Last Updated: 4 Aug 2026 4:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಬಿನಿ, ಆಲಮಟ್ಟಿ, ಹಾರಂಗಿ, ತುಂಗಾ, ನಾರಾಯಣಪುರ ಜಲಾಶಯಗಳಲ್ಲಿ ಹೊರ ಹರಿವು ಹೆಚ್ಚಳ
(24 hours ago)
33
Karnataka Politics: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
(21 hours ago)
30
Kangana Ranaut Fake News: ಕಾರಿನಿಂದ ಇಳಿಯುತ್ತಿರುವ ಮಾಸ್ಕ್ ತೊಟ್ಟ ಮಹಿಳೆಯೊಬ್ಬರನ್ನು ಉದ್ರಿಕ್ತ ಮಹಿಳೆಯರ ಗುಂಪು ಎಳೆದಾಡುತ್ತಾ ಅವರ ಮೇಲೆ ಹಲ್ಲೆ ನಡೆಸುವ, ಪೊಲೀಸರು ಆ ಮಹಿಳೆಯನ್ನು ರಕ್ಷಿಸಿ ಕರೆದೊಯ್ಯುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
(9 hours ago)
25
ಕ್ಯಾನ್ಸರ್ ಪೀಡಿತ ಬಾಲಕಿಗೆ ಧೈರ್ಯ ತುಂಬಲು ತಲೆ ಬೋಳಿಸಿಕೊಂಡ ನಗರ ಪಾಲಿಕೆ ಆಯುಕ್ತೆ
(5 hours ago)
24
Photos: ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರಿವರು
(19 hours ago)
22
Bihar Politics: ಬಿಹಾರದಲ್ಲಿ ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿತವಾಗಿದ್ದ ‘ಬಾಂಕೀಪುರ’ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಸಂಸ್ಥಾಪಕ ಹಾಗೂ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಗೆಲುವು ಸಾಧಿಸಿದ್ದಾರೆ.
(22 hours ago)
21
Income Tax: ಪೋಷಕರನ್ನು ನೋಡಿಕೊಳ್ಳಲು ಅಮೆರಿಕದ ಕೆಲಸದ ಆಫರ್ ತಿರಸ್ಕರಿಸಿದ ವ್ಯಕ್ತಿಯೊಬ್ಬರು, ಎಕ್ಸ್ ನಲ್ಲಿ ಪಾವತಿಸಿದ ತೆರಿಗೆಯ ಸ್ಕ್ರೀನ್ಶಾಟ್ ಹಂಚಿಕೊಳ್ಳುವ ಮೂಲಕ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(22 hours ago)
20
Karnataka Politics: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರು ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
(19 hours ago)
20
ಅದೃಷ್ಟವಲ್ಲ, ನಿರ್ಧಾರಗಳು ಕೈಯಲ್ಲಿವೆ: ಹೊಸ ಮನೆ ನಿರ್ಮಾಣ ಸಂಭ್ರಮದಲ್ಲಿ ನಟಿ ತಾರಾ
(10 hours ago)
19
91 ಎಸೆತಗಳಲ್ಲಿ 233 ರನ್: 25 ಸಿಕ್ಸರ್,13 ಬೌಂಡರಿ ಬಾರಿಸಿ ಅಭಿಷೇಕ್ ಶರ್ಮಾ ಅಬ್ಬರ
(24 hours ago)
18
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 4
ತಮಿಳನಾಡಿನಲ್ಲಿ 3 ದಶಕ ಬಳಿಕ ಮರುಕಳಿಸಿದ ಇತಿಹಾಸ
31 mins ago
ಭಾರತೀಯ ಹವಾಮಾನ ಇಲಾಖೆಯಿಂದ ಮುಂದಿನ ನಾಲ್ಕು ದಿನದ ಹವಾಮಾನ ವರದಿ ಬಿಡುಗಡೆ
31 mins ago
Flight AI-379: ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಒಟ್ಟು 134 ಮಂದಿ ಇದ್ದರು. ಆಗಸ್ಟ್ 4ರಂದು ನೂರಾರು ಅಡಿ ಕೆಳಕ್ಕೆ ಕುಸಿದ ಪರಿಣಾಮ ಸಿಬ್ಬಂದಿ ಸೇರಿದಂತೆ ಹಲವರಿಗೆ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗಿದೆ.
