Last Updated: 21 Aug 2026 2:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೆ ನಿರಾಳ
(19 hours ago)
34
Mandya road accident: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನೆಲ್ಲಿಗೆರೆ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
(16 hours ago)
26
Kamakhya Devi Temple: ನಿವೇದಿತಾ ಗೌಡ ಅಸ್ಸಾಂನ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಪಯಣದ ಸುಂದರ ಕ್ಷಣಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
(17 hours ago)
24
ಸ್ಮಾರ್ಟ್ ಸಿಟಿಯ ರಸ್ತೆಯನ್ನೇ ಸೀಳಿಕೊಂಡು ಉಕ್ಕಿದ ನೀರು: ಬೆಚ್ಚಿದ ಪ್ರಯಾಣಿಕರು
(12 hours ago)
22
Scottish MP Martin Day: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
(14 hours ago)
21
Economic operation: ಇರಾನ್ ವಿರುದ್ಧ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅತ್ಯಂತ ಕಠಿಣ ಹಾಗೂ ಮಾರಕ ಆರ್ಥಿಕ ಕಾರ್ಯಾಚರಣೆಯನ್ನು ಅಮೆರಿಕ ಘೋಷಿಸಿದೆ.
(19 hours ago)
19
Judiciary News: ಕಳೆದ 4 ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ನೀಡಿದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
(15 hours ago)
18
ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆ
(14 hours ago)
17
Rajiv Gandhi birth anniversary: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ.
(16 hours ago)
17
ಕಾಮಾಕ್ಯಾ ದೇವಿ ದರ್ಶನ ಪಡೆದು, ಪ್ರವಾಸದ ಅನುಭವ ಹಂಚಿಕೊಂಡ ನಿವೇದಿತಾ ಗೌಡ
(20 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 20
ನಿವೃತ್ತ ನ್ಯಾ. ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಸಮಿತಿ l ಸಿಬಿಐನ ಮಾಜಿ ನಿರ್ದೇಶಕರಿಗೂ ಸ್ಥಾನ
52 mins ago
BK Hariprasad: ಆರ್ಎಸ್ಎಸ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲು ಸವಾಲು ಹಾಕಿದ ಬಿ.ಕೆ. ಹರಿಪ್ರಸಾದ್, ವಂದೇ ಮಾತರಂ ಮತ್ತು ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಟೀಕೆಗಳನ್ನು ಮಾಡಿದ್ದಾರೆ.
52 mins ago
Supreme Court: ಸಿಬಿಎಸ್ಇ 9ನೇ ತರಗತಿಗೆ ತ್ರಿಭಾಷಾ ನೀತಿ ಕಡ್ಡಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
52 mins ago
Interstate Metro connectivity: ಬೊಮ್ಮಸಂದ್ರದಿಂದ ಹೊಸೂರು ವರೆಗೆ ಮೆಟ್ರೊ ರೈಲು ಮಾರ್ಗ ವಿಸ್ತರಣೆಯ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮನವಿ ಮಾಡಿದ್ದಾರೆ.
52 mins ago
School infrastructure: ಮಹಾರಾಷ್ಟ್ರದ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಚಿವರ ನಾಯಿಗಳಿಗೂ ಸಿಗುವ ಸೌಲಭ್ಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಎಂದು ಅಭಿಜಿತ್ ದೀಪ್ಕೆ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
52 mins ago
ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಪದಾಧಿಕಾರಿಗಳ ಒತ್ತಾಯ
82 mins ago
Government job delay: ಕೆಪಿಸಿಎಲ್ ಸಂಸ್ಥೆಯಿಂದ ಉದ್ಯೋಗ ನೇಮಕಾತಿ ಆದೇಶ ವಿಳಂಬವಾದ ಕಾರಣ ಬೇಸರಗೊಂಡ ಭೂಸಂತ್ರಸ್ತ ಚಂದ್ರಶೇಖರ್ ಅವರು ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
82 mins ago
ನ್ಯಾಯಾಧೀಶರ ಎದುರು ಆರೋಪಿ ಪ್ರದೂಷ್ ರಾವ್ ಒಪ್ಪಿಗೆ
112 mins ago
Western Ghats: ಪಶ್ಚಿಮಘಟ್ಟದ ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಹಾಗೂ ಜನಜೀವನಕ್ಕೆ ತೊಂದರೆಯಾಗದಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗರೆಡ್ಡಿ ಭರವಸೆ ನೀಡಿದ್ದಾರೆ.
