Last Updated: 26 Aug 2026 3:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಒಂದೇ ವಾರದಲ್ಲಿ ಕ್ವಿಂಟಲ್ಗೆ ₹1,600 ಹೆಚ್ಚಳ : ಮಳೆ ಕೊರತೆ ದರ ಏರಿಕೆಗೆ ಕಾರಣ
(19 hours ago)
774
Triveni Sangama: ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನದಿ ನೀರು ಗದ್ದೆಗಳಿಗೆ ನುಗ್ಗಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಮಳೆ ಬಿರುಸಾಗಿದೆ.
(19 hours ago)
41
ಅಮೆಜಾನ್, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಬಿಗ್ಬಾಸ್ಕೆಟ್ ವಿರುದ್ಧ ಕ್ರಮಕ್ಕೆ ನಿರ್ದೇಶನ
(18 hours ago)
23
Yash Dharmasthala visit: ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುನ್ನ ನಟ ಯಶ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
(11 hours ago)
15
BRICS Summit: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ದೊಡ್ಡ ನಿಯೋಗದೊಂದಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
(19 hours ago)
14
Yash on politics: ದಳಪತಿ ವಿಜಯ್ ರಾಜಕೀಯ ಪ್ರವೇಶವನ್ನು ಶ್ಲಾಘಿಸಿದ ಯಶ್, ತಾವು ರಾಜಕೀಯಕ್ಕೆ ಬರುವ ಬಗ್ಗೆ ಜನರು ನಿರ್ಧರಿಸಲಿ ಎಂದು ಟಾಕ್ಸಿಕ್ ಸಿನಿಮಾದ ಸಮಾರಂಭದಲ್ಲಿ ತಿಳಿಸಿದ್ದಾರೆ.
(14 hours ago)
13
Rustomjee Crown demolition: ಮುಂಬೈನ ರುಸ್ತುಂಜಿ ಕ್ರೌನ್ ಐಷಾರಾಮಿ ಅಪಾರ್ಟ್ಮೆಂಟ್ನ 128 ಅಕ್ರಮ ಫ್ಲಾಟ್ಗಳ ವಿರುದ್ಧ ಬಿಎಂಸಿ ತೆರವು ಕಾರ್ಯಾಚರಣೆ ನಡೆಸುತ್ತಿದೆ.
(19 hours ago)
13
‘ಜೈ ಜವಾನ್ ಜೈ ಕಿಸಾನ್’ ಶತಕದ ಬಳಿಕ ಕುಟುಂಬದ ಬೇರುಗಳನ್ನು ನೆನೆದ ಧ್ರುವ್ ಜುರೆಲ್
(15 hours ago)
12
Punjab BJP Strategy: ಪಂಜಾಬ್ನ ಎಲ್ಲಾ 117 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಬಿ.ಎಲ್. ಸಂತೋಷ್ ಅವರು ಪಕ್ಷದ ಸಂಘಟನೆ ಮತ್ತು ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಎರಡು ದಿನಗಳ ಭೇಟಿ ನೀಡಿದ್ದಾರೆ.
(18 hours ago)
12
ಬಿ.ಸಿ.ರಾಯ್ ಟ್ರೋಫಿ ಫುಟ್ಬಾಲ್ ಚಾಂಪಿಯನ್ಷಿಪ್ನ ಮೊದಲ ಹಂತ ಇಂದಿನಿಂದ
(17 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 25
Toxic Movie Release: ಚಿತ್ರಮಂದಿರಗಳಲ್ಲಿ ಸಿನಿಮಾದ ದೃಶ್ಯಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ ಎಂದು ನಟ ಯಶ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
4 hours ago
ಸರ್ಕಾರಿ ಶಾಲಾ ಮಕ್ಕಳ ಕೈಗೆ ಹಾಕಿ ಸ್ಟಿಕ್; ಭಾರತ ಜೆರ್ಸಿ ತೊಡುವ ಕನಸಿಗೆ ರೆಕ್ಕೆ!
