Last Updated: 19 Aug 2026 12:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಗೆಜ್ಜೆ ಶಬ್ದ.. ದೆವ್ವದ ಕಾಟ.. ಹಾಸ್ಟೆಲ್ ತೊರೆದ 600 ವಿದ್ಯಾರ್ಥಿನಿಯರು!
(17 hours ago)
41
ಮತ್ತೆ ಖಾತೆ ಬದಲಾವಣೆ: ಕೃಷ್ಣಬೈರೇಗೌಡಗೆ ಹೆಚ್ಚುವರಿ ಹೊಣೆ
(4 hours ago)
26
ಮುಖ್ಯಮಂತ್ರಿ ಕೊಂಡಾಡಿದ ಬೆಲ್ಲದ, ವಿಜಯೇಂದ್ರ– ಸಿ.ಸಿ. ಪಾಟೀಲ ಆಕ್ಷೇಪ
(13 hours ago)
22
Cabinet reshuffle: ರಾಜ್ಯ ಸಚಿವ ಸಂಪುಟದಲ್ಲಿ ಮಂಗಳವಾರ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಇದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ.
(17 hours ago)
20
Former Education Minister: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರಿನ ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶಿಕ್ಷಣ ಸಚಿವರಾಗಿ ಮತ್ತು ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
(13 hours ago)
19
ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ
(13 hours ago)
19
Nayanthara AI photos: ನಟಿ ನಯನತಾರಾ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದಾರೆ ಎನ್ನಲಾದ ಫೋಟೊಗಳು ಎಐ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳೆಂದು ತಿಳಿದುಬಂದಿದೆ. ಇವು ಜೆಮಿನಿ ವಾಟರ್ಮಾರ್ಕ್ ಹೊಂದಿರುವ ಎಡಿಟ್ ಮಾಡಿದ ಫೋಟೊಗಳಾಗಿವೆ.
(19 hours ago)
16
Coastal Development: ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ನೀತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಸಿ.ಎಂ ಹೇಳಿದರು.
(11 hours ago)
14
Virat Kohli fitness: ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 18 ವರ್ಷಗಳನ್ನು ಪೂರೈಸಿದ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮದ ಮೂಲಕ ಇಂದಿನ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ.
(20 hours ago)
14
ವೇದಿಕೆ ಸಿದ್ದಪಡಿಸುವೆ, ಟೌನ್ಶಿಪ್, ನೈಸ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುವೆ: ಕುಮಾರಸ್ವಾಮಿ
(5 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 19
Devaraj Arasu Award: 2026–27ನೇ ಸಾಲಿನ ‘ಡಿ.ದೇವರಾಜು ಅರಸು ಪ್ರಶಸ್ತಿ’ಗೆ ಪ್ರೊ.ಪಿ.ವಿ.ನಂಜರಾಜ ಅರಸು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಹೇಳಿದ್ದಾರೆ.
8 mins ago
Tamil Nadu MLAs: ಶಾಸಕರಿಗೆ ಕ್ಷೇತ್ರ ಸಂಚಾರಕ್ಕಾಗಿ ಸರ್ಕಾರಿ ವಾಹನ ಮತ್ತು 75 ಸಾವಿರ ರೂಪಾಯಿ ಮಾಸಿಕ ಭತ್ಯೆ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸದನದಲ್ಲಿ ಘೋಷಿಸಿದ್ದಾರೆ.
8 mins ago
Florida primary election: ಅಮೆರಿಕದ ಫ್ಲೋರಿಡಾದ 22ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಮಾಜಿ ಪ್ರಾಂಶುಪಾಲೆ ಪಿಯಾ ದಾಂಡಿಯಾ ಜಯ ಗಳಿಸಿದ್ದಾರೆ.
