Last Updated: 21 Aug 2026 3:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹಾರೋಹಳ್ಳಿ ಬಳಿ ಬೆಂಗಳೂರು 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ
(6 hours ago)
35
Water sharing: ಕುಡಿಯುವ ನೀರಿಗೆ 5 ಟಿಎಂಸಿ ಹೊರತುಪಡಿಸಿ, ಮೇಕೆದಾಟು ಜಲಾಶಯದ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ದಕ್ಷಿಣ ರಾಜ್ಯಗಳ ಸಭೆಯಲ್ಲಿ ತಿಳಿಸಿದ್ದಾರೆ.
(7 hours ago)
21
Haridwar experiment: ದೊಡ್ಡ ದೊಡ್ಡ ಧಾರ್ಮಿಕ ಸಮಾವೇಶ, ಉತ್ಸವಗಳಲ್ಲಿ ಭಿಕ್ಷೆ ಬೇಡುವ ಮೂಲಕ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಎಷ್ಟು ಹಣ ಗಳಿಸಲು ಸಾಧ್ಯ?
(21 hours ago)
19
Arunachal Pradesh Girl: ನಾವು ಚೀನಾದವರಲ್ಲ, ಭಾರತೀಯರು ಎಂದು ಇಟಾನಗರದ ಪುಟ್ಟ ಬಾಲಕಿ ನೀಡಿದ ಖಡಕ್ ಉತ್ತರದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
(4 hours ago)
16
Sajjan Kumar death: 1984ರ ಸಿಖ್ ದಂಗೆ ಪ್ರಕರಣದ ಅಪರಾಧಿ, ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರು ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
(24 hours ago)
15
ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ಶಿವಪಾಲ್ ಸಿಂಗ್ 10 ವರ್ಷಗಳ ನಿಷೇಧ
(7 hours ago)
14
ಚಿನಕುರುಳಿ: ಗುರುವಾರ, 20 ಆಗಸ್ಟ್ 2026
(22 hours ago)
14
Chinese animation: ಕಳಪೆ ಅನಿಮೇಷನ್ ಮತ್ತು ಟ್ರೋಲ್ಗಳ ಕಾರಣದಿಂದಲೇ ಚೀನಾದ 'ನಿಯು ಲೈ' ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆ ಮಾಡಿದೆ.
(23 hours ago)
14
School boy death: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಕೆನ್ನೆಗೆ ಹೊಡೆದ ಬೆನ್ನಲ್ಲೇ ತೀವ್ರ ಆತಂಕಕ್ಕೊಳಗಾದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
(4 hours ago)
13
Plastic recycling: ‘ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೇವಲ ₹13ಕ್ಕೆ ಖರೀದಿಸಿ, ಅದನ್ನು ಮರುಬಳಕೆ (Recycle) ಮಾಡುವ ಮೂಲಕ ತಿಂಗಳಿಗೆ ₹40 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ 'ವೇಸ್ಟ್ ಟು ವೆಲ್ತ್' (Waste-to-Wealth) ಉದ್ಯಮ ಗಮನಸೆಳೆಯುತ್ತಿದೆ.
(4 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 21
Renukaswamy Murder Trial: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಗುರುವಾರ (ಆಗಸ್ಟ್ 6) ಮತ್ತೊಂದು ತಿರುವು ಪಡೆದುಕೊಂಡಿದೆ.
27 mins ago
Poster controversy: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಭಾವಚಿತ್ರವಿರುವ ಪೋಸ್ಟರ್ಗಳನ್ನು ಅಂಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
27 mins ago
British Royal Family: ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿ ಮಕ್ಕಳೊಂದಿಗೆ ಬ್ರಿಟನ್ಗೆ ಮರಳುತ್ತಿದ್ದಾರೆ. ಅವರು ರಾಜಮನೆತನದ ಅಧಿಕೃತ ಕರ್ತವ್ಯಗಳನ್ನು ವಹಿಸಿಕೊಳ್ಳದೆ ಖಾಸಗಿಯಾಗಿ ವಾಸಿಸಲಿದ್ದಾರೆ.
