Last Updated: 20 Sep 2026 5:32 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶುಕ್ರವಾರ ರಾತ್ರಿಯೇ ನಗರಕ್ಕೆ ಬಂದು ಡೆನಿಸನ್ಸ್ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದರು. ಇಂದು(ಶನಿವಾರ) ಬೆಳಿಗ್ಗೆ 11.30ಕ್ಕೆ ಆಸ್ಪತ್ರೆ ಉದ್ಘಾಟನೆ ಅವರಿಂದಲೇ ನೆರವೇರಬೇಕಿತ್ತು. ಆದರೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ಕಾರಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು.
(16 hours ago)
33
ಅಮಿತ್ ಶಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಅಧಿಕಾರಿಗಳಿಗೆ ಪ್ರವೇಶ ರದ್ದು: ಮೊಯಿತ್ರಾ
(23 hours ago)
24
ಬೆಂಗಳೂರಿನ ಇಂದಿನ ಸ್ಥಿತಿ ಸರಿಪಡಿಸಲು ಕೇವಲ ಒಬ್ಬ ‘ಬಿಟ್ಟು ತಬಾಹಿ’ ಸಾಕೇ? ಅಜ್ನಾರ್ನಿಂದ ವೃಷಭಾವತಿಯವರೆಗಿನ ನದಿ ಸ್ವಚ್ಛತೆಯ ಹೊಸ ಪಾಠ
(11 hours ago)
18
US Army AI Error: ಚೀನಾದ ಹಡಗಿನಲ್ಲಿ ಶಸ್ತ್ರಾಸ್ತ್ರಗಳಿವೆ ಎಂಬ ಎಐ ಸಿದ್ಧಪಡಿಸಿದ ನಕಲಿ ವರದಿ ನಂಬಿ ದಾಳಿಗೆ ಮುಂದಾಗಿದ್ದ ಅಮೆರಿಕ ಸೇನೆ, ಕೊನೆ ಕ್ಷಣದಲ್ಲಿ ಕಾರ್ಯಾಚರಣೆ ಕೈಬಿಟ್ಟು ಸಂಘರ್ಷ ತಪ್ಪಿಸಿದೆ.
(13 hours ago)
18
Alam Chowdhury: ರೇಜಿನಗರ ಉಪಚುನಾವಣೆ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಆಲಂ ಚೌಧರಿ, ಮಮತಾ ಬ್ಯಾನರ್ಜಿ ಮಧ್ಯಸ್ಥಿಕೆ ಮತ್ತು ಭದ್ರತೆಯ ಭರವಸೆ ಬಳಿಕ ನಿರ್ಧಾರ ಬದಲಿಸಿದ್ದಾರೆ.
(14 hours ago)
17
ಜಪಾನ್ನಲ್ಲಿರುವ ಭಾರತದ ಅಥ್ಲೀಟುಗಳ ನೆರವಿಗೆ ಮುಂದಾದ ಕ್ರೀಡಾ ಸಚಿವಾಲಯ
(20 hours ago)
16
Kannada Actor Vishnuvardhan: ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದಿಂದ ಬಳ್ಳಾರಿ ನಾಗದವರೆಗಿನ ಸುದೀರ್ಘ ಸಿನಿ ಪಯಣ ಮತ್ತು ಪಾತ್ರವೈವಿಧ್ಯಗಳ ವಿಶ್ಲೇಷಣೆ ಇಲ್ಲಿದೆ.
(11 hours ago)
14
Anant Nag career: ಕಾಸರಗೋಡು ಬಳಿಯ ಆನಂದಾಶ್ರಮ ಮತ್ತು ಚಿತ್ರಾಪುರ ಮಠದಲ್ಲಿ ಬಾಲ್ಯ ಹಾಗೂ ಹೊನ್ನಾವರದಲ್ಲಿ ಆರಂಭಿಕ ಶಿಕ್ಷಣ ಪಡೆದ ಅನಂತನಾಗರಕಟ್ಟೆ, ಅವರ ಜನನ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ.
(11 hours ago)
14
High Court Stay: ಕಾರ್ಮಿಕರ ಕನಿಷ್ಠ ವೇತನ ಜಾರಿ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ವಿಚಾರಣೆಯನ್ನು ಈ ತಿಂಗಳ ೨೧ಕ್ಕೆ ಮುಂದೂಡಿದೆ.