60 mins ago
Mohan Bhagwat: ಯುವಜನರೊಂದಿಗೆ ಸಂವಾದ ನಡೆಸುವುದು ಒಳ್ಳೆಯ ವಿಷಯವೇ, ಆದರೆ ಅದನ್ನು ಹಿರಿಯರಿಗಿಂತ ಜೆನ್-ಝೀ ಅಥವಾ ಯುವ ನಾಯಕರೇ ಮುನ್ನಡೆಸಿದರೆ ಇನ್ನು ಉತ್ತಮ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಂಗಳವಾರ ಹೇಳಿದ್ದಾರೆ.
90 mins ago
CJP Dialogue Yatra: ಜಂತರ್ ಮಂತರ್ ಪ್ರತಿಭಟನೆಯ ಯಶಸ್ಸಿನ ನಂತರ ಯುವಜನರ ಆಶೋತ್ತರಗಳು ಹಾಗೂ ಭರವಸೆಗಳನ್ನು ಅರಿಯಲು 'ಕಾಕ್ರೋಚ್ ಜನತಾ ಪಾರ್ಟಿ'(ಸಿಜೆಪಿ) ಶೀಘ್ರದಲ್ಲೇ 'ದೇಶವ್ಯಾಪಿ ಸಂವಾದ ಯಾತ್ರೆ' ಆರಂಭಿಸಲು ಯೋಜಿಸಿದೆ.
3 hours ago
ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಕೆಗೆ ಆಗಸ್ಟ್ 30 ಕಡೆಯ ದಿನಾಂಕ
3 hours ago
Jammu Kashmir Youth: ಕಣಿವೆಯಲ್ಲಿ ಕಲ್ಲುತೂರಾಟದ ಘಟನೆಗಳು ಶೂನ್ಯಕ್ಕೆ ಇಳಿದಿದ್ದು ನಾಗರಿಕರ ಸಾವು 55 ರಿಂದ 14 ಕ್ಕೆ ಕುಸಿದಿದೆ. 370ನೇ ವಿಧಿ ರದ್ದಾದ ಬಳಿಕ ಯುವಜನತೆ ಹಿಂಸೆ ಬಿಟ್ಟು ಶಿಕ್ಷಣ ಹಾಗೂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದ್ದಾರೆ.
3 hours ago
ಟೀಂ ಇಂಡಿಯಾ ನೂತನ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್; ಏನಿವರ ಹಿನ್ನೆಲೆ?
3 hours ago
Gadag Congress Protest: ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ನಗರದ ಹಳೇ ಡಿ.ಸಿ. ಕಚೇರಿ ವೃತ್ತದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
3 hours ago
Jairam Ramesh: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ 'ಬುಲ್ಡೋಜರ್ ಕಾರ್ಯಾಚರಣೆ' ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
4 hours ago
Udhayanidhi Stalin: ತಂಜಾವೂರಿನಲ್ಲಿ ಕಾವೇರಿ ಪ್ರತಿಭಟನೆ ವೇಳೆ ನೀಡಿದ ದ್ವಂದ್ವಾರ್ಥದ ಹೇಳಿಕೆಗಾಗಿ ಉದಯನಿಧಿಯವರನ್ನು ಪೊಲೀಸರು ಚೆನ್ನೈ ನಿವಾಸದಲ್ಲಿ ವಶಕ್ಕೆ ಪಡೆದಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
4 hours ago
Solar Eclipse 2026: ಈ ಶತಮಾನದ ಮೊದಲ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಲು ಯುರೋಪ್ ಜನರು ಕಾತರದಿಂದ ಕಾಯುತ್ತಿದ್ದಾರೆ. ಹೌದು, 1999ರ ನಂತರ ಯುರೋಪಿನ ಮುಖ್ಯ ಭೂಭಾಗದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ.
