Last Updated: 17 Sep 2026 3:02 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ವರ್ಗಾವಣೆಗೆ ಲಂಚದ ಸಂಭಾಷಣೆಯ ಸಿಡಿ: ಸಿಎಂ ವಿರುದ್ಧ ಕುಮಾರಸ್ವಾಮಿ ಆರೋಪ(19 hours ago)24
  2. ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಮೇಲೆ ಹೂಥಿ ಬಂಡುಕೋರರು ಹಾರಿಸಿದ್ದ ಡ್ರೋನ್ ಅನ್ನು ಹೊಡೆದುರಳಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ. ಈ ದಾಳಿ ಯತ್ನವು ಧಾರ್ಮಿಕ ನಗರ ಮೆಕ್ಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.(18 hours ago)21
  3. Russia oil sanctions: ರಷ್ಯಾದಿಂದ ಇಂಧನ ಖರೀದಿಸುವ ಭಾರತ ಸೇರಿ ಐದು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರ ದೊರೆತಿದೆ.(19 hours ago)21
  4. Bhadra Water Release: ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಗೆ (ಸಿಬಿಸಿ) ಪರೀಕ್ಷಾರ್ಥವಾಗಿ ನೀರು ಹರಿಸಿದ ನಂತರ ಕೋಟೆನಾಡಿನ ಜನರು ರೋಮಾಂಚನಗೊಂಡಿದ್ದಾರೆ. ಹಲವು ದಶಕಗಳ ಕನಸು ನನಸಾದ ಭಾವನೆ ಅವರಲ್ಲಿದೆ.(20 hours ago)20
  5. ತಾಯಿಯ ಅಚಲ ನಂಬಿಕೆಯೇ ಕಾರಣ: ಅಮೆರಿಕ ಓಪನ್‌ ಟೆನಿಸ್‌ ಗೆದ್ದ ಜ್ವರೇವ್‌(15 hours ago)19
  6. ಇ.ಡಿ ದಾಳಿಯಲ್ಲಿ ‘ಮಹಾನಾಯಕನ ಕೈವಾಡ’ ಎಂದ ಕುಮಾರಸ್ವಾಮಿ(8 hours ago)16
  7. ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು ಈಗ ತಾವೇ ತಂಬಾಕು ಬೆಳೆಯುವುದಕ್ಕೆ ಒತ್ತು ನೀಡುತ್ತಿವೆ. ಭಾರತದ ತಂಬಾಕಿನಲ್ಲಿ ನಿಕೋಟಿನ್‌ ಪ್ರಮಾಣ ಕಡಿಮೆ ಎನ್ನುವ ತಕರಾರು ಬೇರೆ.(10 hours ago)13
  8. IAS Posting: ಮೂರೇ ತಿಂಗಳಲ್ಲಿ ಆರನೇ ಹುದ್ದೆ ಪಡೆದ ಕರ್ನಾಟಕದ ಐಎಎಸ್‌ ಅಧಿಕಾರಿ(12 hours ago)12
  9. Pakistan Navy Ship: ಪಾಕಿಸ್ತಾನದ ನೌಕಾಪಡೆಯ ಹಡಗು ಭಾರತದ ಯುದ್ಧಹಡಗಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ನಂತರ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಭಾರತೀಯ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದೆ(12 hours ago)12
  10. Kalaburagi Police Incident: ಕಲಬುರಗಿ ಜಿಲ್ಲೆಯ ಮಹಾಗಾಂವ ಕ್ರಾಸ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿದ ಪೊಲೀಸ್‌ ಕಾನ್‌ಸ್ಟೆಬಲ್ ರಾಜಶೇಖರ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.(16 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Sep 16