Last Updated: 16 Sep 2026 7:32 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ
(21 hours ago)
27
₹2.57 ಲಕ್ಷ ಕೋಟಿಗೆ ಇಳಿದ ವ್ಯಾಪಾರ ಕೊರತೆ
(20 hours ago)
25
ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಮೇಲೆ ಹೂಥಿ ಬಂಡುಕೋರರು ಹಾರಿಸಿದ್ದ ಡ್ರೋನ್ ಅನ್ನು ಹೊಡೆದುರಳಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ. ಈ ದಾಳಿ ಯತ್ನವು ಧಾರ್ಮಿಕ ನಗರ ಮೆಕ್ಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
(10 hours ago)
21
ಟ್ರೋಫಿ ಸ್ವೀಕರಿಸದಿರುವುದು ಸಂಘಟಿತ ನಿರ್ಧಾರ: BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ
(22 hours ago)
21
Russia oil sanctions: ರಷ್ಯಾದಿಂದ ಇಂಧನ ಖರೀದಿಸುವ ಭಾರತ ಸೇರಿ ಐದು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅಂಗೀಕಾರ ದೊರೆತಿದೆ.
(11 hours ago)
20
ವರ್ಗಾವಣೆಗೆ ಲಂಚದ ಸಂಭಾಷಣೆಯ ಸಿಡಿ: ಸಿಎಂ ವಿರುದ್ಧ ಕುಮಾರಸ್ವಾಮಿ ಆರೋಪ
(12 hours ago)
20
Bhadra Water Release: ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಗೆ (ಸಿಬಿಸಿ) ಪರೀಕ್ಷಾರ್ಥವಾಗಿ ನೀರು ಹರಿಸಿದ ನಂತರ ಕೋಟೆನಾಡಿನ ಜನರು ರೋಮಾಂಚನಗೊಂಡಿದ್ದಾರೆ. ಹಲವು ದಶಕಗಳ ಕನಸು ನನಸಾದ ಭಾವನೆ ಅವರಲ್ಲಿದೆ.
(12 hours ago)
20
ತಾಯಿಯ ಅಚಲ ನಂಬಿಕೆಯೇ ಕಾರಣ: ಅಮೆರಿಕ ಓಪನ್ ಟೆನಿಸ್ ಗೆದ್ದ ಜ್ವರೇವ್
(8 hours ago)
18
SIT investigation: ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು, ಪ್ರಕರಣದ ಪ್ರಮುಖ ಸಂಚುಕೋರ ಆಗಿರುವ ನಾಗರಬಾವಿ ನಿವಾಸಿ ಪ್ರಶಾಂತ್ ಅಜರ್ಬೈಜಾನ್ನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
(20 hours ago)
13
Karnataka NEET Counselling: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ಎರಡನೇ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
(20 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಉದಯವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 16
Dadasaheb Phalke Award: ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಧಾನಿ ಮೋದಿ ಹಾಗೂ ಸಿಎಂ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
13 mins ago
ಲಖನೌದಲ್ಲಿ ಹಸೆಮಣೆ ಏರಲಿರುವ ರಿಂಕು ಸಿಂಗ್–ಸಂಸದೆ ಪ್ರಿಯಾ:ಡಿಸೆಂಬರ್ನಲ್ಲಿ ಮದುವೆ
13 mins ago
ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
13 mins ago
UPI Transaction Charge: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಮೂಲಕ ಭಾರತೀಯರ ಹಣ ಅಮೆರಿಕಕ್ಕೆ ಹರಿಯುವಂತೆ ಮಾಡುತ್ತಿರುವ ಪ್ರಧಾನಿ ಮೋದಿ ಕ್ರಮವನ್ನು ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.
