Last Updated: 17 Sep 2026 10:02 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇ.ಡಿ ದಾಳಿಯಲ್ಲಿ ‘ಮಹಾನಾಯಕನ ಕೈವಾಡ’ ಎಂದ ಕುಮಾರಸ್ವಾಮಿ
(15 hours ago)
26
ತಾಯಿಯ ಅಚಲ ನಂಬಿಕೆಯೇ ಕಾರಣ: ಅಮೆರಿಕ ಓಪನ್ ಟೆನಿಸ್ ಗೆದ್ದ ಜ್ವರೇವ್
(22 hours ago)
22
EPF limit increase: ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ಯೋಜನೆಯ ವೇತನ ಮಿತಿಯನ್ನು ₹ 15,000ದಿಂದ ₹25,000ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
(16 hours ago)
17
ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು ಈಗ ತಾವೇ ತಂಬಾಕು ಬೆಳೆಯುವುದಕ್ಕೆ ಒತ್ತು ನೀಡುತ್ತಿವೆ. ಭಾರತದ ತಂಬಾಕಿನಲ್ಲಿ ನಿಕೋಟಿನ್ ಪ್ರಮಾಣ ಕಡಿಮೆ ಎನ್ನುವ ತಕರಾರು ಬೇರೆ.
(17 hours ago)
17
IAS Posting: ಮೂರೇ ತಿಂಗಳಲ್ಲಿ ಆರನೇ ಹುದ್ದೆ ಪಡೆದ ಕರ್ನಾಟಕದ ಐಎಎಸ್ ಅಧಿಕಾರಿ
(19 hours ago)
17
ನಟಿ ಸಮಂತಾ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ದ ಮಹತ್ವವೇನು?
(18 hours ago)
16
Dadasaheb Phalke Award: ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಧಾನಿ ಮೋದಿ ಹಾಗೂ ಸಿಎಂ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
(15 hours ago)
14
Dadasaheb Phalke Award: ಐದು ದಶಕಗಳ ನಟನಾ ಸೇವೆಯ ಗೌರವಾರ್ಥವಾಗಿ ಹಿರಿಯ ನಟ ಅನಂತನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
(16 hours ago)
14
Pakistan Navy Ship: ಪಾಕಿಸ್ತಾನದ ನೌಕಾಪಡೆಯ ಹಡಗು ಭಾರತದ ಯುದ್ಧಹಡಗಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ನಂತರ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಭಾರತೀಯ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದೆ
(19 hours ago)
14
Kalaburagi Police Incident: ಕಲಬುರಗಿ ಜಿಲ್ಲೆಯ ಮಹಾಗಾಂವ ಕ್ರಾಸ್ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಪಿಎಸ್ಐ ಕಾರಿಗೆ ಬೆಂಕಿ ಹಚ್ಚಿದ ಪೊಲೀಸ್ ಕಾನ್ಸ್ಟೆಬಲ್ ರಾಜಶೇಖರ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.
(23 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಉದಯವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 17
Supreme Court PIL: ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
17 mins ago
DK Shivakumar: ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
17 mins ago
Current Affairs: ರೈತರಿಗೆ ಕೃಷಿ ಸಾಲ ಮರುಪಾವತಿ ಮುಂದೂಡಿಕೆ, ಇಪಿಎಫ್ ವೇತನ ಮಿತಿ ಏರಿಕೆ, ಅನಂತನಾಗ್ಗೆ ಫಾಲ್ಕೆ ಪ್ರಶಸ್ತಿ ಹಾಗೂ ನಕ್ಸಲ್ ದಾಳಿ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
77 mins ago
India Pakistan Conflict: ಅರಬ್ಬಿ ಸಮುದ್ರದಲ್ಲಿ ನೌಕೆಗಳ ಡಿಕ್ಕಿ: ಭಾರತದ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸಮನ್ಸ್
77 mins ago
Energy Sector Cooperation: ವಾಷಿಂಗ್ಟನ್ನಲ್ಲಿ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಅವರು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಅವರೊಂದಿಗೆ ಭಾರತದ ಅಣು ವಿದ್ಯುತ್ ಮತ್ತು ಇಂಧನ ಮೂಲಸೌಕರ್ಯ ವಿಸ್ತರಣೆ ಬಗ್ಗೆ ಚರ್ಚಿಸಿದರು.
