Last Updated: 1 Aug 2026 7:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Krs Dam: ಕೊಡಗಿನಲ್ಲಿ ಮಳೆ, ಕೆಆರ್ಎಸ್ ಜಲಾಶಯಕ್ಕೂ ಹೆಚ್ಚಿದ ಒಳಹರಿವು
(12 hours ago)
40
ಮುಸಲ್ಮಾನರಲ್ಲಿರುವ ಬಹುಪತ್ನಿತ್ವವನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೋರಿದೆ.
(22 hours ago)
25
Heavy Rainfall: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
(9 hours ago)
17
‘ಕಬಿನಿ ಜಲಾಶಯ ಭರ್ತಿ ಹಂತ ತಲುಪಿದ್ದು, ಮುಂದೆ ನಾವ್ಯಾರು ಕಾವೇರಿ ನೀರನ್ನು ಹಿಡಿದಿಡಲು ಆಗದು. ಹೋರಾಟಗಾರರು ರಾಜ್ಯದ ಗೌರವ ಕಾಪಾಡಲು ಬಂದ್ ಕರೆಯನ್ನು ಹಿಂಪಡೆಯಬೇಕು. ಕಾನೂನು ಪಾಲನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೋರಿದರು.
(5 hours ago)
16
Narendra Modi Case: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಯುವತಿ ರುಚಿಕಾ ಸಿಂಗ್, ಕ್ಷಮೆ ಯಾಚಿಸಿದ್ದಾರೆ.
(9 hours ago)
16
Bengaluru Advocates Association: ಕೆ ಎಂ ವಿನಯ್ ಮತ್ತು 70 ವರ್ಷದ ವೆಂಕಟೇಶ್ ಎಂಬುವವರನ್ನು ಅಕ್ರಮವಾಗಿ ಬಂಧಿಸಿ ರಾತ್ರಿ 1 ಗಂಟೆಗೆ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಡಿಜಿಪಿ ಎಂ ಎ ಸಲೀಂ ಅವರಿಗೆ ಮನವಿ ಸಲ್ಲಿಸಲಾಗಿದೆ.
(4 hours ago)
15
Astrology updates: ಆಗಸ್ಟ್ 2 ರಿಂದ ಸೆಪ್ಟಂಬರ್ 12 ರವರೆಗೆ ಕುಜನು ಮಿಥುನದಲ್ಲಿ ಸಂಚರಿಸಲಿದ್ದು, ಕಟಕ ರಾಶಿಯವರಿಗೆ ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆ ಹಾಗೂ ವೃಷಭ ರಾಶಿಯವರಿಗೆ ಪ್ರವಾಸ ಭಾಗ್ಯ ಕೂಡಿಬರಲಿದೆ.
(7 hours ago)
15
Politics: ನೀಟ್ ಪ್ರಶ್ನೆಪತ್ರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ತನ್ನ ಹಾಗೂ ತಾಯಿಯ ನಿಂದನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(9 hours ago)
15
Karnataka Ministry: ಜೂನ್ 3ರಂದು ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ರಾಜಭವನದಲ್ಲಿ ಸಿದ್ಧತೆ ನಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಟ್ಟಿ ಅಂತಿಮಗೊಂಡಿದೆ.
(20 hours ago)
15
ಫುಟ್ಬಾಲ್ ದಿಗ್ಗಜ ಬರೆಸಿ ನಿಧನ
(12 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 1
Narendra Modi Mysore: ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ, ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿದ್ದು 838 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
11 mins ago
Commonwealth Games: ಬಾಕ್ಸಿಂಗ್ನಲ್ಲಿ ಚಿನ್ನ ಗೆದ್ದ ಪ್ರೀತಿ ಪವಾರ್, ಜಾಸ್ಮಿನ್
11 mins ago
PM Narendra Modi Controversy: ಸೋನಿಯಾ ಗಾಂಧಿಯವರನ್ನು 2004ರಲ್ಲಿ ಜೆರ್ಸಿ ಹಸು ಹಾಗೂ 2012ರಲ್ಲಿ ಸುನಂದಾ ಪುಷ್ಕರ್ ಅವರನ್ನು 50 ಕೋಟಿಯ ಗೆಳತಿ ಎಂದು ಟೀಕಿಸಿದ ಹಳೆಯ ಹೇಳಿಕೆಗಳನ್ನು ಸ್ಮರಿಸಿ ಸಿಜೆಪಿ ಈಗ ತಿರುಗೇಟು ನೀಡಿದೆ.