27 mins ago
Pellet Gun Attack: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜುಲೈ 20ರಂದು ನಡೆದ ಪ್ರತಿಭಟನೆಯಲ್ಲಿ ಯುವಕನೊಬ್ಬ ಪೆಲೆಟ್ ಗಾಯಗೊಂಡಿದ್ದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧರಣಿ ಕುಳಿತಿದ್ದಾರೆ.
27 mins ago
Photos: ಮೊದಲ ಮಗುವಿನ ನಿರೀಕ್ಷೆಯಲ್ಲಿ ನೃತ್ಯ ಸಂಯೋಜಕ ರುದ್ರ ಮಾಸ್ಟರ್ ದಂಪತಿ
57 mins ago
ಸಕ್ಕರೆ ದುಬಾರಿ; ಕಾಫಿ ಇನ್ನಷ್ಟು ಕಹಿ, ಈ ಬಾರಿ ಹಬ್ಬದೂಟವೂ ರುಚಿಸಲಿಕ್ಕಿಲ್ಲ!
57 mins ago
Ram Mandir Trust: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
57 mins ago
Sugar price: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಪ್ರೋತ್ಸಾಹ, ಕಬ್ಬು ಬೆಳೆ ಪ್ರದೇಶಗಳಲ್ಲಿ ಬರದ ಆತಂಕ, ಸಾಲು ಸಾಲು ಹಬ್ಬಗಳು...ಈ ಎಲ್ಲ ಬೆಳವಣಿಗೆಗಳು ದೇಶದ ಸಕ್ಕರೆ ಮಾರುಕಟ್ಟೆಯ ಮೇಲೆ ಒತ್ತಡ ಸೃಷ್ಟಿಸಿವೆ.
86 mins ago
US Sanctions: ಇರಾನ್ ವಿರುದ್ಧ ಟ್ರಂಪ್ ಆಡಳಿತವು ಮತ್ತೊಮ್ಮೆ ಪೂರ್ಣ ಪ್ರಮಾಣದ ನೇರ ಯುದ್ಧಕ್ಕೆ ಇಳಿಯಲು ಸಿದ್ಧರಿಲ್ಲ ಎಂಬುದುವು ತಜ್ಞರ ಅಭಿಮತವಾಗಿದೆ.
2 hours ago
Plastic Waste Management: ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ನಿರ್ವಹಣೆಯ ವೆಚ್ಚ ಮತ್ತು ಇಪಿಆರ್ ನೆರವಿನ ನಡುವಿನ ಅಂತರದಿಂದಾಗಿ ಸ್ಥಳೀಯ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದು ಸಿಎಸ್ಇ ಅಧ್ಯಯನ ತಿಳಿಸಿದೆ.
3 hours ago
IOCL job openings: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 2026ನೇ ಸಾಲಿನ ಬೃಹತ್ ನೇಮಕ ಅಧಿಸೂಚನೆ ಹೊರಡಿಸಿದೆ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
3 hours ago
Karnataka Tourism Policy: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸೆಪ್ಟೆಂಬರ್ 7ರೊಳಗೆ ಕರಡು ನೀತಿ ಸಿದ್ಧಪಡಿಸಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದ್ದಾರೆ.
3 hours ago
School inspection: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯು ಅವ್ಯವಸ್ಥೆಯ ಗೂಡಾಗಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.
3 hours ago
Somali pirates: ಸೊಮಾಲಿಯಾ ಕಡಲ್ಗಳ್ಳರು ನಾಲ್ಕು ದಿನಗಳಲ್ಲಿ ಎರಡು ಹಡಗುಗಳನ್ನು ಅಪಹರಿಸಿದ್ದು, ಅದರಲ್ಲಿರುವ ಹತ್ತು ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರಾಗಿದ್ದಾರೆ ಎಂದು ವರದಿಯಾಗಿದೆ.