4 hours ago
Karnataka Cabinet Expansion: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ವೇಳೆ ಯಾವುದೇ ಕಾರಣವನ್ನು ನೀಡದೆ ತಮ್ಮನ್ನು ಕೈಬಿಟ್ಟಿರುವುದಕ್ಕೆ ಹಿರಿಯ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
4 hours ago
ಕಾವೇರಿ ಕಣಿವೆಯಲ್ಲಿ ಕಬಿನಿ, ಹಾರಂಗಿ ಜಲಾಶಯ ಭರ್ತಿಯಾಗಿದ್ದರೆ, ಹೇಮಾವತಿ, ಕೆಆರ್ಎಸ್ಗೆ ಒಳಹರಿವು ಹೆಚ್ಚಳ
4 hours ago
IBPS CSA Recruitment: ದೇಶದ ವಿವಿಧ ಭಾಗಗಳಲ್ಲಿ 11,403 ಹುದ್ದೆಗಳು ಬಾಕಿ ಇದ್ದು, ಕರ್ನಾಟಕದಲ್ಲಿಯೂ 1,414 ಹುದ್ದೆಗಳು ಲಭ್ಯವಿವೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದು.
4 hours ago
Karnataka Cabinet: ಸಚಿವರು ನಾಳೆಯಿಂದ ಕಡ್ಡಾಯವಾಗಿ ಜಿಲ್ಲಾ ಪ್ರವಾಸ ಕೈಗೊಂಡು ಅಭಿವೃದ್ಧಿ ಕಾಮಗಾರಿ ಪರಿಶೀಲಿಸಬೇಕು ಹಾಗೂ ಹಿಂದೆ ಸಿದ್ದರಾಮಯ್ಯ ಕಾಲದಲ್ಲಿ ತಮಗೂ ಸಚಿವ ಸ್ಥಾನ ತಪ್ಪಿದ್ದನ್ನು ಡಿಕೆಶಿ ನೆನಪಿಸಿದ್ದಾರೆ.
5 hours ago
ಕ್ಯಾನ್ಸರ್ ಪೀಡಿತ ಬಾಲಕಿಗೆ ಧೈರ್ಯ ತುಂಬಲು ತಲೆ ಬೋಳಿಸಿಕೊಂಡ ನಗರ ಪಾಲಿಕೆ ಆಯುಕ್ತೆ
5 hours ago
Economic Partnership: ಭಾರತ ಮತ್ತು ಯುಕೆ ನಡುವಿನ ವ್ಯಾಪಾರವು 2030ರ ವೇಳೆಗೆ 115 ಶತಕೋಟಿ ಡಾಲರ್ಗೆ ಏರಿಕೆಯಾಗಲಿದ್ದು, ಸುಮಾರು 10 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಸ್ಕಾಚ್ ವಿಸ್ಕಿ ಮೇಲಿನ ಸುಂಕವನ್ನು ಶೇ 40ಕ್ಕೆ ಇಳಿಸಲಾಗಿದೆ.
5 hours ago
ಪ್ರಜಾವಾಣಿ ಪಾಡ್ಕಾಸ್ಟ್: ಡಿ.ಕೆ.ಶಿವಕುಮಾರ್ ಸರ್ಕಾರ ರೆಡಿ; ಚುನಾವಣೆಯೇ ಗುರಿ
5 hours ago
Bihar Byelection Analysis: 1995 ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿದ್ದ ಬಾಂಕೀಪುರದಲ್ಲಿ ಸೋಲನುಭವಿಸಿದ ಪಕ್ಷವು 200 ಕೆಜಿ ಲಡ್ಡುಗಳನ್ನು ಗೆಲುವಿನ ಸಂಭ್ರಮಕ್ಕೆ ಮೊದಲೇ ಆರ್ಡರ್ ಮಾಡಿತ್ತು ಹಾಗೂ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿತ್ತು.
6 hours ago
Rashmika Mandanna health: ಮೈಸಾ ಚಿತ್ರೀಕರಣ ವೇಳೆ ಸೊಂಟದ ಸ್ನಾಯು ತುಂಡಾಗಿದ್ದು, ಆರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಬಲಗಾಲು ಎತ್ತಲು ಸಾಧ್ಯವಾಗುತ್ತಿಲ್ಲವೆಂದು ನಟಿ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
6 hours ago
WhatsApp Account Review: ಮೆಟಾ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಸೋಮವಾರ ಭಾರತ ಸೇರಿದಂತೆ ವಿವಿಧ ದೇಶಗಳ ಹಲವು ಬಳಕೆದಾರರ ಖಾತೆಗಳನ್ನು 24 ಗಂಟೆಗಳ ಕಾಲ ಪರಿಶೀಲನೆಗೆ ಒಳಪಡಿಸಿದ್ದು, ಸಂಪೂರ್ಣ ಸೇವೆಗಳನ್ನು ತಡೆಹಿಡಿದಿದೆ.
