Last Updated: 24 Jul 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪತಿ ಉಮೇಶ್ ಅವರ ಬೆಂಬಲದಿಂದ ವಾರ್ಷಿಕ ₹4 ಕೋಟಿಯಿಂದ ₹5 ಕೋಟಿ ವಹಿವಾಟು ನಡೆಸುತ್ತಿರುವ ಡಾ. ಜ್ಯೋತಿ.
(23 hours ago)
40
‘ಥೋ... ಈ ಜಿರಳೆ ಕಾಟ ಸಾಕಾತಪ...’ ಎಂದಳು ಚಾದಂಗಡಿ ಮಂಜಮ್ಮ...
(12 hours ago)
37
ಕರ್ನಾಟಕದಲ್ಲಿ 24 ಗಂಟೆ ಅವಧಿಯಲ್ಲಿ ಅತ್ಯಧಿಕ ಮಳೆಯಾದ ಪ್ರದೇಶಗಳು
(8 hours ago)
25
Karnataka Rains:ಉತ್ತರ ಕನ್ನಡ ಸಹಿತ 6 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
(10 hours ago)
22
UP Politics: ಉತ್ತರ ಪ್ರದೇಶ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಜೋಡಿ ಆಡಳಿತಾರೂಢ ಬಿಜೆಪಿಗೆ ಭಾರಿ ಆಘಾತ ನೀಡಿತ್ತು.
(7 hours ago)
20
ಕಾಕ್ರೋಚ್ ಹೋರಾಟ ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರು
(13 hours ago)
20
Rural Postal Service: 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗ್ರಾಮೀಣ ಅಂಚೆ ಪಾಲಕರೊಬ್ಬರು ತಮ್ಮೂರಿನ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ್ದನ್ನು ಮನಗಂಡು ಸ್ವಂತ ಹಣದಲ್ಲಿ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿ ಮಾದರಿಯಾಗಿದ್ದಾರೆ.
(11 hours ago)
18
ಭಾರತದ ಬಾಕ್ಸರ್ ನೇರ ಸೆಮಿಫೈನಲ್ಗೆ: ಪದಕ ಖಚಿತಪಡಿಸಿಕೊಂಡ ಲವ್ಲಿನಾ
(17 hours ago)
17
ಪ್ರಧಾನ್ ಅವರ ಲೆಟರ್ಹೆಡ್ ಮತ್ತು ಸಹಿಯನ್ನು ಹೊಂದಿರುವ ರಾಜೀನಾಮೆ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು.
(12 hours ago)
16
ವಿಶ್ವಕಪ್ ಶೂಟಿಂಗ್: 2ನೇ ದಿನವೂ ಭಾರತಕ್ಕೆ ಬರಿಗೈ
(17 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 24
Middle East crisis: ಅಮೆರಿಕದ ಕ್ಷಿಪಣಿ ದಾಳಿಯಿಂದ ಅಹವಾಜ್ ನಗರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕೆಶಮ್ ದ್ವೀಪದಲ್ಲಿ ನೌಕಾಪಡೆಯ ಐದು ಡ್ರೋನ್ಗಳು ನಾಶವಾಗಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ನೂರು ಡಾಲರ್ ತಲುಪಿದೆ.
10 mins ago
Supreme Court: ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಜುಲೈ 27ರಂದು ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.
10 mins ago
Karnataka IAS Transfer: ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
10 mins ago
NEET Exam Scam: ನೀಟ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ದೇಶದಾದ್ಯಂತ ಆವರಿಸಿಕೊಂಡಿದೆ.
41 mins ago
Social media court clips: ಜಸ್ಟಿಸ್ ಸೂರ್ಯಕಾಂತ್ ಪೀಠವು ಪತ್ರಕರ್ತೆ ಹರ್ಷಿತಾ ಗ್ರೋವರ್ ಅರ್ಜಿಯನ್ನು ಆಲಿಸಿ, ಹೈಕೋರ್ಟ್ ರಿಜಿಸ್ಟ್ರಾರ್ ಅಥವಾ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅನುಮತಿ ಇಲ್ಲದೆ ವಿಡಿಯೊಗಳನ್ನು ಬಳಸಬಾರದೆಂದು ಆದೇಶಿಸಿದೆ.