107 mins ago
ಬೆಂಗಳೂರು, ಮಂಡ್ಯ, ಉಡುಪಿ ಸಹಿತ 12 ಜಿಲ್ಲೆಗಳಲ್ಲಿ 24 ಗಂಟೆಯಲ್ಲಿ ಮಳೆ ಮುನ್ಸೂಚನೆ
107 mins ago
Digital Payment Taxes: ₹2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳಿಗೆ ವಿಧಿಸುವ ಎಂಡಿಆರ್ ಶುಲ್ಕಕ್ಕೆ ವ್ಯಾಪಾರಿಗಳು ಶೇ 18ರಷ್ಟು ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
2 hours ago
12 ತಿಂಗಳು ಮೊರಟೋರಿಯಂ ಘೋಷಿಸಿದ ಬ್ಯಾಂಕರ್ಗಳ ರಾಜ್ಯ ಮಟ್ಟದ ಸಮಿತಿ * 101 ತಾಲ್ಲೂಕುಗಳ ರೈತರಿಗೆ ಅನ್ವಯ
2 hours ago
ನಾಗೋಯಾ ತಲುಪಿದ ವುಶು ಪಡೆ
3 hours ago
ಹಿರಿಯ ನಟ ಅನಂತನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
3 hours ago
EPF contribution hike: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್ಒ) ವ್ಯಾಪ್ತಿಗೆ ನೌಕರರನ್ನು ಕಡ್ಡಾಯವಾಗಿ ತರುವುದಕ್ಕೆ ಇದ್ದ ವೇತನ ಮಿತಿಯನ್ನು ₹15 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
3 hours ago
Fuel measurement fraud: ‘ರಾಜ್ಯದಾದ್ಯಂತ 805 ಪೆಟ್ರೋಲ್ ಬಂಕ್ಗಳಲ್ಲಿ ತಪಾಸಣೆ ನಡೆಸಿದ್ದು, ಇಂಧನ ವಿತರಣಾ ನಾಝಲ್ಗಳಲ್ಲಿ ದೋಷವಿದ್ದ 101 ಬಂಕ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಕಾನೂನು ಮಾಪನ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
3 hours ago
Public Asset Monetization: ಉಸಿರುಗಟ್ಟುವ ಪರಿಸ್ಥಿತಿ ಇರುವ ಬೆಂಗಳೂರಿನಲ್ಲಿ, ಖಾಲಿ ಪ್ರದೇಶಗಳ ಸಂರಕ್ಷಣೆಗೆ ವಿಶೇಷ ಮಹತ್ವವಿದೆ. ಮುಕ್ತ ಪ್ರದೇಶಗಳನ್ನು ರಿಯಲ್ ಎಸ್ಟೇಟ್ ಮೌಲ್ಯದ ದೃಷ್ಟಿಯಿಂದ ನೋಡುವುದು ವಿವೇಕದ ಕ್ರಮವಲ್ಲ.
3 hours ago
ಏಷ್ಯಾಡ್ ಪದಕ ವಿಜೇತ ಬಾಕ್ಸರ್ಗಳಿಗೆ ವಿಶ್ವ ಚಾಂಪಿಯನ್ಷಿಪ್ಗೆ ನೇರಪ್ರವೇಶ
3 hours ago
Iranian President Video: ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಜೈನ ಮುನಿಗಳ ಪಾದಕ್ಕೆ ನಮಸ್ಕರಿಸಿಲ್ಲ, ಕೆಳಗೆ ಬಿದ್ದ ಲೇಖನಿಯನ್ನು ಎತ್ತಿಕೊಳ್ಳಲು ಅವರು ಬಗ್ಗಿದ್ದರು ಎಂಬುದು ಸ್ಪಷ್ಟವಾಗಿದೆ.
