Last Updated: 24 Aug 2026 1:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.
(24 hours ago)
22
ಭಾರತೀಯ ವಾಯುಪಡೆ 2021ರಲ್ಲಿ 83 ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದ್ದು, ಬಳಿಕ ಇನ್ನೂ 97 ವಿಮಾನಗಳಿಗೆ ಆದೇಶ ನೀಡಿತು. ಇದರಿಂದ ಒಟ್ಟು 180 ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದಂತಾಯಿತು.
(19 hours ago)
20
ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
(16 hours ago)
18
ಮಂಡ್ಯ: ‘ನೈಸ್ ರಸ್ತೆ ಟೋಲ್ ವಿಷಯಕ್ಕೆ ಸಂಬಂಧಿಸಿ ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ. ಆದರೆ, ಜನರೇ ಇಷ್ಟೊತ್ತಿಗೆ ನುಗ್ಗಬೇಕಿತ್ತು. ಅದು ಆಗಬೇಕಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
(18 hours ago)
17
ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(15 hours ago)
16
BOB Recruitment: ಬ್ಯಾಂಕ್ ಆಫ್ ಬರೋಡಾ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಸೆಪ್ಟೆಂಬರ್ 7ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
(23 hours ago)
16
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಪಿ ಜತೆ ಗೆದ್ದ ಹಣವೆಷ್ಟು?
(13 hours ago)
16
KSRPಯಲ್ಲಿ 32 ವರ್ಷ ಸೇವೆ; ಬಿಗ್ಬಾಸ್ ಮಾಜಿ ಸ್ಪರ್ಧಿ ಕರಿಬಸಪ್ಪ ವಿಶೇಷ ಪೋಸ್ಟ್
(11 hours ago)
16
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಫಿ ಜತೆ ಗೆದ್ದ ಹಣವೆಷ್ಟು?
(5 hours ago)
16
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 23 ಆಗಸ್ಟ್ 2026
(19 hours ago)
15
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 24
ಡುರಾಂಡ್ ಕಪ್: ಈಸ್ಟ್ ಬೆಂಗಾಲ್ಗೆ 17ನೇ ಬಾರಿ ಕಿರೀಟ
29 mins ago
Visa approval: ಭಾರತದ ಯುವಕರನ್ನು ಮದುವೆಯಾಗಲು 150 ಪಾಕಿಸ್ತಾನಿ ಸಿಂಧಿ ಯುವತಿಯರು ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ.
60 mins ago
New SIM rules: ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್ಗಳ ಮಿತಿಯನ್ನು ದೂರಸಂಪರ್ಕ ಇಲಾಖೆ ಜಾರಿಗೊಳಿಸಿದೆ. ಮಿತಿ ಮೀರಿದರೆ ಹೊಸ ಸಂಪರ್ಕ ಸಿಗುವುದಿಲ್ಲ ಮತ್ತು ಅಕ್ರಮ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
60 mins ago
Kriti Sanon Ad: ಬಾಲಿವುಡ್ ನಟಿ ಕೃತಿ ಸನೂನ್ ಅವರು ಆಭರಣದ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಲ್ಲಿ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡುತ್ತಾರೆ.
60 mins ago
Supreme Court: ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ನೀರು ಬಿಡುಗಡೆಯ ದತ್ತಾಂಶದ ಸಹಿತ ವರದಿ ಸಲ್ಲಿಸುವಂತೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿದೆ.
60 mins ago
Bengaluru Housing Market: ಬೆಂಗಳೂರಲ್ಲಿ ಆಸ್ತಿ ಬೆಲೆ ಸ್ಥಿರವಾಗಿ ಏರುತ್ತಿದ್ದಂತೆ, ಮಧ್ಯಮ ವರ್ಗದವರು ಕೈಗೆಟುಕುವ ಬೆಲೆಯ ಮನೆಗಳನ್ನು ಕೊಂಡುಕೊಳ್ಳಲು ಪರದಾಡುತ್ತಿದ್ದಾರೆ.
90 mins ago
Parandur Airport Cancellation: ಪರಂದೂರಿನಲ್ಲಿ ಉದ್ದೇಶಿತ ಚೆನ್ನೈನ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
90 mins ago
Brahmavar Murder: ತಂದೆ, ತಾಯಿಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಪ್ರಕರಣ ಬ್ರಹ್ಮಾವರದ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
90 mins ago
BJP protest: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
2 hours ago
Navdeep Suri: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪೌರತ್ವ ಸಾಬೀತುಪಡಿಸಲು ದಾಖಲೆ ಕೇಳಿರುವ ಬಗ್ಗೆ ಮಾಜಿ ರಾಯಭಾರಿ ನವದೀಪ್ ಸೂರಿ ಆತಂಕ ವ್ಯಕ್ತಪಡಿಸಿದ್ದು, ಸಾಮಾನ್ಯ ನಾಗರಿಕರ ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದ್ದಾರೆ.