41 mins ago
ಗಂಗಾ ನದಿ ಸಂರಕ್ಷಣೆಗಾಗಿ 109 ದಿನಗಳ ಕಾಲ ಉಪವಾಸ ನಡೆಸಿ ಪ್ರಾಣತ್ಯಾಗ ಮಾಡಿದ ಐಐಟಿ ಪ್ರಾಧ್ಯಾಪಕ ಜಿ.ಡಿ. ಅಗರ್ವಾಲ್ ಅವರ ಹೋರಾಟದ ಹಾದಿ ಮತ್ತು ನಮಾಮಿ ಗಂಗೆ ಯೋಜನೆಯ ವೈಫಲ್ಯಗಳ ಕುರಿತಾದ ವಿಶೇಷ ವಿಶ್ಲೇಷಣೆ.
41 mins ago
ಹಾಕಿ ಟೂರ್ನಮೆಂಟ್ಗೆ ರಾಹುಲ್ ದ್ರಾವಿಡ್ ಚಾಲನೆ: ಆಟಗಾರರಿಗೆ ಮಹತ್ವದ ಸಲಹೆ
41 mins ago
Uttarakhand Police: ವಿಶೇಷ ತರಬೇತಿ ಪಡೆದಿರುವ ಬುದ್ಧಿವಂತ ಹಾಗೂ ಚಾಣಾಕ್ಷ ಶ್ವಾನಗಳನ್ನು ಪೊಲೀಸ್ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಈ ಶ್ವಾನಗಳು ಕಳ್ಳರ ಜಾಡನ್ನು ಪತ್ತೆ ಹಚ್ಚುವುದು ಮಾತ್ರವಲ್ಲದೆ, ಬಾಂಬ್ ಸ್ಟೋಟದ ವಾಸನೆಯನ್ನೂ ಗ್ರಹಿಸುತ್ತವೆ.
41 mins ago
ಏಷ್ಯನ್ ಗೇಮ್ಸ್ ಕ್ರಿಕೆಟ್: ಕ್ವಾರ್ಟರ್ ಫೈನಲ್ಗೆ ಭಾರತ, ಪಾಕಿಸ್ತಾನ ತಂಡಗಳು
2 hours ago
Rahul Gandhi Protests: ಸೋನಿಯಾ ಗಾಂಧಿ ನಿವಾಸದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಪೆಲೆಟ್ ಗನ್ ಹಾಗೂ ಲಾಠಿ ಪ್ರಹಾರದಿಂದ ಕಣ್ಣಿಗೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾದ ಸಾಹಿಲ್ ಎಂಬ ವಿದ್ಯಾರ್ಥಿಯನ್ನು ರಾಹುಲ್ ಪರಿಚಯಿಸಿದರು.
2 hours ago
ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಗಣೇಶ್ ಏಷ್ಯನ್ ಗೇಮ್ಸ್ಗೆ ಆಯ್ಕೆ
2 hours ago
NEET Exam Row: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರವು ಶನಿವಾರದವರೆಗೆ ಸಮಯ ಕೇಳಿದೆ ಎಂದು ಸಿಜೆಪಿ ತಿಳಿಸಿದೆ.
2 hours ago
Asian Games 2026 Schedule: ಏಷ್ಯನ್ ಗೇಮ್ಸ್ (Asian Games 2026) ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಹಾಗೂ ಡ್ರಾ (Draw) ಪಟ್ಟಿ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ಭಾರತ ಹಾಗೂ ಪಾಕಿಸ್ತಾನ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
2 hours ago
Sonam Wangchuk Protest: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ‘ವಿದೇಶಿ ಶಕ್ತಿಗಳ‘ ಕೈವಾಡವಿದೆ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.
2 hours ago
Tamil Nadu CM Vijay: ಜುಲೈ ಇಪ್ಪತ್ತರಂದು ರಾಮಲಿಂಗಾರೆಡ್ಡಿ ಅವರು ದ್ವಿಪಕ್ಷೀಯ ಮಾತುಕತೆಗೆ ಒಲವು ತೋರಿದ್ದು, ತಮಿಳುನಾಡು ಕೃಷಿ ಸಚಿವ ಆರ್ ವಿನೋದ್ ಅವರು ಸಮರ್ಥನೆ ನೀಡಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಈ ಭೇಟಿ ನಡೆಯಲಿದೆ.
3 hours ago
Political Criticism: ರಾಜಕೀಯ ವಿವಾದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮೌನ ಮುರಿಯುವಂತೆ ಒತ್ತಾಯಿಸಲಾಗಿದೆ. ಸರ್ಕಾರದ ವೈಫಲ್ಯಗಳ ಬಗ್ಗೆ ಬಿಜೆಪಿ ನಾಯಕರ ನಿಲುವನ್ನು ತೀವ್ರವಾಗಿ ಪ್ರಶ್ನಿಸಿ ಟೀಕಿಸಲಾಗಿದೆ.
