Last Updated: 6 Sep 2026 10:34 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಂತು 3: ESA ಬಂದರೆ ಮನೆ, ಕೃಷಿ, ರಸ್ತೆ, ಶಾಲೆ, ಜಮೀನಿಗೆ ಏನಾಗುತ್ತದೆ?
(14 hours ago)
19
Bigg Boss contestants: ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೊದಲ್ಲಿ ಬಿಗ್ ಬಾಸ್ ಸೀಸನ್ 13ಕ್ಕೆ ಎಂಟ್ರಿ ನೀಡಲಿರುವ ಸಂಭಾವ್ಯ ಸ್ಪರ್ಧಿಗಳ ಮುಖ ಮತ್ತು ಹೆಸರುಗಳು ಬಹಿರಂಗಗೊಂಡಿವೆ.
(22 hours ago)
17
Kannada cinema history: ಡಾ. ರಾಜ್ಕುಮಾರ್ ಅವರ ವೃತ್ತಿಜೀವನದ ಸಂಖ್ಯಾಸಮೃದ್ಧಿ, 1960 ರಿಂದ 1980ರ ದಶಕದವರೆಗಿನ ಪ್ರಮುಖ ಚಲನಚಿತ್ರಗಳು ಮತ್ತು ಭಾರತೀಯ ಚಿತ್ರರಂಗದ ವಿವಿಧ ನಟರ ದಾಖಲೆಗಳ ವಿವರಣೆ ಇಲ್ಲಿದೆ.
(20 hours ago)
16
Swatantra Bhardwaj: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ
(23 hours ago)
16
Manual Scavenging: ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವಲ್ಲಿ ವಿಫಲವಾಗಿದ್ದೇವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
(22 hours ago)
15
Adani Defense: ಭಾರತದಲ್ಲಿ ತಯಾರಾಗುತ್ತಿರುವ ಎಕೆ-203 ಆಸಾಲ್ಟ್ ರೈಫಲ್ಗಳಿಗೆ ದೇಶೀಯವಾಗಿ ತಯಾರಿಸಿದ 7.62x39 ಮಿಮೀ ಮದ್ದುಗುಂಡುಗಳನ್ನು ಪೂರೈಸಲು ಅದಾನಿ ಡಿಫೆನ್ಸ್ ಮತ್ತು ಏರೊಸ್ಪೇಸ್ ಸಂಸ್ಥೆಯು ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
(14 hours ago)
14
Saharanpur Mosque Demolition: ಉತ್ತರ ಪ್ರದೇಶದ ಸಹರಾನ್ಪುರ ನಗರದಲ್ಲಿದ್ದ 115 ವರ್ಷ ಹಳೆಯ ಮಸೀದಿಯೊಂದನ್ನು ನ್ಯಾಯಾಲಯದ ಆದೇಶದಂತೆ ಶನಿವಾರ ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
(15 hours ago)
14
Voter list revision: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಮೂರೂವರೆ ದಶಕಗಳ ಕಾಲ ದೂರವಿದ್ದ ಇಬ್ಬರು ಸಹೋದರರನ್ನು ಮತ್ತೆ ಒಂದಾಗಿಸಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
(18 hours ago)
13
Real State Businessman: ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಗೆ ಪಿತೂರಿ ನಡೆಸಿದ ಆರೋಪದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿನಕ್ಕೊಳಗಾದ ಮೂರನೇ ಆರೋಪಿಯಾಗಿದ್ದಾನೆ.
(13 hours ago)
12
Kashmir Encounter: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಭಯೋತ್ಪಾದಕನನ್ನು ಪಾಕಿಸ್ತಾನದ ಪ್ರಜೆ ಯಾಸಿರ್ ಎಂದು ಗುರುತಿಸಲಾಗಿದೆ.
(18 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಉದಯವಾಣಿ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 6
Bank Exam Strategy: ಬ್ಯಾಂಕ್ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಕಠಿಣ ಪರಿಶ್ರಮದ ಜೊತೆಗೆ ಕ್ರಮಬದ್ಧ ತಯಾರಿ, ಸಮಯ ನಿರ್ವಹಣೆ, ಅಣಕು ಪರೀಕ್ಷೆಗಳು ಮತ್ತು ನಿರಂತರ ಅಭ್ಯಾಸದ ಅಗತ್ಯವಿದೆಯೆಂದು ಲೇಖಕರು ವಿವರಿಸಿದ್ದಾರೆ.