13 mins ago
ಸಿನಿಸಿಪ್ 11-'ಮುಂಗಾರು ಮಳೆ' ತೆರೆಕಂಡ ಮೇಲೆ ಪುಂಖಾನುಪುಂಖವಾಗಿ ಸಿನಿಮಾಗಳಲ್ಲಿ ಅಭಿನಯಿಸಿದ ಅನಂತನಾಗ್ ತಮ್ಮ ಚಿತ್ರಗಳನ್ನು ನೋಡೋದೇ ಇಲ್ಲ ಎಂದಿದ್ದರು
43 mins ago
ಇ.ಡಿ ದಾಳಿಯಲ್ಲಿ ‘ಮಹಾನಾಯಕನ ಕೈವಾಡ’ ಎಂದ ಕುಮಾರಸ್ವಾಮಿ
43 mins ago
ಕನ್ನಡದ ಬಹುಮುಖ ಪ್ರತಿಭೆಯ ನಟ ಅನಂತನಾಗ್ ಅವರು ಸೆ. 4ರಂದು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬದುಕಿನ ಅಮೃತವರ್ಷದ ಸಂಭ್ರಮದಲ್ಲಿರುವ ಅವರೊಂದಿಗೆ ಒಂದು ಆಪ್ತ ಮಾತುಕತೆ
73 mins ago
EPF limit increase: ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ಯೋಜನೆಯ ವೇತನ ಮಿತಿಯನ್ನು ₹ 15,000ದಿಂದ ₹25,000ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
73 mins ago
Dadasaheb Phalke Award: ಐದು ದಶಕಗಳ ನಟನಾ ಸೇವೆಯ ಗೌರವಾರ್ಥವಾಗಿ ಹಿರಿಯ ನಟ ಅನಂತನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
73 mins ago
ಚುರುಮುರಿ: ರೈತ ಕಲ್ಯಾಣ
73 mins ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 16 ಸೆಪ್ಟೆಂಬರ್ 2026
73 mins ago
ಗುಂಡಣ್ಣ ಕಾರ್ಟೂನು: ಬುಧವಾರ, 16 ಸೆಪ್ಟೆಂಬರ್ 2026
73 mins ago
ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದಿಂದ ಸೆ.18ರಿಂದ 20ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಾರ್ಯಕ್ರಮ
73 mins ago
ಚಿನಕುರುಳಿ ಕಾರ್ಟೂನು: ಬುಧವಾರ, 16 ಸೆಪ್ಟೆಂಬರ್ 2026
103 mins ago
ರವಿ ತೇಜಾ ನಟನೆಯ ‘ಇರುಮುಡಿ’ ಸೇರಿ ಈ ವಾರ OTTಗೆ ಬರುವ ಸಿನಿಮಾಗಳಿವು
103 mins ago
ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳು ಈಗ ತಾವೇ ತಂಬಾಕು ಬೆಳೆಯುವುದಕ್ಕೆ ಒತ್ತು ನೀಡುತ್ತಿವೆ. ಭಾರತದ ತಂಬಾಕಿನಲ್ಲಿ ನಿಕೋಟಿನ್ ಪ್ರಮಾಣ ಕಡಿಮೆ ಎನ್ನುವ ತಕರಾರು ಬೇರೆ.
2 hours ago
Ashirwad Ka Diya: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ (ಸೆಪ್ಟೆಂಬರ್ 17) ಅಂಗವಾಗಿ ತಮ್ಮ ಮನೆಗಳಲ್ಲಿ 'ಆಶೀರ್ವಾದದ ದೀಪ' (ಆಶೀರ್ವಾದ್ ಕಾ ದಿಯಾ) ಬೆಳಗಿಸುವಂತೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
3 hours ago
ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಬ್ರಿಕ್ಸ್ಗೆ ಗೈರು; ಯುಎನ್ ಸಭೆಗೆ ಹಾಜರು
3 hours ago
ನಟಿ ಸಮಂತಾ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ದ ಮಹತ್ವವೇನು?
3 hours ago
Property dispute murder: ಬೆಳಗಾವಿಯ ಅವರಾದಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ ರುದ್ರಪ್ಪ ಕುಂದರಗಿ ಹಾಗೂ ಅವರ ಪುತ್ರಿಯನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ.
3 hours ago
ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ, ಅವಧಿ ವಿಸ್ತರಣೆ, ಕ್ಟೋಬರ್ 11 ರೊಳಗೆ ಬರ ಪರಿಹಾರ ಯೋಜನೆ ಜಾರಿ
3 hours ago
Core Engineering Demand: ಎಐ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ನಂತಹ ಸಾಂಪ್ರದಾಯಿಕ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಮೂಲ ಶಿಕ್ಷಣದತ್ತ ಒಲವು ತೋರುತ್ತಿದ್ದಾರೆ.