11 mins ago
ಕ್ರಿಮಿನಲ್ ಕಾನೂನನ್ನು ನಾಗರಿಕ ಹಕ್ಕುಗಳ ನೆರವಿಗೆ ಆಯುಧವಾಗಿಸಿಕೊಳ್ಳಲು ಅಥವಾ ವ್ಯಾಜ್ಯದಲ್ಲಿರುವ ಪಾಲು ದಾವೆಯಲ್ಲಿ ಚೌಕಾಸಿ ಮಾಡಿ ಪಕ್ಷಗಾರರೊಬ್ಬರು ತಮ್ಮ ಶಕ್ತಿ ವೃದ್ಧಿಸಿಕೊಂಡು ಅದನ್ನೊಂದು ಮೀಟುಗೋಲಾಗಿ ಪರಿವರ್ತಿಸಿಕೊಳ್ಳಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
40 mins ago
ಚಿನಕುರುಳಿ ಕಾರ್ಟೂನು: ಶನಿವಾರ, ಆಗಸ್ಟ್ 1, 2026
40 mins ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 01 ಆಗಸ್ಟ್ 2026
40 mins ago
CJP Founder Health: ಛತ್ರಪತಿ ಸಂಭಾಜಿನಗರ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ನಿವಾಸದಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದಾರೆ.
40 mins ago
Krishna Byre Gowda: ಬೆಂಗಳೂರಿನ 1500 ಕಿ.ಮೀ ರಸ್ತೆಯನ್ನು ಪಾದಚಾರಿ ಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಶಿವಾಜಿನಗರದಲ್ಲಿ ಜುಲೈ 21 ರಂದು ಎಂಜಿನಿಯರ್ಗಳ ಮೇಲೆ ಹಲ್ಲೆ ನಡೆಸಿದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
70 mins ago
ಋತುಸ್ರಾವದ ನಡುವೆಯೇ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಜ್ಞಾನೇಶ್ವರಿ ಯಾದವ್
100 mins ago
Ramayana Movie: ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ಸುಮಾರು 900 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ನಟ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಕೇವಲ 40 ಸಾವಿರ ರೂಪಾಯಿಗಳಲ್ಲಿ ತಯಾರಾಗಿತ್ತು.
100 mins ago
Harangi Reservoir Outflow: ಮಡಿಕೇರಿ ಕೂಟುಹೊಳೆ ಅಪಾಯದ ಮಟ್ಟ ಮೀರಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಮಡಿಕೇರಿ ಹಾಗೂ ನಾಪೋಕ್ಲು ಸಂಪರ್ಕಿಸುವ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಸಂಚಾರವನ್ನು ನಿರ್ಬಂಧಿಸಲಾಗಿದೆ.
2 hours ago
Monsoon Dynamics: ತಮಿಳುನಾಡಿನ ವಾರ್ಷಿಕ ಮಳೆಯ ಶೇ 48 ಭಾಗ ಈಶಾನ್ಯ ಮುಂಗಾರಿನಿಂದ ಬಂದರೆ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇದರ ಪ್ರಮಾಣ ಕೇವಲ ಶೇ 19 ರಷ್ಟಿದೆ ಎಂದು ಐಎಂಡಿ ವರದಿ ತಿಳಿಸಿದೆ.
2 hours ago
Mekedatu Project: ತಮಿಳುನಾಡಿನಲ್ಲಿ 130 ಟಿಎಂಸಿ ಅಂತರ್ಜಲವಿದ್ದರೂ 5 ಮೀಟರ್ ಆಳದಲ್ಲಿ ನೀರು ಲಭ್ಯವಿದೆ. 1924ರ ಒಪ್ಪಂದದಂತೆ ಕೆಆರ್ಎಸ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಇದೀಗ ಮೇಕೆದಾಟು ಯೋಜನೆ ಮೂಲಕ ನೀರಿನ ಬವಣೆ ನೀಗಿಸಬಹುದು.
