Last Updated: 23 Jul 2026 8:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
NCP Chief: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಜೆಪಿ ಹಾಗೂ ವಿರೋಧ ಪಕ್ಷಗಳ ಆಕ್ರೋಶ ತೀವ್ರಗೊಂಡಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
(17 hours ago)
39
Shwetha Srivatsav Daughter: ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 9ನೇ ವರ್ಷಕ್ಕೆ ಕಾಲಿಟ್ಟಿರುವ ಮಗಳಿಗೆ ಶ್ವೇತಾ ಶ್ರೀವಾತ್ಸವ್ ಅವರು ಶುಭಕೋರಿದ್ದಾರೆ.
(22 hours ago)
30
ಕರ್ನಾಟಕದ ಪ್ರಮುಖ 14 ಜಲಾಶಯಗಳ ನೀರಿನ ಸ್ಥಿತಿಗತಿ ವಿವರ ಬಿಡುಗಡೆ.
(19 hours ago)
28
NEET Topper Tips: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಂತರ ನಡೆದ ಮರುಪರೀಕ್ಷೆ ವಿಚಾರವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಹೊತ್ತಿನಲ್ಲಿ, ಟಾಪರ್ ಪಾನ್ಶುಲ್ ಬನ್ಸಲ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
(12 hours ago)
18
Australia Permanent Residency: ಕ್ಯಾಬ್ ಚಾಲಕ ರಹಮತ್ ಪಾಷಾ 20 ಜನರ ಜೀವ ಉಳಿಸಿದ್ದಕ್ಕಾಗಿ ಈ ಗೌರವ ಸಿಕ್ಕಿದೆ. ದಾಳಿಯ ವೇಳೆ ಅವರು ಧರಿಸಿದ್ದ ಟೋಪಿಯನ್ನು ಪ್ರಸ್ತುತ ಸಿಡ್ನಿ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.
(16 hours ago)
17
US Visa Rules: ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಅಲ್ಲಿಗೆ ತೆರಳಲು ಬಯಸುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತವು ಭಾರಿ ಹೊಡೆತವನ್ನು ನೀಡಿದೆ. ಳಿಸಲಾಗಿದೆ.
(20 hours ago)
17
ಭಾರಿ ವೇತನದ ಕೆಲಸ ತೊರೆದು ಹೆತ್ತವರಿಗಾಗಿ ಕೆನಡಾದಿಂದ ಮರಳಿದ ಬೆಂಗಳೂರು ಟೆಕಿ
(16 hours ago)
16
Donald Trump Tariff: ದೇಶೀಯವಾಗಿ ಔಷಧಿ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
(24 hours ago)
16
Bidar Mango Cultivation: ಬೀದರ್ನ ಗುನ್ನಳ್ಳಿ ಗ್ರಾಮದ 65 ವರ್ಷದ ಮಂಗಳಾ ಗಂದಗೆ ಅವರು 10 ಎಕರೆಯಲ್ಲಿ ಮಲ್ಲಿಕಾ, ಕೇಸರಿ ಸೇರಿದಂತೆ ವಿವಿಧ ತಳಿ ಬೆಳೆದು ವಾರ್ಷಿಕ 20 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
(20 hours ago)
15
Cyber Crime: ಬ್ಯಾಂಕಿಂಗ್ ಆ್ಯಪ್ ರೂಪಿಸುತ್ತಿದ್ದ ಕಾನ್ಪುರದ ರೋಹಿತ್ ಸಿಂಗ್ ಶಾಕ್ಯನನ್ನು ಗುಜರಾತ್ ಪೊಲೀಸರು ಬಂಧಿಸಿದ್ದು, ಈತ ತಿಂಗಳಿಗೆ ₹ 15000 ಚಂದಾದಾರಿಕೆ ಶುಲ್ಕ ಪಡೆದು ಸೈಬರ್ ಗ್ಯಾಂಗ್ಗಳಿಗೆ ಸಾಫ್ಟ್ವೇರ್ ನೀಡುತ್ತಿದ್ದ.