5 hours ago
College elections: ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ವೇಳೆ ಕ್ಯಾಂಪಸ್ ಒಳಗೆ ರಾಜಕೀಯ ಚಟುವಟಿಕೆಗಳು ಹಾಗೂ ರಾಜಕೀಯ ಪಕ್ಷಗಳ ಹಸ್ತಕ್ಷೇಪವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಲಿದೆ.
5 hours ago
Rahul Gandhi Support Kriti: ಮಹಿಳೆ ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಮಹಿಳೆಯರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
5 hours ago
Sugar production: ಕೇಂದ್ರ ಸರ್ಕಾರದ ಕ್ರಮಗಳಿಂದ ಕಾರ್ಖಾನೆ ಮಟ್ಟದಲ್ಲಿ ಸಕ್ಕರೆ ಬೆಲೆ ಶೇ 18ರಷ್ಟು ಇಳಿಕೆಯಾಗಿದ್ದು, ಕೆ.ಜಿ.ಗೆ 55 ರೂಪಾಯಿಗೆ ತಲುಪಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
6 hours ago
US Military Plane: ಅಮೆರಿಕ ವಾಯುಪಡೆಗೆ ಸೇರಿದ ವಿಮಾನವೊಂದು ಮಂಗಳವಾರ ರಷ್ಯಾದ ಮಾಸ್ಕೊದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರ ಉದ್ದೇಶ ಅಥವಾ ಪ್ರಯಾಣದ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರಷ್ಯಾ ಹೇಳಿದೆ.
6 hours ago
Iran petroleum imports: ಇರಾನ್ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡ ಭಾರತ ಮೂಲದ ನಾಲ್ಕು ಕಂಪನಿಗಳ ಮೇಲೆ ಅಮೆರಿಕದ ವಿದೇಶಾಂಗ ಇಲಾಖೆ ನಿರ್ಬಂಧಗಳನ್ನು ವಿಧಿಸಿದೆ.
6 hours ago
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ; ತ್ರಿವೇಣಿ ಸಂಗಮ ಭರ್ತಿ
6 hours ago
Allahabad High Court: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಮತ್ತು ಇದನ್ನು ಧರಿಸದವರು ಪಾಪಿಗಳಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
6 hours ago
ಟೋಟಲ್ ಚೆಸ್ ಟೂರ್ಗೆ ಪ್ರಜ್ಞಾನಂದ, ಅರ್ಜುನ್, ವೈಶಾಲಿ
7 hours ago
ಸ್ನೂಕರ್: ಮೊಹಮ್ಮದ್ ಮುಸ್ತಫಾಗೆ ‘ಪ್ರಶಸ್ತಿ ಡಬಲ್’
7 hours ago
ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಶ್ರೀಲಂಕಾದ ಪ್ರಭಾತ್ ಜಯಸೂರ್ಯಗೆ ವಾಗ್ದಂಡನೆ
7 hours ago
ಯೋಜನೆ ವ್ಯಾಪ್ತಿಗೆ ಹುಬ್ಬಳ್ಳಿ ನಿಲ್ದಾಣ
8 hours ago
ಬೆಂಗಳೂರು: ರಾಜ್ಯ ಸಚಿವ ಸಂಪುಟ ಮಾಡಿರುವ ಶಿಫಾರಸು ಪರಿಗಣಿಸಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಮಾನತು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
8 hours ago
ಏಷ್ಯನ್ ಜೂನಿಯರ್ ಚೆಸ್: ಕರ್ನಾಟಕದ ಪ್ರತೀತಿ ಬೋರ್ದೊಲಾಯಿಗೆ ಚಿನ್ನ
8 hours ago
Caste Census: ಜಾತಿಗಣತಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಈಗಿನ ಪ್ರಶ್ನಾವಳಿಯನ್ನು ರದ್ದುಗೊಳಿಸಿ, ಹೊಸ ಪ್ರಶ್ನಾವಳಿ ರೂಪಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
8 hours ago
Toxic Movie: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆ.26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಯಶಸ್ಸಿಗಾಗಿ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು
9 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 25 ಆಗಸ್ಟ್ 2026
9 hours ago
ಚುರುಮುರಿ: ಸಕ್ಕರೆ ತಿಂದವರು
9 hours ago
IIT Madras Medical Courses: ಐಐಟಿ ಮದ್ರಾಸ್ ಎಂಬಿಬಿಎಸ್, ಎಂಡಿ ಮತ್ತು ವೈದ್ಯಕೀಯ ಪಿಎಚ್ಡಿ ಕೋರ್ಸ್ಗಳನ್ನು ಆರಂಭಿಸಲು ಸಜ್ಜಾಗಿದ್ದು, ಇದಕ್ಕಾಗಿ ಆಸ್ಪತ್ರೆ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ.