6 hours ago
MS Dhoni Bike Racing:ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಂ. ಎಸ್. ಧೋನಿ ಅವರು, ಸೋಮವಾರ ಚೆನ್ನೈನ ‘ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್’ನಲ್ಲಿ ರೇಸ್ ಟ್ರ್ಯಾಕ್ನಲ್ಲಿ ಸೂಪರ್ ಬೈಕ್ನೊಂದಿಗೆ ಕಾಣಿಸಿಕೊಂಡಿದ್ದಾರೆ.
6 hours ago
India Post Jobs: ಭಾರತೀಯ ಅಂಚೆ ಇಲಾಖೆಯು (India Post) ಮೈಲ್ ಮೋಟಾರ್ ಸರ್ವಿಸ್ (MMS) ವಿಭಾಗದಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
6 hours ago
ಸೂಪರ್ ಬೈಕ್ನಲ್ಲಿ ಧೋನಿ ನೋಡಿ ಸಂಭ್ರಮಿಸಿದ ಅಭಿಮಾನಿಗಳು; ಹರಿದಾಡಿದ ವಿಡಿಯೊ
6 hours ago
Prashant Kishor wins: ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಇದೀಗ ಸ್ವತಃ ಚುನಾವಣಾ ರಾಜಕೀಯದಲ್ಲೂ ಮೊದಲ ಯಶಸ್ಸು ಕಂಡಿದ್ದಾರೆ. ಬಿಜೆಪಿ ಭದ್ರಕೋಟೆಯಾದ ಬಿಹಾರದ ಬಾಂಕೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಜಯಭೇರಿ ಬಾರಿಸಿದ್ದಾರೆ.
6 hours ago
Kerala Rains: ಕಾಸರಗೋಡಿನ ಬಾಯಾರಿನಲ್ಲಿ ಗರಿಷ್ಠ 121.5 ಮಿ.ಮೀ ಮಳೆಯಾಗಿದ್ದು, ಮುಳಿಯಾರ್ನಲ್ಲಿ 81 ಮಿ.ಮೀ ದಾಖಲಾಗಿದ್ದು ಮುವಾಟ್ಟುಪುಝ ನದಿ ಅಪಾಯ ಮಟ್ಟದಲ್ಲಿದೆ.
7 hours ago
Staff Selection Commission: ಸಿಬ್ಬಂದಿ ನೇಮಕಾತಿ ಆಯೋಗವು (SSC) ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ–2025ರ ಅಂತಿಮ ಫಲಿತಾಂಶ ಪ್ರಕಟಿಸಿದೆ.
7 hours ago
Kannada actress Tara: ಹಿರಿಯ ನಟಿ ತಾರಾ ಅನುರಾಧಾ ಇನ್ಸ್ಟಾಗ್ರಾಂನಲ್ಲಿ ಕನಸಿನ ಗೃಹ ನಿರ್ಮಾಣದ ಪೋಸ್ಟ್ ಹಂಚಿಕೊಂಡಿದ್ದು, ಅದೃಷ್ಟ ಮತ್ತು ನಿರ್ಧಾರಗಳ ಕುರಿತಾದ ವಿಶೇಷ ಸಂದೇಶದ ಮೂಲಕ ಗಮನ ಸೆಳೆದಿದ್ದಾರೆ.
7 hours ago
Karnataka Politics: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಅಳೆದು ತೂಗಿದ ಕಾಂಗ್ರೆಸ್ ಹೈಕಮಾಂಡ್, 2028ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ಸಚಿವರ ಪಟ್ಟಿಗೆ ಕೊನೆಗೂ ಅಂಕಿತ ಹಾಕಿದೆ.
