Last Updated: 22 Aug 2026 11:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Sowcar Janaki Death: ಹಿರಿಯ ನಟಿ ಸಾಹುಕಾರ್ ಜಾನಕಿ (94) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
(19 hours ago)
28
ಶಿಲ್ಪಾ ಶೆಟ್ಟಿ ವಿಚ್ಛೇದನ ವದಂತಿ: ಜೈಲಿನಲ್ಲಿ ಆದ ಅನುಭವ ಹಂಚಿಕೊಂಡ ರಾಜ್ ಕುಂದ್ರಾ
(23 hours ago)
26
ಒತ್ತಡವಿಲ್ಲದೆ ಸತ್ಯ ಹೇಳುವೆ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೂಷ್ ರಾವ್
(20 hours ago)
23
Renukaswamy Murder Trial: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಗುರುವಾರ (ಆಗಸ್ಟ್ 6) ಮತ್ತೊಂದು ತಿರುವು ಪಡೆದುಕೊಂಡಿದೆ.
(20 hours ago)
22
School boy death: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಕೆನ್ನೆಗೆ ಹೊಡೆದ ಬೆನ್ನಲ್ಲೇ ತೀವ್ರ ಆತಂಕಕ್ಕೊಳಗಾದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
(24 hours ago)
21
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳು ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಬಿಂಬಿಸುತ್ತವೆ. ಇದನ್ನು, ಭ್ರಷ್ಟಾಚಾರದ ವಿಷಯವಾಗಿ ಮಾತ್ರವೇ ನೋಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಅಭಿಪ್ರಾಯಪಟ್ಟಿದೆ.
(15 hours ago)
19
IOCL job openings: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 2026ನೇ ಸಾಲಿನ ಬೃಹತ್ ನೇಮಕ ಅಧಿಸೂಚನೆ ಹೊರಡಿಸಿದೆ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
(23 hours ago)
16
KPSC Chairman Suspension: ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತಿಗೆ ಸಂಪುಟ ಮತ್ತೆ ಶಿಫಾರಸು ಮಾಡಿದೆ.
(4 hours ago)
16
British Royal Family: ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿ ಮಕ್ಕಳೊಂದಿಗೆ ಬ್ರಿಟನ್ಗೆ ಮರಳುತ್ತಿದ್ದಾರೆ. ಅವರು ರಾಜಮನೆತನದ ಅಧಿಕೃತ ಕರ್ತವ್ಯಗಳನ್ನು ವಹಿಸಿಕೊಳ್ಳದೆ ಖಾಸಗಿಯಾಗಿ ವಾಸಿಸಲಿದ್ದಾರೆ.
(20 hours ago)
15
ಪಟ್ಟು ಬಿಡದ ಪವನ್, ಮಣಿಯದ ನಾಯ್ಡು: ಆಂಧ್ರ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು?
(12 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 22
13 ವರ್ಷಗಳ ಕಾಯುವಿಕೆಗೆ ಸಿಕ್ಕ ಫಲ.. ಹೊಸ ಕಾರು ಖರೀದಿಸಿದ ನಟಿ ಕೃತ್ತಿಕಾ ರವೀಂದ್ರ
10 mins ago
Revanth Reddy: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಅಮೆರಿಕದ ಕಾರ್ಯಕ್ರಮವು ಅವರ ಹುದ್ದೆಗೆ ಸೂಕ್ತವಾಗಿಲ್ಲದ ಕಾರಣ ವಿದೇಶಾಂಗ ಸಚಿವಾಲಯವು ಪ್ರವಾಸಕ್ಕೆ ಅನುಮತಿ ನಿರಾಕರಿಸಿದೆ ಎಂದು ಎಂಇಎ ವಕ್ತಾರ ತಿಳಿಸಿದ್ದಾರೆ.