8 mins ago
Monsoon Alert: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಈಶಾನ್ಯ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
39 mins ago
Miss World 2026: ವಿಯೆಟ್ನಾಂನಲ್ಲಿ ನಡೆದ 73ನೇ ವಿಶ್ವ ಸುಂದರಿ ಸ್ಪರ್ಧೆಯ 2026ರ ಗ್ರ್ಯಾಂಡ್ ಫಿನಾಲೆಯಲ್ಲಿ ಡೊಮಿನಿಕಾ ಗಣರಾಜ್ಯದ 'ಜೋಹೈರಿ ಮೊಲಾ '(Joheirry Mola) ಅವರು 'ವಿಶ್ವ ಸುಂದರಿ' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
39 mins ago
ಕೊಳಕು ನದಿಗಿಳಿದು ಸ್ವಚ್ಛಗೊಳಿಸಿದ್ದ ಯುವಕನಿಗೆ ಡಚ್ CEOಯಿಂದ ಭರ್ಜರಿ ಆಫರ್
39 mins ago
New Lieutenant Governor: ಬಿಜೆಪಿ ರಾಜ್ಯಸಭಾ ಸಂಸದ ದಿನೇಶ್ ಶರ್ಮಾ ಅವರನ್ನು ಅಂಡಮಾನ್- ನಿಕೋಬಾರ್ ದ್ವೀಪದ ನೂತನ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಆಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಶನಿವಾರ ತಿಳಿಸಿದೆ.
39 mins ago
ಚಿತ್ರದುರ್ಗ ಶಾಖಾ ಕಾಲುವೆಗೆ 3 ಟಿಎಂಸಿ ಅಡಿ ನೀರು ಹರಿವು
39 mins ago
New Chief Justices: ದೇಶದ 8 ವಿವಿಧ ಹೈಕೋರ್ಟ್ಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಶನಿವಾರ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.
2 hours ago
Ram Mandir Donation: ಇಲ್ಲಿನ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಎಂಟು ಜನ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 18ರವರೆಗೆ ವಿಸ್ತರಿಸಿ ಅಯೋಧ್ಯೆಯ ವಿಶೇಷ ನ್ಯಾಯಾಲಯ ಆದೇಶಿಸಿದೆ.
2 hours ago
New Lieutenant Governor: ಬಿಜೆಪಿ ರಾಜ್ಯಸಭಾ ಸಂಸದ ದಿನೇಶ್ ಶರ್ಮಾ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ನೂತನ ಲೆಫ್ಟಿನೆಂಟ್ ಗರ್ವನರ್(ಎಲ್ಜಿ) ಆಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಶನಿವಾರ ತಿಳಿಸಿದೆ.
2 hours ago
JMM Minister Death: ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಮತ್ತು ಸಚಿವ ಸುದಿವ್ಯ ಕುಮಾರ್ ಸೋನು ಅವರು ಹಠಾತ್ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
2 hours ago
Politics: ಗೋವಾ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ 2026ರ ಡಿ.1ರಿಂದ 2027ರ ಜನವರಿ 4ರವರೆಗೆ ಜನಗಣತಿ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
3 hours ago
ಜೂನಿಯರ್ ಹಾಕಿ: ಗೋಲುಗಳ ಮಳೆಗರೆದ ಭಾರತದ ಪುರುಷರು
3 hours ago
ಅ.10ರಿಂದ ಐಎಸ್ಎಲ್ ಟೂರ್ನಿ
3 hours ago
ಭಾರತ ವನಿತೆಯರ ಶುಭಾರಂಭ
3 hours ago
ಅತ್ಯಲ್ಪ ಮೊತ್ತಕ್ಕೆ ಕುಸಿದ ಪಾಕ್
3 hours ago
ಅಲ್ಕರಾಜ್ಗೆ ಸವಾಲಾಗದ ಯಿಬಿಂಗ್
3 hours ago
ಪಡಿಕ್ಕಲ್, ವೈಭವ್ ಆಟದತ್ತ ಚಿತ್ತ
3 hours ago
Lalbagh tunnel project: ಲಾಲ್ಬಾಗ್ನಲ್ಲಿ ಸುರಂಗ ನಿರ್ಮಾಣದಿಂದ ಕೆಂಪೇಗೌಡ ಕಾವಲು ಗೋಪುರ ಮತ್ತು ಪ್ರಾಚೀನ ಬಂಡೆಗೆ ಹಾನಿಯಾಗಬಹುದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಎಚ್ಚರಿಕೆ ನೀಡಿದೆ.
4 hours ago
Old Pension Scheme: ಹಳೆ ಪಿಂಚಣಿ ಪದ್ಧತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಮತ್ತು ಈ ಬಗ್ಗೆ ಶೀಘ್ರವೇ ತೀರ್ಮಾನ ಹೊರಬೀಳಲಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಶಿಕ್ಷಕರ ದಿನಾಚರಣೆಯಲ್ಲಿ ತಿಳಿಸಿದರು.