7 hours ago
Agra Police: ಶ್ರಾವಣ ಮಾಸದ ಮೊದಲ ಸೋಮವಾರದಂದು ಇತಿಹಾಸ ಪ್ರಸಿದ್ಧ ತಾಜ್ ಮಹಲ್ನಲ್ಲಿ ‘ಗಂಗಾ ಜಲಾಭಿಷೇಕ’ ಮಾಡಲು ಮುಂದಾಗಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪದಾಧಿಕಾರಿಗಳ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
8 hours ago
BJP Election Strategy: ಬಿಹಾರದ ಬಾಂಕೀಪುರದಲ್ಲಿ ಬಿಜೆಪಿ 1995ರ ನಂತರ ಮೊದಲ ಬಾರಿಗೆ ಸೋಲನುಭವಿಸಿದೆ. ಪ್ರಶಾಂತ್ ಕಿಶೋರ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಸಾಮ್ರಾಟ್ ಚೌಧರಿ ನೇತೃತ್ವಕ್ಕೆ ಹಿನ್ನಡೆಯಾಗಿದೆ.
8 hours ago
KEA Exam Results: ಆಗಸ್ಟ್ 2ರಂದು ನಡೆದ ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
9 hours ago
Donald Trump News: ಇರಾನ್ ಜೊತೆ ನಡೆಯಲಿರುವ ಮಾತುಕತೆಯ ಮೊದಲ ಹಂತದ ಭಾಗವಾಗಿ 'ಹೊರ್ಮುಜ್ ಜಲಸಂಧಿ'ಯನ್ನು ನಾಳೆಯೊಳಗೆ ಸಂಪೂರ್ಣವಾಗಿ ತೆರೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
9 hours ago
Kangana Ranaut Fake News: ಕಾರಿನಿಂದ ಇಳಿಯುತ್ತಿರುವ ಮಾಸ್ಕ್ ತೊಟ್ಟ ಮಹಿಳೆಯೊಬ್ಬರನ್ನು ಉದ್ರಿಕ್ತ ಮಹಿಳೆಯರ ಗುಂಪು ಎಳೆದಾಡುತ್ತಾ ಅವರ ಮೇಲೆ ಹಲ್ಲೆ ನಡೆಸುವ, ಪೊಲೀಸರು ಆ ಮಹಿಳೆಯನ್ನು ರಕ್ಷಿಸಿ ಕರೆದೊಯ್ಯುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
9 hours ago
Karnataka Ministry: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೆ, ‘ಕೈ’ ಪಾಳಯದಲ್ಲಿ ಅಸಮಾಧಾನದ ಬಿರುಗಾಳಿ ಎದ್ದಿದೆ. ಸಂಪುಟದಲ್ಲಿ ಸ್ಥಾನ ಸಿಗದ ಶಾಸಕರ, ಅವರ ಬೆಂಬಲಿಗರ ಆಕ್ರೋಶ ಸ್ಫೋಟಗೊಂಡಿದೆ.
9 hours ago
ಉದ್ಯೋಗದ ಅವಕಾಶಗಳು ತಾಯಂದಿರನ್ನು ದೂರವಿಡದೆ, ಒಳಗೊಳ್ಳುವಂತೆ ಇರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ತಾಯಂದಿರಿಗೆ ವಿಶೇಷ ಸವಲತ್ತುಗಳು ಅಗತ್ಯ.
9 hours ago
ಪ್ರಿ–ವೆಡ್ಡಿಂಗ್ ಶೂಟ್, ಜನುಮ ದಿನ ಆಚರಣೆಯನ್ನು ಮಾಡುತ್ತಲೇ ನಗರ ಸುತ್ತಲು ಅವಕಾಶ
9 hours ago
ಮತಬ್ಯಾಂಕ್ ಉಳಿಸಿಕೊಳ್ಳಲು ‘ಕೈ’ಕಮಾಂಡ್ ಗಮನ | ಸಾಮಾಜಿಕ ನ್ಯಾಯಕ್ಕೆ ಆದ್ಯತೆ
9 hours ago
Karnataka Congress: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ರೋಣ ಶಾಸಕ ಜಿ.ಎಸ್.ಪಾಟೀಲ ಮತ್ತು ಸಭಾಪತಿ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಅವರನ್ನು ನೇಮಕ ಮಾಡಲು ಎಐಸಿಸಿ ಸೂಚಿಸಿದೆ.
