Last Updated: 20 Aug 2026 1:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Karnataka Reservoir Status: ಉತ್ತರ ಕರ್ನಾಟಕದ ಐದು ಪ್ರಮುಖ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ, ಘಟಪ್ರಭಾ ಮತ್ತು ತುಂಗಭದ್ರಾ ಭರ್ತಿಯಾಗಿವೆ, ಆದರೆ ಮಲಪ್ರಭಾ ಜಲಾಶಯದಲ್ಲಿ ಕೇವಲ ಶೇ 58 ರಷ್ಟು ನೀರು ಸಂಗ್ರಹವಾಗಿದೆ.
(22 hours ago)
22
Kamakhya Devi Temple: ನಿವೇದಿತಾ ಗೌಡ ಅಸ್ಸಾಂನ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಪಯಣದ ಸುಂದರ ಕ್ಷಣಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
(3 hours ago)
20
India vs Sri Lanka test: ಮಾನವ್ ಸುತಾರ್ ಅವರ 6 ವಿಕೆಟ್ ಸಾಧನೆಯ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 165 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
(23 hours ago)
20
ಬೆಂಗಳೂರಿನಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಿ ವಾಪಸಾಗಿದ್ದ ಬಾಂಗ್ಲಾದೇಶ ಪತ್ರಕರ್ತ
(14 hours ago)
20
ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೆ ನಿರಾಳ
(6 hours ago)
17
ವಿವಿಧ ಇಲಾಖೆಗಳಿಗೆ ಅಧಿಕಾರಿಗಳ ನೇಮಕ
(19 hours ago)
17
Tamil Nadu maternity leave: ಮೂರನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ವರ್ಷ ಮಾತೃತ್ವ ರಜೆ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
(16 hours ago)
16
13ನೇ ವಯಸ್ಸಿಗೆ 20 ಪದಕ: ಆರ್ಚರಿಯಲ್ಲಿ ಮಿಂಚುತ್ತಿರುವ ಮಂಗಳೂರಿನ ಆದ್ಯಾ
(24 hours ago)
16
Gen Z: ‘ನಾವು ಜೆನ್ ಝೀಗಳು’ ಎಂದು ಹೇಳುವುದಕ್ಕೂ ‘ನನ್ನ ತಂದೆ ಯಾರು ಗೊತ್ತಾ?’ ಎಂಬ ಹಳೆಯ ಅಹಂಕಾರದ ಮಾತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
(3 hours ago)
15
ಹಾಕಿ ವಿಶ್ವಕಪ್ | ಹರ್ಮನ್, ಅಭಿಷೇಕ್ ಮಿಂಚು: ಭಾರತಕ್ಕೆ ಮಣಿದ ಪಾಕ್
(15 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 20
Financial grants: ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದರು.
15 mins ago
ಈ ವಾರಾಂತ್ಯಕ್ಕೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆ
15 mins ago
India International Coffee Festival: ದೇಶದ ಅತಿದೊಡ್ಡ ಕಾಫಿ ಉತ್ಸವವೆಂದು ಹೆಸರಾಗಿರುವ ‘ಇಂಡಿಯಾ ಇಂಟರ್ನ್ಯಾಷನಲ್ ಕಾಫಿ ಫೆಸ್ಟಿವಲ್’ (ಐಐಸಿಎಫ್) ಮುಂದಿನ ವರ್ಷ ಫೆಬ್ರುವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
15 mins ago
Giorgia Meloni Lesson: 6ನೇ ತರಗತಿಯ ಸಾಮಾನ್ಯ ಜ್ಞಾನ ಪುಸ್ತಕದಲ್ಲಿ ಮೆಲೊನಿ ಕುರಿತು ಪಾಠವಿರುವುದು ನಿಜವಾದರೂ, ಅದನ್ನು ಎನ್ಸಿಇಆರ್ಟಿ ಪ್ರಕಟಿಸಿಲ್ಲ ಬದಲಾಗಿ ಖಾಸಗಿ ಸಂಸ್ಥೆಯೊಂದು ಪ್ರಕಟಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
45 mins ago
Scottish MP Martin Day: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
45 mins ago
Judiciary News: ಕಳೆದ 4 ತಿಂಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ನೀಡಿದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
75 mins ago
3ನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮಾತೃತ್ವ ರಜೆ
75 mins ago
ಮೂರನೇ ಯುವಕನಿಗಾಗಿ ಮುಂದುವರಿದ ಹುಡುಕಾಟ, ಮುಳುಗು ತಜ್ಞ ಈಶ್ವರ ಮಲ್ಪೆ ಆಗಮನ
104 mins ago
KAS Transfer: ಐವರು ಕೆಎಎಸ್ ಅಧಿಕಾರಿಗಳ ವರ್ಗ, ಮಹಿಳಾ ವಿವಿಗೆ ಅಜೂರ್ ಕುಲಸಚಿವ
104 mins ago
Rajiv Gandhi birth anniversary: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ.