3 hours ago
ಎಫ್ಐಎಚ್ ವಿಶ್ವಕಪ್ ಹಾಕಿ ಟೂರ್ನಿ: ಎರಡನೇ ಹಂತಕ್ಕೆ ಸಲೀಮಾ ಬಳಗ
3 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಸಿಂಧು, ಲಕ್ಷ್ಯಗೆ ಸೋಲು
3 hours ago
ರಾಷ್ಟ್ರೀಯ ಟಿಟಿ: ತನಿಷ್ಕಾಗೆ ಪ್ರಶಸ್ತಿ
4 hours ago
ಬ್ಯಾಡ್ಮಿಂಟನ್: ಸಿಂಥೆಟಿಕ್ ಶಟಲ್ಕಾಕ್ ಟ್ರಯಲ್ಸ್
4 hours ago
ವ್ಯಾಪಾರ ಪಾಲುದಾರ ದೇಶಗಳಿಗೂ ಬೆದರಿಕೆ
4 hours ago
Silver price hike: ನವದೆಹಲಿಯಲ್ಲಿ ಚಿನ್ನದ ದರ ₹4,300 ಮತ್ತು ಬೆಳ್ಳಿ ಬೆಲೆ ₹10 ಸಾವಿರ ಏರಿಕೆಯಾಗಿದ್ದು, ಹೂಡಿಕೆದಾರರು ಅಮೂಲ್ಯ ಲೋಹಗಳ ಖರೀದಿಗೆ ಮುಂದಾಗಿದ್ದರಿಂದ ಬೆಲೆಗಳಲ್ಲಿ ಈ ಜಿಗಿತ ದಾಖಲಾಗಿದೆ.
4 hours ago
52ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್: ಮಾನವಿ, ತಾನ್ಯಾಗೆ ಚಿನ್ನದ ಪದಕ
4 hours ago
ಬ್ಯಾಡ್ಮಿಂಟನ್: ಟ್ರಿಸಾ–ಗಾಯತ್ರಿ ಎಂಟರ ಘಟ್ಟಕ್ಕೆ
4 hours ago
School teacher assault: ವಿಖಪಟ್ಟಣಂನ ಖಾಸಗಿ ಶಾಲೆಯೊಂದರಲ್ಲಿ ಎಲ್ಕೆಜಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ನಗರದ ಲಿಟಲ್ ಗಾರ್ಡನ್ ಶಾಲೆಯಲ್ಲಿ ಗುರುವಾರ (ಆಗಸ್ಟ್ 20ರಂದು) ಘಟನೆ ನಡೆದಿದೆ.
4 hours ago
Russian missile attack: ರಷ್ಯಾ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಕೀವ್ನಲ್ಲಿ 16 ಮಂದಿ ಮೃತಪಟ್ಟಿದ್ದು, 33 ಜನರು ಗಾಯಗೊಂಡಿದ್ದಾರೆ ಹಾಗೂ ಹಲವು ವಸತಿ ಸಮುಚ್ಚಯಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 hours ago
Political analysis: ಸಿದ್ದರಾಮಯ್ಯ ಮತ್ತೆ ಅಹಿಂದ ಚಳವಳಿ ಕಟ್ಟಲು ಮುಂದಾಗಿದ್ದು, ಇದು ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ಸವಾಲಾಗುವ ಸಾಧ್ಯತೆಯ ಕುರಿತಾದ ವಿಶ್ಲೇಷಣೆ ಇಲ್ಲಿದೆ.