(14 hours ago)
14
Asiad: ಕಿಟ್ ತಲುಪದ ಹಿನ್ನೆಲೆ ಉದ್ಘಾಟನಾ ಕಾರ್ಯಕ್ರಮದಿಂದ ಹೊರಗುಳಿದ ತಜೀಂದರ್
(19 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
News18 ಕನ್ನಡ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
ಉದಯವಾಣಿ
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 20
ಹಾವೇರಿ: ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ₹ 3.43 ಕೋಟಿ ದಂಡ
75 mins ago
Sep 19
ಆದಾಯಕ್ಕಿಂತ ಹೆಚ್ಚು ಆಸ್ತಿ: ಕೇರಳಂನ ನಿವೃತ್ತ ಡಿಜಿಪಿಗೆ 4 ವರ್ಷ ಜೈಲು
4 hours ago
Classical Music Heritage: ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್... ನೋಡಲು ಇದು ಒಂದು ಸಾಮಾನ್ಯ ಬೀದಿ. ಆದರೆ, ಕಳೆದ 65 ವರ್ಷಗಳಿಂದ ದೇಶದ ಶಾಸ್ತ್ರೀಯ ಸಂಗೀತ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ.
5 hours ago
Enforcement Directorate Probe: 2019ರಿಂದ 2024ರವರೆಗೆ ತಿರುಮಲ ತಿರುಪತಿ ದೇಗುಲಕ್ಕೆ ₹230 ಕೋಟಿ ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆಯಾಗಿರುವುದು ಜಾರಿ ನಿರ್ದೇಶನಾಲಯದ(ಇ.ಡಿ) ತನಿಖೆಯಲ್ಲಿ ಪತ್ತೆಯಾಗಿದೆ.
5 hours ago
Indian Education System: ‘ವ್ಯವಸ್ಥೆ’ ಇಡೀ ದೇಶವನ್ನೇ ತನ್ನ ವಶಕ್ಕೆ ಪಡೆದಿದೆ. ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ವ್ಯವಸ್ಥೆ ಇಷ್ಟಪಡುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
5 hours ago
Election Commission Notice: ರಾಷ್ಟ್ರದ ರಾಜಧಾನಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದ 32 ಲಕ್ಷ ಮತದಾರರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಒಳಗೊಂಡಂತೆ ಹಲವು ಪ್ರಮುಖರು ಸೇರಿದ್ದಾರೆ.
5 hours ago
SIR Notice Confusion: SIR ಅಂದರೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
5 hours ago
ಏಷ್ಯನ್ ಕ್ರೀಡಾಕೂಟ: ವಿಶ್ವಕಪ್ ಹತಾಶೆ ಮರೆಯುವ ಹೊತ್ತು..
7 hours ago
ಮಹಿಳಾ ಕ್ರಿಕೆಟ್ | ಭಾರತ–ಬಾಂಗ್ಲಾ ಸೆಮಿಫೈನಲ್: ಹರ್ಮನ್ ಪಡೆಗೆ ಜಯದ ವಿಶ್ವಾಸ
7 hours ago
ಜಸ್ಪಾಲ್ ಸರ್ ಗೈರು ಕಾಡುತ್ತಿದೆ...: ಮನು ಭಾಕರ್
7 hours ago
ಡೇವಿಸ್ ಕಪ್ | ಮತ್ತೆ ಮುಗ್ಗರಿಸಿದ ನಾಗಲ್: ಭಾರತದ ನಾಕೌಟ್ ಕನಸು ಭಗ್ನ
7 hours ago
ಏಷ್ಯನ್ ಸೀನಿಯರ್ ವುಶು ಸ್ಪರ್ಧೆಗೆ ಭಾರತ ಆತಿಥ್ಯ
8 hours ago
Sweden Parliament: ಮಹಾರಾಷ್ಟ್ರ ಮೂಲದ ನೀಲಾ ವಿಖೆ ಪಾಟೀಲ್ ಸ್ವೀಡನ್ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಪರಿಸರ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಮಾಡುವ ಗುರಿ ಹೊಂದಿದ್ದಾರೆ.
8 hours ago
Rainfall deficit: ವಾಯವ್ಯ ಭಾರತದಿಂದ ಮುಂಗಾರು ನಿರ್ಗಮನ ಆರಂಭವಾಗಿದ್ದು, ದೇಶದಾದ್ಯಂತ ಶೇ 15ರಷ್ಟು ಮಳೆ ಕೊರತೆಯಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಶೇ 29ರಷ್ಟು ಕೊರತೆ ದಾಖಲಾಗಿದೆ.
