Last Updated: 22 Jul 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸರಿಗಮಪ ಜ್ಯೂರಿ ಮೋಹನ್ ಪುತ್ರ ಹೃತಿಕ್ ಹಠಾತ್ ನಿಧನ: ಮಂಡ್ಯ ರಮೇಶ್ ಭಾವುಕ ಪೋಸ್ಟ್
(15 hours ago)
52
ಐಷಾರಾಮಿ ಕಾರು ಖರೀದಿಸಿದ ಕಿಚ್ಚ ಸುದೀಪ್
(13 hours ago)
38
Shwetha Srivatsav Daughter: ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 9ನೇ ವರ್ಷಕ್ಕೆ ಕಾಲಿಟ್ಟಿರುವ ಮಗಳಿಗೆ ಶ್ವೇತಾ ಶ್ರೀವಾತ್ಸವ್ ಅವರು ಶುಭಕೋರಿದ್ದಾರೆ.
(8 hours ago)
30
ಕರ್ನಾಟಕದ ಪ್ರಮುಖ 14 ಜಲಾಶಯಗಳ ನೀರಿನ ಸ್ಥಿತಿಗತಿ ವಿವರ ಬಿಡುಗಡೆ.
(6 hours ago)
24
ಪ್ರಧಾನಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು * ರಾಹುಲ್, ಪ್ರಿಯಾಂಕಾ ವಶ
(12 hours ago)
22
Deputy Chief Minister: ಸಂಪುಟ ವಿಸ್ತರಣೆಯ ಜೊತೆಯಲ್ಲೇ ಇನ್ನೂ ಇಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿದೆ. ಇದರೊಂದಿಗೆ ರಾಜ್ಯದಲ್ಲಿ ಉಪ ಮುಖ್ಯಮಂತ್ರಿಗಳ ಸಂಖ್ಯೆ ಮೂರಕ್ಕೇರುವ ಸಾಧ್ಯತೆ ಇದೆ.
(12 hours ago)
22
NCP Chief: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಜೆಪಿ ಹಾಗೂ ವಿರೋಧ ಪಕ್ಷಗಳ ಆಕ್ರೋಶ ತೀವ್ರಗೊಂಡಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
(4 hours ago)
21
Karnataka Dams: ಜಲಾಶಯಗಳಿಗೆ 4 ದಿನದಲ್ಲೇ 24 ಟಿಎಂಸಿ ನೀರು, ಹೆಚ್ಚು ಎಲ್ಲಿ?
(11 hours ago)
20
Kangana Ranaut criticism: ಸಂಸತ್ ಚಲೊ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ‘ಹಿಂಸಾತ್ಮಕ ಗುಂಪು‘ ಎಂದು ಉಲ್ಲೇಖಿಸಿದ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ.
(21 hours ago)
20
ಉದ್ದೇಶಪೂರ್ವಕ ನೋಬಾಲ್ಗೆ ಶಿಕ್ಷೆ
(12 hours ago)
18
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 22
Top Daily Updates: ಪ್ರಧಾನಿ ಮೋದಿಯವರನ್ನು ಶರದ್ ಪವಾರ್ ಭೇಟಿಯಾಗಿದ್ದು, ಅಮೆರಿಕದ ಎಫ್-1 ವೀಸಾ ಅವಧಿಯನ್ನು 4 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಧಾರವಾಡದ ಕಾಶಿನಗರ ಬಳಿ ಬಸ್ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
22 mins ago
Karnataka power: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಕಾರಣ ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
22 mins ago
ಚಿನಕುರುಳಿ ಕಾರ್ಟೂನು: ಬುಧವಾರ, ಜುಲೈ 22, 2026
52 mins ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 22 ಜುಲೈ 2026
52 mins ago
ಚುರುಮುರಿ: ಸಚಿವರ ಪಟ್ಟಿ
52 mins ago
ಗುಂಡಣ್ಣ ಕಾರ್ಟೂನು: ಬುಧವಾರ, ಜುಲೈ 22, 2026
52 mins ago
Lifafa Founder: ಕನಿಕಾ ಅಹುಜಾ ಅವರು ೨೦೧೭ ರಲ್ಲಿ ಲಿಫಾಫಾ ಸಂಸ್ಥೆ ಸ್ಥಾಪಿಸಿ ವಾರ್ಷಿಕ ೧೨ ಸಾವಿರ ಕೆಜಿ ಪ್ಲಾಸ್ಟಿಕ್ ಮರುಬಳಕೆ ಮಾಡುತ್ತಿದ್ದಾರೆ. ಇವರು ಅಫ್ಗನ್ ನಿರಾಶ್ರಿತ ಮಹಿಳೆಯರು ಸೇರಿದಂತೆ ೩೦೦ ಕುಶಲಕರ್ಮಿಗಳಿಗೆ ಉದ್ಯೋಗ ನೀಡಿದ್ದಾರೆ.
