Last Updated: 30 Aug 2026 9:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ನೇತೃತ್ವದ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ ಬಾಂಬೆ ಹೈಕೋರ್ಟ್ ಛೀಮಾರಿ ಹಾಕಿದೆ.
(9 hours ago)
22
ಬಯೋಮೆಟ್ರಿಕ್ಗೆ ಮೊಬೈಲ್ ಆ್ಯಪ್: ಅರ್ಹರಿಗೆ ಯೋಜನೆ ತಲುಪಿಸಲು ಅಭಿಯಾನ
(16 hours ago)
17
ನೇಪಾಳ ಪ್ರವಾಹದ ಸಂದರ್ಭ ಶಾಲೆಯೊಂದರ ಮುಖ್ಯ ಶಿಕ್ಷಕರ ಸಮಯಪ್ರಜ್ಞೆ ಸಾವಿರಾರು ಮಕ್ಕಳ ಜೀವ ಉಳಿಸಿದೆ.
(7 hours ago)
16
Mangaluru Fishing: ಕರಾವಳಿಯಲ್ಲಿ ದೋಣಿ ಕಡಲಿಗೆ ಇಳಿದ ಸುದ್ದಿ ಮೊಬೈಲ್ ಮೂಲಕ ಹರಡಿ, ಬಂಗುಡೆ ಮೀನು ಸ್ವಾಗತಿಸಲು ಬಂದರಿನಲ್ಲಿ ಜನಸಾಗರವೇ ಸೇರಿತ್ತು ಎಂದು ಮಾಹಿತಿ.
(12 hours ago)
16
ಕರಡು ಮತದಾರರ ಪಟ್ಟಿ: ಹೊರಗುಳಿದವರ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ
(14 hours ago)
13
ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ
(14 hours ago)
13
ಗೃಹಲಕ್ಷ್ಮಿ ಯೋಜನೆ: ಬಯೊಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ
(11 hours ago)
12
11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
(5 hours ago)
11
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ
(6 hours ago)
11
Chikkanna Marriage: ಕನ್ನಡದ ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣ ಅವರು ಇಂದು(ಆ.30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
(8 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 30
Karnataka daily news: ವಿದೇಶ
17 mins ago
Women empowerment: ಮಾದಕವಸ್ತು ಮುಕ್ತ ಭಾರತ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸುವಂತೆ ಯುವಜನತೆ, ಸಂಗೀತಗಾರರು, ವಿದ್ಯಾರ್ಥಿಗಳು ಹಾಗೂ ಕಂಟೆಂಟ್ ಕ್ರಿಯೇಟರ್ಸ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.
77 mins ago
Microplastic exposure: ಮಕ್ಕಳಿಗೆ ನೀಡುವ ಬಿಸಿ ಹಾಲು ಅಥವಾ ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬುವುದು, ಪ್ಲಾಸ್ಟಿಕ್ ಆಟಿಕೆಗಳನ್ನು ಬಾಯಲ್ಲಿ ಇಟ್ಟುಕೊಂಡು ಆಡಲು ಬಿಡುವುದು – ಇವೆಲ್ಲವೂ ಸಾಮಾನ್ಯ ಎಂಬಂತೆ ಆಗಿಬಿಟ್ಟಿವೆ.
107 mins ago
Iran unity call: ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗಿ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ, ಇರಾನ್ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಅವರು ಭಾನುವಾರ ಮುಸ್ಲಿಂ ದೇಶಗಳಿಗೆ ಲಿಖಿತ ಸಂದೇಶವೊಂದನ್ನು ರವಾಸಿದ್ದಾರೆ.
107 mins ago
Uttar Pradesh acid attack: ನಿಶ್ಚಿತಾರ್ಥ ರದ್ದಾಗಿದ್ದಕ್ಕೆ ಯುವತಿ ಹಾಗೂ ಆಕೆಯ ತಂಗಿಯ ಮೇಲೆ ಆ್ಯಸಿಡ್ ಎರಚಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
2 hours ago
Nepal army rescue: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನೊಬ್ಬನನ್ನು ಸಾಹಸಮಯವಾಗಿ ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಡಾಡುತ್ತಿದೆ.
