Last Updated: 29 Aug 2026 11:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Saturn Retrograde Effects: ಆಗಸ್ಟ್ 20ರಿಂದ ಫೆಬ್ರವರಿ 7ರವರೆಗೆ ರೇವತಿ ನಕ್ಷತ್ರದಲ್ಲಿ ಶನಿ ವಕ್ರಿಯಾಗಿದ್ದು, 12 ರಾಶಿಗಳ ಆರೋಗ್ಯ, ಉದ್ಯೋಗ ಮತ್ತು ಹಣಕಾಸಿನ ಮೇಲಾಗುವ ಶುಭ ಹಾಗೂ ಅಶುಭ ಫಲಗಳ ವಿವರ ಇಲ್ಲಿದೆ.
(23 hours ago)
27
Toxic movie director: ಟಾಕ್ಸಿಕ್ ಸಿನಿಮಾ ಅಬ್ಬರದ ನಡುವೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ವಿಡಿಯೊ ವೈರಲ್ ಆಗಿದ್ದು, ಅವರು ಸ್ಕ್ರಿಪ್ಟ್ ಮತ್ತು ಚಿತ್ರೀಕರಣದ ಬಗ್ಗೆ ಮಾತನಾಡಿರುವುದು ಚರ್ಚೆಯಾಗುತ್ತಿದೆ.
(22 hours ago)
20
Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?
(3 hours ago)
19
Nepal floods: ಹಿಮಪಾತ ಇಳಿಕೆ ಮತ್ತು ತಾಪಮಾನ ಏರಿಕೆಯಿಂದ ನೇಪಾಳದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡು ಭೀಕರ ಪ್ರವಾಹ ಸಂಭವಿಸಿದೆ. ಇದರಿಂದ ಜನವಸತಿ ಪ್ರದೇಶಗಳು ಹಾನಿಗೊಳಗಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.
(13 hours ago)
18
Nepal Flood Alert: ಟಿಬೆಟ್ ಭಾಗದಲ್ಲಿರುವ ಅಣೆಕಟ್ಟೆಯೊಂದು ಮತ್ತೆ ಒಡೆದಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
(22 hours ago)
18
RSS Chief: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.
(22 hours ago)
18
China Mega Dam: ನೇಪಾಳ–ಟಿಬೆಟ್ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಕೇವಲ ಒಂದು ಪ್ರಾಕೃತಿಕ ವಿಕೋಪವಲ್ಲ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದ ಘಟನೆ.
(15 hours ago)
17
Toxic Movie Rating: ಬುಕ್ಮೈಶೋನಲ್ಲಿ ಟಾಕ್ಸಿಕ್ ಸಿನಿಮಾದ 5.5 ರೇಟಿಂಗ್ ಕಾಣಿಸುತ್ತಿಲ್ಲ ಎಂದು ಎಕ್ಸ್ ಬಳಕೆದಾರರು ಆರೋಪಿಸಿದ್ದಾರೆ. ನಕಾರಾತ್ಮಕ ವಿಮರ್ಶೆಗಾಗಿ ನೋಟಿಸ್ ನೀಡಲಾಗಿದೆ ಎಂದು ಸೂರಜ್ ಕುಮಾರ್ ತಿಳಿಸಿದ್ದಾರೆ.
(23 hours ago)
17
ಧಾರವಾಡ, ಶಿವಮೊಗ್ಗ ಸಹಿತ 15ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವಾರಾಂತ್ಯ ಮಳೆ ಮುನ್ಸೂಚನೆ
(24 hours ago)
16
ಭಾರತ ವಿರುದ್ಧ ಮಿಂಚಿದ ಸೋನಲ್ಗೆ ಸಾಲ ಮಾಡಿ ಮೊದಲ ಬ್ಯಾಟ್ ಕೊಡಿಸಿದ್ದ ಸಹೋದರಿ
(15 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 29
Wedding Anniversary: ನಿರೂಪಕಿ ಅನುಶ್ರೀ ಮತ್ತು ರೋಷನ್ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಕೀನ್ಯಾದಲ್ಲಿ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಂದರ ಕ್ಷಣಗಳ ಫೋಟೊ ಹಂಚಿಕೊಂಡಿದ್ದಾರೆ.
