Last Updated: 11 Apr 2026 12:04 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಪತ್ನಿ ಜೊತೆ ಬಲವಂತದ ಸಂಭೋಗ ಆರೋಪ: ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
(21 hours ago)
34
NASA Orion capsule: ಚಂದ್ರನತ್ತ ಪ್ರಯಾಣ ಬೆಳೆಸುವುದು ಒಂದು ವಿಚಾರ. ಆದರೆ, ಚಂದ್ರನಿಂದ ಜೀವಂತವಾಗಿ ಭೂಮಿಗೆ ಮರಳಿ ಬರುವುದೇ ಸಂಪೂರ್ಣ ಭಿನ್ನವಾದ ಇನ್ನೊಂದು ವಿಚಾರ.
(20 hours ago)
19
Karnataka Congress Crisis: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸುಮಾರು ಎಪ್ಪತ್ತು ಸಾವಿರ ಮುಸ್ಲಿಂ ಮತದಾರರಿದ್ದು, ಸಮರ್ಥ್ ವಿರುದ್ಧ ಕೆಲಸ ಮಾಡಿದ ಜಮೀರ್ ಅಹಮದ್ ಹಾಗೂ ನಸೀರ್ ಅಹಮದ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ಗೆ ದೂರು ನೀಡಲಾಗಿದೆ.
(14 hours ago)
18
Bengaluru Police: ಝಾಂಬಿ ಡ್ರಗ್ಸ್ ಸೇವಿಸಿದ್ದಾನೆ ಎಂಬ ತಪ್ಪು ಮಾಹಿತಿಯೊಂದಿಗೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿದ್ಯಾರಣ್ಯಪುರ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
(21 hours ago)
18
Financial Stress: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಶ್ರೀಮಂತರಂತೆ ಕಾಣಿಸಿಕೊಳ್ಳುವ ಹಂಬಲದಿಂದ ಭಾರತದ ಜೆನ್-ಝೀ ಯುವಜನತೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಏನಿದು ತೋರ್ಪಡಿಕೆಯ ಶೋಕಿ?
(17 hours ago)
17
Chikkamagaluru missing girl: ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿನ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಮೃತದೇಹ ಮೂರು ದಿನಗಳ ನಂತರ ಶುಕ್ರವಾರ ಮಧ್ಯಾಹ್ನ ದೊರೆತಿದೆ.
(21 hours ago)
15
Election Commission allegations: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿನ್ಹಾ, ಬಿಜೆಪಿ ಕಾರ್ಯರ್ಕತನಂತೆ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
(23 hours ago)
15
Karnataka Rain: ರಾಜ್ಯದ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶನಿವಾರ ಹಾಗೂ ಭಾನುವಾರ
(15 hours ago)
14
BJP Manifesto: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆ 'ಸೋನಾರ್ ಬಾಂಗ್ಲಾ' ನಿರ್ಮಾಣದ ಮಾರ್ಗಸೂಚಿ ಎಂದು ಬಣ್ಣಿಸಿದ್ದಾರೆ.
(20 hours ago)
12
Gruha Lakshmi Amount Deduction: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಳೆಯ ಸಾಲದ ನೆಪದಲ್ಲಿ ಕಡಿತಗೊಳಿಸುತ್ತಿರುವ ಖಾಸಗಿ ಫೈನಾನ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
(15 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Apr 11
60 ಎಕರೆ ಜಮೀನು ಒತ್ತುವರಿ ತೆರವಿಗೆ ಆದೇಶ: ರಮೇಶ್ ಕುಮಾರ್ ಮೇಲ್ಮನವಿ ತಿರಸ್ಕೃತ
18 mins ago
Cricket Appreciation: ಗುವಾಹಟಿಯಲ್ಲಿ ನಡೆದ ಐಪಿಎಲ್ ಪಂದ್ಯದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
18 mins ago
Donald Trump News: ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಚರ್ಚಿಸಲು ಶನಿವಾರ(ಏ 11) ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ನ ಉನ್ನತ ಮಟ್ಟದ ನಿಯೋಗಗಳು ಸಭೆ ಸೇರಲಿವೆ.