3 hours ago
ಹೋಮ್ ವರ್ಕ್ ಮಾಡದ್ದಕ್ಕೆ ಹೊಡೆದ ಶಿಕ್ಷಕಿ; LKG ವಿದ್ಯಾರ್ಥಿ ಹೃದಯಾಘಾತದಿಂದ ಸಾವು!
3 hours ago
ಶಿಲ್ಪಾ ಶೆಟ್ಟಿ ವಿಚ್ಛೇದನ ವದಂತಿ: ಜೈಲಿನಲ್ಲಿ ಆದ ಅನುಭವ ಹಂಚಿಕೊಂಡ ರಾಜ್ ಕುಂದ್ರಾ
3 hours ago
New President: ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಬಿಎನ್ಪಿ ನಾಯಕ ಮಿರ್ಜಾ ಫಕ್ರುಲ್ ಇಸ್ಲಾಂ ಆಯ್ಕೆಯಾಗಿದ್ದಾರೆ. ಇವರು ಆಗಸ್ಟ್ 21ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
4 hours ago
School boy death: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಕೆನ್ನೆಗೆ ಹೊಡೆದ ಬೆನ್ನಲ್ಲೇ ತೀವ್ರ ಆತಂಕಕ್ಕೊಳಗಾದ ಆರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
4 hours ago
Plastic recycling: ‘ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೇವಲ ₹13ಕ್ಕೆ ಖರೀದಿಸಿ, ಅದನ್ನು ಮರುಬಳಕೆ (Recycle) ಮಾಡುವ ಮೂಲಕ ತಿಂಗಳಿಗೆ ₹40 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ 'ವೇಸ್ಟ್ ಟು ವೆಲ್ತ್' (Waste-to-Wealth) ಉದ್ಯಮ ಗಮನಸೆಳೆಯುತ್ತಿದೆ.
4 hours ago
Priyank Kharge: ಬಿಜೆಪಿ ಉದ್ದೇಶಪೂರ್ವಕವಾಗಿ ವಂದೇ ಮಾತರಂ ವಿವಾದವನ್ನು ಮುನ್ನೆಲೆಗೆ ತರುತ್ತಿದೆ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
4 hours ago
Arunachal Pradesh Girl: ನಾವು ಚೀನಾದವರಲ್ಲ, ಭಾರತೀಯರು ಎಂದು ಇಟಾನಗರದ ಪುಟ್ಟ ಬಾಲಕಿ ನೀಡಿದ ಖಡಕ್ ಉತ್ತರದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
4 hours ago
Varamahalakshmi Vrata: ಈ ಲೇಖನವು ಸಂಪತ್ತು, ಅಷ್ಟಲಕ್ಷ್ಮಿಯರ ಎಂಟು ರೂಪಗಳು ಮತ್ತು ವರಮಹಾಲಕ್ಷ್ಮಿ ವ್ರತದ ಮಹತ್ವ ಹಾಗೂ ಕೌಟುಂಬಿಕ ಜೀವನದಲ್ಲಿ ಲಕ್ಷ್ಮಿ ಆರಾಧನೆಯ ಹಿನ್ನೆಲೆಯನ್ನು ವಿವರಿಸುತ್ತದೆ.
5 hours ago
LED Dome Planetarium: ಮೈಸೂರಿನಲ್ಲಿ ವಿಶ್ವದ ಮೊದಲ ಎಲ್ಇಡಿ ಬಾಗಿದ ಗುಮ್ಮಟ ತಾರಾಲಯ ನಿರ್ಮಾಣವಾಗುತ್ತಿದ್ದು, ಖಗೋಳವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
5 hours ago
Actor Dhananjay: ಇದೇ 23ರಂದು ನಟ, ನಿರ್ದೇಶಕ, ನಿರ್ಮಾಪಕ ಡಾಲಿ ಧನಂಜಯ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಪ್ರೀತಿಯ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ನಟ ಡಾಲಿ ಧನಂಜಯ ಅವರು ಸಜ್ಜಾಗಿದ್ದಾರೆ.