8 hours ago
ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನ ತೊರೆದ ‘ಮುಂಬೈಕರ್‘: ಅಜಿತ್ ನಿರ್ಗಮನದ ಸುತ್ತ...
8 hours ago
ಕರ್ನಾಟಕ ರಾಜ್ಯೋತ್ಸವ: ನ.1ರಂದು ಹೊಯ್ಸಳ ಹಸಲ್ ಎರಡನೇ ಆವೃತ್ತಿಯ ಓಟ
8 hours ago
Habeas Corpus Petition: ಕಲಬುರಗಿ ಗಾರ್ಮೆಂಟ್ಸ್ ಯುವತಿ ಕಾಣೆಯಾದ ಪ್ರಕರಣದಲ್ಲಿ ಬಾಂಗ್ಲಾ ಪ್ರಜೆಗಳ ಕೈವಾಡ ಶಂಕಿಸಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ, ಆದರೆ ಆಕೆ ಸ್ವಇಚ್ಛೆಯಿಂದ ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
8 hours ago
ಏಷ್ಯನ್ ಕ್ರೀಡಾಕೂಟ | ಮಹಿಳಾ ಹಾಕಿ: ಚಿನ್ನದತ್ತ ಸಲೀಮಾ ಪಡೆ ಅಭಿಯಾನ
9 hours ago
Deepika Ranveer baby: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದು, ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
10 hours ago
DUSU Election Results: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯ ನಾಲ್ಕು ಹುದ್ದೆಗಳಲ್ಲಿ ಮೂರನ್ನು ಎಬಿವಿಪಿ ಗೆದ್ದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ದೀಪಾಂಶು ಶೋಕಿನ್ ಜಯಿಸಿದ್ದಾರೆ.
10 hours ago
Kannada Actor Vishnuvardhan: ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದಿಂದ ಬಳ್ಳಾರಿ ನಾಗದವರೆಗಿನ ಸುದೀರ್ಘ ಸಿನಿ ಪಯಣ ಮತ್ತು ಪಾತ್ರವೈವಿಧ್ಯಗಳ ವಿಶ್ಲೇಷಣೆ ಇಲ್ಲಿದೆ.
11 hours ago
Teacher Student Relationship: ಶಾಲಾ ಶಿಸ್ತು, ಶಿಕ್ಷಕರ ಗೌರವ ಮತ್ತು ಪೋಷಕರ ಜವಾಬ್ದಾರಿಗಳ ನಡುವಿನ ಬದಲಾಗುತ್ತಿರುವ ಸಂಬಂಧ ಹಾಗೂ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿನ ಸವಾಲುಗಳ ಕುರಿತ ವಿಶ್ಲೇಷಣೆ.
11 hours ago
ಬೆಂಗಳೂರಿನ ಇಂದಿನ ಸ್ಥಿತಿ ಸರಿಪಡಿಸಲು ಕೇವಲ ಒಬ್ಬ ‘ಬಿಟ್ಟು ತಬಾಹಿ’ ಸಾಕೇ? ಅಜ್ನಾರ್ನಿಂದ ವೃಷಭಾವತಿಯವರೆಗಿನ ನದಿ ಸ್ವಚ್ಛತೆಯ ಹೊಸ ಪಾಠ
11 hours ago
Minister Balakrishna response: ಮಂಗಳೂರಿನ ಸಚಿವ ಸಂಪುಟ ಸಭೆಯನ್ನು ಟೂರಿಂಗ್ ಟಾಕೀಸ್ ಎಂದ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಹರಿಹಾಯ್ದಿದ್ದು, ರೈತರ ಸಾಲ ಮನ್ನಾ ಕುರಿತು ತಿರುಗೇಟು ನೀಡಿದ್ದಾರೆ.
