Last Updated: 17 Aug 2026 7:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮಾಹಿತಿ ನೀಡಿದ ಐಎಂಡಿ
(24 hours ago)
37
Bollywood actress death:ಬಾಲಿವುಡ್ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅನನ್ಯಾ ಸಾವಿನ ಸುದ್ದಿಯನ್ನು ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
(9 hours ago)
28
ಕಬಿನಿ ಜಲಾಶಯ ಒಳಹರಿವು ತಗ್ಗಿದರೂ ಹೊರಹರಿವು ಅಧಿಕ, ಹೇಮಾವತಿಯಿಂದಲೂ ಹೆಚ್ಚಿನ ನೀರು ಹೊರಕ್ಕೆ
(6 hours ago)
22
ಕರ್ನಾಟಕದ ವಿವಿಧೆಡೆ ಮಳೆ ವಿವರ
(8 hours ago)
21
‘ಜೊಕೊ’ಗೆ ಆಘಾತ ನೀಡಿದ ಥಿಯಾಗೊ
(12 hours ago)
20
ಕೈಕೊಟ್ಟ ಎಂಜಿನ್: ಕೆಟ್ಟು ನಿಂತ ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲು
(9 hours ago)
20
AHINDA convention: ಸೆಪ್ಟೆಂಬರ್ನಲ್ಲಿ ನಡೆಯಲಿರುವ ಅಹಿಂದ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಮತ್ತು ಅಹಿಂದ ಚಳವಳಿ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
(21 hours ago)
19
ಭೀಮಾ ನಾಯ್ಕ್ ಕುಟುಂಬಕ್ಕೆ ಬೈದ ಆರೋಪ: ಜಾತಿ ನಿಂದನೆ ಅಕ್ಷಮ್ಯ–ಹೈಕೋರ್ಟ್
(8 hours ago)
19
ArcelorMittal Attack: ಭಾರತ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೆ ಸೇರಿದ ಉಕ್ರೇನ್ನ ಅತಿ ದೊಡ್ಡ ಸಂಯೋಜಿತ ಉಕ್ಕು ಉತ್ಪಾದನಾ ಘಟಕ ‘ಆರ್ಸೆಲರ್ಮಿತ್ತಲ್’ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
(10 hours ago)
18
Ramayana movie budget: ರಾಮಾಯಣದ ಎರಡು ಭಾಗಗಳ 4,000 ಕೋಟಿ ರೂಪಾಯಿ ಬಜೆಟ್ ಹಾಗೂ ಹಾಲಿವುಡ್ ಮಾದರಿಯ ಪ್ರಚಾರದ ಲೆಕ್ಕಾಚಾರದ ಬಗ್ಗೆ ನಟ ಯಶ್ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
(22 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 17
Congress protest: ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ್ದ ಮೈದಾನ ಶುದ್ಧೀಕರಿಸಿದ್ದನ್ನು ವಿರೋಧಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರನ್ನು ಗಡಿಪಾರು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.
18 mins ago
India vs Sri Lanka: ಭಾರತದ ಸ್ಪಿನ್ನರ್ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜ ಜೋಡಿ, 7 ವಿಕೆಟ್ಗಳನ್ನು ಕಬಳಿಸುವ ಮೂಲಕ, ಶ್ರೀಲಂಕಾದ ‘ಸಿಂಹಗಳಿಗೆ’ ಖೆಡ್ಡಾ ತೋಡಿತು.
18 mins ago
China living expenses: ಚೀನಾದ ಶಾಂಘಾಯ್ ನಗರದಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದರ ಮಾಸಿಕ ಜೀವನ ವೆಚ್ಚ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
18 mins ago
SL vs IND Test: ಹುಲಿಗಳ ಸ್ಪಿನ್ ಖೆಡ್ಡಾಗೆ ಬಿದ್ದ ಸಿಂಹಗಳು; ಭಾರತಕ್ಕೆ ಮುನ್ನಡೆ
18 mins ago
BJP reorganization: ಅಮಿತ್ ಮಾಳವೀಯ ಮತ್ತು ತೇಜಸ್ವಿ ಸೂರ್ಯ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ದೀಪಕ್ ಮ್ಹಸ್ಕಿ ಮತ್ತು ಡಾ. ಹೇಮಾಂಗ್ ಜೋಶಿ ಅವರನ್ನು ಬಿಜೆಪಿ ನೇಮಕ ಮಾಡಿದೆ.
