Last Updated: 2 Aug 2026 2:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Railway Services: ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ಭೂಕುಸಿತ ಸಂಭವಿಸಿದ್ದು, ವಿಜಯಪುರ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಲಾಗಿದೆ. ಪಂಚಗಂಗಾ ಎಕ್ಸ್ಪ್ರೆಸ್ ರೈಲನ್ನು ಹಾಸನ ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗಿದೆ.
(13 hours ago)
26
Narendra Modi Mysore: ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿದ್ದು 838 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
(20 hours ago)
24
Bengaluru Advocates Association: ಕೆ ಎಂ ವಿನಯ್ ಮತ್ತು 70 ವರ್ಷದ ವೆಂಕಟೇಶ್ ಎಂಬುವವರನ್ನು ಅಕ್ರಮವಾಗಿ ಬಂಧಿಸಿ ರಾತ್ರಿ 1 ಗಂಟೆಗೆ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಡಿಜಿಪಿ ಎಂ ಎ ಸಲೀಂ ಅವರಿಗೆ ಮನವಿ ಸಲ್ಲಿಸಲಾಗಿದೆ.
(23 hours ago)
24
Karnataka Police Case: ಕಾವೇರಿ ನೀರು ವಿಚಾರದಲ್ಲಿ ಮದ್ದೂರಿನ ಜ್ಯೋತಿ ವಿರುದ್ಧ ಮಂಡ್ಯ ಪೊಲೀಸರು ಕೇಸ್ ದಾಖಲಿಸಿದ್ದು, ಎಸ್ಪಿ ವಿಜೆ ಶೋಭಾರಾಣಿ ಎಚ್ಚರಿಕೆ ನೀಡಿದ್ದಾರೆ. ಈಕೆ ಬಳಿಕ ಸಿಎಂ ಕ್ಷಮೆ ಕೇಳಿ ವಿಡಿಯೋ ಹಂಚಿಕೊಂಡಿದ್ದಾರೆ.
(15 hours ago)
21
Kerala Monsoon News: ಮಣಿಮಾಲ ಮತ್ತು ಪಂಪಾ ನದಿಗಳು ಉಕ್ಕಿ ಹರಿಯುತ್ತಿದ್ದು ಸುಮತಿ ಹಾಗೂ ಪ್ರಭಾಕರನ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಶಬರಿಮಲೆ ಯಾತ್ರಾರ್ಥಿಗಳು ಆಗಸ್ಟ್ 3ರವರೆಗೆ ಭೇಟಿ ನೀಡದಂತೆ ಟಿಡಿಬಿ ಸೂಚಿಸಿದೆ.
(18 hours ago)
19
Shimoga rainfall: ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಸಮೀಪದ ಗಾಂಧಿ ನಗರದಲ್ಲಿ ನಸುಕಿನಲ್ಲಿ ಗುಡ್ಡ ಕುಸಿದಿದೆ. ಈ ವೇಳೆ ಮಣ್ಣಿನಡಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
(5 hours ago)
16
Mekedatu Project: ತಮಿಳುನಾಡಿನಲ್ಲಿ 130 ಟಿಎಂಸಿ ಅಂತರ್ಜಲವಿದ್ದರೂ 5 ಮೀಟರ್ ಆಳದಲ್ಲಿ ನೀರು ಲಭ್ಯವಿದೆ. 1924ರ ಒಪ್ಪಂದದಂತೆ ಕೆಆರ್ಎಸ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಇದೀಗ ಮೇಕೆದಾಟು ಯೋಜನೆ ಮೂಲಕ ನೀರಿನ ಬವಣೆ ನೀಗಿಸಬಹುದು.
(22 hours ago)
13
ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಭಾರಿ ಹೆಚ್ಚಳ
(7 hours ago)
13
Kabini Dam Inflow: ಎಚ್.ಡಿ.ಕೋಟೆ ತಾಲ್ಲೂಕಿನ ಬಿದರಹಳ್ಳಿ ಸೇತುವೆ ಮುಳುಗಡೆಯಾಗುವ ಭೀತಿಯಿದ್ದು, ಹೆಚ್ಚುವರಿ 13,00೦ ಕ್ಯುಸೆಕ್ ನೀರನ್ನು ನದಿಗೆ ಬಿಡಲು ಕಾವೇರಿ ನೀರಾವರಿ ನಿಗಮವು ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದೆ.
