Last Updated: 24 Jul 2026 1:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
BBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿ
(16 hours ago)
262
ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆ
(15 hours ago)
39
ಜುಲೈ ತಿಂಗಳಲ್ಲಿ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳಿಗೆ ಹರಿದ ನೀರು
(13 hours ago)
25
‘ಸುಪ್ರೀಂ’ನಲ್ಲಿ ಇತ್ಯರ್ಥವಾಗದೆ ಯೋಜನೆಗೆ ಅನುಮತಿ ಇಲ್ಲ: ಕೇಂದ್ರ ಸರ್ಕಾರ
(18 hours ago)
20
Rahul Gandhi Detention: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
(12 hours ago)
18
ಭಾರತ vs ಜಿಂಬಾಬ್ವೆ ಮೊದಲ T20: ಪಂದ್ಯ ಆರಂಭ, ನೇರಪ್ರಸಾರ ಸೇರಿ ಪ್ರಮುಖ ಮಾಹಿತಿ..
(12 hours ago)
17
NH 69 Highway: ರಾಷ್ಟ್ರೀಯ ಹೆದ್ದಾರಿ 69ರ 20.2 ಕಿ.ಮೀ ಉದ್ದದ ಕಾಮಗಾರಿಗೆ 584.98 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಶಿರಾದಿಂದ ತಿರುಪತಿಗೆ ತಲುಪುವ ಪ್ರಯಾಣದ ಅವಧಿ 4 ಗಂಟೆಗೆ ಇಳಿಕೆಯಾಗಲಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
(7 hours ago)
16
IND vs ZIM: ಟಾಸ್ ಗೆದ್ದ ಭಾರತ, ಓರ್ವ ಪದಾರ್ಪಣೆ, ತಂಡಕ್ಕೆ ಮರಳಿದ ರಿಂಕು
(9 hours ago)
14
Democratic Governance: ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎನ್ನುವ ಹಲವು ದೇಶಗಳ ನಂಬಿಕೆಯನ್ನು ‘ಸ್ವತಂತ್ರ ಭಾರತ’ ಸುಳ್ಳು ಮಾಡಿತ್ತು. ಹಿಂದೆ ಸುಳ್ಳಾದ ನಿರೀಕ್ಷೆಯನ್ನು ಈಗ ನಿಜಗೊಳಿಸಲು ‘ವರ್ತಮಾನ ಭಾರತ’ದ ಆಡಳಿತ ಶಕ್ತಿಮೀರಿ ಪ್ರಯತ್ನ ನಡೆಸುತ್ತಿರುವಂತಿದೆ.
(18 hours ago)
14
Police Misconduct: ಮತ್ತೆ ಇಲ್ಲಿ ಎಲ್ಲಾದರೂ ಕಾಣಿಸಿಕೊಂಡರೆ ನಿಮ್ಮ ಜೇಬಿನಲ್ಲಿ ಡ್ರಗ್ಸ್ ಇಟ್ಟು ಪ್ರಕರಣ ದಾಖಲಿಸುತ್ತೇನೆ ಎಂದು ಮುಂಬೈ ಪೊಲೀಸರೊಬ್ಬರು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
(10 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 23
Nandini Ghee Price: ಕರ್ನಾಟಕ ಹಾಲು ಮಹಾಮಂಡಳವು ಶುಕ್ರವಾರದಿಂದ (ಜುಲೈ 24) ಜಾರಿಗೆ ಬರುವಂತೆ ತುಪ್ಪ ಮತ್ತು ಬೆಣ್ಣೆಯ ದರವನ್ನು ಹೆಚ್ಚಿಸಿದೆ.
28 mins ago
Delhi Protest: ದೆಹಲಿಯ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆಯ ಆರೋಪ ಕೇಳಿಬಂದಿದ್ದು, ಗಾಯಗೊಂಡವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆದರೆ ಆರೋಪಗಳನ್ನು ದೆಹಲಿ ಪೊಲೀಸರು ಮತ್ತು ಪಿಐಬಿ ನಿರಾಕರಿಸಿವೆ.
