Last Updated: 5 Mar 2026 8:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕರ್ಣ ಧಾರಾವಾಹಿಯಿಂದ ನಟ ಟಿ.ಎಸ್ ನಾಗಾಭರಣ ಹೊರಕ್ಕೆ: ಬದಲಿಯಾಗಿ ತಾರಾ ನಟನ ಆಗಮನ
(17 hours ago)
38
ದಿನಕ್ಕೊಂದು ಸೀಬೆ ಹಣ್ಣು ಸೇವಿಸಿ.. ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ
(12 hours ago)
33
T20 World Cup: ಸೆಮಿಫೈನಲ್ನಲ್ಲಿ ವೇಗದ ಶತಕ ಸಿಡಿಸಿ ಹಲವು ದಾಖಲೆ ಬರೆದ ಅಲೆನ್
(21 hours ago)
32
AI Video: ಸೈನಿಕನೊಬ್ಬ ಯುದ್ಧಭೂಮಿಯಲ್ಲಿ, ಶಿಥಿಲ ಅವಶೇಷಗಳ ನಡುವೆ ಒಡೆದ ಮೊಬೈಲ್ ಅನ್ನು ತೋರಿಸುತ್ತಾ ಕಣ್ಣೀರು ಹಾಕುತ್ತಿರುವ ವಿಡಿಯೊ ಅನ್ನು @mohdsoyabex ಎಂಬವರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
(13 hours ago)
27
ಮುಕ್ತಾಯದ ಹಂತದಲ್ಲಿವೆ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು
(9 hours ago)
23
Iran Airspace Control: ಮುಂದಿನ ಕೆಲವೇ ಕೆಲವು ತಾಸುಗಳಲ್ಲಿ ಇರಾನ್ನ ಆಕಾಶದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವುದಾಗಿ ಅಮೆರಿಕ ಹೇಳಿದೆ.
(9 hours ago)
18
RTI Revelations: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕುರಿತ ಆರ್ಟಿಐ ಮಾಹಿತಿ ಇಲ್ಲಿದೆ.
(12 hours ago)
18
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಬದುಕುಳಿದಿದ್ದ ಖಮೇನಿ ಪುತ್ರ
(13 hours ago)
16
ಟಿ20 ವಿಶ್ವಕಪ್ ಸೆಮಿಫೈನಲ್: ವಾಂಖೆಡೆಯಲ್ಲಿ ಭಾರತ–ಇಂಗ್ಲೆಂಡ್ ಹಣಾಹಣಿ ಇಂದು
(19 hours ago)
16
T20 WC: ಫಿನ್ ಅಲೆನ್ ದಾಖಲೆ ವೇಗದ ಶತಕ; ದ.ಆಫ್ರಿಕಾ ವಿಶ್ವಕಪ್ ಕನಸು ಭಗ್ನ
(9 hours ago)
13
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
Zee News ಕನ್ನಡ
ವಿಜಯ ಕರ್ನಾಟಕ
TV9 ಕನ್ನಡ
ಉದಯವಾಣಿ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 5
ಎರಡು ಪ್ರತ್ಯೇಕ ಪ್ರಕರಣ ಭೇದಿಸಿದ ಪೊಲೀಸರು
50 mins ago
US Global defense strategy: ಅಮೆರಿಕದ ಸೇನಾನೆಲೆಗಳು ವಿಶ್ವದೆಲ್ಲೆಡೆ ವಿಸ್ತರಿಸಲಾಗಿದ್ದು, 80ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ನೆಲೆಗಳನ್ನು ಅದು ಹೊಂದಿದ್ದು, ವಿವರಗಳು ಇಲ್ಲಿವೆ...
50 mins ago
T Twenty World Cup: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್, ತಂಡವನ್ನು ಏಕಪಕ್ಷೀಯವಾಗಿ ಒದ್ದು ಹೊರಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು.
50 mins ago
PWD Officer Raid: ಮಂಡ್ಯ: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್. ಸತೀಶ್ ಅವರ ಮನೆ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯಕ್ಕಿಂತ ₹3.01 ಕೋಟಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.
