Last Updated: 29 Jul 2026 9:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Malur Judge Gayatri: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರಿನ ಚೀಫ್ ಜ್ಯುಡಿಷಿಯಲ್ ಮತ್ತು ಜೆಎಂಎಫ್ಸಿ ಕೋರ್ಟ್ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.
(24 hours ago)
34
ಕರ್ನಾಟಕ ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸೂಚನೆ ನೀಡಿದ ಐಎಂಡಿ
(10 hours ago)
20
ಶ್ರೀಲಂಕಾ ಎದುರು ಟೆಸ್ಟ್ ಸರಣಿಗೆ ತಂಡ | ಮರಳಿದ ಜಡೇಜ: ಜೈನ್ಗೆ ಸ್ಥಾನ
(10 hours ago)
20
Uttar Pradesh: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಮದುವೆಯೊಂದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
(11 hours ago)
16
ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವ ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೊರಡಿಸಿದ್ದ ಅಧಿಸೂಚನೆಯನ್ನೇ ರದ್ದುಪಡಿಸಲು ಮುಂದಾಗಿದೆ.
(14 hours ago)
15
ಹೆಣ್ಣನ್ನು ಮುಟ್ಟುವುದನ್ನು ಅತ್ಯಾಚಾರದ ಪ್ರಯತ್ನವೆಂದು ಹೇಳಲಾಗದು’ ಎನ್ನುವ ಪಟ್ನಾ ಹೈಕೋರ್ಟ್ನ ಇತ್ತೀಚಿನ ತೀರ್ಪು ಹಲವು ಬಗೆಯ ಪ್ರಶ್ನೆಗಳನ್ನು ನಮ್ಮೆದುರಿಗೆ ಇಡುತ್ತದೆ.
(14 hours ago)
13
ನೀಟ್ ಪರೀಕ್ಷೆ ಅಕ್ರಮದ ವಿಚಾರವಾಗಿ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತಾಧಿಕಾರ ಕಾರ್ಯಪಡೆ ರಚನೆಯಾಗಿದೆ. ಇನ್ನು ಹಳೆಯ ಹೋರಾಟದ ಫಲವಾಗಿ 2005 ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿತು.
(11 hours ago)
12
Ramayana Trailer Update: ಜುಲೈ 30ರ ಗುರುವಾರ ಮುಂಜಾನೆ 4:15ಕ್ಕೆ ಟ್ರೇಲರ್ ಲಾಂಚ್ ಆಗಲಿದ್ದು, ಈ ಚಿತ್ರವನ್ನು ಬರೋಬ್ಬರಿ 4,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಣಬೀರ್ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿದ್ದಾರೆ.
(11 hours ago)
12
CJP Protests: ಪ್ರತಿಭಟನಾಕಾರರ ವಿರುದ್ಧದ ಎಫ್ಐಆರ್ಗಳನ್ನು ಸರ್ಕಾರ ಹಿಂಪಡೆಯಲು ವಿಫಲವಾದರೆ ದೇಶದಾದ್ಯಂತ ಮತ್ತೆ ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಎಚ್ಚರಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
(23 hours ago)
12
Teja Urvashi Nair: ‘ಬುಲ್ಲಿ’ ಎನ್ನುವ ಸಿನಿಮಾದಲ್ಲಿ ಭುವನ್ ನಾಯಕನಾಗಿ ನಟಿಸುತ್ತಿದ್ದು, ಅವರೊಂದಿಗೆ ಬಹುಭಾಷಾ ನಟಿ ಊರ್ವಶಿ ಅವರ ಪುತ್ರಿ ತೇಜಲಕ್ಷ್ಮಿ ಊರ್ವಶಿ ನಾಯರ್ ಕಾಣಿಸಿಕೊಳ್ಳುತ್ತಿದ್ದಾರೆ.
(3 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 29
ರಾಜ್ಯ ಸರ್ಕಾರ ಶೀಘ್ರ ಬರಗಾಲ ಘೋಷಿಸಲಿ: ಆರ್.ಅಶೋಕ
24 mins ago
ಬರ: ಆಗಸ್ಟ್ಗೆ ಮತ್ತೆ ಕೇಂದ್ರಕ್ಕೆ ವರದಿ; ಪರಮೇಶ್ವರ
24 mins ago
ಅಸ್ಸಾಂ ಪ್ರವಾಹ: ಮೃತರ ಸಂಖ್ಯೆ 75ಕ್ಕೆ ಏರಿಕೆ
24 mins ago
ತಮಿಳುನಾಡು: ಶಾಲೆಯಲ್ಲಿ ಮಕ್ಕಳಿಗೆ ಚಿಕನ್ ಬಿರಿಯಾನಿ?