18 mins ago
IPL 2026: ವೈಭವದ ಆಟಕ್ಕೆ ಮೆಚ್ಚುಗೆಯ ಹಸ್ತಾಕ್ಷರ ನೀಡಿದ ಕಿಂಗ್ ಕೊಹ್ಲಿ
18 mins ago
Artemis 2 recovery: ಹತ್ತು ದಿನಗಳ ಬಾಹ್ಯಾಕಾಶ ಪ್ರಯಾಣ ಮುಗಿಸಿದ ನಾಲ್ವರು ಸದಸ್ಯರ ತಂಡವು ಇಂಟೆಗ್ರಿಟಿ ಕೋಶದ ಮೂಲಕ ಪೆಸಿಫಿಕ್ ಸಾಗರಕ್ಕೆ ಇಳಿದಿದೆ. ಇವರು ಒಟ್ಟು 11,17,515 ಕಿಲೋಮೀಟರ್ ದೂರ ಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ.
48 mins ago
IPL 2026: ಮೊದಲ ಎಸೆತದಲ್ಲೇ ಔಟ್: 3ನೇ ಬಾರಿ ಸೊನ್ನೆ ಸುತ್ತಿದ ಸಾಲ್ಟ್
79 mins ago
Iran US Conflict: ಫೆಬ್ರುವರಿ 28ರಂದು ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಮೃತಪಟ್ಟಿದ್ದು, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಶಾಂತಿ ಮಾತುಕತೆಗೆ ರಕ್ತಸಿಕ್ತ ಬ್ಯಾಗ್ ಹಾಗೂ ಶೂಗಳನ್ನು ತರಲಾಗಿದೆ.
109 mins ago
IPL Fastest Fifty: ಐಪಿಎಲ್ ಲೀಗ್ನ 16 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ದಾಖಲೆ ಬರೆದಿದ್ದಾರೆ.
109 mins ago
World Today: ನಾಸಾದ ಆರ್ಟೆಮಿಸ್ 2 ಗಗನಯಾನಿಗಳು ಪೆಸಿಫಿಕ್ ಮಹಾಸಾಗರಕ್ಕೆ ಯಶಸ್ವಿಯಾಗಿ ಇಳಿದಿದ್ದಾರೆ ಮತ್ತು ಐಪಿಎಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 78 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.
109 mins ago
ವಿದ್ಯುನ್ಮಾನ ಮತಯಂತ್ರದ ಬದಲು ಮತ ಪತ್ರ ಬಳಕೆ: ಮಸೂದೆಗೆ ರಾಜ್ಯಪಾಲರ ತಡೆ
109 mins ago
ಸಮರ್ಥ್ ಸೋಲಿಸಲು ಮುಸ್ಲಿಂ ನಾಯಕರ ಷಡ್ಯಂತ್ರ: ಕಾಂಗ್ರೆಸ್ ಹೈಕಮಾಂಡ್ಗೆ ದೂರು
109 mins ago
IPL 2026: ಅರ್ಧಶತಕದ ಬೆನ್ನಲ್ಲೇ ಮತ್ತೊಂದು ದಾಖಲೆ ಬರೆದ ವೈಭವ್ ಸೂರ್ಯವಂಶಿ
109 mins ago
Donald Trump Statement: ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಂಕ ವಿಧಿಸಲು ಇರಾನ್ಗೆ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
2 hours ago
Dharwad Political Crime: ಧಾರವಾಡದ ಆಸ್ಮಿನಗರದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ್ (34) ಎಂಬಾತಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
2 hours ago
Suspected ISI Agent: ಡೆಹ್ರಾಡೂನ್ನಲ್ಲಿ 29 ವರ್ಷದ ವಿಕ್ರಾಂತ್ ಕಶ್ಯಪ್ ಬಂಧನವಾಗಿದ್ದು, ಈತನಿಂದ ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರಿ ಕಚೇರಿಗಳ ಫೋಟೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನು.
2 hours ago
RCB ಸೋಲಿಗೆ ಬೌಲರ್ಸ್ ಅಲ್ಲ, ಫಿಲ್ ಸಾಲ್ಟ್ ಮಾಡಿದ ಅದೊಂದು ತಪ್ಪು ಕಾರಣ
3 hours ago
IPL Match: ಗುವಾಹಟಿಯಲ್ಲಿ ನಡೆದ ಐಪಿಎಲ್ ಲೀಗ್ನ 16 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ.
3 hours ago
ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧದ ದಾವೆ ಹಿಂಪಡೆಯಲು ಮುಂದಾದ ಬೌಲರ್ ನುವಾನ್
3 hours ago
Donald Trump Space Policy: ಇಂಟೆಗ್ರಿಟಿ ಕ್ಯಾಪ್ಸುಲ್ ಮೂಲಕ 10 ದಿನಗಳ ಪಯಣ ಮುಗಿಸಿದ ನಾಲ್ವರು ಸದಸ್ಯರು ಪೆಸಿಫಿಕ್ ಮಹಾಸಾಗರದಲ್ಲಿ ಇಳಿದಿದ್ದಾರೆ. ತಂಡವು ಚಂದ್ರನ ಕಕ್ಷೆಯಲ್ಲಿ ಸುಮಾರು 6,94,392 ಮೈಲು ದೂರ ಕ್ರಮಿಸಿತ್ತು.
