Last Updated: 1 Sep 2026 9:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಸಿಂಧೂ ನದಿ ನೀರು ಹಂಚಿಕೆ: ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ತಿರಸ್ಕರಿಸಿದ ಭಾರತ
(11 hours ago)
24
ಐಎಎಸ್ ಅಧಿಕಾರಿಗೆ ಬಸವರಾಜ್ ಕನ್ನಾಳೆ ನೆರವು | ಮಧ್ಯವರ್ತಿ ಜತೆ ಗಂಗ್ವಾರ್ ನಂಟು
(14 hours ago)
23
ದ್ರೌಪದಿ ಮುರ್ಮು ನೆರಳಾಗಿದ್ದು, ನೆಟ್ಟಿಗರ ಮನ ಗೆದ್ದಿದ್ದ ಮೇಜರ್ ರಿಷಬ್ ನಿವೃತ್ತಿ
(12 hours ago)
22
ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿದ ದೇಶ ಎಂಬ ಹೆಗ್ಗಳಿಕೆ ಮುಂದುವರಿಕೆ
(12 hours ago)
20
Football retirement: ಅರ್ಜೆಂಟೀನಾದ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್ಗೆ ಸೋಮವಾರ ವಿದಾಯ ಹೇಳಿದ್ದಾರೆ.
(24 hours ago)
17
BJP Protest: ರಾಜ್ಯ ಸರ್ಕಾರದ ಹಗರಣ ಮತ್ತು ದುರಾಡಳಿತದ ವಿರುದ್ಧ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಬೃಹತ್ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಂಡಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
(14 hours ago)
16
Neelakurinji blooms: ಮುನ್ನಾರ್ ಬೆಟ್ಟಗಳಲ್ಲಿ 12 ವರ್ಷಕ್ಕೊಮ್ಮೆ ಅರಳುವ ಅಪರೂಪದ ನೀಲಕುರಂಜಿ ಹೂವುಗಳು ಈಗ ಚೋಕ್ರಮುಡಿ ಮತ್ತು ಮಟ್ಟುಪೆಟ್ಟಿ ಪ್ರದೇಶಗಳಲ್ಲಿ ಅರಳಿ ನೇರಳೆ ಬಣ್ಣದ ಸೊಬಗನ್ನು ಹರಡಿವೆ.
(7 hours ago)
15
ಲಯೊನೆಲ್ ಮೆಸ್ಸಿ: ವಿಶ್ವದ ಹೃದಯ ಗೆದ್ದ ಫುಟ್ಬಾಲ್ ಮಾಂತ್ರಿಕ
(13 hours ago)
15
S-400: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದ ಉದ್ದೇಶದಿಂದ ಭಾರತವು ರಷ್ಯಾದಿಂದ ಐದು ಹೆಚ್ಚುವರಿ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಮುಂದಾಗಿದೆ.
(9 hours ago)
14
ದುಲೀಪ್ ಟ್ರೋಫಿ ಸೆಮಿಫೈನಲ್: ತಿಲಕ್ ತಾಳ್ಮೆಯ ಶತಕ; ಶ್ರೇಯಸ್ ಆಸರೆ
(14 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 1
ಸಮುದ್ರ ಮಟ್ಟ ಏರಿಕೆ ಪ್ರಮಾಣ ಹೆಚ್ಚಳ: ಎಚ್ಚರಿಸಿದ ವಿಶ್ವಸಂಸ್ಥೆ ವರದಿ
3 secs ago
ವಿದ್ಯಾರ್ಥಿಗಳು, ಪ್ರತಿಭಟನಕಾರರು ನಿರಾಳ * ಇದೇ 5ರ ಮೆರವಣಿಗೆ ಕೈಬಿಟ್ಟ ಸಿಜೆಪಿ
3 secs ago
ಸೆಪ್ಟೆಂಬರ್ 1, 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
3 secs ago
KPCC Spokesperson Lakshman: ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕರನ್ನು ಟೀಕಿಸುವ ಮೂಲಕ ಕುಮಾರಸ್ವಾಮಿ ಅವರು ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.