5 hours ago
Kapil Sibal: ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡದ ಕಾಂಗ್ರೆಸ್ ದೇಶದ್ರೋಹಿ ಎಂದಿದ್ದ ಅಮಿತ್ ಶಾ ಅವರಿಗೆ ಕಪಿಲ್ ಸಿಬಲ್ ತಿರುಗೇಟು ನೀಡಿದ್ದು, ಬಿಜೆಪಿ ನಾಯಕರು ಎಲ್ಲ ಚರಣಗಳನ್ನು ಹಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
5 hours ago
Charter plane crash: ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ ವಿಮಾನವೊಂದು ಗುರುವಾರ ಪಶ್ಚಿಮ ಅಲಾಸ್ಕಾದ ಸಮೀಪ ಪತನಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
5 hours ago
Shashi Tharoor: ಹೊಸ ಸಂಸತ್ ಭವನವು ಆತ್ಮೀಯತೆಯ ಕೊರತೆಯಿರುವ ಚೈತನ್ಯ ರಹಿತ ಸಮಾವೇಶ ಕೇಂದ್ರದಂತಿದೆ ಮತ್ತು ಇದರ ವಿನ್ಯಾಸವು ಸದಸ್ಯರ ನಡುವೆ ಅಂತರ ಸೃಷ್ಟಿಸುತ್ತದೆ ಎಂದು ಶಶಿ ತರೂರ್ ಟೀಕಿಸಿದ್ದಾರೆ.
5 hours ago
Tungabhadra backwaters: ಹಗರಿಬೊಮ್ಮನಹಳ್ಳಿಯ ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಮೂರನೇ ಯುವಕನ ಮೃತದೇಹ 3 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.
6 hours ago
ಹಾರೋಹಳ್ಳಿ ಬಳಿ ಬೆಂಗಳೂರು 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ
6 hours ago
Mallikarjun Kharge: ನಾನು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಹೀನ ಘಟನೆಯನ್ನು ನಮ್ಮ ಪಕ್ಷದ ಅನೇಕ ನಾಯಕರೇ ಖಂಡಿಸಲಿಲ್ಲ ಎಂಬ ಬಗ್ಗೆ ನನಗೆ ನೋವಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
6 hours ago
Andhra Pradesh Politics: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಎನ್ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಜನಸೇನಾ ಪಕ್ಷದ ನಡುವೆ ಮನಸ್ತಾಪ ಮೂಡಿದೆ ಎಂದು ವರದಿಯಾಗಿದೆ.
7 hours ago
ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ಶಿವಪಾಲ್ ಸಿಂಗ್ 10 ವರ್ಷಗಳ ನಿಷೇಧ
7 hours ago
National Security: ದೀರ್ಘಾವಧಿಯಲ್ಲಿ ಚೀನಾ ಭಾರತಕ್ಕೆ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಣೆ ತಮ್ಮ ಹೊಸ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದ್ದಾರೆ.
7 hours ago
ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿ: ಮೋಹನ್ ಬಾಗಾನ್ ಫೈನಲ್ ಪ್ರವೇಶ
7 hours ago
Water sharing: ಕುಡಿಯುವ ನೀರಿಗೆ 5 ಟಿಎಂಸಿ ಹೊರತುಪಡಿಸಿ, ಮೇಕೆದಾಟು ಜಲಾಶಯದ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ದಕ್ಷಿಣ ರಾಜ್ಯಗಳ ಸಭೆಯಲ್ಲಿ ತಿಳಿಸಿದ್ದಾರೆ.
7 hours ago
Economic sanctions: ಇರಾನ್ ವಿರುದ್ಧ ಅಮೆರಿಕ ಘೋಷಿಸಿರುವ ಹೊಸ ನಿರ್ಬಂಧಗಳನ್ನು ‘ಆರ್ಥಿಕ ಭಯೋತ್ಪಾದನೆ’ ಮತ್ತು ‘ಮಾನವೀಯತೆಯ ವಿರುದ್ಧದ ಅಪರಾಧ’ ಎಂದು ಇರಾನ್ ತೀವ್ರವಾಗಿ ಖಂಡಿಸಿದೆ.
