Last Updated: 28 Aug 2026 1:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Nepal floods: ಚೀನಾಕ್ಕೆ ಸೇರಿದ ಪ್ರದೇಶದಲ್ಲಿ ನೈಸರ್ಗಿಕ ತಡೆಗೋಡೆ(ಜಿಯಲಾಜಿಕಲ್ ಡಿಸಾಸ್ಟರ್ ಡ್ಯಾಮ್) ಒಡೆದಿದ್ದೇ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಲು ಕಾರಣ ಎಂಬ ಆರೋಪಕ್ಕೆ ಚೀನಾ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
(21 hours ago)
25
KRS Reservoir: ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳ
(10 hours ago)
24
Toxic movie review: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಕುರಿತು ವಿಮರ್ಶೆ ಪ್ರಕಟಿಸಿದ್ದ ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರಿಗೆ ಚಿತ್ರತಂಡದಿಂದ ಲೀಗಲ್ ನೋಟಿಸ್ ನೀಡಲಾಗಿದೆ.
(4 hours ago)
18
Luxury hotel fraud: ಇತ್ತೀಚೆಗೆ ದೆಹಲಿ ಮೂಲದ ಕುಟುಂಬವೊಂದು ಉದಯಪುರಕ್ಕೆ ಭೇಟಿ ನೀಡಿತ್ತು. ಈ ವೇಳೆ ಐಷಾರಾಮಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಕುಟುಂಬ ₹5.74 ಲಕ್ಷ ಬಿಲ್ ಪಾವತಿಸದೆ, ಹೊರಟು ಹೋಗಿದೆ ಎಂದು ಹೋಟೆಲ್ನ ವ್ಯವಸ್ಥಾಪಕರು ಆರೋಪಿಸಿದ್ದಾರೆ.
(22 hours ago)
18
ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ನಾಗ್ಪುರ ಮೂಲದ 106 ಪ್ರವಾಸಿಗರು ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳಸಿದ್ದಾರೆ. ಅವರು ಕಠ್ಮಂಡುವಿನಿಂದ ಬಿಹಾರದ ದಾನಾಪುರಕ್ಕೆ ಬರುತ್ತಿದ್ದಾರೆ.
(16 hours ago)
18
Healthy Evening Snacks: ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಎಲ್ಲವನ್ನೂ ಅಳೆದು-ತೂಗಿ ತಿನ್ನುತ್ತೇವೆ. ಆದರೆ ಸಂಜೆ 4–6 ಗಂಟೆಯ ಸಮಯ ಬಂತು ಎಂದರೆ ಕತೆ ಬೇರೆಯೇ!
(19 hours ago)
16
ಕ್ರಿಕೆಟ್: ಭಾರತ ಎ ತಂಡದಲ್ಲಿ ಕರ್ನಾಟಕದ ಮೂವರು
(18 hours ago)
15
Congress allegation: ಸಕ್ಕರೆ ಕೊರತೆಯ ನಡುವೆಯೂ ಬೆಲೆ ಏರಿಕೆಯಿಂದ ಕಾಳಸಂತೆಕೋರರಿಗೆ ₹36 ಸಾವಿರ ಕೋಟಿ ಲಾಭ ಮಾಡಿಕೊಟ್ಟ ಕೇಂದ್ರದ ಸಕ್ಕರೆ ಹಗರಣದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ.
(18 hours ago)
13
US Immigration Visa: ಅಧಿಕಾರಿಗಳ ತರಬೇತಿಗಾಗಿ ಅಮೆರಿಕದ ವಲಸೆ ವೀಸಾ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಶಾಶ್ವತವಾಗಿ ನೆಲಸಲು ಬಯಸುವ ಕುಟುಂಬ ಮತ್ತು ಉದ್ಯೋಗ ಆಧಾರಿತ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ.
(18 hours ago)
13
ಚುರುಮುರಿ: ಆ ದಾನಿ ಕರ್ಣನಂತೆ!
