Last Updated: 14 Aug 2026 8:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಕಬಿನಿ, ಹಾರಂಗಿ ಜಲಾಶಯಗಳು ಭರ್ತಿ, ಎರಡೂ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ
(20 hours ago)
34
ರೇಣುಕಸ್ವಾಮಿ ತಾಯಿ ಪಾಟಿ ಸವಾಲಿಗೆ ದರ್ಶನ್ ವಿರೋಧ:ಆದೇಶ ಕಾಯ್ದಿರಿಸಿದ ಹೈಕೋರ್ಟ್
(21 hours ago)
26
Tribal women modeling: ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬಂದ ಬಸ್ತಾರ್ನ ಮಾಜಿ ಮಹಿಳಾ ನಕ್ಸಲೀಯರು ರಾಯ್ಪುರದ ಫ್ಯಾಶನ್ ಶೋನಲ್ಲಿ ಸಾಂಪ್ರದಾಯಿಕ ಕೈಮಗ್ಗದ ಉಡುಪುಗಳನ್ನು ಧರಿಸಿ ಮಾಡೆಲ್ಗಳಾಗಿ ಮಿಂಚಿದ್ದಾರೆ.
(20 hours ago)
22
Bigg Boss Season 13: ಮೊದಲ ಬಾರಿಗೆ ಅಗ್ನಿಪರೀಕ್ಷೆಯಲ್ಲಿ 20 ವರ್ಷದ ಯುವತಿಗೆ ತೀರ್ಪುಗಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆಕೆಯ ಹೆಸರು ಕುಮಾರಿ. ‘ಚೋಟಾ ಪ್ಯಾಕೆಟ್ ಬಡಾ ಧಮಾಕಾ’ ಎನ್ನುತ್ತಾ ಕುಮಾರಿ ವೇದಿಕೆ ಆಗಮಿಸಿದ್ದಾಳೆ.
(20 hours ago)
21
Superstition vs Science: ಸೂರ್ಯಗ್ರಹಣದ ಮೂಢನಂಬಿಕೆಗಳು, ಗೋಮೂತ್ರದ ಮೇಲಿನ ವಿವಾದಾತ್ಮಕ ಸಂಶೋಧನೆ ಹಾಗೂ ಶಿಕ್ಷಣ ಮತ್ತು ವೈಜ್ಞಾನಿಕ ಪ್ರಗತಿಯಲ್ಲಿನ ಹಿನ್ನಡೆಯ ಬಗ್ಗೆ ನಾಗೇಶ ಹೆಗಡೆ ಇಲ್ಲಿ ಚರ್ಚಿಸಿದ್ದಾರೆ.
(24 hours ago)
14
ಕನಕಪುರ ರಸ್ತೆಯ ಸೋಮನಹಳ್ಳಿ ಟೋಲ್ನಿಂದ ಕಗ್ಗಲಿಪುರದವರೆಗೆ ಪಾದಯಾತ್ರೆ
(17 hours ago)
12
Inspirational success story: ಸೈಕಲ್ ಮೂಲಕ ಫುಡ್ ಡೆಲಿವರಿ ಆರಂಭಿಸಿ ಬೈಕ್ ಖರೀದಿಸಿದ ಸಂಜಯ್ ಮಂಡಲ್ ಈಗ ಮಗನಿಗೆ ಶಿಕ್ಷಣ ಕೊಡಿಸುತ್ತಾ ಸ್ವಂತ ಮನೆಯ ಕನಸು ಕಾಣುತ್ತಿರುವ ಯಶೋಗಾಥೆ.
