Last Updated: 22 Aug 2026 5:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹಾರೋಹಳ್ಳಿ ಬಳಿ ಬೆಂಗಳೂರು 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ
(19 hours ago)
323
Water sharing: ಕುಡಿಯುವ ನೀರಿಗೆ 5 ಟಿಎಂಸಿ ಹೊರತುಪಡಿಸಿ, ಮೇಕೆದಾಟು ಜಲಾಶಯದ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ದಕ್ಷಿಣ ರಾಜ್ಯಗಳ ಸಭೆಯಲ್ಲಿ ತಿಳಿಸಿದ್ದಾರೆ.
(20 hours ago)
26
Sowcar Janaki Death: ಹಿರಿಯ ನಟಿ ಸಾಹುಕಾರ್ ಜಾನಕಿ (94) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
(13 hours ago)
25
ಶಿಲ್ಪಾ ಶೆಟ್ಟಿ ವಿಚ್ಛೇದನ ವದಂತಿ: ಜೈಲಿನಲ್ಲಿ ಆದ ಅನುಭವ ಹಂಚಿಕೊಂಡ ರಾಜ್ ಕುಂದ್ರಾ
(17 hours ago)
23
ಒತ್ತಡವಿಲ್ಲದೆ ಸತ್ಯ ಹೇಳುವೆ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೂಷ್ ರಾವ್
(13 hours ago)
20
ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ಶಿವಪಾಲ್ ಸಿಂಗ್ 10 ವರ್ಷಗಳ ನಿಷೇಧ
(20 hours ago)
19
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳು ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಬಿಂಬಿಸುತ್ತವೆ. ಇದನ್ನು, ಭ್ರಷ್ಟಾಚಾರದ ವಿಷಯವಾಗಿ ಮಾತ್ರವೇ ನೋಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಅಭಿಪ್ರಾಯಪಟ್ಟಿದೆ.
(9 hours ago)
17
Renukaswamy Murder Trial: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಗುರುವಾರ (ಆಗಸ್ಟ್ 6) ಮತ್ತೊಂದು ತಿರುವು ಪಡೆದುಕೊಂಡಿದೆ.
(14 hours ago)
17
School boy death: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಕೆನ್ನೆಗೆ ಹೊಡೆದ ಬೆನ್ನಲ್ಲೇ ತೀವ್ರ ಆತಂಕಕ್ಕೊಳಗಾದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
(17 hours ago)
17
Arunachal Pradesh Girl: ನಾವು ಚೀನಾದವರಲ್ಲ, ಭಾರತೀಯರು ಎಂದು ಇಟಾನಗರದ ಪುಟ್ಟ ಬಾಲಕಿ ನೀಡಿದ ಖಡಕ್ ಉತ್ತರದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
(18 hours ago)
17
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 22
ಬೆಂಗಳೂರು: ಕಾರಿನಲ್ಲಿ ₹ 9 ಕೋಟಿ ಪತ್ತೆ
8 mins ago
Aug 21
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಟ್ರೀಸಾ–ಗಾಯತ್ರಿ ಯಶಸ್ಸಿನ ಯಾತ್ರೆ
3 hours ago
ವಿಶ್ವ 20 ವರ್ಷದೊಳಗಿನವರ ಕುಸ್ತಿ: ಕಾಜಲ್ಗೆ ಸತತ 2ನೇ ಸಲ ಚಿನ್ನ
3 hours ago
Diplomatic summons: ಅಮೆರಿಕ ರಾಯಭಾರಿಗೆ ಪಾಕಿಸ್ತಾನ ಸಮನ್ಸ್ ನೀಡಿರುವುದು ಹತಾಶೆಯ ಕ್ರಮವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಕಾರಣವಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
3 hours ago
Supreme Court relief: ಕೊಲೆ ಪ್ರಕರಣದಲ್ಲಿ 30 ವರ್ಷ ಶಿಕ್ಷೆ ಅನುಭವಿಸಿದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರ ವಯಸ್ಸು ಮತ್ತು ಅನಾರೋಗ್ಯ ಪರಿಗಣಿಸಿ ಸುಪ್ರೀಂ ಕೋರ್ಟ್ ಬಿಡುಗಡೆಗೆ ಆದೇಶಿಸಿದೆ.