82 mins ago
ವಿದ್ಯಾರ್ಥಿಗಳ ಪರ ವಿರಾಟ್ ಕೊಹ್ಲಿ ನಿಲ್ಲಲಿ; ಚರ್ಚೆಗೆ ಗ್ರಾಸವಾದ ವೃಂದಾವನ ಭೇಟಿ
113 mins ago
Virat Kohli Vrindavan Visit:ನೀಟ್–ಯುಜಿ ಪ್ರಶ್ನೆಪತ್ರಿಕೆಯ ಸೋರಿಕೆ ಖಂಡಿಸಿ, ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆಯು ಜಂತರ್ ಮಂತರ್ನಲ್ಲಿ ಮುಂದುವರಿದಿದೆ,
113 mins ago
Cauvery Water Management Authority: ಎಲ್ಲೆಡೆ ಬರದ ಛಾಯೆ ಆವರಿಸಿದೆ. ಹೀಗಾಗಿ, ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರವೇ ಬಳಸಿಕೊಳ್ಳಬೇಕು ಎಂದು ಕರ್ನಾಟಕ ಮತ್ತು ತಮಿಳನಾಡಿಗೆ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ಬುಧವಾರ ನಿರ್ದೇಶನ ನೀಡಿದೆ.
113 mins ago
Meta AI Safety: ಸಾಮಾಜಿಕ ಜಾಲತಾಣ ದೈತ್ಯ ಮೆಟಾ (Meta) ಸಂಸ್ಥೆಯು ಯುವಜನರ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಹೊಸ ವೈಶಿಷ್ಟ್ಯ ಒಂದನ್ನು ಜಾರಿಗೆ ತಂದಿದೆ.
113 mins ago
Tiger chemotherapy: ತಿರುವನಂತಪುರಂ ಮೃಗಾಲಯದ ಬಬಿತಾ ಹೆಸರಿನ ಹುಲಿಗೆ ಅಡೆನೊಕಾರ್ಸಿನೋಮ ಪತ್ತೆಯಾಗಿದ್ದು ಡಾ. ನಿಕೇಶ್ ಕಿರಣ್ ತಂಡ ಚಿಕಿತ್ಸೆ ನೀಡುತ್ತಿದೆ. ಇದನ್ನು ಮಾರ್ಚ್ 2024 ರಲ್ಲಿ ವಯನಾಡ್ ಅರಣ್ಯದಿಂದ ತರಲಾಗಿತ್ತು.
3 hours ago
Australia Permanent Residency: ಕ್ಯಾಬ್ ಚಾಲಕ ರಹಮತ್ ಪಾಷಾ 20 ಜನರ ಜೀವ ಉಳಿಸಿದ್ದಕ್ಕಾಗಿ ಈ ಗೌರವ ಸಿಕ್ಕಿದೆ. ದಾಳಿಯ ವೇಳೆ ಅವರು ಧರಿಸಿದ್ದ ಟೋಪಿಯನ್ನು ಪ್ರಸ್ತುತ ಸಿಡ್ನಿ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.
3 hours ago
ಭಾರಿ ವೇತನದ ಕೆಲಸ ತೊರೆದು ಹೆತ್ತವರಿಗಾಗಿ ಕೆನಡಾದಿಂದ ಮರಳಿದ ಬೆಂಗಳೂರು ಟೆಕಿ
3 hours ago
Bollywood Movies: ಬಾಲಿವುಡ್ ನಟ ಅಮೀರ್ ಖಾನ್ ಅವರ ಜನಪ್ರಿಯ ಹಾಗೂ ಹಿಟ್ ಸಿನಿಮಾ ಎಂತಲೇ ಕರೆಯುವ ‘3 ಈಡಿಯಟ್ಸ್’ ಇದೇ ಸೆಪ್ಟೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು.
