Last Updated: 11 Sep 2026 2:02 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಹಾರಾಷ್ಟ್ರದ ಲೋನಾವಾಲದಲ್ಲಿ 3.86 ಎಕರೆ ಜಾಗ ಖರೀದಿಸಿದ ಸಚಿನ್: ಇದರ ಬೆಲೆ ಎಷ್ಟು?
(21 hours ago)
31
Ashok Khade Success Story: ಚಮ್ಮಾರನ ಮಗನಾಗಿ ಜನಿಸಿ ದಾಸ್ ಆಫ್ಶೋರ್ ಸಂಸ್ಥೆ ಸ್ಥಾಪಿಸಿ ಪದ್ಮಶ್ರೀ ಪುರಸ್ಕೃತರಾದ ಅಶೋಕ್ ಖಾಡೆ ಅವರ ₹350 ಕೋಟಿ ಉದ್ಯಮದ ಯಶೋಗಾಥೆ ಮತ್ತು ಕಠಿಣ ಪರಿಶ್ರಮದ ವಿವರ ಇಲ್ಲಿದೆ.
(24 hours ago)
25
ವಾಷಿಂಗ್ಟನ್ (ಪಿಟಿಐ): ‘ಭಾರತದ ಶಸ್ತ್ರಾಗಾರದಲ್ಲಿ ಅಂದಾಜು 190 ಪರಮಾಣು ಸಿಡಿತಲೆಗಳಿವೆ. ಉತ್ಪಾದನಾ ಹಂತದಲ್ಲಿರುವ ಹೊಸ ಕ್ಷಿಪಣಿಗಳ ಹೆಚ್ಚುವರಿ 30 ಸಿಡಿತಲೆಗಳೂ ಇದರಲ್ಲಿ ಸೇರಿವೆ’ ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಹೇಳಿದೆ.
(17 hours ago)
23
Kannada Debut: ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾ ಮೂಲಕ ನಟಿ ಅಪರ್ಣ ದಾಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
(23 hours ago)
22
Karnataka Apex Bank: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ಉಪಾಧ್ಯಕ್ಷರಾಗಿ ಶರಣಗೌಡ ಪಾಟೀಲ ಬಯ್ಯಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
(22 hours ago)
20
HTT-40: ಭಾರತೀಯ ವಾಯುನೆಲೆಯೊಂದರಲ್ಲಿ, ಒಂದು ಶಾಂತವಾದ ಬೆಳಗಿನ ಸಮಯದಲ್ಲಿ, ಆತಂಕದಲ್ಲಿರುವ ತರಬೇತಿ ಪೈಲಟ್ ಓರ್ವ ವಿಮಾನದ ಕಾಕ್ಪಿಟ್ ಒಳಗೆ ಕೂರುತ್ತಾನೆ. ವಿಮಾನದ ನಿಯಂತ್ರಕಗಳನ್ನು ಅದೇ ಅನಿಶ್ಚಿತ ಕೈಗಳಿಂದ ಹಿಡಿದುಕೊಳ್ಳುತ್ತಾನೆ.
(19 hours ago)
18
School Infrastructure: ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯದ ಕೊರತೆ ಹಾಗೂ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುತ್ತಿರುವುದನ್ನು ಸಿಜೆಪಿ ನಾಯಕರು ಎತ್ತಿ ತೋರಿಸಿದ್ದಾರೆ.
(19 hours ago)
18
ಗುರುವಾರ ಸಂಜೆಯಂದ 8 ಸಾವಿರ ಕ್ಯುಸೆಕ್ಗೆ ಏರಿಕೆ
(18 hours ago)
16
ರಾಯಚೂರು, ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಅಧಿಕ
(18 hours ago)
15
AI generated video: ಅನಕ್ ಕ್ರಾಕಟಾವ್ ಜ್ವಾಲಾಮುಖಿ ಸ್ಫೋಟದ ದೃಶ್ಯವೆಂದು ಹರಿದಾಡುತ್ತಿರುವ ವಿಡಿಯೊ ಎಐ ಬಳಸಿ ಸೃಷ್ಟಿಸಿರುವುದಾಗಿದೆ ಎಂದು ಫ್ಯಾಕ್ಟ್ ಚೆಕ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.