9 hours ago
ಚಿನಕುರುಳಿ: ಮಂಗಳವಾರ, 25 ಆಗಸ್ಟ್ 2026
9 hours ago
ವಿಡಿಯೊ: ಬ್ಯಾಟಿಂಗ್ನಲ್ಲಿ ಫೇಲ್, ಬೌಲಿಂಗ್ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ
9 hours ago
Duleep Trophy: ದುಲೀಪ್ ಟ್ರೋಫಿ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾದರೂ ವೈಭವ್ ಸೂರ್ಯವಂಶಿ ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದು ಪೂರ್ವ ವಲಯ ತಂಡದ ಗೆಲುವಿಗೆ ನೆರವಾದರು.
10 hours ago
Toxic advance booking: ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ತೆಲುಗು ಆವೃತ್ತಿಯ 41 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಒಂದೇ ಗಂಟೆಯಲ್ಲಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ ಮತ್ತು ಒಟ್ಟು 8.5 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ.
10 hours ago
Skill development: ದೇಶದಲ್ಲಿ 2014–15ರಿಂದ ಈವರೆಗೆ 7.67 ಕೋಟಿ ಜನರಿಗೆ ಕೌಶಲ ತರಬೇತಿ ನೀಡಲಾಗಿದೆ. ಆದರೆ, ತರಬೇತಿ ಪಡೆದವರಲ್ಲಿ ಎಲ್ಲರಿಗೂ ಉದ್ಯೋಗ, ಉತ್ತಮ ವೇತನ ಅಥವಾ ಸ್ಥಿರ ಜೀವನೋಪಾಯ ಸಿಗುತ್ತಿಲ್ಲ ಎಂದು ನೀತಿ ಆಯೋಗದ ವರದಿ ಹೇಳಿದೆ.
10 hours ago
Nirbhaya Fund: ಮಹಿಳಾ ಸುರಕ್ಷತೆಗಾಗಿ ನವೀನ ಆಲೋಚನೆಗಳನ್ನು ಆಹ್ವಾನಿಸುವ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಕೇಂದ್ರ ಸರ್ಕಾರ ಆಯೋಜಿಸಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
10 hours ago
Kriti Sanon Kangana Ranaut: ಹಬ್ಬದ ಸಾರ ಉಡುಪಿನಲ್ಲಲ್ಲ, ಸಂಪ್ರದಾಯದ ಭಾವನೆಯಲ್ಲಿದೆ ಎಂದು ಕಂಗನಾ ರನೌತ್ ಟೀಕೆಗೆ ನಟಿ ಕೃತಿ ಸನೂನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
10 hours ago
ಬೆಂಗಳೂರು: ‘ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ರಾಜ್ಯದ ಲಕ್ಷಾಂತರ ಮತದಾರರ ಹಕ್ಕು ಕಸಿಯಲಾಗಿದ್ದು, ಸೆ.1ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಚುನಾವಣಾ ಆಯೋಗ ಚಲೋ’ ನಡೆಸಲಾಗುವುದು’ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
11 hours ago
BJP RSS rift: ಜೆನ್ ಝೀ ವಿಚಾರದಲ್ಲಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
11 hours ago
Yash Dharmasthala visit: ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುನ್ನ ನಟ ಯಶ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
11 hours ago
Mark Zuckerberg Castle: ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಐರ್ಲೆಂಡ್ನ 200 ವರ್ಷ ಹಳೆಯ 440 ಎಕರೆ ವಿಸ್ತೀರ್ಣದ ಸ್ಟ್ರಾನ್ಕ್ಯಾಲಿ ಕೋಟೆಯನ್ನು ಖರೀದಿಸಿದ್ದಾರೆ.