3 hours ago
Exam malpractices bill: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ಕಠಿಣ ಶಿಕ್ಷೆ ವಿಧಿಸುವ ಕರಡು ಮಸೂದೆ’ಗೆ ಶುಕ್ರವಾರ ಅನುಮೋದನೆ ನೀಡಿದೆ
3 hours ago
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
3 hours ago
Riya Ahir Profile: ಪೋಲಿಸ್ ವಾಹನಕ್ಕೆ ಅಡ್ಡಲಾಗಿ ನಿಂತು ಧೈರ್ಯ ಪ್ರದರ್ಶಿಸಿದ ಈ ಯುವತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹುಡುಕಾಟ ಶುರುವಾಗಿದೆ. ಈಕೆಯ ಹೆಸರು ರಿಯಾ ಅಹಿರ್. ಇವರು ನಟಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
3 hours ago
Telangana Education: ಸರ್ಕಾರಿ ಶಾಲಾ ಶಿಕ್ಷಕರು ವಿದೇಶಿ ಭಾಷೆಗಳ ನೈಪುಣ್ಯ ಕಲಿತುಕೊಂಡು ಜರ್ಮನ್, ಜಪಾನೀಸ್ ಹಾಗೂ ಕೊರಿಯನ್ನಂತಹ ಭಾಷೆಗಳನ್ನು ವಿದ್ಯಾರ್ಥಿಗಳಿಗೆ ಕಲಿಯಲು ಪ್ರೇರೇಪಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕರೆ ನೀಡಿದ್ದಾರೆ.
4 hours ago
ನವದೆಹಲಿ: ರಾಜಧಾನಿಯಲ್ಲಿನ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ತಮ್ಮ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಿ, ಕರ್ತವ್ಯಕ್ಕೆ ಹಾಜರು ಆಗುವಂತೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
4 hours ago
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಪರವಾನಗಿಯನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ನವೀಕರಿಸಿದ್ದು, ಒಂದು ತಿಂಗಳೊಳಗೆ ತರಬೇತಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಉಪಮುಖ್ಯಮಂತ್ರಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಜಿ.ಪರಮೇಶ್ವರ ತಿಳಿಸಿದರು.
4 hours ago
NEET Paper Leak: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದ ಹಿನ್ನೆಲೆ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಗಿದೆ. ಕಿರಣ್ ರಿಜಿಜು ಚರ್ಚೆಗೆ ಆಹ್ವಾನಿಸಿದರೂ ಕಲಾಪ ನಡೆಯಲಿಲ್ಲ.
4 hours ago
Parliament Session: ಪ್ರತಿಪಕ್ಷಗಳ ನಿರಂತರ ಗದ್ದಲದಿಂದಾಗಿ ಸದನದ ಕಲಾಪವನ್ನು ಪೂರ್ಣ ಸ್ಥಗಿತಗೊಳಿಸಿ ಸೋಮವಾರದವರೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
4 hours ago
Medical Education Reform: ರಾಜ್ಯದ 1,290 ಎಂಬಿಬಿಎಸ್ ವೈದ್ಯರ ಹುದ್ದೆಗಳು ಖಾಲಿಯಿದ್ದು, ತಾಲೂಕು ಮಟ್ಟದಲ್ಲಿ ಶೇ 80ರಷ್ಟು ಸೀಟುಗಳು ನಗರ ಪ್ರದೇಶಗಳ ಪಾಲಾಗುತ್ತಿವೆ. ಪರಿಹಾರವಾಗಿ ಸಂವಿಧಾನದ 254(2) ಅಡಿಯಲ್ಲಿ ವಿನಾಯಿತಿ ಪಡೆಯಲು ಲೇಖನವು ಸೂಚಿಸಿದೆ.
5 hours ago
Rahul Gandhi: ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತನ್ನ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯವು ಸೂಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲು ನಿಮಗೆಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ.
5 hours ago
Adani Group: ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಯನ್ನು ಅದಾನಿ ಸಮೂಹ ಹೊಂದಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಕಂಪನಿಯು, ‘ತಾನು ಯಾವುದೇ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತಿಲ್ಲ’ ಎಂದು ತಿಳಿಸಿದೆ.
6 hours ago
Thalapathy Vijay: ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ಬಿಡುಗಡೆಯಾಗಿತ್ತು. ಬಿಡುಗಡೆಗೊಂಡ ಮೊದಲ ದಿನವೇ ₹41ಕೋಟಿ ಗಳಿಸಿರುವುದಾಗಿ ಸಕ್ನಿಲ್ಕ್ ವರದಿ ಮಾಡಿದೆ.