4 hours ago
US Iran Conflict: ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ನೇತೃತ್ವದ ತಂಡ ಪಾಕಿಸ್ತಾನಕ್ಕೆ ಬಂದಿದ್ದು, ಜೆಡಿ ವ್ಯಾನ್ಸ್ ಜೊತೆ ಶನಿವಾರ ಚರ್ಚೆ ನಡೆಸಲಿದೆ. ಫೆಬ್ರುವರಿ 7ರ ಕದನ ವಿರಾಮ ಒಪ್ಪಂದದ ಅನ್ವಯ ಈ ಸಂಧಾನ ಸಭೆ ನಡೆಯುತ್ತಿದೆ.
4 hours ago
NASA Mission: ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್–2’ನ ನಾಲ್ವರು ಗಗನಯಾನಿಗಳ ತಂಡವು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ತಮ್ಮ 10 ದಿನಗಳ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
4 hours ago
ಪಾರ್ಶ್ವವಾಯುವಿಗೆ ತುತ್ತಾಗುವ ಮುನ್ನ ದೇಹ ನೀಡುವ 7 ಮುನ್ನೆಚ್ಚರಿಕೆ ಸೂಚನೆಗಳಿವು
4 hours ago
Court Fine: ಹಿಂದಿ ಕೈಬಿಡುವ ಹೇಳಿಕೆ ಇಲ್ಲದಿದ್ದರೂ ಪತ್ರಿಕಾ ವರದಿಗಳನ್ನು ಮುಂದಿಟ್ಟ ಅರ್ಜಿದಾರರಿಗೆ ನ್ಯಾಯಪೀಠ ₹1 ಲಕ್ಷ ದಂಡ ವಿಧಿಸಿತು ಎಂದು ಮಾಹಿತಿ.
5 hours ago
Politics: ಕರ್ನಾಟಕ ಲೋಕಸಭೆ ಹಾಗೂ ವಿಧಾನಸಭೆಗಳ ಸ್ಥಾನ ಹೆಚ್ಚಿಸುವ ಕೇಂದ್ರದ ಕ್ಷೇತ್ರ ಮರು ವಿಂಗಡಣೆಯು ಚುನಾವಣಾ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಖರ್ಗೆ ಹೇಳಿದರು.
5 hours ago
Karnataka Trekking: ರಾಜ್ಯದ ಅರಣ್ಯ-ಪರ್ವತ ಪ್ರದೇಶದಲ್ಲಿ ಚಾರಣವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಆರಂಭಿಸಿದ್ದ ಪೋರ್ಟಲ್ ಬುಕ್ಕಿಂಗ್ಗಷ್ಟೇ ಸೀಮಿತವಾಗಿದೆ. ಸುರಕ್ಷಿತ ಚಾರಣಕ್ಕೆ ನಿಯಮ ರೂಪಿಸಿಲ್ಲ.
5 hours ago
ಸಂಜು, ಋತುರಾಜ್ ಮೇಲೆ ಒತ್ತಡ
6 hours ago
ವೈಶಾಲಿಗೆ ಇಂದು ಗೊರ್ಯಾಚ್ಕಿನಾ ಸವಾಲು
6 hours ago
ದಾವೆ ವಾಪಸ್ಗೆ ಮುಂದಾದ ನುವಾನ್
6 hours ago
ಸೆಮಿಫೈನಲ್ಗೆ ಆಯುಷ್ ಶೆಟ್ಟಿ
6 hours ago
Apr 10
ದ್ವಿತೀಯ ಪಿಯುಸಿ ಫಲಿತಾಂಶ: ‘ಕರ್ಣ’ ಧಾರಾವಾಹಿ ನಟಿಯ ಅಮೋಘ ಸಾಧನೆ
10 hours ago
RCB vs RR | ವೈಭವ್, ಜುರೇಲ್ ಮಿಂಚಿನಾಟಕ್ಕೆ ಜಯ
11 hours ago
ಇಸ್ರೇಲ್ ವಿನಾಶಕ್ಕೆ ಪಾಕ್ ಸಚಿವ ಕರೆ: ಸಹಿಸಲು ಸಾಧ್ಯವಿಲ್ಲ ಎಂದ ನೆತನ್ಯಾಹು
11 hours ago
RCB vs RR: ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು 6 ವಿಕೆಟ್ಗಳ ಜಯ ಸಾಧಿಸಿದೆ.