(13 hours ago)
13
Nirmal Purja death: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲಿರುವ ಬ್ರಾಡ್ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹಿರಿಯ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಎಂದು ಅವರ ಪರ್ವತಾರೋಹಣ ಸಂಸ್ಥೆ ಶನಿವಾರ(ಆ.1) ತಿಳಿಸಿದೆ.
(6 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 2
Western Ghats Railway Update: ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ಸಂಭವಿಸಿದ ಭೂಕುಸಿತದಿಂದಾಗಿ ಕಾರವಾರ ಮತ್ತು ಮಡಗಾಂವ್ ಮಾರ್ಗವಾಗಿ ರೈಲುಗಳನ್ನು ಡೈವರ್ಟ್ ಮಾಡಲಾಗಿದೆ. ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳು ಈಗ ಎಸ್ಎಂವಿಟಿ ಟರ್ಮಿನಲ್ನಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿವೆ.
4 mins ago
Vijayendra Letter: ಕಾವೇರಿ ಮತ್ತು ಮೇಕೆದಾಟು ವಿಷಯಗಳಲ್ಲಿ ತಮಿಳುನಾಡಿನ ಸಹಕಾರ ಕೋರಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಪತ್ರ ಬರೆದಿದ್ದಾರೆ.
94 mins ago
ಕಾವೇರಿ ನೀರು ನಿರ್ವಹಣೆ: ಸರ್ಕಾರದ ಧೋರಣೆಗೆ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ
94 mins ago
Friendship Day: ಸ್ನೇಹದ ಸವಿನೆನಪುಗಳನ್ನು ನೆನಪಿಸುವ ಹಾಗೂ ಪ್ರತಿಯೊಬ್ಬರೂ ತಮ್ಮ ಸ್ನೇಹಿತರೊಂದಿಗೆ ಕುಳಿತು ನೋಡಲೇಬೇಕಾದ ಸ್ಯಾಂಡಲ್ವುಡ್ನ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ..
94 mins ago
Badminton news: ಭಾರತದ ಉದಯೋನ್ಮುಖ ತಾರೆ ತನ್ವಿ ಶರ್ಮಾ ಅವರು ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಚೊಚ್ಚಲ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
3 hours ago
ತೈಪೆ ಓಪನ್ ಗೆದ್ದ 17ರ ಹರೆಯದ ತನ್ವಿ: ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಸಾಧನೆ
3 hours ago
Raj Thackeray Allegations: ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ದೇಗುಲದಲ್ಲಿ ಪ್ರತಿ ವರ್ಷ ಸುಮಾರು ₹18 ಕೋಟಿ ದೇಣಿಗೆ ಹಣ ದುರುಪಯೋಗವಾಗುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
4 hours ago
Bomb threat note: ವೈದ್ಯಕೀಯ ಕಾಲೇಜೊಂದರ ಎಕ್ಸ್-ರೇ ವಿಭಾಗದಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಮಾಹಿತಿಯಿದೆ ಎನ್ನಲಾದ ಕೈಬರಹದ ಚೀಟಿ ಪತ್ತೆಯಾದ ನಂತರ, ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
Cauvery water sharing: ಕಬಿನಿ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ತಿಳಿಸಿದರು.
5 hours ago
Vijayanagara Crime: ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರನ್ನು ಹರಪನಹಳ್ಳಿಯ ಖಲೀಲ್ (38) ಎಂದು ಗುರುತಿಸಲಾಗಿದೆ.
5 hours ago
Shimoga rainfall: ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಸಮೀಪದ ಗಾಂಧಿ ನಗರದಲ್ಲಿ ನಸುಕಿನಲ್ಲಿ ಗುಡ್ಡ ಕುಸಿದಿದೆ. ಈ ವೇಳೆ ಮಣ್ಣಿನಡಿಗೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
5 hours ago
Nirmal Purja death: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲಿರುವ ಬ್ರಾಡ್ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹಿರಿಯ ನೇಪಾಳಿ-ಬ್ರಿಟಿಷ್ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ ಎಂದು ಅವರ ಪರ್ವತಾರೋಹಣ ಸಂಸ್ಥೆ ಶನಿವಾರ(ಆ.1) ತಿಳಿಸಿದೆ.