3 hours ago
Davanagere Miraj Express: ಕಾಶಿನಗರ ಸಮೀಪ ಕೆಎಸ್ಆರ್ಟಿಸಿ ಬಸ್ (ದಾವಣಗೆರೆ-ಮೀರಜ್ ಎಕ್ಸ್ ಪ್ರೆಸ್) ರಸ್ತೆ ಬದಿಯ ಚರಂಡಿಗೆ ಉರುಳಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
4 hours ago
NCP Chief: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಜೆಪಿ ಹಾಗೂ ವಿರೋಧ ಪಕ್ಷಗಳ ಆಕ್ರೋಶ ತೀವ್ರಗೊಂಡಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
4 hours ago
Indian National Flag: 1947ರ ಜುಲೈ 29ರಂದು ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಒಂದು ತಿಂಗಳ ಮೊದಲು ಸಂವಿಧಾನ ಭಾರತದ ರಾಷ್ಟ್ರೀಯ ಧ್ವಜದ ವಿನ್ಯಾಸವನ್ನು ಅಂಗೀಕರಿಸಿತು.
4 hours ago
Manipur CM Biren Singh: ನೀಟ್ ವಿಚಾರವಾಗಿ ಪ್ರಧಾನಿ ನಿವಾಸದ ಎದುರು ನಡೆದ ಧರಣಿಯನ್ನು ಸಿಎಂ ಖೇಮ್ಚಂದ್ ಸಿಂಗ್ ಟೀಕಿಸಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅಖಿಲೇಶ್ ಯಾದವ್ ಭಾಗಿಯಾಗಿದ್ದರು.
4 hours ago
Bollywood Movies: ಬಾಲಿವುಡ್ ನಟ ಅಮೀರ್ ಖಾನ್ ಅವರ ಜನಪ್ರಿಯ ಹಾಗೂ ಹಿಟ್ ಸಿನಿಮಾ ಎಂತಲೇ ಕರೆಯುವ ‘3 ಈಡಿಯಟ್ಸ್’ ಇದೇ ಸೆಪ್ಟೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
4 hours ago
Sonam Wangchuk: ಸ್ವಾತಂತ್ರ್ಯ ಭಾರತದಲ್ಲಿ 1947ರಿಂದ 2026ರವರೆಗೆ ವಿದ್ಯಾರ್ಥಿ ಶಕ್ತಿಯು ದೇಶದ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ದಿಕ್ಸೂಚಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
4 hours ago
ಪ್ಯಾಡೆಡ್ ಬ್ರಾಗೆ ಒತ್ತಾಯ,ಬೆಳ್ಳಗಾಗಿಸಲು ವಿಪರೀತ ಮೇಕಪ್: ಸಮೀರಾ ಬೇಸರ
5 hours ago
ಕಾಮನ್ವೆಲ್ತ್ ಗೇಮ್ಸ್: ಪದಕ ಗೆಲ್ಲುವ ಸ್ಪರ್ಧೆಗಳಿಗೆ ಕೊಕ್; ಭಾರತಕ್ಕಿದೆ ಸವಾಲು
5 hours ago
Glasgow Commonwealth Games: ಪ್ರಮುಖ ಕ್ರೀಡಾಕೂಟವಾಗಿರುವ ‘ಕಾಮನ್ವೆಲ್ತ್ ಗೇಮ್ಸ್’ನ 23ನೇ ಆವೃತ್ತಿಯು ಸ್ಕಾಟ್ಲ್ಯಾಂಡ್ನ ಗ್ಲಾಸ್ಗೊದಲ್ಲಿ ಜುಲೈ 23ರಂದು ಆರಂಭವಾಗುತ್ತಿದೆ. ಈ ಪಂದ್ಯಾವಳಿಯು ಆಗಸ್ಟ್ 2ರವರೆಗೆ ಜರುಗಲಿದೆ.