3 hours ago
Mahatma Gandhi notes: ಮಹಾತ್ಮ ಗಾಂಧಿ ಅವರ ಟಿಪ್ಪಣಿಗಳಿರುವ ಸಂಕಲನವು ಹರಾಜಿನಲ್ಲಿ 1.7 ಮಿಲಿಯನ್ ಡಾಲರ್ಗೆ ಮಾರಾಟವಾಗಿದೆ. ಆನಂದ ಟಿ. ಹಿಂಗೋರಾನಿ ಸಂಗ್ರಹಿಸಿದ 688 ಟಿಪ್ಪಣಿಗಳು ಈ ಐತಿಹಾಸಿಕ ದಾಖಲೆಯಲ್ಲಿವೆ.
3 hours ago
ವಂತಾರಾ ಆಸ್ಪತ್ರೆಯಲ್ಲಿ ‘ಜೋಯ್ ಮೋತಿ’ಗೆ ವಿಶೇಷ ಚಿಕಿತ್ಸೆ
4 hours ago
Prajwal Revanna call: ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ತನ್ನ ತಂದೆ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ಅವರೊಂದಿಗೆ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ವಿಷಯವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.
4 hours ago
ಸೆಪ್ಟೆಂಬರ್ನಿಂದ ಪರಿಷ್ಕತ ದರ ಜಾರಿ
4 hours ago
Health Minister U T Khader: ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ ರೋಗಿಗಳನ್ನು ಹೊರಜಿಲ್ಲೆಗಳಿಗೆ ಕಳುಹಿಸುವುದನ್ನು ತಡೆಯಲು ಎಸ್ಒಪಿ ರೂಪಿಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.
4 hours ago
ಬರ, ಅಭಿವೃದ್ಧಿ ವಿಚಾರ ಚರ್ಚಿಸಲು ಅವಕಾಶ ನೀಡದ ಬಿಜೆಪಿ, ಜೆಡಿಎಸ್: ಆರೋಪ
4 hours ago
Opposition protest: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ನಡೆಸಿದ್ದರಿಂದ ಐದನೇ ದಿನವೂ ಕಲಾಪ ವ್ಯರ್ಥವಾಯಿತು.
4 hours ago
Language dominance debate: ಇಂಗ್ಲಿಷ್ ಮತ್ತು ಹಿಂದಿ ಎರಡೂ ಹೇರಿಕೆಯಾದರೂ ಇಂಗ್ಲಿಷ್ಗಿಂತ ಹಿಂದಿ ಅಪಾಯಕಾರಿ ಎಂದು ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಬುಕ್ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ಅಭಿಪ್ರಾಯಪಟ್ಟರು.
4 hours ago
KPS Schools Development: ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಎಡಿಬಿ ಮತ್ತು ರಾಜ್ಯ ಸರ್ಕಾರ 1,750 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದು, 500 ಶಾಲೆಗಳನ್ನು ಉನ್ನತೀಕರಿಸಲು ನಿರ್ಧರಿಸಲಾಗಿದೆ.
5 hours ago
Railway Network Transfer: ಮಂಗಳೂರು ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಅಕ್ಟೋಬರ್ ಒಂದರಿಂದ ವರ್ಗಾಯಿಸಲು ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ.
5 hours ago
Cabinet expansion: ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಸಿದ್ದರಾಮಯ್ಯ ಅವರು ಕೆ.ಸಿ. ವೇಣುಗೋಪಾಲ್ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ ಕುರಿತ ಮಾಹಿತಿ ಇಲ್ಲಿದೆ.
5 hours ago
ಪಟ್ಟು ಬಿಡದ ಪವನ್, ಮಣಿಯದ ನಾಯ್ಡು: ಆಂಧ್ರ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು?
6 hours ago
NTA clarification: ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ವ್ಯವಸ್ಥೆ ಕ್ರಮಬದ್ಧವಾಗಿದೆ ಮತ್ತು ಶುಲ್ಕದ ಪದ್ಧತಿಯು ಕ್ಷುಲ್ಲಕ ಆಕ್ಷೇಪಣೆಗಳನ್ನು ತಡೆಯಲು ರೂಪಿಸಲಾಗಿದೆ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
7 hours ago
Analog Paneer: ನಿಷೇಧಿತ ಅನಲಾಗ್ ಪನೀರ್ ಬಳಸಿದ ಕಾರಣಕ್ಕಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಇಲಾಖೆಯಿಂದ ಕಠಿಣ ಕ್ರಮ ಎದುರಿಸುತ್ತಿರುವ ಠಾಣೆ ಮೂಲದ ಹೋಟೆಲ್ಗೆ ತಕ್ಷಣದ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
7 hours ago
Cabinet reinstatement: ವಿಧಾನ ಪರಿಷತ್ತಿನ ನಿಯಮದಂತೆ ನೋಟಿಸ್ ನೀಡಿದರೆ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಗ್ಗೆ ಚರ್ಚಿಸಲು ಸಿದ್ಧ ಎಂದು ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಿದರು.
