Last Updated: 13 Aug 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಬಿನಿ, ಹಾರಂಗಿ ಜಲಾಶಯಗಳು ಭರ್ತಿ, ಎರಡೂ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ
(6 hours ago)
27
Bigg Boss Season 13: ಮೊದಲ ಬಾರಿಗೆ ಅಗ್ನಿಪರೀಕ್ಷೆಯಲ್ಲಿ 20 ವರ್ಷದ ಯುವತಿಗೆ ತೀರ್ಪುಗಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆಕೆಯ ಹೆಸರು ಕುಮಾರಿ. ‘ಚೋಟಾ ಪ್ಯಾಕೆಟ್ ಬಡಾ ಧಮಾಕಾ’ ಎನ್ನುತ್ತಾ ಕುಮಾರಿ ವೇದಿಕೆ ಆಗಮಿಸಿದ್ದಾಳೆ.
(6 hours ago)
21
ರೇಣುಕಸ್ವಾಮಿ ತಾಯಿ ಪಾಟಿ ಸವಾಲಿಗೆ ದರ್ಶನ್ ವಿರೋಧ:ಆದೇಶ ಕಾಯ್ದಿರಿಸಿದ ಹೈಕೋರ್ಟ್
(7 hours ago)
21
Recruitment notification: ಪ್ರಾಥಮಿಕ ಶಾಲೆ (1ರಿಂದ 5) ಹಾಗೂ ಪ್ರೌಢಶಾಲೆಗಳ 15,000 ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
(21 hours ago)
20
Tribal women modeling: ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬಂದ ಬಸ್ತಾರ್ನ ಮಾಜಿ ಮಹಿಳಾ ನಕ್ಸಲೀಯರು ರಾಯ್ಪುರದ ಫ್ಯಾಶನ್ ಶೋನಲ್ಲಿ ಸಾಂಪ್ರದಾಯಿಕ ಕೈಮಗ್ಗದ ಉಡುಪುಗಳನ್ನು ಧರಿಸಿ ಮಾಡೆಲ್ಗಳಾಗಿ ಮಿಂಚಿದ್ದಾರೆ.
(6 hours ago)
19
ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ– ವಿಪಕ್ಷಗಳ ಆರೋಪ * ಭಾರತವೇನು ‘ಬನಾನಾ ರಿಪಬ್ಲಿಕ್’ ಅಲ್ಲ– ರಿಜಿಜು
(21 hours ago)
18
ರಾಮಲಿಂಗಾರೆಡ್ಡಿಗೆ ಅರಣ್ಯ, ಮುನಿಯಪ್ಪಗೆ ಸಮಾಜ ಕಲ್ಯಾಣ * ಜಮೀರ್ಗೆ ವಸತಿ ಮಾತ್ರ * ಖಾದರ್ಗೆ ಹೆಚ್ಚುವರಿ ಹೊಣೆ
(11 hours ago)
18
ಕರಡು ಮತದಾರರ ಪಟ್ಟಿ: ಎಎಸ್ಡಿಡಿಒ ರೋಲ್ಬ್ಯಾಕ್ ಮಾಡದಿದ್ದರೆ 1.08 ಕೋಟಿ ಮತಹಕ್ಕಿಗೆ ಕುತ್ತು
(10 hours ago)
15
Superstition vs Science: ಸೂರ್ಯಗ್ರಹಣದ ಮೂಢನಂಬಿಕೆಗಳು, ಗೋಮೂತ್ರದ ಮೇಲಿನ ವಿವಾದಾತ್ಮಕ ಸಂಶೋಧನೆ ಹಾಗೂ ಶಿಕ್ಷಣ ಮತ್ತು ವೈಜ್ಞಾನಿಕ ಪ್ರಗತಿಯಲ್ಲಿನ ಹಿನ್ನಡೆಯ ಬಗ್ಗೆ ನಾಗೇಶ ಹೆಗಡೆ ಇಲ್ಲಿ ಚರ್ಚಿಸಿದ್ದಾರೆ.