3 hours ago
ಶಿಕ್ಷೆ ಪ್ರಕಟಿಸಿದ ವಿಶೇಷ ಎನ್ಐಎ ನ್ಯಾಯಾಲಯ
3 hours ago
Operation Polo Advice: ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟ ಸೇರುವಲ್ಲಿ ಬಾಬಾಸಾಹೇಬರ ಪಾತ್ರವೂ ಇದೆ. ಅವರು ನೀಡಿದ ಸಲಹೆ, ಸಂಭಾವ್ಯ ರಾಜತಾಂತ್ರಿಕ ಬಿಕ್ಕಟ್ಟನ್ನು ನಿವಾರಿಸಿತು.
3 hours ago
Dadasaheb Phalke Award: ಹಿರಿಯ ನಟ ಅನಂತನಾಗ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು, ಅವರ ಸುದೀರ್ಘ ಸಿನಿ ಪಯಣ ಹಾಗೂ ಅಭಿನಯದ ವೈವಿಧ್ಯತೆಯನ್ನು ಇಲ್ಲಿ ಸ್ಮರಿಸಲಾಗಿದೆ.
3 hours ago
Artificial Intelligence safety: ‘ಇನ್ನು ಹತ್ತು ವರ್ಷಗಳಲ್ಲಿ ಮನುಷ್ಯ ಸಂಕುಲವನ್ನೇ ಎಐ ಹೊಸಕಿ ಹಾಕಬಹುದು’ ಎಂಬ ಗಂಭೀರ ಎಚ್ಚರಿಕೆಯ ಗಂಟೆ ಕಳೆದ ವಾರ ಎಲ್ಲೆಲ್ಲೂ ಮೊಳಗಿತು.
3 hours ago
ಝೀರಮ್ ನಕ್ಸಲ್ ದಾಳಿ: ಶಿಕ್ಷೆ ಪ್ರಕಟಿಸಿದ ವಿಶೇಷ ಎನ್ಐಎ ನ್ಯಾಯಾಲಯ
3 hours ago
Dadasaheb Phalke Award: ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಬಹುಮುಖ ಪ್ರತಿಭೆಯ ಕನ್ನಡದ ಮೇರುನಟ ಅನಂತನಾಗ್ ಆಯ್ಕೆಯಾಗಿದ್ದಾರೆ.
3 hours ago
Sep 16
Finance Ministry Clarification: ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಸೇವೆಯು ಗ್ರಾಹಕರಿಗೆ ಉಚಿತವಾಗಿಯೇ ಉಳಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
12 hours ago
ವೆಸ್ಟ್ ಇಂಡೀಸ್ ವಿರುದ್ಧ ಸರಣಿ: ಹಾರ್ದಿಕ್-ಪಂತ್ಗೆ ಕೊಕ್, ನಮನ್-ನಬಿಗೆ ಅವಕಾಶ
12 hours ago
ಏಷ್ಯನ್ ಗೇಮ್ಸ್: ಅಭಿಯಾನಕ್ಕೆ ಸಜ್ಜಾದ ‘ಟೆಕ್ಬಾಲ್’ ತಂಡಗಳು
12 hours ago
ದಕ್ಷಿಣ ವಲಯ ಅಥ್ಲೆಟಿಕ್ಸ್: ಸಾಲಿಂ ಕೂಟ ದಾಖಲೆ
12 hours ago
Anant Nag Award: ಸಿನಿರಂಗದ ಏಳಿಗೆಗೆ ಶ್ರಮಿಸಿದ ಕಲಾವಿದರಿಗೆ ನೀಡಲಾಗುವ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೇ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ.
12 hours ago
ಮರು ಆದೇಶ ಹೊರಡಿಸಿದ ನ್ಯಾಯಾಲಯ
12 hours ago
WPL 2027: ಜನವರಿ 14ರಿಂದ ಮಹಿಳಾ ಪ್ರೀಮಿಯರ್ ಲೀಗ್
13 hours ago
ಸರ್ಕಾರದ ಸಂಧಾನ ಸೂತ್ರಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಸಮ್ಮತಿ
13 hours ago
Rich MLA beggar: ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಶಾಸಕ ಪರಾಗ್ ಶಾ, ಜೈನ ಧರ್ಮಗುರುಗಳ ಸಲಹೆಯಂತೆ ಒಂದು ದಿನ ಭಿಕ್ಷುಕನ ವೇಷ ಧರಿಸಿ ಬೀದಿಗಳಲ್ಲಿ ಅಡ್ಡಾಡಿ ಜೀವನದ ವಾಸ್ತವದ ಅನುಭವ ಪಡೆದಿದ್ದಾರೆ.