30 mins ago
Zomato delivery partner: ಜೀವನ ಸವಾಲುಗಳ ಸುಳಿಯಲ್ಲಿ ಸಿಲುಕಿದಾಗ ಧೃತಿಗೆಡದೆ, ಶ್ರಮಪ್ಟಟು ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಾವುದೇ ಗುರಿಯನ್ನು ತಲುಪಬಹುದು ಎಂಬುದಕ್ಕೆ ಜೊಮ್ಯಾಟೊ ಡೆಲಿವರಿ ಪಾರ್ಟ್ನರ್ (ಡೆಲಿವರಿ ಬಾಯ್ಸ್) 'ಉಮಾ' ಅವರ ಜೀವನವೇ ಸಾಕ್ಷಿ.
30 mins ago
Nomadic Children Library: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ಕನಕದಾಸರು, ಷರೀಫರು, ವಿ.ಕೃ. ಗೋಕಾಕರು, ಗಳಗನಾಥರು ಸೇರಿದಂತೆ ಹಲವು ಮಹಾನ್ ಸಾಹಿತಿಗಳಿಗೆ ಜನ್ಮ ನೀಡಿದ ನಾಡು.
30 mins ago
Iran peace talks: ಅಮೆರಿಕದೊಂದಿಗಿನ ಯುದ್ಧದ ನಡುವೆ ಇರಾನ್ ಆಡಳಿತದಲ್ಲಿ ಶಾಂತಿ ಮಾತುಕತೆ ಮತ್ತು ಯುದ್ಧ ಮುಂದುವರಿಸುವ ಬಗ್ಗೆ ತೀವ್ರ ಆಂತರಿಕ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಯಾಗಿದೆ.
30 mins ago
IIT Kharagpur History: ಭಾರತದ ಮೊದಲ 'ಐಐಟಿ' ಸಂಸ್ಥೆಗೆ 75ರ ಸಂಭ್ರಮ..ಖರಗಪುರದ ಐತಿಹಾಸಿಕ ಪಯಣ ಹೀಗಿದೆ..
90 mins ago
ಅಫ್ಗಾನ್ ವಿರುದ್ಧ T20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಬೂಮ್ರಾ, ರೆಡ್ಡಿ ಕಮ್ಬ್ಯಾಕ್
90 mins ago
Land grabbing: ‘ನನ್ನ ಸಹಾಯಕ ರಿಯಾಜ್ ಚೌಗಲಾ ವಿರುದ್ಧ, ಬೆಳಗಾವಿ ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ಭೂಕಬಳಿಕೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಯಾವುದೇ ದಾಖಲೆಗಳಿದ್ದರೆ ಪೊಲೀಸರಿಗೆ ದೂರು ನೀಡಬೇಕು. ನಾನು ಅಂಥ ಕೃತ್ಯಗಳನ್ನು ಬೆಂಬಲಿಸುವುದಿಲ್ಲ’
120 mins ago
Aero Green Method: ಕಬ್ಬಿನ ಸಾಲುಗಳ ನಡುವೆ ವಿವಿಧ ಧಾನ್ಯಗಳನ್ನು ಬೆಳೆಸಿ ಮಣ್ಣಿಗೆ ಸೇರಿಸುವ ಏರೊ ಗ್ರೀನ್ ಪದ್ಧತಿಯಿಂದ ಬೆಳೆ ಇಳುವರಿ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎಂದು ರೈತ ಶ್ರೀಕಾಂತ ಕುಂಬಾರ ವಿವರಿಸಿದ್ದಾರೆ.
3 hours ago
Bombay Creamery: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಬಾಂಬೆ ಕ್ರೀಮರಿ ಬ್ರ್ಯಾಂಡ್ ಮೂಲಕ ಐಸ್ಕ್ರೀಮ್ ಮಾರುಕಟ್ಟೆಗೆ ಪ್ರವೇಶಿಸಿದ್ದು, 10 ರೂಪಾಯಿಯಿಂದ ಉತ್ಪನ್ನಗಳು ಲಭ್ಯವಿವೆ.