(10 hours ago)
13
ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ತಂಡ ಪ್ರಕಟಿಸಿದ ಶ್ರೀಲಂಕಾ
(23 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 13
Google Gemini: ಗೂಗಲ್ ಪಿಕ್ಸೆಲ್ 11 ಸರಣಿಯು ಜೆಮಿನಿ AI ಮೂಲಕ ಬಳಕೆದಾರರ ವರ್ತನೆ ಗ್ರಹಿಸಿ ಕಾರ್ಯನಿರ್ವಹಿಸುತ್ತದೆ. ಇದು ಟೆನ್ಸರ್ G6 ಚಿಪ್ ಹೊಂದಿದ್ದು, ಹಾರ್ಡ್ವೇರ್ಗಿಂತ ಕೃತಕ ಬುದ್ಧಿಮತ್ತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
11 mins ago
Vehicle aggregators: ಪ್ರಯಾಣಕ್ಕೂ ಮುನ್ನ ಟಿಪ್ ಕೇಳುವ ಆಯ್ಕೆಯನ್ನು ತಕ್ಷಣವೇ ತೆಗೆದು ಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆ್ಯಪ್ ಆಧಾರಿತ ಕಂಪನಿಗಳಿಗೆ ಸೂಚನೆ ನೀಡಿದೆ.
41 mins ago
ಅಡಿಕೆ ಬೆಳೆಗಾರರ ಹಿತ ಕಾಯಿರಿ: ರಾಜ್ಯ ಸರ್ಕಾರಕ್ಕೆ ಕ್ಯಾಂಪ್ಕೊ ಒತ್ತಾಯ
41 mins ago
Dog attack: ಪಂಜಾಬ್ನ ಪಟಿಯಾಲದಲ್ಲಿ ಬಾಡಿಗೆ ಮನೆ ನೋಡಲು ಹೋಗಿದ್ದ ದಂಪತಿಯ ಮೇಲೆ ಪಿಟ್ಬುಲ್ ನಾಯಿ ದಾಳಿ ಮಾಡಿದ್ದು, ಗಾಯಗೊಂಡ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
41 mins ago
Wayanad landslide relief: ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲು ಕೇರಳ ಸಿಎಂ ಸತೀಶನ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
2 hours ago
ಮಹಿಳಾ ಹಾಕಿ ವಿಶ್ವಕಪ್: ಭಾರತ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ; ಗೋಲ್ಕೀಪರ್ ಸವಿತಾ
3 hours ago
ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಮಳೆ ಸಾಧ್ಯತೆ
3 hours ago
ಕನಕಪುರ ರಸ್ತೆಯ ಸೋಮನಹಳ್ಳಿ ಟೋಲ್ನಿಂದ ಕಗ್ಗಲಿಪುರದವರೆಗೆ ಪಾದಯಾತ್ರೆ
3 hours ago
Inspirational success story: ಸೈಕಲ್ ಮೂಲಕ ಫುಡ್ ಡೆಲಿವರಿ ಆರಂಭಿಸಿ ಬೈಕ್ ಖರೀದಿಸಿದ ಸಂಜಯ್ ಮಂಡಲ್ ಈಗ ಮಗನಿಗೆ ಶಿಕ್ಷಣ ಕೊಡಿಸುತ್ತಾ ಸ್ವಂತ ಮನೆಯ ಕನಸು ಕಾಣುತ್ತಿರುವ ಯಶೋಗಾಥೆ.
4 hours ago
National Song Difference: ಭಾರತದ ರಾಷ್ಟ್ರಗೀತೆ ಜನ ಗಣ ಮನ ಮತ್ತು ರಾಷ್ಟ್ರೀಯ ಗೀತೆ ವಂದೇ ಮಾತರಂ ನಡುವಿನ ವ್ಯತ್ಯಾಸಗಳು, ಇತಿಹಾಸ, ಸಾಂವಿಧಾನಿಕ ಸ್ಥಾನಮಾನ ಹಾಗೂ ಅವುಗಳ ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.
4 hours ago
Monsoon session: ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪಗಳಿಗೆ ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಆರೋಪಿಸಿದ್ದಾರೆ.