49 mins ago
ಚುರುಮುರಿ: ಮಾತಿನ ಮಂಟಪ
49 mins ago
BJP leadership:ಕರ್ನಾಟಕದ ಕುರುಬ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಬಿಜೆಪಿ ನೇಮಕ ಮಾಡಿದೆ.
49 mins ago
Cauvery water dispute: ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ರೈತಸಂಘ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಶ್ರೀರಂಗಪಟ್ಟಣ ಮತ್ತು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
79 mins ago
Featherlite furniture: ಬೆಂಗಳೂರಿನ ಗೋಪಾಲ್ ರಾಮನಾರಾಯಣ್ ಅವರು 1965ರಲ್ಲಿ ಆರಂಭಿಸಿದ ಫೆದರ್ಲೈಟ್ ಸಂಸ್ಥೆಯು ಇಂದು 1,000 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪೀಠೋಪಕರಣ ಉದ್ಯಮವಾಗಿ ಬೆಳೆದು ಯಶಸ್ವಿಯಾಗಿದೆ.
79 mins ago
ಚಿನಕುರುಳಿ: ಸೋಮವಾರ, 17 ಆಗಸ್ಟ್ 2026
79 mins ago
ಗುಂಡಣ್ಣ ಕಾರ್ಟೂನು: ಸೋಮವಾರ, 17 ಆಗಸ್ಟ್ 2026
108 mins ago
ಸುಮಾರು ಮೂರು ದಶಕದಿಂದ ವನ್ಯಜೀವಿ, ಸಂರಕ್ಷಣೆ ವಿಚಾರದಲ್ಲಿ ಕೆಲಸ ಮಾಡುತ್ತಿರುವ ಜಿ.ಮಲ್ಲೇಶಪ್ಪ ಅವರ ಸಲಹೆ ಹೀಗಿದೆ.
3 hours ago
Bihar Temple Stampede: ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಅಶೋಕಧಾಮ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದ ದುರಂತವು ಆತಂಕಕ್ಕೀಡು ಮಾಡಿದೆ . ಶ್ರಾವಣ ಮಾಸದ ಸೋಮವಾರದಂದು ನಡೆದ ಈ ಭೀಕರ ಘಟನೆಯಲ್ಲಿ 7 ಭಕ್ತರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.
3 hours ago
R Ashok ಚಾಮರಾಜನಗರದ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಆರ್. ಅಶೋಕ್ ಧ್ವನಿ ಎತ್ತಿದ್ದಾರೆ. ಘಟನೆ ಬಗ್ಗೆ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಮುಂದಿಟ್ಟ ಆರ್. ಅಶೋಕ್, ಪ್ರಕರಣದ ತನಿಖೆ ಹಾಗೂ ಹೊಣೆಗಾರಿಕೆ ಕುರಿತು ಸದನದಲ್ಲಿ ಚರ್ಚೆ ನಡೆಸಿದರು.
3 hours ago
BJP National Appointments: ಬಿಜೆಪಿ ತನ್ನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಎಂ. ನಾಗರಾಜ ಅವರಿಗೆ ಉಪಾಧ್ಯಕ್ಷ ಹುದ್ದೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.
3 hours ago
Hydrogen fuel record: ಜೆಸಿಬಿ ಹೈಡ್ರೊಮ್ಯಾಕ್ಸ್ ಜಲಜನಕ ಇಂಧನ ಬಳಸಿ ಗಂಟೆಗೆ 653.90 ಕಿ.ಮೀ. ವೇಗದಲ್ಲಿ ಚಲಿಸಿ ಬೊನೆವಿಲ್ ಸಾಲ್ಟ್ ಫ್ಲ್ಯಾಟ್ಸ್ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ.