3 hours ago
Nepal floods update: ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 1,003ಕ್ಕೆ ಏರಿಕೆಯಾಗಿದೆ. ಭದ್ರತಾ ಪಡೆಗಳು ದೇಶದ ಎಂಟು ಜಿಲ್ಲೆಗಳಲ್ಲಿ ಅನೇಕ ಮೃತದೇಹಗಳನ್ನು ಪತ್ತೆ ಮಾಡಿವೆ.
3 hours ago
President Aide-De-Camp eligibility: ಭಾರತದ ರಾಷ್ಟ್ರಪತಿಗಳ ಎಡಿಸಿ ಆಗಲು ಸಶಸ್ತ್ರ ಪಡೆಗಳ ಕಮಿಷನ್ಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರಬೇಕು. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿಗಳ ವಿವರ ಇಲ್ಲಿದೆ.
3 hours ago
GST Collection: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯ ಮೂಲಕ ಆಗಸ್ಟ್ನಲ್ಲಿ ₹2 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.
3 hours ago
ಚಿನಕುರುಳಿ: 01 ಸೆಪ್ಟೆಂಬರ್, ಮಂಗಳವಾರ, 2026
3 hours ago
ಚುರುಮುರಿ: ಕಾಗಕ್ಕ ಗೂಬಕ್ಕರ ಕಥೆ
3 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 01 ಸೆಪ್ಟೆಂಬರ್ 2026
3 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, 01 ಸೆಪ್ಟೆಂಬರ್ 2026
3 hours ago
Priya Adhikari: ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಿದ ಅನುಭವವನ್ನು ಮೊದಲ ಮಹಿಳಾ ಹೆಲಿಕಾಪ್ಟರ್ ಕ್ಯಾಪ್ಟನ್ ಪ್ರಿಯಾ ಅಧಿಕಾರಿ ವಿವರಿಸಿದ್ದಾರೆ.
3 hours ago
Buffalo Milk Price: ಮುಂಬೈನಲ್ಲಿ ಎಮ್ಮೆ ಹಾಲಿನ ದರ ಲೀಟರ್ಗೆ ₹9 ಹೆಚ್ಚಳವಾಗಿದ್ದು, ₹102ಕ್ಕೆ ತಲುಪಿದೆ. ಮೇವಿನ ಬೆಲೆ ಏರಿಕೆಯಿಂದ ಈ ದರ ಪರಿಷ್ಕರಣೆಯಾಗಿದ್ದು, ಹಬ್ಬಗಳ ಸೀಸನ್ನಲ್ಲಿ ಗ್ರಾಹಕರಿಗೆ ಬಿಸಿ ತಟ್ಟಿದೆ.
3 hours ago
Niece suicide case: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ನಿಹಾರ್ ಮುಖರ್ಜಿ ಎಂಬುವವರ ಪುತ್ರಿ ಬೃಷ್ಟಿ ಮುಖರ್ಜಿ(28) ಆತ್ಮಹತ್ಯೆಗೆ ಶರಣಾಗಿದ್ದಾರೆ.
5 hours ago
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿದೆ. ಇದರ ಬೆನ್ನಲ್ಲೇ, ಸೆ.5ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ರ್ಯಾಲಿಯನ್ನು ಕಾಕ್ರೋಚ್ ಜನತಾ ಪಾರ್ಟಿ ಹಿಂಪಡೆದಿದೆ.
6 hours ago
Bangalore Parking Policy: ಕೃಷ್ಣ ಬೈರೇಗೌಡರ ಪಾರ್ಕಿಂಗ್ 2.0 ನಿಯಮ ಮತ್ತು ಉದ್ಯಾನಗಳ ಶೇ 5ರಷ್ಟು ಭೂಮಿ ಬಳಕೆಯ ತಿದ್ದುಪಡಿ ವಿಧೇಯಕವು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ.