2 hours ago
Bengaluru Cleanup Campaign: ರಾಜಧಾನಿಯ 1,616 ಸ್ಥಳಗಳಲ್ಲಿ ಸಂಗ್ರಹವಾಗಿರುವ 22,732 ಟನ್ ನಿರ್ಮಾಣ ತ್ಯಾಜ್ಯ ತೆರವುಗೊಳಿಸಲು ಚಾಲನೆ ನೀಡಲಾಗಿದೆ. ಈ ಬೃಹತ್ ಕಾರ್ಯದಲ್ಲಿ ಬೆಸ್ಕಾಂ ಹಾಗೂ ಮೆಟ್ರೊ ನಿಗಮ ಸೇರಿ ಹಲವು ಸಂಸ್ಥೆಗಳು ಭಾಗವಹಿಸಲಿವೆ.
3 hours ago
Kangana Ranaut warns trolls: ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದ ಚಿತ್ರದ ದೃಶ್ಯಗಳನ್ನು ಸಾಮಾನ್ಯ ಜೀವನಕ್ಕೆ ಹೋಲಿಸಬೇಡಿ ಎಂದ ನಟಿ.
3 hours ago
TISS Convocation: ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನ 86ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಏಕಾಏಕಿ ಮುಂದೂಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು.
3 hours ago
Dakshina Kannada Floods: ನೇತ್ರಾವತಿ ಹಾಗೂ ಫಲ್ಗುಣಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ ಮತ್ತು ಮಣ್ಣಸಂಕ ಪ್ರದೇಶವು ಸಂಪೂರ್ಣ ಜಲಾವೃತವಾಗಿದೆ.
3 hours ago
Bengaluru Advocates Association: ಕೆ ಎಂ ವಿನಯ್ ಮತ್ತು 70 ವರ್ಷದ ವೆಂಕಟೇಶ್ ಎಂಬುವವರನ್ನು ಅಕ್ರಮವಾಗಿ ಬಂಧಿಸಿ ರಾತ್ರಿ 1 ಗಂಟೆಗೆ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಡಿಜಿಪಿ ಎಂ ಎ ಸಲೀಂ ಅವರಿಗೆ ಮನವಿ ಸಲ್ಲಿಸಲಾಗಿದೆ.
4 hours ago
ಕಾಮನ್ವೆಲ್ತ್ನಲ್ಲಿ ಪದಕ ಗೆದ್ದ ಪಾಕಿಸ್ತಾನದ ಬಾಕ್ಸರ್ಗೆ ಮೇರಿ ಕೋಮ್ ಪ್ರೇರಣೆ!
4 hours ago
Sankashti Chaturthi 2024: ಆಗಸ್ಟ್ ಎರಡರಂದು ರಾತ್ರಿ ಎಂಟು ಗಂಟೆ ಮೂವತ್ತು ನಿಮಿಷದ ಒಳಗೆ ಪೂಜೆ ಮುಗಿಸುವುದು ಶ್ರೇಷ್ಠ. ಸಂಜೆ ಒಂಬತ್ತು ಗಂಟೆ ಇಪ್ಪತ್ತೈದು ನಿಮಿಷಕ್ಕೆ ಚಂದ್ರೋದಯವಿದ್ದು ಎಳ್ಳಿನ ಮೋದಕ ನೈವೇದ್ಯ ಅರ್ಪಿಸಬೇಕು.
4 hours ago
Former IAS Officer: ಧರ್ಮೇಂದ್ರ ಪ್ರಧಾನ್ ಪದತ್ಯಾಗದ ಬೆನ್ನಲ್ಲೇ ಕಣ್ಣನ್ ಗೋಪಿನಾಥನ್ ವ್ಯಂಗ್ಯವಾಡಿದ್ದಾರೆ. 2012 ಬ್ಯಾಚ್ AGMUT ಕೇಡರ್ ಅಧಿಕಾರಿಯಾದ ಇವರು 370ನೇ ವಿಧಿ ರದ್ದತಿ ವಿರೋಧಿಸಿ 2019 ರಲ್ಲಿ ಹುದ್ದೆ ತೊರೆದಿದ್ದರು.