4 hours ago
ಅಧಿಕೃತ ಆದೇಶಕ್ಕೂ ಮೊದಲೇ ಸಿಎಂ ವಿಜಯ್ಗೆ ಗ್ರಾಮ ಸಭೆಯಲ್ಲಿ ‘ಧನ್ಯವಾದ’ ನಿರ್ಣಯ!
4 hours ago
Rahul Gandhi Appeal: ಜಾರ್ಖಂಡ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ರಾಹುಲ್ ಗಾಂಧಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
4 hours ago
Integrated farming: ಹವಾಮಾನ ವೈಪರೀತ್ಯದ ಕಾಲದಲ್ಲಿ ರೈತರಿಗೆ ಆರ್ಥಿಕ ಭದ್ರತೆ ನೀಡುವ ಜೈವಿಕ ಪೋಷಕಾಂಶಗಳ ಮಾರಾಟ, ಅಣಬೆ ಹಪ್ಪಳ ತಯಾರಿಕೆ ಮತ್ತು ಏರು ಮಡಿ ತರಕಾರಿ ಬೆಳೆಯುವ ಹೊಸ ಮಾದರಿಗಳ ವಿವರಣೆ ಇಲ್ಲಿದೆ.
4 hours ago
Cabinet Status: ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಧ್ಯಕ್ಷ ಶ್ರೀನಿವಾಸ ಮಾನೆ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
4 hours ago
NSUI Protests: ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಮತ್ತು ಎನ್ಟಿಎ ರದ್ದುಗೊಳಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಕಾರ್ಯಕರ್ತರು ದೆಹಲಿಯ ಎನ್ಟಿಎ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
4 hours ago
ಕಬಿನಿ ಜಲಾಶಯ ಒಳಹರಿವು ತಗ್ಗಿದರೂ ಹೊರಹರಿವು ಅಧಿಕ, ಹೇಮಾವತಿಯಿಂದಲೂ ಹೆಚ್ಚಿನ ನೀರು ಹೊರಕ್ಕೆ
6 hours ago
ಎರಡೂವರೆ ತಿಂಗಳಲ್ಲಿ 64 ಟಿಎಂಸಿ ಬದಲು 14 ಟಿಎಂಸಿ ಮಾತ್ರ ನೀರು ಬಂದಿದೆ ಎಂದು ತಮಿಳುನಾಡು ವಾದ, ನಮಗೆ ಕಷ್ಟವಿದ್ದರೂ ನೀರು ಹರಿಸುತ್ತಿದ್ದೇವೆ ಎಂದು ವಾದಿಸಿದ ಕರ್ನಾಟಕ
7 hours ago
Rahul Gandhi criticizes NTA: ಎನ್ಟಿಎ ತಪ್ಪಿನಿಂದ ವಿದ್ಯಾರ್ಥಿಗಳು ಮರುಪರೀಕ್ಷೆ ಎದುರಿಸುವಂತಾಗಿದ್ದು, ಶಿಕ್ಷಣ ವ್ಯವಸ್ಥೆಯ ವೈಫಲ್ಯದ ಬಗ್ಗೆ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
7 hours ago
Muzrai Portfolio: ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಮುದಾಯದ ಕೆ.ಎಸ್. ಬಸವಂತಪ್ಪ ಅವರಿಗೆ ದೇವಸ್ಥಾನಗಳ ಆಡಳಿತದ ಮುಜರಾಯಿ ಖಾತೆ ನೀಡಲಾಗಿದೆ. ಇದು ಜಾತಿ ತಾರತಮ್ಯದ ನಡುವೆ ಬದಲಾವಣೆಯ ಸಂಕೇತವಾಗಿ ಗಮನ ಸೆಳೆದಿದೆ.
