Last Updated: 3 Sep 2026 7:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನ್ಯಾಯಮೂರ್ತಿ ನಾಗಪ್ರಸನ್ನ ಮತ್ತೊಂದು ಮೈಲಿಗಲ್ಲು
(8 hours ago)
32
Vijay Nagaratna Divorce: ನಟ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ದಾಂಪತ್ಯ ಅಂತ್ಯವಾಗಿದ್ದು, ಪತ್ನಿಗೆ 2 ಕೋಟಿ ರೂ. ಪರಿಹಾರ ನೀಡಲು ಮತ್ತು ಮಕ್ಕಳ ಜವಾಬ್ದಾರಿ ಹೊರಲು ಹೈಕೋರ್ಟ್ ಆದೇಶಿಸಿದೆ.
(6 hours ago)
26
ದುಲೀಪ್ ಟ್ರೋಫಿ ಫೈನಲ್: ದಕ್ಷಿಣ ವಲಯಕ್ಕೆ ಜಯದ ‘ತಿಲಕ’
(11 hours ago)
20
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.
(12 hours ago)
19
IIT Kharagpur: ಐಐಟಿ ಖರಗಪುರ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುಂದರ್ ಪಿಚೈ ಅವರು ತಮ್ಮ ಪತ್ನಿ ಅಂಜಲಿ ಅವರನ್ನು ಭೇಟಿಯಾದ ಮತ್ತು ಪ್ರೋಗ್ರಾಮಿಂಗ್ ಕಲಿತ ಕ್ಯಾಂಪಸ್ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.
(7 hours ago)
18
KPSC Scam: ‘ಕೆಪಿಎಸ್ಸಿ ಹಗರಣದ ರೂವಾರಿಗಳು ಬಿಜೆಪಿಯ ಗರ್ಭಗುಡಿಯಲ್ಲಿ ಬೆಳೆದವರು’ ಎಂದು ಸಚಿವ ಶಿವರಾಜ ತಂಗಡಗಿ ದೂರಿದ್ದಾರೆ.
(21 hours ago)
17
Duniya Vijay Divorce: ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ದೊರೆತ ನಂತರ ದುನಿಯಾ ವಿಜಯ್ ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ ಮತ್ತು ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
(5 hours ago)
16
Donald Trump: ಇರಾನ್ನ ಜನತೆ ಯಾವಾಗ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ? ಎಂದು ಸಾಮಾಜಿಕ ಜಾಲತಾಣ 'ಟ್ರುಥ್ ಸೋಶಿಯಲ್' ಪೋಸ್ಟ್ನಲ್ಲಿ ಟ್ರಂಪ್ ಪ್ರಶ್ನಿಸಿದ್ದಾರೆ.
(22 hours ago)
15
ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ, ಚಲುವರಾಯಸ್ವಾಮಿ ಮಾತಿನ ಸಮರ
(6 hours ago)
15
Amazon Recruitment: ಹಬ್ಬದ ಸೀಸನ್ ಬೇಡಿಕೆ ಪೂರೈಸಲು ಅಮೆಜಾನ್ ಇಂಡಿಯಾ 400ಕ್ಕೂ ಹೆಚ್ಚು ನಗರಗಳಲ್ಲಿ 1.6 ಲಕ್ಷ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಠಿಸಿದೆ.
(7 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 3
Karnataka Garden Bill: ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಉದ್ಯಾನಗಳು (ಸಂರಕ್ಷಣೆ) ತಿದ್ದುಪಡಿ ಮಸೂದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
5 mins ago
'ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ'ದ ಮೊದಲ ಸಭೆ
34 mins ago
ಅಕ್ಷಯ ಶಕ್ತಿಯೇ ಕೇವಲ ಭವಿಷ್ಯದ ವಿದ್ಯುತ್ ಅಲ್ಲ; ಅದು ಸುಸ್ಥಿರ ಭಾರತದ ಭವಿಷ್ಯದ ಶಕ್ತಿಸೌಧ. ಇದು ಅಕ್ಷಯ ಊರ್ಜಾ ದಿನದ ನಿಜವಾದ ಪ್ರತಿಜ್ಞೆಯೂ ಆಗಿರಲಿ.