63 mins ago
Nepal Floods Update: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 616ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
63 mins ago
ಸಚಿವ, ಶಾಸಕ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ
63 mins ago
UGC NET Results: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳ (ಎನ್ಇಟಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಶನಿವಾರ ಪ್ರಕಟಿಸಿದೆ.
93 mins ago
India Relief Aid: ನೇಪಾಳದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಭಾರತವು ಒಟ್ಟು 62 ಟನ್ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.
2 hours ago
Akhilesh Yadav Criticism: ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಂಕಷ್ಟವೇ ‘ಬಿಜೆಪಿ’. ಬಿಜೆಪಿಗರಿಗೆ ದ್ವೇಷ ಹರಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
3 hours ago
ಅಮೆರಿಕ ಸರ್ಕಾರವು ವೆನೆಜುವೆಲಾ ಜತೆ ತೈಲ ಒಪ್ಪಂದ ಮಾಡಿಕೊಂಡಿದೆ ಎಂದು ವರದಿ ಆಗಿದೆ.
3 hours ago
Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?
3 hours ago
ತಿಂಗಳು ಕಳೆಯುವ ಮುನ್ನವೇ ಡಿಕೆಶಿ ಸಂಪುಟದ ಒಬ್ಬರು ಹೊರಕ್ಕೆ* ಬಿಜೆಪಿ, ಜೆಡಿಎಸ್ ಹೋರಾಟ ಕಟ್ಟಿಹಾಕಲು ‘ಕೈ’ ತಂತ್ರ
4 hours ago
ನಗರದ ಹೋಟೆಲ್, ರೆಸ್ಟೋರೆಂಟ್, ಕೇಟರಿಂಗ್ನಲ್ಲಿ ನಿಯಮ ಉಲ್ಲಂಘನೆ *ಅವಧಿ ಮೀರಿದ ಆಹಾರ ವಶಪಡಿಸಿಕೊಂಡು ನಾಶ
4 hours ago
Land compensation: ಭೂಮಿ ಕಳೆದುಕೊಂಡ ರೈತರು ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟ ಮತ್ತು ಬಡ್ಡಿಯನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ ಎಂದು ಹೈಕೋರ್ಟ್ ಆದೇಶ ನೀಡಿದೆ.
4 hours ago
ಮತ್ತೆ ಪ್ರವಾಹದ ಭೀತಿ; ನದಿ, ಸರೋವರದ ನೀರಿನ ಮಟ್ಟ ಹೆಚ್ಚಳ
4 hours ago
ಅಪಾರ್ಟ್ಮೆಂಟ್ ಸಂಸ್ಕೃತಿ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸ್ಪಷ್ಟ ಹಾಗೂ ಪರಿಣಾಮಕಾರಿ ಕಾನೂನು ಸದ್ಯದ ಅಗತ್ಯ.
4 hours ago
Accident in Madhya Pradesh: ಸೈಬರ್ ವಂಚನೆ ಆರೋಪಿಗಳ ಬಂಧನಕ್ಕೆ ಮಧ್ಯಪ್ರದೇಶಕ್ಕೆ ತೆರಳಿದ್ದ ಇನ್ಸ್ಪೆಕ್ಟರ್ ಬಿ.ಕೆ.ರವಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದಾರೆ.
4 hours ago
CNG Price Increase: ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಪ್ರತಿ ಕೆ.ಜಿಗೆ ₹3.89ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಇಂದಿನಿಂದಲೇ (ಶನಿವಾರ) ಜಾರಿಗೆ ಬಂದಿದೆ.
4 hours ago
ಕಠ್ಮಂಡುವಿನ ತ್ರಿಭುವನ್ ಯೂನಿವರ್ಸಿಟಿ ಟೀಚಿಂಗ್ ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ
4 hours ago
Ramakrishna Hegde: ರಾಮಕೃಷ್ಣ ಹೆಗಡೆಯವರು ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿ, ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಬುನಾದಿ ಹಾಕಿದ ಮೌಲ್ಯಾಧಾರಿತ ರಾಜಕಾರಣಿ.