(18 hours ago)
12
Darshan Case: 14ನೇ ಆರೋಪಿ ಪ್ರದೂಷ್ ರಾವ್ ಸಲ್ಲಿಸಿರುವ ಅರ್ಜಿಗೆ ವಿರೋಧ ದಾಖಲಿಸಲು ಅನುಮತಿ ನಿರಾಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
(11 hours ago)
11
ದೇಶಪಾಂಡೆ, ಪೊನ್ನಣ್ಣಗೆ ಮತ್ತೆ ಹಿಂದಿನ ಹುದ್ದೆ
(22 hours ago)
11
El Nino effects: ಎಲ್ ನಿನೊ ಪ್ರಭಾವದಿಂದ ಮಳೆ ಕೊರತೆ, ತೀವ್ರ ತಾಪಮಾನ ಮತ್ತು ಬೆಳೆ ನಷ್ಟ ಉಂಟಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
(11 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 14
Public property use: ಆರ್ಎಸ್ಎಸ್ ಸೇರಿದಂತೆ ಯಾವುದೇ ಸಂಘಸಂಸ್ಥೆಯು ಶಾಲೆ, ಕಾಲೇಜು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಆವರಣದಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಕಾನೂನುಬದ್ಧ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
6 mins ago
ಭಾರತ ಹಾಕಿ ತಂಡದ ಸಾಂಪ್ರದಾಯಿಕ ಪೋಷಾಕು: ನೀಲಿ ಹೋಗಿ ಕೇಸರಿ ಬಂತು
6 mins ago
‘ನಿರೀಕ್ಷೆಗಳ ಭಾರಕ್ಕೆ ನಲುಗಿದ ಗುಕೇಶ್’
37 mins ago
Prajavani Premium Kannada Digital Journalism: ಪಾಡ್ಕಾಸ್ಟ್, ವಿಡಿಯೊ ಹಾಗೂ ನ್ಯೂಸ್ ರೀಲ್ಸ್ಗಳ ಮೂಲಕ ಆಧುನಿಕ ಓದುಗರನ್ನು ತಲುಪುತ್ತಿರುವ ಪ್ರಜಾವಾಣಿ ಡಿಜಿಟಲ್, ಈಗ ಮತ್ತೊಂದು ಗಂಭೀರ ಹೆಜ್ಜೆ ಇಡುತ್ತಿದೆ. ಅದುವೇ ‘ಪ್ರಜಾವಾಣಿ ಪ್ರೀಮಿಯಂ’.
37 mins ago
ಬೆಲ್ಜಿಯಂ, ನೆದರ್ಲೆಂಡ್ಸ್ ಆತಿಥ್ಯದಲ್ಲಿ ಪುರುಷರ ಮತ್ತು ಮಹಿಳೆಯರ ಹಾಕಿ ವಿಶ್ವಕಪ್ ನಾಳೆಯಿಂದ
37 mins ago
ಮಸೂದೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ
37 mins ago
Net Zero: ಇಂಗಾಲ ಹೊರಸೂಸುವಿಕೆ ತಗ್ಗಿಸಲು ಕರ್ನಾಟಕ ಸರ್ಕಾರ ಕಾರ್ಯಪಡೆ ರಚಿಸುತ್ತಿದ್ದು, ಕೇವಲ ಸಸಿ ನೆಡುವುದಕ್ಕಿಂತ ಇರುವ ನೈಸರ್ಗಿಕ ಅರಣ್ಯ ಸಂರಕ್ಷಣೆ ಮುಖ್ಯ ಎಂದು ಲೇಖನ ವಿವರಿಸುತ್ತದೆ.
37 mins ago
Food Inspection: ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ಪರಿಶೀಲನೆಗಳು ನಿರಂತರವಾಗಿರಬೇಕು. ಆಹಾರೋದ್ಯಮದ ಕಾರ್ಯನಿರ್ವಹಣೆಯಲ್ಲಿ ಸ್ವಯಂಪ್ರೇರಣೆಯ ನಿಯಮಪಾಲನೆಯೂ ಅಗತ್ಯ.
