Last Updated: 16 Aug 2026 8:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಘಟನೆಯಲ್ಲಿ ಮೂವರು ಬೇಟೆಗಾರರು ಬಲಿಯಾಗಿದ್ದಾರೆ.
(22 hours ago)
18
Hanur incident: ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಸಾವು. ಶಾಗ್ಯ ಗ್ರಾಮದಲ್ಲಿ ಕಚೇರಿ ಧ್ವಂಸ ಮತ್ತು ಬಿಗುವಿನ ವಾತಾವರಣ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
(20 hours ago)
15
‘ಜನಗಣಮನ’ ಮಾತ್ರ ಹಾಡಬೇಕು ಎಂದು ಸೂಚಿಸಿದ್ದ ರಾಜ್ಯ ಸರ್ಕಾರ
(11 hours ago)
12
Sonia Gandhi: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡುವುದಕ್ಕೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.
(19 hours ago)
11
Minister Laxman Savadi: ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬಳಸಿ ಭಾಷಣ ಓದಿದರು.
(22 hours ago)
11
ಚಿಪ್ಗಳಿಲ್ಲದೆ ಇಡೀ ವ್ಯವಸ್ಥೆ ಸ್ಥಗಿತಗೊಳ್ಳುವ ಹಂತವನ್ನು ಜಗತ್ತು ತಲುಪಿದೆ: ಮೋದಿ
(11 hours ago)
10
UT Khader defense: ಸಚಿವ ಜಮೀರ್ ಅಹ್ಮದ್ ಖಾನ್ ದೇಶಪ್ರೇಮ ಪ್ರಶ್ನಾತೀತವಾಗಿದೆ ಮತ್ತು ಅವರು ಅನಿವಾರ್ಯ ಕಾರಣದಿಂದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸದಿರುವುದನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದು ಯು.ಟಿ.ಖಾದರ್ ಹೇಳಿದರು.
(20 hours ago)
10
Flag hoisting: ಐತಿಹಾಸಿಕ ಗಡಾದ ಮರಡಿ ಮೇಲೆ ಶನಿವಾರ ನಡೆದ 80ನೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಎರಡು ಬಾರಿ ಧ್ವಜಾರೋಹಣ ಮಾಡಿದ ಘಟನೆ ನಡೆಯಿತು.
(23 hours ago)
10
Kashmir security transition: ಕಾಶ್ಮೀರದಲ್ಲಿ ಆಗಸ್ಟ್ 15ರಂದು ಹಿಂದೆ ಇದ್ದ ಸಂಚಾರ ನಿರ್ಬಂಧ ಮತ್ತು ಆತಂಕದ ವಾತಾವರಣ ಬದಲಾಗಿದ್ದು, ಈಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
(17 hours ago)
9
HMT Watch Demand: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಡುಗಡೆಯಾದ ತ್ರಿವರ್ಣ ಧ್ವಜ ಮತ್ತು ಗಂಡಭೇರುಂಡ ಲಾಂಛನದ ಎಚ್ಎಂಟಿ ವಾಚ್ಗಳನ್ನು ಖರೀದಿಸಲು ಬೆಂಗಳೂರಿನಲ್ಲಿ ಜನರು ಮುಗಿಬಿದ್ದಿದ್ದಾರೆ.
(8 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 16
Government schools: ‘ಶತಮಾನದ ಹಿಂದೆ ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಹೊತ್ತು ಹಿರಿಯರು ಸ್ಥಾಪಿಸಿದ್ದ ಈ ಶಾಲೆಗಳು ನಿರ್ವಹಣೆ ಕೊರತೆಯಿಂದ ಅಳಿವಿನಂಚಿಗೆ ತಲುಪಿವೆ.
4 mins ago
Bengaluru parade: ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಶಾಲಾ ಮಕ್ಕಳ ನೃತ್ಯರೂಪಕಗಳು, ಪೊಲೀಸ್ ಕವಾಯತು ಮತ್ತು ಬೀದರ್ ಅಕ್ಕ ಪಡೆಯ ಸಾಹಸ ಪ್ರದರ್ಶನಗಳು ಗಮನಸೆಳೆದವು.