(21 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 11
ಭಾರತದ ಬಳಿ 190 ಪರಮಾಣು ಸಿಡಿತಲೆ: ಅಮೆರಿಕ ಸಂಸ್ಥೆಯ ವರದಿ
15 mins ago
Samantha Pregnancy: ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಅವರು ಮಯೋಸಿಟಿಸ್ (Myositis) ಎಂಬ ಆಟೋಇಮ್ಯೂನ್ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಆ ವೇಳೆ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
45 mins ago
Indian Army Lieutenant: ಎನ್ಐಟಿ ಪದವೀಧರೆ ಅಥಿರಾ ಸುರೇಶ್ ಅವರು ಬೆಂಗಳೂರಿನ ₹13 ಲಕ್ಷದ ಕಾರ್ಪೊರೇಟ್ ಕೆಲಸ ತ್ಯಜಿಸಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
45 mins ago
Future Workforce Trends: ಕೇವಲ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಎಐ (ಕೃತಕ ಬುದ್ಧಿಮತ್ತೆ) ಬಳಸುತ್ತಿರುವ ಕಂಪನಿಗಳು, ಅದೇ ಉದ್ಯೋಗಿಗಳನ್ನು ಮತ್ತೆ ವಾಪಸ್ ಕರೆಸಿಕೊಳ್ಳಲು ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.
45 mins ago
BBK 11 Nominations: ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ವಾರ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಕಿಚ್ಚ ಸುದೀಪ್ ಸಮ್ಮುಖದಲ್ಲಿ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ.
75 mins ago
Presidential security protocol: ರಾಷ್ಟ್ರಪತಿಗಳ ಭದ್ರತೆ, ಎಡಿಸಿ ಹುದ್ದೆಯ ಸವಾಲುಗಳು ಹಾಗೂ ಮದುವೆ ನಿರ್ಬಂಧದ ಬಗ್ಗೆ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಪಾಡ್ಕಾಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
75 mins ago
ಮಳೆ ಕೊರತೆಯಿಂದ ತೊಗರಿ ಬೆಳೆ ಉತ್ಪಾದನೆ ಮೇಲೆ ಪರಿಣಾಮದ ಆತಂಕ
75 mins ago
Wildlife Trafficking: ಒಡಿಶಾದ ಬಾಲೇಶ್ವರ ಜಿಲ್ಲೆಯ ಭುವನೇಶ್ವರ–ಕೋಲ್ಕತ್ತ ಹೆದ್ದಾರಿ ಬಳಿಯ ವಿಚಿತ್ರಪುರ ಮ್ಯಾಂಗ್ರೋವ್ ಅಭಯಾರಣ್ಯದಲ್ಲಿ ಐದು ಒರಾಂಗುಟಾನ್ (ನರವಾನರ) ಮರಿಗಳು ಪತ್ತೆಯಾಗಿವೆ.
75 mins ago
ಗಮನಿಸಿ: ಬ್ಯಾಂಕ್ ಮುಷ್ಕರ, ಇಂದಿನಿಂದ 4 ದಿನ ಇರಲ್ಲ ಬ್ಯಾಂಕ್ ಸೇವೆ
105 mins ago
Hassan Rain Record: ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಅತ್ಯಧಿಕ ಮಳೆಯಾಗಿದ್ದು, ಐದು ಜಿಲ್ಲೆಗಳಲ್ಲಿ ಮಳೆ ಕಂಡುಬಂದಿಲ್ಲವೆಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ವರದಿ ಮಾಡಿದೆ.
105 mins ago
Right to Privacy: ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಬಾರದು. ಸಾಂಪ್ರಾಯಿಕವಾಗಿ ಹಿಜಾಬ್ ತೊಡುವುದನ್ನು ವಿರೋಧಿಸಬಾರದು ಎಂಬುದಾಗಿ ಶೇಕ್ ಅಬುಬಕರ್ ಅಹ್ಮದ್ (ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್) ಇತ್ತೀಚೆಗೆ ಹೇಳಿಕೆ ನೀಡಿದ್ದರು.