6 hours ago
ಕರ್ನಾಟಕದ ಬರ ಪರಿಸ್ಥಿತಿ ಅರಿಯಲು ಪ್ರವಾಸ ಆರಂಭಿಸಿದ ಸಿಎಂ ಡಿಕೆಶಿವಕುಮಾರ್
6 hours ago
Supreme Court Ruling: ನೀಟ್ ಪ್ರತಿಭಟನೆ ವೇಳೆ ದಾಖಲಾಗಿದ್ದ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. 142ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿ ಈ ಆದೇಶ ಹೊರಡಿಸಲಾಗಿದೆ.
6 hours ago
Broadcasting Jobs: ಪ್ರಸಾರ ಭಾರತಿಯ ಬೆಂಗಳೂರು ದೂರದರ್ಶನ ಕೇಂದ್ರವು, ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
6 hours ago
New rules: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ, ಎಲ್ಪಿಜಿ ಇ-ಕೆವೈಸಿ ಗಡುವು ಮುಕ್ತಾಯ, ಅಂತರರಾಷ್ಟ್ರೀಯ ಪ್ರಯಾಣದ ಡಿಜಿಟಲ್ ಬೋರ್ಡಿಂಗ್ ಪಾಸ್ ಮತ್ತು ಟಾಟಾ ಹಾಗೂ ಹುಂಡೇ ಕಾರುಗಳ ದರ ಏರಿಕೆ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿವೆ.
6 hours ago
Russia Ukraine Attack: ಕೀವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
6 hours ago
Road accident: ರಸ್ತೆ ವಿಭಜಕಕ್ಕೆ ಗುದ್ದಿ ಕಾರು ಪಲ್ಟಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಮೂವರು ಗಾಯಗೊಂಡ ಘಟನೆ ತಾಲ್ಲೂಕಿನ ವೆಂಕಟಾಪುರ ಬಳಿ ಹೆದ್ದಾರಿಯಲ್ಲಿ (ಎನ್ಎಚ್ 48) ನಸುಕಿನಲ್ಲಿ ಸಂಭವಿಸಿದೆ.
6 hours ago
Vocal for Local: ಭಾರತವನ್ನು ವಿಶ್ವದ ಮುಂಚೂಣಿ ದೇಶವನ್ನಾಗಿ ಮಾಡಲು 'ಸ್ವದೇಶಿ' ಹಾಗೂ 'ವೋಕಲ್ ಫಾರ್ ಲೋಕಲ್' ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
7 hours ago
ಮಗಳ ಶಿಕ್ಷಣಕ್ಕಾಗಿ ಸೀರೆ ಉಟ್ಟು, ಬರಿಗಾಲಲ್ಲಿ ಓಡಿ ಮ್ಯಾರಥಾನ್ ಗೆದ್ದ ತಾಯಿ
7 hours ago
Counter terrorism: ಯಾವುದೇ ಯುದ್ಧ ಅಥವಾ ಸಂಘರ್ಷಕ್ಕೆ ಯುದ್ಧಭೂಮಿಯಲ್ಲಿ ಪರಿಹಾರ ಸಿಗುವುದಿಲ್ಲ. ಪ್ರತಿಯೊಂದು ಸಮಸ್ಯೆಯನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
7 hours ago
IAS ಜೀವನದ ಭಾಗವಷ್ಟೇ, ಬದುಕಲ್ಲ: ದಿಢೀರ್ ರಾಜೀನಾಮೆ ಬಗ್ಗೆ ದಿವ್ಯಾ ಹೇಳಿದ್ದಿಷ್ಟು
7 hours ago
Neelakurinji blooms: ಮುನ್ನಾರ್ ಬೆಟ್ಟಗಳಲ್ಲಿ 12 ವರ್ಷಕ್ಕೊಮ್ಮೆ ಅರಳುವ ಅಪರೂಪದ ನೀಲಕುರಂಜಿ ಹೂವುಗಳು ಈಗ ಚೋಕ್ರಮುಡಿ ಮತ್ತು ಮಟ್ಟುಪೆಟ್ಟಿ ಪ್ರದೇಶಗಳಲ್ಲಿ ಅರಳಿ ನೇರಳೆ ಬಣ್ಣದ ಸೊಬಗನ್ನು ಹರಡಿವೆ.