4 mins ago
ವರ್ಜೀನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ(ಆ.15) ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಾರ್ಮಿಟರಿಯ ಕ್ಲೋಸೆಟ್ನಲ್ಲಿ ಅಡಗಿದ್ದ 19 ವರ್ಷದ ಯುವಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
4 mins ago
ಭುಗಿಲೆದ್ದ ಆಕ್ರೋಶ; ಕಚೇರಿಗೆ ನುಗ್ಗಿ ದಾಂದಲೆ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ
4 mins ago
CJI visit objection: ನಲ್ಸಾರ್ ವಿದ್ಯಾರ್ಥಿಗಳ ಮೇಲಿನ ಬಿಸಿಐ ಕ್ರಮವನ್ನು ಖಂಡಿಸಿ, ಎನ್ಎಲ್ಎಸ್ಐಯು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಆಹ್ವಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
4 mins ago
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಕಟ * ಮಹಿಳಾ ಮೀಸಲು– ರಾಜಕೀಯ ಜಗಳ ಬದಿಗಿರಿಸಲು ಮನವಿ
4 mins ago
ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿಗೆ ಹಿನ್ನಡೆ, 12 ಜಿಲ್ಲೆಗಳಲ್ಲಿ ಶೇ 1ರಷ್ಟು ಪ್ರಗತಿಯೂ ಆಗಿಲ್ಲ!
4 mins ago
Supreme Court ruling: ಅಪಘಾತದಲ್ಲಿ ಪೋಷಕರು ಮೃತಪಟ್ಟರೆ ವಿವಾಹಿತ ಮತ್ತು ಉದ್ಯೋಗಸ್ಥ ವಯಸ್ಕ ಮಕ್ಕಳೂ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
4 mins ago
ಟಿಟಿಪಿ ಉಗ್ರ ಸಂಘಟನೆ ಸೇರಿ ಕೃತ್ಯ ಎಸಗಲು ಸಂಚು, ಪೊಲೀಸ್ ತನಿಖೆಯಿಂದ ಬಯಲಾದ ಶಂಕಿತನ ರಹಸ್ಯ
4 mins ago
ರಾಜ್ಯದಲ್ಲಿ ಸದ್ಯಕ್ಕೆ ಇವೆ 81 ಕಾರ್ಖಾನೆ, ಬೆಳಗಾವಿಯಲ್ಲಿ ಅತಿ ಹೆಚ್ಚು
4 mins ago
ಬಿಜೆಪಿ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದ್ದು, 'ವಂದೇ ಮಾತರಂ' ಪೂರ್ಣ ಆವೃತ್ತಿಯ ಗಾಯನವನ್ನು ತಡೆಯುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
4 mins ago
‘2047ಕ್ಕೆ ₹320 ಲಕ್ಷ ಕೋಟಿಯ ಆರ್ಥಿಕತೆ– ಸ್ವಾತಂತ್ರ್ಯೋತ್ಸವ ಭಾಷಣ
4 mins ago
ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು
34 mins ago
Mohanan Kunnummal: 'ವಂದೇ ಮಾತರಂ' ಎಂದು ಹೇಳದವರಿಗೆ ತಮ್ಮ ತಾಯಿ ಯಾರೆಂದು ತಿಳಿದಿಲ್ಲ ಎಂದು ಕೇರಳಂ ವಿಶ್ವವಿದ್ಯಾಲಯದ ಉಪಕುಲಪತಿ ಮೋಹನನ್ ಕುನ್ನುಮ್ಮಲ್ ಅವರು ಹೇಳಿದ್ದಾರೆ.
34 mins ago
ಹಾಕಿ: ಕರ್ನಾಟಕಕ್ಕೆ ನಿರಾಯಾಸ ಗೆಲುವು
94 mins ago
ಅಡಿಕೆ ನಿಷೇಧದ ಪರಿಣಾಮ ಎದುರಿಸುವ ಬೆಳೆಗಾರನಿಗೆ ಪರ್ಯಾಯ ಮಾರುಕಟ್ಟೆ ನೀಡಿ: ಸಲಹೆ
94 mins ago
ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು
2 hours ago
ಲಂಕಾ ದ್ವೀಪದಲ್ಲಿ ದೇವದತ್ತ ಶತಕದ ಅಲೆ
3 hours ago
ದೇವದತ್ತ ಶತಕದ ಹಿಂದಿನ ಗುಟ್ಟು...