7 hours ago
ಪ್ರಶ್ನೆ ಪತ್ರಿಕೆಯಲ್ಲಿ ದೋಷ: ಯುಜಿಸಿ–ಎನ್ಇಟಿಯ ಮೂರು ವಿಷಯಗಳಿಗೆ ಮರುಪರೀಕ್ಷೆ
7 hours ago
Iran Israel War: ಅತ್ಯಾಧುನಿಕ ಕ್ಷಿಪಣಿ, ಡ್ರೋನ್ ಮಾತ್ರವಲ್ಲ ಯುದ್ಧ ನಿರತ ದೇಶಗಳ ನಡುವೆ ಆತಂಕ ಸೃಷ್ಟಿಸಲು ಸಾಮಾಜಿಕ ಜಾಲತಾಣವೊಂದರ ಪೋಸ್ಟ್ ಕೂಡ ಸಾಕು ಎಂಬುದನ್ನು ಇತ್ತೀಚಿನ ಘಟನೆಯೊಂದು ಬಯಲು ಮಾಡಿದೆ.
7 hours ago
Gold treasure found: ಲ್ಜಿಯಂನ ಈಸ್ಟ್ ಫ್ಲಾಂಡರ್ಸ್ನಲ್ಲಿನ ಹಳೆಯ ಕಟ್ಟಡದ ನವೀಕರಣದ ಕೆಲಸ ಮಾಡುತ್ತಿದ್ದ ವೇಳೆ 18 ವರ್ಷದ ಸಮ್ಮರ್ ಜಾಬ್ ಎನ್ನುವವರಿಗೆ ಬರೋಬ್ಬರಿ ₹98ಕೋಟಿ ಮೌಲ್ಯದ ನಿಧಿ ಸಿಕ್ಕಿದೆ.
8 hours ago
ಭೀಮಾ ನಾಯ್ಕ್ ಕುಟುಂಬಕ್ಕೆ ಬೈದ ಆರೋಪ: ಜಾತಿ ನಿಂದನೆ ಅಕ್ಷಮ್ಯ–ಹೈಕೋರ್ಟ್
8 hours ago
Delhi Metro: ದೆಹಲಿ ಮೆಟ್ರೊದಲ್ಲಿ ಅನುಮತಿಯಿಲ್ಲದೆ ಮಹಿಳೆಯೊಬ್ಬರ ಫೋಟೊವನ್ನು ಕ್ಲಿಕ್ಕಿಸಿದ ಆರೋಪ ಮೇಲೆ ಸಿಐಎಸ್ಎಫ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
8 hours ago
ಕರ್ನಾಟಕದ ವಿವಿಧೆಡೆ ಮಳೆ ವಿವರ
8 hours ago
Fire Accidents: ತಾರಾಪೀಠದ ಹೋಟೆಲ್, ದೆಹಲಿ ಗೋದಾಮು ಹಾಗೂ ಮುಂಬೈನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಮತ್ತು 11 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
9 hours ago
ಕೈಕೊಟ್ಟ ಎಂಜಿನ್: ಕೆಟ್ಟು ನಿಂತ ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲು
9 hours ago
Bollywood actress Kiara Advani: ಆಲಿಯಾ ಅಡ್ವಾಣಿ ತನ್ನ ಹೆಸರನ್ನು ಕಿಯಾರಾ ಎಂದು ಬದಲಿಸಿಕೊಂಡಿದ್ದು, ಅವರ ಸಿನಿ ಪಯಣ ಮತ್ತು ಟಾಕ್ಸಿಕ್ ಚಿತ್ರದ ಯಶಸ್ಸಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
9 hours ago
Bollywood actress death:ಬಾಲಿವುಡ್ನಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ನಟಿ ಅನನ್ಯಾ ರಾಜ್ 35ನೇ ವಯಸ್ಸಿನಲ್ಲೇ ನಿಧನರಾಗಿದ್ದಾರೆ. ಅನನ್ಯಾ ಸಾವಿನ ಸುದ್ದಿಯನ್ನು ಒಂದು ತಿಂಗಳ ಬಳಿಕ ಕುಟುಂಬಸ್ಥರು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
9 hours ago
Tarapith Temple: ಪಶ್ಚಿಮ ಬಂಗಾಳದ ಬೀರ್ಭೂಮ್ನ ಹೋಟೆಲೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ಏಳು ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
9 hours ago
Sabarimala Ayyappa Temple: ಮಲಯಾಳ ಹೊಸ ವರ್ಷ ಹಾಗೂ ಚಿಂಗಂ ಮಾಸದ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲಾಗಿದ್ದು, ಆಗಸ್ಟ್ 21ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
9 hours ago
Daily News Highlights: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
9 hours ago
ನಾಗ ಪಂಚಮಿ ಆಚರಣೆಯ ಮಹತ್ವವೇನು?