3 hours ago
IAS Posting: ಮೂರೇ ತಿಂಗಳಲ್ಲಿ ಆರನೇ ಹುದ್ದೆ ಪಡೆದ ಕರ್ನಾಟಕದ ಐಎಎಸ್ ಅಧಿಕಾರಿ
4 hours ago
ಮಗನನ್ನು ಪ್ರತಿಷ್ಠಾಪಿಸಲು ಪ್ರಜ್ವಲ್ ಮುಗಿಸಿದ ಎಚ್ಡಿಕೆ: ಸಚಿವ ಬಾಲಕೃಷ್ಣ
4 hours ago
Hubballi infrastructure problems: ಅಭಿವೃದ್ಧಿ ಹೆಸರಿನಲ್ಲಿ ಹುಬ್ಬಳ್ಳಿ ನಗರವು ಗುಂಡಿ ಬಿದ್ದ ರಸ್ತೆಗಳು, ಧೂಳು ಮತ್ತು ಅಪೂರ್ಣ ಕಾಮಗಾರಿಗಳಿಂದ ತನ್ನ ಗತವೈಭವ ಕಳೆದುಕೊಂಡಿರುವ ಬಗ್ಗೆ ಅಡ್ವೊಕೇಟ್ ಮಾನಸಾ ಹೆಗಡೆ ಕಳವಳ ವ್ಯಕ್ತಪಡಿಸಿದ್ದಾರೆ.
5 hours ago
Pakistan Navy Ship: ಪಾಕಿಸ್ತಾನದ ನೌಕಾಪಡೆಯ ಹಡಗು ಭಾರತದ ಯುದ್ಧಹಡಗಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ನಂತರ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಭಾರತೀಯ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದೆ
5 hours ago
ತಮಿಳುನಾಡಿಗೆ ಕಾವೇರಿ ನೀರಿನ ಬಿಡುಗಡೆ ಪ್ರಮಾಣವನ್ನು ಪ್ರತಿದಿನ 6 ಸಾವಿರ ಕ್ಯುಸೆಕ್ಗಳಿಂದ 3 ಸಾವಿರ ಕ್ಯುಸೆಕ್ಗಳಿಗೆ ಇಳಿಸಲು ಕೂಡಲೇ ಅದೇಶ ಹೊರಡಿಸಬೇಕು ಎಂದು ಕೋರಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಮೇಲ್ಮನವಿ ಸಲ್ಲಿಸಿದೆ.
5 hours ago
Crime News: ಮುಳಬಾಗಿಲು ತಾಲ್ಲೂಕಿನ ನಂಗಲಿ ಸುಂಕ ವಸೂಲಾತಿ ಕೇಂದ್ರದಲ್ಲಿ ರಾಸಾಯನಿಕ ಮಿಶ್ರಿತ ಅಡಿಕೆ ಸಾಗಣೆ ಮಾಡುತ್ತಿದ್ದ ಕಂಟೈನರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
7 hours ago
ಅಭಿನವ್ ಮನೋಹರ್ ಶತಕ; ಕೆಎಸ್ಸಿಎ ಅಧ್ಯಕ್ಷರ ಇಲೆವನ್ ತಂಡಕ್ಕೆ ಸೋಲು
8 hours ago
UPI Charges Controversy: ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ಮೂಲಕ ಮೋದಿ ಸರ್ಕಾರವು ಅಮೆರಿಕದ ಒತ್ತಾಯಕ್ಕೆ ಮಣಿದು ಟ್ರಂಪ್ ಅವರನ್ನು ಓಲೈಸುತ್ತಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
8 hours ago
ತಾಯಿಯ ಅಚಲ ನಂಬಿಕೆಯೇ ಕಾರಣ: ಅಮೆರಿಕ ಓಪನ್ ಟೆನಿಸ್ ಗೆದ್ದ ಜ್ವರೇವ್
8 hours ago
Karnataka Rains: ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅಧಿಕ ಮಳೆ ಪ್ರಮಾಣ
8 hours ago
Kalaburagi Police Incident: ಕಲಬುರಗಿ ಜಿಲ್ಲೆಯ ಮಹಾಗಾಂವ ಕ್ರಾಸ್ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ ಪಿಎಸ್ಐ ಕಾರಿಗೆ ಬೆಂಕಿ ಹಚ್ಚಿದ ಪೊಲೀಸ್ ಕಾನ್ಸ್ಟೆಬಲ್ ರಾಜಶೇಖರ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.
9 hours ago
Mental Health: ಒಂದು ಪ್ರಶ್ನೆಗೆ ಉತ್ತರ ಹುಡುಕಲು ಆರಂಭಿಸಿದ ಮನಸ್ಸಿಗೆ, ಹತ್ತು ಹೊಸ ಪ್ರಶ್ನೆಗಳನ್ನು ಹುಟ್ಟುತ್ತವೆ. ಕೊನೆಗೆ ಸಮಸ್ಯೆಗಿಂತ ಸಮಸ್ಯೆಯ ಕುರಿತಾದ ನಮ್ಮ ಆಲೋಚನೆಯೇ ದೊಡ್ಡದಾಗುತ್ತದೆ.