2 hours ago
Mandya road accident: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನೆಲ್ಲಿಗೆರೆ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
3 hours ago
Kamakhya Devi Temple: ನಿವೇದಿತಾ ಗೌಡ ಅಸ್ಸಾಂನ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಆಧ್ಯಾತ್ಮಿಕ ಪಯಣದ ಸುಂದರ ಕ್ಷಣಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
3 hours ago
Gen Z: ‘ನಾವು ಜೆನ್ ಝೀಗಳು’ ಎಂದು ಹೇಳುವುದಕ್ಕೂ ‘ನನ್ನ ತಂದೆ ಯಾರು ಗೊತ್ತಾ?’ ಎಂಬ ಹಳೆಯ ಅಹಂಕಾರದ ಮಾತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
3 hours ago
US Iran sanctions: ಒಂದೆಡೆ ಅಮೆರಿಕದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಮತ್ತೊಂದೆಡೆ ಇರಾನ್ನಲ್ಲಿನ ಆರ್ಥಿಕ ಹಿತಾಸಕ್ತಿ ಹಾಗೂ ಚಾಬಹಾರ್ ಯೋಜನೆಯನ್ನು ಉಳಿಸಿಕೊಳ್ಳುವುದು ಭಾರತಕ್ಕೆ ಸೂಕ್ಷ್ಮ ಸವಾಲಾಗಿ ಪರಿಣಮಿಸಲಿದೆ.
3 hours ago
Hanuru Shootout: ಅರಣ್ಯ ರಕ್ಷಣೆ ಎಂಬುದು ಕೇವಲ ಬಂದೂಕಿನ ನಳಿಕೆಯಿಂದ ಸಾಧ್ಯವಾಗುವುದಿಲ್ಲ; ಅದಕ್ಕೆ ರಾಜಕೀಯ ಇಚ್ಛಾಶಕ್ತಿ, ಜನಸ್ನೇಹಿ ಆಡಳಿತ, ದಕ್ಷ–ಪ್ರಮಾಣಿಕ ಅಧಿಕಾರಿ ವರ್ಗದ ನೈಜ ಕಾಳಜಿ, ತಂತ್ರಜ್ಞಾನಗಳ ಸಮರ್ಥ ಬಳಕೆ ಮತ್ತು ಸ್ಥಳಿಯ ಸಮುದಾಯಗಳ ಸಹಭಾಗಿತ್ವದ ಅಗತ್ಯವಿದೆ.
3 hours ago
Vande Mataram controversy: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ವಾಗ್ದಾಳಿ ನಡೆಸಿದ್ದಾರೆ.
4 hours ago
US Ambassador Sergio Gore: ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ, ಇಸ್ಲಾಮಾಬಾದ್ನಲ್ಲಿರುವ ಅಮೆರಿಕದ ಪ್ರಭಾರ ರಾಯಭಾರಿ ನತಾಲಿ ಬೇಕರ್ ಅವರಿಗೆ ಬುಧವಾರ ಸಮನ್ಸ್ ಜಾರಿಗೊಳಿಸಿದೆ.
5 hours ago
Fake medicine investigation: ಬೆಂಗಳೂರು ದಕ್ಷಿಣ ತಾಲ್ಲೂಕಿನ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ 4.91 ಕೋಟಿ ಮೌಲ್ಯದ ನಕಲಿ ಔಷಧ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಲು ನಿರ್ಧರಿಸಲಾಗಿದೆ.
5 hours ago
India vs Sri Lanka | ಸುತಾರ್ ಸ್ಪಿನ್: ಭಾರತ ವಿನ್
5 hours ago
Economic operation: ಇರಾನ್ ವಿರುದ್ಧ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅತ್ಯಂತ ಕಠಿಣ ಹಾಗೂ ಮಾರಕ ಆರ್ಥಿಕ ಕಾರ್ಯಾಚರಣೆಯನ್ನು ಅಮೆರಿಕ ಘೋಷಿಸಿದೆ.