(13 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 23
ಆಹಾರ ಸುರಕ್ಷತಾ ಇಲಾಖೆಯಿಂದ ಸೂಚನೆ
43 mins ago
Iran US Conflict: 'ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಸತತ ದಾಳಿಯಿಂದಾಗಿ ಆ ದೇಶವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಪ್ಪಂದ ಮಾಡಿಕೊಳ್ಳಲು ಕಾತರದಲ್ಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
43 mins ago
Milkha Singh: ಜಾಗತಿಕ ಮಟ್ಟದ ಪ್ರಮುಖ ಕ್ರೀಡಾ ಹಬ್ಬವಾದ ಕಾಮನ್ವೆಲ್ತ್ ಕ್ರೀಡಾಕೂಟದ 23ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸ್ಕಾಟ್ಲೆಂಡ್ನ ಗ್ಲಾಸ್ಗೊ ನಗರವು ಕ್ರೀಡಾಕೂಟದ ಆತಿಥ್ಯವಹಿಸಲು ಸರ್ವ ಸಜ್ಜಾಗಿದೆ.
74 mins ago
Democratic Governance: ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎನ್ನುವ ಹಲವು ದೇಶಗಳ ನಂಬಿಕೆಯನ್ನು ‘ಸ್ವತಂತ್ರ ಭಾರತ’ ಸುಳ್ಳು ಮಾಡಿತ್ತು. ಹಿಂದೆ ಸುಳ್ಳಾದ ನಿರೀಕ್ಷೆಯನ್ನು ಈಗ ನಿಜಗೊಳಿಸಲು ‘ವರ್ತಮಾನ ಭಾರತ’ದ ಆಡಳಿತ ಶಕ್ತಿಮೀರಿ ಪ್ರಯತ್ನ ನಡೆಸುತ್ತಿರುವಂತಿದೆ.
74 mins ago
ಮರುಬಳಕೆ ಮಾಡದಂತೆ ಆಹಾರ ಸುರಕ್ಷತಾ ಇಲಾಖೆಯಿಂದ ಜಾಗೃತಿ
74 mins ago
2002ರ ವಿವರ ಇರದಿದ್ದರೂ ಸಲ್ಲಿಕೆಗೆ ಅವಕಾಶ
74 mins ago
ಹಾಕಿದ ಬಂಡವಾಳವೂ ಬರುತ್ತಿಲ್ಲ, ಇನ್ನೆಂದೂ ಮಾವು ಕೃಷಿ ಮಾಡಲ್ಲ: ಬೆಳೆಗಾರರ ಅಳಲು
74 mins ago
ಕೃಷಿಗಿಲ್ಲ ಕಾವೇರಿ ಕೃಪೆ, ಕುಡಿಯಲಷ್ಟೇ ನೀರು: ರಾಜ್ಯಗಳಿಗೆ ಪ್ರಾಧಿಕಾರದ ನಿರ್ದೇಶನ
74 mins ago
‘ಸುಪ್ರೀಂ’ನಲ್ಲಿ ಇತ್ಯರ್ಥವಾಗದೆ ಯೋಜನೆಗೆ ಅನುಮತಿ ಇಲ್ಲ: ಕೇಂದ್ರ ಸರ್ಕಾರ
74 mins ago
NEET Exam:‘ಏನಪ್ಪಾ ಇದು, ಇಷ್ಟೊಂದ್ ಬುಕ್ಸ್ ತಂದಿದ್ದೀಯ?’ ಅಚ್ಚರಿಯಿಂದ ಕೇಳಿದಳು ಚಿಕ್ಕಮಗಳು.
74 mins ago
Democratic Movements: ಜನಹೋರಾಟಗಳ ನಿರ್ಲಕ್ಷ್ಯ ಪ್ರಜಾಪ್ರಭುತ್ವ ವಿರೋಧಿ ನಡೆ. ಅದಕ್ಕಿಂತಲೂ ಹೆಚ್ಚುಕಳವಳದ ಸಂಗತಿ, ಹೋರಾಟಗಳ ಮೇಲಿನ ಸಾರ್ವಜನಿಕ ನಂಬಿಕೆ ಕುಸಿಯುವುದು.
74 mins ago
India UN Representative: 'ಜಮ್ಮು ಮತ್ತು ಕಾಶ್ಮೀರವು ಎಂದೆಂದಿಗೂ ಭಾರತದ ಅವಿಭಾಜ್ಯ ಮತ್ತು ವಿಭಜಿಸಲಾಗದ ಅಂಗ. ಅದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಆಗಿರುವ ಪರ್ವತನೇನಿ ಹರೀಶ್ ಹೇಳಿದರು.