9 hours ago
Manipur violence: ಮಣಿಪುರದ ಕಾಂಗ್ಪೋಕ್ಷಿ ಜಿಲ್ಲೆಯ ಗ್ರಾಮವೊಂದರ ಮೇಲೆ ದಾಳಿ ನಡೆಸಿದ ಉಗ್ರರು ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಸಿಆರ್ಪಿಎಫ್ ಭದ್ರತಾ ಪಡೆಗಳ ಜೊತೆ ಗುಂಡಿನ ಚಕಮಕಿ ನಡೆಸಿದ್ದಾರೆ.
9 hours ago
Mental health risks: ವಾಯುಮಾಲಿನ್ಯದಿಂದ ಆತ್ಮಹತ್ಯೆ ಆಲೋಚನೆ ಮತ್ತು ಸಾವಿನ ಅಪಾಯ ಹೆಚ್ಚಾಗುತ್ತಿದೆ ಎಂದು ಸಂಶೋಧನೆ ತಿಳಿಸಿದೆ. ಪಿಎಂ2.5 ಮತ್ತು ನೈಟ್ರೋಜನ್ ಡೈಆಕ್ಸೈಡ್ ಅಪಾಯಕ್ಕೆ ಕಾರಣ ಎಂದು ಅಧ್ಯಯನ ವರದಿ ಹೇಳಿದೆ.
10 hours ago
ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಮೆಕ್ಕಾ ಮೇಲೆ ಹೂಥಿ ಬಂಡುಕೋರರು ಹಾರಿಸಿದ್ದ ಡ್ರೋನ್ ಅನ್ನು ಹೊಡೆದುರಳಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ. ಈ ದಾಳಿ ಯತ್ನವು ಧಾರ್ಮಿಕ ನಗರ ಮೆಕ್ಕಾದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
10 hours ago
Top 10 News: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
11 hours ago
Russia oil sanctions: ರಷ್ಯಾದಿಂದ ಇಂಧನ ಖರೀದಿಸುವ ಭಾರತ ಸೇರಿ ಐದು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅಂಗೀಕಾರ ದೊರೆತಿದೆ.
11 hours ago
ವರ್ಗಾವಣೆಗೆ ಲಂಚದ ಸಂಭಾಷಣೆಯ ಸಿಡಿ: ಸಿಎಂ ವಿರುದ್ಧ ಕುಮಾರಸ್ವಾಮಿ ಆರೋಪ
12 hours ago
Grama sabha consent: ಅರಣ್ಯ ಭೂಮಿಯನ್ನು ಅಭಿವೃದ್ಧಿ ಯೋಜನೆಗೆ ಬಳಸಲು ಆ ಪ್ರದೇಶದ ಎಲ್ಲ ಗ್ರಾಮಸಭೆಗಳ ಸಮ್ಮತಿ ಅಗತ್ಯವಿಲ್ಲ ಎನ್ನುವ ನಿಲುವು, ಅರಣ್ಯ ಹಕ್ಕುಗಳ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ.
12 hours ago
Environmental conservation: ಪಶ್ಚಿಮಘಟ್ಟಗಳ ಸಂರಕ್ಷಣೆ ಪರಿಸರ ಕಾಳಜಿಯ ವಿಷಯ ಮಾತ್ರವಲ್ಲ, ಅದು ಸಾಂವಿಧಾನಿಕ ಅವಶ್ಯಕತೆಯೂ ಹೌದು. ಜನರ ಜೀವಿಸುವ ಹಕ್ಕು ಪಶ್ಚಿಮ ಘಟ್ಟಗಳ ಉಳಿವಿಗೆ ಸಂಬಂಧಿಸಿದ್ದೂ ಹೌದು.
12 hours ago
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
12 hours ago
Artificial Intelligence Ethics: ಪರಿಸರದ ಮೇಲೆ ಕೃತಕ ಬುದ್ಧಿಮತ್ತೆ ಉಂಟುಮಾಡುವ ಪರಿಣಾಮಗಳ ನಿರ್ಲಕ್ಷ್ಯಮಾಡುತ್ತಿದ್ದೇವೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಹೊಣೆ ಯಾರಿಗೂ ಬೇಕಾದಂತಿಲ್ಲ.