(20 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 28
ಕಲಬುರಗಿ ಜಿಲ್ಲೆಯನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
31 mins ago
Nepal Flood Alert: ಟಿಬೆಟ್ ಭಾಗದಲ್ಲಿರುವ ಅಣೆಕಟ್ಟೆಯೊಂದು ಮತ್ತೆ ಒಡೆದಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
31 mins ago
RSS Chief: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.
31 mins ago
ಶೀಘ್ರವೇ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ, ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ : ಡಿಸಿಎಂ
31 mins ago
Toxic movie director: ಟಾಕ್ಸಿಕ್ ಸಿನಿಮಾ ಅಬ್ಬರದ ನಡುವೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ವಿಡಿಯೊ ವೈರಲ್ ಆಗಿದ್ದು, ಅವರು ಸ್ಕ್ರಿಪ್ಟ್ ಮತ್ತು ಚಿತ್ರೀಕರಣದ ಬಗ್ಗೆ ಮಾತನಾಡಿರುವುದು ಚರ್ಚೆಯಾಗುತ್ತಿದೆ.
31 mins ago
Grand Chess Tour: ಫ್ಯಾಬಿಯಾನೊ ಕರುವಾನ ವಿರುದ್ಧ ಗೆದ್ದು ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ಅವರು ೨ ಲಕ್ಷ ಡಾಲರ್ ಬಹುಮಾನ ಗೆದ್ದಿದ್ದಾರೆ.
62 mins ago
‘ಗ್ರ್ಯಾಂಡ್ ಚೆಸ್ ಟೂರ್’ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ
62 mins ago
Yash Toxic: ಟಾಕ್ಸಿಕ್ ಸಿನಿಮಾಗೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಯ ನಡುವೆ ನಟ ಉಪೇಂದ್ರ ಮತ್ತು ನಿರ್ದೇಶಕ ಮಂಸೋರೆ ಅವರು ಯಶ್ ಅವರ ಹೊಸ ಪ್ರಯತ್ನ ಹಾಗೂ ಚಿತ್ರದ ತಾಂತ್ರಿಕ ಶ್ರಮವನ್ನು ಬೆಂಬಲಿಸಿ ಮಾತನಾಡಿದ್ದಾರೆ.
62 mins ago
Saturn Retrograde Effects: ಆಗಸ್ಟ್ 20ರಿಂದ ಫೆಬ್ರವರಿ 7ರವರೆಗೆ ರೇವತಿ ನಕ್ಷತ್ರದಲ್ಲಿ ಶನಿ ವಕ್ರಿಯಾಗಿದ್ದು, 12 ರಾಶಿಗಳ ಆರೋಗ್ಯ, ಉದ್ಯೋಗ ಮತ್ತು ಹಣಕಾಸಿನ ಮೇಲಾಗುವ ಶುಭ ಹಾಗೂ ಅಶುಭ ಫಲಗಳ ವಿವರ ಇಲ್ಲಿದೆ.
91 mins ago
Nepal natural disasters: ದೇಶವು, ಅಪಾರ ವೆಚ್ಚದಲ್ಲಿ ನಿರ್ಮಿಸುವ ಮೂಲಸೌಕರ್ಯ ಯೋಜನೆಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿವೆ. ಇದರಿಂದ ಯೋಜನೆಯೊಂದರ ಸಂಪೂರ್ಣ ಆರ್ಥಿಕ ಲಾಭ ಸಿಗುವ ಮುಂಚೆಯೇ ದುರಂತ ಸಂಭವಿಸಿ ಆ ದೇಶ ಅನೇಕ ಸವಾಲುಗಳ ಸುಳಿಯಲ್ಲಿ ಸಿಲುಕುತ್ತಿದೆ.