4 hours ago
ಸಿಂಕ್ಫೀಲ್ಡ್ ಕಪ್: ಪ್ರಜ್ಞಾನಂದ ರನ್ನರ್ ಅಪ್
4 hours ago
Woman Apologizes: ಲಡಾಖ್ನಲ್ಲಿ ರಸ್ತೆ ಮುಚ್ಚುವಿಕೆಯ ಸಂದರ್ಭದಲ್ಲಿ ಕೋಪಗೊಂಡ 25 ವರ್ಷದ ಯುವತಿಯೊಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ನಡೆಸಿದ ತೀವ್ರ ವಾಗ್ವಾದದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
5 hours ago
Modi statue worship: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ಇಟ್ಟು ಪೂಜಿಸಿರುವ ಹಾಗೂ ಹನುಮಾನ್ ಚಾಲೀಸಾದಂತೆ ‘ಮೋದಿ ಚಾಲೀಸಾ’ ಪಠಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
5 hours ago
Breed recognition: ಕೊಪ್ಪಳ ಜಿಲ್ಲೆಯ ಹಿಂಡುದನಗಳಿಗೆ ತಳಿಮಾನ್ಯತೆ ದೊರೆತಿದ್ದು, ಸ್ಥಳೀಯ ಪಶುಸಂಪತ್ತಿನ ಸಂರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
5 hours ago
Vande Mataram: ವಂದೇ ಮಾತರಂನ ಆರೂ ಚರಣಗಳನ್ನು ಹಾಡುವ ಕೇಂದ್ರದ ಹೊಸ ನಿಯಮವನ್ನು ವಿರೋಧಿಸಿರುವ ಕಾಂಗ್ರೆಸ್, ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ತನ್ನ 1937ರ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆ.
5 hours ago
Medical Registration: ದೇಶದ ಪ್ರತಿಯೊಬ್ಬ ನೋಂದಾಯಿತ ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಪ್ರಸ್ತಾವ ಸಲ್ಲಿಸಿದ್ದು, ಇದರಿಂದ ದೇಶದ ಯಾವುದೇ ರಾಜ್ಯದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗಲಿದೆ.
5 hours ago
ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಸ್ಪಷ್ಟನೆ
6 hours ago
ಚುರುಮುರಿ | ನಮ್ಮ ‘ಫೈನ್’ ಪ್ರಭು!
7 hours ago
Government Services: ಸರ್ಕಾರದ 738 ಸೇವೆಗಳು ಆನ್ಲೈನ್ನಲ್ಲಿದ್ದರೂ, ಶೇ. 67 ರಷ್ಟು ಜನರು ಸರ್ವರ್ ಸಮಸ್ಯೆ ಮತ್ತು ಸಮನ್ವಯದ ಕೊರತೆಯಿಂದಾಗಿ ಇನ್ನೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ.
7 hours ago
Bangladesh Election: ಬಾಂಗ್ಲಾದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯು (ಬಿಎನ್ಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಮ್ ಆಲಂಗೀರ್ ಅವರು ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
7 hours ago
Haridwar experiment: ದೊಡ್ಡ ದೊಡ್ಡ ಧಾರ್ಮಿಕ ಸಮಾವೇಶ, ಉತ್ಸವಗಳಲ್ಲಿ ಭಿಕ್ಷೆ ಬೇಡುವ ಮೂಲಕ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಎಷ್ಟು ಹಣ ಗಳಿಸಲು ಸಾಧ್ಯ?