4 hours ago
Present moment importance: ಭೂತಕಾಲವನ್ನು ಬೆನ್ನಟ್ಟದೆ ಮತ್ತು ಭವಿಷ್ಯದ ಚಿಂತೆ ಮಾಡದೆ, ಈ ಕ್ಷಣದ ಮಹತ್ವವನ್ನು ಅರಿತು ಬದುಕಬೇಕು ಎಂದು ಸಾಹಿರ್ ಅವರ ಹಾಡಿನ ಮೂಲಕ ಲೇಖನವು ವಿವರಿಸುತ್ತದೆ.
5 hours ago
Legislative Assembly: ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರವೇಶಿಸುವ ಮುನ್ನ ಬಾಗಿಲಿಗೆ ಹಾಗೂ ಮುಖ್ಯಮಂತ್ರಿಯವರ ಪೀಠಕ್ಕೆ ನಮಸ್ಕರಿಸಿದರು.
5 hours ago
Mallikarjun Kharge: ಉತ್ತರಾಖಂಡದ ಹಲ್ದವಾನಿಯ ರಾಮಲೀಲಾ ಮೈದಾನದಲ್ಲಿ ತಾವು ಭಾಷಣ ಮಾಡಿದ ನಂತರ, ವೇದಿಕೆಯನ್ನು ಶುದ್ಧೀಕರಿಸಲಾಗಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದರು.
5 hours ago
Tribal women modeling: ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬಂದ ಬಸ್ತಾರ್ನ ಮಾಜಿ ಮಹಿಳಾ ನಕ್ಸಲೀಯರು ರಾಯ್ಪುರದ ಫ್ಯಾಶನ್ ಶೋನಲ್ಲಿ ಸಾಂಪ್ರದಾಯಿಕ ಕೈಮಗ್ಗದ ಉಡುಪುಗಳನ್ನು ಧರಿಸಿ ಮಾಡೆಲ್ಗಳಾಗಿ ಮಿಂಚಿದ್ದಾರೆ.
6 hours ago
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್, ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೆ ಜಿ.ಎಸ್.ಪಾಟೀಲ ಅವರಿಂದ ನಾಮಪತ್ರ ಸಲ್ಲಿಕೆ
6 hours ago
Tamil Nadu resolutions: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸುವುದು ಹಾಗೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸುವಂತೆ ಕೋರುವುದನ್ನು ತಮಿಳುನಾಡಿನ ಆಡಳಿತ ಪಕ್ಷಗಳು ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿವೆ.
6 hours ago
Bigg Boss Season 13: ಮೊದಲ ಬಾರಿಗೆ ಅಗ್ನಿಪರೀಕ್ಷೆಯಲ್ಲಿ 20 ವರ್ಷದ ಯುವತಿಗೆ ತೀರ್ಪುಗಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆಕೆಯ ಹೆಸರು ಕುಮಾರಿ. ‘ಚೋಟಾ ಪ್ಯಾಕೆಟ್ ಬಡಾ ಧಮಾಕಾ’ ಎನ್ನುತ್ತಾ ಕುಮಾರಿ ವೇದಿಕೆ ಆಗಮಿಸಿದ್ದಾಳೆ.
6 hours ago
ಕಬಿನಿ, ಹಾರಂಗಿ ಜಲಾಶಯಗಳು ಭರ್ತಿ, ಎರಡೂ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ
6 hours ago
ಕೆಎಸ್ ಐಸಿಗೆ ನೂತನ ಎಂಡಿಯಾಗಿ ಬಿ.ಪಿ.ವಿಜಯ್ ನೇಮಕ
6 hours ago
Deputy CM: 'ರಾಜ್ಯದ ಹಿತಕ್ಕಾಗಿ ಬಂದ್ ವಾಪಸ್ ಪಡೆದಿರುವ ಎಲ್ಲಾ ಸಂಘಟನೆಗಳಿಗೆ ಧನ್ಯವಾದಗಳು' ಎಂದು ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ತಿಳಿಸಿದರು.
6 hours ago
Yash Toxic promotion: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಪೋಸ್ಟರ್ಗಳನ್ನು ನಮ್ಮ ಮೆಟ್ರೊ ಬೋಗಿಗಳ ಮೇಲೆ ಹಾಗೂ ಒಳಗೆ ಅಂಟಿಸಲಾಗಿದೆ. ಈ ಸಿನಿಮಾ ಇದೇ ಆಗಸ್ಟ್ 26ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.