4 hours ago
Western Ghats impact: ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪಶ್ಚಿಮ ಘಟ್ಟ ಮತ್ತು ವನ್ಯಜೀವಿಗಳ ಆವಾಸಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಅರಣ್ಯ ಇಲಾಖೆಯ ವರದಿಯು ಎಚ್ಚರಿಸಿದೆ.
4 hours ago
ಆರೋಪಿಗಳ ನಡುವೆ ಆರೋಪ– ಪ್ರತ್ಯಾರೋಪ
4 hours ago
ಐದು ನಗರ ಪಾಲಿಕೆಗಳಿಂದಲೂ ಸ್ಥಳೀಯ ಸಮಸ್ಯೆಗಳು ನಿವಾರಣೆಯಾಗಿಲ್ಲ: ನಾಗರಿಕರ ಅಳಲು
4 hours ago
ಲೋಕಸಭೆ ಚುನಾವಣೆ ಬಳಿಕ 17 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
4 hours ago
Sanikatta Salt: ಗೋಕರ್ಣದ ಸಾಣಿಕಟ್ಟಾದಲ್ಲಿ ಅಘನಾಶಿನಿ ಹಿನ್ನೀರಿನಿಂದ ನೈಸರ್ಗಿಕ ವಿಧಾನದಲ್ಲಿ ಕೆಂಬಣ್ಣದ ಉಪ್ಪನ್ನು ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘವು ತಯಾರಿಸುತ್ತಿದೆ.
4 hours ago
ಸಿಗ್ನಲಿಂಗ್ ತಂತ್ರಜ್ಞಾನದಲ್ಲಿ ಆಧುನಿಕ ಸ್ವಯಂಚಾಲಿತ ರೈಲು ವ್ಯವಸ್ಥೆ ಅಳವಡಿಸಲು ಅನುಮತಿ ಪಡೆದ ಕೆ–ರೈಡ್
4 hours ago
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಎಚ್ಚರಿಕೆ
4 hours ago
Praja Seva Campaign: ಜನರ ಸಮಸ್ಯೆಗಳನ್ನು ಮನೆಬಾಗಿಲಲ್ಲಿ ಬಗೆಹರಿಸಲು ಸರ್ಕಾರ 'ಪ್ರಜಾಸೇವೆ' ಅಭಿಯಾನವನ್ನು ಆರಂಭಿಸಿದೆ. ಜಿಲ್ಲಾ ಸಚಿವರು ಮತ್ತು ಶಾಸಕರು ತಾಲ್ಲೂಕು ಮಟ್ಟದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲಿದ್ದಾರೆ.
4 hours ago
ಕೆಪಿಎಸ್ಸಿ ಅಕ್ರಮ: ಆರೋಪಿಗಳ ನಡುವೆ ಆರೋಪ– ಪ್ರತ್ಯಾರೋಪ
4 hours ago
ಒಳನೋಟ: ಸೋಜಿಗದ ಉಪ್ಪಿನ ಆಗರ
4 hours ago
ಸೋಜಿಗದ ಉಪ್ಪಿನ ಆಗರ
5 hours ago
Sep 5
Railway Exam Delay: ವಿಜಯಪುರ-ಯಶವಂತಪುರ ರೈಲು ತಾಂತ್ರಿಕ ದೋಷದಿಂದ ವಿಳಂಬವಾಗಿದ್ದು, ಸಿಎಆರ್ ಮತ್ತು ಡಿಎಆರ್ ಪರೀಕ್ಷಾರ್ಥಿಗಳನ್ನು ನಿಗದಿತ ಸಮಯಕ್ಕೆ ತಲುಪಿಸಲು ನೈರುತ್ಯ ರೈಲ್ವೆ ಕ್ರಮ ಕೈಗೊಂಡಿದೆ.
9 hours ago
Real State Businessman: ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಗೆ ಪಿತೂರಿ ನಡೆಸಿದ ಆರೋಪದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿನಕ್ಕೊಳಗಾದ ಮೂರನೇ ಆರೋಪಿಯಾಗಿದ್ದಾನೆ.
13 hours ago
Cauvery water release: ತಮಿಳುನಾಡಿಗೆ ಪ್ರತಿದಿನ 9,000 ಕ್ಯುಸೆಕ್ ನೀರು ಬಿಡುವ ಆದೇಶವನ್ನು 2,000 ಕ್ಯುಸೆಕ್ಗೆ ಇಳಿಸಲು ಕೋರಿ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದೆ.