117 mins ago
ಅಪ್ಪ ಕಲಿಸಿದ ಪಾಠ ನೆನಪಿಸಿಕೊಂಡು ನೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿನ್
3 hours ago
Sachin Tendulkar NEET controversy: ಮೋಸದ ಅಡ್ಡದಾರಿ ಹಿಡಿಯದಂತೆ ತಂದೆ ನೀಡಿದ ಸಲಹೆಯನ್ನು ಸಚಿನ್ ಹಂಚಿಕೊಂಡಿದ್ದಾರೆ. ಎನ್ಟಿಎ ಜೂನ್ 21ರಂದು ನಡೆಸಿದ ಮರುಪರೀಕ್ಷೆ ಅಂಕಗಳಲ್ಲಿನ ವ್ಯತ್ಯಾಸ ಹಾಗೂ ಸಿಜೆಪಿ ನಡೆಸುತ್ತಿರುವ ಜಂತರ್ ಮಂತರ್ ಪ್ರತಿಭಟನೆಯನ್ನು ಲೇಖನ ವಿವರಿಸುತ್ತದೆ.
3 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
4 hours ago
Murali Manohar Joshi NEET protest: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಪರವಾಗಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಗುರುವಾರ ಧ್ವನಿ ಎತ್ತಿದ್ದಾರೆ.
4 hours ago
ಏಷ್ಯನ್ ಗೇಮ್ಸ್ಗೆ 'ಪಾಡೆಲ್' ಎಂಟ್ರಿ; ಭಾರತದತ್ತ ಮುಖ ಮಾಡಿದ ದಿಗ್ಗಜರು!
4 hours ago
India Weather Report: ದೇಶದ ಆರ್ಥಿಕತೆಯ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ.
4 hours ago
ಮತ್ತೆ ಹೆಣ್ಣು ಮಗು ಜನಿಸಿತು ಎಂದು ಅಸಮಾಧಾನಗೊಂಡ ತಂದೆ 14 ದಿನಗಳ ಹಸುಳೆಯನ್ನೇ ಹತ್ಯೆ ಮಾಡಿರುವ ಅಮಾನವೀಯ ಘಟನೆಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
4 hours ago
Nandini Ghee Price: ಜುಲೈ 24 ರಿಂದ ಅನ್ವಯವಾಗುವಂತೆ ನಂದಿನಿ ತುಪ್ಪ ಮತ್ತು ಬೆಣ್ಣೆಯ ದರಗಳನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್) ಪ್ರಕಟಣೆಯಲ್ಲಿ ತಿಳಿಸಿದೆ.
5 hours ago
ಕಾಮನ್ವೆಲ್ತ್ ಕ್ರೀಡೆ | ನಾಡಾದಿಂದ ಅಮಾನತು: ಹಿಂದೆಸರಿದ ಜುಡೊ ಸ್ಪರ್ಧಿ ಅರುಣ್
5 hours ago
ಓವಲ್ ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್
5 hours ago
ಪತಿ ಉಮೇಶ್ ಅವರ ಬೆಂಬಲದಿಂದ ವಾರ್ಷಿಕ ₹4 ಕೋಟಿಯಿಂದ ₹5 ಕೋಟಿ ವಹಿವಾಟು ನಡೆಸುತ್ತಿರುವ ಡಾ. ಜ್ಯೋತಿ.
5 hours ago
ಯುವ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಜಯ
5 hours ago
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಚೆನ್ ಯುಫೈಗೆ ಮಣಿದ ಸಿಂಧು
5 hours ago
LC Nagaraju: ಕವಿ, ಅನುವಾದಕ, ಪರಿಸರ ಕಾರ್ಯಕರ್ತ, ನೈಸರ್ಗಿಕ ಕೃಷಿಕ ಎಲ್.ಸಿ.ನಾಗರಾಜು (63) ಅವರು ತಾವರೆಕೆರೆ ಸಮೀಪದ ಸೊಂಡೆಕೊಪ್ಪದ ತಮ್ಮ ತೋಟದ ಮನೆಯಲ್ಲಿ ಗುರುವಾರ ಅನಾರೋಗ್ಯದಿಂದ ನಿಧನರಾದರು.