11 hours ago
ಕದ್ದು ಮುಚ್ಚಿ ಸಭೆ: ಜಲಮಂಡಳಿ ಅಧಿಕಾರಿಗಳಿಗೆ ರೈತರಿಂದ ಘೇರಾವ್
11 hours ago
La Doncella Mummy Discovery:: ಆ್ಯಂಡಿಸ್ ಪರ್ವತದಲ್ಲಿ 500 ವರ್ಷಗಳ ಹಿಂದಿನ ಮೂವರು ಮಕ್ಕಳ ಮಮ್ಮಿಗಳು ಪತ್ತೆಯಾಗಿದ್ದು, ಇಂಕಾ ನಾಗರಿಕತೆಯ ಧಾರ್ಮಿಕ ಆಚರಣೆ ಮತ್ತು ಕಪಾಕೊಚಾ ಬಲಿಪದ್ಧತಿಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.
11 hours ago
UPI at 10: ‘ಯುಪಿಐ’ಯನ್ನು ಭಾರತದ ಡಿಜಿಟಲ್ ಪಾವತಿ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ
12 hours ago
PC Mustafa Success Story: ₹10ರ ದಿನಗೂಲಿ ಬದುಕಿನಿಂದ ಬಂದ ಪಿಸಿ ಮುಸ್ತಫಾ ಅವರು ಐಡಿ ಫ್ರೆಶ್ ಫುಡ್ ಸ್ಥಾಪಿಸಿ, ಇಂದು ₹681 ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿ ಬೆಳೆದ ಪ್ರೇರಣಾದಾಯಕ ಯಶೋಗಾಥೆ ಇಲ್ಲಿದೆ.
12 hours ago
AI Shopping Agent: ಬೆಂಗಳೂರಿನ ತಂತ್ರಜ್ಞ ವೈಶಾಖ್ ಐಯ್ಯಂಗಾರ್ ಅವರು ತಮ್ಮ ತಾಯಿಗಾಗಿ ವಾಟ್ಸ್ಆ್ಯಪ್ ಮೂಲಕ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ಎಐ ಏಜೆಂಟ್ ಅಭಿವೃದ್ಧಿಪಡಿಸಿದ್ದಾರೆ.
13 hours ago
Cauvery water release: ಮುಂದಿನ 15 ದಿನಗಳವರೆಗೆ ಪ್ರತಿದಿನ 9,000 ಕ್ಯುಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
13 hours ago
Supreme Court notice: ಟಿಎಂಸಿಯ 20 ಬಂಡಾಯ ಸಂಸದರ ಅನರ್ಹತೆ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದ್ದು, ಅಭಿಷೇಕ್ ಬ್ಯಾನರ್ಜಿ ಈ ಕುರಿತು ತ್ವರಿತ ವಿಚಾರಣೆಗೆ ಮನವಿ ಮಾಡಿದ್ದರು.