6 hours ago
Krishna River Inflow: ನೆರೆಯ ಮಹಾರಾಷ್ಟ್ರದಲ್ಲಿ ಭಾನುವಾರವೂ ಭಾರಿ ಮಳೆಯಾಗುತ್ತಿದ್ದು, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಚಿಕ್ಕೋಡಿ ಬಳಿ ಕೃಷ್ಣಾ ನದಿಗೆ ಭಾನುವಾರ ಬೆಳಿಗ್ಗೆ 1.22 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ.
6 hours ago
ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ 7 ಚಿನ್ನ, 4ನೇ ಸ್ಥಾನಕ್ಕೇರಿದ ಭಾರತ
6 hours ago
Commonwealth Games 2026: ಪ್ರಸ್ತುತ ಭಾರತದ ಖಾತೆಯಲ್ಲಿ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳಿವೆ.
6 hours ago
ರಜತ್ ಪಾಟೀದಾರ್ ಸಾರಥ್ಯ
6 hours ago
ಟಿಟಿ: ಭಾರತ ತಂಡಗಳ ಪಾರಮ್ಯ
6 hours ago
ಒಳನೋಟ | ಕ್ರೀಡಾ ಸೌಕರ್ಯ, ಪ್ರಾದೇಶಿಕ ಅಸಮಾನತೆ: ಸಿಎಜಿ ವರದಿಯಲ್ಲಿ ಬಹಿರಂಗ
7 hours ago
ಎಸ್ಐಆರ್: ಇಎಫ್ ಡಿಜಿಟಲೀಕರಣದಲ್ಲಿ ಜಿಬಿಎ ಶೇ 50ರಷ್ಟು ಸಾಧನೆ; 49 ಲಕ್ಷ ಮತದಾರರ ಪತ್ತೆಯಾಗಿಲ್ಲ
7 hours ago
ವಿಡಿಯೊ | ಉಚಿತ ಕ್ಷೌರ ಸೇವೆ: ಕೈಯಲ್ಲಿದ್ದ ಕೌಶಲ್ಯವನ್ನೇ ಸೇವೆಯನ್ನಾಗಿಸಿಕೊಂಡರು
7 hours ago
‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
7 hours ago
ದಿಲೀಪನ ಕನಸಿನ ಯೋಜನೆಗೆ ವಿದಾಯ ಹೇಳುವ ಸಮಯ ಬಂದಿದೆ: ಪತ್ನಿ ಭಾವುಕ ಪೋಸ್ಟ್
7 hours ago
ಅಸಮತೋಲನ ನಿವಾರಣೆಯ ಕ್ರೀಡಾ ನೀತಿ–2018 ವಿಫಲ;
7 hours ago
ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಭಾರಿ ಹೆಚ್ಚಳ
7 hours ago
ಬಾಕ್ಸಿಂಗ್: ಸಾಕ್ಷಿ, ಪ್ರೀತಿ, ಜೈಸ್ಮಿನ್, ಪ್ರಿಯಾಗೆ ಸ್ವರ್ಣ ಸಂಭ್ರಮ; ಜಾದುಮಣಿಗೆ ಬೆಳ್ಳಿ; ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಚಿನ್ನ ತಂದ ಸೋಮನ್
7 hours ago
ಆಮದು ವಹಿವಾಟು, ಸರಕುಗಳ ಮಾರಾಟ ಏರಿಕೆಯಿಂದ ವರಮಾನ ಹೆಚ್ಚಳ
7 hours ago
Commonwealth Games Athletics: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಗುಲ್ವೀರ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಆ ಮೂಲಕ ಐತಿಹಾಸಿಕ ಪದಕ ಡಬಲ್ ಸಾಧನೆ ಮಾಡಿದ್ದಾರೆ.