4 hours ago
ಕೆಪಿಎಸ್ಸಿ ಅಕ್ರಮ: ತನಿಖೆಗೆ ಐಎಎಸ್ ಅಧಿಕಾರಿ ಹಾಜರು
4 hours ago
Himalayan climate crisis: ನೇಪಾಳದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹವು ನೂರಾರು ಜನರ ಸಾವು ಮತ್ತು ಜಲವಿದ್ಯುತ್ ಸ್ಥಾವರಗಳ ನಾಶಕ್ಕೆ ಕಾರಣವಾಗಿದೆ. ಹಿಮಾಲಯದ ಪರಿಸರ ನಿಗಾ ವಹಿಸುವುದು ಈಗ ಅತ್ಯಗತ್ಯವಾಗಿದೆ.
4 hours ago
ಮಧ್ಯಮ ದೂರಗಾಮಿ ಟ್ಯಾಂಕ್ ನಾಶಪಡಿಸುವ ನೂರು ಕ್ಷಿಪಣಿಗಳ ಖರೀದಿ
4 hours ago
Special Campaign: ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಾಲ್ಕು ದಿನಗಳ ವಿಶೇಷ ಅಭಿಯಾನ ಹಾಗೂ ಹೆಚ್ಚುವರಿ ಎಇಆರ್ಒಗಳ ನಿಯೋಜನೆ ಕುರಿತು ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.
4 hours ago
Ramakrishna Hegde: ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಅವರ ಆಡಳಿತ, ಪಂಚಾಯತ್ ರಾಜ್ ಸುಧಾರಣೆ ಮತ್ತು ಸಾಧನೆಗಳ ಕಿರುನೋಟ.
4 hours ago
ಬೆಲ್ಜಿಯಂಗೆ ಮಣಿದ ಹರ್ಮನ್ ಪಡೆ
4 hours ago
ಮಹಿಳಾ ಏಷ್ಯಾ ಕಪ್ ಥಾಯ್ಲೆಂಡ್ ತಂಡ ಶುಭಾರಂಭ
4 hours ago
ಭಾರತ ಮಹಿಳಾ ಹಾಕಿ ತಂಡಕ್ಕೆ ₹50 ಲಕ್ಷ ಬಹುಮಾನ ಘೋಷಣೆ
4 hours ago
ಸ್ಕ್ವಾಷ್: ಫೈನಲ್ಗೆ ಸೆಂಥಿಲ್
4 hours ago
ವಿವಾಹ ವಾರ್ಷಿಕೋತ್ಸವದ ಸಂಭ್ರಮ: ವಿಶೇಷ ಪೋಸ್ಟ್ ಹಂಚಿಕೊಂಡ ನಿರೂಪಕಿ ಅನುಶ್ರೀ
6 hours ago
Aug 28
‘ಟಾಕ್ಸಿಕ್’ ವಿಮರ್ಶೆ: ಚಿತ್ರತಂಡದಿಂದ ಯೂಟ್ಯೂಬರ್ಗೆ ಲೀಗಲ್ ನೋಟಿಸ್?
11 hours ago
₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ
13 hours ago
Nepal floods: ಹಿಮಪಾತ ಇಳಿಕೆ ಮತ್ತು ತಾಪಮಾನ ಏರಿಕೆಯಿಂದ ನೇಪಾಳದಲ್ಲಿ ಹಿಮನದಿ ಸರೋವರ ಸ್ಫೋಟಗೊಂಡು ಭೀಕರ ಪ್ರವಾಹ ಸಂಭವಿಸಿದೆ. ಇದರಿಂದ ಜನವಸತಿ ಪ್ರದೇಶಗಳು ಹಾನಿಗೊಳಗಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.
13 hours ago
Kangana Ramdev feud: ಕಳೆದ ಒಂದು ವಾರದಿಂದ ಸಾರ್ವಜನಿಕವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮ್ದೇವ್ ಮತ್ತು ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ನಡುವಿನ ವಿವಾದಕ್ಕೆ ರಕ್ಷಾಬಂಧನ ಹಬ್ಬದ ದಿನ ತೆರೆ ಬಿದ್ದಿದೆ.