8 hours ago
ಗುಂಡಣ್ಣ ಕಾರ್ಟೂನು: ಗುರುವಾರ, 20 ಆಗಸ್ಟ್ 2026
8 hours ago
Nataka Academy Awards: ಕರ್ನಾಟಕ ನಾಟಕ ಅಕಾಡೆಮಿಯ 2026-7ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕಲಾವಿದ ಡಾ.ಮುಖ್ಯಮಂತ್ರಿ ಚಂದ್ರು ಅವರು ‘ಜೀವಮಾನ ರಂಗಸಾಧನೆ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
8 hours ago
Gold Kalasha Donation: ಉದ್ಯಮಿ ವೇಣು ಶ್ರೀನಿವಾಸನ್ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ 398.580 ಗ್ರಾಂ ತೂಕದ 66.78 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಳಶವನ್ನು ಹಸ್ತಾಂತರಿಸಿದ್ದಾರೆ.
8 hours ago
Nataka Academy Awards: ಕರ್ನಾಟಕ ನಾಟಕ ಅಕಾಡೆಮಿಯು 2026-7ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ರಂಗ ಸಾಧಕರು ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.
8 hours ago
ಬೆಂಗಳೂರಿನ ಮಿಲೆಟಿನ್ ಮೆಷಿನರಿ ಪ್ರೈ ಲಿ. ಸಂಸ್ಥೆ ಸಿಎಸ್ಆರ್ ನೆರವಿನೊಂದಿಗೆ ಮೈಸೂರಿನ ಸಿಎಫ್ಟಿಆರ್ಐನಲ್ಲಿ ಸ್ಥಾಪನೆ
8 hours ago
ಆ.26ಕ್ಕೆ ಕೆಆರ್ಎಸ್ ಅಣೆಕಟ್ಟೆಗೆ ಕನ್ನಡಪರ ಹೋರಾಟಗಾರರ ಮುತ್ತಿಗೆ
9 hours ago
Principal Murder: 48 ವರ್ಷದ ಶಾಲಾ ಪ್ರಾಂಶುಪಾಲೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ತೆಲಂಗಾಣದ ನಲ್ಗೊಂಡ ಪೊಲೀಸರು ಯಶಸ್ವಿಯಾಗಿದ್ದಾರೆ.
9 hours ago
ಚಿನಕುರುಳಿ: ಗುರುವಾರ, 20 ಆಗಸ್ಟ್ 2026
9 hours ago
Higher Education Equality: ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯ ತಡೆಗೆ ಯುಜಿಸಿ ರೂಪಿಸಿರುವ ನಿಯಮಗಳ ಮರುಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಗುರುವಾರ ಮಾಹಿತಿ ನೀಡಿದೆ.
9 hours ago
Corruption Allegations: ಸಚಿವ ಬಿ.ನಾಗೇಂದ್ರ ಅವರಿಗೆ ಈಗ ದಲಿತರಿಗೆ ಅನ್ಯಾಯ ಮಾಡಿದ ನೆನಪಾಗುತ್ತಿದೆ, ಭ್ರಷ್ಟಾಚಾರ ಮಾಡುವಾಗ ಅದು ನೆನಪಿಗೆ ಬರಲಿಲ್ಲವೇ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಖಾರವಾಗಿ ಪ್ರಶ್ನಿಸಿದರು.
9 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 20 ಆಗಸ್ಟ್ 2026
9 hours ago
ಜೂನ್ 1ರಿಂದ ಆಗಸ್ಟ್ 20ರವರೆಗೆ ಮಳೆ ಪ್ರಮಾಣದ ವಿವರ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕ
9 hours ago
Lucknow crime news: ಪತ್ನಿ ಮತ್ತು ತಂಗಿಯನ್ನು ಗುಂಡಿಕ್ಕಿ ಕೊಂದ ಎಸ್ಬಿಐ ಉದ್ಯೋಗಿ ಮಾನಸ್ ವಾಜಪೇಯಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃತ್ಯಕ್ಕೂ ಮುನ್ನ ಆತ ಪತ್ನಿ ದ್ರೋಹ ಬಗೆದಿದ್ದಾರೆ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದನು.