24 mins ago
ನ್ಯಾಯಾಧೀಶರಿಗೆ ಅಹಂಕಾರ–ದರ್ಪ ಸಲ್ಲ: ಹೈಕೋರ್ಟ್
54 mins ago
ಬೆಳಗಾವಿ | ಮೀಟರ್ ಅಳವಡಿಕೆಗೆ 15 ದಿನಗಳ ಗಡುವು: ಆಟೊ ಚಾಲಕರಿಗೆ ಡಿಸಿ ಸೂಚನೆ
54 mins ago
ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ಕೊಡಿ: ಹಡಪದ ಸಮಾಜಕ್ಕೆ ಕರೆ
54 mins ago
ಮಾಲೂರು ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ವಿರುದ್ಧದ ಕ್ರಮ ಸಿಜೆ ಅಂಗಳಕ್ಕೆ
54 mins ago
ವಿಡಿಯೊ | ಶತಮಾನ ಕಂಡ ಶಾಲೆಗೆ ಮರು ಜೀವ ನೀಡಿದ ಹಳೇ ವಿದ್ಯಾರ್ಥಿಗಳು
54 mins ago
Karnataka Power Cut: ಜುಲೈ 30ರಂದು ರಾಜ್ಯದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ
84 mins ago
ವಿಡಿಯೊ: ಮೆಟ್ರೊದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ ತಮಿಳುನಾಡು ಸಿಎಂ ವಿಜಯ್
84 mins ago
ಇ20 ಇಂಧನ ಬಳಕೆಯಿಂದ ಬಿಎಸ್-3 ವಾಹನಗಳ ರಬ್ಬರ್ ಭಾಗ ಬದಲಿಸಬೇಕಾಗಬಹುದು: ಗಡ್ಕರಿ
84 mins ago
ಜುಲೈ 30ರಂದು ರಾಜ್ಯದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ
84 mins ago
Nitin Gadkari: 2016ಕ್ಕಿಂತ ಮೊದಲು ತಯಾರಾದ ವಾಹನಗಳ ರಬ್ಬರ್ ಭಾಗ ಬದಲಿಸಬೇಕೆಂದು ರಾಜ್ಯಸಭೆಯಲ್ಲಿ ಗಡ್ಕರಿ ತಿಳಿಸಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಡೆಸಿದ ಅಧ್ಯಯನದಲ್ಲಿ ಎಂಜಿನ್ ಸವೆತದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.
114 mins ago
ವರದಿ ಪರಿಣಾಮ: ನಿಡಗುಂದಿಯ ಸರ್ಕಾರಿ ಶಾಲೆಗೆ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ
114 mins ago
ಈ ದಿನದ ಟಾಪ್ 10 ಸುದ್ದಿಗಳು: ಬುಧವಾರ, 29 ಜುಲೈ 2026
114 mins ago
Daily News: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
114 mins ago
ಆಲಮಟ್ಟಿ ಜಲಾಶಯದಿಂದ 1.10 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ
114 mins ago
ಬೀದರ್ | ಸತತ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ
114 mins ago
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸೊಸೈಟಿ, ಕರ್ನಾಟಕ ಹಾಲು ಮಹಾಮಂಡಳದ ಯೋಜನೆ
2 hours ago
ಕ್ಷೀರ ಸಂಜೀವಿನಿ ಯೋಜನೆಯಡಿ ₹60 ಸಾವಿರ ಆರ್ಥಿಕ ನೆರವು, ನಿಯಮಿತ ಆದಾಯಕ್ಕೆ ಅವಕಾಶ
2 hours ago
Women Reservation Bill: ಮಹಿಳಾ ಮೀಸಲಾತಿ ಮಸೂದೆ ಯಾವತ್ತಿಗೂ ಜಾರಿ ಆಗುವ ಸಾಧ್ಯತೆ ಇಲ್ಲ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಮಾನ ವ್ಯಕ್ತಪಡಿಸಿದರು.