50 mins ago
T Twenty World Cup: ಭಾರತ ವಿರುದ್ಧ ಸೆಮಿಫೈನಲ್ ಆಡಿದ ಜೋಸ್ ಬಟ್ಲರ್, ಟಿ20 ವಿಶ್ವಕಪ್ನಲ್ಲಿ 43ನೇ ಪಂದ್ಯ ಆಡುತ್ತಾ ಸಕಿಬ್ ಅಲ್ ಹಸನ್ ದಾಖಲೆಯನ್ನು ಸರಿಗಟ್ಟಿ ದಿಗ್ಗಜರ ಪಟ್ಟಿಗೆ ಸೇರಿದರು.
50 mins ago
Semi Final: ಮೈದಾನಕ್ಕೆ ಇಳಿಯುತ್ತಿದ್ದಂತೆ ದಿಗ್ಗಜರ ಸಾಲಿಗೆ ಸೇರಿದ ಜೋಸ್ ಬಟ್ಲರ್
50 mins ago
ನಮ್ಮನ್ನು ಸೋಲಿಸಿಲ್ಲ, ಒದ್ದು ಹೊರಹಾಕಿದರು: ದ.ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್
50 mins ago
Semi Final: ಭಾರತ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಂಗ್ಲರು
80 mins ago
ದಿನ ಭವಿಷ್ಯ: ಮೋಸವಾಗುವ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತ
80 mins ago
Digital Infrastructure: ಮಾನವ ಇತಿಹಾಸದ ಹಾದಿಯನ್ನು ಗಮನಿಸಿದರೆ, ಪ್ರತಿ ಯುಗಕ್ಕೂ ತನ್ನದೇ ಆದ ‘ಉತ್ಪಾದನಾ ಕೇಂದ್ರ’ಗಳಿರುವುದು ಕಂಡುಬರುತ್ತದೆ. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಬೃಹತ್ ಚಿಮಣಿಗಳಿಂದ ಕಪ್ಪು ಹೊಗೆಯನ್ನು ಹೊರಸೂಸುತ್ತಿತ್ತು.
80 mins ago
ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ
80 mins ago
T Twenty World Cup: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್, ಭಾರತ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
80 mins ago
ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ, ಬೆಡ್ಶೀಟ್ ಅಧಿಕಾರಿ ಮನೆಯಲ್ಲಿ!
80 mins ago
West Asia Crisis: 'ಎಪ್ಸ್ಟೈನ್ ಫೈಲ್ಸ್' - ಇದು, ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ಗೆ ಸಂಬಂಧಿಸಿದ ದಾಖಲೆಗಳ ಗುಚ್ಛ. ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುವ ಮುನ್ನ ಜಗತ್ತಿನಾದ್ಯಂತ ಸುದ್ದಿಯಲ್ಲಿತ್ತು.
110 mins ago
Top News Roundup: ಅರ್ಜುನ್ ತೆಂಡೂಲ್ಕರ್ ಮದುವೆಯಿಂದ ಇರಾನ್–ಅಮೆರಿಕ ಸಂಘರ್ಷ, ಸಿದ್ದರಾಮಯ್ಯ ಬಜೆಟ್ ಸೇರಿದಂತೆ ರಾಷ್ಟ್ರೀಯ, ರಾಜ್ಯ ಹಾಗೂ ವಿದೇಶದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
110 mins ago
Immunity Booster: ಸೇಬು ಮತ್ತು ಬೀಟ್ರೂಟ್ಗಳಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೆಟ್ನಲ್ಲಿರುವ ಬೀಟಾ- ಕ್ಯಾರೋಟಿನ್ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ, ಚರ್ಮದ ಕಾಂತಿಯನ್ನು ಸುಧಾರಿಸುತ್ತದೆ.
110 mins ago
Mysore Silk Saree: ತಾರಾಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಈ ಜೋಡಿ ಅರತಕ್ಷತೆಯಲ್ಲೂ ಆಧುನಿಕ ಸ್ಪರ್ಶವಿಲ್ಲದ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.