34 mins ago
ಗುಂಡಣ್ಣ ಕಾರ್ಟೂನು: ಗುರುವಾರ, 03 ಸೆಪ್ಟೆಂಬರ್ 2026
34 mins ago
Hydroponic fodder: ಮಣ್ಣಿಲ್ಲದೆ ಟ್ರೇಗಳಲ್ಲಿ ಹಸಿರು ಮೇವು ಬೆಳೆಯುವ ಹೈಡ್ರೋಪೋನಿಕ್ ವಿಧಾನವು ಪಶು ಸಾಕಾಣಿಕೆಗೆ ಪೂರಕವಾಗಿದ್ದು, ಕಡಿಮೆ ನೀರು ಮತ್ತು ಜಾಗದಲ್ಲಿ ಪೋಷಕಾಂಶಯುಕ್ತ ಮೇವನ್ನು ಉತ್ಪಾದಿಸಬಹುದು.
34 mins ago
Karnataka Krishna Temples: ಕರ್ನಾಟಕದ ಪ್ರಸಿದ್ಧ ಚತುರ್ಭುಜ ಕೃಷ್ಣ, ಅಂಬೆಗಾಲು ಗೋಪಾಲ, ಹಿಮವದ್ ಗೋಪಾಲಸ್ವಾಮಿ ಮತ್ತು ಉಡುಪಿ ಕೃಷ್ಣ ದೇಗುಲಗಳ ವಿಶೇಷತೆ ಹಾಗೂ ಭಂಗಿಗಳ ವಿವರಣೆ ಇಲ್ಲಿದೆ.
64 mins ago
Lokayukta raid: ಎಂಒಬಿ ಶೀಟ್ ಇರುವ ಕಳ್ಳನಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಕಲಬುರಗಿಯ ಬ್ರಹ್ಮಪುರ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
64 mins ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 03 ಸೆಪ್ಟೆಂಬರ್ 2026
64 mins ago
ಚಿನಕುರುಳಿ: 03 ಸೆಪ್ಟೆಂಬರ್, ಗುರುವಾರ, 2026
64 mins ago
ಕಂತು 1: ವರದಿ ಏನು ಹೇಳುತ್ತದೆ? 13 ವರ್ಷಗಳಾದರೂ ವಿವಾದ ಏಕೆ ಮುಗಿದಿಲ್ಲ?
95 mins ago
Yasin Malik divorce: ಸರಳಾ ಭಟ್ ಕೊಲೆ ಪ್ರಕರಣದ ವಿಚಾರಣೆ ಎದುರಿಸಲು ನಿರಾಕರಿಸಿದ ಯಾಸಿನ್ ಮಲಿಕ್, ತನಗೆ ಮರಣದಂಡನೆ ನೀಡಿದರೂ ಪ್ರಶ್ನಿಸುವುದಿಲ್ಲ ಮತ್ತು ಪತ್ನಿ ಮುಶಾಲ್ಗೆ ವಿಚ್ಛೇದನ ನೀಡುತ್ತಿರುವುದಾಗಿ ತಿಳಿಸಿದ್ದಾನೆ.
95 mins ago
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದಿಂದ ಅರ್ಜಿ ಆಹ್ವಾನ
95 mins ago
Law Students Rights: ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ (ಬಿಸಿಐ) ಕಾನೂನು ವಿದ್ಯಾರ್ಥಿಗಳ ನಡವಳಿಕೆಯನ್ನು ನಿಯಂತ್ರಿಸುವ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.
3 hours ago
IIT Kanpur Alumni: ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಡಿ.ಸುಬ್ಬಾರಾವ್ ಅಂತಹ ಮಹಾನ್ ಪ್ರತಿಭೆಗಳನ್ನು ಸೃಷ್ಟಿಸಿದ ಐಐಟಿ ಕಾನ್ಪುರದ ಇತಿಹಾಸ ಹಾಗೂ ಸಾಧನೆಗಳ ವಿವರ ಇಲ್ಲಿದೆ.
3 hours ago
Made in India bike: ಭಾರತದಲ್ಲಿ ತಯಾರಾದ ಬಿಎಸ್ಎ ಬ್ಯಾಂಟಮ್ ಬೈಕ್ ಅನ್ನು ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಚಲಾಯಿಸುತ್ತಿರುವ ವಿಡಿಯೊವನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.