7 hours ago
‘ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅಸ್ವಸ್ಥ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಹಿಡಿದು ಪ್ರಕರಣ ದಾಖಲಿಸಬೇಕು’ ಎಂದು ಹೈಕೋರ್ಟ್ ಪೊಲೀಸರಿಗೆ ತಾಕೀತು ಮಾಡಿದೆ.
8 hours ago
ಚಿನಕುರುಳಿ: ಶುಕ್ರವಾರ, 21 ಆಗಸ್ಟ್ 2026
8 hours ago
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳು ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಬಿಂಬಿಸುತ್ತವೆ. ಇದನ್ನು, ಭ್ರಷ್ಟಾಚಾರದ ವಿಷಯವಾಗಿ ಮಾತ್ರವೇ ನೋಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಅಭಿಪ್ರಾಯಪಟ್ಟಿದೆ.
9 hours ago
ಜೈಲಿನಲ್ಲಿರುವ ಮಗನಿಗೆ ಜಾಮೀನು ಕೊಡಿಸಲು ತಾಯಿಯ ಪರದಾಟ
9 hours ago
Pellet gun FIR: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಮಣಿದಿದ್ದಾರೆ. ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಸಂಬಂಧ ಎಫ್ಐಆರ್ ದಾಖಲಿಸಿದ್ದಾರೆ.
10 hours ago
Counterfeit drugs: ನಾವು ಹೊರಗಿನಿಂದ ತರುವ ಯಾವುದೇ ಪದಾರ್ಥಗಳನ್ನು ಬಳಸುವ ಮುನ್ನ, ಅದರ ಮೇಲೆ ಹಾಕಿರುವ ಲೇಬಲ್ಗಳನ್ನು ಗಮನವಿಟ್ಟು ಪರಿಶೀಲಿಸುವುದು ಈ ಹೊತ್ತಿನ ತುರ್ತು.
10 hours ago
ಚುರುಮುರಿ: ಹೊಸ ಸುದ್ದಿ!
10 hours ago
Wildlife Protection: ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಬೇಟೆಗಾರರ ಎನ್ಕೌಂಟರ್ ಬಳಿಕ ಅರಣ್ಯ ಸಿಬ್ಬಂದಿ ಎದುರಿಸುತ್ತಿರುವ ಕಾನೂನು ಸವಾಲುಗಳು ಮತ್ತು ಕರ್ತವ್ಯದ ಅಪಾಯಗಳ ಕುರಿತಾದ ವಿವರ ಇಲ್ಲಿದೆ.
11 hours ago
Rahul Gandhi Protest: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
11 hours ago
ಗುಂಡಣ್ಣ ಕಾರ್ಟೂನು: ಶುಕ್ರವಾರ, 21 ಆಗಸ್ಟ್ 2026
11 hours ago
ಕನ್ನಡ ಕಿರುತೆರೆ ಹಾಗೂ ಚಂದನವನದ ತಾರೆಯರು ಇಂದು (ಆ. 21) ವರಮಹಾಲಕ್ಷ್ಮೀ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
12 hours ago
Revanth Reddy Visit Denial: ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ವರದಿಯಾಗಿದೆ.
12 hours ago
Sowcar Janaki Death: ಹಿರಿಯ ನಟಿ ಸಾಹುಕಾರ್ ಜಾನಕಿ (94) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
13 hours ago
Rajasthan school inspection: ಸರ್ಕಾರಿ ಶಾಲೆಯ ಪರಿಶೀಲನೆ ಸಲುವಾಗಿ ಜೈಪುರದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದು, ಊರಿನಿಂದ ಹೊರಗಟ್ಟಿದ್ದಾರೆ.
13 hours ago
ಒತ್ತಡವಿಲ್ಲದೆ ಸತ್ಯ ಹೇಳುವೆ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೂಷ್ ರಾವ್
13 hours ago
Renukaswamy Murder Trial: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಗುರುವಾರ (ಆಗಸ್ಟ್ 6) ಮತ್ತೊಂದು ತಿರುವು ಪಡೆದುಕೊಂಡಿದೆ.