110 mins ago
District Wise Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಶುಕ್ರವಾರ) ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. 2026–27ನೇ ಸಾಲಿನ ಆಯವ್ಯಯ ಕುರಿತು ರಾಜ್ಯದ ಜನರಿಗೆ ಹಲವರು ನಿರೀಕ್ಷೆಗಳಿವೆ.
2 hours ago
ಚಿಕ್ಕಮಗಳೂರು: ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಪೂಜೆಗೆ ಅವಕಾಶ ನಿರಾಕರಣೆ
2 hours ago
KPSC Results Controversy: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಆಯ್ಕೆಗೆ ನಡೆದ ಮುಖ್ಯ ಪರೀಕ್ಷೆಯಿಂದ 1:3ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಸಿದ್ಧಪಡಿಸಿದ ವೇಳೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಿಡಿ ವ್ಯಕ್ತವಾಗಿದೆ.
3 hours ago
ಸಾನಿಯಾ ಜೊತೆ ಹಸೆಮಣೆ ಏರಿದ ಅರ್ಜುನ್ ತೆಂಡೂಲ್ಕರ್: ದಿಗ್ಗಜರಿಂದ ಶುಭಹಾರೈಕೆ
3 hours ago
Counter Terrorism: ಅಲ್ಕೈದಾ ಮತ್ತು ಐಎಸ್ಐಎಸ್ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯಿಸಿದೆ. ಭಯೋತ್ಪಾದನೆ ಜಾಗತಿಕ ಶಾಂತಿ ಹಾಗೂ ಭದ್ರತೆಗೆ ದೊಡ್ಡ ಬೆದರಿಕೆ ಎಂದು ತಿಳಿಸಿದೆ.
3 hours ago
Iran Leader Death: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೃತಪಟ್ಟ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಗೆ ಭಾರತ ವಿಳಂಬವಾಗಿ ಸಂತಾಪ ವ್ಯಕ್ತಪಡಿಸಿದೆ.
3 hours ago
Indian Ocean Conflict: ಶ್ರೀಲಂಕಾದತ್ತ ಬರುತ್ತಿದ್ದ ಇರಾನ್ ಯುದ್ಧನೌಕೆಯನ್ನು ಅಮೆರಿಕ ದಾಳಿ ಮಾಡಿ ನಾಶಪಡಿಸಿದ ಬಳಿಕ ಮತ್ತೊಂದು ಹಡಗು ಸಮೀಪಿಸಿದೆ. ಈ ಬೆಳವಣಿಗೆ ಹಿಂದೂ ಮಹಾಸಾಗರದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ.
3 hours ago
T Twenty World Cup: ಭಾರತ ಫೈನಲ್ ತಲುಪಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಹೇಳಿಕೆ ನೀಡಿದ್ದು, ಇಂಗ್ಲೆಂಡ್ ಸೆಮಿಫೈನಲ್ ಗೆಲ್ಲುವ ನೆಚ್ಚಿನ ತಂಡ ಎಂದು ಅಭಿಪ್ರಾಯಪಟ್ಟಿದ್ದಾರೆ.
3 hours ago
T20 World Cup| ಭಾರತ ಫೈನಲ್ ತಲುಪಲ್ಲ: ಮತ್ತೆ ಭವಿಷ್ಯ ನುಡಿದ ಪಾಕ್ ಮಾಜಿ ವೇಗಿ
3 hours ago
ಚುರುಮುರಿ: ಫೋನ್ ಕದ್ದಾಲಿಕೆ ಪವರ್!
3 hours ago
Karnataka Budget Expectations: ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. 2026–27ನೇ ಸಾಲಿನ ಬಜೆಟ್ ಕುರಿತು ರಾಜ್ಯದ ಜನರಿಗೆ ಹಲವರು ನಿರೀಕ್ಷೆಗಳಿವೆ.