6 hours ago
UP Politics: ಉತ್ತರ ಪ್ರದೇಶ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಜೋಡಿ ಆಡಳಿತಾರೂಢ ಬಿಜೆಪಿಗೆ ಭಾರಿ ಆಘಾತ ನೀಡಿತ್ತು.
7 hours ago
Cockroach Janata Party: ದೆಹಲಿಯ ಜಂತರ್ ಮಂತರ್ನಲ್ಲಿ ಅಭಿಜಿತ್ ದಿಪ್ಕೆ ಆರಂಭಿಸಿದ ಇನ್ಸ್ಟಾಗ್ರಾಂ ಅಭಿಯಾನವು ದೇಶವ್ಯಾಪಿ ಹರಡಿದೆ. ನೀಟ್ ಅಕ್ರಮ ಮತ್ತು ಯುದ್ಧದ ವಿರುದ್ಧ ಈ ಯುವ ಪೀಳಿಗೆಯು ತಾಂತ್ರಿಕ ಪ್ರಜ್ಞೆಯೊಂದಿಗೆ ಹೋರಾಡುತ್ತಿದೆ.
7 hours ago
Ramayana Movie Update: ಈ ಚಿತ್ರವು ಒಟ್ಟು ₹4000 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ಜಾಗತಿಕ ಮಟ್ಟದ ವಿತರಣೆಗಾಗಿ ಸೋನಿ ಪಿಕ್ಚರ್ಸ್ ಜೊತೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೈಜೋಡಿಸಿರುವುದಾಗಿ ತಿಳಿಸಿದ್ದಾರೆ.
7 hours ago
ಹೈನೋದ್ಯಮ ಕಟ್ಟಿದ ಕಥೆ: ವಿಶ್ವಸಂಸ್ಥೆ ಟಾಪ್ 3 ಪಟ್ಟಿಯಲ್ಲಿ ಕರ್ನಾಟಕದ ವೈದ್ಯೆ
8 hours ago
Trump Tariff: ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಡೆಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲು ವಿಫಲವಾಗಿರುವ ಆರೋಪದಡಿ ಭಾರತ ಸೇರಿದಂತೆ 16 ದೇಶಗಳ ಸರಕುಗಳ ಮೇಲೆ ಅಮೆರಿಕ ಶೇ 10ರಷ್ಟು ಸುಂಕ ವಿಧಿಸಿದೆ.
8 hours ago
ಕರ್ನಾಟಕದಲ್ಲಿ 24 ಗಂಟೆ ಅವಧಿಯಲ್ಲಿ ಅತ್ಯಧಿಕ ಮಳೆಯಾದ ಪ್ರದೇಶಗಳು
8 hours ago
Ramayana Movie: ಐತಿಹಾಸಿಕ ಘಟನೆ ಆಧಾರಿತ, ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಾಮಾಯಣ ಸಿನಿಮಾದ ಮೂಲಕ ಯಶ್ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
8 hours ago
ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ಪಂಚಾಯತ್ ರಾಜ್ ಸಚಿವಾಲಯಕ್ಕೆ ಗುರುವಾರ ವರ್ಗಾವಣೆ ಮಾಡಿದೆ. ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವಾಲಯಗಳಿಗೆ ಹೊಸ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ.
9 hours ago
CJP Protest: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿರುವ ಬೆನ್ನಲ್ಲೇ, ನಕಲಿ ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದ್ದ ಪಾಕಿಸ್ತಾನ ಮೂಲದ ಸುಮಾರು 480 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಿ ಬ್ಲಾಕ್ ಮಾಡಲಾಗಿದೆ
9 hours ago
Sonam Wangchuk: ಮೇದಾಂತ ಆಸ್ಪತ್ರೆಯಲ್ಲಿ ಜೆ.ಪಿ. ನಡ್ಡಾ ಅವರಿಂದ ಪಾನೀಯ ಸೇವಿಸುವ ಮೂಲಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ನೀಟ್ ಅಕ್ರಮದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಒಪ್ಪಿದೆ.
9 hours ago
Sonia Gandhi on CJP: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಮೋದಿ ಸರ್ಕಾರ ದೇಶದ ಶತ್ರುಗಳಂತೆ ನಡೆಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
9 hours ago
Karnataka Rains:ಉತ್ತರ ಕನ್ನಡ ಸಹಿತ 6 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
10 hours ago
NEET Paper Leak: ಪರೀಕ್ಷಾ ಪ್ರಶ್ನೆ ಪ್ರತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತಡರಾತ್ರಿ ವಿಡಿಯೊ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
10 hours ago
Top News: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
11 hours ago
Rural Postal Service: 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗ್ರಾಮೀಣ ಅಂಚೆ ಪಾಲಕರೊಬ್ಬರು ತಮ್ಮೂರಿನ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ್ದನ್ನು ಮನಗಂಡು ಸ್ವಂತ ಹಣದಲ್ಲಿ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿ ಮಾದರಿಯಾಗಿದ್ದಾರೆ.