8 hours ago
NTA exam fees: ಕೀ–ಉತ್ತರ ಸವಾಲಿಗೆ ದುಬಾರಿ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ಆರೋಪವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ನಿರಾಕರಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ನ್ಯಾಯಯುತ ಶುಲ್ಕ ವಿಧಿಸಲಾಗುತ್ತಿದೆ ಎಂದು ತಿಳಿಸಿದೆ.
8 hours ago
Lausanne Diamond League: ಲೂಝಾನ್ ಡೈಮಂಡ್ ಲೀಗ್ನಲ್ಲಿ ಭಾರತದ ನೀರಜ್ ಚೋಪ್ರಾ ಮತ್ತು ಶ್ರೀಲಂಕಾದ ರುಮೇಶ್ ಪತಿರಗೆ ನಡುವೆ ಜಾವೆಲಿನ್ ಥ್ರೋ ಹಣಾಹಣಿ ನಡೆಯಲಿದ್ದು, ಫೈನಲ್ಗೆ ಅರ್ಹತೆ ಪಡೆಯಲು ಇದು ನೀರಜ್ಗೆ ಮುಖ್ಯವಾಗಿದೆ.
8 hours ago
ಹೆಚ್ಚು ಬಳಕೆಯಾಗದ ಹಣ l ಪಾರದರ್ಶಕತೆಗೆ ಆಗ್ರಹ
8 hours ago
El Nino impact: ಎಲ್ ನಿನೊ ಪ್ರಭಾವದಿಂದ ಉಂಟಾದ ಬರಗಾಲದ ಹಿನ್ನೆಲೆಯಲ್ಲಿ ಪನಾಮಾ ಕಾಲುವೆಯಲ್ಲಿ ಹಡಗುಗಳ ಸಂಚಾರವನ್ನು ಕಡಿತಗೊಳಿಸಲು ಪ್ರಾಧಿಕಾರ ನಿರ್ಧರಿಸಿದ್ದು, ನೀರಿನ ಮಟ್ಟ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.
8 hours ago
ಟೋಲ್ ಸಿಬ್ಬಂದಿ, ವಾಹನ ಚಾಲಕರ ನಡುವೆ ನಿತ್ಯವೂ ವಾಗ್ವಾದ
8 hours ago
Southern Zonal Council: ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ದಕ್ಷಿಣ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದಿಂದ ನ್ಯಾಯಯುತ ಪಾಲು ಮತ್ತು ನದಿ ನೀರು ಹಂಚಿಕೆಯಲ್ಲಿ ಸಮನ್ವಯಕ್ಕಾಗಿ ಮುಖ್ಯಮಂತ್ರಿಗಳು ಆಗ್ರಹಿಸಿದರು.
8 hours ago
NTA exam reforms: ಉನ್ನತ ಮಟ್ಟದ ಪರೀಕ್ಷೆಗಳಲ್ಲಿನ ಸಾಲು ಸಾಲು ವೈಫಲ್ಯಗಳು ‘ಎನ್ಟಿಎ’ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡಲು ಕಾರಣವಾಗಿವೆ. ಸಮಗ್ರ ಬದಲಾವಣೆ ಸದ್ಯದ ಅಗತ್ಯ.
8 hours ago
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕರಣ
8 hours ago
Positive attitude: ನಮ್ಮ ಆಲೋಚನೆಗಳೇ ಭವಿಷ್ಯವನ್ನು ರೂಪಿಸುತ್ತವೆ ಎಂದು ಇಬ್ಬರು ಸಾಧುಗಳ ಕಥೆಯ ಮೂಲಕ ವಿವರಿಸಲಾಗಿದೆ. ಸಂಕಷ್ಟದಲ್ಲಿ ಸಕಾರಾತ್ಮಕವಾಗಿ ಯೋಚಿಸುವುದು ಜೀವನದ ಪ್ರಬುದ್ಧತೆಯಾಗಿದೆ.