13 hours ago
Allahabad High Court: ಶಿಕ್ಷಣ ಸಂಸ್ಥೆಗಳ ಸಮವಸ್ತ್ರ ನಿಯಮ ಬದಲಾಯಿಸುವ ಹಕ್ಕು ವಿದ್ಯಾರ್ಥಿಗಳಿಗಿಲ್ಲ ಎಂದು ಹೇಳಿ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ವಿದ್ಯಾರ್ಥಿನಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
14 hours ago
ಸ್ಟಿಕಿ ನೋಟ್ನಲ್ಲಿ 150 ಪದ ಬರೆದು ಗಿನ್ನೆಸ್ ವಿಶ್ವದಾಖಲೆ ಮಾಡಿದ ಪುಷ್ಪಜ್ಯೋತಿ
14 hours ago
Police Marriage: ಪಿಂಪ್ರಿ-ಚಿಂಚವಾಡ ಪೊಲೀಸ್ ಕಮಿಷನರೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಆಲಂದಿಯಲ್ಲಿ ಆಗಸ್ಟ್ 30ರಂದು ವಿವಾಹವಾಗಲು ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
14 hours ago
Datura medicinal uses: ದತ್ತೂರವನ್ನು ಆಯುರ್ವೇದದಲ್ಲಿ ಶುದ್ಧೀಕರಿಸಿ ನೋವು, ಶ್ವಾಸಕೋಶದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಆದರೆ ಸರಿಯಾದ ಸಂಸ್ಕರಣೆ ಇಲ್ಲದಿದ್ದರೆ ಇದು ಪ್ರಾಣಾಪಾಯ ಉಂಟುಮಾಡಬಲ್ಲ ವಿಷಕಾರಿ ಸಸ್ಯವಾಗಿದೆ.
14 hours ago
Yash on politics: ದಳಪತಿ ವಿಜಯ್ ರಾಜಕೀಯ ಪ್ರವೇಶವನ್ನು ಶ್ಲಾಘಿಸಿದ ಯಶ್, ತಾವು ರಾಜಕೀಯಕ್ಕೆ ಬರುವ ಬಗ್ಗೆ ಜನರು ನಿರ್ಧರಿಸಲಿ ಎಂದು ಟಾಕ್ಸಿಕ್ ಸಿನಿಮಾದ ಸಮಾರಂಭದಲ್ಲಿ ತಿಳಿಸಿದ್ದಾರೆ.
14 hours ago
Kissing Car Trend: ಕಾರಿನ ಮೇಲೆ 3,400 ಮುತ್ತಿನ ಗುರುತು ಮೂಡಿಸಿ ರೀಲ್ಸ್ ಮಾಡಿದ್ದ ಗ್ವಾಲಿಯರ್ ಯುವಕನಿಗೆ ಪೊಲೀಸರು 5,500 ರೂಪಾಯಿ ದಂಡ ವಿಧಿಸಿ, ಆ ಗುರುತುಗಳನ್ನು ಸ್ವತಃ ಅಳಿಸುವಂತೆ ಶಿಕ್ಷೆ ನೀಡಿದ್ದಾರೆ.
14 hours ago
Annapurni Super Six: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಜನಪ್ರಿಯ ಯೋಜನೆಯನ್ನು ಘೋಷಿಸಿದ್ದಾರೆ.
14 hours ago
Balendra Shah: ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ವಿರೋಧ ಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಸಂಸತ್ತಿಗೆ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಭಾಪತಿಯವರಿಂದ ನಿರ್ದೇಶನ ಪಡೆದಿದ್ದಾರೆ.
15 hours ago
Water Crisis: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐತಿಹಾಸಿಕ ವೃಷಭಾವತಿ ಕೆರೆ ಬರಿದಾಗಿ, ರೈತರಿಗೆ ಜಲಕ್ಷಾಮ ಎದುರಾಗಿದೆ ಎಂದು ಮಾಹಿತಿ.
15 hours ago
‘ಜೈ ಜವಾನ್ ಜೈ ಕಿಸಾನ್’ ಶತಕದ ಬಳಿಕ ಕುಟುಂಬದ ಬೇರುಗಳನ್ನು ನೆನೆದ ಧ್ರುವ್ ಜುರೆಲ್
15 hours ago
US immigration policy: ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತದ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆಯೇ? – ಹೌದು ಎನ್ನುತ್ತಿದೆ ಇತ್ತೀಚೆಗೆ ಪ್ರಕಟವಾಗಿರುವ ವರದಿ.