2 hours ago
‘ಬ್ಯಾಟ್’ ಸಾಮಾನ್ಯ ವಿಷಯ ಆಗಿರಲಿಲ್ಲ, ಎಲ್ಲವೂ ಆಗಿತ್ತು: ಸಚಿನ್ ಭಾವುಕ ಪೋಸ್ಟ್
2 hours ago
Crime News: ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಘ್ಯಾನೇಂದ್ರ, ಕನ್ನಾಳೆ ವಿಚಾರಣೆಗೆ ಇ.ಡಿ.ಗೆ ನ್ಯಾಯಾಲಯ ಅನುಮತಿ ನೀಡಿದೆ.
2 hours ago
Congress Internal Rift:ಇಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯ ಕುರಿತು ಕಾಂಗ್ರೆಸ್ ಹಿರಿಯ ನಾಯಕರಾದ ಪಿ.ಚಿದಂಬರಂ ಮತ್ತು ಶಶಿ ತರೂರ್ ನಡುವೆ ಭಿನ್ನ ನಿಲುವುಗಳು ವ್ಯಕ್ತವಾಗಿದೆ. ಇದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಆಡಳಿತಾರೂಢ ಬಿಜೆಪಿಗೆ ಅಸ್ತ್ರವಾಗಿದೆ.
2 hours ago
ಭಾರತದ ಶಸ್ತ್ರಾಗಾರದಲ್ಲಿ 190 ಸಿಡಿತಲೆಗಳಿವೆ: ಅಮೆರಿಕದ ವಿಜ್ಞಾನಿಗಳ ಒಕ್ಕೂಟ
2 hours ago
Bank Strike India: ಐದು ದಿನಗಳ ಕೆಲಸದ ಅವಧಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಯುಎಫ್ಬಿಯು ಮುಷ್ಕರಕ್ಕೆ ಕರೆ ನೀಡಿದ್ದು, ಸತತ 4 ದಿನಗಳ ಕಾಲ ಬ್ಯಾಂಕ್ ಮತ್ತು ಎಟಿಎಂ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
2 hours ago
ಏಷ್ಯಾ ಪೆಸಿಫಿಕ್ ಕ್ರೀಡಾಕೂಟಕ್ಕೆ ರಿಷಿತಾ: ಶ್ರವಣದೋಷದ ಸವಾಲು ಮೆಟ್ಟಿನಿಂತ ಸಾಧಕಿ
2 hours ago
Narendra Modi: ರಾಷ್ಟ್ರ ರಾಜಧಾನಿ ದೆಹಲಿಯ ‘ಭಾರತ ಮಂಟಪ’ದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು 18ನೇ ‘ಬ್ರಿಕ್ಸ್’ ಶೃಂಗಸಭೆ ನಡೆಯಲಿದೆ. ಜಾಗತಿಕ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ.
2 hours ago
NTA Answer Key: ಎನ್ಟಿಎ ಯುಜಿಸಿ-ನೆಟ್ ಮರು ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 13ರವರೆಗೆ ಅವಕಾಶ ನೀಡಿದೆ. ಪ್ರತಿ ಪ್ರಶ್ನೆಗೆ 200 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
2 hours ago
ಆತ್ಮಹತ್ಯೆ ತಡೆ | ‘ಉಷಸ್’ ಯೋಜನೆ ವಿಸ್ತರಣೆ: 37 ಆಸ್ಪತ್ರೆಗಳಲ್ಲಿ ನೆರವು
3 hours ago
ದುಲೀಪ್ ಟ್ರೋಫಿ ಫೈನಲ್ ನೀರಸ ಡ್ರಾ: 13 ವರ್ಷ ಬಳಿಕ ಪೂರ್ವ ಚಾಂಪಿಯನ್
3 hours ago
General News: ಯಳಂದೂರು: ಗಾಂಧಿವಾದಿ ಚಿಂತನೆಗಳು ಹಾಗೂ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಪಿ.ಶ್ರೀನಿವಾಸ್ ನೆನಪುಗಳು ಇಂದಿಗೂ ಮಾಸಿಲ್ಲ ಎಂದು ವರದಿ.
3 hours ago
Finnish family India:ಫಿನ್ಲ್ಯಾಂಡ್ನ ಪ್ರಸಿದ್ಧ ಶಿಕ್ಷಣ ತಜ್ಞ ಟೌಕೊ ಹೆಲನೆನ್ ಅವರು ತಮ್ಮ ಕುಟುಂಬದೊಂದಿಗೆ ಮುಂಬೈಗೆ ಬಂದು ನೆಲೆಸಿದ್ದಾರೆ.