6 hours ago
Fintech Startup: ಆಸ್ತಿ ವರ್ಗಾವಣೆ ಸಮಸ್ಯೆ ಪರಿಹರಿಸುವ ಬೆಂಗಳೂರಿನ ವೆಲ್ತ್ಎಕ್ಸ್ ಸ್ಟಾರ್ಟ್ಅಪ್ ಅರ್ಮೇನಿಯಾದ ಸೀಸೈಡ್ ಸ್ಟಾರ್ಟ್ಅಪ್ ಸಮಿಟ್ನಲ್ಲಿ ಜಾಗತಿಕ ಮನ್ನಣೆ ಮತ್ತು ಅಗ್ರ ಸ್ಥಾನ ಪಡೆದಿದೆ.
6 hours ago
Town Hall Security: ವಾಟಾಳ್ ನಾಗರಾಜ್ ಅವರ ಬಂಧನದಿಂದಾಗಿ ಪುರಭವನದ ಬಳಿ ಪ್ರತಿಭಟನಾಕಾರರು ಇಲ್ಲದಂತಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
6 hours ago
Kannada activists: ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಕನ್ನಡ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
6 hours ago
Vande Mataram: ದೇಶದ 80ನೇ ಸ್ವಾತಂತ್ರ್ಯೋತ್ಸವದಂದು ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ವಂದೇ ಮಾತರಂ ಗೀತೆ ಮೊಳಗಲಿದೆ. ಈ ಗೀತೆ ರಚನೆಯಾಗಿ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಬದಲಾವಣೆ ಮಾಡಲಾಗಿದೆ.
7 hours ago
Vatal Nagaraj:ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
7 hours ago
ಐದು ದಶಕದಿಂದ ಪ್ರಶಸ್ತಿ ಬರ; ಭಾರತ ಹಾಕಿ ತಂಡಕ್ಕೆ ಸಲಹೆ ನೀಡಿದ ಮಾಜಿ ಆಟಗಾರ
7 hours ago
Indian Independence Movement: ಬಂಕಿಮಚಂದ್ರ ಚಟರ್ಜಿ ರಚಿಸಿ 150 ವರ್ಷ ಪೂರೈಸಿರುವ ವಂದೇ ಮಾತರಂ ಗೀತೆಯ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರ ಮತ್ತು ರಾಷ್ಟ್ರೀಯ ಗೀತೆಯಾಗಿ ಬೆಳೆದು ಬಂದ ಹಾದಿಯ ವಿವರ ಇಲ್ಲಿದೆ.
7 hours ago
ರೇಣುಕಸ್ವಾಮಿ ತಾಯಿ ಪಾಟಿ ಸವಾಲಿಗೆ ದರ್ಶನ್ ವಿರೋಧ:ಆದೇಶ ಕಾಯ್ದಿರಿಸಿದ ಹೈಕೋರ್ಟ್
7 hours ago
ದಿಢೀರನೆ ಅಣ್ಣಯ್ಯ ಧಾರಾವಾಹಿಯಿಂದ ಹೊರಬಂದ ಜಿಮ್ ಸೀನ: ಕಾರಣ ಬಿಚ್ಚಿಟ್ಟ ಸುಷ್ಮಿತ್
8 hours ago
2026ರ ಆ.13: ಅಧಿವೇಶನ, ಕಾವೇರಿ ಹೋರಾಟ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು
8 hours ago
CWRC ಆದೇಶಕ್ಕೆ ಖಂಡನೆ: ಬೆಂಗಳೂರಲ್ಲಿ ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ
8 hours ago
ಕ್ರಿಕೆಟ್: ಭಾರತ ತಂಡದ ಬಾಂಗ್ಲಾ ಪ್ರವಾಸ ಅನುಮಾನ
8 hours ago
ನಾನು ಆರೋಗ್ಯವಾಗಿದ್ದೇನೆ: ಶಸ್ತ್ರಚಿಕಿತ್ಸೆ ಬಳಿಕ ಎನ್ಟಿಆರ್ ಹೇಳಿದ್ದಿಷ್ಟು...