2 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 30 ಆಗಸ್ಟ್ 2026
3 hours ago
ವಿಜಯನಗರ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮಳೆ ಕೊರತೆ ಪ್ರಮಾಣ ಶೇ 50ಕ್ಕೂ ಅಧಿಕ
3 hours ago
KPSC recruitment controversy:ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಕ್ರಮಗಳ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
3 hours ago
ಚಿನಕುರುಳಿ: ಭಾನುವಾರ, 30 ಆಗಸ್ಟ್ 2026
3 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 30 ಆಗಸ್ಟ್ 2026
3 hours ago
Street light maintenance: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.
4 hours ago
11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
5 hours ago
Nepal disaster burial: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ವ್ಯಾಪಕ ಪ್ರಾಣಹಾನಿ ಸಂಭವಿಸಿದೆ. ಈ ನಡುವೆ ಗುರುತು ಸಿಗದ ಹಾಗೂ ವಾರಸುದಾರರಿಲ್ಲದ ಮೃತದೇಹಗಳು ಕೊಳೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
5 hours ago
IAS officer arrest: ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸಿಐಡಿ ಭಾನುವಾರ ಬಂಧಿಸಿದೆ.
5 hours ago
Kerala tourists: ನೇಪಾಳದ ಭೀಕರ ಪ್ರವಾಹದಿಂದ ಪಾರಾದ ಕೇರಳದ 31 ಜನರ ತಂಡವು ಭಾನುವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದೆ.
6 hours ago
Nepal flood casualties: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 3,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
6 hours ago
Nepal flood rescue: ರಸುವಾ ಜಿಲ್ಲೆಯ ತಿಮುರೆ ಪ್ರದೇಶದಲ್ಲಿ ಮೂರು ದಿನಗಳಿಂದ ಮಣ್ಣು ಹಾಗೂ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ 6 ವರ್ಷದ ಬಾಲಕಿಯನ್ನು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.
6 hours ago
ಕಾವೇರಿ ಕಣಿವೆಯ 4 ಜಲಾಶಯಗಳಿಂದ 17 ಸಾವಿರ ಕ್ಯುಸೆಕ್ ಒಳಹರಿವು, 24500 ಕ್ಯುಸೆಕ್ ಹೊರ ಹರಿವು
6 hours ago
Cinema Smoking: ಚಲನಚಿತ್ರಗಳಲ್ಲಿ ಧೂಮಪಾನವು ಪುರುಷ ಅಹಂಕಾರ ಮತ್ತು ಶೈಲಿಯ ಸಂಕೇತವಾಗಿ ಬಳಕೆಯಾಗಿರುವ ಬಗ್ಗೆ ಈ ಲೇಖನವು ಹಾಲಿವುಡ್ ಮತ್ತು ಭಾರತೀಯ ಸಿನಿಮಾಗಳ ಉದಾಹರಣೆಗಳೊಂದಿಗೆ ವಿವರಿಸುತ್ತದೆ.
6 hours ago
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ
6 hours ago
ನೇಪಾಳ ಪ್ರವಾಹದ ಸಂದರ್ಭ ಶಾಲೆಯೊಂದರ ಮುಖ್ಯ ಶಿಕ್ಷಕರ ಸಮಯಪ್ರಜ್ಞೆ ಸಾವಿರಾರು ಮಕ್ಕಳ ಜೀವ ಉಳಿಸಿದೆ.
7 hours ago
Chikkanna Marriage: ಕನ್ನಡದ ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣ ಅವರು ಇಂದು(ಆ.30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
8 hours ago
ನೇಪಾಳದ ಮುಖ್ಯ ಶಿಕ್ಷಕನೊಬ್ಬ ಪ್ರವಾಹದ ಸಂದರ್ಭ ತಮ್ಮ ಶಾಲೆಯ ಮಕ್ಕಳಿಗೆ ಕೊಟ್ಟ ಒಂದು ಸುಳಿವು ಸಾವಿರಾರು ಮಕ್ಕಳ ಜೀವ ರಕ್ಷಿಸಿದೆ.
8 hours ago
ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ನೇತೃತ್ವದ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ ಬಾಂಬೆ ಹೈಕೋರ್ಟ್ ಛೀಮಾರಿ ಹಾಕಿದೆ.
9 hours ago
ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅಂಗೀಕರಿಸಿದ್ದಾರೆ. ಈ ಕುರಿತಂತೆ ಲೋಕಭವನವು ಪ್ರಕಟಣೆ ಹೊರಡಿಸಿದೆ.