37 mins ago
University Websites: ವಿ.ವಿ.ಗಳ ಬೌದ್ಧಿಕ ಮುಖ ಆಗಬೇಕಾದ ಜಾಲತಾಣಗಳು, ಹಾರ ತುರಾಯಿಗಳ ಫೋಟೊ ಆಲ್ಬಂ ಆಗಿವೆ. ಬಡಾಯಿ ಸಂಸ್ಕೃತಿ ನಡುವೆ ಶೈಕ್ಷಣಿಕ ಪರಿಸರವೇ ಕಣ್ಮರೆ.
37 mins ago
ಜಿಬಿಎಯಿಂದ ಪಾರ್ಕಿಂಗ್ ನೀತಿ ಕರಡು ಅಧಿಸೂಚನೆ ಪ್ರಕಟ; ಆಕ್ಷೇಪಕ್ಕೆ 30 ದಿನ ಅವಕಾಶ
37 mins ago
ಕಾಮನ್ವೆಲ್ತ್ ಫೆನ್ಸಿಂಗ್: 35 ಪದಕ ಗೆದ್ದ ಭಾರತಕ್ಕೆ ಸಮಗ್ರ ಪ್ರಶಸ್ತಿ
66 mins ago
ಹಸನ್ ದಾಳಿಗೆ ಆಸ್ಟ್ರೇಲಿಯಾ ಕುಸಿತ
66 mins ago
ಲಂಕಾ ಸ್ಪಿನ್ ಜೋಡಿ ಮಾಡೀತೇ ಮೋಡಿ?
66 mins ago
ಮುಂದಿನ 24 ಗಂಟೆಗಳಲ್ಲಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ
97 mins ago
ನೀಲಿ ಹೋಯಿತು ಕೇಸರಿ ಬಂತು
2 hours ago
ಬರದ ನಡುವೆ 12 ಕ್ವಿಂಟಾಲ್ ಗೋಡಂಬಿ ಬೆಳೆದ ದಂಪತಿ; 4 ಎಕರೆಯಲ್ಲಿ ವೈವಿಧ್ಯಮಯ ಬೆಳೆ
3 hours ago
Cauvery dam: ಕಬಿನಿ, ಕೆಆರ್ಎಸ್ನಿಂದ 12 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
3 hours ago
Aug 13
GS Patil resignation: ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸರ್ಕಾರವು ಅವರ ರಾಜೀನಾಮೆಯನ್ನು ಅಂಗೀಕರಿಸಿ ಆದೇಶ ಹೊರಡಿಸಿದೆ.
8 hours ago
ಎಟಿಎಂ ದರೋಡೆಕೋರರನ್ನು ಬೀದರ್ಗೆ ಕರೆತಂದ ಪೊಲೀಸರು; ಬಿಹಾರ ಪೊಲೀಸರ ‘ಮೋಸ್ಟ್ ವಾಟೆಂಡ್’ ಲಿಸ್ಟ್ನಲ್ಲಿ ಹೆಸರು
8 hours ago
ಕಲಬುರಗಿ ಹೊರವಲಯದ ಮಾಂಸ ರಫ್ತು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ
8 hours ago
ವಿಳಂಬವಾದರೆ ₹10 ಸಾವಿರ ದಂಡ: ಹೆದ್ದಾರಿ ಪ್ರಾಧಿಕಾರ
10 hours ago
Pilot drug test: ಫುಕೆಟ್-ದೆಹಲಿ ವಿಮಾನದ ಪೈಲಟ್ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತನ್ನೆಲ್ಲಾ ಪೈಲಟ್ಗಳಿಗೆ ಕಡ್ಡಾಯ ಉದ್ದೀಪನ ಪರೀಕ್ಷೆ ನಡೆಸಲು ನಿರ್ಧರಿಸಿದೆ.
10 hours ago
Biometric surveillance: ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚನೆ ನೀಡಿದೆ.