8 mins ago
ಕಬಿನಿ ಹಾಗೂ ಕೃಷ್ಣಸಾಗರ ಜಲಾಶಯದಿಂದ ಸುಮಾರು 16 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
8 mins ago
ಕೊಳದಲ್ಲೇ ಊಟ, ಅಲ್ಲೇ ನಿದ್ರೆ! ವಿಚಿತ್ರ ಕಾಯಿಲೆಯುಳ್ಳ ಬಾಲಕನಿಗೆ ಅಂಬಾನಿ ನೆರವು
38 mins ago
Azam Khan ED Raid: ಅಜಂ ಖಾನ್ ಅವರ ಟ್ರಸ್ಟ್ ಮತ್ತು ವಿಶ್ವವಿದ್ಯಾಲಯದ ಮೇಲೆ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಉತ್ತರ ಪ್ರದೇಶ ಹಾಗೂ ದೆಹಲಿಯ ಹಲವು ಕಡೆ ದಾಳಿ ನಡೆಸಿದ್ದಾರೆ.
38 mins ago
Teacher eligibility: ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ದಿನಾಂಕಗಳು, ಮೀಸಲಾತಿ ನಿಯಮಗಳು, ಮತ್ತು TET ಅರ್ಹತೆಯ ಕುರಿತಾದ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
38 mins ago
India Bangladesh relations: ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಭಾರತ ಭೇಟಿ ಸ್ಮರಣೀಯವಾಗಲಿ ಎಂದು ಮೋದಿ ಬಯಸಿದ್ದು, ಇದು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹಾಗೂ ಯುವಜನತೆಗೆ ಅನುಕೂಲವಾಗಲಿದೆ ಎಂದು ದಿನೇಶ್ ತ್ರಿವೇದಿ ತಿಳಿಸಿದ್ದಾರೆ.
69 mins ago
US Canada Trade: ಕೆನಡಾದಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಶೇ 50ರಷ್ಟು ಹೆಚ್ಚುವರಿ ಸುಂಕವನ್ನು ಅಮೆರಿಕ ಸರ್ಕಾರ ಮೂರು ದಿನಗಳ ಕಾಲ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
69 mins ago
ಹಾಕಿ ವಿಶ್ವಕಪ್ ಟೂರ್ನಿ: ಭಾರತದ ಪುರುಷರ ತಂಡಕ್ಕೆ ಇಂದು ನಿರ್ಣಾಯಕ ಪಂದ್ಯ
99 mins ago
ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಸುಲಭ ತುತ್ತಾದ ದಕ್ಷಿಣ ಆಫ್ರಿಕಾ
99 mins ago
Current Affairs: ಕೋಲ್ಕತ್ತ ಹೋಟೆಲ್ ಅಗ್ನಿ ಅವಘಡ, ಯುಎಇ-ಇರಾನ್ ವ್ಯಾಪಾರ ಸ್ಥಗಿತ, ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪಿಎಂ-ಕೇರ್ಸ್ ದೇಣಿಗೆ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
2 hours ago
Health worker shortage: ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ‘ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುಯೇಷನ್’ (ಐಎಚ್ಎಂಇ) ಸಂಶೋಧಕರು ನಡೆಸಿರುವ ವಿಶ್ಲೇಷಣೆಯ ಪ್ರಕಾರ, ಭಾರತದಲ್ಲಿ ಪ್ರತಿ 10,000 ಜನರಿಗೆ 73 ಆರೋಗ್ಯ ಕಾರ್ಯಕರ್ತರಷ್ಟೇ ಲಭ್ಯವಿದ್ದಾರೆ.
2 hours ago
UAE Iran Relations: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್ ಜತೆಗಿನ ಎಲ್ಲ ಆರ್ಥಿಕ ಹಾಗೂ ವ್ಯಾಪಾರ ವಹಿವಾಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಧಗಿತಗೊಳಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ.