2 hours ago
ರಕ್ಕಸಕೊಪ್ಪ ಡ್ಯಾಂ ಬಹುತೇಕ ಭರ್ತಿ: ಜಲಬವಣೆಯಿಂದ ಬೇಸತ್ತಿದ್ದ ಬೆಳಗಾವಿಗರು ನಿರಾಳ
2 hours ago
ಮಹಿಳಾ ಮೀಸಲು ಜಾರಿ: ಒಂದೇ ವೇದಿಕೆಯಲ್ಲಿ ಹೊರಟ್ಟಿ, ಯತ್ನಾಳ್ ಭಿನ್ನ ಹೇಳಿಕೆ
2 hours ago
ಜಪಾನ್ ಕನ್ನಡ ಸಂಘದ ಪಾಡ್ಕಾಸ್ಟ್ನಲ್ಲಿ ಚುನಾವಣಾ ಪ್ರಕ್ರಿಯೆ ಕುರಿತು ಉಪನ್ಯಾಸ
2 hours ago
ಗುಣಮಟ್ಟದ ಸೇವೆ: ಕೆಎಸ್ಒಯು ಕಲಿಕಾರ್ಥಿ ಕೇಂದ್ರಗಳಿಗೆ ಸೂಚನೆ
3 hours ago
ವಿಡಿಯೊ | ಯಕ್ಷಗಾನದ ಚಿಕ್ಕಮೇಳ: ಕಲಾವಿದರಿಗೆ ಕೂಳಿನಾಸರೆ, ಜನರಿಗೆ ಮನರಂಜನೆ
3 hours ago
ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮ ಅಗತ್ಯ: ಮಾಜಿ ಶಾಸಕ ಎಂ.ಕೆ. ಸೋಮಶೇಖರ್
3 hours ago
ಪಂಚಾಂಗ (ದಿನದ ಪಂಚಾಂಗ)
3 hours ago
NEET Protests: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಬುಧವಾರ(ಜುಲೈ 29) ಹೇಳಿದ್ದಾರೆ.
3 hours ago
ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 75ಕ್ಕೆ ಏರಿಕೆ
3 hours ago
ಆಟಿ ಅಮಾವಾಸ್ಯೆಯ ವಿಶೇಷತೆ: ಪಾಲೆ ಕಷಾಯದ ಪ್ರಯೋಜನ ತಿಳಿಯಿರಿ
3 hours ago
‘ವಂದೇ ಮಾತರಂ’ ಗೀತೆಗೆ ಅಡ್ಡಿಪಡಿಸಿದರೆ ಜೈಲು: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ
3 hours ago
Teja Urvashi Nair: ‘ಬುಲ್ಲಿ’ ಎನ್ನುವ ಸಿನಿಮಾದಲ್ಲಿ ಭುವನ್ ನಾಯಕನಾಗಿ ನಟಿಸುತ್ತಿದ್ದು, ಅವರೊಂದಿಗೆ ಬಹುಭಾಷಾ ನಟಿ ಊರ್ವಶಿ ಅವರ ಪುತ್ರಿ ತೇಜಲಕ್ಷ್ಮಿ ಊರ್ವಶಿ ನಾಯರ್ ಕಾಣಿಸಿಕೊಳ್ಳುತ್ತಿದ್ದಾರೆ.
3 hours ago
ಆಗಸ್ಟ್ 2ರ ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆಯ ಸಮಯದಲ್ಲಿ ಬದಲಾವಣೆ: ಕಾರಣ ಹೀಗಿದೆ..
3 hours ago
Prevention of Insults to National Honour Act: ರಾಜ್ಯಸಭೆಯಲ್ಲಿ 1971ರ ಕಾಯ್ದೆಗೆ ತಿದ್ದುಪಡಿ ತಂದ ನಿತ್ಯಾನಂದ್ ರೈ ಅವರು ರಾಷ್ಟ್ರಗೀತೆಯಂತೆ ವಂದೇ ಮಾತರಂ ಹಾಡುವಾಗ ಅಡ್ಡಿಪಡಿಸುವವರಿಗೆ ಶಿಕ್ಷೆ ವಿಧಿಸಲು ಮಸೂದೆ ಅಂಗೀಕರಿಸಿದರು.