4 hours ago
T Twenty World Cup: ಕ್ಯಾಂಡಿಯಲ್ಲಿ ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಪಾಕಿಸ್ತಾನ ಆಟಗಾರನಿಗೆ ದಂಡ ವಿಧಿಸಲಾಗಿದೆ. ಪಿಸಿಬಿ ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
4 hours ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರ್ನಾಟಕದ ತಾರಾ ಕ್ರಿಕೆಟಿಗ ವೈಶಾಕ್ ವಿಜಯ್ ಕುಮಾರ್
4 hours ago
ಹೋಟೆಲ್ನ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಪಾಕ್ ಆಟಗಾರನಿಗೆ ದಂಡ
4 hours ago
BJP Conflict: ದಾವಣಗೆರೆ: ಪಕ್ಷದಲ್ಲಿ ಸಣ್ಣ ಸಮಸ್ಯೆ, ಗೊಂದಲಗಳು ಇರುವುದು ನಿಜ. ಇದನ್ನು ಮುಂದುವರಿಸಲು ಬಿಡುವುದಿಲ್ಲ. ಶೀಘ್ರದಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
5 hours ago
Kalaburagi Police: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬುರ್ಖಾ ಧರಿಸಿ ಬಣ್ಣವಾಡಿದ ಘಟನೆಗೆ ಸಂಬಂಧಿಸಿದಂತೆ ಐವರು ಯುವಕರ ವಿರುದ್ಧ ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.
5 hours ago
ಚಿನಕುರುಳಿ: 2026ರ ಮಾರ್ಚ್ 5, ಗುರುವಾರ
6 hours ago
Dates Nutrition: ಸೇವಿಸಲು ಸಿಹಿಯಾಗಿರುವ ಖರ್ಜೂರವು ಆರೋಗ್ಯ ವರ್ಧಕ ಗುಣಗಳನ್ನು ಹೊಂದಿದೆ. ಇದನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಖರ್ಜೂರವು ಅಧಿಕ ಪ್ರಮಾಣದ ವಿಟಮಿನ್ಸ್, ಕಬ್ಬಿಣಾಂಶ, ಖನಿಜ ಲವಣಗಳನ್ನು ಹೊಂದಿದೆ.
6 hours ago
Karnataka Budget: ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ಧವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರಿನಲ್ಲಿ, ಅವರ ದೊಡ್ಡ ಚಿತ್ರಬಿಡಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಅರಮನೆ ಉತ್ತರ ದ್ವಾರದಲ್ಲಿ 8,125 ಚದರ ಅಡಿಯ ಚಿತ್ರ ಬಿಡಿಸಲಾಗಿದೆ.
6 hours ago
Karnataka Tourists: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ದುಬೈನಲ್ಲಿ ಸಿಲುಕಿದ್ದ ಜಗಳೂರಿನ 16 ಜನ ಸೇರಿದಂತೆ 48 ಕನ್ನಡಿಗರು ಗುರುವಾರ ವಿಶೇಷ ವಿಮಾನದಲ್ಲಿ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದರು.
7 hours ago
Bhatkal News: ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಇಂಧನ ಕೊರತೆ ಮತ್ತು ಬೆಲೆ ಏರಿಕೆ ಭೀತಿಯಿಂದ ಭಟ್ಕಳದಲ್ಲಿ ಪೆಟ್ರೋಲ್ ಬಂಕ್ಗಳ ಮುಂದೆ ಜನಸಂದಣಿ. ವದಂತಿಗಳಿಗೆ ತಹಶೀಲ್ದಾರ್ ಎಚ್ಚರಿಕೆ.
7 hours ago
Nepal Politics: ಜೆನ್ ಝೀಗಳ ಕ್ರಾಂತಿಯ ನಂತರ ನೇಪಾಳದಲ್ಲಿ ಸಾರ್ವರ್ತಿಕ ಚುನಾವಣೆ ಗುರುವಾರ ಆರಂಭವಾಗಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
7 hours ago
Bihar Politics: ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಿಹಾರದ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು (ಗುರುವಾರ) ಘೋಷಿಸಿದ್ದಾರೆ.