8 hours ago
ಸಮವಸ್ತ್ರ ಧರಿಸಿ ಓಡಾಡಲು ಹೆದರಿಕೆ, ರಕ್ಷಣೆಗೆ ಮೊರೆ
8 hours ago
Global Justice Platform: ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಮಾನವಾದ ಸುಸ್ಥಿರ ಜಗತ್ತು ಸಾಕಾರಗೊಳ್ಳಬಹುದೆ? ಈ ನಿಟ್ಟಿನಲ್ಲಿ ಸ್ವಪ್ನಸದೃಶ ಯೋಜನೆಯೊಂದರ ನೀಲನಕ್ಷೆ ಸಿದ್ಧವಾಗಿದೆ.
8 hours ago
Sugar price hike: ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆ.ಜಿ ಗೆ 52 ರೂಪಾಯಿಯಿಂದ 64 ರೂಪಾಯಿಗೆ ಏರಿಕೆಯಾಗಿದ್ದು, ಹಬ್ಬಗಳ ಸಮಯದಲ್ಲಿ ಗ್ರಾಹಕರಿಗೆ ಹೊರೆಯಾಗಲಿದೆ.
8 hours ago
Haveri car accident: ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಟೋಲ್ಗೇಟ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ದಾವಣಗೆರೆ ಮೂಲದ ತಾಯಿ ಮತ್ತು ಇಬ್ಬರು ಪುತ್ರರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
8 hours ago
ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪ್ರಥಮ ದರ್ಜೆ ಸಹಾಯಕನಿಗೆ ಸಮನ್ಸ್ ಜಾರಿ
8 hours ago
Medical checkup: ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಶುಕ್ರವಾರ ತಿಳಿಸಿದೆ.
8 hours ago
Forest fire: ಕೊಳ್ಳೇಗಾಲದ ಶಿಲುಬೆಪುರ ಅರಣ್ಯದಲ್ಲಿ 10 ಎಕರೆ ಕಾಡು ಭಸ್ಮವಾಗಿದೆ. ಕಿಡಿಗೇಡಿಗಳು ಕಳ್ಳಬೇಟೆ ತಡೆ ಶಿಬಿರಕ್ಕೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದು, ಸೇಡಿನ ಕೃತ್ಯವೆಂದು ಅಧಿಕಾರಿಗಳು ಶಂಕಿಸಿದ್ದಾರೆ.
8 hours ago
ಹಂಗಾಮಿ ಕುಲಪತಿಗಳ ಮೇಲೆ ಅವಲಂಬನೆ
8 hours ago
ಶಿವಪಾಲ್ಗೆ 10 ವರ್ಷಗಳ ನಿಷೇಧ
9 hours ago
ಅಮೆರಿಕ ಓಪನ್: ಸಿಂಗಲ್ಸ್ ವಿಜೇತರಿಗೆ ₹52 ಕೋಟಿ!
9 hours ago
1.51 ಕೋಟಿ ಮತದಾರರಿಗೆ ಗುರುತು, ಜನ್ಮದಿನಾಂಕ, ಪೌರತ್ವ ಸಾಬೀತುಪಡಿಸುವ ಅನಿವಾರ್ಯ
9 hours ago
ಮೋಹನ್ ಬಾಗಾನ್ ಫೈನಲ್ ಪ್ರವೇಶ
9 hours ago
ಪ್ರಾಂಶುಪಾಲೆಯನ್ನು 27ಬಾರಿ ಇರಿದು ಕೊಂದ ವಿದ್ಯಾರ್ಥಿಗಳು ಸಿಕ್ಕಿಬಿದ್ದದ್ದೇ ರೋಚಕ!
9 hours ago
ಡೋಪಿಂಗ್: ಸ್ವಪ್ನಾ ಅಮಾನತು
9 hours ago
ನೀರಜ್– ಪತಿರಗೆ ಪೈಪೋಟಿಗೆ ವೇದಿಕೆ
9 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