14 hours ago
Poster controversy: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಭಾವಚಿತ್ರವಿರುವ ಪೋಸ್ಟರ್ಗಳನ್ನು ಅಂಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
14 hours ago
British Royal Family: ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿ ಮಕ್ಕಳೊಂದಿಗೆ ಬ್ರಿಟನ್ಗೆ ಮರಳುತ್ತಿದ್ದಾರೆ. ಅವರು ರಾಜಮನೆತನದ ಅಧಿಕೃತ ಕರ್ತವ್ಯಗಳನ್ನು ವಹಿಸಿಕೊಳ್ಳದೆ ಖಾಸಗಿಯಾಗಿ ವಾಸಿಸಲಿದ್ದಾರೆ.
14 hours ago
Pellet Gun Attack: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನಡೆದ ಪ್ರತಿಭಟನೆಯಲ್ಲಿ ಯುವಕನೊಬ್ಬ ಪೆಲೆಟ್ ಗಾಯಗೊಂಡಿದ್ದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧರಣಿ ಕುಳಿತಿದ್ದಾರೆ.
14 hours ago
Photos: ಮೊದಲ ಮಗುವಿನ ನಿರೀಕ್ಷೆಯಲ್ಲಿ ನೃತ್ಯ ಸಂಯೋಜಕ ರುದ್ರ ಮಾಸ್ಟರ್ ದಂಪತಿ
14 hours ago
ಸಕ್ಕರೆ ದುಬಾರಿ; ಕಾಫಿ ಇನ್ನಷ್ಟು ಕಹಿ, ಈ ಬಾರಿ ಹಬ್ಬದೂಟವೂ ರುಚಿಸಲಿಕ್ಕಿಲ್ಲ!
14 hours ago
Ram Mandir Trust: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
14 hours ago
Sugar price: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಪ್ರೋತ್ಸಾಹ, ಕಬ್ಬು ಬೆಳೆ ಪ್ರದೇಶಗಳಲ್ಲಿ ಬರದ ಆತಂಕ, ಸಾಲು ಸಾಲು ಹಬ್ಬಗಳು...ಈ ಎಲ್ಲ ಬೆಳವಣಿಗೆಗಳು ದೇಶದ ಸಕ್ಕರೆ ಮಾರುಕಟ್ಟೆಯ ಮೇಲೆ ಒತ್ತಡ ಸೃಷ್ಟಿಸಿವೆ.
15 hours ago
US Sanctions: ಇರಾನ್ ವಿರುದ್ಧ ಟ್ರಂಪ್ ಆಡಳಿತವು ಮತ್ತೊಮ್ಮೆ ಪೂರ್ಣ ಪ್ರಮಾಣದ ನೇರ ಯುದ್ಧಕ್ಕೆ ಇಳಿಯಲು ಸಿದ್ಧರಿಲ್ಲ ಎಂಬುದುವು ತಜ್ಞರ ಅಭಿಮತವಾಗಿದೆ.
16 hours ago
Plastic Waste Management: ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ನಿರ್ವಹಣೆಯ ವೆಚ್ಚ ಮತ್ತು ಇಪಿಆರ್ ನೆರವಿನ ನಡುವಿನ ಅಂತರದಿಂದಾಗಿ ಸ್ಥಳೀಯ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದು ಸಿಎಸ್ಇ ಅಧ್ಯಯನ ತಿಳಿಸಿದೆ.
16 hours ago
IOCL job openings: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 2026ನೇ ಸಾಲಿನ ಬೃಹತ್ ನೇಮಕ ಅಧಿಸೂಚನೆ ಹೊರಡಿಸಿದೆ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
16 hours ago
Karnataka Tourism Policy: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸೆಪ್ಟೆಂಬರ್ 7ರೊಳಗೆ ಕರಡು ನೀತಿ ಸಿದ್ಧಪಡಿಸಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದ್ದಾರೆ.
16 hours ago
School inspection: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯು ಅವ್ಯವಸ್ಥೆಯ ಗೂಡಾಗಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
16 hours ago
Somali pirates: ಸೊಮಾಲಿಯಾ ಕಡಲ್ಗಳ್ಳರು ನಾಲ್ಕು ದಿನಗಳಲ್ಲಿ ಎರಡು ಹಡಗುಗಳನ್ನು ಅಪಹರಿಸಿದ್ದು, ಅದರಲ್ಲಿರುವ ಹತ್ತು ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರಾಗಿದ್ದಾರೆ ಎಂದು ವರದಿಯಾಗಿದೆ.