11 hours ago
ಚಿನಕುರುಳಿ ಕಾರ್ಟೂನು: ಶನಿವಾರ, ಸೆಪ್ಟೆಂಬರ್ 19, 2026
11 hours ago
ಗುಂಡಣ್ಣ ಕಾರ್ಟೂನು: ಶನಿವಾರ, ಸೆಪ್ಟೆಂಬರ್ 19, 2026
11 hours ago
Nikhil Kumaraswamy: ನೈಸ್ ಯೋಜನೆಯ ರೈತರ ಅನ್ಯಾಯದ ಬಗ್ಗೆ ವಾರದಲ್ಲಿ ಮಾಹಿತಿ ಬಹಿರಂಗಪಡಿಸುವುದಾಗಿ ಹಾಗೂ ಕೈಗಾರಿಕಾ ವಿಷಯದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸಚಿವರಿಗೆ ಅಸಹಕಾರ ನೀಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
11 hours ago
Anant Nag career: ಕಾಸರಗೋಡು ಬಳಿಯ ಆನಂದಾಶ್ರಮ ಮತ್ತು ಚಿತ್ರಾಪುರ ಮಠದಲ್ಲಿ ಬಾಲ್ಯ ಹಾಗೂ ಹೊನ್ನಾವರದಲ್ಲಿ ಆರಂಭಿಕ ಶಿಕ್ಷಣ ಪಡೆದ ಅನಂತನಾಗರಕಟ್ಟೆ, ಅವರ ಜನನ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ.
11 hours ago
Delhi youth murder: ರಿಯಲ್ ಎಸ್ಟೇಟ್ ವ್ಯವಹಾರದ ಹಣಕಾಸಿನ ವಿವಾದಕ್ಕೆ ಸಹೋದ್ಯೋಗಿ ಮತ್ತು ಆಕೆಯ ಪತಿಯಿಂದಲೇ ಯುವರಾಜ್ ಸಿಂಗ್ ಹತ್ಯೆಗೀಡಾಗಿದ್ದು, ಗುರುಗ್ರಾಮದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
12 hours ago
Indian flag bearers: ನಾಗೋಯಾದ ಏಷ್ಯಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶೂಟರ್ ಮನು ಭಾಕರ್ ಮತ್ತು ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಭಾರತದ ಧ್ವಜಧಾರಿಗಳಾಗಿ ತಂಡವನ್ನು ಮುನ್ನಡೆಸಿದರು.
12 hours ago
ಏಷ್ಯಾ ಕ್ರೀಡಾಕೂಟ: ಭಾರತ ತಂಡ ಮುನ್ನಡೆಸಿದ ಮನು ಭಾಕರ್, ಪವನ್ ಸೆಹ್ರಾವತ್
12 hours ago
Karnataka Milk Federation: ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಮತ್ತು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ದರ ಏರಿಕೆ ಕುರಿತು ಶೀಘ್ರವೇ ಸಭೆ ನಡೆಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
12 hours ago
US Army AI Error: ಚೀನಾದ ಹಡಗಿನಲ್ಲಿ ಶಸ್ತ್ರಾಸ್ತ್ರಗಳಿವೆ ಎಂಬ ಎಐ ಸಿದ್ಧಪಡಿಸಿದ ನಕಲಿ ವರದಿ ನಂಬಿ ದಾಳಿಗೆ ಮುಂದಾಗಿದ್ದ ಅಮೆರಿಕ ಸೇನೆ, ಕೊನೆ ಕ್ಷಣದಲ್ಲಿ ಕಾರ್ಯಾಚರಣೆ ಕೈಬಿಟ್ಟು ಸಂಘರ್ಷ ತಪ್ಪಿಸಿದೆ.
13 hours ago
Alam Chowdhury: ರೇಜಿನಗರ ಉಪಚುನಾವಣೆ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಆಲಂ ಚೌಧರಿ, ಮಮತಾ ಬ್ಯಾನರ್ಜಿ ಮಧ್ಯಸ್ಥಿಕೆ ಮತ್ತು ಭದ್ರತೆಯ ಭರವಸೆ ಬಳಿಕ ನಿರ್ಧಾರ ಬದಲಿಸಿದ್ದಾರೆ.
14 hours ago
Kasturirangan Report: ಸಾಂಪ್ರದಾಯಿಕ ಅರಣ್ಯ ಒತ್ತುವರಿದಾರರಿಗೆ ನೋಟಿಸ್ ನೀಡದಂತೆ ಸಿಎಂ ಸೂಚಿಸಿದ್ದು, ಕಸ್ತೂರಿರಂಗನ್ ವರದಿಯಿಂದ ಮಲೆನಾಡಿಗರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
14 hours ago
High Court Stay: ಕಾರ್ಮಿಕರ ಕನಿಷ್ಠ ವೇತನ ಜಾರಿ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ವಿಚಾರಣೆಯನ್ನು ಈ ತಿಂಗಳ ೨೧ಕ್ಕೆ ಮುಂದೂಡಿದೆ.