5 hours ago
Supreme Court Case: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ್ದರೆನ್ನಲಾದ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
6 hours ago
Brain Power Diet: ಮೊಟ್ಟೆಯಲ್ಲಿರುವ ಕೋಲಿನ್ ಪೋಷಕಾಂಶವು ಹೊಸ ಜೀವಕೋಶಗಳ ಹುಟ್ಟಿಗೆ ಸಹಕಾರಿ. ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಡಾರ್ಕ್ ಚಾಕೊಲೇಟ್ನ ಫ್ಲೇವನಾಯ್ಡ್ ಅಂಶವು ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತವೆ.
6 hours ago
ಕರ್ನಾಟಕದ ಪ್ರಮುಖ 14 ಜಲಾಶಯಗಳ ನೀರಿನ ಸ್ಥಿತಿಗತಿ ವಿವರ ಬಿಡುಗಡೆ.
6 hours ago
Bidar Mango Cultivation: ಬೀದರ್ನ ಗುನ್ನಳ್ಳಿ ಗ್ರಾಮದ 65 ವರ್ಷದ ಮಂಗಳಾ ಗಂದಗೆ ಅವರು 10 ಎಕರೆಯಲ್ಲಿ ಮಲ್ಲಿಕಾ, ಕೇಸರಿ ಸೇರಿದಂತೆ ವಿವಿಧ ತಳಿ ಬೆಳೆದು ವಾರ್ಷಿಕ 20 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
6 hours ago
US Visa Rules: ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಅಲ್ಲಿಗೆ ತೆರಳಲು ಬಯಸುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತವು ಭಾರಿ ಹೊಡೆತವನ್ನು ನೀಡಿದೆ. ಳಿಸಲಾಗಿದೆ.
6 hours ago
ಜಾಗತಿಕ 'ಎಲ್ ನಿನೊ' ಹವಾಮಾನ ವೈಪರೀತ್ಯ ಹಾಗೂ ಬರದ ಭೀತಿ: ಎದುರಿಸಲು ಕರ್ನಾಟಕ ಸರ್ಕಾರದಿಂದ ಬೃಹತ್ ಮುನ್ನೆಚ್ಚರಿಕೆ ಕಾರ್ಯತಂತ್ರ
6 hours ago
NEET Paper Leak: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರಿಗೆ ಬೆಂಬಲ ವ್ಯಕ್ತಪಡಿಸಿ ವಿರೋಧ ಪಕ್ಷಗಳ ನಾಯಕರು ಕಪ್ಪು ಬಟ್ಟೆ ಧರಿಸಿ ಸಂಸತ್ತಿನ ಆವರಣದಲ್ಲಿ ಬುಧವಾರ(ಜುಲೈ 22) ಪ್ರತಿಭಟನೆ ನಡೆಸಿದ್ದಾರೆ.
7 hours ago
CAG ICSSR Research Article Competition: ಭಾರತೀಯ ಕಂಟ್ರೋಲರ್ ಮತ್ತು ಆಡಿಟರ್ ಜನರಲ್, ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಜೊತೆ ಕೈಜೋಡಿಸಿ, ಸಿಎಜಿ-ಐಸಿಎಸ್ಎಸ್ಆರ್ ಸಂಶೋಧನಾ ಲೇಖನ ಸ್ಪರ್ಧೆ 2026 ಆಯೋಜಿಸಿದೆ.
7 hours ago
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿ ದೆಹಲಿಯ ಜಂತರ್ ಮಂತರ್ ಹೊರತುಪಡಿಸಿ ಬೇರೆ ಎಲ್ಲೂ ಪ್ರತಿಭಟನೆಗೆ ಕರೆ ನೀಡಿಲ್ಲ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಂದು ಸ್ಪಷ್ಟನೆ ನೀಡಿದ್ದಾರೆ.
7 hours ago
World Brain Day: ಹರ್ಮನ್ ಎಬ್ಬಿಂಗ್ ಹಾಸ್ ಸಂಶೋಧನೆಯಂತೆ ಕಲಿತ 24 ಗಂಟೆಗಳಲ್ಲಿ ಶೇ 70ರಷ್ಟು ಮಾಹಿತಿ ಮರೆಯುತ್ತದೆ. ಜುಲೈ 22ರಂದು ವಿಶ್ವ ಮಿದುಳು ದಿನ ಆಚರಿಸಲಾಗುತ್ತಿದ್ದು ವ್ಯಾಯಾಮದ ಅಗತ್ಯವನ್ನು ತಿಳಿಸಿದೆ.