7 hours ago
Iran Airspace Control: ಮುಂದಿನ ಕೆಲವೇ ಕೆಲವು ತಾಸುಗಳಲ್ಲಿ ಇರಾನ್ನ ಆಕಾಶದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸುವುದಾಗಿ ಅಮೆರಿಕ ಹೇಳಿದೆ.
9 hours ago
Corruption Investigation: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯನಾರಾಯಣ ಎಂ.ಸಿ. ಅವರ ನಿವಾಸದ ಮೇಲೆ ಗುರುವಾರ ದಾಳಿ ನಡೆಸಿದರು.
9 hours ago
ಮುಕ್ತಾಯದ ಹಂತದಲ್ಲಿವೆ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು
9 hours ago
Corruption Case: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಇಕ್ಬಾಲ್ ಹಸೀಸ್ ಖಲೀಲ್ ಮನೆಗೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ. ಸಾರ್ವಜನಿಕ ದೂರು ಆಧರಿಸಿ ಅಧಿಕಾರಿ ಮನೆಗೆ ದಾಳಿ ನಡೆಸಲಾಗಿದೆ.
9 hours ago
T20 WC: ಫಿನ್ ಅಲೆನ್ ದಾಖಲೆ ವೇಗದ ಶತಕ; ದ.ಆಫ್ರಿಕಾ ವಿಶ್ವಕಪ್ ಕನಸು ಭಗ್ನ
9 hours ago
US Senate Vote: ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕ ಸೆನೆಟ್ ಬುಧವಾರ ಬೆಂಬಲಿಸಿದೆ. ವೈಮಾನಿಕ ಯುದ್ಧ ತಡೆಯಲು ಮಂಡಿಸಲಾಗಿದ್ದ ದ್ವಿಪಕ್ಷೀಯ ನಿರ್ಣಯಕ್ಕೆ ಸೆನೆಟ್ನಲ್ಲಿ ಸೋಲಾಗಿದೆ.
10 hours ago
Congress Rajya Sabha Candidates: ಮುಂಬರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಛತ್ತೀಸಗಢದಿಂದ ಫೂಲವ್ ದೇವಿ ನೇಟಂ, ಹರಿಯಾಣದಿಂದ ಕರಮ್ವೀರ್ ಸಿಂಗ್ ಬೌದ್ಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ ಅವರು ಸ್ಪರ್ಧಿಸಲಿದ್ದಾರೆ.
10 hours ago
Police Recruitment: ಗೃಹ ಇಲಾಖೆಯ ಖಾಲಿ ಹುದ್ದೆಗಳ ಪೈಕಿ 8,176 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸರ್ಕಾರ ನೇರ ನೇಮಕಾತಿಗೆ ಅನುಮತಿ ನೀಡಿದೆ.
10 hours ago
Railway Safety System: ರೈಲುಗಳ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬನಾರಸ್ ರೈಲು ಎಂಜಿನ್ ಕಾರ್ಖಾನೆಯಿಂದ ತಯಾರಾಗಲಿರುವ ಎಲ್ಲ ಎಂಜಿನ್ಗಳಿಗೂ ಮುಂದಿನ ಏಪ್ರಿಲ್ನಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ' ವನ್ನು ಅಳವಡಿಸಲಾಗುವುದು.
11 hours ago
ದಿನಕ್ಕೊಂದು ಸೀಬೆ ಹಣ್ಣು ಸೇವಿಸಿ.. ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ
12 hours ago
RTI Revelations: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕುರಿತ ಆರ್ಟಿಐ ಮಾಹಿತಿ ಇಲ್ಲಿದೆ.
12 hours ago
China Birth Rate: ಮುಂದಿನ ಐದು ವರ್ಷದಲ್ಲಿ ‘ಮಕ್ಕಳ ಜನನಕ್ಕೆ ಪೂರಕವಾದ ಸಮಾಜ’ ನಿರ್ಮಾಣ ಮಾಡುವುದಾಗಿ ಗುರುವಾರ ಚೀನಾ ಘೋಷಿಸಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಆದಾಯದ ಬಗ್ಗೆ ಇರುವ ಆತಂಕಗಳನ್ನು ನಿವಾರಿಸುವುದಾಗಿಯೂ ಸರ್ಕಾರದ ವರದಿಯೊಂದು ಹೇಳಿದೆ.