14 hours ago
ಹನೂರು: ಪ್ರಧಾನಿ ನರೇಂದ್ರಮೋದಿ ಜನ್ಮದಿನದ ಅಂಗವಾಗಿ ಕೆರೆಗೆ ಬಾಗಿನ ಅರ್ಪಣೆ
14 hours ago
ಗುಂಡ್ಲುಪೇಟೆ| ಕೆರೆಗಳಿಗೆ ನೀರು, ಸಾಗುವಳಿ ಪತ್ರ ನೀಡಲು ವಿಫಲ: ಇಂದು ಪೊರಕೆ ಚಳವಳಿ
14 hours ago
BBK13: ಮಾಡರ್ನ್ ಮಹಾಕವಿ ಮಂಜನ ಸ್ಟೈಲ್ನಲ್ಲಿ ಕಿಚ್ಚ ಸುದೀಪ್ ಟಾಂಗ್
14 hours ago
Sudeep Warns Manju: ವಾರದ ಪಂಚಾಯ್ತಿ ನಡೆಸಲು ಕಿಚ್ಚ ಸುದೀಪ್ ಆಗಮಿಸಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಮಾಡರ್ನ್ ಮಹಾಕವಿ ಮಂಜ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
14 hours ago
‘ಹೈ ಲೈಫ್’ ಕರಕುಶಲ, ಫ್ಯಾಷನ್ ಉತ್ಪನ್ನಗಳ ಪ್ರದರ್ಶನ
14 hours ago
'ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ. ಸಹಕಾರ ಪದ್ದತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
16 hours ago
Restaurant style momos: ಮನೆಯಲ್ಲೇ ಸುಲಭವಾಗಿ ಮತ್ತು ಶುಚಿಯಾಗಿ ರೆಸ್ಟೋರೆಂಟ್ ಶೈಲಿಯ ಫ್ರೈಡ್ ಮೊಮೊಸ್ ತಯಾರಿಸುವ ಸರಳ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳ ವಿವರ ಇಲ್ಲಿದೆ.
16 hours ago
ಒಂದೊಳ್ಳೆ ಬೆಳವಣಿಗೆಯಲ್ಲಿ ಶಾಸಕರೊಬ್ಬರು, ವಿರೋಧ ಪಕ್ಷದ ಮಾಜಿ ಶಾಸಕರನ್ನು ಕರೆ ತಂದು, ಸೇತುವೆ ಉದ್ಘಾಟನೆ ಮಾಡಿಸಿರುವ ಘಟನೆ ಕೇರಳಂನಲ್ಲಿ ನಡೆದಿದೆ.
16 hours ago
ಶುಕ್ರವಾರ ರಾತ್ರಿಯೇ ನಗರಕ್ಕೆ ಬಂದು ಡೆನಿಸನ್ಸ್ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದರು. ಇಂದು(ಶನಿವಾರ) ಬೆಳಿಗ್ಗೆ 11.30ಕ್ಕೆ ಆಸ್ಪತ್ರೆ ಉದ್ಘಾಟನೆ ಅವರಿಂದಲೇ ನೆರವೇರಬೇಕಿತ್ತು. ಆದರೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ಕಾರಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು.
16 hours ago
Illegal mining fine: ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ್ದಕ್ಕಾಗಿ ಹಾವೇರಿ ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಗಣಿ ಇಲಾಖೆಯು 3.43 ಕೋಟಿ ರೂಪಾಯಿ ದಂಡ ವಿಧಿಸಿ ನೋಟಿಸ್ ನೀಡಿದೆ.
16 hours ago
Hospital inauguration: ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ನಿರ್ಮಾಣವಾಗಿರುವ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಶನಿವಾರ ಬೆಳಿಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ.