9 hours ago
DK Shivakumar Cabinet: ‘ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರ ಮಾರ್ಗದರ್ಶನದಂತೆಯೇ ನಡೆದುಕೊಂಡಿದ್ದು, ಆ ಪ್ರಕಾರವೇ ಪ್ರಮಾಣವಚನ ನಡೆದಿದೆ’
9 hours ago
Cauvery Management Formula: ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ರಾಜ್ಯದ ಹಿತ ಕಾಯುವ ವಿಷಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆದಿದ್ದ ಸಭೆಯಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ.
9 hours ago
Siddaramaiah: ಪ್ರಮಾಣ ವಚನ ಸಮಾರಂಭಕ್ಕೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್, ಸಂಪುಟ ವಿಸ್ತರಣೆ ಬಗ್ಗೆ 5 ಬಾರಿ ಚರ್ಚಿಸಿದ್ದು ಇಂದು ಅವರ ಜನ್ಮದಿನದ ಅಂಗವಾಗಿ ಶುಭ ಕೋರಿದ್ದಾರೆಂದು ತಿಳಿಸಿದರು.
9 hours ago
Cauvery River Water: ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ಕಾವೇರಿ ನೀರನ್ನು ಸಕಾಲದಲ್ಲಿ ಹರಿಸಲು ಕರ್ನಾಟಕಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿದೆ.
9 hours ago
ಪಶ್ಚಿಮ ಘಟ್ಟ ಇಎಸ್ಎ: 7ನೇ ಬಾರಿಗೆ ಕರಡು ಅಧಿಸೂಚನೆ
9 hours ago
ಚನ್ನಪಟ್ಟಣ ಒಕ್ಕಲಿಗರ ವಿದ್ಯಾರ್ಥಿ ನಿಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
10 hours ago
ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿಯಲ್ಲಿ ಇಬ್ಬರ ನಿಧನ ವಾರ್ತೆ
10 hours ago
ಲಿಫ್ಟರ್ಗಳಿಗೆ ಮಾಂಡವೀಯ ಶ್ಲಾಘನೆ
10 hours ago
ಕಲಾವಿದರು ಸಮಕಾಲೀನ ಸಾಮಾಜಿಕ ವಿಷಯಗಳ ಕಲಾಕೃತಿ ರಚಿಸಿ- ಅಶೋಕ್ ಶೆಟಗಾರ
10 hours ago
ಬ್ಯಾಡಗಿ ಬಿಸಲಹಳ್ಳಿ ಶಾಲೆಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ
10 hours ago
ಅದೃಷ್ಟವಲ್ಲ, ನಿರ್ಧಾರಗಳು ಕೈಯಲ್ಲಿವೆ: ಹೊಸ ಮನೆ ನಿರ್ಮಾಣ ಸಂಭ್ರಮದಲ್ಲಿ ನಟಿ ತಾರಾ
10 hours ago
ಲಂಚ: ಕೆಎಎಸ್ ಅಧಿಕಾರಿ ಕಾವ್ಯರಾಣಿ ಲೋಕಾಯುಕ್ತ ಬಲೆಗೆ
11 hours ago
ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಅವಕಾಶ ವಂಚಿತ ಸಿದ್ದರಾಮಯ್ಯ ಸಂಪುಟದ ಸಚಿವರು
12 hours ago
Aug 3
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 03 ಆಗಸ್ಟ್ 2026
18 hours ago
Photos: ಡಿ.ಕೆ.ಶಿವಕುಮಾರ್ ಸಂಪುಟದ ನೂತನ ಸಚಿವರಿವರು
19 hours ago
Karnataka Politics: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರು ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
19 hours ago
Karnataka Cabinet: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ.
19 hours ago
ಕೊರಿಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ : ತನ್ವಿ, ಶ್ರೀಕಾಂತ್ ಮೇಲೆ ನಿರೀಕ್ಷೆ
19 hours ago
ಜಮ್ಷೆಡ್ಪುರ ತಂಡದ ವಿಸರ್ಜನೆ: ಮರುಪರಿಶೀಲನೆಗೆ ಆಟಗಾರರ ಮನವಿ
19 hours ago
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ: ಬ್ರಿಜ್ಭೂಷಣ್ ಖುಲಾಸೆ
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