7 hours ago
Karnataka Drought Declaration: ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿಗಳಿವೆ. ಈ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ರೈತರು ತಾಳ್ಮೆಯಿಂದ ಇರಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
7 hours ago
Bigg Boss Kannada: ಆರೋಗ್ಯದ ಕಾರಣ ಬಿಗ್ ಬಾಸ್ ಅವಕಾಶ ಕಳೆದುಕೊಂಡ ಲಾವಣ್ಯ ಕುಮಾರಿಗೆ ₹5 ಲಕ್ಷ ನಗದು ಬಹುಮಾನ ಹಾಗೂ ದುಬೈ ಅಥವಾ ಕರ್ನಾಟಕದಲ್ಲಿ ಉದ್ಯೋಗದ ಅವಕಾಶ ದೊರೆತಿದೆ.
8 hours ago
ಬರದ ಹಾದಿಯಿಂದ ಸ್ವಾವಲಂಬಿ ಹಾದಿಗೆ ರಾಜಶೇಖರ ನಿಂಬರಗಿ ಅವರ ಕೃಷಿಯಾನ
8 hours ago
H-1B Visa Spouses: ಅಮೆರಿಕದಲ್ಲಿ ಎಚ್-4 ವೀಸಾ ಹೊಂದಿರುವ ಸಂಗಾತಿಗಳ ಉದ್ಯೋಗ ಅನುಮತಿ ರದ್ದುಗೊಳಿಸುವ ಪ್ರಸ್ತಾವನೆಯಿಂದ ಭಾರತೀಯ ಮೂಲದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗುವ ಆತಂಕ ಮೂಡಿದೆ.
8 hours ago
Mettur Dam Water: ಮೆಟ್ಟೂರು ಸ್ಟ್ಯಾನ್ಲಿ ಜಲಾಶಯದ ಗೇಟ್ ತೆರೆಯುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಾವೇರಿ ಜಲಾನಯನ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡಿದ್ದಾರೆ.
8 hours ago
ದ್ರೌಪದಿ ಮುರ್ಮು ನೆರಳಾಗಿ, ನೆಟ್ಟಿಗರ ಮನ ಗೆದ್ದಿದ್ದ ಮೇಜರ್ ರಿಷಬ್ ನಿವೃತ್ತಿ
8 hours ago
ಬೆಂಗಳೂರು: ರಾಜ್ಯ ಸರ್ಕಾರವನ್ನು ಟೀಕೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರು ಆರ್ಎಸ್ಎಸ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗುತ್ತಿಗೆ ಪಡೆದಿದ್ದಾರೆಯೇ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
8 hours ago
ಸೋನಿ ಪಿಕ್ಚರ್ಸ್ನ ಹೊಸ ಶೋನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿರುವ ರೋಹಿತ್ ಶರ್ಮಾ
9 hours ago
Bank of Baroda Recruitment: ಬ್ಯಾಂಕ್ ಆಫ್ ಬರೋಡಾ 2,482 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕದ 418 ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಲಾಗಿದೆ.
9 hours ago
ISRO space mission: ಇಸ್ರೊ ಸೆಪ್ಟೆಂಬರ್ 4 ರಂದು ಜಿಎಸ್ಎಲ್ವಿ-ಎಫ್17 ಮೂಲಕ ಜಿಐಸ್ಯಾಟ್-1ಎ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದ್ದು, ಇದು ಭಾರತದ ಮೊದಲ ಸ್ಥಿರ ಇಮೇಜಿಂಗ್ ಭೂ ವೀಕ್ಷಣಾ ಉಪಗ್ರಹವಾಗಲಿದೆ.