12 hours ago
RCB vs RR | ಧ್ರುವ್, ವೈಭವ್ ‘ರಾಯಲ್’ ಆಟಕ್ಕೆ ರಾಯಲ್ಸ್ ಚಾಲೆಂಜರ್ಸ್ ತತ್ತರ
12 hours ago
ಗುಂಡಣ್ಣ ಕಾರ್ಟೂನ್: ಏಪ್ರಿಲ್ 10 ಶುಕ್ರವಾರ 2026
13 hours ago
IPL 2026: ಇಲ್ಲಿನ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವು ರಾಜಸ್ಥಾನ ರಾಯಲ್ಸ್ ತಂಡಕ್ಕೆ(ಆರ್ಆರ್) 202 ರನ್ ಗುರಿ ನೀಡಿದೆ.
13 hours ago
IPL 2026: ಆರ್ಆರ್ಗೆ 202 ರನ್ ಗುರಿ ನೀಡಿದ ಆರ್ಸಿಬಿ
13 hours ago
Middle East Peace Talks: ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳು ಭೇಟಿಯಾಗಲಿದ್ದು, ಹಡಗುಗಳ ಸಂಚಾರಕ್ಕೆ ಇರಾನ್ ಕ್ರಿಪ್ಟೊಕರೆನ್ಸಿ ಮೂಲಕ ಶುಲ್ಕ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
14 hours ago
Karnataka Congress Crisis: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸುಮಾರು ಎಪ್ಪತ್ತು ಸಾವಿರ ಮುಸ್ಲಿಂ ಮತದಾರರಿದ್ದು, ಸಮರ್ಥ್ ವಿರುದ್ಧ ಕೆಲಸ ಮಾಡಿದ ಜಮೀರ್ ಅಹಮದ್ ಹಾಗೂ ನಸೀರ್ ಅಹಮದ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ಗೆ ದೂರು ನೀಡಲಾಗಿದೆ.
14 hours ago
Renewable Energy Ministry: ಪ್ರಲ್ಹಾದ ಜೋಶಿ ಅವರು ಇಲಾಖೆ ಅಧಿಕಾರಿಗಳಿಗೆ ಬೃಹತ್ ಉತ್ಪಾದನೆಗೆ ಸೂಚಿಸಿದ್ದು, ಈ ಪರಿಸರ ಸ್ನೇಹಿ ತಂತ್ರಜ್ಞಾನವು ಹೋಟೆಲ್ ಹಾಗೂ ಬೇಕರಿ ಉದ್ಯಮಗಳಿಗೆ ಪರ್ಯಾಯ ಇಂಧನ ಮೂಲವಾಗಲಿದೆ.
14 hours ago
Karnataka Rain: ರಾಜ್ಯದ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶನಿವಾರ ಹಾಗೂ ಭಾನುವಾರ
15 hours ago
Karnataka Governor Approval: ಬಜೆಟ್ ಅಧಿವೇಶನದ 11 ಮಸೂದೆಗಳಲ್ಲಿ ಗ್ರಾಮ ಸ್ವರಾಜ್ ತಿದ್ದುಪಡಿ ಮಸೂದೆಯನ್ನು ತಡೆಹಿಡಿಯಲಾಗಿದೆ. ಕಸುಬುಗಳ ಮೇಲಿನ ತೆರಿಗೆ ಮತ್ತು ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಗಳಿಗೆ ಅಂಕಿತ ದೊರೆತಿದೆ.
15 hours ago
ಟಿ–20 ಕ್ರಿಕೆಟ್ನಲ್ಲಿ 350 ಪಂದ್ಯ: ರೋಹಿತ್, ಕೊಹ್ಲಿ, ಧೋನಿ ಸಾಲಿಗೆ ಜಡೇಜಾ
15 hours ago
Kolar Forest Land: ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪ್ರಾಧಿಕಾರ ತಿರಸ್ಕರಿಸಿದೆ.