3 hours ago
ರಾಜ್ ಬಿ.ಶೆಟ್ಟಿ ಜತೆಗೆ ನಟನೆ; ತೆರೆ ಹಿಂದಿನ ವಿಡಿಯೊ ಹಂಚಿಕೊಂಡ ಭವ್ಯಾ ಗೌಡ
4 hours ago
ಜಮೀರ್ ಅಹ್ಮದ್ ದೇಶಪ್ರೇಮ ಪ್ರಶ್ನಾತೀತ: ಯು.ಟಿ. ಖಾದರ್
6 hours ago
Aug 15
ಸ್ವಾತಂತ್ರ್ಯೋತ್ಸವ: ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಭಾಷಣ ಓದಿದ ಸಚಿವ ಸವದಿ
6 hours ago
ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿ: ಫೈನಲ್ಗೆ ಹರ್ಷದ್,ಶೈನಾ ಲಗ್ಗೆ
7 hours ago
HMT Watch Demand: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಡುಗಡೆಯಾದ ತ್ರಿವರ್ಣ ಧ್ವಜ ಮತ್ತು ಗಂಡಭೇರುಂಡ ಲಾಂಛನದ ಎಚ್ಎಂಟಿ ವಾಚ್ಗಳನ್ನು ಖರೀದಿಸಲು ಬೆಂಗಳೂರಿನಲ್ಲಿ ಜನರು ಮುಗಿಬಿದ್ದಿದ್ದಾರೆ.
8 hours ago
ಧ್ವಜ ಹಿಡಿದು ಉತ್ಸಾಹದಿಂದ ಹೆಜ್ಜೆ ಹಾಕಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
8 hours ago
Cabinet representation: ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡುವ ಕುರಿತು ಅಧಿವೇಶನ ಮುಗಿದ ಬಳಿಕ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
8 hours ago
Pavithra Gowda shift: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರನ್ನು ಇಬ್ಬರಿರುವ ಬ್ಯಾರಕ್ನಿಂದ 16 ಕೈದಿಗಳಿರುವ ಸಾಮಾನ್ಯ ಬ್ಯಾರಕ್ಗೆ ಶನಿವಾರ ಸ್ಥಳಾಂತರಿಸಲಾಗಿದೆ.
9 hours ago
Independence Day: ಬೆಂಗಳೂರಿನ ವಿಧಾನಸೌಧದ ಮುಂಭಾಗ ನಡೆದ ಫ್ರೀಡಂ ಹಬ್ಬದ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವು ಅದ್ದೂರಿ ಪಟಾಕಿ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
9 hours ago
ಕನ್ನಡ ಕುಲಕೋಟಿ ನನಗೆ ಕೈಜೋಡಿಸಲಿ: ಸಿ.ಎಂ ಡಿ.ಕೆ.ಶಿವಕುಮಾರ್
10 hours ago
ಆರ್ಎಸ್ಎಸ್ ಕುರಿತು ವಾಗ್ದಾಳಿ ಮುಂದುವರಿಸಿದ ರಾಜ್ಯ ಗೃಹಸಚಿವ ಪ್ರಿಯಾಂಕ್ ಖರ್ಗೆ
10 hours ago
ಈ ಸವಾಲನ್ನು ಲಘುವಾಗಿ ಪರಿಗಣಿಸಬಾರದು
10 hours ago
Bank account freeze: ಸೈಬರ್ ವಂಚನೆ ತನಿಖೆ ವೇಳೆ ಬ್ಯಾಂಕ್ ಖಾತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತಿಲ್ಲ, ಕೇವಲ ವಿವಾದಿತ ಮೊತ್ತವನ್ನು ಮಾತ್ರ ನಿರ್ಬಂಧಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
10 hours ago
Narendra Modi: ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸತನದ ಕೊರತೆಯಿದ್ದು, ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಲಾಗಿದೆ ಮತ್ತು ಸಪ್ತಧಾರೆ ಎಂಬ ದೃಷ್ಟಿಕೋನ ಘೋಷಿಸಲಾಗಿದೆ ಎಂದು ಲೇಖನ ವಿಶ್ಲೇಷಿಸಿದೆ.