10 hours ago
Constable Assault: ಕರ್ತವ್ಯ ನಿರತ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಅವರನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
10 hours ago
Bangladesh relations: ಶೇಖ್ ಹಸೀನಾ ಅವರನ್ನು ಹಸ್ತಾಂತರಿಸದಿದ್ದರೆ ಪ್ರಧಾನಿ ತಾರಿಕ್ ರಹಮಾನ್ ಅವರ ಭಾರತ ಭೇಟಿಗೆ ಸೂಕ್ತ ವಾತಾವರಣ ಇರುವುದಿಲ್ಲ ಎಂದು ಬಾಂಗ್ಲಾದೇಶ ಷರತ್ತು ವಿಧಿಸಿದೆ.
10 hours ago
ArcelorMittal Attack: ಭಾರತ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೆ ಸೇರಿದ ಉಕ್ರೇನ್ನ ಅತಿ ದೊಡ್ಡ ಸಂಯೋಜಿತ ಉಕ್ಕು ಉತ್ಪಾದನಾ ಘಟಕ ‘ಆರ್ಸೆಲರ್ಮಿತ್ತಲ್’ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
10 hours ago
Bihar Stampede: ಬಿಹಾರದ ಲಖಿಸರಾಯ್ನಲ್ಲಿರುವ ಅಶೋಕಧಾಮ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
11 hours ago
ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಆಯುಷ್ ಶೆಟ್ಟಿಗೆ ಆರಂಭದಲ್ಲಿಯೇ ಕಠಿಣ ಸವಾಲು
11 hours ago
Jared Kushner: ಗಾಜಾ ಶಾಂತಿ ಯೋಜನೆಯ ಭಾಗವಾಗಿ ಜರೇಡ್ ಕುಶ್ನರ್ ಈಜಿಪ್ಟ್ನಲ್ಲಿ ಹಮಾಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
11 hours ago
ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಇಂಗ್ಲೆಂಡ್ ಸತ್ವಪರೀಕ್ಷೆ
11 hours ago
ಬೆಳಕಿಗೆ ಬಂದ ಪ್ರಕರಣಗಳು ಶೇ 10ರಷ್ಟು ಮಾತ್ರ
12 hours ago
ದೊಡ್ಡ ಮೊತ್ತದತ್ತ ಶುಭಮನ್ ಗಿಲ್ ಪಡೆ
12 hours ago
ಭಾರತ–ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ: ಮಳೆಯಾಟ–ಜುರೇಲ್ ಬೀಸಾಟ
12 hours ago
Medical Education: ‘ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ’ ಮಾನ್ಯತೆಯ ಖಾಸಗಿ ವೈದ್ಯಕೀಯ ಕಾಲೇಜುಗಳು, ‘ಅಲ್ಪಸಂಖ್ಯಾತ’ ಸೌಲಭ್ಯದಡಿ ಲಭ್ಯವಾಗುವ ಶೇ 15ರಷ್ಟು ಸೀಟುಗಳಿಗೆ, ಖಾಸಗಿ ಕೋಟಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶುಲ್ಕವನ್ನೇ ವಸೂಲು ಮಾಡುತ್ತಿವೆ.