9 hours ago
S-400: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದ ಉದ್ದೇಶದಿಂದ ಭಾರತವು ರಷ್ಯಾದಿಂದ ಐದು ಹೆಚ್ಚುವರಿ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲು ಮುಂದಾಗಿದೆ.
9 hours ago
India GDP growth: ಅನಿಶ್ಚಿತತೆ ನಡುವೆಯೂ 2026–27ರ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ) ಶೇ 7.8ರಷ್ಟು ಬೆಳವಣಿಗೆ ದಾಖಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
11 hours ago
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲೊಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಟಿಸದಿರಲು ಯಾವುದೇ ರೀತಿಯ ಒತ್ತಡ ಇರಲಿಲ್ಲ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್ಹೆಚ್ಐ) ಸ್ಪಷ್ಟಪಡಿಸಿದೆ.
11 hours ago
Keerthy Suresh Diet:ತಮಿಳು ನಟಿ ಕೀರ್ತಿ ಸುರೇಶ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಡಯೆಟ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
11 hours ago
ಸಿಂಧೂ ನದಿ ನೀರು ಹಂಚಿಕೆ: ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ತಿರಸ್ಕರಿಸಿದ ಭಾರತ
11 hours ago
ದ್ರೌಪದಿ ಮುರ್ಮು ನೆರಳಾಗಿದ್ದು, ನೆಟ್ಟಿಗರ ಮನ ಗೆದ್ದಿದ್ದ ಮೇಜರ್ ರಿಷಬ್ ನಿವೃತ್ತಿ
12 hours ago
Current Affairs: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
12 hours ago
ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿದ ದೇಶ ಎಂಬ ಹೆಗ್ಗಳಿಕೆ ಮುಂದುವರಿಕೆ
12 hours ago
ಲಯೊನೆಲ್ ಮೆಸ್ಸಿ: ವಿಶ್ವದ ಹೃದಯ ಗೆದ್ದ ಫುಟ್ಬಾಲ್ ಮಾಂತ್ರಿಕ
13 hours ago
Lionel Messi: ಮೈದಾನದಲ್ಲಿ ಚೆಂಡಿನೊಂದಿಗೆ ಅವರು ಪ್ರದರ್ಶಿಸುವ ಮಾಂತ್ರಿಕ ಆಟ, ಗೋಲುಗಳ ಮಳೆ ಮತ್ತು ತಂಡವನ್ನು ಗೆಲುವಿನತ್ತ ಮುನ್ನಡೆಸುವ ನಾಯಕತ್ವವು ಮೆಸ್ಸಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರನ್ನಾಗಿ ರೂಪಿಸಿದೆ
13 hours ago
BJP Protest: ರಾಜ್ಯ ಸರ್ಕಾರದ ಹಗರಣ ಮತ್ತು ದುರಾಡಳಿತದ ವಿರುದ್ಧ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಬೃಹತ್ ಪಾದಯಾತ್ರೆ ಹಾಗೂ ಸಮಾವೇಶ ಹಮ್ಮಿಕೊಂಡಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
14 hours ago
ಐಎಎಸ್ ಅಧಿಕಾರಿಗೆ ಬಸವರಾಜ್ ಕನ್ನಾಳೆ ನೆರವು | ಮಧ್ಯವರ್ತಿ ಜತೆ ಗಂಗ್ವಾರ್ ನಂಟು
14 hours ago
ದುಲೀಪ್ ಟ್ರೋಫಿ ಸೆಮಿಫೈನಲ್: ತಿಲಕ್ ತಾಳ್ಮೆಯ ಶತಕ; ಶ್ರೇಯಸ್ ಆಸರೆ
14 hours ago
Politics: ಉಕ್ರೇನ್-ರಷ್ಯಾ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಆಗ್ರಹಿಸಿದರು.
14 hours ago
Anna Hazare Hospitalized: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತ ಸಹಾಯಕರು ಮಂಗಳವಾರ ತಿಳಿಸಿದ್ದಾರೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