10 hours ago
ರಾಜ್ಯಗಳ ಅಧಿಕಾರ ಕಸಿಯುವ ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ: ವಿಪಕ್ಷಗಳ ಆರೋಪ
10 hours ago
ಸಂಸ್ಕರಿತ ಆಹಾರ ಪೊಟ್ಟಣಗಳ ಮೇಲೆ ಲೇಬಲಿಂಗ್ ಕಡ್ಡಾಯ
10 hours ago
ಕಾಂಗ್ರೆಸ್ನ ಸಲೀಂ ಅಹಮದ್, ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಪಿ.ಎಚ್.ಪೂಜಾರ್
10 hours ago
Cyber crime: ಜೈಪುರದಲ್ಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರು 90 ವರ್ಷದ ನಿವೃತ್ತ ನ್ಯಾಯಾಧೀಶರನ್ನು 15 ದಿನ ಡಿಜಿಟಲ್ ಅರೆಸ್ಟ್ನಲ್ಲಿ ಇರಿಸಿ ₹2.50 ಕೋಟಿ ಹಣವನ್ನು ವಂಚಿಸಿದ್ದಾರೆ.
10 hours ago
ಏಪ್ರಿಲ್ನಿಂದ ಏರಿಕೆಯಾಗುತ್ತಲೇ ಇರುವ ವ್ಯಾಪಾರ ಕೊರತೆ: ಕೇಂದ್ರ
10 hours ago
Parliament Protest: ಪ್ರಮುಖ ಸಮಸ್ಯೆಗಳ ಚರ್ಚೆಯೇ ನಡೆಯದೆ ಸಂಸತ್ನ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯಗೊಂಡಿತು. ಅದರ ಬೆನ್ನಲ್ಲೇ ಎನ್ಡಿಎ ಹಾಗೂ ‘ಇಂಡಿಯಾ’ ಮೈತ್ರಿ ಕೂಟದ ಸಂಸದರು ಸಂಸತ್ ಆವರಣದ ಮಕರ ದ್ವಾರದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
11 hours ago
Assembly Session: ಸಚಿವ ಸ್ಥಾನದ ಹಂಚಿಕೆ ಅಸಮಾಧಾನದ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊದಲ ವಿಧಾನಸಭೆ ಅಧಿವೇಶನಕ್ಕೆ ಸಿದ್ದರಾಮಯ್ಯ ಅವರು ಗೈರಾಗಿದ್ದಾರೆ.
11 hours ago
ನೇಮಕಾತಿ ಅಕ್ರಮ ವಿರೋಧಿಸಿ ವಿಧಾನಸಭೆ ಚಲೊ ನಡೆಸಿದ್ದ ಉದ್ಯೋಗಾಕಾಂಕ್ಷಿಗಳು
11 hours ago
El Nino effects: ಎಲ್ ನಿನೊ ಪ್ರಭಾವದಿಂದ ಮಳೆ ಕೊರತೆ, ತೀವ್ರ ತಾಪಮಾನ ಮತ್ತು ಬೆಳೆ ನಷ್ಟ ಉಂಟಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
11 hours ago
Darshan Case: 14ನೇ ಆರೋಪಿ ಪ್ರದೂಷ್ ರಾವ್ ಸಲ್ಲಿಸಿರುವ ಅರ್ಜಿಗೆ ವಿರೋಧ ದಾಖಲಿಸಲು ಅನುಮತಿ ನಿರಾಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
11 hours ago
Airtel Data Plans: ಭಾರ್ತಿ ಏರ್ಟೆಲ್ ದಿನಕ್ಕೆ 1.5 ಜಿಬಿ ಡೇಟಾ ನೀಡುವ ಐದು ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಆದಾಯ ಹೆಚ್ಚಳಕ್ಕಾಗಿ ದರಗಳಲ್ಲಿ ಏರಿಕೆ ಮಾಡಿದೆ.