13 hours ago
ಕಂತು 3: ESA ಬಂದರೆ ಮನೆ, ಕೃಷಿ, ರಸ್ತೆ, ಶಾಲೆ, ಜಮೀನಿಗೆ ಏನಾಗುತ್ತದೆ?
14 hours ago
Drought relief: ರಾಜ್ಯದಲ್ಲಿ ಶೀಘ್ರವೇ 24 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಮತ್ತು 101 ತಾಲ್ಲೂಕುಗಳಿಗೆ 2,600 ಕೋಟಿ ರೂಪಾಯಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಬೇಡಿಕೆ ಇಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
14 hours ago
Adani Defense: ಭಾರತದಲ್ಲಿ ತಯಾರಾಗುತ್ತಿರುವ ಎಕೆ-203 ಆಸಾಲ್ಟ್ ರೈಫಲ್ಗಳಿಗೆ ದೇಶೀಯವಾಗಿ ತಯಾರಿಸಿದ 7.62x39 ಮಿಮೀ ಮದ್ದುಗುಂಡುಗಳನ್ನು ಪೂರೈಸಲು ಅದಾನಿ ಡಿಫೆನ್ಸ್ ಮತ್ತು ಏರೊಸ್ಪೇಸ್ ಸಂಸ್ಥೆಯು ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
14 hours ago
Ocean Cleanup job offer: ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಿದ ಮಧ್ಯಪ್ರದೇಶದ ಯುವಕ ಸುರೇಂದ್ರ ಸಿಂಗ್ ಚೌಧರಿಗೆ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಡಚ್ ಸಿಇಒ ಬೋಯನ್ ಸ್ಲ್ಯಾಟ್ ಉದ್ಯೋಗದ ಆಫರ್ ನೀಡಿದ್ದಾರೆ.
15 hours ago
Saharanpur Mosque Demolition: ಉತ್ತರ ಪ್ರದೇಶದ ಸಹರಾನ್ಪುರ ನಗರದಲ್ಲಿದ್ದ 115 ವರ್ಷ ಹಳೆಯ ಮಸೀದಿಯೊಂದನ್ನು ನ್ಯಾಯಾಲಯದ ಆದೇಶದಂತೆ ಶನಿವಾರ ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
15 hours ago
Sexual assault attempt: ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
15 hours ago
ಗುಂಡಣ್ಣ ಕಾರ್ಟೂನು: ಶನಿವಾರ, 05 ಸೆಪ್ಟೆಂಬರ್ 2026
15 hours ago
Teacher Prefix: ಶಾಲಾ ಶಿಕ್ಷಕರಿಗೆ ವೃತ್ತಿಪರ ಮನ್ನಣೆಯ ಸಂಕೇತವಾಗಿ ತಮ್ಮ ಹೆಸರಿನ ಮುಂದೆ ‘Tr’ ಎಂಬ ಉಪನಾಮ ಬಳಸಲು ಅನುಮತಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
16 hours ago
Rescue operation: ನೇಪಾಳದ ಜಲವಿದ್ಯುತ್ ಯೋಜನೆಯ 225 ಮೀಟರ್ ಉದ್ದದ ಸುರಂಗದಲ್ಲಿ 10 ದಿನಗಳಿಂದ ಸಿಲುಕಿದ್ದ ಚೀನಾ ಕಾರ್ಮಿಕ ಲೂಹೈಟಾವೊ ಅವರನ್ನು ರಕ್ಷಣಾ ಪಡೆಯು ಸುರಕ್ಷಿತವಾಗಿ ರಕ್ಷಿಸಿದೆ.
16 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 05 ಸೆಪ್ಟೆಂಬರ್ 2026
16 hours ago
ಚಿನಕುರುಳಿ: 05 ಸೆಪ್ಟೆಂಬರ್, ಶನಿವಾರ, 2026
16 hours ago
Nepal flood rescue: ನೇಪಾಳದ ಪ್ರವಾಹದಲ್ಲಿ 10 ದಿನಗಳ ಕಾಲ ಮಣ್ಣಿನಡಿ ಸಿಲುಕಿದ್ದ 60 ವರ್ಷದ ವೃದ್ಧೆ ಚಂಡಿಕಾ ಶ್ರೇಷ್ಠ ಅವರನ್ನು ಸೇನಾ ಸಿಬ್ಬಂದಿ ಪವಾಡ ಸದೃಶವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
16 hours ago
Naxal Attack Verdict: ಛತ್ತೀಸಗಢದ ಬಸ್ತಾರ್ ಜಿಲ್ಲೆಯಲ್ಲಿ 2013ರಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ 29 ಮಂದಿ ಸಾವಿಗೀಡಾಗಿದ್ದರು. ಈ ಪ್ರಕರಣದ ಎಲ್ಲ 10 ಆರೋಪಿಗಳನ್ನು ದೋಷಿಗಳು ಎಂದು ಎನ್ಐಎ ನ್ಯಾಯಾಲಯ ಘೋಷಿಸಿದೆ.