6 hours ago
ಕರ್ನಾಟಕ ರಾಜ್ಯ ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ
6 hours ago
PDP President: ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದ ಮುಫ್ತಿ, ಸಂವಿಧಾನ ಸಂರಕ್ಷಣೆಗಾಗಿ ಯುವಜನತೆ ಹೋರಾಡಬೇಕೆಂದು ನವದೆಹಲಿಯಲ್ಲಿ ಕರೆ ನೀಡಿದ್ದು ನ್ಯಾಯಾಂಗದ ವಿಳಂಬ ಧೋರಣೆ ಖಂಡಿಸಿದರು.
6 hours ago
NH 69 Highway: ರಾಷ್ಟ್ರೀಯ ಹೆದ್ದಾರಿ 69ರ 20.2 ಕಿ.ಮೀ ಉದ್ದದ ಕಾಮಗಾರಿಗೆ 584.98 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಶಿರಾದಿಂದ ತಿರುಪತಿಗೆ ತಲುಪುವ ಪ್ರಯಾಣದ ಅವಧಿ 4 ಗಂಟೆಗೆ ಇಳಿಕೆಯಾಗಲಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
7 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಜುಲೈ 23, 2026
7 hours ago
ಗುಂಡಣ್ಣ ಕಾರ್ಟೂನು: ಗುರುವಾರ, ಜುಲೈ 23, 2026
7 hours ago
Thalapathy Vijay: ‘ಜನ ನಾಯಗನ್’ ಸಿನಿಮಾವು 2023ರಲ್ಲಿ ತೆರೆಕಂಡ ಅನಿಲ್ ರವಿಪುಡಿ ನಿರ್ದೇಶನದ, ನಂದಮೂರಿ ಬಾಲಕೃಷ್ಣ ನಟನೆಯ ತೆಲುಗು ಸಿನಿಮಾ ‘ಭಗವಂತ್ ಕೇಸರಿ’ಯ ರಿಮೇಕ್.
7 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 23 ಜುಲೈ 2026
7 hours ago
South Indian films: ಬಾಬಿ ಡಿಯೋಲ್ ಅಭಿನಯದ ಜನ ನಾಯಗನ್ ಚಿತ್ರದಲ್ಲಿ ಫೀನಿಕ್ಸ್ ಪಾತ್ರ ನಿರ್ವಹಿಸಿದ್ದು, ಹರಿ ಹರ ವೀರಮಲ್ಲು ಸಿನಿಮಾದಲ್ಲಿ ಖಳನಾಯಕ ಔರಂಗಜೇಬ್ ಪಾತ್ರದಲ್ಲಿ ಪವನ್ ಕಲ್ಯಾಣ ಎದುರು ಕಾಣಿಸಿಕೊಂಡಿದ್ದಾರೆ.
8 hours ago
Karnataka High Court: ಇನ್ಸ್ಟಾಗ್ರಾಂನಲ್ಲಿ ತನ್ನ ಸಹಪಾಠಿಗೆ ‘ಚೆಲುವೆ‘ ಎಂಬ ಸಂದೇಶ ಕಳುಹಿಸಿದ ಕಾರಣಕ್ಕಾಗಿ; ಲೈಂಗಿಕ ವೀಕ್ಷಣಾ ಪ್ರವೃತ್ತಿ, ಹಿಂಬಾಲಿಸುವಿಕೆ ಮತ್ತು ಮಹಿಳೆಯ ಘನತೆಗೆ ಚ್ಯುತಿ ತಂದ ಆರೋಪದಡಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ ವಿದ್ಯಾರ್ಥಿಯನ್ನು ಹೈಕೋರ್ಟ್ ಮುಕ್ತಗೊಳಿಸಿದೆ.