5 hours ago
Law Students Rights: ನಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಗೆಗಿನ ‘ಬಿಸಿಐ’ ವರ್ತನೆ ನಿರಂಕುಶ ಮನಃಸ್ಥಿತಿಯಿಂದ ಕೂಡಿತ್ತು ಹಾಗೂ ವಿದ್ಯಾರ್ಥಿಗಳ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನದಂತಿ
6 hours ago
ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೆ ನಿರಾಳ
6 hours ago
Prajwal Revanna case: ಕಾರಾಗೃಹದಲ್ಲಿ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಜೈಲರ್ ರಮೇಶ್ ಧರ್ಮಟ್ಟಿ ಮತ್ತು ವಾರ್ಡರ್ ಮಹೇಶ್ ಸಜ್ಜನ್ ಅವರನ್ನು ಅಮಾನತುಗೊಳಿಸಲಾಗಿದೆ.
6 hours ago
ನಿಷೇಧಿತ ವಸ್ತುವಿನ ಪರೋಕ್ಷ ಪ್ರಚಾರದ ಆರೋಪ; ಬಾಲಿವುಡ್ನ ಮೂವರು ನಟರಿಗೆ ನೋಟಿಸ್
6 hours ago
ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ನಲ್ಲಿ ಗಿಲ್ ಬಳಗದ ಜಯಭೇರಿ
6 hours ago
Varamahalakshmi festival: ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದ್ದರೂ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಮತ್ತು ಖರೀದಿ ಭರಾಟೆ ಜೋರಾಗಿತ್ತು.
6 hours ago
ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಅಂಟಿಸಿ ಮಾರಾಟ ಜಾಲ
6 hours ago
Government spending: ಹೊಸ ಸರ್ಕಾರ ಬಂದಾಗಲೆಲ್ಲ ಸಚಿವರ ಕಚೇರಿ ಮತ್ತು ನಿವಾಸಗಳ ನವೀಕರಣ ನಡೆಯುತ್ತದೆ. ಸಾರ್ವಜನಿಕರ ಹಣದಿಂದ ನಡೆಯುವ ಆ ಪ್ರಕ್ರಿಯೆ ಕಾನೂನುಬದ್ಧವಾಗಿ ಇದ್ದರೂ, ನೈತಿಕವಾಗಿ ಅದು ಸರಿ ಎಂದು ಹೇಳಲು ಸಾಧ್ಯವಿಲ್ಲ.
6 hours ago
Nagendra resignation: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಪ್ರತಿಭಟನೆಯಿಂದಾಗಿ ವಿಧಾನಮಂಡಲ ಅಧಿವೇಶನದ ಕಲಾಪ ಸತತ ಮೂರನೇ ದಿನವೂ ಅಸ್ತವ್ಯಸ್ತಗೊಂಡು ಮುಂದೂಡಿಕೆಯಾಯಿತು.
6 hours ago
ಐಎಸ್ಎಲ್: ಅಕ್ಟೋಬರ್ಗೆ ಮುಂದೂಡಿಕೆ
6 hours ago
Modi Fact Check: ಪಾಕಿಸ್ತಾನ ಮತ್ತು ಟರ್ಕಿ ರಕ್ಷಣಾ ಒಪ್ಪಂದದ ಬಗ್ಗೆ ಕೆಂಪುಕೋಟೆಯಲ್ಲಿ ಮೋದಿ ಮಾತನಾಡಿದ್ದಾರೆ ಎಂಬುದು ಸುಳ್ಳು ಮತ್ತು ಇದು ಎಐ ಸೃಷ್ಟಿತ ಡೀಪ್ ಫೇಕ್ ಧ್ವನಿ ಎಂದು ತಿಳಿದುಬಂದಿದೆ.
6 hours ago
Positive living: ಜೀವನದ ಕಷ್ಟಗಳನ್ನು ಮತ್ತು ವಿಧಿಯನ್ನು ಧೈರ್ಯದಿಂದ ಸ್ವೀಕರಿಸುತ್ತಾ, ಸುಖ-ದುಃಖಗಳನ್ನು ಸಮಾನವಾಗಿ ಕಂಡು ಬದುಕುವುದನ್ನು ರೂಬರೂಹ್ ಅಂಕಣವು ಸಾಹಿರ್ ಅವರ ಹಾಡಿನ ಮೂಲಕ ವಿವರಿಸುತ್ತದೆ.