3 hours ago
Nepal floods relief: ನೇಪಾಳ – ಟಿಬೆಟ್ ಗಡಿ ಪ್ರದೇಶದಲ್ಲಿ ಆಗಸ್ಟ್ 26ರಂದು ಹಿಮಕುಸಿತವಾಗಿ ಉಂಟಾದ ದಿಢೀರ್ ಪ್ರವಾಹದಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ 1,252ಕ್ಕೆ ಏರಿಕೆಯಾಗಿದೆ.
3 hours ago
Toxic movie rating: ನಟ ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ಅವರು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ಸ್ಟಾರ್ ರೇಟಿಂಗ್ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
4 hours ago
Manipur Ethnic Violence: ಮಣಿಪುರದಲ್ಲಿ 2023ರ ಮೇನಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ 306 ಜನರು ಹತ್ಯೆಗೀಡಾಗಿದ್ದು, 49 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಗೃಹ ಸಚಿವ ಗೋವಿಂದದಾಸ್ ಕೊಂಥೌಜಮ್ ಗುರುವಾರ ತಿಳಿಸಿದ್ದಾರೆ.
5 hours ago
Police Case: ಕಲಬುರಗಿಯಲ್ಲಿ ಪ್ರತಿಭಟನೆ ವೇಳೆ ಬೈಕ್ ಸವಾರನ ಹೆಲ್ಮೆಟ್ ಒಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಬಿಜೆಪಿ ಮುಖಂಡರಾದ ಅಶೋಕ ಬಗಲಿ ಮತ್ತು ರಾಜಕುಮಾರ ಪಾಟೀಲ ತೆಲ್ಕೂರ ವಿರುದ್ಧ ಪ್ರಕರಣ ದಾಖಲಾಗಿದೆ.
5 hours ago
Mangaluru High Court: 'ಮಂಗಳೂರಿನಲ್ಲಿ ಹೈಕೋರ್ಟ್ನ ಮತ್ತೊಂದು ಸಂಚಾರಿ ಪೀಠ ರಚನೆ ಸಾಧುವಲ್ಲ' ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
5 hours ago
Duniya Vijay Divorce: ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ದೊರೆತ ನಂತರ ದುನಿಯಾ ವಿಜಯ್ ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ ಮತ್ತು ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
5 hours ago
ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ, ಚಲುವರಾಯಸ್ವಾಮಿ ಮಾತಿನ ಸಮರ
6 hours ago
Sandeep Anand arrest: ಹೈದರಾಬಾದ್ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕಲಾ ನಿರ್ದೇಶಕ ಆನಂದ್ ಸಾಯಿ ಪುತ್ರ ಸಂದೀಪ್ ಆನಂದ್ನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
6 hours ago
Vijay Nagaratna Divorce: ನಟ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ದಾಂಪತ್ಯ ಅಂತ್ಯವಾಗಿದ್ದು, ಪತ್ನಿಗೆ 2 ಕೋಟಿ ರೂ. ಪರಿಹಾರ ನೀಡಲು ಮತ್ತು ಮಕ್ಕಳ ಜವಾಬ್ದಾರಿ ಹೊರಲು ಹೈಕೋರ್ಟ್ ಆದೇಶಿಸಿದೆ.
6 hours ago
Kampu e-magazine: ಪುಣೆಯ ಮನೋಜಕುಮಾರ ಅಣ್ಣಿಗೇರಿ ಅವರು ಆರಂಭಿಸಿದ ಕಂಪು ಅಂತರ್ಜಾಲ ಪತ್ರಿಕೆಯು ಹೊರನಾಡ ಕನ್ನಡಿಗರನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಬೆಸೆಯುತ್ತಿದ್ದು, ಧ್ವನಿ ಪತ್ರಿಕೆಯ ಮೂಲಕವೂ ಗಮನ ಸೆಳೆಯುತ್ತಿದೆ.
7 hours ago
ಕಾವೇರಿ ಕಣಿವೆ ಜಲಾಶಯಗಳಿಂದ 25 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
7 hours ago
IIT Kharagpur: ಐಐಟಿ ಖರಗಪುರ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುಂದರ್ ಪಿಚೈ ಅವರು ತಮ್ಮ ಪತ್ನಿ ಅಂಜಲಿ ಅವರನ್ನು ಭೇಟಿಯಾದ ಮತ್ತು ಪ್ರೋಗ್ರಾಮಿಂಗ್ ಕಲಿತ ಕ್ಯಾಂಪಸ್ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.