11 hours ago
Foreign Asset Disclosure: ಡಿಸೆಂಬರ್ 31ರ ಒಳಗೆ ವಿದೇಶಿ ಆಸ್ತಿ ವಿವರ ಬಹಿರಂಗಪಡಿಸುವಂತೆ ಆದಾಯ ತೆರಿಗೆ ಇಲಾಖೆ ಸಣ್ಣ ತೆರಿಗೆದಾರರಿಗೆ ಸೂಚಿಸಿದೆ. ವಿವರ ಸಲ್ಲಿಸುವುದರಿಂದ ದಂಡದಿಂದ ವಿನಾಯಿತಿ ಸಿಗಲಿದೆ.
11 hours ago
ದೇಶವಾಸಿಗಳ ಸ್ವಾತಂತ್ರ್ಯೋತ್ಸವದ ಸಂಭ್ರಮ ಇಮ್ಮಡಿಗೊಳಿಸಿದ ಹರ್ಮನ್ ಪಡೆ
11 hours ago
‘ಜನಗಣಮನ’ ಮಾತ್ರ ಹಾಡಬೇಕು ಎಂದು ಸೂಚಿಸಿದ್ದ ರಾಜ್ಯ ಸರ್ಕಾರ
11 hours ago
ಬೆಂಗಳೂರು: ‘ಒಂದು ಪ್ರದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದರೆ ಭಾರತದೊಂದಿಗೆ ಇರುವ ಬಾಂಧವ್ಯ ದುರ್ಬಲಗೊಳ್ಳುತ್ತದೆ‘ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಆರೋಪಿಸಿದ್ದಾರೆ.
11 hours ago
ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಚಾರಿತ್ರಿಕ ಗೆಲುವಿನತ್ತ ಬಾಂಗ್ಲಾ
11 hours ago
ಸಿಂಕ್ಫೀಲ್ಡ್ ಚೆಸ್ ಟೂರ್ನಿ: ಸೊ ಜೊತೆಗೆ ಡ್ರಾ ಮಾಡಿಕೊಂಡ ‘ಪ್ರಗ್ಗು’
11 hours ago
Stampede investigation: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಎಸಿಪಿ ಮತ್ತು ಇನ್ಸ್ಪೆಕ್ಟರ್ ವಿರುದ್ಧದ ಇಲಾಖಾ ತನಿಖೆಯನ್ನು ಎಚ್ಚರಿಕೆ ನೀಡಿ ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ.
11 hours ago
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ ಇಂದು(ಆ.15) `ಫ್ರೀಡಂ ಹಬ್ಬ’ ಕಾರ್ಯಕ್ರಮ ಜರುಗಿತು.
11 hours ago
ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ವಿಧಾನಸೌಧದ ಮುಂಭಾಗ 'ಫ್ರೀಡಂ ಹಬ್ಬ’ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. 18 ಸಾವಿರಕ್ಕೂ ಹೆಚ್ಚು ಜನರು ಈ ಹಬ್ಬದಲ್ಲಿ ಭಾಗಿಯಾಗಿದ್ದರು.
11 hours ago
ಚಿಪ್ಗಳಿಲ್ಲದೆ ಇಡೀ ವ್ಯವಸ್ಥೆ ಸ್ಥಗಿತಗೊಳ್ಳುವ ಹಂತವನ್ನು ಜಗತ್ತು ತಲುಪಿದೆ: ಮೋದಿ
11 hours ago
ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ವಿಧಾನಸೌಧದ ಮುಂಭಾಗ 'ಫ್ರೀಡಂ ಹಬ್ಬ’ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. 18ಸಾವಿರಕ್ಕೂ ಹೆಚ್ಚು ಜನರು ಈ ಹಬ್ಬದಲ್ಲಿ ಭಾಗಿಯಾಗಿದ್ದರು.