7 hours ago
5,000 ಮೀ. ಓಟದಲ್ಲಿ ಗುಲ್ವೀರ್ಗೆ ಕಂಚು: ಐತಿಹಾಸಿಕ 'ಪದಕ ಡಬಲ್' ಸಾಧನೆ
7 hours ago
ಮುಕ್ತಾಯಗೊಳ್ಳುತ್ತಿವೆ ಕಲರ್ಸ್ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು
8 hours ago
ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ತ್ಯಾಗರಾಜರು ರಾಮನ ಮೇಲೆ ರಚಿಸಿದ ಕೃತಿ ಕೀರ್ತನೆ ಲೆಕ್ಕವಿಲ್ಲದಷ್ಟು. ರಾಮನ ಮೇಲೆ ಅಪರಿಮಿತ ಭಕ್ತಿಯಿದ್ದ ಕಾರಣ ಶ್ರೀರಾಮನಿಗೆ ದಿನಾ ಪೂಜೆ ಪುನಸ್ಕಾರ ಸಲ್ಲುತ್ತಿತ್ತು.
8 hours ago
ಹುಬ್ಬಳ್ಳಿ ಟೈಗರ್ಸ್ಗೆ ಮಹಾರಾಣಿ ಟ್ರೋಫಿ
9 hours ago
ತೀವ್ರ ವಿರೋಧ: ಖಾಸಗಿ ಹೂಡಿಕೆ ಪ್ರಸ್ತಾವ ಕೈಬಿಟ್ಟ ಫಿಫಾ
9 hours ago
ಒಳನೋಟ | ಕ್ರೀಡಾ ಸೌಕರ್ಯ: ಪ್ರಾದೇಶಿಕ ಅಸಮಾನತೆ
9 hours ago
ಕಾಮನ್ವೆಲ್ತ್ ಕ್ರೀಡಾಕೂಟ: ಪದಕಗಳ ಪ್ರವಾಹದಲ್ಲಿ ನಲಿದಾಡಿದ ಭಾರತ
9 hours ago
ರಾಜೀನಾಮೆ ನೀಡಿ 7 ವರ್ಷವಾಯಿತು, ಈಗಲಾದರೂ ಅಂಗೀಕರಿಸಿ: ಮೋದಿಗೆ IAS ಅಧಿಕಾರಿ ಮನವಿ
10 hours ago
Aug 1
Kabini Dam Inflow: ಎಚ್.ಡಿ.ಕೋಟೆ ತಾಲ್ಲೂಕಿನ ಬಿದರಹಳ್ಳಿ ಸೇತುವೆ ಮುಳುಗಡೆಯಾಗುವ ಭೀತಿಯಿದ್ದು, ಹೆಚ್ಚುವರಿ 13,00೦ ಕ್ಯುಸೆಕ್ ನೀರನ್ನು ನದಿಗೆ ಬಿಡಲು ಕಾವೇರಿ ನೀರಾವರಿ ನಿಗಮವು ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದೆ.
13 hours ago
Railway Services: ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ಭೂಕುಸಿತ ಸಂಭವಿಸಿದ್ದು, ವಿಜಯಪುರ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಲಾಗಿದೆ. ಪಂಚಗಂಗಾ ಎಕ್ಸ್ಪ್ರೆಸ್ ರೈಲನ್ನು ಹಾಸನ ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗಿದೆ.
13 hours ago
ಕಾಮನ್ವೆಲ್ತ್ ಕ್ರೀಡೆ: ಭಾರತಕ್ಕೆ ಪದಕ ಸುಗ್ಗಿ
15 hours ago
Karnataka Police Case: ಕಾವೇರಿ ನೀರು ವಿಚಾರದಲ್ಲಿ ಮದ್ದೂರಿನ ಜ್ಯೋತಿ ವಿರುದ್ಧ ಮಂಡ್ಯ ಪೊಲೀಸರು ಕೇಸ್ ದಾಖಲಿಸಿದ್ದು, ಎಸ್ಪಿ ವಿಜೆ ಶೋಭಾರಾಣಿ ಎಚ್ಚರಿಕೆ ನೀಡಿದ್ದಾರೆ. ಈಕೆ ಬಳಿಕ ಸಿಎಂ ಕ್ಷಮೆ ಕೇಳಿ ವಿಡಿಯೋ ಹಂಚಿಕೊಂಡಿದ್ದಾರೆ.