8 hours ago
NEET Exam Row: ಸೌರವ್ ದಾಸ್ ನೇತೃತ್ವದ ಸಿಜೆಪಿ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿದ್ದು, ಮರುಪರೀಕ್ಷೆ ಅಂಕಗಳ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದೆ. ಸೊನಮ್ ವಾಂಗ್ಚೂಕ್ ಕೂಡ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
8 hours ago
New Zealand Tuatara: ಈ ಸರೀಸೃಪವು ರಿಂಕೊಸೆಫಾಲಿಯಾ ಗುಂಪಿಗೆ ಸೇರಿದ್ದು 200 ವರ್ಷಗಳವರೆಗೆ ಬದುಕಬಲ್ಲದು. ಇದು 35 ವರ್ಷಕ್ಕೆ ಪ್ರೌಢಾವಸ್ಥೆ ತಲುಪುತ್ತದೆ ಹಾಗೂ ಬೆಳಕನ್ನು ಗುರುತಿಸಲು ಪ್ಯಾರಿಯಟಲ್ ಐ ಹೊಂದಿದೆ.
8 hours ago
ಬಿಜೆಪಿ ಮುಖಂಡರು ಗುರುವಾರ ಕಾಂಗ್ರೆಸ್ ಪಕ್ಷದ ಕಚೇರಿಗೆ ಅನಧಿಕೃತವಾಗಿ ಪ್ರವೇಶ ಮಾಡಿ ಮಾರಾಕಾಸ್ತ್ರಗಳನ್ನು ತೆಗೆದುಕೊಂಡು ಧ್ವಂಸ ಮಾಡಿದ್ದಾರೆ. ಕಚೇರಿ ಸಿಬ್ಬಂದಿಯನ್ನು ಅವಾಚ್ಯ ಮಾತುಗಳಿಂದ ನಿಂದಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
9 hours ago
NEET Exam Protest: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಹಿಲ್ಯಾನಗರದ ಗಾಂಧಿ ಸ್ಮಾರಕದ ಮುಂದೆ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಅಣ್ಣಾ ಹಜಾರೆ ಮೌನ ಪ್ರತಿಭಟನೆ ನಡೆಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
9 hours ago
Riya Ahir Brave Act: ಮುಂಬೈನ ದಾದರ್ ಶಿವಾಜಿ ಪಾರ್ಕ್ ಬಳಿ 27 ವರ್ಷದ ರೂಪದರ್ಶಿ ರಿಯಾ ಅಹಿರ್ ಅರೆಸ್ಟ್ ವಾರೆಂಟ್ ಇಲ್ಲದೆ ವಿದ್ಯಾರ್ಥಿಗಳನ್ನು ಬಂಧಿಸದಂತೆ ಪೊಲೀಸ್ ವ್ಯಾನ್ ತಡೆದು ಪ್ರತಿಭಟನಾಕಾರರ ಬಿಡುಗಡೆಗೆ ಕಾರಣರಾದರು.
9 hours ago
Koppala BJP agitation: ಹೇಮಲತಾ ನಾಯಕ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ರಾಹುಲ್ ಗಾಂಧಿ ಭಾವಚಿತ್ರ ದಹಿಸಿದ ಬಿಜೆಪಿ ನಾಯಕರು ಬಳಿಕ ಮುತ್ತಿಗೆ ಯತ್ನದ ವೇಳೆ ಕಾಂಗ್ರೆಸ್ ಕಚೇರಿಯ ಗಾಜುಗಳಿಗೆ ಇಟ್ಟಿಗೆ ಹಾಗೂ ಕಲ್ಲು ತೂರಿದ್ದಾರೆ.
9 hours ago
IND vs ZIM T20: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
9 hours ago
Lord Shiva Temples: ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾದ ತಿಂಗಳಾಗಿದೆ. ಈ ಮಾಸವನ್ನು ಹಿಂದೂ ಧರ್ಮದ ಪವಿತ್ರಕಾಲ ಎಂತಲೂ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಮಾತ್ರವಲ್ಲದೆ, ಶಿವನ ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯ..
9 hours ago
IND vs ZIM: ಟಾಸ್ ಗೆದ್ದ ಭಾರತ, ಓರ್ವ ಪದಾರ್ಪಣೆ, ತಂಡಕ್ಕೆ ಮರಳಿದ ರಿಂಕು
9 hours ago
Honeymoon Murder Case: ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಕೋರ್ಟ್ ಗುರುವಾರ ರದ್ದುಗೊಳಿಸಿದೆ.