74 mins ago
ಕಾಮನ್ವೆಲ್ತ್ ಕೂಟವೂ ಮಿಲ್ಕಾ ಸಿಂಗ್ ಚಿನ್ನವೂ
74 mins ago
ISRO Policy: ಬಾಹ್ಯಾಕಾಶ ಕ್ಷೇತ್ರದಲ್ಲಿನ ಖಾಸಗಿ ಪಾಲ್ಗೊಳ್ಳುವಿಕೆಯು ಇಸ್ರೊದ ಪ್ರತಿಭೆಗಳನ್ನು ಸೆಳೆಯುತ್ತಿದೆ. ಪ್ರತಿಭೆಗಳನ್ನು ಉಳಿಸಿಕೊಳ್ಳಲು ಸರ್ಕಾರ ಅಥವಾ ಇಸ್ರೊ ಬಳಿ ಸೂಕ್ತ ಕಾರ್ಯತಂತ್ರ ಇದ್ದಂತಿಲ್ಲ.
74 mins ago
ಉಭಯ ಪಕ್ಷಗಳ ಕಾರ್ಯಕರ್ತರಿಂದ ದೇಶದ ವಿವಿಧೆಡೆ ಪ್ರತಿಭಟನಾ ರ್ಯಾಲಿ
74 mins ago
ಕಾಮನ್ವೆಲ್ತ್ ಅಂಗಳಕ್ಕೆ ಶಿಲ್ಪಾ
3 hours ago
ಆಳ–ಅಗಲ | ಕಾಮನ್ವೆಲ್ತ್ ಗೇಮ್ಸ್: ಕೇವಲ ಪದಕಕ್ಕಾಗಿ ನಡೆಯುವ ಸ್ಪರ್ಧೆಯಲ್ಲ!
3 hours ago
ತುಂಬುವ ಹಂತಕ್ಕೆ ಆಲಮಟ್ಟಿ, ತುಂಗಭದ್ರಾಕ್ಕೂ ಹೆಚ್ಚು ನೀರು; ಯಾವ ಜಲಾಶಯದಲ್ಲೆಷ್ಟು?
3 hours ago
ಆಳ–ಅಗಲ | ಕಾಮನ್ವೆಲ್ತ್ ಗೇಮ್ಸ್: ವೆಚ್ಚ ಕಡಿಮೆ, ಪ್ರಯೋಗ ಹಲವು
3 hours ago
ಆಳ–ಅಗಲ: ಕಾಮನ್ವೆಲ್ತ್ ಕೂಟವೂ ಮಿಲ್ಕಾ ಸಿಂಗ್ ಚಿನ್ನವೂ
3 hours ago
Jul 22
Ayodhya Ram Mandir: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ 5,200 ಅರ್ಜಿಗಳು ಸಲ್ಲಿಕೆಯಾಗಿವೆ. ಸಿಇಒ ಆಯ್ಕೆಯನ್ನು ಒಂದು ತಿಂಗಳು ಮುಂದೂಡಲಾಗಿದೆ ಎಂದು ಟ್ರಸ್ಟ್ ಬುಧವಾರ ತಿಳಿಸಿದೆ.
9 hours ago
ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ
9 hours ago
ಕಾಮನ್ವೆಲ್ತ್ ಗೇಮ್ಸ್: ಅಥ್ಲೆಟಿಕ್ಸ್, ಬಾಕ್ಸಿಂಗ್ ಪದಕಗಳ ಮೇಲೆ ಕಣ್ಣು
10 hours ago
ಕುಡಿದು ವಾಹನ ಚಾಲನೆ: ತಪ್ಪೊಪ್ಪಿಕೊಂಡ ಡೇವಿಡ್ ವಾರ್ನರ್
10 hours ago
ಭಾರತಕ್ಕೆ ಮರಳಲು ಲಲಿತ್ ಮೋದಿ ಸಿದ್ಧತೆ
11 hours ago
ವಿಶ್ವ ಯುವ ಅಥ್ಲೆಟಿಕ್ಸ್: ಭಾರತ ತಂಡದಲ್ಲಿ ರಾಜ್ಯದ ಸಬೀರ್
11 hours ago
Sonam Wangchuk Hunger Strike: ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಭರವಸೆ ನೀಡಿದರೆ ಅನಿರ್ದಿಷ್ಟಾವಧಿ ಉಪವಾಸ ಅಂತ್ಯಗೊಳಿಸುವುದಾಗಿ ವಾಂಗ್ಚೂಕ್ ಹೇಳಿದ್ದಾರೆ.