3 hours ago
Crude Oil Prices: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರಿಂದ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ.
3 hours ago
ಏಷ್ಯಾ ಕಪ್ ಟಿ20 ಮಹಿಳೆಯರ ಕ್ರಿಕೆಟ್ ಸೆಮಿಫೈನಲ್: ಭಾರತಕ್ಕೆ ಶಫಾಲಿ ವರ್ಮಾ ಆಸರೆ
3 hours ago
ಭಾರತವಿರುದ್ಧ ಐತಿಹಾಸಿಕ ಪಂದ್ಯಕ್ಕೆ ಬ್ರೆಜಿಲ್ ಪಡೆ ಪ್ರಕಟ: ತಂಡದಲ್ಲಿ ವಿನಿಷಿಯಸ್
4 hours ago
ಏಷ್ಯಾ ಕಪ್ ಕ್ರಿಕೆಟ್ | ಶಫಾಲಿ ಅರ್ಧಶತಕ: ಬಾಂಗ್ಲಾ ಮಣಿಸಿ ಫೈನಲ್ಗೆ ಭಾರತ
4 hours ago
ಗ್ಲೋಬಲ್ ಚೆಸ್ ಲೀಗ್: ಕಾರ್ಲ್ಸನ್ ತಂಡಕ್ಕೆ ಮಿಶ್ರಫಲ
4 hours ago
ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ : ರಿತೇಶ್ ದಾಳಿಗೆ ಕುಸಿದ ಛತ್ತೀಸಗಢ
4 hours ago
India's Leadership Role: ಬ್ರಿಕ್ಸ್ ಒಕ್ಕೂಟವನ್ನು ಕೇವಲ ಸಂವಾದದ ಹಂತದಿಂದ ಫಲಿತಾಂಶ ಆಧಾರಿತ ಕಾರ್ಯಸಾಧನೆಯತ್ತ ಕೊಂಡೊಯ್ಯಲು ಭಾರತವು ಡಿಜಿಟಲ್ ತಂತ್ರಜ್ಞಾನ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಶ್ರಮಿಸುತ್ತಿದೆ.
4 hours ago
Flight emergency landing: ಉತ್ತರ ಪ್ರದೇಶದ ಲಖನೌನಿಂದ ಸೌದಿ ಅರೇಬಿಯಾದ ದಮ್ಮಾನ್ಗೆ ಹೊರಟಿದ್ದ ಇಂಡಿಗೊ ವಿಮಾನವು ಬಾಂಬ್ ಬೆದರಿಕೆ ಕಾರಣದಿಂದಾಗಿ ಅಹಮದಾಬಾದ್ನಲ್ಲಿ ಗುರುವಾರ ರಾತ್ರಿ (ಸೆಪ್ಟೆಂಬರ್ 10ರಂದು) ತುರ್ತಾಗಿ ಲ್ಯಾಂಡ್ ಆಗಿದೆ.
5 hours ago
Politics: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಶತ ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ‘ನವ ಸಂಕಲ್ಪ’ ಮಾಡಿದ್ದಾರೆ.
6 hours ago
BRICS Summit Delhi: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ ಶುಕ್ರವಾರ ದೆಹಲಿಗೆ ಬಂದಿಳಿದಿದ್ದಾರೆ. ಪುಟಿನ್ ಅವರೊಂದಿಗೆ ಉನ್ನತ ಮಟ್ಟದ ನಿಯೋಗವೂ ಬಂದಿದೆ.
6 hours ago
BJP Protest Rally: ಬಳ್ಳಾರಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಳ್ಳಾರಿ ಚಲೋ ಪಾದಯಾತ್ರೆಯು ಬೃಹತ್ ಸಮಾವೇಶದೊಂದಿಗೆ ಮುಕ್ತಾಯವಾಯಿತು. ರೈತರ ಸಾಲಮನ್ನಾ ಮತ್ತು ಅಭಿವೃದ್ಧಿ ಅನುದಾನಕ್ಕಾಗಿ ಬಿಜೆಪಿ ನಾಯಕರು ಸರ್ಕಾರವನ್ನು ಆಗ್ರಹಿಸಿದರು.