4 hours ago
Colors Kannada: ಧೀನಬಂದು ಮನೆಯ ಸೊಸೆ ಮೋನಿಕಾ ನೋವು ನಿವಾರಕ ಮಾತ್ರೆ ಸೇವಿಸಿ ಸಿಕ್ಕಿಬಿದ್ದಿದ್ದಾಳೆ. ವಿವೇಕ್ ನೀಡಿದ ಹಣದಿಂದ ಗೌರಿ ಅಡವಿಟ್ಟ ತವರು ಮನೆಯನ್ನು ಉಳಿಸಲು ಮುಂದಾದ ಮಹತ್ವದ ತಿರುವು ಭಾನುವಾರ ಪ್ರಸಾರವಾಗಲಿದೆ.
4 hours ago
Karnataka Deputy CM visit: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ಮೂಲಕ ಸ್ವಾಗತಿಸಿದರು.
5 hours ago
‘ಕಬಿನಿ ಜಲಾಶಯ ಭರ್ತಿ ಹಂತ ತಲುಪಿದ್ದು, ಮುಂದೆ ನಾವ್ಯಾರು ಕಾವೇರಿ ನೀರನ್ನು ಹಿಡಿದಿಡಲು ಆಗದು. ಹೋರಾಟಗಾರರು ರಾಜ್ಯದ ಗೌರವ ಕಾಪಾಡಲು ಬಂದ್ ಕರೆಯನ್ನು ಹಿಂಪಡೆಯಬೇಕು. ಕಾನೂನು ಪಾಲನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೋರಿದರು.
5 hours ago
Supreme Court SOP: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈ 20ರಂದು ನಡೆದ ‘ಸಂಸತ್ ಚಲೋ’ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
6 hours ago
Kannada TV Serials: ಸ್ವಪ್ನ ಕೃಷ್ಣ ನಿರ್ದೇಶನದ ಭಾರ್ಗವಿ ಎಲ್ಎಲ್ಬಿ ಹಾಗೂ ಅಕ್ಕ ತಂಗಿಯರ ಕಥೆಯ ಪ್ರೇಮಕಾವ್ಯ ಧಾರಾವಾಹಿಗಳು ಆಗಸ್ಟ್ ಎರಡನೇ ವಾರದಲ್ಲಿ ಅಂತ್ಯಗೊಳ್ಳಲಿವೆ ಎಂದು ವಾಹಿನಿ ಮೂಲಗಳು ತಿಳಿಸಿವೆ.
7 hours ago
Karnataka MLC:ಬಿಜೆಪಿ ಮುಖಂಡ ಎಂ.ಕೆ. ಪ್ರಾಣೇಶ್ ಅವರು ವಿಧಾನ ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
7 hours ago
Astrology updates: ಆಗಸ್ಟ್ 2 ರಿಂದ ಸೆಪ್ಟಂಬರ್ 12 ರವರೆಗೆ ಕುಜನು ಮಿಥುನದಲ್ಲಿ ಸಂಚರಿಸಲಿದ್ದು, ಕಟಕ ರಾಶಿಯವರಿಗೆ ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆ ಹಾಗೂ ವೃಷಭ ರಾಶಿಯವರಿಗೆ ಪ್ರವಾಸ ಭಾಗ್ಯ ಕೂಡಿಬರಲಿದೆ.
7 hours ago
Kabini Reservoir update: ಮೈಸೂರು ಜಿಲ್ಲೆಯ ಕಪಿಲಾ ನದಿಪಾತ್ರದಲ್ಲಿ ಪ್ರವಾಹದ ಮುನ್ನೆಚ್ಚರಿಕೆಯನ್ನು ಶನಿವಾರ ನೀಡಲಾಗಿದೆ.