91 mins ago
Toxic Movie Rating: ಬುಕ್ಮೈಶೋನಲ್ಲಿ ಟಾಕ್ಸಿಕ್ ಸಿನಿಮಾದ 5.5 ರೇಟಿಂಗ್ ಕಾಣಿಸುತ್ತಿಲ್ಲ ಎಂದು ಎಕ್ಸ್ ಬಳಕೆದಾರರು ಆರೋಪಿಸಿದ್ದಾರೆ. ನಕಾರಾತ್ಮಕ ವಿಮರ್ಶೆಗಾಗಿ ನೋಟಿಸ್ ನೀಡಲಾಗಿದೆ ಎಂದು ಸೂರಜ್ ಕುಮಾರ್ ತಿಳಿಸಿದ್ದಾರೆ.
2 hours ago
ಅಕ್ಕಿ, ಸಕ್ಕರೆ, ಬೆಲ್ಲದ ಬಳಿಕ ಈರುಳ್ಳಿ ಬೆಲೆ ಹಠಾತ್ ಏರಿಕೆ, ನಿಖರ ಕಾರಣವೇನು? ಇಲ್ಲಿದೆ ವಿಶ್ಲೇಷಣೆ
2 hours ago
ನೇಪಾಳದಲ್ಲಿ ದಿಢೀರ್ ಪ್ರವಾಹ: ರಾಜ್ಯದ 13 ಮಂದಿಯ ಮಾಹಿತಿ ಲಭ್ಯ
2 hours ago
Maharashtra Exam Paper Leak: ಈ ಪ್ರಕರಣದ ಹಿಂದೆ ಒಂದು ಪ್ರೇಮ ವೈಫಲ್ಯದ ಕಥೆಯೂ ಇದೆ. ಪ್ರೇಮಿಗಳಿಬ್ಬರ ನಡುವಿನ ಜಗಳವೇ ಈ ಭಾರಿ ಅಕ್ರಮ ಜಾಲವನ್ನು ಪೋಲಿಸರ ಮುಂದೆ ಬಯಲು ಮಾಡಿದೆ.
3 hours ago
Traditional jewelry: ಅಮ್ಮ-ಅಜ್ಜಿಯಂದಿರ ಕಾಲದ ವಿಂಟೇಜ್ ಆಭರಣಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿವೆ. ಮದುವೆ ಹಾಗೂ ಹಬ್ಬಗಳ ಸಮಯದಲ್ಲಿ ಮಹಿಳೆಯರಿಗೆ ರಾಯಲ್ ಲುಕ್ ನೀಡುತ್ತದೆ.
3 hours ago
ವಿವಿಧ ಭಾಗದ ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
3 hours ago
Allu Arjun Forbes: ಫೋರ್ಬ್ಸ್ ಇಂಡಿಯಾ 2026ರ ಮುಖಪುಟದಲ್ಲಿ ನಟ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು, ₹1,522 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ಭಾರತದ ಟಾಪ್ 10 ಪ್ರಭಾವಿ ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
3 hours ago
NATO Russia Relations: ನ್ಯಾಟೊ ಸದಸ್ಯ ರಾಷ್ಟ್ರಗಳ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
3 hours ago
ಧಾರವಾಡ, ಶಿವಮೊಗ್ಗ ಸಹಿತ 15ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವಾರಾಂತ್ಯ ಮಳೆ ಮುನ್ಸೂಚನೆ
3 hours ago
Box Office Collection: ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ₹150 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ.
3 hours ago
Nepal Disaster Relief: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. 288 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
4 hours ago
Subhash Chandra Insolvency: ₹22,006 ಕೋಟಿ ಸಾಲದ ಪ್ರಕರಣವನ್ನು ₹6.5 ಕೋಟಿಗೆ ಇತ್ಯರ್ಥಗೊಳಿಸಲು ಎನ್ಸಿಎಲ್ಟಿ ಒಪ್ಪಿಗೆ ನೀಡಿದ್ದು, ಇದರಿಂದ ಸಾಲದಾತರಿಗೆ ಶೇ 99.97ರಷ್ಟು ನಷ್ಟವಾಗಲಿದೆ.
4 hours ago
Toxic movie review: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಕುರಿತು ವಿಮರ್ಶೆ ಪ್ರಕಟಿಸಿದ್ದ ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರಿಗೆ ಚಿತ್ರತಂಡದಿಂದ ಲೀಗಲ್ ನೋಟಿಸ್ ನೀಡಲಾಗಿದೆ.