11 hours ago
ಚೆನ್ನೈ ಗ್ರ್ಯಾಂಡ್ಮಾಸ್ಟರ್ಸ್ ಚೆಸ್ ಟೂರ್ನಿ: ಅಲಿರೇಝಾಗೆ ಚಾಂಪಿಯನ್ ಪಟ್ಟ
11 hours ago
Supreme Court Reinvestigation: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಕಳಪೆ ಹಾಗೂ ಸ್ವತಂತ್ರವಲ್ಲದ ಪರಾವಲಂಬಿ ತನಿಖೆ ನಡೆಸಿದ್ದಕ್ಕಾಗಿ ಕೇಂದ್ರ ತನಿಖಾ ದಳವನ್ನು (ಸಿಬಿಐ) ಸುಪ್ರೀಂ ಕೋರ್ಟ್ ಬುಧವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
11 hours ago
ಚೀನಾ ಓಪನ್ ಟೂರ್ನಿ: ಸಿಂಧು ಮುನ್ನಡೆ, ಆಯುಷ್ಗೆ ಮಣಿದ ಫರ್ಹಾನ್
12 hours ago
Rahul Gandhi demands: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿರುವ ರಾಹುಲ್ ಗಾಂಧಿ ಸಂಸತ್ ಚಲೊ ವೇಳೆ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ವಿಡಿಯೋ ಪ್ರದರ್ಶಿಸಿ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
12 hours ago
IND vs ZIM T20: ಗೆಲುವಿನ ಹಳಿಗೆ ಮರಳಲು ಭಾರತ ತವಕ
12 hours ago
NEET Topper Tips: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಂತರ ನಡೆದ ಮರುಪರೀಕ್ಷೆ ವಿಚಾರವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಹೊತ್ತಿನಲ್ಲಿ, ಟಾಪರ್ ಪಾನ್ಶುಲ್ ಬನ್ಸಲ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
12 hours ago
Cyber Crime: ಬ್ಯಾಂಕಿಂಗ್ ಆ್ಯಪ್ ರೂಪಿಸುತ್ತಿದ್ದ ಕಾನ್ಪುರದ ರೋಹಿತ್ ಸಿಂಗ್ ಶಾಕ್ಯನನ್ನು ಗುಜರಾತ್ ಪೊಲೀಸರು ಬಂಧಿಸಿದ್ದು, ಈತ ತಿಂಗಳಿಗೆ ₹ 15000 ಚಂದಾದಾರಿಕೆ ಶುಲ್ಕ ಪಡೆದು ಸೈಬರ್ ಗ್ಯಾಂಗ್ಗಳಿಗೆ ಸಾಫ್ಟ್ವೇರ್ ನೀಡುತ್ತಿದ್ದ.
13 hours ago
Bidar Police: ಕಲಬುರಗಿ ಜೈಲಿನಿಂದ ತಪ್ಪಿಸಿಕೊಂಡಿರುವ ಮಸ್ತಾನ್ ಬಗ್ಗೆ ಮಾಹಿತಿ ನೀಡಿದರೆ 15 ಸಾವಿರ ರೂಪಾಯಿ ನಗದು ಬಹುಮಾನ ದೊರೆಯಲಿದೆ. ಜುಲೈ 14 ರಂದು ಕಾಂಪೌಂಡ್ ಹಾರಿ ಈತ ಸೇರಿ ಒಟ್ಟು ಮೂವರು ಕೈದಿಗಳು ಪರಾರಿಯಾಗಿದ್ದರು.