15 hours ago
Cauvery River Crisis: ತಮಿಳುನಾಡಿಗೆ ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಡಿಎಂಕೆ ಶನಿವಾರ(ಆ.1) ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
17 hours ago
Narendra Modi: ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ವಾಲ್ಮೀಕಿ ರಾಮಾಯಣದ ಕನ್ನಡ ಅವತರಿಣಿಕೆ ಬಿಡುಗಡೆ ಮಾಡಿದರು. ಈ ಸ್ಮಾರಕ ನಿರ್ಮಾಣದ ಹಿಂದೆ 12 ವರ್ಷಗಳ ಸುದೀರ್ಘ ಹೋರಾಟವಿದೆ.
17 hours ago
Rahul Gandhi NEET row: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ಪಾಲಕರನ್ನು ಮಾಮಲ್ಲಪುರದಲ್ಲಿ ಭೇಟಿ ಮಾಡಿದ ರಾಹುಲ್ ಗಾಂಧಿ, ಭ್ರಷ್ಟ ವ್ಯವಸ್ಥೆಗಾಗಿ ಪ್ರಧಾನಿ ಕ್ಷಮೆಯಾಚಿಸಬೇಕು ಎಂದು ಎಕ್ಸ್ ಪೋಸ್ಟ್ ಮೂಲಕ ಆಗ್ರಹಿಸಿದರು.
17 hours ago
Siddhivinayak Temple Theft: ದೇವಾಲಯದ ಟ್ರಸ್ಟಿಗಳು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಪತ್ರ ಬರೆದಿದ್ದಾರೆ ಎಂದು ಎಂಎನ್ಎಸ್ ವಿದ್ಯಾರ್ಥಿ ಸೇನಾದ 20ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ರಾಜ್ ಠಾಕ್ರೆ ಗಂಭೀರವಾಗಿ ತಿಳಿಸಿದ್ದಾರೆ.
17 hours ago
ಮೃತರ ಸಂಖ್ಯೆ 67ಕ್ಕೆ ಏರಿಕೆ
18 hours ago
‘ಅಭಿವೃದ್ಧಿಗೆ ಕೈಜೋಡಿಸಿ ನೆರವಾಗುವ ಮೂಲಕ ಕರ್ನಾಟಕವನ್ನು ರಕ್ಷಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದರು.
18 hours ago
Europe Migration: ಸ್ಪೇನ್ ನ ಸ್ಯೂಟ ಪ್ರದೇಶ ಪ್ರವೇಶಿಸಲು ಯತ್ನಿಸಿದಾಗ 60 ಮಂದಿ ಸಾವನ್ನಪ್ಪಿದ್ದಾರೆ. ಪೆಡ್ರೊ ಸಾಂಚೆಝ್ ಅವರು ಅಲ್ಜೀರಿಯಾ ಪ್ರವಾಸ ಕೈಗೊಂಡ ಬೆನ್ನಲ್ಲೇ ಈ ಗಡಿ ಬಿಕ್ಕಟ್ಟು ಉಂಟಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
18 hours ago
Kerala Monsoon News: ಮಣಿಮಾಲ ಮತ್ತು ಪಂಪಾ ನದಿಗಳು ಉಕ್ಕಿ ಹರಿಯುತ್ತಿದ್ದು ಸುಮತಿ ಹಾಗೂ ಪ್ರಭಾಕರನ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಶಬರಿಮಲೆ ಯಾತ್ರಾರ್ಥಿಗಳು ಆಗಸ್ಟ್ 3ರವರೆಗೆ ಭೇಟಿ ನೀಡದಂತೆ ಟಿಡಿಬಿ ಸೂಚಿಸಿದೆ.