9 hours ago
Delhi Student Protest: ಜಂತರ್ ಮಂತರ್ ಮೆರವಣಿಗೆಯಲ್ಲಿ ಲಖನೌನ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಜಿರಳೆ ವೇಷ ಧರಿಸಿ ಭಾಗವಹಿಸಿದ್ದು, ಪ್ರತಿಭಟನಾಕಾರರು ರಾಷ್ಟ್ರಗೀತೆ ಹಾಡುವ ಮೂಲಕ ಪೊಲೀಸರ ಲಾಠಿಚಾರ್ಜ್ ತಡೆಯಲು ಯತ್ನಿಸಿದ ಹೊಸ ವೈಖರಿ ಕಂಡುಬಂದಿದೆ.
9 hours ago
NEET controversy update: ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿರುವ ವಿರೋಧ ಪಕ್ಷಗಳು ನೀಟ್ ಪರೀಕ್ಷಾ ಗೊಂದಲದ ನೆಪವೊಡ್ಡಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
10 hours ago
NEET Exam Row: ಇಂದಿರಾ ಜಯಸಿಂಗ್ ನೇತೃತ್ವದಲ್ಲಿ ವಕೀಲರು ರಾಷ್ಟ್ರಗೀತೆ ಹಾಡಿದ್ದು, ಜೂನ್ 20ರಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.
10 hours ago
Police Misconduct: ಮತ್ತೆ ಇಲ್ಲಿ ಎಲ್ಲಾದರೂ ಕಾಣಿಸಿಕೊಂಡರೆ ನಿಮ್ಮ ಜೇಬಿನಲ್ಲಿ ಡ್ರಗ್ಸ್ ಇಟ್ಟು ಪ್ರಕರಣ ದಾಖಲಿಸುತ್ತೇನೆ ಎಂದು ಮುಂಬೈ ಪೊಲೀಸರೊಬ್ಬರು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
10 hours ago
Sabarimala gold case: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10 hours ago
Rahul Gandhi Detention: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
12 hours ago
Kangana Ranaut praises NEET topper: ಯುಜಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದೆ.
12 hours ago
ಭಾರತ vs ಜಿಂಬಾಬ್ವೆ ಮೊದಲ T20: ಪಂದ್ಯ ಆರಂಭ, ನೇರಪ್ರಸಾರ ಸೇರಿ ಪ್ರಮುಖ ಮಾಹಿತಿ..
12 hours ago
India vs Zimbabwe T20: ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಐರ್ಲೆಂಡ್ ವಿರುದ್ಧ 2–0 ಹಾಗೂ ಇಂಗ್ಲೆಂಡ್ ವಿರುದ್ಧ 4–0 ಅಂತರದಲ್ಲಿ ಸೋತಿರುವ ಶ್ರೆಯಸ್ ಅಯ್ಯರ್ ಪಡೆಗೆ ಇಂದಿನಿಂದ (ಜುಲೈ 23) ಜಿಂಬಾಬ್ವೆ ಸವಾಲು ಎದುರಾಗಿದೆ.
12 hours ago
Batwara 1947 Certification: ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ಐತಿಹಾಸಿಕ ಘಟನೆ ಆಧಾರಿತ ‘ಬಟ್ವಾರಾ 1947’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಭಾರತೀಯ ಸೆನ್ಸಾರ್ ಮಂಡಳಿಯು (ಸಿಬಿಎಫ್ಸಿ) ಶೂನ್ಯ ಬದಲಾವಣೆಯೊಂದಿಗೆ ಸಿನಿಮಾವನ್ನು ಅನುಮೋದಿಸಿದೆ ಎಂದು ವರದಿಯಾಗಿದೆ.
13 hours ago
CJP Protest: ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನೀಟ್ ಪ್ರಶ್ನೆ ಪ್ರತಿಕೆಗೆ ಸೋರಿಕೆ ವಿರುದ್ಧದ ಅವರ ಹೋರಾಟ ಇದೀಗ ಮತ್ತೊಂದು ಮಗ್ಗಲು ತಲುಪಿದೆ.
