ
8 hours ago
Uttarakhand Police: ವಿಶೇಷ ತರಬೇತಿ ಪಡೆದಿರುವ ಬುದ್ಧಿವಂತ ಹಾಗೂ ಚಾಣಾಕ್ಷ ಶ್ವಾನಗಳನ್ನು ಪೊಲೀಸ್ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಈ ಶ್ವಾನಗಳು ಕಳ್ಳರ ಜಾಡನ್ನು ಪತ್ತೆ ಹಚ್ಚುವುದು ಮಾತ್ರವಲ್ಲದೆ, ಬಾಂಬ್ ಸ್ಟೋಟದ ವಾಸನೆಯನ್ನೂ ಗ್ರಹಿಸುತ್ತವೆ.
8 hours ago
ಏಷ್ಯನ್ ಗೇಮ್ಸ್ ಕ್ರಿಕೆಟ್: ಕ್ವಾರ್ಟರ್ ಫೈನಲ್ಗೆ ಭಾರತ, ಪಾಕಿಸ್ತಾನ ತಂಡಗಳು
9 hours ago
Rahul Gandhi Protests: ಸೋನಿಯಾ ಗಾಂಧಿ ನಿವಾಸದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಪೆಲೆಟ್ ಗನ್ ಹಾಗೂ ಲಾಠಿ ಪ್ರಹಾರದಿಂದ ಕಣ್ಣಿಗೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾದ ಸಾಹಿಲ್ ಎಂಬ ವಿದ್ಯಾರ್ಥಿಯನ್ನು ರಾಹುಲ್ ಪರಿಚಯಿಸಿದರು.
9 hours ago
ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಗಣೇಶ್ ಏಷ್ಯನ್ ಗೇಮ್ಸ್ಗೆ ಆಯ್ಕೆ
9 hours ago
NEET Exam Row: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರವು ಶನಿವಾರದವರೆಗೆ ಸಮಯ ಕೇಳಿದೆ ಎಂದು ಸಿಜೆಪಿ ತಿಳಿಸಿದೆ.
9 hours ago
Asian Games 2026 Schedule: ಏಷ್ಯನ್ ಗೇಮ್ಸ್ (Asian Games 2026) ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಹಾಗೂ ಡ್ರಾ (Draw) ಪಟ್ಟಿ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ಭಾರತ ಹಾಗೂ ಪಾಕಿಸ್ತಾನ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
9 hours ago
Sonam Wangchuk Protest: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ‘ವಿದೇಶಿ ಶಕ್ತಿಗಳ‘ ಕೈವಾಡವಿದೆ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.
9 hours ago
Tamil Nadu CM Vijay: ಜುಲೈ ಇಪ್ಪತ್ತರಂದು ರಾಮಲಿಂಗಾರೆಡ್ಡಿ ಅವರು ದ್ವಿಪಕ್ಷೀಯ ಮಾತುಕತೆಗೆ ಒಲವು ತೋರಿದ್ದು, ತಮಿಳುನಾಡು ಕೃಷಿ ಸಚಿವ ಆರ್ ವಿನೋದ್ ಅವರು ಸಮರ್ಥನೆ ನೀಡಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಈ ಭೇಟಿ ನಡೆಯಲಿದೆ.
10 hours ago
Political Criticism: ರಾಜಕೀಯ ವಿವಾದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮೌನ ಮುರಿಯುವಂತೆ ಒತ್ತಾಯಿಸಲಾಗಿದೆ. ಸರ್ಕಾರದ ವೈಫಲ್ಯಗಳ ಬಗ್ಗೆ ಬಿಜೆಪಿ ನಾಯಕರ ನಿಲುವನ್ನು ತೀವ್ರವಾಗಿ ಪ್ರಶ್ನಿಸಿ ಟೀಕಿಸಲಾಗಿದೆ.