12 hours ago
Metro service update: ಫ್ರೀಡಂ ಹಬ್ಬದ ಜನದಟ್ಟಣೆ ಹಿನ್ನೆಲೆ ಕಬ್ಬನ್ ಪಾರ್ಕ್, ವಿಶ್ವೇಶ್ವರಯ್ಯ ಮತ್ತು ವಿಧಾನಸೌಧ ಮೆಟ್ರೊ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
12 hours ago
Food labeling: ಸಂಸ್ಕರಿಸಿದ ಆಹಾರ ಪೊಟ್ಟಣಗಳ ಮೇಲ್ಭಾಗದಲ್ಲಿ ಪೌಷ್ಟಿಕಾಂಶಗಳ ಮಾಹಿತಿ ಮುದ್ರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
12 hours ago
Broadcast regulations: ಟಿ.ವಿ ಚಾನೆಲ್ಗಳಿಗೆ ಪ್ರತಿ ಗಂಟೆಗೆ ಇದ್ದ 12 ನಿಮಿಷಗಳ ಜಾಹೀರಾತು ಪ್ರಸಾರ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಹೊಸ ನಿಯಮ ಜಾರಿಗೆ ಬರಲಿದೆ.
12 hours ago
ಹಾಕಿ ವಿಶ್ವಕಪ್: ಹರ್ಮನ್ಪ್ರೀತ್ ಮಿಂಚು; ವೇಲ್ಸ್ ವಿರುದ್ಧ ಗೆದ್ದು ಭಾರತ ಶುಭಾರಂಭ
12 hours ago
ಪೂರ್ಣ ಗೀತೆ ಹಾಡಲು ಸೋನಿಯಾ ಆಕ್ಷೇಪಿಸಿದರೆಂದು ಆರೋಪ
12 hours ago
Political reaction: ಕೆಂಪುಕೋಟೆಯು ಸುಳ್ಳು ಹೇಳುವ ಸ್ಥಳವಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದು, ಮಹಿಳಾ ಮೀಸಲಾತಿಯನ್ನು ಶೀಘ್ರ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.
12 hours ago
ಸರ್ಕಾರದಿಂದ ಶಾಲೆಗಳ ನಿರ್ಲಕ್ಷ್ಯ; ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಆಗ್ರಹ
12 hours ago
India vs Wales: ನಾಯಕ ಹರ್ಮನ್ಪ್ರೀತ್ ಸಿಂಗ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ತಂಡವು ವೇಲ್ಸ್ ವಿರುದ್ಧ 3-1 ಅಂತರದಲ್ಲಿ ಜಯಗಳಿಸಿ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
12 hours ago
ಮಹಿಳಾ ಹಾಕಿ ವಿಶ್ವಕಪ್: ಭಾರತ ವನಿತೆಯರಿಗೆ ಚೀನಾ ಸವಾಲು
13 hours ago
Mandya Rakshana Vedike: ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಳ್ಳು ಮತ್ತು ಜೀರಿಗೆ ತರ್ಪಣ ಬಿಟ್ಟು ಪ್ರತಿಭಟಿಸಿದರು.
13 hours ago
ನೆಲಕ್ಕುರುಳಿದ ಕಟ್ಟಡಗಳು, ಕುಸಿದ ರಸ್ತೆಗಳು
13 hours ago
ಮೊದಲ ಪಂದ್ಯದಲ್ಲಿ ಸಲೀಮಾ ಬಳಗಕ್ಕೆ ಕಠಿಣ ಸವಾಲು
13 hours ago
Cauvery water protest: ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಶನಿವಾರ ಪಟ್ಟಣದಲ್ಲಿ ಕಾವೇರಿ ನದಿಗಿಳಿದು ಪ್ರತಿಭಟಿಸಿದರು.
13 hours ago
Kashmir special status: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿದ್ದರೆ ಪಿಒಕೆ ಜನರು ಭಾರತ ಸೇರುತ್ತಿದ್ದರು ಮತ್ತು ರಾಜ್ಯದ ಸ್ಥಾನಮಾನ ಮರುಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.
13 hours ago
RSS Registration: ಆರ್ಎಸ್ಎಸ್ ನೋಂದಣಿ ಅಗತ್ಯವಿಲ್ಲ, ಅದು ಜನರ ವಿಶ್ವಾಸದಿಂದ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಬಿ.ಎಲ್. ಸಂತೋಷ್ ಹೇಳಿದ್ದಾರೆ ಮತ್ತು ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸಿದ್ದಾರೆ.
14 hours ago
ಇಲ್ಲಿನ ಬನ್ನಿಮಂಟಪದ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದರು.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