4 hours ago
Raksha Bandhan festival: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನದಂದು ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಈ ಬಾರಿ ರಕ್ಷಾಬಂಧನವು 2026ರ ಆಗಸ್ಟ್ 28ರ ಶುಕ್ರವಾರ ಬಂದಿದೆ.
5 hours ago
Gold Earring Theft: ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ, ನಾರಾಯಣಿ ನದಿಯ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯೊಬ್ಬರ ಶವದ ಮೇಲಿದ್ದ ಚಿನ್ನದ ಓಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
5 hours ago
Raul John Ajoo: ಕೊಚ್ಚಿಯ ರೌಲ್ ಜಾನ್ ಅಜು ಎಂಬ ಬಾಲಕ ಎಐ ಕಂಪನಿ ಸ್ಥಾಪಿಸಿ, ತನ್ನ ತಂದೆಗೆ ಎರಡು ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದು, ಈಗಾಗಲೇ ಐದು ಲಕ್ಷ ಜನರಿಗೆ ಎಐ ತರಬೇತಿ ನೀಡಿದ್ದಾನೆ.
5 hours ago
ಮಹಿಳಾ ಹಾಕಿ : ಜರ್ಮನಿ ವಿರುದ್ಧ ಭಾರತಕ್ಕೆ ಜಯ
5 hours ago
Kanpur plane crash: ಉತ್ತರ ಪ್ರದೇಶದ ಕಾನ್ಪುರದಲ್ಲಿ ತರಬೇತಿನಿರತ ವಿಮಾನ ಪತನಗೊಂಡು ಕರ್ನಾಟಕದ ಪೈಲಟ್ ಅಭಿಷೇಕ್ ಪೂಜಾರಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
6 hours ago
Karnataka tourists stranded: ನೇಪಾಳ–ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಕರ್ನಾಟಕದ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, 13 ಜನರ ವಿವರ ಲಭ್ಯವಾಗಿದೆ.
6 hours ago
ಚಟುವಟಿಕೆಯ ಕೇಂದ್ರವಾಗಿದ್ದ ಮಾರುಕಟ್ಟೆಯಲ್ಲಿ ಉಳಿದಿರುವುದು ಭಗ್ನಾವಶೇಷ ಮಾತ್ರ
6 hours ago
IND vs SL Test | ಪಂದ್ಯ ಡ್ರಾ; ಗಿಲ್ ಬಳಗಕ್ಕೆ ಸೋಲಿಗೆ ಸಮ
6 hours ago
ಜಿಸಿಎಲ್ ಟೂರ್ನಿ: ಅಭಿಮಾನಿಗಳಿಗೆ ಆಟ ಆಸ್ವಾದಿಸುವ ಅವಕಾಶ
6 hours ago
Nepal Disaster Relief: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 290 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
6 hours ago
Family relations: ಹೆಂಡತಿ ಕೆಲಸದವಳಲ್ಲ ಮತ್ತು ಗಂಡ ಯಜಮಾನನಲ್ಲ ಎಂಬ ತಿಳುವಳಿಕೆಯಿಂದ ಸಂಸಾರ ನಡೆಸಬೇಕು ಎಂಬ ಪತಿ-ಪತ್ನಿಯರ ನಡುವಿನ ಸಂಭಾಷಣೆ
6 hours ago
ಶ್ರೀಲಂಕಾ ಸೋಲು ತಪ್ಪಿಸಿದ ಸೋನಲ್ ದಿನುಷ–ಲಹಿರು; ಭಾರತಕ್ಕೆ 1–0ಯಿಂದ ಸರಣಿ
6 hours ago
89ರಲ್ಲಿ ತೀವ್ರ, 12ರಲ್ಲಿ ಸಾಧಾರಣ ಪ್ರಮಾಣದ ಬರ ಪರಿಸ್ಥಿತಿ– ಉಪ ಮುಖ್ಯಮಂತ್ರಿ ಪರಮೇಶ್ವರ
6 hours ago
Minister Nagendra resignation: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕುರಿತು ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರೊಂದಿಗೆ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿದರು.