10 mins ago
ಸ್ಪೇನ್ ಆಟಗಾರರ ಜೊತೆ ಕಿತ್ತಾಡಿದ ಅರ್ಜೆಂಟೀನಾದ ಪಾರೆಡೆಝ್ಗೆ 10 ಪಂದ್ಯ ನಿಷೇಧ
40 mins ago
Photos: ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಕನ್ನಡದ ತಾರೆಯರು
40 mins ago
Financial Education: ಶಾಲೆಗಳಲ್ಲಿ ಷೇರು ಮಾರುಕಟ್ಟೆ ಮತ್ತು ಹೂಡಿಕೆಯ ಪಾಠಗಳನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವ ಅಗತ್ಯತೆ ಹಾಗೂ ಕರ್ನಾಟಕ ಸರ್ಕಾರದ ಹೊಸ ಪ್ರಯತ್ನದ ಕುರಿತ ಮಾಹಿತಿ.
40 mins ago
ಹಾಕಿ ವಿಶ್ವಕಪ್: ನೆದರ್ಲೆಂಡ್ಸ್ಗೆ ಮಣಿದ ಸಲೀಮಾ ಪಡೆ
40 mins ago
Consumer survey results: ಬೆಂಗಳೂರಿನ ಶೇ 43 ರಷ್ಟು ನಿವಾಸಿಗಳಿಗೆ ಆಹಾರ ಸುರಕ್ಷತಾ ಇಲಾಖೆಯ ಮೇಲೆ ನಂಬಿಕೆ ಇಲ್ಲ ಎಂದು ಲೋಕಲ್ ಸರ್ಕಲ್ ಸಮೀಕ್ಷೆಯಿಂದ ತಿಳಿದುಬಂದಿದೆ.
70 mins ago
Abhijeet Dipke: ಆರೋಪಿಗಳನ್ನು 48 ಗಂಟೆಗಳ ಒಳಗೆ ಬಂಧಿಸದಿದ್ದರೆ, ಜಂತರ್ ಮಂತರ್ ಮಾದರಿಯಲ್ಲೇ ರಾಜಸ್ಥಾನ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಸಂಚಾಲಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.
70 mins ago
Ramdev Swadeshi mission: ರಾಮ್ದೇವ್ ಅವರ ಸ್ವದೇಶಿ ಅಭಿಯಾನದಲ್ಲಿ ಈಗ ವಿದೇಶಿ ಮತ್ತು ನಕಲಿ ಉತ್ಪನ್ನಗಳಿವೆ ಎಂದು ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದು, ಕೃತಕ ತುಪ್ಪದ ಬಗ್ಗೆ ರಾಮ್ದೇವ್ ಹೊಣೆ ಹೊರಬೇಕೆಂದು ಹೇಳಿದ್ದಾರೆ.
70 mins ago
Defense startup: ಉತ್ತರ ಪ್ರದೇಶದ ಹೋವರ್ಲೆಟ್ ಸ್ಟಾರ್ಟ್ಅಪ್ ಜೆಟ್ ಎಂಜಿನ್ ಹೊಂದಿರುವ ದಿವ್ಯಾಸ್ತ್ರ ಎಂಕೆ3 ಕಾಮಿಕೇಜ್ ಡ್ರೋನ್ ಅನ್ನು ಕೇವಲ ಏಳು ತಿಂಗಳಲ್ಲಿ ಅಭಿವೃದ್ಧಿಪಡಿಸಿ ಯಶಸ್ವಿ ಪರೀಕ್ಷೆ ನಡೆಸಿದೆ.
99 mins ago
Australia vs Bangladesh: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ಬಾಂಗ್ಲಾದೇಶ ತಂಡವು, ಎರಡನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 34 ಓವರ್ಗಳಲ್ಲಿ 64 ರನ್ಗೆ ಆಲೌಟ್ ಆಗಿದೆ.
99 mins ago
AUS vs BAN | ಮಿಂಚಿದ ಆಸೀಸ್ ವೇಗಿಗಳು; 64 ರನ್ಗಳಿಗೆ ಬಾಂಗ್ಲಾ ಆಲೌಟ್
99 mins ago
RSS Sanctions: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅದರ ಸದಸ್ಯರ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್ಸಿಐಆರ್ಎಫ್) ಹಿರಿಯ ಅಧಿಕಾರಿಗಳು ನೀಡಿರುವ ಹೇಳಿಕೆಗಳನ್ನು ಭಾರತ ತಿರಸ್ಕರಿಸಿದೆ.