4 hours ago
ಕೆಂಪು ಲಿಪ್ಸ್ಟಿಕ್ ಹಾಕಿದರೆ ಕಠಿಣ ಶಿಕ್ಷೆ; ಉತ್ತರ ಕೊರಿಯಾದಲ್ಲಿ ಕಿಮ್ ದರ್ಬಾರ್
4 hours ago
‘ವಂದೇ ಮಾತರಂ’ ಗೀತೆಗೆ ಅಡ್ಡಿಪಡಿಸಿದರೆ 3 ವರ್ಷ ಜೈಲು: ಮಸೂದೆ ಅಂಗೀಕಾರ
4 hours ago
ವಿಶ್ವದ ಏಕೈಕ 7-ಸ್ಟಾರ್ ಹೋಟೆಲ್ ಎಲ್ಲಿದೆ, ಏನಿದರ ವಿಶೇಷ?
4 hours ago
Karnataka Police Recruitment: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗೆ ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯ ಸಮಯವನ್ನು ಬದಲಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
4 hours ago
ಹೈದರಾಬಾದ್ ಕನ್ನಡಿಗ ಜಯಶ್ರೀನಿವಾಸ ಅವರ ಕವನ ಸಂಕಲನ ‘ಬುಧವಾರದ ಅತಿಥಿ’ ಪ್ರಕಟ
4 hours ago
ಇಂಟರ್ನೆಟ್, ವೈ–ಫೈ ಇಲ್ಲದೆ ಎಐ ಕಥೆ ಹೇಳುವ ಸಾಧನ ಅಭಿವೃದ್ಧಿಪಡಿಸಿದ 8 ವರ್ಷದ ಬಾಲಕ
4 hours ago
ಚಾಮುಂಡಿಬೆಟ್ಟ: ದುರ್ಗಾ ಫೌಂಡೇಷನ್ನಿಂದ ಮಹಿಳಾ ಸಿಬ್ಬಂದಿಗೆ ಬಾಗಿನ
4 hours ago
ಏಕದಿನದಲ್ಲಿ ಗಿಲ್ಗೆ ಅಗ್ರಸ್ಥಾನ: ಟಿ20 ರ್ಯಾಂಕಿಂಗ್ನಲ್ಲಿ ಮೇಲೇರಿದ ಸೂರ್ಯವಂಶಿ
4 hours ago
ಮೈಸೂರು: ದತ್ತವಿಜಯಾನಂದ ತೀರ್ಥ ಚಾತುರ್ಮಾಸ್ಯ ವ್ರತ, ವಿಶ್ವಶಾಂತಿಗಾಗಿ ಪ್ರಾರ್ಥನೆ
4 hours ago
Offline AI Device: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲು ಇಂಟರ್ನೆಟ್, ವೈ-ಫೈ ಅಥವಾ ಕ್ಲೌಡ್ ಸೇವೆಗಳು ಅತ್ಯಗತ್ಯ ಎಂಬ ಕಲ್ಪನೆಯನ್ನು 8 ವರ್ಷದ ಬಾಲಕ 'ಲಕ್ಷ್' ಸುಳ್ಳಾಗಿಸಿದ್ದಾರೆ.
4 hours ago
ಮೈಸೂರು: ಸಂಸ್ಕಾರ ಭಾರತಿಯಿಂದ ಗುರುವಂದನೆ, ಸನ್ಮಾನ
4 hours ago
RCB ಬ್ರ್ಯಾಂಡ್ ಮೌಲ್ಯ ₹2869 ಕೋಟಿ: ಈ ಸಾಧನೆ ಮಾಡಿದ ಮೊದಲ ಕ್ರಿಕೆಟ್ ಫ್ರಾಂಚೈಸಿ
5 hours ago
Delhi Police Statement: ಜುಲೈ 16ರಂದು ಮಾರುತಿ ಇಕೊ ಕಾರಿಗೆ ಡಿಕ್ಕಿ ಹೊಡೆದಿದ್ದ HR63E6865 ನೋಂದಣಿ ಸಂಖ್ಯೆಯ ಈ ಟ್ರಕ್ ಅಪಘಾತದಲ್ಲಿ ಏಳು ಜನರು ಗಾಯಗೊಂಡಿದ್ದರು ಎಂದು ಎಫ್ಐಆರ್ ದಾಖಲಾಗಿರುವ ಅಂಶ ಬೆಳಕಿಗೆ ಬಂದಿದೆ.