10 hours ago
Exam malpractices bill: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ಕಠಿಣ ಶಿಕ್ಷೆ ವಿಧಿಸುವ ಕರಡು ಮಸೂದೆ’ಗೆ ಶುಕ್ರವಾರ ಅನುಮೋದನೆ ನೀಡಿದೆ
10 hours ago
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
10 hours ago
Riya Ahir Profile: ಪೋಲಿಸ್ ವಾಹನಕ್ಕೆ ಅಡ್ಡಲಾಗಿ ನಿಂತು ಧೈರ್ಯ ಪ್ರದರ್ಶಿಸಿದ ಈ ಯುವತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹುಡುಕಾಟ ಶುರುವಾಗಿದೆ. ಈಕೆಯ ಹೆಸರು ರಿಯಾ ಅಹಿರ್. ಇವರು ನಟಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
10 hours ago
Telangana Education: ಸರ್ಕಾರಿ ಶಾಲಾ ಶಿಕ್ಷಕರು ವಿದೇಶಿ ಭಾಷೆಗಳ ನೈಪುಣ್ಯ ಕಲಿತುಕೊಂಡು ಜರ್ಮನ್, ಜಪಾನೀಸ್ ಹಾಗೂ ಕೊರಿಯನ್ನಂತಹ ಭಾಷೆಗಳನ್ನು ವಿದ್ಯಾರ್ಥಿಗಳಿಗೆ ಕಲಿಯಲು ಪ್ರೇರೇಪಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕರೆ ನೀಡಿದ್ದಾರೆ.
11 hours ago
ನವದೆಹಲಿ: ರಾಜಧಾನಿಯಲ್ಲಿನ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ತಮ್ಮ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿ, ಕರ್ತವ್ಯಕ್ಕೆ ಹಾಜರು ಆಗುವಂತೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
11 hours ago
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಪರವಾನಗಿಯನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ನವೀಕರಿಸಿದ್ದು, ಒಂದು ತಿಂಗಳೊಳಗೆ ತರಬೇತಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಉಪಮುಖ್ಯಮಂತ್ರಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಜಿ.ಪರಮೇಶ್ವರ ತಿಳಿಸಿದರು.
11 hours ago
NEET Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದ ಹಿನ್ನೆಲೆ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಗಿದೆ. ಕಿರಣ್ ರಿಜಿಜು ಚರ್ಚೆಗೆ ಆಹ್ವಾನಿಸಿದರೂ ಕಲಾಪ ನಡೆಯಲಿಲ್ಲ.
11 hours ago
Parliament Session: ಪ್ರತಿಪಕ್ಷಗಳ ನಿರಂತರ ಗದ್ದಲದಿಂದಾಗಿ ಸದನದ ಕಲಾಪವನ್ನು ಪೂರ್ಣ ಸ್ಥಗಿತಗೊಳಿಸಿ ಸೋಮವಾರದವರೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
11 hours ago
Medical Education Reform: ರಾಜ್ಯದ 1,290 ಎಂಬಿಬಿಎಸ್ ವೈದ್ಯರ ಹುದ್ದೆಗಳು ಖಾಲಿಯಿದ್ದು, ತಾಲೂಕು ಮಟ್ಟದಲ್ಲಿ ಶೇ 80ರಷ್ಟು ಸೀಟುಗಳು ನಗರ ಪ್ರದೇಶಗಳ ಪಾಲಾಗುತ್ತಿವೆ. ಪರಿಹಾರವಾಗಿ ಸಂವಿಧಾನದ 254(2) ಅಡಿಯಲ್ಲಿ ವಿನಾಯಿತಿ ಪಡೆಯಲು ಲೇಖನವು ಸೂಚಿಸಿದೆ.
12 hours ago
Rahul Gandhi: ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತನ್ನ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯವು ಸೂಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲು ನಿಮಗೆಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ.
12 hours ago
Adani Group: ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಯನ್ನು ಅದಾನಿ ಸಮೂಹ ಹೊಂದಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಕಂಪನಿಯು, ‘ತಾನು ಯಾವುದೇ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತಿಲ್ಲ’ ಎಂದು ತಿಳಿಸಿದೆ.
13 hours ago
Thalapathy Vijay: ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ಬಿಡುಗಡೆಯಾಗಿತ್ತು. ಬಿಡುಗಡೆಗೊಂಡ ಮೊದಲ ದಿನವೇ ₹41ಕೋಟಿ ಗಳಿಸಿರುವುದಾಗಿ ಸಕ್ನಿಲ್ಕ್ ವರದಿ ಮಾಡಿದೆ.
13 hours ago
UP Politics: ಉತ್ತರ ಪ್ರದೇಶ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಜೋಡಿ ಆಡಳಿತಾರೂಢ ಬಿಜೆಪಿಗೆ ಭಾರಿ ಆಘಾತ ನೀಡಿತ್ತು.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