13 hours ago
ಏಷ್ಯನ್ ಗೇಮ್ಸ್: ವರುಣ್ ಚಕ್ರವರ್ತಿ ಬದಲಿಗೆ ವಿಪ್ರಜ್ ನಿಗಮ್
13 hours ago
UPI Transaction Charge: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಸಾಷ್ಟಾಂಗ ನಮಸ್ಕಾರ ಮಾಡಲು ನಿರ್ಧರಿಸಿದ್ದಾರೆ.
13 hours ago
ಅಫ್ಗನ್ ವಿರುದ್ಧ ಟಿ20 ಪಂದ್ಯ: ಸೂರ್ಯವಂಶಿ ಪಡೆಯುವರೇ ಅವಕಾಶ?
13 hours ago
ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿ: ಸೆಮಿಗೆ ಮೊದಲೇ ಹೊರಬಿದ್ದ ಕೆಎಸ್ಸಿಎ ತಂಡಗಳು
13 hours ago
ಡೋಪಿಂಗ್ ಪಿಡುಗು | ಕೋಚ್ಗೆ ಆಜೀವ ನಿಷೇಧ: ಪವರ್ಲಿಫ್ಟರ್ ಅಮಾನತು
13 hours ago
ಪ್ರಜಾವಾಣಿ @75ರ ಸಂಭ್ರಮದಲ್ಲಿ ಸಿನಿ ತಾರೆಯರಿಗೆ ಪ್ರಶಸ್ತಿ ಪ್ರದಾನ
14 hours ago
UPI MDR Charges: ₹2,000ಕ್ಕಿಂತ ಹೆಚ್ಚಿನ UPI ಪಾವತಿಗೆ ಶೇ 0.4 ಎಂಡಿಆರ್ ಶುಲ್ಕದ ಚರ್ಚೆ ಈಗ ಗಮನ ಸೆಳೆದಿದೆ. ಆದರೆ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆಯೇ?
14 hours ago
HESCOM Compensation: ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟ ಬಾಲಕನ ಪೋಷಕರಿಗೆ 10.52 ಲಕ್ಷ ರೂ. ಪರಿಹಾರ ನೀಡುವಂತೆ ಹೆಸ್ಕಾಂಗೆ ಹೈಕೋರ್ಟ್ ಆದೇಶಿಸಿದೆ.
14 hours ago
Dadasaheb Phalke Award: ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಧಾನಿ ಮೋದಿ ಹಾಗೂ ಸಿಎಂ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
15 hours ago
ಲಖನೌದಲ್ಲಿ ಹಸೆಮಣೆ ಏರಲಿರುವ ರಿಂಕು ಸಿಂಗ್–ಸಂಸದೆ ಪ್ರಿಯಾ:ಡಿಸೆಂಬರ್ನಲ್ಲಿ ಮದುವೆ
15 hours ago
ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
15 hours ago
UPI Transaction Charge: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಮೂಲಕ ಭಾರತೀಯರ ಹಣ ಅಮೆರಿಕಕ್ಕೆ ಹರಿಯುವಂತೆ ಮಾಡುತ್ತಿರುವ ಪ್ರಧಾನಿ ಮೋದಿ ಕ್ರಮವನ್ನು ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.