10 hours ago
ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಅದೃಷ್ಟವಶಾತ್ ಪಾರಾಗಿದ್ದಾರೆ. ಆ ಸಾಲಿಗೆ ಛತ್ತೀಸಗಢದ ಐವರು ಪ್ರವಾಸಿಗರು ಸೇರಿದ್ದಾರೆ.
11 hours ago
ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ
11 hours ago
ನ್ಯೂಯಾರ್ಕ್: ‘ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
11 hours ago
ಗೃಹಲಕ್ಷ್ಮಿ ಯೋಜನೆ: ಬಯೊಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ
11 hours ago
Mangaluru Fishing: ಕರಾವಳಿಯಲ್ಲಿ ದೋಣಿ ಕಡಲಿಗೆ ಇಳಿದ ಸುದ್ದಿ ಮೊಬೈಲ್ ಮೂಲಕ ಹರಡಿ, ಬಂಗುಡೆ ಮೀನು ಸ್ವಾಗತಿಸಲು ಬಂದರಿನಲ್ಲಿ ಜನಸಾಗರವೇ ಸೇರಿತ್ತು ಎಂದು ಮಾಹಿತಿ.
12 hours ago
ದುಲೀಪ್ ಟ್ರೋಫಿ ಟೂರ್ನಿ: ದಕ್ಷಿಣ ವಲಯಕ್ಕೆ ‘ಉತ್ತರ’ದ ಸವಾಲು
12 hours ago
ಬೆಳಗಾವಿ, ಹುಬ್ಬಳ್ಳಿ ಪೊಲೀಸ್ ಆಯುಕ್ತರ ವರ್ಗ, ಬದಲಾದ ಐಪಿಎಸ್ ಅಧಿಕಾರಿಗಳು ಯಾರು?
13 hours ago
ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ 54 ಕನ್ನಡಿಗರು ಶನಿವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
13 hours ago
17 ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ l ಪ್ಯಾಕೇಜ್ ದರ ಕಡಿಮೆ ಇರುವ ಕಾರಣ ದಾಖಲಿಸಿಕೊಳ್ಳಲು ಹಿಂದೇಟು
14 hours ago
Flood News: ನೇಪಾಳದಲ್ಲಿ ಸಂಭವಿಸಿದ ಪ್ರವಾಹದಿಂದ ಮನೆಯಲ್ಲಿ ಸಿಲುಕಿದ್ದ 97 ವರ್ಷದ ವೃದ್ಧೆ ಗುನಾ ಮಯಾ ಬೊಹರಾ ಅವರನ್ನು ರಕ್ಷಿಸಲಾಗಿದ್ದು, ವೈದ್ಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
14 hours ago
ಕರಡು ಮತದಾರರ ಪಟ್ಟಿ: ಹೊರಗುಳಿದವರ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ
14 hours ago
ಸ್ಕ್ವಾಷ್: ಸೆಂಥಿಲ್ಗೆ ಬುಡಾಪೆಸ್ಟ್ ಓಪನ್ ಕಿರೀಟ
14 hours ago
ಫಿಟ್ನೆಸ್ ಪರೀಕ್ಷೆ ಎದುರಿಸಿದ ಕ್ರಿಕೆಟಿಗರು
14 hours ago
IAS officer Gangwar: ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಮಾಜಿ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಗಂಗ್ವಾರ್ ಅವರನ್ನು ಸಿಐಡಿ ವಶಕ್ಕೆ ಪಡೆದಿದೆ.
14 hours ago
ರೇಷ್ಮೆ ಬೆಳೆಗಾರರ ಮೊಗದಲ್ಲಿ ಸಂತಸ
14 hours ago
ಸ್ಥಳಕ್ಕೆ ಭೇಟಿ ನೀಡಿದ ತನಿಖಾಧಿಕಾರಿಗಳ ತಂಡ: ಎಸ್ಪಿ ಜೊತೆ ಚರ್ಚೆ
14 hours ago
Wildlife poaching: ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್ ಪ್ರಕರಣವು ಅರಣ್ಯ ಇಲಾಖೆ ಮತ್ತು ಕಾಡಂಚಿನ ಜನರ ನಡುವಿನ ಸಂಘರ್ಷ ಹಾಗೂ ನಿರಂತರ ಕಳ್ಳಬೇಟೆಯ ಸತ್ಯವನ್ನು ಹೊರಹಾಕಿದೆ.