13 hours ago
Top Daily Updates: ಪ್ರಧಾನಿ ಮೋದಿಯವರನ್ನು ಶರದ್ ಪವಾರ್ ಭೇಟಿಯಾಗಿದ್ದು, ಅಮೆರಿಕದ ಎಫ್-1 ವೀಸಾ ಅವಧಿಯನ್ನು 4 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಧಾರವಾಡದ ಕಾಶಿನಗರ ಬಳಿ ಬಸ್ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
14 hours ago
Karnataka power: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಕಾರಣ ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
14 hours ago
ಚಿನಕುರುಳಿ ಕಾರ್ಟೂನು: ಬುಧವಾರ, ಜುಲೈ 22, 2026
14 hours ago
ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 22 ಜುಲೈ 2026
14 hours ago
ಚುರುಮುರಿ: ಸಚಿವರ ಪಟ್ಟಿ
14 hours ago
ಗುಂಡಣ್ಣ ಕಾರ್ಟೂನು: ಬುಧವಾರ, ಜುಲೈ 22, 2026
14 hours ago
Lifafa Founder: ಕನಿಕಾ ಅಹುಜಾ ಅವರು ೨೦೧೭ ರಲ್ಲಿ ಲಿಫಾಫಾ ಸಂಸ್ಥೆ ಸ್ಥಾಪಿಸಿ ವಾರ್ಷಿಕ ೧೨ ಸಾವಿರ ಕೆಜಿ ಪ್ಲಾಸ್ಟಿಕ್ ಮರುಬಳಕೆ ಮಾಡುತ್ತಿದ್ದಾರೆ. ಇವರು ಅಫ್ಗನ್ ನಿರಾಶ್ರಿತ ಮಹಿಳೆಯರು ಸೇರಿದಂತೆ ೩೦೦ ಕುಶಲಕರ್ಮಿಗಳಿಗೆ ಉದ್ಯೋಗ ನೀಡಿದ್ದಾರೆ.
15 hours ago
ವಿದ್ಯಾರ್ಥಿಗಳ ಪರ ವಿರಾಟ್ ಕೊಹ್ಲಿ ನಿಲ್ಲಲಿ; ಚರ್ಚೆಗೆ ಗ್ರಾಸವಾದ ವೃಂದಾವನ ಭೇಟಿ
15 hours ago
Virat Kohli Vrindavan Visit:ನೀಟ್–ಯುಜಿ ಪ್ರಶ್ನೆಪತ್ರಿಕೆಯ ಸೋರಿಕೆ ಖಂಡಿಸಿ, ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆಯು ಜಂತರ್ ಮಂತರ್ನಲ್ಲಿ ಮುಂದುವರಿದಿದೆ,
15 hours ago
Cauvery Water Management Authority: ಎಲ್ಲೆಡೆ ಬರದ ಛಾಯೆ ಆವರಿಸಿದೆ. ಹೀಗಾಗಿ, ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರವೇ ಬಳಸಿಕೊಳ್ಳಬೇಕು ಎಂದು ಕರ್ನಾಟಕ ಮತ್ತು ತಮಿಳನಾಡಿಗೆ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ಬುಧವಾರ ನಿರ್ದೇಶನ ನೀಡಿದೆ.
15 hours ago
Meta AI Safety: ಸಾಮಾಜಿಕ ಜಾಲತಾಣ ದೈತ್ಯ ಮೆಟಾ (Meta) ಸಂಸ್ಥೆಯು ಯುವಜನರ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಹೊಸ ವೈಶಿಷ್ಟ್ಯ ಒಂದನ್ನು ಜಾರಿಗೆ ತಂದಿದೆ.
15 hours ago
Tiger chemotherapy: ತಿರುವನಂತಪುರಂ ಮೃಗಾಲಯದ ಬಬಿತಾ ಹೆಸರಿನ ಹುಲಿಗೆ ಅಡೆನೊಕಾರ್ಸಿನೋಮ ಪತ್ತೆಯಾಗಿದ್ದು ಡಾ. ನಿಕೇಶ್ ಕಿರಣ್ ತಂಡ ಚಿಕಿತ್ಸೆ ನೀಡುತ್ತಿದೆ. ಇದನ್ನು ಮಾರ್ಚ್ 2024 ರಲ್ಲಿ ವಯನಾಡ್ ಅರಣ್ಯದಿಂದ ತರಲಾಗಿತ್ತು.
16 hours ago
Australia Permanent Residency: ಕ್ಯಾಬ್ ಚಾಲಕ ರಹಮತ್ ಪಾಷಾ 20 ಜನರ ಜೀವ ಉಳಿಸಿದ್ದಕ್ಕಾಗಿ ಈ ಗೌರವ ಸಿಕ್ಕಿದೆ. ದಾಳಿಯ ವೇಳೆ ಅವರು ಧರಿಸಿದ್ದ ಟೋಪಿಯನ್ನು ಪ್ರಸ್ತುತ ಸಿಡ್ನಿ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.