17 hours ago
Kiccha Sudeep: ಬಿಗ್ ಬಾಸ್ ಮನೆಯಲ್ಲಿ ನಿಯಮ ಉಲ್ಲಂಘನೆ ಮತ್ತು ಸ್ಪರ್ಧಿಗಳ ಅಸಭ್ಯ ವರ್ತನೆ ಕುರಿತು ಕಿಚ್ಚ ಸುದೀಪ್ ಇಂದು ವಾರದ ಪಂಚಾಯ್ತಿಯಲ್ಲಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
17 hours ago
ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚಿಹ್ನೆ ತಡೆಹಿಡಿದಿರುವ ಚುನಾವಣಾ ಆಯೋಗದ ನಡೆ ಪ್ರಶ್ನಿಸಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
17 hours ago
₹5 ಸಾವಿರದಿಂದ ₹3.5 ಕೋಟಿವರೆಗೆ: ತೆಂಗಿನ ಚಿಪ್ಪಿನೊಳಗೆ ಕೋಟಿಯ ಅವಕಾಶ ಕಂಡ ಯುವತಿ
17 hours ago
H1B Visa rules: ಉದ್ಯೋಗದಾತರಿಗೆ ವಿಧಿಸಿರುವ 1 ಲಕ್ಷ ಡಾಲರ್ ಎಚ್-1ಬಿ ವೀಸಾ ಶುಲ್ಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ವರ್ಷದವರೆಗೆ ವಿಸ್ತರಿಸಿದ್ದು, ಅಮೆರಿಕದ ಕಾರ್ಮಿಕರ ಹಿತಾಸಕ್ತಿ ರಕ್ಷಣೆ ಇದರ ಉದ್ದೇಶವಾಗಿದೆ.
17 hours ago
Social Responsibility: ಐಫೋನ್ ಖರೀದಿಸಲು ಜನರು ಮುಗಿಬೀಳುತ್ತಿರುವುದನ್ನು ಟೀಕಿಸಿರುವ ಸೋನು ಸೂದ್, ಫೋನ್ ಅಪ್ಗ್ರೇಡ್ ಮಾಡುವ ಬದಲು ಸಮಾಜವನ್ನು ಸುಧಾರಿಸಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
18 hours ago
Kiccha Sudeep: ಪಾ.ರಂಜಿತ್ ನಿರ್ದೇಶನದ ‘ವರ್ಲ್ಡ್ ಆಫ್ ವೆಟ್ಟುವಂ’ ಸಿನಿಮಾದ ಕನ್ನಡ ಟೀಸರ್ಗೆ ನಟ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಈ ಸಿನಿಮಾ ಪ್ರಾಚೀನ ಬದುಕು ಮತ್ತು ಪ್ರಕೃತಿ ಬಗ್ಗೆ ಮೂರು ಕಾಲಘಟ್ಟಗಳಲ್ಲಿ ಸಾಗುತ್ತದೆ.
18 hours ago
Digital Payments: ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರವು ಪರೋಕ್ಷವಾಗಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೇರಲಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯ ಪಾರದರ್ಶಕತೆ ಮತ್ತು ಸುಲಭ ಲಭ್ಯತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ.
18 hours ago
Asiad: ಕಿಟ್ ತಲುಪದ ಹಿನ್ನೆಲೆ ಉದ್ಘಾಟನಾ ಕಾರ್ಯಕ್ರಮದಿಂದ ಹೊರಗುಳಿದ ತಜೀಂದರ್
19 hours ago
‘ಪಿ.ಆರ್.ತಿಪ್ಪೇಸ್ವಾಮಿ ಸಮಗ್ರ ಸಾಹಿತ್ಯ ಸಂಪುಟಗಳ’ ಜನಾರ್ಪಣೆ
19 hours ago
ಮೈಷುಗರ್ ಕಂಪನಿಯಿಂದ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ: ವೇಣುಗೋಪಾಲ್
19 hours ago
Asiad: ಕಿಟ್ ಇಲ್ಲದ ಹಿನ್ನೆಲೆ ಉದ್ಘಾಟನಾ ಕಾರ್ಯಕ್ರಮದಿಂದ ಹೊರಗುಳಿದ ತಜೀಂದರ್
19 hours ago
ಬೆಳಕವಾಡಿ: ಹಿಂದೂ-ಮುಸ್ಲಿಂ ಸೌಹಾರ್ದದಲ್ಲಿ ಗಣೇಶ ವಿಸರ್ಜನೆ
19 hours ago
Pawan Sehrawat: ಕಿಟ್ ತಲುಪದ ಕಾರಣ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ ಬದಲಿಗೆ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಧ್ವಜಧಾರಿಯಾಗಿ ಭಾಗವಹಿಸಲಿದ್ದಾರೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