8 hours ago
Cauvery water dispute: ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ಕನ್ನಡ ಸೇನೆ ಮತ್ತು ರೈತ ಸಂಘಟನೆಗಳು ಖಾಲಿ ಮಡಿಕೆ ಪ್ರದರ್ಶಿಸಿ ಹಾಗೂ ಹುರುಳಿ ಕಾಳು ಹುರಿದು ಪ್ರತಿಭಟನೆ ನಡೆಸುತ್ತಿವೆ.
8 hours ago
Cauvery water dispute: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶ ಖಂಡಿಸಿ ಕನ್ನಡ ಒಕ್ಕೂಟ ಸಂಘಟನೆಯು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
8 hours ago
ದೇಶಪಾಂಡೆ, ಪೊನ್ನಣ್ಣಗೆ ಮತ್ತೆ ಹಿಂದಿನ ಹುದ್ದೆ
8 hours ago
National Song History: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ಭಾರತಾಂಬೆಗೆ ನಮಿಸಿ, 1875ರ ನವೆಂಬರ್ 7ರಂದು ಬರೆದ ‘ವಂದೇ ಮಾತರಂ’, ಅವರದ್ದೇ ಕಾದಂಬರಿ ಆನಂದಮಠದಲ್ಲಿ 1882ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು.
9 hours ago
Chandipura virus symptoms: 'ಚಂಡೀಪುರ ವೆಸಿಕ್ಯೊಲೊವೈರಸ್ (ಸಿಎಚ್ಪಿವಿ)' ಮತ್ತೆ ತನ್ನ ಆರ್ಭಟ ಶುರು ಮಾಡಿದ್ದು, ಗುಜರಾತ್ನ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಲ್ಲಿ 25 ಮಕ್ಕಳು ಈ ಮಾರಕ ಸೋಂಕಿಗೆ ತುತ್ತಾಗಿದ್ದಾರೆ.
9 hours ago
Water Conservation: ಕೆರೆಯ ಜಲಾನಯನ ಪ್ರದೇಶದ ಹಸಿರು ಕವಚ, ಮೇಲ್ಮಣ್ಣು, ಮೇಲ್ಮೈ ನೀರಿನ ಹರಿವು, ಇವೆಲ್ಲವುಗಳ ವೈಜ್ಞಾನಿಕ ನಿರ್ವಹಣೆಯಿಂದ ನೀರು ಸದಾ ಇರಲು ಸಾಧ್ಯ.
10 hours ago
Superstition vs Science: ಸೂರ್ಯಗ್ರಹಣದ ಮೂಢನಂಬಿಕೆಗಳು, ಗೋಮೂತ್ರದ ಮೇಲಿನ ವಿವಾದಾತ್ಮಕ ಸಂಶೋಧನೆ ಹಾಗೂ ಶಿಕ್ಷಣ ಮತ್ತು ವೈಜ್ಞಾನಿಕ ಪ್ರಗತಿಯಲ್ಲಿನ ಹಿನ್ನಡೆಯ ಬಗ್ಗೆ ನಾಗೇಶ ಹೆಗಡೆ ಇಲ್ಲಿ ಚರ್ಚಿಸಿದ್ದಾರೆ.
10 hours ago
ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಮಹೇಶ್ವರ್ ರಾವ್ ಆದೇಶ
10 hours ago
ತಡೆಯಲು ಬೆಂಗಳೂರು ಜಲಮಂಡಳಿ ಕಸರತ್ತು
10 hours ago
Cauvery water dispute: ಮೈಸೂರಿನಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಬಸ್ ತಡೆಯಲು ಯತ್ನಿಸಿದ ಕರ್ನಾಟಕ ಸೇನಾ ಪಡೆ ಸದಸ್ಯರನ್ನು ಪೊಲೀಸರು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.
10 hours ago
Investigative report: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ಅವರ ಮನೆಯಲ್ಲಿ ನಗದು ಪತ್ತೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಸ್ಪೀಕರ್ ನೇಮಿಸಿದ್ದ ತನಿಖಾ ಸಮಿತಿಯು ವರದಿ ಸಲ್ಲಿಸಿದೆ.