7 hours ago
ರಾಣಾ ಬದಲಿಗೆ ಯಶ್ ಠಾಕೂರ್
7 hours ago
ಪೆಟ್ರೋಲ್ ವಾಹನಗಳಿಂದ ಗ್ರಾಹಕರು ದೂರ
7 hours ago
Karnataka Administration: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನೂರು ದಿನ ಪೂರೈಸಿದ್ದು, ಅನ್ನಭಾಗ್ಯ, ಪ್ರಜಾಸೇವಾ ಮತ್ತು ನೇಗಿಲಯೋಗಿ ಯೋಜನೆಗಳ ಜಾರಿ ಹಾಗೂ ಬರಗಾಲದಂತಹ ಸವಾಲುಗಳ ವಿಶ್ಲೇಷಣೆ ಇಲ್ಲಿದೆ.
7 hours ago
ಕರ್ನಾಟಕ ನಿರ್ಮಾಣಕ್ಕೆ ‘ನವ ಸಂಕಲ್ಪ’
7 hours ago
ಬ್ರೆಜಿಲ್ ತಂಡದಲ್ಲಿ ವಿನಿಷಿಯಸ್
7 hours ago
ಹಬ್ಬ–ಉತ್ಸವದ ಸಂದರ್ಭದಲ್ಲಿನ ಡಿಜೆ ಸದ್ದು ಸಂಭ್ರಮದ ಜೊತೆಗೆ ಸೂತಕವನ್ನೂ ಸೃಷ್ಟಿಸುತ್ತಿದೆ. ಅತಿಯಾದ ಸದ್ದು ಸಮಾಜ-–ಹೃದಯದ ಆರೋಗ್ಯಕ್ಕೆ ಹಿತಕರವಲ್ಲ.
7 hours ago
ಹಲವು ಟ್ರಂಕ್ಗಳಲ್ಲಿ ನಗದು, ದಾಖಲೆಗಳನ್ನು ಒಯ್ದ ತನಿಖಾಧಿಕಾರಿಗಳು
7 hours ago
Politics: ಕರ್ನಾಟಕ ಸರ್ಕಾರವು ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಲು ಆದೇಶ ಹೊರಡಿಸಿದೆ. ಇದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
7 hours ago
ಸದಸ್ಯ ರಾಷ್ಟ್ರಗಳಲ್ಲಿ ಅಪಾರ ನಿರೀಕ್ಷೆ, ಪಶ್ಚಿಮ ಏಷ್ಯಾ ಸಂಘರ್ಷ ಸೇರಿ ಜಾಗತಿಕ ಸವಾಲುಗಳ ಕುರಿತು ಚರ್ಚೆ
7 hours ago
Historical corruption: ಕುಮಾರವ್ಯಾಸ, ಬಸವಣ್ಣ ಮತ್ತು ಪಂಪನ ಕಾಲದಿಂದಲೂ ನಡೆದು ಬಂದಿರುವ ಭ್ರಷ್ಟಾಚಾರ ಹಾಗೂ ಲಂಚಗುಳಿತನದ ಐತಿಹಾಸಿಕ ವಿಶ್ಲೇಷಣೆ ಇಲ್ಲಿದೆ.
7 hours ago
ಶೂಟಿಂಗ್; ಭಾರತ ತಂಡಕ್ಕೆ ಬೆಳ್ಳಿ
7 hours ago
ವಿಶ್ವ ಚಾಂಪಿಯನ್ಷಿಪ್ ಆಯ್ಕೆ ಟ್ರಯಲ್ಸ್ ಫೋಗಟ್ ಸ್ಪರ್ಧೆಗೆ ಹೈಕೋರ್ಟ್ ನಕಾರ
7 hours ago
ಭಾರತಕ್ಕೆ ಶಫಾಲಿ ವರ್ಮಾ ಆಸರೆ
7 hours ago
2ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯತ್ತ ಜ್ವರೇವ್
7 hours ago
Sep 10
Raghav Chadha: ಚುನಾವಣಾ ಆಯೋಗದ ನಿಯಮಗಳ ಪ್ರಕಾರವೇ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರನ್ನು ರಾಜಿಂದರ್ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ಸ್ಪಷ್ಟಪಡಿಸಿದೆ.