12 hours ago
Rainfall Alert: ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಮಲೆನಾಡು ಹಾಗೂ ಒಳನಾಡಿನ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
12 hours ago
ನೀರಜ್ ಚೋಪ್ರಾ, ಗೋಪಿಚಂದ್ ಅವರಿಂದ 'ಐಎಸ್ಸಿಇ' ಕ್ರೀಡಾ ತರಬೇತಿ ಆರಂಭ
12 hours ago
ಗೃಹಬಳಕೆ, ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ
12 hours ago
Har Ghar Tiranga: ‘ಹರ್ ಘರ್ ತಿರಂಗಾ' ಅಭಿಯಾನವನ್ನು ಬಿಜೆಪಿಯು ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಚೇರಿಯಿಂದಲೇ ಆರಂಭ ಮಾಡಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
12 hours ago
ಭಯೋತ್ಪಾದನಾ ನಿಗ್ರಹ ನಿರ್ಬಂಧಗಳ ಉಸ್ತುವಾರಿ ಸಮಿತಿ ವರದಿಯಲ್ಲಿ ಉಲ್ಲೇಖ
12 hours ago
ಆಸಿಯಾನ್ ಕಪ್ನಿಂದ ಹಿಂದೆ ಸರಿದ ಭಾರತ: ಬ್ರೆಜಿಲ್ ವಿರುದ್ಧದ ಪಂದ್ಯಕ್ಕೆ ಆದ್ಯತೆ
12 hours ago
ಸುರಕ್ಷತೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಳವಳ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು 34 ಸರ್ಕಾರಿ ಶಾಲಾ ಕಟ್ಟಡಗಳನ್ನು ಉರುಳಿಸಲು ಮುಂದಾಗಿದೆ. ಬಳಿಕ, 27 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲೂ ಸರ್ಕಾರ ಯೋಜನೆ ರೂಪಿಸಿದೆ.
13 hours ago
Student protest: ವಿದ್ಯಾರ್ಥಿ ಹೋರಾಟ ಮತ್ತು ವಿರೋಧ ಪಕ್ಷಗಳ ಒಗ್ಗಟ್ಟಿನಿಂದಾಗಿ ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆ ಮತ್ತು ಎಫ್ಸಿಆರ್ಎ ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸಲು ಸಾಧ್ಯವಾಗದೆ ಹಿನ್ನಡೆ ಅನುಭವಿಸಿತು.
13 hours ago
ಇಂಗ್ಲಿಷರು ಪರಿಚಯಿಸಿದ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದ್ದು ಹೇಗೆ?
13 hours ago
ಜಲಸಂಪನ್ಮೂಲ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎನ್.ಚಲುವರಾಯಸ್ವಾಮಿ ಸೂಚನೆ, ಅಧಿಕಾರಿಗಳ ಸಭೆ
13 hours ago
ಚುರುಮುರಿ: ಜೆನ್ ಝೀ ಸ್ವಾತಂತ್ರ್ಯೋತ್ಸವ
13 hours ago
ಗುಂಡಣ್ಣ: ಗುರುವಾರ, 13 ಆಗಸ್ಟ್ 2026
14 hours ago
ಇಂಗ್ಲೆಂಡ್ನಲ್ಲಿ ಹುಟ್ಟಿದ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದ್ದು ಹೇಗೆ?
14 hours ago
ಚಿನಕುರುಳಿ: ಗುರುವಾರ, 13 ಆಗಸ್ಟ್ 2026
14 hours ago
ಸುದ್ದು ಗುದ್ದು | ತಿಂಗಳೇಶ: ಗುರುವಾರ, 13 ಆಗಸ್ಟ್ 2026
14 hours ago
ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಹಾಕಿ ವಿಶ್ವಕಪ್ ಆರಂಭವಾಗುತ್ತಿದೆ. ಪುರುಷರು ಮತ್ತು ಮಹಿಳೆಯರ ಎರಡೂ ವಿಶ್ವಕಪ್ ಪಂದ್ಯಾವಳಿ ಒಟ್ಟಿಗೆ ಆರಂಭವಾಗುತ್ತಿದ್ದು, ಹಾಕಿ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ.