2 hours ago
Reservation Hatao Andolan: ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಿ, ಆದಾಯ ಆಧಾರಿತ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶುಕ್ರವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
3 hours ago
Pune student clash: ಪುಣೆಯ ಸಿಒಇಪಿ ಹಾಸ್ಟೆಲ್ನಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೂ ಮುನ್ನ ಎನ್ಎಸ್ಯುಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
4 hours ago
Sahukar Janaki: ಏಳು ದಶಕಗಳ ಕಾಲ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸುಮಾರು 400 ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.
4 hours ago
KPSC Chairman Suspension: ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತಿಗೆ ಸಂಪುಟ ಮತ್ತೆ ಶಿಫಾರಸು ಮಾಡಿದೆ.
4 hours ago
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿರುವ ಪ್ರದರ್ಶನ
4 hours ago
ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ, ನಿರ್ವಹಣಾ ಮಸೂದೆ ಅಂಗೀಕಾರ
4 hours ago
Valmiki Corporation Case: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಸಿಬಿಐ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
4 hours ago
Rahul Gandhi protest: ಪೆಲೆಟ್ ಗನ್ ದಾಳಿಗೊಳಗಾದ ಯುವಕನ ಪರವಾಗಿ ರಾಹುಲ್ ಗಾಂಧಿ ಅವರು ಆರು ಗಂಟೆಗಳ ಕಾಲ ಧರಣಿ ನಡೆಸಿದ ನಂತರ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
4 hours ago
ಮಾರಾಟಕ್ಕೆ ಆನ್ಲೈನ್ ವ್ಯವಸ್ಥೆ ರೂಪಿಸಿಕೊಂಡಿದ್ದ ಆರೋಪಿಗಳು: ಸುಳಿವು ಸಿಕ್ಕಿದ್ದೇ ರೋಚಕ
4 hours ago
ಹರ್ಮನ್ ಪಡೆಗೆ ನೆದರ್ಲೆಂಡ್ಸ್ ಸವಾಲು ಇಂದು
4 hours ago
PM CARES audit: ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವದ ಕೊರತೆ ಢಾಳಾಗಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ‘ಪಿಎಂ ಕೇರ್ಸ್’ ನಿಧಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
4 hours ago
ಗರಿಷ್ಠ ಶೇ 5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಕಾಯ್ದೆ ತಿದ್ದುಪಡಿಗೆ ಮಸೂದೆ
4 hours ago
ಪ್ರಜಾವಾಣಿ ಸಂದರ್ಶನ: ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ
4 hours ago
Educational Movements: ಶಿಕ್ಷಣ ಮತ್ತು ಉದ್ಯೋಗದ ನಡುವಿನ ಸಂಯೋಜನೆ, ನೀತಿ ನಿರೂಪಣೆಯಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ಹಾಗೂ ಪರೀಕ್ಷಾ ಅಕ್ರಮಗಳ ತಡೆಗೆ ಜಂತರ್ ಮಂತರ್ ಚಳವಳಿ ಒತ್ತು ನೀಡಿದೆ.