18 hours ago
News Updates: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
19 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಆಗಸ್ಟ್ 1, 2026
19 hours ago
Madikeri Highway News: ರಾಷ್ಟ್ರೀಯ ಹೆದ್ದಾರಿ 275ರ ಮದೆ ಗ್ರಾಮದ ಕರ್ತೋಜೆ ಬಳಿ ಬಂಡೆ ಕುಸಿದಿದ್ದು, ಕ್ರೇನ್ ಸಹಾಯದಿಂದ ತೆರವುಗೊಳಿಸಲಾಗಿದೆ. ಮಳೆಯಿಂದಾಗಿ ವಾಹನ ಸವಾರರಲ್ಲಿ ಸಂಚಾರದ ಆತಂಕ ಮುಂದುವರಿದಿದೆ.
19 hours ago
Karnataka Farmers: ಕೂಡ್ಲಿಗಿ ತಾಲ್ಲೂಕಿನ ಸಾಸಲವಾಡದ ರಾಮಂಜನಿ ಎಂಬ ರೈತರು 7 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೆ ಕುರಿ ಬಿಟ್ಟಿದ್ದು, ಈಗ ಮಳೆ ನಂಬಿ ರಾಗಿ ಹಾಗೂ ಶೇಂಗಾ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
19 hours ago
Narendra Modi Mysore: ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿದ್ದು 838 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
20 hours ago
Commonwealth Games: ಬಾಕ್ಸಿಂಗ್ನಲ್ಲಿ ಚಿನ್ನ ಗೆದ್ದ ಪ್ರೀತಿ ಪವಾರ್, ಜಾಸ್ಮಿನ್
20 hours ago
PM Narendra Modi Controversy: ಸೋನಿಯಾ ಗಾಂಧಿಯವರನ್ನು 2004ರಲ್ಲಿ ಜೆರ್ಸಿ ಹಸು ಹಾಗೂ 2012ರಲ್ಲಿ ಸುನಂದಾ ಪುಷ್ಕರ್ ಅವರನ್ನು 50 ಕೋಟಿಯ ಗೆಳತಿ ಎಂದು ಟೀಕಿಸಿದ ಹಳೆಯ ಹೇಳಿಕೆಗಳನ್ನು ಸ್ಮರಿಸಿ ಸಿಜೆಪಿ ಈಗ ತಿರುಗೇಟು ನೀಡಿದೆ.
20 hours ago
ಕ್ರಿಮಿನಲ್ ಕಾನೂನನ್ನು ನಾಗರಿಕ ಹಕ್ಕುಗಳ ನೆರವಿಗೆ ಆಯುಧವಾಗಿಸಿಕೊಳ್ಳಲು ಅಥವಾ ವ್ಯಾಜ್ಯದಲ್ಲಿರುವ ಪಾಲು ದಾವೆಯಲ್ಲಿ ಚೌಕಾಸಿ ಮಾಡಿ ಪಕ್ಷಗಾರರೊಬ್ಬರು ತಮ್ಮ ಶಕ್ತಿ ವೃದ್ಧಿಸಿಕೊಂಡು ಅದನ್ನೊಂದು ಮೀಟುಗೋಲಾಗಿ ಪರಿವರ್ತಿಸಿಕೊಳ್ಳಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
20 hours ago
ಚಿನಕುರುಳಿ ಕಾರ್ಟೂನು: ಶನಿವಾರ, ಆಗಸ್ಟ್ 1, 2026
20 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 01 ಆಗಸ್ಟ್ 2026
20 hours ago
CJP Founder Health: ಛತ್ರಪತಿ ಸಂಭಾಜಿನಗರ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ನಿವಾಸದಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದಾರೆ.
20 hours ago
Krishna Byre Gowda: ಬೆಂಗಳೂರಿನ 1500 ಕಿ.ಮೀ ರಸ್ತೆಯನ್ನು ಪಾದಚಾರಿ ಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಶಿವಾಜಿನಗರದಲ್ಲಿ ಜುಲೈ 21 ರಂದು ಎಂಜಿನಿಯರ್ಗಳ ಮೇಲೆ ಹಲ್ಲೆ ನಡೆಸಿದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
21 hours ago
ಋತುಸ್ರಾವದ ನಡುವೆಯೇ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಜ್ಞಾನೇಶ್ವರಿ ಯಾದವ್
21 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