13 hours ago
ನೇಪಾಳದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಭೀಕರ ಮಾನವೀಯ ದುರಂತಕ್ಕೆ ಕಾರಣವಾಗಿದೆ. ಶುಕ್ರವಾರದ ವೇಳೆಗೆ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 547ಕ್ಕೆ ಏರಿಕೆಯಾಗಿದ್ದು, ಕನಿಷ್ಠ 1,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ
14 hours ago
ತಯಾರಿಕೆ, ದಾಸ್ತಾನು, ಸಾಗಣೆ, ಮಾರಾಟ ಹಾಗೂ ವಿಸರ್ಜನೆಗೆ ಅವಕಾಶವಿಲ್ಲ: ಡಿ.ಎಸ್. ರಮೇಶ್
14 hours ago
ಭಾರತ ವಿರುದ್ಧ ಮಿಂಚಿದ ಸೋನಲ್ಗೆ ಸಾಲ ಮಾಡಿ ಮೊದಲ ಬ್ಯಾಟ್ ಕೊಡಿಸಿದ್ದ ಸಹೋದರಿ
15 hours ago
ಇಮ್ರಾನ್ ಖಾನ್ ಪುತ್ರರ ಸಂದರ್ಶನ; ಸ್ಕೈ ಸ್ಪೋರ್ಟ್ಸ್ ವಿರುದ್ಧ ಪಿಸಿಬಿ ಗರಂ
15 hours ago
China Mega Dam: ನೇಪಾಳ–ಟಿಬೆಟ್ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಕೇವಲ ಒಂದು ಪ್ರಾಕೃತಿಕ ವಿಕೋಪವಲ್ಲ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆ ಎಷ್ಟು ಅಸ್ಥಿರವಾಗಿದೆ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಿದ ಘಟನೆ.
15 hours ago
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಜ್ಞಾನಂದ
16 hours ago
R. Praggnanandhaa: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಓಪನ್ ಮತ್ತು ಜಿಸಿಟಿ ಫೈನಲ್ಸ್ ಗೆಲ್ಲುವ ಮೂಲಕ ಈ ವರ್ಷ ಅದ್ಭುತ ಯಶಸ್ಸು ಸಾಧಿಸಿ ವಿಶ್ವದ ಅಗ್ರ ಹತ್ತರ ಪಟ್ಟಿಗೆ ಮರಳಿದ್ದಾರೆ.
16 hours ago
ಚುರುಮುರಿ | ಸಂಸಾರ ಸೂತ್ರ
17 hours ago
Minister B Nagendra resignation: ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
17 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 28 ಆಗಸ್ಟ್ 2026
17 hours ago
ಕೇದಾರನಾಥ ದುರಂತದ ನೆನಪಲ್ಲಿ ನೇಪಾಳದ ವಿಶ್ಲೇಷಣೆ
17 hours ago
ಚಿನಕುರುಳಿ: ಶುಕ್ರವಾರ, 28 ಆಗಸ್ಟ್ 2026
17 hours ago
ಮೈಸೂರು: ‘ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ಕೊಡಬಾರದು, ಒತ್ತಡ ಹೇರಬಾರದು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.
18 hours ago
Himalayan warming: ಹಿಮಾಲಯದ ತಾಪಮಾನ ಏರಿಕೆ ಮತ್ತು ಹಿಮಬಂಡೆಗಳ ಕುಸಿತದಿಂದ ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದ ಬಗ್ಗೆ ವಿಜ್ಞಾನಿಗಳು ನಡೆಸುತ್ತಿರುವ ವಿಶ್ಲೇಷಣೆಯ ವಿವರ ಇಲ್ಲಿದೆ.
18 hours ago
Labor Rights Violation: ಯಾವುದೇ ಚಟುವಟಿಕೆಯನ್ನು ಕೈಗಾರಿಕಾ ಚಟುವಟಿಕೆ ಎಂದು ಪರಿಗಣಿಸಲು ಮೂರು ಪರೀಕ್ಷೆಗಳ ಆಧಾರದಲ್ಲಿ ನಿರ್ಧರಿಸಬೇಕು ಎಂದು 1978ರ ತೀರ್ಪು ನಿರ್ದೇಶಿಸಿತು.
18 hours ago
ಇಂದು (ಆ.28) ರಕ್ಷಾಬಂಧನ. ಚಂದನವನದ ತಾರೆಯರು ತಮ್ಮ ಅಣ್ಣ ಹಾಗೂ ತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ, ಆರತಿ ಬೆಳಗಿ ಬಂಧವು ಗಟ್ಟಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.