14 hours ago
Google Gemini: ಗೂಗಲ್ ಪಿಕ್ಸೆಲ್ 11 ಸರಣಿಯು ಜೆಮಿನಿ AI ಮೂಲಕ ಬಳಕೆದಾರರ ವರ್ತನೆ ಗ್ರಹಿಸಿ ಕಾರ್ಯನಿರ್ವಹಿಸುತ್ತದೆ. ಇದು ಟೆನ್ಸರ್ G6 ಚಿಪ್ ಹೊಂದಿದ್ದು, ಹಾರ್ಡ್ವೇರ್ಗಿಂತ ಕೃತಕ ಬುದ್ಧಿಮತ್ತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
14 hours ago
Vehicle aggregators: ಪ್ರಯಾಣಕ್ಕೂ ಮುನ್ನ ಟಿಪ್ ಕೇಳುವ ಆಯ್ಕೆಯನ್ನು ತಕ್ಷಣವೇ ತೆಗೆದು ಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆ್ಯಪ್ ಆಧಾರಿತ ಕಂಪನಿಗಳಿಗೆ ಸೂಚನೆ ನೀಡಿದೆ.
15 hours ago
ಅಡಿಕೆ ಬೆಳೆಗಾರರ ಹಿತ ಕಾಯಿರಿ: ರಾಜ್ಯ ಸರ್ಕಾರಕ್ಕೆ ಕ್ಯಾಂಪ್ಕೊ ಒತ್ತಾಯ
15 hours ago
Dog attack: ಪಂಜಾಬ್ನ ಪಟಿಯಾಲದಲ್ಲಿ ಬಾಡಿಗೆ ಮನೆ ನೋಡಲು ಹೋಗಿದ್ದ ದಂಪತಿಯ ಮೇಲೆ ಪಿಟ್ಬುಲ್ ನಾಯಿ ದಾಳಿ ಮಾಡಿದ್ದು, ಗಾಯಗೊಂಡ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
15 hours ago
Wayanad landslide relief: ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲು ಕೇರಳ ಸಿಎಂ ಸತೀಶನ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
16 hours ago
ಮಹಿಳಾ ಹಾಕಿ ವಿಶ್ವಕಪ್: ಭಾರತ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ; ಗೋಲ್ಕೀಪರ್ ಸವಿತಾ
17 hours ago
ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಮಳೆ ಸಾಧ್ಯತೆ
17 hours ago
ಕನಕಪುರ ರಸ್ತೆಯ ಸೋಮನಹಳ್ಳಿ ಟೋಲ್ನಿಂದ ಕಗ್ಗಲಿಪುರದವರೆಗೆ ಪಾದಯಾತ್ರೆ
17 hours ago
Inspirational success story: ಸೈಕಲ್ ಮೂಲಕ ಫುಡ್ ಡೆಲಿವರಿ ಆರಂಭಿಸಿ ಬೈಕ್ ಖರೀದಿಸಿದ ಸಂಜಯ್ ಮಂಡಲ್ ಈಗ ಮಗನಿಗೆ ಶಿಕ್ಷಣ ಕೊಡಿಸುತ್ತಾ ಸ್ವಂತ ಮನೆಯ ಕನಸು ಕಾಣುತ್ತಿರುವ ಯಶೋಗಾಥೆ.
18 hours ago
National Song Difference: ಭಾರತದ ರಾಷ್ಟ್ರಗೀತೆ ಜನ ಗಣ ಮನ ಮತ್ತು ರಾಷ್ಟ್ರೀಯ ಗೀತೆ ವಂದೇ ಮಾತರಂ ನಡುವಿನ ವ್ಯತ್ಯಾಸಗಳು, ಇತಿಹಾಸ, ಸಾಂವಿಧಾನಿಕ ಸ್ಥಾನಮಾನ ಹಾಗೂ ಅವುಗಳ ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