7 hours ago
ಕಾಮಾಕ್ಯಾ ದೇವಿ ದರ್ಶನ ಪಡೆದು, ಪ್ರವಾಸದ ಅನುಭವ ಹಂಚಿಕೊಂಡ ನಿವೇದಿತಾ ಗೌಡ
7 hours ago
ಸುತಾರ್ ಸ್ಪಿನ್: ಭಾರತ ವಿನ್
7 hours ago
Aug 19
ಟೆಹರಾನ್ ಜತೆಗಿನ ವ್ಯಾಪಾರ ಸಂಬಂಧ ಸ್ಥಗಿತಗೊಳಿಸಿದ ಯುಎಇ
11 hours ago
ಯುವಜನರ ಸುರಕ್ಷಿತ ಭವಿಷ್ಯಕ್ಕೆ ‘ಕೈ’ ಮಾರ್ಗಸೂಚಿ: ಮಲ್ಲಿಕಾರ್ಜುನ ಖರ್ಗೆ
12 hours ago
ನೀರು ಬಿಡುಗಡೆ ಪ್ರಮಾಣವನ್ನು 6,000 ಕ್ಯುಸೆಕ್ಗೆ ಇಳಿಸಲು ಕೋರಿಕೆ
12 hours ago
ಬೆಂಗಳೂರು ಫುಟ್ಬಾಲ್ ಅಂಗಳದ ‘ಅರ್ಜುನ’ ಅರುಮೈನಾಯಗಮ್
13 hours ago
Arumainayagam: ಬೆಂಗಳೂರಿನ ಇಸಯ್ಯಾ ಅರುಮೈನಾಯಗಮ್ ಅವರಿಗೆ ಜೀವಮಾನ ಸಾಧನೆಯ ಅರ್ಜುನ ಪುರಸ್ಕಾರ ನೀಡಲಾಗಿದೆ. ಇವರು 1962ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತೀಯ ಫುಟ್ಬಾಲ್ ತಂಡದ ಸದಸ್ಯರಾಗಿದ್ದರು.
13 hours ago
BJP invitation: ನಾನು ಚುನಾವಣೆಯಲ್ಲಿ ಸೋತಿದ್ದಾಗ ಬಿಜೆಪಿ ಸೇರುವಂತೆ ಬಿ.ಸಿ.ನಾಗೇಶ್ ಆಹ್ವಾನ ನೀಡಿದ್ದರು, ಆದರೆ ತತ್ವ ಸಿದ್ಧಾಂತಗಳ ಕಾರಣದಿಂದ ಅದನ್ನು ನಿರಾಕರಿಸಿದ್ದೆ ಎಂದು ಜಿ.ಪರಮೇಶ್ವರ ತಿಳಿಸಿದರು.
14 hours ago
Central African Republic: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ಅಕ್ರಮ ಚಿನ್ನದ ಗಣಿಯಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 100 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಶೋಧ ಕಾರ್ಯಾಚರಣೆ ಮತ್ತು ತನಿಖೆ ನಡೆಯುತ್ತಿದೆ.
14 hours ago
ಬೆಂಗಳೂರಿನಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಿ ವಾಪಸಾಗಿದ್ದ ಬಾಂಗ್ಲಾದೇಶ ಪತ್ರಕರ್ತ
14 hours ago
22 ಪರೀಕ್ಷೆಗಳನ್ನು ರದ್ದತಿ, 23 ಪರೀಕ್ಷೆಗಳ ಕುರಿತು ತನಿಖೆಗೆ ಸರ್ಕಾರದಿಂದ ಆದೇಶ
14 hours ago
Social security pension: ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ವೇತನದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
14 hours ago
Drinking water supply: ಎತ್ತಿನಹೊಳೆ ಯೋಜನೆಯನ್ನು 2027ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಯತೀಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
14 hours ago
Hanur forest shooting: ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಅರಣ್ಯ ಸಿಬ್ಬಂದಿ ಗುಂಡೇಟಿನಿಂದ ಮೂವರು ಬಲಿಯಾದ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಪ್ರತಿಕ್ರಿಯಿಸುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
14 hours ago
ಹಾಕಿ ವಿಶ್ವಕಪ್ | ಹರ್ಮನ್, ಅಭಿಷೇಕ್ ಮಿಂಚು: ಭಾರತಕ್ಕೆ ಮಣಿದ ಪಾಕ್
15 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್:16ರ ಸುತ್ತಿಗೆ ಸಿಂಧು, ಆಯುಷ್
15 hours ago
NCERT revision: 11 ಮತ್ತು 12ನೇ ತರಗತಿ ಪಠ್ಯಪುಸ್ತಕ ರಚನಾ ತಂಡದ ನಾಲ್ವರು ಸದಸ್ಯರಿಗೆ ಆರ್ಎಸ್ಎಸ್ ನಂಟು ಇರುವುದು ಚರ್ಚೆಗೆ ಗ್ರಾಸವಾಗಿದೆ. ಸಂದೀಪ್ ಶಾಸ್ತ್ರಿ ಈ ತಂಡದ ನೇತೃತ್ವ ವಹಿಸಿದ್ದಾರೆ.