7 hours ago
ಆಗಸ್ಟ್ 3ರಂದು ನೂತನ ಸಚಿವರ ಪ್ರಮಾಣ: ಸಿ.ಎಂ ಡಿ.ಕೆ.ಶಿವಕುಮಾರ್
7 hours ago
Question Paper Leak: 2016ರ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ₹10 ಲಕ್ಷಕ್ಕೆ ಸೋರಿಕೆಯಾಗಿತ್ತು ಹಾಗೂ ಅಂದಿನ ಸಚಿವರ ಪಿಎ ಸೇರಿದಂತೆ ಮೂವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು ಎಂದು ರಾಘವ್ ಛಡ್ಡಾ ರಾಜ್ಯಸಭೆಯಲ್ಲಿ ತಿಳಿಸಿದರು.
7 hours ago
Kannada AI tools: ಚಿತ್ರ ರಚನಾ ಎಐ ಮಾದರಿಗಳು ಅಕ್ಷರಗಳನ್ನು ಪಿಕ್ಸೆಲ್ಗಳಾಗಿ ಮಾತ್ರ ಗುರುತಿಸುತ್ತವೆ. ಗುಣಮಟ್ಟದ ಡಿಜಿಟಲ್ ಪುಸ್ತಕಗಳ ಕೊರತೆಯಿಂದ ಎಐ ತರಬೇತಿಗೆ ಬೇಕಾದ ದತ್ತಾಂಶ ಸಂಗ್ರಹ ಸೀಮಿತವಾಗಿದೆ.
8 hours ago
ಪಾಡ್ಕಾಸ್ಟ್: ಭವಿಷ್ಯದ ಬೆಂಗಳೂರು ಹೇಗಿರಬೇಕು? ಕೃಷ್ಣ ಬೈರೇಗೌಡರ ಜತೆ ಚರ್ಚೆ
8 hours ago
ವಿಧಾನ ಪರಿಷತ್ BJP ಶಾಸಕ ಪ್ರಾಣೇಶ್ ಆಯ್ಕೆ ಅಸಿಂಧು: ಗಾಯತ್ರಿ ವಿಜೇತ ಅಭ್ಯರ್ಥಿ
8 hours ago
Cauvery Farmers Association: ಆಗಸ್ಟ್ 3ರಂದು ನಿಗದಿಯಾಗಿದ್ದ ಡಿ.ಕೆ. ಶಿವಕುಮಾರ್ ಮತ್ತು ವಿಜಯ್ ಅವರ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ. ಮೇಕೆದಾಟು ಅಣೆಕಟ್ಟು ವಿವಾದದ ನಡುವೆ ಡೆಲ್ಟಾ ಜಿಲ್ಲೆಗಳ ವೈಮಾನಿಕ ಸಮೀಕ್ಷೆಗೆ ಆಗ್ರಹಿಸಲಾಗಿದೆ.
9 hours ago
Actor Parikshith: ನವೀನ್ ಕೃಷ್ಣ ನಿರ್ದೇಶನದ ಧಾರಾವಾಹಿಯಲ್ಲಿ ಈ ಹಿಂದೆ ವ್ಯಾಸರಾಯರಾಗಿ ನಟಿಸಿದ್ದ ಪರೀಕ್ಷಿತ್, ಈಗ 14 ವರ್ಷಗಳ ನಂತರ ಮರಳಿ ರಾಯರ ಪಾತ್ರವನ್ನು ನಿರ್ವಹಿಸಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
9 hours ago
Heavy Rainfall: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
9 hours ago
Narendra Modi Case: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಯುವತಿ ರುಚಿಕಾ ಸಿಂಗ್, ಕ್ಷಮೆ ಯಾಚಿಸಿದ್ದಾರೆ.
9 hours ago
Kabini Reservoir update: ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಭರ್ತಿಯಾಗುವ ಹಾದಿಯಲ್ಲಿದೆ.
9 hours ago
Politics: ನೀಟ್ ಪ್ರಶ್ನೆಪತ್ರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ತನ್ನ ಹಾಗೂ ತಾಯಿಯ ನಿಂದನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
9 hours ago
CWG Athletics: ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್ ಶಂಕರ್ ಅವರು ಗಾಯದ ಸಮಸ್ಯೆಯನ್ನು ಮೆಟ್ಟಿನಿಂತು ಹೊಸ ಇತಿಹಾಸ ಬರೆದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಡೆಕಥ್ಲಾನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
10 hours ago
Dehradun Dowry Harassment: ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ವರದಕ್ಷಿಣೆ ಪಿಡುಗಿಗೆ ತಡೆ ಬಿದ್ದಿಲ್ಲ. ಇದೇ ವಿಷಯಕ್ಕಾಗಿನ ಕೌಟುಂಬಿಕ ದೌರ್ಜನ್ಯಗಳು, ಮಾನಸಿಕ ಹಾಗೂ ದೈಹಿಕ ಕಿರುಕುಳ ಪ್ರಕರಣಗಳು ನಿತ್ಯ ಬೆಳಕಿಗೆ ಬರುತ್ತಲೇ ಇವೆ.