7 hours ago
Donald Trump Pharma Tax: ದೇಶಕ್ಕೆ ಆಮದಾಗುವ ಜೆನೆರಿಕ್ ಔಷಧಗಳ ಮೇಲೆ ಹಂತ-ಹಂತವಾಗಿ ಭಾರಿ ಸುಂಕ ವಿಧಿಸುವ ಹೊಸ ನೀತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
8 hours ago
Indian Navy: ಸಮುದ್ರದ ಆಳದಲ್ಲಿನ ಜಲಾಂತರ್ಗಾಮಿಗಳನ್ನು ಗುರುತಿಸಿ, ಹೊಡೆದುರುಳಿಸಬಲ್ಲ ಸಾಮರ್ಥ್ಯದ ಮಾಹೆ ಶ್ರೇಣಿಯ ಎರಡನೇ ಯುದ್ಧನೌಕೆ ‘ಐಎನ್ಎಸ್ ಮಾಲ್ವಣ್’ ಬುಧವಾರ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು.
8 hours ago
ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
8 hours ago
Shwetha Srivatsav Daughter: ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 9ನೇ ವರ್ಷಕ್ಕೆ ಕಾಲಿಟ್ಟಿರುವ ಮಗಳಿಗೆ ಶ್ವೇತಾ ಶ್ರೀವಾತ್ಸವ್ ಅವರು ಶುಭಕೋರಿದ್ದಾರೆ.
8 hours ago
Karnataka Police Recruitment: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಕಾನ್ಸ್ಟೆಬಲ್, ಸಿಎಆರ್/ಡಿಎಆರ್, ಕೆಎಸ್ಆರ್ಪಿ ಹಾಗೂ ಅಬಕಾರಿ ಇಲಾಖೆಯ Excise Guard ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ
8 hours ago
Bollywood health update: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ವೈಯಕ್ತಿಕ ಬ್ಲಾಗ್ನಲ್ಲಿ ಆರೋಗ್ಯದ ಕುರಿತು ಅಚ್ಚರಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
9 hours ago
Railway Jobs: ರೈಲ್ವೆ ನೇಮಕಾತಿ ಮಂಡಳಿಯು (RRB) ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಖಾಲಿ ಇರುವ 4,098 ಜೂನಿಯರ್ ಎಂಜಿನಿಯರ್ (JE) ಹುದ್ದೆಗಳ ನೇಮಕಾತಿಗೆ ಕಿರು ಅಧಿಸೂಚನೆ ಹೊರಡಿಸಿದೆ
9 hours ago
NEET Paper Leak: ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಅಂಶವನ್ನು ಸಂಪಾದಕೀಯ ವಿವರಿಸಿದೆ.
9 hours ago
Donald Trump Tariff: ದೇಶೀಯವಾಗಿ ಔಷಧಿ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
10 hours ago
Hezbollah Eradication: ಹಿಜ್ಬುಲ್ಲಾ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಲೆಬನಾನ್ಗೆ ಅಮೆರಿಕ ನೆರವು ಮಾಡಲಿದೆ. ನಮ್ಮ ಬಳಿ ಸ್ಪಷ್ಟ ಯೋಜನೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
11 hours ago
Donald Trump: ಇರಾನ್ ಮೇಲಿನ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
11 hours ago
Karnataka Dams: ಜಲಾಶಯಗಳಿಗೆ 4 ದಿನದಲ್ಲೇ 24 ಟಿಎಂಸಿ ನೀರು, ಹೆಚ್ಚು ಎಲ್ಲಿ?
11 hours ago
ಭೂ ಕುಸಿತದ ಕಾರಣದಿಂದ ದುರಂತ ಸಂಭವಿಸಿದೆ: ಸಿ.ಎಂ ಪ್ರೇಮ್ ಸಿಂಗ್ ತಮಾಂಗ್
12 hours ago
Democracy: ಸರ್ಕಾರಕ್ಕೆ ಇರುವ ಅಧಿಕಾರವು ಪ್ರಶ್ನೆಗಳು, ಟೀಕೆಗಳಿಂದ ಮುಕ್ತವಾಗಲು ಇರುವ ಪರವಾನಗಿಯಲ್ಲ; ಅದು, ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಹೊಣೆಗಾರಿಕೆ.