12 hours ago
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ಕೋರಿ 42 ಅರ್ಜಿ
12 hours ago
Social media account: ಪ್ರಧಾನಿ ಮೋದಿ ಅವರ ಭಾಷಣದ ನಂತರ ಇನ್ಸ್ಟಾಗ್ರಾಮ್ನಲ್ಲಿ ‘ದಿಮಾಗಿ ನಕ್ಸಲ್ ಜನತಾ ಪಾರ್ಟಿ’ ಖಾತೆ ಆರಂಭವಾಗಿದ್ದು, ಪ್ರಶ್ನಿಸುವ ಮತ್ತು ಆಲೋಚಿಸುವಂತೆ ಜನರಲ್ಲಿ ಮನವಿ ಮಾಡಿದೆ.
12 hours ago
NLSIU Convocation: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಆಹ್ವಾನಿಸಿರುವುದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
12 hours ago
Naga Panchami traditions: ಶ್ರಾವಣಮಾಸದಲ್ಲಿ ಆಚರಿಸುವ ನಾಗರ ಪಂಚಮಿ ಹಬ್ಬವು ಭಾರತದಾದ್ಯಂತ ನಾಗಾರಾಧನೆ, ಹಾಲಿನ ಅಭಿಷೇಕ ಮತ್ತು ಪ್ರಕೃತಿಯೊಂದಿಗೆ ಸಹಜೀವನ ನಡೆಸುವ ಮೌಲ್ಯವನ್ನು ಸಾರುವ ಸಂಪ್ರದಾಯವಾಗಿದೆ.
12 hours ago
FDA Notice: ವಿಮಲ್ ಇಲೈಚಿ ಜಾಹೀರಾತಿನಲ್ಲಿ ನಟಿಸಿದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ನಿಷೇಧಿತ ಉತ್ಪನ್ನಗಳ ಪರೋಕ್ಷ ಪ್ರಚಾರಕ್ಕಾಗಿ ಮಹಾರಾಷ್ಟ್ರ ಎಫ್ಡಿಎ ಶೋಕಾಸ್ ನೋಟಿಸ್ ನೀಡಿದೆ.
12 hours ago
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಭವಮಂಟಪದಂತೆ ಇರುವ ಸಂಸತ್ತು, ಅರ್ಥಪೂರ್ಣ ಸಂವಾದಗಳಿಗೆ ವಿಮುಖವಾಗುತ್ತಿದೆ. ಚರ್ಚೆಗಳನ್ನು ನಡೆಸಲು ಸರ್ಕಾರವೂ ಹಿಂಜರಿಯುತ್ತಿದೆ.
12 hours ago
ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜು ₹11.88 ಲಕ್ಷ ಶುಲ್ಕ ವಸೂಲಿ– ಆರೋಪ
12 hours ago
ಭಾರತದ ಭೌತ ವಿಜ್ಞಾನಿ ದೀಪಕ್ ಧರ್ ಸಂಕೀರ್ಣ ಸಂಗತಿಗಳನ್ನು ಸರಳಗಣಿತದಲ್ಲಿ ನಿರೂಪಿಸಿದವರು. ಅವರ ಸಾಧನೆಗಳಿಗೀಗ ಅಂತರರಾಷ್ಟ್ರೀಯ ಮನ್ನಣೆ ಸಂದಿದೆ.
12 hours ago
‘ಜೊಕೊ’ಗೆ ಆಘಾತ ನೀಡಿದ ಥಿಯಾಗೊ
12 hours ago
ಚಾಮರಾಜನಗರ ಜಿಲ್ಲೆ: ಬೆಳಕಿಗೆ ಬಂದ ಪ್ರಕರಣಗಳು ಶೇ 10ರಷ್ಟು ಮಾತ್ರ
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