7 hours ago
Nepal floods impact: ನೇಪಾಳದ ಭೀಕರ ಪ್ರವಾಹವು ಹಿಮಾಲಯ ಮತ್ತು ಬಿಹಾರದ ನಡುವಿನ ನೈಸರ್ಗಿಕ ಸಂಬಂಧವನ್ನು ನೆನಪಿಸಿದೆ. ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ಪರಿಸರ ಪೂರಕ ಅಭಿವೃದ್ಧಿಯ ಅಗತ್ಯವನ್ನು ಈ ದುರಂತ ಎತ್ತಿ ತೋರಿಸಿದೆ.
7 hours ago
Amazon Recruitment: ಹಬ್ಬದ ಸೀಸನ್ ಬೇಡಿಕೆ ಪೂರೈಸಲು ಅಮೆಜಾನ್ ಇಂಡಿಯಾ 400ಕ್ಕೂ ಹೆಚ್ಚು ನಗರಗಳಲ್ಲಿ 1.6 ಲಕ್ಷ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಠಿಸಿದೆ.
7 hours ago
ನ್ಯಾಯಮೂರ್ತಿ ನಾಗಪ್ರಸನ್ನ ಮತ್ತೊಂದು ಮೈಲಿಗಲ್ಲು
8 hours ago
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ರೈತರೊಬ್ಬರ ಪ್ರಯತ್ನ
8 hours ago
ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 47 ಪೈಸೆ ಹೆಚ್ಚಳವಾಗಿದ್ದು, 94.26ಕ್ಕೆ ತಲುಪಿತ್ತು. ಎಫ್ಸಿಎನ್ಆರ್(ಬಿ) ಠೇವಣಿ ಹೆಚ್ಚಳವು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
8 hours ago
Vijay Deverakonda: ತೆಲುಗು ನಟ ವಿಜಯ್ ದೇವರಕೊಂಡ ಅವರು ವಾಸುಕಿ ವೈಭವ್ ಅವರ ಗಾಯನದ ಶೈಲಿಯನ್ನು ಹೊಗಳಿದ್ದಾರೆ ಹಾಗೂ ಅವರ ಮನೆಯಲ್ಲಿ ರಾಧಾ ರಮಣ ಹಾಡು ನಿರಂತರವಾಗಿ ಪ್ರಸಾರವಾಗುತ್ತದೆ ಎಂದು ಹೇಳಿದ್ದಾರೆ.
8 hours ago
Raghav Chadha: ಪಂಜಾಬ್ ಎಸ್ಐಆರ್ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವುದು ಎಎಪಿ ಸರ್ಕಾರದ ರಾಜಕೀಯ ದ್ವೇಷದ ಕ್ರಮ ಎಂದು ಸಂಸದ ರಾಘವ್ ಚಡ್ಡಾ ಆರೋಪಿಸಿದ್ದಾರೆ.
9 hours ago
Rainy memories: ಮಳೆ ಮತ್ತು ಮಣ್ಣಿನ ವಾಸನೆ ಹಳೆಯ ನೆನಪುಗಳನ್ನು ತರುತ್ತವೆ. ಸಾಹಿರ್ ಅವರ ಹಾಡಿನ ಮೂಲಕ ಈ ಕ್ಷಣದ ಮಹತ್ವ ಹಾಗೂ ಬೆಳದಿಂಗಳ ರಾತ್ರಿಯ ಅನುಭವದ ಬಗ್ಗೆ ಲೇಖನ ವಿವರಿಸುತ್ತದೆ.
9 hours ago
Uttar Pradesh flood: ಉತ್ತರ ಪ್ರದೇಶದ 23 ಜಿಲ್ಲೆಗಳಲ್ಲಿ ಪ್ರವಾಹದಿಂದ ಮೂವರು ಮೃತಪಟ್ಟಿದ್ದು, 16,784 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಕ್ಕಾಗಿ ಬೋಟ್ ಮತ್ತು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.