17 hours ago
Kashmir Encounter: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಭಯೋತ್ಪಾದಕನನ್ನು ಪಾಕಿಸ್ತಾನದ ಪ್ರಜೆ ಯಾಸಿರ್ ಎಂದು ಗುರುತಿಸಲಾಗಿದೆ.
18 hours ago
Nepal flood rescue: ನೇಪಾಳದ ಪ್ರವಾಹದಲ್ಲಿ 10 ದಿನಗಳ ಕಾಲ ಮಣ್ಣಿನಡಿ ಸಿಲುಕಿದ್ದ 60 ವರ್ಷದ ವೃದ್ಧೆ ಚಂಡಿಕಾ ಶ್ರೇಷ್ಠ ಅವರನ್ನು ಸೇನಾ ಸಿಬ್ಬಂದಿ ಪವಾಡ ಸದೃಶ್ಯವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
18 hours ago
Weather alert: ದೆಹಲಿ-ಎನ್ಸಿಆರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ದೆಹಲಿಯ ವಿವಿಧೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
18 hours ago
Voter list revision: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಮೂರೂವರೆ ದಶಕಗಳ ಕಾಲ ದೂರವಿದ್ದ ಇಬ್ಬರು ಸಹೋದರರನ್ನು ಮತ್ತೆ ಒಂದಾಗಿಸಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
18 hours ago
Nepal flood casualties: ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,344ಕ್ಕೆ ಏರಿಕೆಯಾಗಿದ್ದು, 4,898 ಜನರು ಇನ್ನೂ ಪತ್ತೆಯಾಗಿಲ್ಲ. ಹಿಮ ಬಂಡೆ ಕುಸಿತದಿಂದ ಈ ಭೀಕರ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
18 hours ago
ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3ಕ್ಕೆ ಚಾಲನೆ
19 hours ago
ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3ಕ್ಕೆ ಚಾಲನೆ
19 hours ago
Swatantra Bharadwaj: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರನ್ನು ದೆಹಲಿ ನ್ಯಾಯಾಲಯವು 1 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
19 hours ago
Rahul Gandhi Message: ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆಯನ್ನು ರೂಪಿಸುವಂತೆ ಶಿಕ್ಷಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರೆ ನೀಡಿದ್ದಾರೆ.
20 hours ago
ಪ್ರಜಾಸೇವೆಗೆ ಚಾಲನೆ ನೀಡಿದ ಸಿಎಂ
20 hours ago
Kannada cinema history: ಡಾ. ರಾಜ್ಕುಮಾರ್ ಅವರ ವೃತ್ತಿಜೀವನದ ಸಂಖ್ಯಾಸಮೃದ್ಧಿ, 1960 ರಿಂದ 1980ರ ದಶಕದವರೆಗಿನ ಪ್ರಮುಖ ಚಲನಚಿತ್ರಗಳು ಮತ್ತು ಭಾರತೀಯ ಚಿತ್ರರಂಗದ ವಿವಿಧ ನಟರ ದಾಖಲೆಗಳ ವಿವರಣೆ ಇಲ್ಲಿದೆ.
20 hours ago
Education News: ಸಿರಿಗೆರೆ ಸಮೀಪದ ಚವಲಿಹಳ್ಳಿ ಶಾಲೆಯ ಶಿಕ್ಷಕ ಟಿ.ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಎಐ ಆಧಾರಿತ 650 ಪಾಠಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳ ಹಿತಕ್ಕಾಗಿ ದುಡಿಯುತ್ತಿದ್ದಾರೆ.
20 hours ago
World Map: ಆಫ್ರಿಕಾ ಖಂಡದ ನೈಜ ಭೌಗೋಳಿಕ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸುವ ಹೊಸ ವಿಶ್ವ ಭೂಪಟ ಬಳಕೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬೆಂಬಲ ವ್ಯಕ್ತಪಡಿಸಿದೆ.
21 hours ago
Teachers' Day message: ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ತುಂಬಿ ಭವಿಷ್ಯವನ್ನು ರೂಪಿಸುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಲೇಖನದಲ್ಲಿ ತಿಳಿಸಿದ್ದಾರೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