10 hours ago
ಕಾಮನ್ವೆಲ್ತ್ ಕ್ರೀಡೆ: ಡೆಕಥ್ಲಾನ್ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ತೇಜಸ್ವಿನ್
10 hours ago
ಕಾಮನ್ವೆಲ್ತ್ ಕ್ರೀಡೆ: ಜಾವೆಲಿನ್ನಲ್ಲಿ ಚೋಪ್ರಾಗೆ ಬೆಳ್ಳಿ, ಯಶ್ವೀರ್ಗೆ ಕಂಚು
11 hours ago
Commercial LPG Price: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ಎರಡನೇ ಬಾರಿಗೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು ಇಳಿಕೆ ಮಾಡಿವೆ.
12 hours ago
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತೆ ಇಲಾಖೆ ಮುಂದಡಿ
12 hours ago
ಮಲೆನಾಡು ಜಿಲ್ಲೆಗಳಲ್ಲಿ, ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ
12 hours ago
ಬಿಎಂಟಿಸಿ ನೌಕರರ ಮಕ್ಕಳಿಗೆ ನಾಲ್ಕು ವರ್ಷಗಳಿಂದ ಸಿಗದ ವಿದ್ಯಾರ್ಥಿ ವೇತನ
12 hours ago
Krs Dam: ಕೊಡಗಿನಲ್ಲಿ ಮಳೆ, ಕೆಆರ್ಎಸ್ ಜಲಾಶಯಕ್ಕೂ ಹೆಚ್ಚಿದ ಒಳಹರಿವು
12 hours ago
100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ನೀರು ಹರಿಸಲಾಗಿದೆ
12 hours ago
ಯೋಜನೆಗೆ ₹3.15 ಲಕ್ಷ ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ
12 hours ago
₹5.09 ಕೋಟಿ ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರದಿಂದ ಕ್ರಿಯಾಯೋಜನೆ
12 hours ago
10ನೇ ವರ್ಷಾಚರಣೆಯತ್ತ ಮಹತ್ವಕಾಂಕ್ಷಿ ಯೋಜನೆ l ರುಚಿ, ಸ್ವಚ್ಛತೆ ಮರೀಚಿಕೆ
12 hours ago
ಫುಟ್ಬಾಲ್ ದಿಗ್ಗಜ ಬರೆಸಿ ನಿಧನ
12 hours ago
ಇಟಲಿಯ ಫುಟ್ಬಾಲ್ ದಿಗ್ಗಜ ಫ್ರಾಂಕೊ ಬರೆಸಿ ನಿಧನ
13 hours ago
ಪ್ರಜಾವಾಣಿ ಸಂದರ್ಶನ| ‘ದೇಶಕ್ಕೆ ಪದಕ ತಂದುಕೊಟ್ಟ ಹೆಮ್ಮೆ’
13 hours ago
ಜುಡೊ ಮ್ಯಾಟ್ನಲ್ಲಿ ಹರ್ಷ್ ಸಿಂಗ್, ಅಸ್ಮಿತಾಗೆ ಚಾರಿತ್ರಿಕ ಚಿನ್ನ
14 hours ago
ಬಿಜೆಪಿಗೆ ಶಹಜಾದ್ ಪೂನಾವಾಲ ರಾಜೀನಾಮೆ
15 hours ago
Jul 31
ಜುಡೋ: ಭಾರತದ ಮೂವರು ಫೈನಲ್ಗೆ
18 hours ago
ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಕಂಚು: ಸವಾಲುಗಳ ಸೀಮೆ ಮೀರಿ ಸೀಮಾ ಸಾಧನೆ
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