9 hours ago
Jharkhand High Court: ಜೆಪಿಎಸ್ಸಿ ಪರೀಕ್ಷೆ ರದ್ದುಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ತೇರ್ಗಡೆಯಾದ ಅಭ್ಯರ್ಥಿಗಳು ಮತ್ತೆ ಕೆಲಸಕ್ಕೆ ವರದಿ ಮಾಡಿಕೊಳ್ಳಲು ನ್ಯಾಯಾಲಯವು ಅನುಮತಿ ನೀಡಿದೆ.
9 hours ago
Chinese animation: ಕಳಪೆ ಅನಿಮೇಷನ್ ಮತ್ತು ಟ್ರೋಲ್ಗಳ ಕಾರಣದಿಂದಲೇ ಚೀನಾದ 'ನಿಯು ಲೈ' ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆ ಮಾಡಿದೆ.
10 hours ago
RSS Chief Visit: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೆನಡಾ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಅಲ್ಲಿನ (ಕೆನಡಾದ) ನೂರಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
10 hours ago
ಪ್ರಾಣಿಗಳಿಗೂ ತಟ್ಟಿತು ಗಾಜಾ ಯುದ್ಧದ ಬಿಸಿ: ಮೃಗಾಲಯದಲ್ಲಿ ಉಳಿದದ್ದು ಮೂಳೆಗಳಷ್ಟೇ!
10 hours ago
Sajjan Kumar death: 1984ರ ಸಿಖ್ ದಂಗೆ ಪ್ರಕರಣದ ಅಪರಾಧಿ, ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರು ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
11 hours ago
ಸ್ಮಾರ್ಟ್ ಸಿಟಿಯ ರಸ್ತೆಯನ್ನೇ ಸೀಳಿಕೊಂಡು ಉಕ್ಕಿದ ನೀರು: ಬೆಚ್ಚಿದ ಪ್ರಯಾಣಿಕರು
12 hours ago
Sajjan Kumar death: ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
12 hours ago
USCIRF vs RSS: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಮೆರಿಕ ಪ್ರವಾಸಕ್ಕೂ ಮುನ್ನ, ಆರ್ಎಸ್ಎಸ್ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕ ಆಯೋಗ(ಯುಎಸ್ಸಿಐಆರ್ಎಫ್) ತಿಳಿಸಿದೆ.
13 hours ago
Women Reservation: ಲೋಕಸಭಾ ಸ್ಥಾನ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಮಹಿಳಾ ಮೀಸಲಾತಿ ಒದಗಿಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
13 hours ago
ನಾಲ್ಕು ಜಲಾಶಯದ ಒಳಹರಿವಿಗಿಂತ ಹೆಚ್ಚಿನ ನೀರು ನದಿ ಮೂಲಕ ಬಿಡುಗಡೆ
13 hours ago
Financial grants: ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
14 hours ago
ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆ
14 hours ago
India International Coffee Festival: ದೇಶದ ಅತಿದೊಡ್ಡ ಕಾಫಿ ಉತ್ಸವವೆಂದು ಹೆಸರಾಗಿರುವ ‘ಇಂಡಿಯಾ ಇಂಟರ್ನ್ಯಾಷನಲ್ ಕಾಫಿ ಫೆಸ್ಟಿವಲ್’ (ಐಐಸಿಎಫ್) ಮುಂದಿನ ವರ್ಷ ಫೆಬ್ರುವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
14 hours ago
Giorgia Meloni Lesson: 6ನೇ ತರಗತಿಯ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಮೆಲೊನಿ ಕುರಿತು ಪಾಠವಿರುವುದು ನಿಜವಾದರೂ, ಅದನ್ನು ಎನ್ಸಿಇಆರ್ಟಿ ಪ್ರಕಟಿಸಿಲ್ಲ ಬದಲಾಗಿ ಖಾಸಗಿ ಸಂಸ್ಥೆಯೊಂದು ಪ್ರಕಟಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
14 hours ago
Scottish MP Martin Day: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
14 hours ago
Judiciary News: ಕಳೆದ 4 ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ನೀಡಿದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