15 hours ago
Gruha Lakshmi Amount Deduction: ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಳೆಯ ಸಾಲದ ನೆಪದಲ್ಲಿ ಕಡಿತಗೊಳಿಸುತ್ತಿರುವ ಖಾಸಗಿ ಫೈನಾನ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
15 hours ago
Former Foreign Minister: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಗಾಯಗೊಂಡಿದ್ದ ಮೊಹಮ್ಮದ್ ಖತಾಮಿ ಸಂಪುಟದ ಸಚಿವ ಕಮಲ್ ಖರಾಝಿ ಶುಕ್ರವಾರ ಮೃತಪಟ್ಟಿದ್ದಾರೆ. ಇವರು ಆಯತೊಲ್ಲಾ ಖಮೇನಿ ಅವರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
15 hours ago
Karnataka High Court: ಕೆಂಗೇರಿಯ 27 ವರ್ಷದ ಚಿರಂತ್ ವಿರುದ್ಧ ಬಿಎನ್ಎಸ್ಎಸ್ ಅಡಿ ಪ್ರಕರಣ ದಾಖಲಾಗಿದ್ದು, ಅತ್ಯಂತ ದುಬಾರಿ ಸೈಲೆನ್ಸರ್ ಅಳವಡಿಸಿ ಅತಿವೇಗವಾಗಿ ಕಾರು ಚಲಾಯಿಸಿದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.
15 hours ago
Karnataka oil companies: ರಾಜ್ಯದಲ್ಲಿ ಈಗಾಗಲೇ 88.99 ಲಕ್ಷ ಗೃಹ ಬಳಕೆಯ ಸಿಲಿಂಡರ್ ವಿತರಿಸಲಾಗಿದೆ. ಅಕ್ರಮ ತಡೆಯಲು ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆಯಲಾಗಿದ್ದು ಬಡವರಿಗಾಗಿ 4048 ಸಣ್ಣ ಸಿಲಿಂಡರ್ ನೀಡಲಾಗಿದೆ.
15 hours ago
Anant Ambani: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸ್ಥಾಪಿಸಿದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವಂತರಾ, ಗುಜರಾತ್ನ ಜಾಮ್ನಗರದಲ್ಲಿ 'ವನ್ಯಜೀವಿ ವಿಶ್ವವಿದ್ಯಾಲಯ' ಪ್ರಾರಂಭಿಸುವುದಾಗಿ ಶುಕ್ರವಾರ ಘೋಷಿಸಿದೆ.
16 hours ago
ದಿನ ಭವಿಷ್ಯ: ಪರಿಶ್ರಮದ ಫಲಕ್ಕಿಂತ ಅದೃಷ್ಟದ ಫಲವೇ ಅಧಿಕವಾಗಿ ಅನುಭವಕ್ಕೆ ಬರಲಿದೆ
16 hours ago
IPL 2026: ಆರ್ಸಿಬಿ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಆರ್
16 hours ago
Karnataka High Court: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಕ್ರಮವನ್ನು ಪ್ರಶ್ನಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿ ₹1 ಲಕ್ಷ ದಂಡ ವಿಧಿಸಿದೆ.
16 hours ago
IPL 2026: ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕ್ಷಮೆಯಾಚಿಸಿದ ಆರ್ಸಿಬಿ ಆಟಗಾರ ತುಷಾರ
16 hours ago
US Vice President JD Vance: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಣ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದ್ದರೂ ಅನಿಶ್ಚಿತತೆ ಮುಂದುವರಿದಿದೆ.
16 hours ago
India Census: ಜನಗಣತಿಯ ಮೊದಲ ಹಂತದಲ್ಲಿ ಸ್ವಯಂ ಗಣತಿ ಸೌಲಭ್ಯವನ್ನು ಬಳಸಿಕೊಂಡು 5.72 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ವಿವರಗಳನ್ನು ಡಿಜಿಟಲ್ ಮೂಲಕ ದಾಖಲಿಸಿರುವುದಾಗಿ ಆರ್ಜಿಐ ತಿಳಿಸಿದೆ.
17 hours ago
IPL 2026: ಆರ್ಸಿಬಿ vs ಆರ್ಆರ್ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ
17 hours ago
Uttar Pradesh Voter Statistics: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಿದ ಬಳಿಕ ಚುನಾವಣಾ ಆಯೋಗವು ಉತ್ತರ ಪ್ರದೇಶದ ಮತದಾರರ ಅಂತಿಮ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.
17 hours ago
IPL 2026: ಆರ್ಸಿಬಿ, ರಾಜಸ್ಥಾನ ರಾಯಲ್ಸ್.. ಎರಡೂ ತಂಡಗಳ ಪರ ಆಡಿದ ಆಟಗಾರರಿವರು
17 hours ago
Yamuna river boat capsize: ಬೃಂದಾವನದ ಯಮುನಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
17 hours ago
Strait of Hormuz Conflict: ಜಾಗತಿಕ ತೈಲ ಬೆಲೆ ಶೇಕಡಾ ಐವತ್ತರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ತಾತ್ಕಾಲಿಕ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್ ಸಹಮತ ವ್ಯಕ್ತಪಡಿಸಿವೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