13 hours ago
ಜುಲೈ ತಿಂಗಳಲ್ಲಿ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳಿಗೆ ಹರಿದ ನೀರು
13 hours ago
Thalapathy Vijay: ಎಚ್ ವಿನೋತ್ ನಿರ್ದೇಶನದ ಜನ ನಾಯಗನ್ ಸಿನಿಮಾ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಎಂಜಿಆರ್ ಅವರ ಮೀನವ ನಂಬನ್ ಚಿತ್ರದಂತೆ ವಿಜಯ್ ಸಿಎಂ ಆದ ಬಳಿಕ ಈ ಚಿತ್ರ ಬಿಡುಗಡೆಯಾಗಿದೆ.
13 hours ago
Network Operations Center ಮೂಲಕ ಮೊಬೈಲ್ ಟವರ್ಗಳ ಡೇಟಾವನ್ನು ನಿಯಂತ್ರಿಸಲಾಗುತ್ತದೆ. Cell ಐಡಿ ಬಳಸಿ ಸೆಲ್ ಟವರ್ಗಳನ್ನು ಗುರುತಿಸಿ ಜಿಯೋ ಮತ್ತು ಏರ್ಟೆಲ್ ಅಂತಹ ಕಂಪನಿಗಳು ಸರ್ಕಾರದ ಲಿಖಿತ ಆದೇಶದಂತೆ ಸೇವೆ ಸ್ಥಗಿತಗೊಳಿಸುತ್ತವೆ.
14 hours ago
24 ಗಂಟೆ ಅವಧಿಯ ಮಳೆ ಪ್ರಮಾಣ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
14 hours ago
Tejaswini Virat News: ಈ ವರ್ಷದ ಫೆಬ್ರುವರಿ 6ರಂದು ವಿವಾಹವಾಗಿದ್ದ ನಟ ವಿರಾಟ್ ಹಾಗೂ ತೇಜಸ್ವಿನಿ ಮೈಸೂರು ಮತ್ತು ದಾವಣಗೆರೆ ಮೂಲದವರಾಗಿದ್ದು ಈಗ ಇನ್ಸ್ಟಾಗ್ರಾಂ ಮೂಲಕ ಹೊಸ ಅತಿಥಿಯ ಆಗಮನದ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
14 hours ago
Paper leak cases: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
14 hours ago
Medical Entrance: NEET ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕೇವಲ ಅಂಕಗಳಲ್ಲ, ಬದಲಾಗಿ ಸರಿಯಾದ ರ್ಯಾಂಕ್ ವಿಶ್ಲೇಷಣೆ ಮತ್ತು ಕೌನ್ಸೆಲಿಂಗ್ ತಂತ್ರಗಾರಿಕೆ ಅತ್ಯಂತ ಮುಖ್ಯವಾಗಿದೆ.
14 hours ago
ಕಾಮನ್ವೆಲ್ತ್ ಗೇಮ್ಸ್: ಭಾರತದ ಪದಕಗಳ ಸಂಖ್ಯೆ ಅರ್ಧಕ್ಕಿಳಿಯಲಿದೆಯೇ?
14 hours ago
CWG 2026: 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (ಸಿಡಬ್ಲ್ಯುಜಿ) ಭಾರತ ಬರೋಬ್ಬರಿ 61 ಪದಕಗಳನ್ನು ಜಯಿಸಿತ್ತು. ಆದರೆ 2026ರ ಗ್ಲಾಸ್ಗೊ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಅರ್ಧದಷ್ಟು ಕುಸಿಯುವ ಭೀತಿ ಕಾಡುತ್ತಿದೆ.
14 hours ago
Forest Watcher Jobs: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 775 ಅರಣ್ಯ ವೀಕ್ಷಕ (Forest Watcher - ಗ್ರೂಪ್ 'ಡಿ') ಹುದ್ದೆಗಳ ನೇರ ನೇಮಕಕ್ಕೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
14 hours ago
ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆ
15 hours ago
ಕಾಮನ್ವೆಲ್ತ್ ಅಂಗಳಕ್ಕೆ ಮೈಸೂರು ಜಿಲ್ಲೆಯ ಶಿಲ್ಪಾ
16 hours ago
Exam Paper Leak: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
16 hours ago
BBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿ
262
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