11 hours ago
India GDP Growth: ಭಾರತದ ಆರ್ಥಿಕತೆಯು 2026-27ರ ಮೊದಲ ತ್ರೈಮಾಸಿಕದಲ್ಲಿ ಶೇ 7.8ರ ಬೆಳವಣಿಗೆ ದಾಖಲಿಸಿದೆ, ಆದರೆ ಕೃಷಿ ವಲಯದ ಕುಸಿತ ಮತ್ತು ನಿರುದ್ಯೋಗದ ಸವಾಲುಗಳು ಹಾಗೆಯೇ ಉಳಿದಿವೆ ಎಂದು ಈ ಲೇಖನ ವಿಶ್ಲೇಷಿಸುತ್ತದೆ.
11 hours ago
Naviluteertha Reservoir: 2025ರ ಸೆಪ್ಟೆಂಬರ್ ಮೊದಲ ವಾರ. ಉತ್ತರ ಕರ್ನಾಟಕದ ಜನರ ಜೀವನಾಡಿ ‘ನವಿಲುತೀರ್ಥ’ ಜಲಾಶಯ ಭರ್ತಿಯಾಗಿ ಜನರ, ಅದರಲ್ಲೂ ರೈತರ ಮೊಗದಲ್ಲಿ ಸಂತಸ ಮೂಡಿತ್ತು.
11 hours ago
Donald Trump: ಹೊರ್ಮುಜ್ ಜಲಸಂಧಿಗೆ ಟ್ರಂಪ್ ಜಲಸಂಧಿ ಎಂದು ಮರುನಾಮಕರಣ ಮಾಡಲು ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದು, ಈ ಪ್ರದೇಶವು ಅಮೆರಿಕದ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
11 hours ago
ದುಲೀಪ್ ಟ್ರೋಫಿ ಫೈನಲ್: ದಕ್ಷಿಣ ವಲಯಕ್ಕೆ ಜಯದ ‘ತಿಲಕ’
11 hours ago
Solar energy: ಕುಸುಮ್-ಸಿ ಯೋಜನೆಯಡಿ ರೈತರ ಪಂಪ್ಸೆಟ್ಗಳಿಗೆ ಹಗಲಿನಲ್ಲಿ 7 ಗಂಟೆ ನಿರಂತರ ವಿದ್ಯುತ್ ನೀಡಲಾಗುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ 13 ಮೆಗಾವಾಟ್ ಘಟಕ ಕಾರ್ಯಾರಂಭ ಮಾಡಿದೆ.
12 hours ago
ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರಿಶೀಲನೆಯಿಂದ ದೃಢ *ಗ್ರಾಹಕರನ್ನು ಸೆಳೆಯಲು ಕೃತಕ ಬಣ್ಣ ಬಳಕೆ
12 hours ago
BCI Chairperson: ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷರ ಅಧಿಕಾರಾವಧಿ ತಾತ್ಕಾಲಿಕವಾಗಿದ್ದು, ಹೊಸ ಪದಾಧಿಕಾರಿಗಳ ಆಯ್ಕೆಯವರೆಗೆ ಮಾತ್ರ ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
12 hours ago
Credit rating: ಜಪಾನಿನ ಜೆಸಿಆರ್ ಸಂಸ್ಥೆಯು ಭಾರತದ ರೇಟಿಂಗ್ ಅನ್ನು 35 ವರ್ಷಗಳ ನಂತರ 'ಎ-' ಗೆ ಹೆಚ್ಚಿಸಿದೆ. ಬಲಿಷ್ಠ ಆರ್ಥಿಕ ಬೆಳವಣಿಗೆ ಮತ್ತು ಹಣಕಾಸು ವ್ಯವಸ್ಥೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
12 hours ago
Rabindranath Tagore: ರವೀಂದ್ರನಾಧ ಟ್ಯಾಗೋರ್ ಅವರ ಸುಭಾಷಿತ.
12 hours ago
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.
12 hours ago
Constitutional Rights: ಪಿತೃಪ್ರಧಾನ ವ್ಯವಸ್ಥೆಯನ್ನು ಹೋಗಲಾಡಿಸಲು ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಾರ್ಗದರ್ಶಿಯಾಗಬೇಕು ಮತ್ತು ಮಹಿಳೆಯರಿಗೆ ಸಮಾನ ನಾಗರಿಕ ಹಕ್ಕುಗಳನ್ನು ನೀಡಬೇಕು ಎಂದು ಲೇಖನ ಪ್ರತಿಪಾದಿಸುತ್ತದೆ.