16 hours ago
ಭಾರಿ ವೇತನದ ಕೆಲಸ ತೊರೆದು ಹೆತ್ತವರಿಗಾಗಿ ಕೆನಡಾದಿಂದ ಮರಳಿದ ಬೆಂಗಳೂರು ಟೆಕಿ
16 hours ago
Bollywood Movies: ಬಾಲಿವುಡ್ ನಟ ಅಮೀರ್ ಖಾನ್ ಅವರ ಜನಪ್ರಿಯ ಹಾಗೂ ಹಿಟ್ ಸಿನಿಮಾ ಎಂತಲೇ ಕರೆಯುವ ‘3 ಈಡಿಯಟ್ಸ್’ ಇದೇ ಸೆಪ್ಟೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು.
16 hours ago
Davanagere Miraj Express: ಕಾಶಿನಗರ ಸಮೀಪ ಕೆಎಸ್ಆರ್ಟಿಸಿ ಬಸ್ (ದಾವಣಗೆರೆ-ಮೀರಜ್ ಎಕ್ಸ್ ಪ್ರೆಸ್) ರಸ್ತೆ ಬದಿಯ ಚರಂಡಿಗೆ ಉರುಳಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
17 hours ago
NCP Chief: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಜೆಪಿ ಹಾಗೂ ವಿರೋಧ ಪಕ್ಷಗಳ ಆಕ್ರೋಶ ತೀವ್ರಗೊಂಡಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
17 hours ago
Indian National Flag: 1947ರ ಜುಲೈ 29ರಂದು ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಒಂದು ತಿಂಗಳ ಮೊದಲು ಸಂವಿಧಾನ ಭಾರತದ ರಾಷ್ಟ್ರೀಯ ಧ್ವಜದ ವಿನ್ಯಾಸವನ್ನು ಅಂಗೀಕರಿಸಿತು.
17 hours ago
Manipur CM Biren Singh: ನೀಟ್ ವಿಚಾರವಾಗಿ ಪ್ರಧಾನಿ ನಿವಾಸದ ಎದುರು ನಡೆದ ಧರಣಿಯನ್ನು ಸಿಎಂ ಖೇಮ್ಚಂದ್ ಸಿಂಗ್ ಟೀಕಿಸಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅಖಿಲೇಶ್ ಯಾದವ್ ಭಾಗಿಯಾಗಿದ್ದರು.
17 hours ago
Bollywood Movies: ಬಾಲಿವುಡ್ ನಟ ಅಮೀರ್ ಖಾನ್ ಅವರ ಜನಪ್ರಿಯ ಹಾಗೂ ಹಿಟ್ ಸಿನಿಮಾ ಎಂತಲೇ ಕರೆಯುವ ‘3 ಈಡಿಯಟ್ಸ್’ ಇದೇ ಸೆಪ್ಟೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
18 hours ago
Sonam Wangchuk: ಸ್ವಾತಂತ್ರ್ಯ ಭಾರತದಲ್ಲಿ 1947ರಿಂದ 2026ರವರೆಗೆ ವಿದ್ಯಾರ್ಥಿ ಶಕ್ತಿಯು ದೇಶದ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ದಿಕ್ಸೂಚಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
18 hours ago
ಪ್ಯಾಡೆಡ್ ಬ್ರಾಗೆ ಒತ್ತಾಯ,ಬೆಳ್ಳಗಾಗಿಸಲು ವಿಪರೀತ ಮೇಕಪ್: ಸಮೀರಾ ಬೇಸರ
18 hours ago
ಕಾಮನ್ವೆಲ್ತ್ ಗೇಮ್ಸ್: ಪದಕ ಗೆಲ್ಲುವ ಸ್ಪರ್ಧೆಗಳಿಗೆ ಕೊಕ್; ಭಾರತಕ್ಕಿದೆ ಸವಾಲು
19 hours ago
Glasgow Commonwealth Games: ಪ್ರಮುಖ ಕ್ರೀಡಾಕೂಟವಾಗಿರುವ ‘ಕಾಮನ್ವೆಲ್ತ್ ಗೇಮ್ಸ್’ನ 23ನೇ ಆವೃತ್ತಿಯು ಸ್ಕಾಟ್ಲ್ಯಾಂಡ್ನ ಗ್ಲಾಸ್ಗೊದಲ್ಲಿ ಜುಲೈ 23ರಂದು ಆರಂಭವಾಗುತ್ತಿದೆ. ಈ ಪಂದ್ಯಾವಳಿಯು ಆಗಸ್ಟ್ 2ರವರೆಗೆ ಜರುಗಲಿದೆ.
19 hours ago
Supreme Court Case: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ್ದರೆನ್ನಲಾದ ದೌರ್ಜನ್ಯ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
19 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