16 hours ago
ಹೋಮ್ ವರ್ಕ್ ಮಾಡದ್ದಕ್ಕೆ ಹೊಡೆದ ಶಿಕ್ಷಕಿ; LKG ವಿದ್ಯಾರ್ಥಿ ಹೃದಯಾಘಾತದಿಂದ ಸಾವು!
17 hours ago
ಶಿಲ್ಪಾ ಶೆಟ್ಟಿ ವಿಚ್ಛೇದನ ವದಂತಿ: ಜೈಲಿನಲ್ಲಿ ಆದ ಅನುಭವ ಹಂಚಿಕೊಂಡ ರಾಜ್ ಕುಂದ್ರಾ
17 hours ago
New President: ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಬಿಎನ್ಪಿ ನಾಯಕ ಮಿರ್ಜಾ ಫಕ್ರುಲ್ ಇಸ್ಲಾಂ ಆಯ್ಕೆಯಾಗಿದ್ದಾರೆ. ಇವರು ಆಗಸ್ಟ್ 21ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
17 hours ago
School boy death: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಕೆನ್ನೆಗೆ ಹೊಡೆದ ಬೆನ್ನಲ್ಲೇ ತೀವ್ರ ಆತಂಕಕ್ಕೊಳಗಾದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
17 hours ago
Plastic recycling: ‘ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೇವಲ ₹13ಕ್ಕೆ ಖರೀದಿಸಿ, ಅದನ್ನು ಮರುಬಳಕೆ (Recycle) ಮಾಡುವ ಮೂಲಕ ತಿಂಗಳಿಗೆ ₹40 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ 'ವೇಸ್ಟ್ ಟು ವೆಲ್ತ್' (Waste-to-Wealth) ಉದ್ಯಮ ಗಮನಸೆಳೆಯುತ್ತಿದೆ.
18 hours ago
Priyank Kharge: ಬಿಜೆಪಿ ಉದ್ದೇಶಪೂರ್ವಕವಾಗಿ ವಂದೇ ಮಾತರಂ ವಿವಾದವನ್ನು ಮುನ್ನೆಲೆಗೆ ತರುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
18 hours ago
Arunachal Pradesh Girl: ನಾವು ಚೀನಾದವರಲ್ಲ, ಭಾರತೀಯರು ಎಂದು ಇಟಾನಗರದ ಪುಟ್ಟ ಬಾಲಕಿ ನೀಡಿದ ಖಡಕ್ ಉತ್ತರದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
18 hours ago
Varamahalakshmi Vrata: ಈ ಲೇಖನವು ಸಂಪತ್ತು, ಅಷ್ಟಲಕ್ಷ್ಮಿಯರ ಎಂಟು ರೂಪಗಳು ಮತ್ತು ವರಮಹಾಲಕ್ಷ್ಮಿ ವ್ರತದ ಮಹತ್ವ ಹಾಗೂ ಕೌಟುಂಬಿಕ ಜೀವನದಲ್ಲಿ ಲಕ್ಷ್ಮಿ ಆರಾಧನೆಯ ಹಿನ್ನೆಲೆಯನ್ನು ವಿವರಿಸುತ್ತದೆ.
18 hours ago
LED Dome Planetarium: ಮೈಸೂರಿನಲ್ಲಿ ವಿಶ್ವದ ಮೊದಲ ಎಲ್ಇಡಿ ಬಾಗಿದ ಗುಮ್ಮಟ ತಾರಾಲಯ ನಿರ್ಮಾಣವಾಗುತ್ತಿದ್ದು, ಖಗೋಳವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
18 hours ago
Actor Dhananjay: ಇದೇ 23ರಂದು ನಟ, ನಿರ್ದೇಶಕ, ನಿರ್ಮಾಪಕ ಡಾಲಿ ಧನಂಜಯ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಪ್ರೀತಿಯ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ನಟ ಡಾಲಿ ಧನಂಜಯ ಅವರು ಸಜ್ಜಾಗಿದ್ದಾರೆ.
18 hours ago
Kapil Sibal: ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡದ ಕಾಂಗ್ರೆಸ್ ದೇಶದ್ರೋಹಿ ಎಂದಿದ್ದ ಅಮಿತ್ ಶಾ ಅವರಿಗೆ ಕಪಿಲ್ ಸಿಬಲ್ ತಿರುಗೇಟು ನೀಡಿದ್ದು, ಬಿಜೆಪಿ ನಾಯಕರು ಎಲ್ಲ ಚರಣಗಳನ್ನು ಹಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