19 hours ago
ಬರವನ್ನು ಎದುರಿಸಿ ಪರ್ಯಾಯ ಮಾರ್ಗಗಳ ಮೂಲಕ ಗಮನ ಸೆಳೆದ ಅನ್ನದಾತರ ಕಥಾನಕ
19 hours ago
Nepal floods: ಭೀಕರ ಪ್ರವಾಹದಿಂದ ನೂರಾರು ಜನರು ಸಾವಿಗೀಡಾಗಿದ್ದು, ಹಲವು ದೇಶಗಳ ನಾಗರಿಕರು ನಾಪತ್ತೆಯಾಗಿರುವ ನಡುವೆಯೂ ವಿದೇಶಿ ರಕ್ಷಣಾ ತಂಡಗಳ ನೆರವನ್ನು ಸ್ವೀಕರಿಸಲು ನೇಪಾಳ ಹಿಂದೇಟು ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
19 hours ago
Chintamani Tourism: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿ ಇರುವ ಕೈಲಾಸಗಿರಿ ಗುಹಾ ದೇವಾಲಯವು ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿದೆ. ಇಲ್ಲಿ ಗುಹಾ ದೇವಾಲಯ, ಅಂಬಾಜಿ ದುರ್ಗ ಮತ್ತು ಕೈವಾರಕ್ಕೆ ಭೇಟಿ ನೀಡಬಹುದು.
19 hours ago
ಉತ್ತರ ಪ್ರದೇಶದ ಕಾನ್ಪುರದಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತ ಶಾಸಕರೊಬ್ಬರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
20 hours ago
Urban green spaces: ಉದ್ಯಾನಗಳು ಕೇವಲ ಅಲಂಕಾರಿಕ ತಾಣಗಳಲ್ಲ, ಅವು ನಗರದ ಪರಿಸರ ಸಮತೋಲನ ಕಾಪಾಡುವ ನೈಸರ್ಗಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಗತ್ಯವಾದ ಜೀವಾಮೃತದ ಭಂಡಾರಗಳಾಗಿವೆ.
20 hours ago
ಕಲಬುರಗಿ ಜಿಲ್ಲೆಯನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
22 hours ago
Nepal Flood Alert: ಟಿಬೆಟ್ ಭಾಗದಲ್ಲಿರುವ ಅಣೆಕಟ್ಟೆಯೊಂದು ಮತ್ತೆ ಒಡೆದಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
22 hours ago
RSS Chief: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.
22 hours ago
ಶೀಘ್ರವೇ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ, ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತೇನೆ : ಡಿಸಿಎಂ
22 hours ago
Toxic movie director: ಟಾಕ್ಸಿಕ್ ಸಿನಿಮಾ ಅಬ್ಬರದ ನಡುವೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ವಿಡಿಯೊ ವೈರಲ್ ಆಗಿದ್ದು, ಅವರು ಸ್ಕ್ರಿಪ್ಟ್ ಮತ್ತು ಚಿತ್ರೀಕರಣದ ಬಗ್ಗೆ ಮಾತನಾಡಿರುವುದು ಚರ್ಚೆಯಾಗುತ್ತಿದೆ.
22 hours ago
Grand Chess Tour: ಫ್ಯಾಬಿಯಾನೊ ಕರುವಾನ ವಿರುದ್ಧ ಗೆದ್ದು ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ಅವರು ೨ ಲಕ್ಷ ಡಾಲರ್ ಬಹುಮಾನ ಗೆದ್ದಿದ್ದಾರೆ.
22 hours ago
‘ಗ್ರ್ಯಾಂಡ್ ಚೆಸ್ ಟೂರ್’ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ
22 hours ago
Yash Toxic: ಟಾಕ್ಸಿಕ್ ಸಿನಿಮಾಗೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಯ ನಡುವೆ ನಟ ಉಪೇಂದ್ರ ಮತ್ತು ನಿರ್ದೇಶಕ ಮಂಸೋರೆ ಅವರು ಯಶ್ ಅವರ ಹೊಸ ಪ್ರಯತ್ನ ಹಾಗೂ ಚಿತ್ರದ ತಾಂತ್ರಿಕ ಶ್ರಮವನ್ನು ಬೆಂಬಲಿಸಿ ಮಾತನಾಡಿದ್ದಾರೆ.
22 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