15 hours ago
ಏಷ್ಯನ್ ಜೂ. ರ್ಯಾಪಿಡ್ ಚೆಸ್: ಪ್ರತೀತಿಗೆ ಬೆಳ್ಳಿ, ಅಪೂರ್ವಗೆ ಕಂಚು
15 hours ago
ಸಿಂಕ್ಫೀಲ್ಡ್ ಕಪ್: ಜಂಟಿ ಅಗ್ರಸ್ಥಾನಕ್ಕೇರಿದ ಪ್ರಜ್ಞಾನಂದ
15 hours ago
ಹಾಕಿ ವಿಶ್ವಕಪ್ ಟೂರ್ನಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
16 hours ago
Political alliance analysis: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿಲೀನದ ಚರ್ಚೆ, ಅದರ ರಾಜಕೀಯ ಸಿದ್ಧಾಂತಗಳು, ಇತಿಹಾಸದ ಫಲಿತಾಂಶಗಳು ಮತ್ತು ಪ್ರಾದೇಶಿಕ ಅಸ್ತಿತ್ವದ ಸವಾಲುಗಳ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
16 hours ago
India vs Pakistan Hockey: ಎಫ್ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷರ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5–3 ಗೋಲುಗಳಿಂದ ಸೋಲಿಸಿದೆ.
16 hours ago
Tamil Nadu maternity leave: ಮೂರನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ವರ್ಷ ಮಾತೃತ್ವ ರಜೆ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
16 hours ago
Mahua Moitra: ದ್ವೇಷಪೂರಿತ ಭಾಷಣ ಪ್ರಕರಣ ಸಂಬಂಧ ನ್ಯಾಯಾಲಯದ ಎದುರು ಖುದ್ದು ಹಾಜರಾಗದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲಾ ನ್ಯಾಯಾಲಯವು ಬುಧವಾರ ಬಂಧನ ವಾರಂಟ್ ಹೊರಡಿಸಿದೆ.
17 hours ago
University Exam Error: ಭಾರತದ ರಾಷ್ಟ್ರೀಯ ಪಕ್ಷಿ ಯಾವುದು ಎಂಬ ಪ್ರಶ್ನೆಗೆ ವಿಶ್ವವಿದ್ಯಾಲಯದ ಕೀ ಉತ್ತರದಲ್ಲಿ ಕಾಗೆ ಎಂದು ತಪ್ಪಾಗಿ ನೀಡಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
17 hours ago
Karnataka News: ಕಾವೇರಿ ನೀರು ಹಂಚಿಕೆ, ಮುಡಾ ನಿವೇಶನ ರದ್ದು, ಇಮ್ರಾನ್ ಖಾನ್ ಭೇಟಿ ಮತ್ತು ಮಾನವ್ ಸುತಾರ್ ಬೌಲಿಂಗ್ ದಾಳಿ ಸೇರಿದಂತೆ ಆಗಸ್ಟ್ 19ರ ಪ್ರಮುಖ 10 ಸುದ್ದಿಗಳ ವಿವರಗಳು ಇಲ್ಲಿವೆ.
17 hours ago
Chimul nomination dispute: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ನಾಮನಿರ್ದೇಶನದ ವಿಚಾರ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಚಿಂತಾಮಣಿ ಶಾಸಕರಾದ ಮಾಜಿ ಸಚಿವ ಡಾ.ಎಂ.ಸಿ ಸುಧಾಕರ್ ನಡುವೆ ಮತ್ತೊಮ್ಮೆ ವೈಮನಸ್ಸು ಸ್ಫೋಟಕ್ಕೆ ಕಾರಣವಾಗಿದೆ.
18 hours ago
Fake currency: ತಾಲ್ಲೂಕಿನ ಬಿಡದಿ ಹೋಬಳಿಯ ಬೈರಮಂಗಲದ ವೃಷಭಾವತಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕೆಳಗಡೆ ನೀರು ಹರಿಯುವ ನೀರಿನ ಬಳಿ ₹100 ಮತ್ತು ₹500 ಮುಖಬೆಲೆಯ ನೋಟಿನ ಕಟ್ಟುಗಳು ಬುಧವಾರ ಪತ್ತೆಯಾಗಿವೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