12 hours ago
‘ತಾಯಿಯ ಅಚಲ ನಂಬಿಕೆಯೇ ಕಾರಣ’
12 hours ago
Government Revenue: ಸರ್ಕಾರಿ ಕಚೇರಿಗಳಲ್ಲಿ ವಿಶೇಷ ಅಭಿಯಾನದ ಮೂಲಕ ತ್ಯಾಜ್ಯವನ್ನು ವಿಲೇವಾರಿ ಮಾಡಿ ಕಳೆದ ಐದು ವರ್ಷದಲ್ಲಿ ₹5,100 ಕೋಟಿ ಆದಾಯ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
12 hours ago
Bhadra Water Release: ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಗೆ (ಸಿಬಿಸಿ) ಪರೀಕ್ಷಾರ್ಥವಾಗಿ ನೀರು ಹರಿಸಿದ ನಂತರ ಕೋಟೆನಾಡಿನ ಜನರು ರೋಮಾಂಚನಗೊಂಡಿದ್ದಾರೆ. ಹಲವು ದಶಕಗಳ ಕನಸು ನನಸಾದ ಭಾವನೆ ಅವರಲ್ಲಿದೆ.
12 hours ago
Sep 15
IND vs AFG T20: ನಿತೀಶ್ ರೆಡ್ಡಿ-ಸಂಜು ಮಿಂಚು, ಶ್ರೇಯಸ್ ಪಡೆಗೆ ಸರಣಿ ಕೈವಶ
19 hours ago
₹2.57 ಲಕ್ಷ ಕೋಟಿಗೆ ಇಳಿದ ವ್ಯಾಪಾರ ಕೊರತೆ
20 hours ago
SIT investigation: ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು, ಪ್ರಕರಣದ ಪ್ರಮುಖ ಸಂಚುಕೋರ ಆಗಿರುವ ನಾಗರಬಾವಿ ನಿವಾಸಿ ಪ್ರಶಾಂತ್ ಅಜರ್ಬೈಜಾನ್ನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
20 hours ago
Karnataka NEET Counselling: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ಎರಡನೇ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
20 hours ago
Congress appeasement policy: ಕಾಂಗ್ರೆಸ್ ಪಕ್ಷ ಇಂದಿಗೂ ಒಡೆದು ಆಳುವ ನೀತಿಯನ್ನೇ ಪಾಲಿಸುತ್ತಿದೆ. ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ದೂರಿದರು.
20 hours ago
Bank guarantee: ರಾಮ ಮಂದಿರದ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಂಪನಿಗಳು ಕಾರ್ಯಕ್ಷಮತೆಯ ಕುರಿತು ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂದು ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂಗಳವಾರ ತಿಳಿಸಿದ್ದಾರೆ.
20 hours ago
Donald Trump Visa: ವಿದೇಶಿ ವಿದ್ಯಾರ್ಥಿಗಳು, ಪತ್ರಕರ್ತರು, ವಿವಿಧ ವಿನಿಮಯ ಕಾರ್ಯಕ್ರಮಗಳ ಅಡಿ ಬರುವವರ ವೀಸಾ ಅವಧಿಗೆ ಮಿತಿ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿಯಮಕ್ಕೆ ಫೆಡರಲ್ ನ್ಯಾಯಾಲಯ ಸೋಮವಾರ ತಾತ್ಕಾಲಿಕ ತಡೆ ನೀಡಿದೆ.
20 hours ago
ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ
21 hours ago
Digital Payment Rules: ₹2,000 ಮೀರಿದ ಯುಪಿಐ ಪಾವತಿ ಮೇಲೆ ಕೇಂದ್ರ ಸರ್ಕಾರವು ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವಿಧಿಸಿದೆ.
21 hours ago
ಟ್ರೋಫಿ ಸ್ವೀಕರಿಸದಿರುವುದು ಸಂಘಟಿತ ನಿರ್ಧಾರ: BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ
22 hours ago
Bangladesh UN visit: ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಬ್ರಿಕ್ಸ್ ಶೃಂಗಸಭೆಗೆ ಗೈರಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಕುರಿತು ಚರ್ಚಿಸಲಿದ್ದಾರೆ.
22 hours ago
ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡ: ₹702 ಕೋಟಿ ವೆಚ್ಚ
23 hours ago
ವೆಸ್ಟ್ ಇಂಡೀಸ್ ಎದುರಿನ ಕ್ರಿಕೆಟ್ ಸರಣಿ: ರಿಷಭ್, ಹಾರ್ದಿಕ್ ಮರಳುವರೇ?
23 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