3 hours ago
Hotel fire accident: ಕೋಲ್ಕತ್ತದ ಮಿರ್ಜಾ ಗಾಲಿಬ್ ಬೀದಿಯ ಹೋಟೆಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
3 hours ago
Godse RSS member: ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಆರ್ಎಸ್ಎಸ್ ಸದಸ್ಯರಾಗಿದ್ದರು ಎಂದು ಸತ್ಯಕಿ ಸಾವರ್ಕರ್ ಹೇಳಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
4 hours ago
ಮತ್ತೆ ಖಾತೆ ಬದಲಾವಣೆ: ಕೃಷ್ಣಬೈರೇಗೌಡಗೆ ಹೆಚ್ಚುವರಿ ಹೊಣೆ
4 hours ago
ಜಾರ್ಖಂಡ್ ಲೋಕಸೇವಾ ಆಯೋಗ ಅಕ್ರಮ: ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು
4 hours ago
US Iran talks: ಇರಾನ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗುವವರೆಗೂ ಮಾತುಕತೆಯನ್ನು ನಡೆಸದಂತೆ ತಮ್ಮ ಸಂಧಾನಕಾರರ ತಂಡಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
4 hours ago
Journalism values: ಸಮಾಜದ ಆರೋಗ್ಯಕ್ಕಾಗಿ ಮಾಧ್ಯಮಸಂಹಿತೆ ಕಲುಷಿತಗೊಳ್ಳದಿರುವುದು ಅಗತ್ಯ ಎಂದು ಸಮಾಜ ಅಪೇಕ್ಷಿಸುತ್ತದೆ. ಆದರೆ, ಈ ಸಂಹಿತೆ ಸಡಿಲಗೊಳ್ಳುವಲ್ಲಿ ರಾಜಕಾರಣದ ಹಸ್ತಕ್ಷೇಪ ಇರುವಂತೆಯೇ, ಸಮಾಜದ ಪಾತ್ರವೂ ಇದೆ.
4 hours ago
Cauvery Wildlife Sanctuary:ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಸಾವಿಗೀಡಾಗಿರುವ ಘಟನೆಯನ್ನು ಕಾನೂನಿನ ಮೂಲಕ ನಿರ್ವಹಿಸಬೇಕೇ ಹೊರತು, ಭಾವುಕ ರಾಜಕಾರಣದ ಮೂಲಕ ಅಲ್ಲ.
5 hours ago
ಸಾಂಪ್ರದಾಯಿಕ ಅಡಿಕೆ ಮಾರುಕಟ್ಟೆಗಿದ್ದ ಮಹತ್ವವನ್ನು ಗುಟ್ಕಾ ಕಸಿದುಕೊಂಡಿತ್ತು. ಈಗ ಗುಟ್ಕಾ ನಿಷೇಧದಿಂದ, ಅಡಿಕೆಯ ಕಳೆದುಹೋದ ವರ್ಚಸ್ಸು ಮರಳೀತೆ?
5 hours ago
₹1,162 ಕೋಟಿ ಸಂಗ್ರಹ- ₹16.47 ಕೋಟಿ ವೆಚ್ಚ
5 hours ago
ಕೆಪಿಎಸ್ಸಿ ಪರೀಕ್ಷಾ ಅಕ್ರಮ: ಆಯೋಗದ ಸದಸ್ಯರು, ಅಭ್ಯರ್ಥಿ, ಮಧ್ಯವರ್ತಿ ಬೆನ್ನುಬಿದ್ದ ಜಾರಿನಿರ್ದೇಶನಾಲಯ * 21 ಸ್ಥಳಗಳಲ್ಲಿ ಶೋಧ
5 hours ago
ವೇದಿಕೆ ಸಿದ್ದಪಡಿಸುವೆ, ಟೌನ್ಶಿಪ್, ನೈಸ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುವೆ: ಕುಮಾರಸ್ವಾಮಿ
5 hours ago
ಲಕ್ಷ್ಯ ಸೇನ್, ಉನ್ನತಿ ಹೂಡಾ ಶುಭಾರಂಭ
5 hours ago
ಡುರಾಂಡ್ ಕಪ್: ಸೆಮಿಫೈನಲ್ ಇಂದಿನಿಂದ
5 hours ago
ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರು ಪತ್ತೆಯಾಗದ, ಸ್ಥಳಾಂತರವಾದ, ಮೃತ ಮತದಾರರು
5 hours ago
ಕೇಪ್ವರ್ಡ್ ಫುಟ್ಬಾಲ್ ತಂಡ ಭಾರತಕ್ಕೆ?