12 hours ago
KPSC scam investigation: ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಬಸವರಾಜ್ ಕನ್ನಾಳೆ ಹೂಡಿಕೆ ಹಾಗೂ ಘ್ಯಾನೇಂದ್ರ ಕುಮಾರ್ ಒಎಂಆರ್ ಪ್ರತಿ ತಿದ್ದಿರುವ ಅಂಶಗಳನ್ನು ಸಿಐಡಿ ಪತ್ತೆಹಚ್ಚಿ ತನಿಖೆ ಚುರುಕುಗೊಳಿಸಿದೆ.
12 hours ago
US sanctions warning: ಇರಾನ್ಗೆ ಆದಾಯ ಗಳಿಸಲು ನೆರವು ನೀಡುವ ರಾಷ್ಟ್ರಗಳ ಮೇಲೆ ನಿರ್ಬಂಧ ವಿಧಿಸುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಎಚ್ಚರಿಕೆ ನೀಡಿದ್ದಾರೆ.
12 hours ago
Parking Infrastructure: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ನೀಗಿಸಲು ವ್ಯವಸ್ಥಿತ ಪಾರ್ಕಿಂಗ್ ನೀತಿಯ ಅಗತ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
12 hours ago
High Court ruling: ನೌಕರರು ಪಾವತಿಸಬೇಕಾದ ಬಾಕಿ ಅಥವಾ ಬಡ್ಡಿ ವಸೂಲಿಗಾಗಿ ಗ್ರಾಚ್ಯುಟಿ ಮೊತ್ತವನ್ನು ಬಳಸಿಕೊಳ್ಳಲು ಸಂಸ್ಥೆಗಳಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
12 hours ago
ಮಹಿಳಾ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಭಾರತಕ್ಕೆ ಸ್ಥಳಾಂತರ
12 hours ago
ಗೆಲುವಿಗೆ ಹರಸಾಹಸಪಟ್ಟ ಜ್ವರೇವ್
12 hours ago
Electoral Commission: ಎಸ್ಐಆರ್ ಪ್ರಕ್ರಿಯೆಯಲ್ಲಿ ಕರ್ನಾಟಕದ 1.07 ಕೋಟಿ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದಿದೆ.
12 hours ago
ರ್ಯಾಂಕಿಂಗ್: 3ನೇ ಸ್ಥಾನಕ್ಕಿಳಿದ ಬೂಮ್ರಾ
12 hours ago
ಬ್ಯಾಟಿಂಗ್ ಸುಧಾರಣೆಯತ್ತ ಕೌರ್ ಪಡೆ ಚಿತ್ತ
12 hours ago
Corporate Debt Recovery: ಕಾರ್ಪೊರೇಟ್ ಸಾಲ ಮರುಪಾವತಿ ಸಮಸ್ಯೆ ನಿವಾರಿಸಲು ರೂಪಿಸಲಾದ ಐಬಿಸಿ ಕಾನೂನು ಚೌಕಟ್ಟು ಮತ್ತು ಎನ್ಸಿಎಲ್ಟಿ ಪ್ರಕ್ರಿಯೆಗಳ ಬಗ್ಗೆ ಈ ಲೇಖನವು ವಿವರಿಸುತ್ತದೆ.
12 hours ago
ಸಂಬಂಧಿಕರು, ಸ್ನೇಹಿತರ ಹತ್ತಾರು ಖಾತೆಗಳಲ್ಲಿ ಕನ್ನಾಳೆ ಹೂಡಿಕೆ ಪತ್ತೆ * ಅಭ್ಯರ್ಥಿಗಳ ಒಎಂಆರ್ ಪ್ರತಿ ತಿದ್ದಿದ್ದೇ ಘ್ಯಾನೇಂದ್ರ
12 hours ago
International News: ಅಮೆರಿಕ ಭಾರಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ, ಪಶ್ಚಿಮ ಏಷ್ಯಾದಾದ್ಯಂತ ಇರುವ ಅದರ ನೆಲೆಗಳ ಮೇಲೆ ಇರಾನ್ ಬುಧವಾರ ಸರಣಿ ದಾಳಿ ನಡೆಸಿದೆ ಎಂದು ವರದಿ.
12 hours ago
ಕಾವೇರಿ ಕಣಿವೆ ಜಲಾಶಯಗಳಿಂದ 25 ಸಾವಿರ ಕ್ಯುಸೆಕ್ ಅಡಿ ನೀರು ಹೊರಕ್ಕೆ
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