4 hours ago
ಪ್ರತಿಭಟನೆ ಮಧ್ಯೆಯೇ ಪ್ರಶ್ನೋತ್ತರ l ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರ ವಾಗ್ದಾಳಿ
4 hours ago
ನೆದರ್ಲೆಂಡ್ಸ್ಗೆ ಮಣಿದ ಸಲೀಮಾ ಪಡೆ
5 hours ago
ಕಿತ್ತಾಟ: ಪಾರೆಡೆಝ್ಗೆ 10 ಪಂದ್ಯ ನಿಷೇಧ
5 hours ago
ಲೂಝಾನ್ ಡೈಮಂಡ್ ಲೀಗ್: ನೀರಜ್ಗೆ ರಜತ
5 hours ago
ಟೆಸ್ಟ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ಗೆ ಇನಿಂಗ್ಸ್ ಜಯ
5 hours ago
ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ
5 hours ago
ಬೆಂಗಳೂರು: ಕಾರಿನಲ್ಲಿ ₹ 9 ಕೋಟಿ ಪತ್ತೆ
7 hours ago
Aug 21
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಟ್ರೀಸಾ–ಗಾಯತ್ರಿ ಯಶಸ್ಸಿನ ಯಾತ್ರೆ
9 hours ago
ವಿಶ್ವ 20 ವರ್ಷದೊಳಗಿನವರ ಕುಸ್ತಿ: ಕಾಜಲ್ಗೆ ಸತತ 2ನೇ ಸಲ ಚಿನ್ನ
10 hours ago
Diplomatic summons: ಅಮೆರಿಕ ರಾಯಭಾರಿಗೆ ಪಾಕಿಸ್ತಾನ ಸಮನ್ಸ್ ನೀಡಿರುವುದು ಹತಾಶೆಯ ಕ್ರಮವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಕಾರಣವಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
10 hours ago
Supreme Court relief: ಕೊಲೆ ಪ್ರಕರಣದಲ್ಲಿ 30 ವರ್ಷ ಶಿಕ್ಷೆ ಅನುಭವಿಸಿದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರ ವಯಸ್ಸು ಮತ್ತು ಅನಾರೋಗ್ಯ ಪರಿಗಣಿಸಿ ಸುಪ್ರೀಂ ಕೋರ್ಟ್ ಬಿಡುಗಡೆಗೆ ಆದೇಶಿಸಿದೆ.
10 hours ago
Mahatma Gandhi notes: ಮಹಾತ್ಮ ಗಾಂಧಿ ಅವರ ಟಿಪ್ಪಣಿಗಳಿರುವ ಸಂಕಲನವು ಹರಾಜಿನಲ್ಲಿ 1.7 ಮಿಲಿಯನ್ ಡಾಲರ್ಗೆ ಮಾರಾಟವಾಗಿದೆ. ಆನಂದ ಟಿ. ಹಿಂಗೋರಾನಿ ಸಂಗ್ರಹಿಸಿದ 688 ಟಿಪ್ಪಣಿಗಳು ಈ ಐತಿಹಾಸಿಕ ದಾಖಲೆಯಲ್ಲಿವೆ.
10 hours ago
ವಂತಾರಾ ಆಸ್ಪತ್ರೆಯಲ್ಲಿ ‘ಜೋಯ್ ಮೋತಿ’ಗೆ ವಿಶೇಷ ಚಿಕಿತ್ಸೆ
10 hours ago
Prajwal Revanna call: ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ತನ್ನ ತಂದೆ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ಅವರೊಂದಿಗೆ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ವಿಷಯವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.
10 hours ago
ಸೆಪ್ಟೆಂಬರ್ನಿಂದ ಪರಿಷ್ಕತ ದರ ಜಾರಿ
10 hours ago
Health Minister U T Khader: ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ ರೋಗಿಗಳನ್ನು ಹೊರಜಿಲ್ಲೆಗಳಿಗೆ ಕಳುಹಿಸುವುದನ್ನು ತಡೆಯಲು ಎಸ್ಒಪಿ ರೂಪಿಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.
11 hours ago
ಬರ, ಅಭಿವೃದ್ಧಿ ವಿಚಾರ ಚರ್ಚಿಸಲು ಅವಕಾಶ ನೀಡದ ಬಿಜೆಪಿ, ಜೆಡಿಎಸ್: ಆರೋಪ
11 hours ago
Opposition protest: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದರಿಂದ ಐದನೇ ದಿನವೂ ಕಲಾಪ ವ್ಯರ್ಥವಾಯಿತು.
11 hours ago
Language dominance debate: ಇಂಗ್ಲಿಷ್ ಮತ್ತು ಹಿಂದಿ ಎರಡೂ ಹೇರಿಕೆಯಾದರೂ ಇಂಗ್ಲಿಷ್ಗಿಂತ ಹಿಂದಿ ಅಪಾಯಕಾರಿ ಎಂದು ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಬುಕ್ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ಅಭಿಪ್ರಾಯಪಟ್ಟರು.
11 hours ago
KPS Schools Development: ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಎಡಿಬಿ ಮತ್ತು ರಾಜ್ಯ ಸರ್ಕಾರ 1,750 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದು, 500 ಶಾಲೆಗಳನ್ನು ಉನ್ನತೀಕರಿಸಲು ನಿರ್ಧರಿಸಲಾಗಿದೆ.