10 hours ago
ಕರಡು ಮತದಾರರ ಪಟ್ಟಿ: ಎಎಸ್ಡಿಡಿಒ ರೋಲ್ಬ್ಯಾಕ್ ಮಾಡದಿದ್ದರೆ 1.08 ಕೋಟಿ ಮತಹಕ್ಕಿಗೆ ಕುತ್ತು
10 hours ago
ದಲಿತ ಪದವೀಧರರ ಸಂಘದ ಆಗ್ರಹ * ಡಿಪಿಎಆರ್ ಕಾರ್ಯದರ್ಶಿಗೆ ಮನವಿ
10 hours ago
Junk food ban: ಮಕ್ಕಳಿಗೆ ಉತ್ತಮ ಆಹಾರ ಸಂಸ್ಕೃತಿ ಪರಿಚಯಿಸುವ ಪ್ರಯತ್ನ ಆಂದೋಲನದ ರೂಪ ಪಡೆದುಕೊಳ್ಳಬೇಕಾಗಿದೆ. ಸಮತೋಲಿತ ಆಹಾರದೊಂದಿಗೆ ದೈಹಿಕ ಚಟುವಟಿಕೆಗಳೂ ಮಕ್ಕಳಿಗೆ ಅಗತ್ಯ.
10 hours ago
Tata Sons Chairman: ಟಾಟಾ ಸನ್ಸ್ ಅಧ್ಯಕ್ಷರಾದ ನಟರಾಜನ್ ಚಂದ್ರಶೇಖರನ್ ಅವರು ಸಮೂಹದಲ್ಲಿ ಸ್ಥಿರತೆ ತಂದು, ವರಮಾನ ಮತ್ತು ಲಾಭವನ್ನು ಗಣನೀಯವಾಗಿ ಹೆಚ್ಚಿಸಿದ ಬಗ್ಗೆ ಮಾಹಿತಿ ಇಲ್ಲಿದೆ.
10 hours ago
ರಾಮಲಿಂಗಾರೆಡ್ಡಿಗೆ ಅರಣ್ಯ, ಮುನಿಯಪ್ಪಗೆ ಸಮಾಜ ಕಲ್ಯಾಣ * ಜಮೀರ್ಗೆ ವಸತಿ ಮಾತ್ರ * ಖಾದರ್ಗೆ ಹೆಚ್ಚುವರಿ ಹೊಣೆ
11 hours ago
ಚಾರ್ಜರ್, ನೋಟ್ಬುಕ್, ಪೆನ್ಡ್ರೈವ್ ಸಹ ಪತ್ತೆ: ಸಹಾಯಕ ಅಧೀಕ್ಷಕ ಅಮಾನತು* ಜೈಲು ಎಸ್.ಪಿಗೂ ಷೋಕಾಸ್ ನೋಟಿಸ್
11 hours ago
ಆಟಗಾರರಿಗೆ ‘ಕರ್ಫ್ಯೂ’ ಇಲ್ಲ: ಜೋ ರೂಟ್
11 hours ago
ಲಂಕಾ ಟೆಸ್ಟ್: ಕಾಮೆಂಟ್ರಿ ತಂಡಕ್ಕೆ ರಹಾನೆ
11 hours ago
ಭಾರತ ತಂಡದ ಬಾಂಗ್ಲಾ ಪ್ರವಾಸ ಅನುಮಾನ
11 hours ago
ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪ, ರಾಮಲಿಂಗಾ ರೆಡ್ಡಿಗೆ ಹೊಸ ಹೊಣೆ
11 hours ago
‘ಟೆಸ್ಟ್ ಕ್ರಿಕೆಟ್ಗೆ ಈಗಲೂ ಮೌಲ್ಯವಿದೆ’
11 hours ago
ಆಸ್ಟ್ರೇಲಿಯಾಕ್ಕೆ ಬಿಡುವಿಲ್ಲದ ಸರಣಿ
11 hours ago
ಆ.13ರ ಕರ್ನಾಟಕ ಬಂದ್ ದಿನ ಶಾಲಾ–ಕಾಲೇಜಗಳಿಗೆ ರಜೆ ಇರುತ್ತಾ? ಇಲ್ಲಿದೆ ಮಾಹಿತಿ
12 hours ago
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧ: ಆಹಾರ ಸುರಕ್ಷತೆ ಇಲಾಖೆ ಆದೇಶ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