5 hours ago
ಬಾಂಗ್ಲಾ ವಿರುದ್ಧ 2ನೇ ಟೆಸ್ಟ್: ಜೇಕ್ಗೆ ಕೊಕ್
5 hours ago
ಟೆಸ್ಟ್: ಗೆಲುವಿನ ಹಾದಿಯಲ್ಲಿ ಭಾರತ
6 hours ago
ಹರ್ಮನ್ ಪಡೆಗೆ ಪಾಕಿಸ್ತಾನ ಸವಾಲು
6 hours ago
Aug 18
Coastal Development: ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ನೀತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಸಿ.ಎಂ ಹೇಳಿದರು.
11 hours ago
ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ತ್ರಿಶಾಗೆ ಸೆಲ್ಯೂಟ್ ಮಾಡಿದ ಸಿ.ಎಂ ಜೋಸೆಫ್ ವಿಜಯ್
11 hours ago
Ram Mandir Theft: ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಚಂಪತ್ ರಾಯ್ ನಿರ್ದೋಷಿ ಎಂದು ಎಸ್ಐಟಿ ವರದಿ ನೀಡಿದ್ದು, ಎಂಟು ಮಂದಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.
11 hours ago
Pradoosh Rao request: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಕೋರಿ ಪ್ರದೂಷ್ ರಾವ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 20ಕ್ಕೆ ಮುಂದೂಡಿದೆ.
12 hours ago
Former Education Minister: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರಿನ ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶಿಕ್ಷಣ ಸಚಿವರಾಗಿ ಮತ್ತು ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
13 hours ago
Former Minister BC Nagesh: ತಿಪಟೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದ ಬಿ.ಸಿ. ನಾಗೇಶ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
13 hours ago
ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ
13 hours ago
ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಿದ ಸಚಿವ ಕೆ.ಎಚ್. ಮುನಿಯಪ್ಪ
13 hours ago
Political ethics: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಾತನಾಡಿ, ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಮತ್ತು ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
13 hours ago
ನಾಗೇಂದ್ರ ರಾಜೀನಾಮೆಗೆ ಆಗ್ರಹ ಕಪ್ಪು ಶಾಲು ಹಾಕಿಕೊಂಡು ವಿಧಾನಸಭೆಗೆ ಬಂದ ಬಿಜೆಪಿ, ಜೆಡಿಎಸ್ ಸದಸ್ಯರು
13 hours ago
Deputy Speaker selection: ಮಂಕಾಳ ವೈದ್ಯ ಅವರನ್ನು ವಿಧಾನಸಭೆಯ ಉಪ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಆಯ್ಕೆಯ ಪ್ರಸ್ತಾವನೆಯನ್ನು ಮಂಡಿಸಿದರು.
13 hours ago
ಮುಖ್ಯಮಂತ್ರಿ ಕೊಂಡಾಡಿದ ಬೆಲ್ಲದ, ವಿಜಯೇಂದ್ರ– ಸಿ.ಸಿ. ಪಾಟೀಲ ಆಕ್ಷೇಪ
13 hours ago
Umashree Deputy Chairperson: ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿ ಉಮಾಶ್ರೀ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಭಾಪತಿ ಸಲೀಂ ಅಹಮದ್ ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
13 hours ago
CLP Meeting: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮಂಗಳವಾರ (ಆ. 18) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಮೊದಲ ಸಭೆಗೆ ಸಿದ್ದರಾಮಯ್ಯ ಗೈರಾದರು. ಈ ವಿಷಯವು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿದೆ.
14 hours ago
Aap Ki Adalat: ಇತ್ತೀಚೆಗೆ ನಟ ಯಶ್ ‘ಇಂಡಿಯಾ ಟಿವಿ’ಯ ಸಂಪಾದಕ ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಕನ್ನಡ ಭಾಷಾಭಿಮಾನಕ್ಕೆ ನೆಟ್ಟಿಗರು ಮನಸೋತಿದ್ದಾರೆ.