11 hours ago
Railway Network Transfer: ಮಂಗಳೂರು ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಅಕ್ಟೋಬರ್ ಒಂದರಿಂದ ವರ್ಗಾಯಿಸಲು ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ.
11 hours ago
Cabinet expansion: ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಸಿದ್ದರಾಮಯ್ಯ ಅವರು ಕೆ.ಸಿ. ವೇಣುಗೋಪಾಲ್ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ ಕುರಿತ ಮಾಹಿತಿ ಇಲ್ಲಿದೆ.
12 hours ago
ಪಟ್ಟು ಬಿಡದ ಪವನ್, ಮಣಿಯದ ನಾಯ್ಡು: ಆಂಧ್ರ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು?
12 hours ago
NTA clarification: ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ವ್ಯವಸ್ಥೆ ಕ್ರಮಬದ್ಧವಾಗಿದೆ ಮತ್ತು ಶುಲ್ಕದ ಪದ್ಧತಿಯು ಕ್ಷುಲ್ಲಕ ಆಕ್ಷೇಪಣೆಗಳನ್ನು ತಡೆಯಲು ರೂಪಿಸಲಾಗಿದೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
13 hours ago
Analog Paneer: ನಿಷೇಧಿತ ಅನಲಾಗ್ ಪನೀರ್ ಬಳಸಿದ ಕಾರಣಕ್ಕಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಇಲಾಖೆಯಿಂದ ಕಠಿಣ ಕ್ರಮ ಎದುರಿಸುತ್ತಿರುವ ಠಾಣೆ ಮೂಲದ ಹೋಟೆಲ್ಗೆ ತಕ್ಷಣದ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
14 hours ago
Cabinet reinstatement: ವಿಧಾನ ಪರಿಷತ್ತಿನ ನಿಯಮದಂತೆ ನೋಟಿಸ್ ನೀಡಿದರೆ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಗ್ಗೆ ಚರ್ಚಿಸಲು ಸಿದ್ಧ ಎಂದು ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಿದರು.
14 hours ago
‘ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಸ್ವಸ್ಥ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಹಿಡಿದು ಪ್ರಕರಣ ದಾಖಲಿಸಬೇಕು’ ಎಂದು ಹೈಕೋರ್ಟ್ ಪೊಲೀಸರಿಗೆ ತಾಕೀತು ಮಾಡಿದೆ.
14 hours ago
ಚಿನಕುರುಳಿ: ಶುಕ್ರವಾರ, 21 ಆಗಸ್ಟ್ 2026
15 hours ago
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳು ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಬಿಂಬಿಸುತ್ತವೆ. ಇದನ್ನು, ಭ್ರಷ್ಟಾಚಾರದ ವಿಷಯವಾಗಿ ಮಾತ್ರವೇ ನೋಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಅಭಿಪ್ರಾಯಪಟ್ಟಿದೆ.
15 hours ago
ಜೈಲಿನಲ್ಲಿರುವ ಮಗನಿಗೆ ಜಾಮೀನು ಕೊಡಿಸಲು ತಾಯಿಯ ಪರದಾಟ
15 hours ago
Pellet gun FIR: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಮಣಿದಿದ್ದಾರೆ. ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಸಂಬಂಧ ಎಫ್ಐಆರ್ ದಾಖಲಿಸಿದ್ದಾರೆ.
16 hours ago
Counterfeit drugs: ನಾವು ಹೊರಗಿನಿಂದ ತರುವ ಯಾವುದೇ ಪದಾರ್ಥಗಳನ್ನು ಬಳಸುವ ಮುನ್ನ, ಅದರ ಮೇಲೆ ಹಾಕಿರುವ ಲೇಬಲ್ಗಳನ್ನು ಗಮನವಿಟ್ಟು ಪರಿಶೀಲಿಸುವುದು ಈ ಹೊತ್ತಿನ ತುರ್ತು.
17 hours ago
ಚುರುಮುರಿ: ಹೊಸ ಸುದ್ದಿ!
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