15 hours ago
Dhruv Jurel Century: ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ ಧ್ರುವ್ ಜುರೆಲ್, ತಮ್ಮ ತಂದೆ ಮತ್ತು ಅಜ್ಜನ ಗೌರವಾರ್ಥವಾಗಿ ಬೈಸೆಪ್ ಮೇಲಿರುವ 'ಜೈ ಜವಾನ್ ಜೈ ಕಿಸಾನ್' ಟ್ಯಾಟೂ ತೋರಿಸಿ ಸಂಭ್ರಮಿಸಿದರು.
15 hours ago
Kriti Sanon ad: ರಕ್ಷಾ ಬಂಧನ ಜಾಹೀರಾತಿನಲ್ಲಿ ಕೃತಿ ಸನೂನ್ ಧರಿಸಿದ ಉಡುಪಿನ ಬಗ್ಗೆ ಕಂಗನಾ ರನೌತ್ ಮತ್ತು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಕೃತ ಶೈಲಿಯನ್ನು ಕಂಗನಾ ಟೀಕಿಸಿದ್ದಾರೆ.
16 hours ago
Onam charity: ಚಾಲಾ ಪಟ್ಟಣದ ಯುವಕರು 16 ವರ್ಷದ ಶ್ರೀದೇವನಾಳ ಮೂತ್ರಪಿಂಡದ ಚಿಕಿತ್ಸೆಯ ವೆಚ್ಚಕ್ಕಾಗಿ ಓಣಂ ಸಂದರ್ಭದಲ್ಲಿ ಹೂವು ಮತ್ತು ಪಾಯಸ ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸಲು ನಿರ್ಧರಿಸಿದ್ದಾರೆ.
17 hours ago
NEET PG 2026: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ನೀಟ್–ಪಿಜಿ 2026ರ ಪ್ರವೇಶ ಪತ್ರವನ್ನು ಇಂದು (ಆಗಸ್ಟ್ 25) ಬಿಡುಗಡೆ ಮಾಡಲಿದೆ.
17 hours ago
ಬಿ.ಸಿ.ರಾಯ್ ಟ್ರೋಫಿ ಫುಟ್ಬಾಲ್ ಚಾಂಪಿಯನ್ಷಿಪ್ನ ಮೊದಲ ಹಂತ ಇಂದಿನಿಂದ
17 hours ago
Weather Update: ದೆಹಲಿಯಲ್ಲಿ ಮಂಗಳವಾರ ಗುಡುಗು–ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
17 hours ago
ಅಮೆಜಾನ್, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಬಿಗ್ಬಾಸ್ಕೆಟ್ ವಿರುದ್ಧ ಕ್ರಮಕ್ಕೆ ನಿರ್ದೇಶನ
18 hours ago
Punjab BJP Strategy: ಪಂಜಾಬ್ನ ಎಲ್ಲಾ 117 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಬಿ.ಎಲ್. ಸಂತೋಷ್ ಅವರು ಪಕ್ಷದ ಸಂಘಟನೆ ಮತ್ತು ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಎರಡು ದಿನಗಳ ಭೇಟಿ ನೀಡಿದ್ದಾರೆ.
18 hours ago
Triveni Sangama: ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ನದಿ ನೀರು ಗದ್ದೆಗಳಿಗೆ ನುಗ್ಗಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಮಳೆ ಬಿರುಸಾಗಿದೆ.
19 hours ago
Rustomjee Crown demolition: ಮುಂಬೈನ ರುಸ್ತುಂಜಿ ಕ್ರೌನ್ ಐಷಾರಾಮಿ ಅಪಾರ್ಟ್ಮೆಂಟ್ನ 128 ಅಕ್ರಮ ಫ್ಲಾಟ್ಗಳ ವಿರುದ್ಧ ಬಿಎಂಸಿ ತೆರವು ಕಾರ್ಯಾಚರಣೆ ನಡೆಸುತ್ತಿದೆ.
19 hours ago
ಒಂದೇ ವಾರದಲ್ಲಿ ಕ್ವಿಂಟಲ್ಗೆ ₹1,600 ಹೆಚ್ಚಳ : ಮಳೆ ಕೊರತೆ ದರ ಏರಿಕೆಗೆ ಕಾರಣ
774
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