12 hours ago
Nonviolent Protest: ಉಪವಾಸ ಸತ್ಯಾಗ್ರಹದ ಇತಿಹಾಸ, ಭಾರತದ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರ, ಪ್ರಮುಖ ಹೋರಾಟಗಳು ಮತ್ತು ಇಂದಿನ ಸಾಮಾಜಿಕ-ರಾಜಕೀಯ ಮಹತ್ವವನ್ನು ಲೇಖನ ವಿಶ್ಲೇಷಿಸುತ್ತದೆ.
12 hours ago
ಕಾಮನ್ವೆಲ್ತ್ ಗೇಮ್ಸ್ ನಾಳೆಯಿಂದ
12 hours ago
Cabinet Expansion: ‘ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದೆ ನಮ್ಮ ಮುಖ್ಯಮಂತ್ರಿಗಳ ಪರಿಸ್ಥಿತಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತಾಗಿದೆ ಕಣ್ರೀ’ ಎಂದಳು ಸುಮಿ.
12 hours ago
ಭೀಮ, ಶ್ರೀಕಂಠ, ಹರ್ಷನಿಗೆ ಮದ: ಅರಣ್ಯ ಇಲಾಖೆಗೆ ಪರ್ಯಾಯ ಆಯ್ಕೆಯ ಕಗ್ಗಂಟು
12 hours ago
ನಿಲ್ದಾಣಕ್ಕೆ ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸಲು ರೈತರ ಸಿದ್ಧತೆ
12 hours ago
Education Protest: ಜನರೊಂದಿಗೆ ಸಂವಾದ ನಡೆಸುವುದಕ್ಕೆ ಹಿಂಜರಿಯುವ ಯಾವುದೇ ಸರ್ಕಾರವು ತನ್ನ ಆಶಯ ಹಾಗೂ ಕೃತಿಯಲ್ಲಿ ಪ್ರಜಾಸತ್ತಾತ್ಮಕವಾಗಿದೆ ಎಂದು ಹೇಳಲು ಸಾಧ್ಯವಾಗದು.
12 hours ago
ಪ್ರಧಾನಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು * ರಾಹುಲ್, ಪ್ರಿಯಾಂಕಾ ವಶ
12 hours ago
ಉದ್ದೇಶಪೂರ್ವಕ ನೋಬಾಲ್ಗೆ ಶಿಕ್ಷೆ
12 hours ago
Pole Vault: ಭಾರತದ ಅಥ್ಲೆಟಿಕ್ಸ್ ಅಂಗಳದಲ್ಲಿ ಹೊಸ ಪ್ರತಿಭೆಗಳು ಮಿನುಗುತ್ತಿವೆ. ಸಾಧನೆಯ ದಾರಿಯಲ್ಲಿ ಮುನ್ನಡೆಯುತ್ತಿರುವ, ಬಡ ಕುಟುಂಬಗಳಿಗೆ ಸೇರಿದ ಈ ಯುವಪ್ರತಿಭೆಗಳು ಕನಸುಗಳನ್ನೇ ಇಂಧನವಾಗಿಸಿಕೊಂಡಿವೆ.
12 hours ago
ಸಾಮಾಜಿಕ ಭದ್ರತಾ ಯೋಜನೆಯ ಹಣ ನಕಲಿ ಫಲಾನುಭವಿಗಳ ಪಾಲು
12 hours ago
Deputy Chief Minister: ಸಂಪುಟ ವಿಸ್ತರಣೆಯ ಜೊತೆಯಲ್ಲೇ ಇನ್ನೂ ಇಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿದೆ. ಇದರೊಂದಿಗೆ ರಾಜ್ಯದಲ್ಲಿ ಉಪ ಮುಖ್ಯಮಂತ್ರಿಗಳ ಸಂಖ್ಯೆ ಮೂರಕ್ಕೇರುವ ಸಾಧ್ಯತೆ ಇದೆ.
12 hours ago
ಗುಕೇಶ್ಗೆ ಸೋಲು; ನಿಹಾಲ್ಗೆ ಮಣಿದ ಅರ್ಜುನ್
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