11 hours ago
Sonam Wangchuk: ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿರುವುದು ನಮಗೆ ನೆಮ್ಮದಿ ತಂದಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಶುಕ್ರವಾರ ತಿಳಿಸಿದೆ.
11 hours ago
NEET Paper Leak: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನರು ನಡೆಸುತ್ತಿರುವ ಪ್ರತಿಭಟನೆಯ ಕಿಚ್ಚು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ.
12 hours ago
‘ಥೋ... ಈ ಜಿರಳೆ ಕಾಟ ಸಾಕಾತಪ...’ ಎಂದಳು ಚಾದಂಗಡಿ ಮಂಜಮ್ಮ...
12 hours ago
Sonam Wangchuk Protest: ಕೇಂದ್ರ ಸರ್ಕಾರದ ಭರವಸೆಯ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
12 hours ago
ನಿವೃತ್ತಿ ವೇಳೆ ಗ್ರಾಮೀಣ ಅಂಚೆ ಪಾಲಕ ಮಂಜಪ್ಪ ಮಾದರಿ ಸೇವೆ
12 hours ago
ಬಟಾಬಯಲಾದ ಕೃಷಿ ಭೂಮಿ, ನಗರಗಳಿಗೆ ವಲಸೆ ತೆರಳಲು ಸಿದ್ಧರಾಗುತ್ತಿರುವ ರೈತರು
12 hours ago
ಪ್ರಧಾನ್ ಅವರ ಲೆಟರ್ಹೆಡ್ ಮತ್ತು ಸಹಿಯನ್ನು ಹೊಂದಿರುವ ರಾಜೀನಾಮೆ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು.
12 hours ago
Sowjanya Case Supreme Court: ಸೌಜನ್ಯಾ ಪ್ರಕರಣದಲ್ಲಿನ ತನಿಖೆಯ ಲೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು, ವಿಳಂಬವಾಗಿಯಾದರೂ ನ್ಯಾಯ ದೊರೆಯುವ ಭರವಸೆ ಮೂಡಿಸಿದೆ.
12 hours ago
Gen Z Communication: ಹೊಸ ತಲೆಮಾರಿನ ಮಕ್ಕಳ ಪ್ರತಿಭಟನೆಗೆ, ಅವರೊಂದಿಗೆ ಸಂವಾದಕ್ಕೆ ಅಗತ್ಯವಾದ ಮಾದರಿಗಳ ಕೊರತೆಯೂ ಕಾರಣವಾಗಿದೆ. ಮುಕ್ತ ಸಂವಾದ ಸದ್ಯದ ಅಗತ್ಯ.
12 hours ago
ಈಜು: ಸಜನ್ ಪ್ರಕಾಶ್ ಮೇಲೆ ಭರವಸೆ ನೋಟ
12 hours ago
ಕಾಕ್ರೋಚ್ ಹೋರಾಟ ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರು
13 hours ago
ರಾಹುಲ್ ಬಂಧನ ಚುನಾವಣೆ ಮೇಲೆ ಪರಿಣಾಮ ಬೀರಬಹುದು: NDA ಮಿತ್ರಪಕ್ಷಗಳ ಕಳವಳ
14 hours ago
IND vs ZIM T20: ‘ಶ್ರೇಯಸ್’ ಬಳಗ ಶುಭಾರಂಭ
16 hours ago
ಮಯಂಕ್ ಯಾದವ್ ಅಮೋಘ ಬೌಲಿಂಗ್: ವೈಭವ್ ಶರವೇಗದ ಅರ್ಧಶತಕ
16 hours ago
Jul 23
ಭಾರತದ ಬಾಕ್ಸರ್ ನೇರ ಸೆಮಿಫೈನಲ್ಗೆ: ಪದಕ ಖಚಿತಪಡಿಸಿಕೊಂಡ ಲವ್ಲಿನಾ
17 hours ago
Karnataka Reservoirs: ಕರ್ನಾಟಕದ ಜಲಾಶಯಗಳಿಗೆ 23 ದಿನದಲ್ಲಿ 216 ಟಿಎಂಸಿ ನೀರು
17 hours ago
Commonwealth Games: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿಕೊಂಡಿದ್ದಾರೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