6 hours ago
Nepal flood victims: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
6 hours ago
Indian Independence: ಭಾರತಕ್ಕೆ 99 ವರ್ಷಗಳ ಕಾಲ ಸ್ವಾತಂತ್ರ್ಯವನ್ನು ಗುತ್ತಿಗೆ ನೀಡಲಾಗಿದೆ ಎನ್ನುವ ಪತ್ರ ಸುಳ್ಳು ಎಂದು ಫ್ಯಾಕ್ಟ್ ಚೆಕ್ನಿಂದ ತಿಳಿದುಬಂದಿದೆ. ಇದು ಎಐ ಸೃಷ್ಟಿಸಿದ ನಕಲಿ ಪತ್ರವಾಗಿದೆ.
6 hours ago
ಸೆಪ್ಟೆಂಬರ್ 5ರಿಂದ 13ರವರೆಗೆ ಜಿಸಿಎಲ್ ಟೂರ್ನಿ: ಜಾಗತಿಕ ಚೆಸ್ ಲೀಗ್ ಕಮಿಷನರ್ ಗೌರವ್ ರಕ್ಷಿತ್
6 hours ago
ಪಶುಪಾಲನೆ ನೆಚ್ಚಿಕೊಂಡಿರುವ ಕೃಷ್ಣ ಗೊಲ್ಲ ಸಮುದಾಯ ಬರದಿಂದ ತತ್ತರಿಸಿದೆ. ಸರ್ಕಾರ ನೆರವಿಗೆ ಧಾವಿಸದಿದ್ದರೆ, ಈ ಸಮುದಾಯದ ‘ಕಾಲ್ನಡೆ’ಗಳ ಉಳಿವು ಕಷ್ಟ.
6 hours ago
Raksha Bandhan: ನಾರಾಯಣ ಗುರು ಜಯಂತಿ, ರಕ್ಷಾಬಂಧನ, ಉಪಾಕರ್ಮ ಮತ್ತು ಸಂಸ್ಕೃತ ದಿನದ ಮಹತ್ವವನ್ನು ವಿವರಿಸುವ ಲೇಖನ. ಸಮಾಜ ಸುಧಾರಣೆ, ರಕ್ಷಣೆಯ ಸಂಕಲ್ಪ ಹಾಗೂ ಕರ್ತವ್ಯ ಪಾಲನೆಯ ಆಶಯವನ್ನು ಇದು ಒಳಗೊಂಡಿದೆ.
6 hours ago
Sugar production shortage: ದೇಶದಲ್ಲಿ ಸಕ್ಕರೆ ಉತ್ಪಾದನೆ ಕುಸಿತ ಮತ್ತು ಬೇಡಿಕೆ ಹೆಚ್ಚಳದಿಂದ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆ ಸ್ಥಿರಗೊಳಿಸಲು ಸರ್ಕಾರದ ನಿರಂತರ ನಿಗಾ ಮತ್ತು ಕ್ರಮಗಳು ಅಗತ್ಯವಾಗಿವೆ.
6 hours ago
ಜರ್ಮನಿ ವಿರುದ್ಧ ಭಾರತಕ್ಕೆ ಜಯ
7 hours ago
ಎರಡನೇ ಪಂದ್ಯ: ಅಪಾಯದಿಂದ ಪಾರಾದ ಕರುವಾನ
7 hours ago
ಪ್ರಪಂಚ ಪರ್ಯಟನೆ: ₹50 ಲಕ್ಷ ಸಂಬಳದ ಕೆಲಸಕ್ಕೆ ಗುಡ್ಬೈ ಹೇಳಿದ ಟೆಕಿ!