14 hours ago
ಕಲಾಪದ ನಡುವೆ ಸದಸ್ಯರಿಗೆ ಸಮಯ ಕಳೆಯಲು ಗ್ರಂಥಗಳ ಸಾಂಗತ್ಯ
14 hours ago
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ * ಭೋಟೆ ಕೋಶಿ ನದಿಯಲ್ಲಿ ಏರುತ್ತಿರುವ ನೀರಿನ ಮಟ್ಟ
14 hours ago
ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ
14 hours ago
ದಕ್ಷಿಣ ವಲಯಕ್ಕೆ ‘ಉತ್ತರ’ದ ಸವಾಲು
15 hours ago
ಅಲ್ಕರಾಜ್, ಜೊಕೊವಿಚ್ ಮೇಲೆ ಕಣ್ಣು
15 hours ago
ಲಯ, ಸ್ಥಿರತೆ ಕಂಡುಕೊಳ್ಳುವ ಸವಾಲು
15 hours ago
ಅರ್ಜೆಂಟೀನಾ ವನಿತೆಯರಿಗೆ ಕಿರೀಟ
15 hours ago
ಬಯೋಮೆಟ್ರಿಕ್ಗೆ ಮೊಬೈಲ್ ಆ್ಯಪ್: ಅರ್ಹರಿಗೆ ಯೋಜನೆ ತಲುಪಿಸಲು ಅಭಿಯಾನ
16 hours ago
ಮಾದಪ್ಪನ ಕಾಡಿನಲ್ಲಿ ಸಂಘರ್ಷ
16 hours ago
Aug 29
ಕಮಲಾಪುರ ಪಟ್ಟಣದಲ್ಲಿ ಭೂಕಂಪನದ ಅನುಭವ; ಬೆಚ್ಚಿದ ನಿವಾಸಿಗಳು
21 hours ago
Regional security: ಸಿಂಧೂ ನದಿ ನೀರು ಕಸಿಯುವ ಯತ್ನವು ಪ್ರಾದೇಶಿಕ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಇದು ಒಪ್ಪಂದದ ಪಾವಿತ್ರ್ಯತೆಯ ವಿಷಯ ಎಂದು ಪಾಕ್ ಉಪ ಪ್ರಧಾನಿ ಇಶಾಕ್ ದಾರ್ ಹೇಳಿದ್ದಾರೆ.
24 hours ago
Pilgrims escape flood: ವೀಸಾ ವಿಳಂಬ ಮತ್ತು ಟೀ ವಿರಾಮದಿಂದಾಗಿ ಆಂಧ್ರಪ್ರದೇಶದ ಯಾತ್ರಿಕರು ನೇಪಾಳದ ಪ್ರವಾಹ ದುರಂತದಿಂದ ಪಾರಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
24 hours ago
ಇಮ್ರಾನ್ ಖಾನ್ ಬಗ್ಗೆ ಮಾತನಾಡುವಾಗ ಭಾವುಕರಾದ ಜಾವೆದ್ ಮಿಯಾಂದಾದ್
24 hours ago
India rescue team: ನೇಪಾಳದ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನೆರವಾಗಲು 11 ಸದಸ್ಯರ ಭಾರತೀಯ ತಜ್ಞರ ತಂಡ ನೇಪಾಳಕ್ಕೆ ತಲುಪಿದೆ ಮತ್ತು ಕಾರ್ಯಾಚರಣೆ ಆರಂಭಿಸಿದೆ.
24 hours ago
IPS Officers Transfer: ಏಳು ಐಎಎಸ್, 15 ಐಪಿಎಸ್, ಒಬ್ಬ ಐಎಫ್ಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
25 hours ago
IAS Transfer: ರಾಜ್ಯ ಸರ್ಕಾರ ಹಲವು ಐಎಎಸ್, ಐಎಫ್ಎಸ್ ಅಧಿಕಾರಿಗಳನ್ನು ಶನಿವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
25 hours ago
Nepal floods: ಹಿಮಾಲಯದ ದುರ್ಗಮ ಪ್ರದೇಶ, ಪರ್ವತಗಳ ಏಕಾಏಕಿ ಕುಸಿತ ಮತ್ತು ಹಳೆಯ ಮುನ್ನೆಚ್ಚರಿಕೆ ವ್ಯವಸ್ಥೆಗಳಿಂದಾಗಿ ಪ್ರವಾಹವನ್ನು ಮೊದಲೇ ಊಹಿಸುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿದೆ.
25 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