16 hours ago
Namma BMTC App: ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೊ ಟಿಕೆಟ್ ಬುಕಿಂಗ್, ಲೈವ್ ಟ್ರ್ಯಾಕಿಂಗ್ ಹಾಗೂ ಪಾಸ್ ಸೌಲಭ್ಯವಿರುವ ನೂತನ ಆ್ಯಪ್ ಅನ್ನು ಡಿಕೆ ಶಿವಕುಮಾರ್ ಬಿಡುಗಡೆ ಮಾಡಿದರು.
17 hours ago
One Karnataka Mobility: ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಟಿಕೆಟ್ ಬುಕಿಂಗ್ ಹಾಗೂ ದೂರು ದಾಖಲಿಸಲು ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ ಮತ್ತು ವಾಟ್ಸ್ಆ್ಯಪ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
17 hours ago
ವಾಷಿಂಗ್ಟನ್ (ಪಿಟಿಐ): ‘ಭಾರತದ ಶಸ್ತ್ರಾಗಾರದಲ್ಲಿ ಅಂದಾಜು 190 ಪರಮಾಣು ಸಿಡಿತಲೆಗಳಿವೆ. ಉತ್ಪಾದನಾ ಹಂತದಲ್ಲಿರುವ ಹೊಸ ಕ್ಷಿಪಣಿಗಳ ಹೆಚ್ಚುವರಿ 30 ಸಿಡಿತಲೆಗಳೂ ಇದರಲ್ಲಿ ಸೇರಿವೆ’ ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಹೇಳಿದೆ.
17 hours ago
ಲಂಡನ್(ಪಿಟಿಐ): ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಪರ ವಕೀಲ ವಿಜಯ್ ಅಗರವಾಲ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
17 hours ago
ಹ್ಯಾಮರ್ ಥ್ರೊ: ತಾನ್ಯಾ ರಾಷ್ಟ್ರೀಯ ದಾಖಲೆ
17 hours ago
ರಾಯಚೂರು, ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಅಧಿಕ
18 hours ago
ಗುರುವಾರ ಸಂಜೆಯಂದ 8 ಸಾವಿರ ಕ್ಯುಸೆಕ್ಗೆ ಏರಿಕೆ
18 hours ago
Student Elections: ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಪ್ರಜಾಪ್ರಭುತ್ವ ಮೌಲ್ಯ ಬೆಳೆಸುವ ಉದ್ದೇಶದಿಂದ ‘ವಿದ್ಯಾರ್ಥಿ ಚುನಾವಣೆ’ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
18 hours ago
Renukaswamy Murder Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಯಾವುದೇ ಕಿರುಕುಳ ಇಲ್ಲದೆ ಸೌಹಾದರ್ತಯುತವಾಗಿ ಮತ್ತು ವಿಳಂಬಗೊಳ್ಳದೆ ಮುಗಿಯಬೇಕು. ತಾಂತ್ರಿಕ ಕಾರಣಗಳಿಂದ ಸಾಕ್ಷಿಗಳ ವಿಚಾರಣೆ ತಡವಾಗಬಾರದು’ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
18 hours ago
ಮಹಿಳಾ ಜೂನಿಯರ್ ಏಷ್ಯಾ ಕಪ್ ಹಾಕಿ: ಪಾಕಿಸ್ತಾನ ವಿರುದ್ಧ ಭಾರತ ಗೋಲಿನ ಮಳೆ
18 hours ago
HTT-40: ಭಾರತೀಯ ವಾಯುನೆಲೆಯೊಂದರಲ್ಲಿ, ಒಂದು ಶಾಂತವಾದ ಬೆಳಗಿನ ಸಮಯದಲ್ಲಿ, ಆತಂಕದಲ್ಲಿರುವ ತರಬೇತಿ ಪೈಲಟ್ ಓರ್ವ ವಿಮಾನದ ಕಾಕ್ಪಿಟ್ ಒಳಗೆ ಕೂರುತ್ತಾನೆ. ವಿಮಾನದ ನಿಯಂತ್ರಕಗಳನ್ನು ಅದೇ ಅನಿಶ್ಚಿತ ಕೈಗಳಿಂದ ಹಿಡಿದುಕೊಳ್ಳುತ್ತಾನೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