7 hours ago
ಅಭಿಮಾನಿಗಳಿಗೆ ಆಟ ಆಸ್ವಾದಿಸುವ ಅವಕಾಶ
9 hours ago
ಪಂದ್ಯ ಡ್ರಾ; ಗಿಲ್ ಬಳಗಕ್ಕೆ ಸೋಲಿಗೆ ಸಮ
9 hours ago
KRS Reservoir: ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳ
10 hours ago
Aug 27
Subhash Chandra case: ಸುಭಾಷ್ ಚಂದ್ರ ಅವರ 22,006 ಕೋಟಿ ರೂಪಾಯಿ ಸಾಲದ ಪ್ರಕರಣವನ್ನು 6.5 ಕೋಟಿ ರೂಪಾಯಿಗೆ ಇತ್ಯರ್ಥ ಮಾಡಿಕೊಳ್ಳುವ ಸೂತ್ರಕ್ಕೆ ಎನ್ಸಿಎಲ್ಟಿ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
13 hours ago
ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ನಾಗ್ಪುರ ಮೂಲದ 106 ಪ್ರವಾಸಿಗರು ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳಸಿದ್ದಾರೆ. ಅವರು ಕಠ್ಮಂಡುವಿನಿಂದ ಬಿಹಾರದ ದಾನಾಪುರಕ್ಕೆ ಬರುತ್ತಿದ್ದಾರೆ.
16 hours ago
Gandaki river floods: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಹಾರಾಜ್ಗಂಜ್ ಮತ್ತು ಕುಶಿನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
16 hours ago
Karnataka tourists stranded: ನೇಪಾಳ ಮತ್ತು ಟಿಬೆಟ್ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕದ 13 ಜನರ ವಿವರ ಲಭ್ಯವಾಗಿದ್ದು, ಇವರಲ್ಲಿ ಬೆಂಗಳೂರಿನ 11 ಹಾಗೂ ಮೈಸೂರು, ಧಾರವಾಡದ ತಲಾ ಒಬ್ಬರು ಸೇರಿದ್ದಾರೆ.
16 hours ago
ಒಲಿಂಪಿಕ್ಸ್ ಕ್ರೀಡೆಗಳಲ್ಲಿ ದೇಶದ ಪ್ರಾತಿನಿಧ್ಯ ಕಡಿಮೆ: ಬೇಸರ ವ್ಯಕ್ತಪಡಿಸಿದ ಮೋದಿ
17 hours ago
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ 288 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದು, 200 ಮಂದಿ ಟಿಬೆಟ್ನ ಚೀನಾಗೆ ಸೇರಿದ ಪ್ರದೇಶದಲ್ಲಿ ಸಿಲುಕಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
18 hours ago
19 ವರ್ಷದೊಳಗಿನ ಭಾರತ ತಂಡಕ್ಕೆ ದ್ರಾವಿಡ್–ಸೆಹ್ವಾಗ್ ಪುತ್ರರು ಆಯ್ಕೆ
18 hours ago
Congress allegation: ಸಕ್ಕರೆ ಕೊರತೆಯ ನಡುವೆಯೂ ಬೆಲೆ ಏರಿಕೆಯಿಂದ ಕಾಳಸಂತೆಕೋರರಿಗೆ ₹36 ಸಾವಿರ ಕೋಟಿ ಲಾಭ ಮಾಡಿಕೊಟ್ಟ ಕೇಂದ್ರದ ಸಕ್ಕರೆ ಹಗರಣದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ.
18 hours ago
US Immigration Visa: ಅಧಿಕಾರಿಗಳ ತರಬೇತಿಗಾಗಿ ಅಮೆರಿಕದ ವಲಸೆ ವೀಸಾ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಶಾಶ್ವತವಾಗಿ ನೆಲಸಲು ಬಯಸುವ ಕುಟುಂಬ ಮತ್ತು ಉದ್ಯೋಗ ಆಧಾರಿತ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ.
18 hours ago
ಕ್ರಿಕೆಟ್: ಭಾರತ ಎ ತಂಡದಲ್ಲಿ ಕರ್ನಾಟಕದ ಮೂವರು
18 hours ago
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ವರದಿ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