15 hours ago
ಸಿನಿಸಿಪ್ 11-'ಮುಂಗಾರು ಮಳೆ' ತೆರೆಕಂಡ ಮೇಲೆ ಪುಂಖಾನುಪುಂಖವಾಗಿ ಸಿನಿಮಾಗಳಲ್ಲಿ ಅಭಿನಯಿಸಿದ ಅನಂತನಾಗ್ ತಮ್ಮ ಚಿತ್ರಗಳನ್ನು ನೋಡೋದೇ ಇಲ್ಲ ಎಂದಿದ್ದರು
15 hours ago
ಇ.ಡಿ ದಾಳಿಯಲ್ಲಿ ‘ಮಹಾನಾಯಕನ ಕೈವಾಡ’ ಎಂದ ಕುಮಾರಸ್ವಾಮಿ
15 hours ago
ಕನ್ನಡದ ಬಹುಮುಖ ಪ್ರತಿಭೆಯ ನಟ ಅನಂತನಾಗ್ ಅವರು ಸೆ. 4ರಂದು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬದುಕಿನ ಅಮೃತವರ್ಷದ ಸಂಭ್ರಮದಲ್ಲಿರುವ ಅವರೊಂದಿಗೆ ಒಂದು ಆಪ್ತ ಮಾತುಕತೆ
16 hours ago
EPF limit increase: ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ಯೋಜನೆಯ ವೇತನ ಮಿತಿಯನ್ನು ₹ 15,000ದಿಂದ ₹25,000ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
16 hours ago
Dadasaheb Phalke Award: ಐದು ದಶಕಗಳ ನಟನಾ ಸೇವೆಯ ಗೌರವಾರ್ಥವಾಗಿ ಹಿರಿಯ ನಟ ಅನಂತನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
16 hours ago
ಚುರುಮುರಿ: ರೈತ ಕಲ್ಯಾಣ
16 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 16 ಸೆಪ್ಟೆಂಬರ್ 2026
16 hours ago
ಗುಂಡಣ್ಣ ಕಾರ್ಟೂನು: ಬುಧವಾರ, 16 ಸೆಪ್ಟೆಂಬರ್ 2026
16 hours ago
ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದಿಂದ ಸೆ.18ರಿಂದ 20ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಾರ್ಯಕ್ರಮ
16 hours ago
ಚಿನಕುರುಳಿ ಕಾರ್ಟೂನು: ಬುಧವಾರ, 16 ಸೆಪ್ಟೆಂಬರ್ 2026
16 hours ago
ರವಿ ತೇಜಾ ನಟನೆಯ ‘ಇರುಮುಡಿ’ ಸೇರಿ ಈ ವಾರ OTTಗೆ ಬರುವ ಸಿನಿಮಾಗಳಿವು
16 hours ago
ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು ಈಗ ತಾವೇ ತಂಬಾಕು ಬೆಳೆಯುವುದಕ್ಕೆ ಒತ್ತು ನೀಡುತ್ತಿವೆ. ಭಾರತದ ತಂಬಾಕಿನಲ್ಲಿ ನಿಕೋಟಿನ್ ಪ್ರಮಾಣ ಕಡಿಮೆ ಎನ್ನುವ ತಕರಾರು ಬೇರೆ.
17 hours ago
Ashirwad Ka Diya: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ (ಸೆಪ್ಟೆಂಬರ್ 17) ಅಂಗವಾಗಿ ತಮ್ಮ ಮನೆಗಳಲ್ಲಿ 'ಆಶೀರ್ವಾದದ ದೀಪ' (ಆಶೀರ್ವಾದ್ ಕಾ ದಿಯಾ) ಬೆಳಗಿಸುವಂತೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
17 hours ago
ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಬ್ರಿಕ್ಸ್ಗೆ ಗೈರು; ಯುಎನ್ ಸಭೆಗೆ ಹಾಜರು
17 hours ago
ನಟಿ ಸಮಂತಾ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ದ ಮಹತ್ವವೇನು?
18 hours ago
Property dispute murder: ಬೆಳಗಾವಿಯ ಅವರಾದಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ ರುದ್ರಪ್ಪ ಕುಂದರಗಿ ಹಾಗೂ ಅವರ ಪುತ್ರಿಯನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ.
18 hours ago
ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ, ಅವಧಿ ವಿಸ್ತರಣೆ, ಕ್ಟೋಬರ್ 11 ರೊಳಗೆ ಬರ ಪರಿಹಾರ ಯೋಜನೆ ಜಾರಿ
18 hours ago
Core Engineering Demand: ಎಐ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ನಂತಹ ಸಾಂಪ್ರದಾಯಿಕ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಮೂಲ ಶಿಕ್ಷಣದತ್ತ ಒಲವು ತೋರುತ್ತಿದ್ದಾರೆ.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