14 hours ago
Voter List Revision: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಐದನೇ ಮೂರರಷ್ಟು (ಶೇ 59) ಮತದಾರರು ಪಟ್ಟಿಯಿಂದ ಹೊರಗುಳಿಯುವ ಭೀತಿ ಎದುರಿಸುತ್ತಿದ್ದಾರೆ.
14 hours ago
ಅಮೆರಿಕನ್ನರ ಮತದಾನದ ಹಕ್ಕು ಸಂರಕ್ಷಿಸುವ ಕಾಯ್ದೆ ಜಾರಿಗೆ ಸಿದ್ಧತೆ
16 hours ago
Iran US conflict: ಇರಾನ್ ಬಂದರಿನ ಮೇಲಿನ ನಿರ್ಬಂಧ ತೆರವುಗೊಳಿಸುವವರೆಗೆ ಹೊರ್ಮುಜ್ ಜಲಸಂಧಿ ತೆರೆಯುವುದಿಲ್ಲ ಎಂದು ಮೊಹಮ್ಮದ್ ಬಾಖಿರ್ ಖಾಲೀಬಾಫ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
16 hours ago
ಐಐಎಸ್ ಸಂಸ್ಥಾಪನಾ ದಿನ: ‘ಇನ್ಸ್ಪೈರ್ ಮ್ಯೂಸಿಯಂ’ ಉದ್ಘಾಟನೆ
16 hours ago
ಶುದ್ಧೀಕರಣ ನಡೆಯುತ್ತಿದೆ ಎಂದು ಟೀಕಿಸಿದ ವಿಪಕ್ಷಗಳು
16 hours ago
ತೇಜಸ್ವಿನ್, ದಿವ್ಯಾಗೆ ಅರ್ಜುನ ಪ್ರಶಸ್ತಿ: ಈ ಬಾರಿ ಯಾರಿಗೂ ಖೇಲ್ ರತ್ನ ಇಲ್ಲ
16 hours ago
ಸಿಂಕ್ಫೀಲ್ಡ್ ಚೆಸ್ ಟೂರ್ನಿ: ಜಂಟಿ ಎರಡನೇ ಸ್ಥಾನದಲ್ಲಿ ಪ್ರಜ್ಞಾನಂದ
16 hours ago
Indore pipeline test: ಇಂದೋರ್ನಲ್ಲಿ ಸ್ಮಾರ್ಟ್ ಸಿಟಿ ಪೈಪ್ಲೈನ್ ಪರೀಕ್ಷೆ ವೇಳೆ ರಸ್ತೆ ಬಿರುಕು ಬಿಟ್ಟು ನೀರು ಉಕ್ಕಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
17 hours ago
ಚುರುಮುರಿ: ದಿಮಾಗಿ ನಕ್ಸಲರು
17 hours ago
ಗೆಜ್ಜೆ ಶಬ್ದ.. ದೆವ್ವದ ಕಾಟ.. ಹಾಸ್ಟೆಲ್ ತೊರೆದ 600 ವಿದ್ಯಾರ್ಥಿನಿಯರು!
17 hours ago
Cabinet reshuffle: ರಾಜ್ಯ ಸಚಿವ ಸಂಪುಟದಲ್ಲಿ ಮಂಗಳವಾರ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಇದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ.
17 hours ago
Medical assistance: ಅಪರೂಪದ ಕಾಯಿಲೆಯಿಂದಾಗಿ ವರ್ಷಗಳಿಂದ ಕೊಳದಲ್ಲೇ ಕಾಲ ಕಳೆಯುತ್ತಿದ್ದ ಪಶ್ಚಿಮ ಬಂಗಾಳದ ಬಾಲಕ ಇಕ್ಬಾಲ್ಗೆ ಉದ್ಯಮಿ ಅನಂತ್ ಅಂಬಾನಿ ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
17 hours ago
ಇಲ್ಲಿನ ಮಂಡ್ಯ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಈ ಹಿಂದಿನಂತೆ ಸರ್ಕಾರದಿಂದಲೇ ವೇತನ ಪಾವತಿಸುವ ಕುರಿತು ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