12 hours ago
Bengaluru Bullion: ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹5,700 ಇಳಿದು ₹1,69,400 ಆಗಿದ್ದು, ಕೆಜಿ ಬೆಳ್ಳಿ ₹4,800 ಕುಸಿದು ₹2,87,700ಕ್ಕೆ ತಲುಪಿದೆ.
13 hours ago
West Asia Crisis: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮತ್ತು ನಿರ್ಗಮಿಸಬೇಕಿದ್ದ 34 ಅಂತರ ರಾಷ್ಟ್ರೀಯ ವಿಮಾನ ಹಾರಾಟ ರದ್ದಾಗಿದೆ.
13 hours ago
Gender Equality: ಹೆಣ್ಣು ಮತ್ತು ಗಂಡನ್ನು ಒಡೆದು ನೋಡುವುದನ್ನು ಸ್ತ್ರೀವಾದ ಅಲ್ಲಗಳೆಯುತ್ತದೆ. ಇಬ್ಬರೂ ಒಗ್ಗೂಡಿ ಹಿಂಸೆಯಿಲ್ಲದೆ, ಸಹ್ಯವಾಗಿ ಬದುಕುವುದು ಹೇಗೆ ಎಂಬ ದಾರಿಯನ್ನು ನಿಜವಾದ ಸ್ತ್ರೀವಾದ ಅನ್ವೇಷಿಸುತ್ತದೆ ಮತ್ತು ದಾರಿಗಳನ್ನು ತೋರಿಸುತ್ತಲೇ ಇದೆ.
13 hours ago
ಕೇಂದ್ರ ಸರ್ಕಾರದ ಅಬಕಾರಿ, ಜಿಎಸ್ಟಿ ದರ ಏರಿಕೆ ಗೊಂದಲ; ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ
13 hours ago
KPSC Interview Process: ರಾಜ್ಯದ ಆಡಳಿತ ವ್ಯವಸ್ಥೆಗೆ ಭದ್ರನೆಲೆ ಒದಗಿಸುವ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಪ್ರಕ್ರಿಯೆ ಬರೀ ಒಂದು ಪರೀಕ್ಷೆ ಯಲ್ಲ; ಅದು ಭವಿಷ್ಯದ ಆಡಳಿತದ ಗುಣಮಟ್ಟವನ್ನು ನಿರ್ಧರಿಸುವ ಮಹತ್ವದ ಹಂತವಾಗಿದೆ.
13 hours ago
AI Video: ಸೈನಿಕನೊಬ್ಬ ಯುದ್ಧಭೂಮಿಯಲ್ಲಿ, ಶಿಥಿಲ ಅವಶೇಷಗಳ ನಡುವೆ ಒಡೆದ ಮೊಬೈಲ್ ಅನ್ನು ತೋರಿಸುತ್ತಾ ಕಣ್ಣೀರು ಹಾಕುತ್ತಿರುವ ವಿಡಿಯೊ ಅನ್ನು @mohdsoyabex ಎಂಬವರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
13 hours ago
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಬದುಕುಳಿದಿದ್ದ ಖಮೇನಿ ಪುತ್ರ
13 hours ago
Statewide Protest: ಸರ್ಕಾರದ ಹಲವು ಇಲಾಖೆಗಳಲ್ಲಿ ಬಾಕಿ ಇರುವ ₹37 ಸಾವಿರ ಕೋಟಿ ಮೊತ್ತದ ಬಿಲ್ ಪಾವತಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 6ರಂದು ರಾಜ್ಯ ಗುತ್ತಿಗೆದಾರರ ಸಂಘ ಮುಷ್ಕರ ನಡೆಸಲಿದೆ.
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