5 hours ago
ತಮಿಳುನಾಡಿಗೆ ನೀರು: ರಾಜ್ಯದ ಹಿತ ಕಾಪಾಡಲು ಒಗ್ಗಟ್ಟಿನ ಹೋರಾಟ ಅಗತ್ಯ – ಹೆಚ್ಡಿಕೆ
5 hours ago
ಅಸಭ್ಯತೆಯನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ, ರಸ್ತೆಯಲ್ಲಲ್ಲ:ಕಂಗನಾ ರನೌತ್ ಕಿಡಿ
5 hours ago
Public Examinations Bill: ಪರೀಕ್ಷಾ ಅಕ್ರಮ ಎಸಗುವ ಆರೋಪಿಗಳಿಗೆ 10 ವರ್ಷ ಜೈಲು ಮತ್ತು 50 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದ್ದು, 2024ರಲ್ಲಿ ಈವರೆಗೆ ಒಟ್ಟು 52 ಎಫ್ಐಆರ್ಗಳು ದಾಖಲಾಗಿವೆ ಎಂದು ಜಿತೇಂದ್ರ ಸಿಂಗ್ ತಿಳಿಸಿದರು.
5 hours ago
Social Media Success: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಕ್ರಿಯೇಟರ್ಗಳಾಗಿ ಲಕ್ಷಗಟ್ಟಲೆ ಹಣ ಸಂಪಾದಿಸುವವರಿದ್ದಾರೆ. ಕಂಟೆಂಟ್ ಕ್ರಿಯೇಟ್ ಎಂಬುದು ವೃತ್ತಿಪರ ಉದ್ಯಮವಾಗಿ ಬೆಳೆಯುತ್ತಿದೆ.
5 hours ago
Kangana Ranaut video: ಗುರು ಪೂರ್ಣಿಮೆ ನಿಮಿತ್ತ ಇನ್ಸ್ಟಾಗ್ರಾಂನಲ್ಲಿ ಸೆಲ್ಫಿ ವಿಡಿಯೊ ಹಂಚಿಕೊಂಡಿರುವ ಕಂಗನಾ, ಸಿಜೆಪಿ ಮತ್ತು ಕೆಲವು ಸ್ತ್ರೀವಾದಿ ಆ್ಯಂಕರ್ಗಳು ಫಾಲೋವರ್ಸ್ಗಾಗಿ ಮಾರಾಟವಾಗಿದ್ದಾರೆ ಎಂದು ಟೀಕಿಸಿದ್ದಾರೆ.
5 hours ago
ಒಂದು ದೇಶ, ಒಂದು ಚುನಾವಣೆ: ವರದಿ ಸಲ್ಲಿಕೆಗೆ ಗಡುವು ವಿಸ್ತರಣೆ
5 hours ago
Cauvery Water Dispute:ತಮಿಳುನಾಡಿಗೆ ದಿನಕ್ಕೆ 3,500 ಕ್ಯುಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ನೀಡಿರುವ ಆದೇಶ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ.
5 hours ago
IPL Brand Value: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಬ್ರ್ಯಾಂಡ್ ಮೌಲ್ಯವು 300 ಮಿಲಿಯನ್ ಡಾಲರ್(₹2869 ಕೋಟಿ) ತಲುಪಿದೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕ್ರಿಕೆಟ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯೊಂದು ತಿಳಿಸಿದೆ.
5 hours ago
Coal Scam: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ತಾಲಬಿರಾ-II ಹಂಚಿಕೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಹಿಂಡಾಲ್ಕೊಗೆ ಬ್ಲಾಕ್ ಹಂಚಿಕೆ ಮಾಡಿದ 2005ರ ಕೇಸ್ನಲ್ಲಿ ಸಿಬಿಐ ವರದಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
5 hours ago
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ತಲೆಬಾಗಬಾರದು : ಟಿ.ಎ. ನಾರಾಯಣಗೌಡ
5 hours ago
ಬರಡು ಭೂಮಿಯಿಂದ ತೆಂಗಿನ ತೋಟದವರೆಗೆ... ನಟ ಆರ್ ಮಾಧವನ್ ಪರಿಸರ ಸ್ನೇಹಿ ಕಥೆ
5 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