2 hours ago
ಕುಲದೀಪ್ಗೆ ಜ್ವರ: ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್
3 hours ago
World record: ಪುಷ್ಪಜೋತಿ ರವಿಕುಮಾರ್ ಅವರು ಒಂದು ಸಣ್ಣ ಸ್ಟಿಕಿ ನೋಟ್ ಕಾಗದದ ಮೇಲೆ 150 ಪದಗಳನ್ನು ಸ್ಪಷ್ಟವಾಗಿ ಬರೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
3 hours ago
ಕ್ರಾಸ್ ಕಂಟ್ರಿ ಸ್ಕೀಯಿಂಗ್ನಲ್ಲಿ ತೆಕ್ಕಡ ಭವಾನಿ ಸಾಧನೆ
3 hours ago
Free bus travel: ರಕ್ಷಾಬಂಧನ ಹಬ್ಬದ ಅಂಗವಾಗಿ ಉತ್ತರ ಪ್ರದೇಶದಲ್ಲಿ ಆಗಸ್ಟ್ 27 ರಿಂದ 29 ರವರೆಗೆ ಮಹಿಳೆಯರಿಗೆ ಹಾಗೂ ಅವರೊಂದಿಗೆ ಒಬ್ಬ ಸಹ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಒದಗಿಸಲಾಗಿದೆ.
3 hours ago
ಮುಖ್ಯಮಂತ್ರಿ ಡಿಕೆಶಿ ನಿವಾಸಕ್ಕೆ ಅದಾನಿ ಭೇಟಿ, ಮಾತುಕತೆ
3 hours ago
Crime News: ಹರಿಯಾಣದ ಕುರುಕ್ಷೇತ್ರದಲ್ಲಿ ಭೀಕರ ಕೊಲೆ ಪ್ರಕರಣವೊಂದು ವರದಿಯಾಗಿದೆ. ಮಹಿಳೆಯೊಬ್ಬರು ಪತಿಯನ್ನು ಹತ್ಯೆಗೈದು, ಆತನ ಕರುಳನ್ನು ಹೊರತೆಗೆದಿದ್ದಾಳೆ.
4 hours ago
ಪ್ರಶ್ನೆಪತ್ರಿಕೆ ಸೋರಿಕೆ ದೃಢ: ರಾಯ್ಪುರ ವಿವಿ ಸಸ್ಯ ರೋಗಶಾಸ್ತ್ರ ಪರೀಕ್ಷೆ ರದ್ದು
4 hours ago
ಎಂಜಿನಿಯರಿಂಗ್, ವೈದ್ಯಕೀಯ ಸೀಟು ಹಂಚಿಕೆ: ಆಕ್ಷೇಪಣೆಗೆ ಸಂಜೆ 4ರವರೆಗೆ ಅವಕಾಶ
4 hours ago
ಅಮರಾವತಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ; ಮೂರು ನವಜಾತ ಶಿಶುಗಳ ಸಾವು
4 hours ago
ಮೀಸಲಾತಿ ರದ್ದು ಮಾಡಬೇಕು ಎನ್ನುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಅಠವಳೆ
4 hours ago
Amravati hospital fire: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿವೆ.
4 hours ago
ಮಂಡ್ಯ: ಹತ್ತಾರು ಮಂದಿ ಎರಡು ದಿನ ಎಣಿಸುವಷ್ಟು ಹಣ ಕೂಡಿಟ್ಟಿದ್ದ ಭಿಕ್ಷುಕಿ!
4 hours ago
KEA Seat Allotment: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
5 hours ago
ಪ್ರತಿಯೊಂದು ಮಿಡಲ್ ಕ್ಲಾಸ್ ಕುಟುಂಬ ಪರಿಗಣಿಸಬಹುದಾದ 7 ಹೂಡಿಕೆಗಳು
5 hours ago
ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ನಾಪತ್ತೆ: ಬಾಗಿಲು ಮುರಿದು ಒಳ ಪ್ರವೇಶಿಸಿದ ತನಿಖಾಧಿಕಾರಿಗಳು
5 hours ago
Sugar price hike: ಹಬ್ಬಗಳ ಸಮಯದಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ ₹25-₹30 ಹೆಚ್ಚಾಗಿದ್ದು, ಎಥೆನಾಲ್ ಉತ್ಪಾದನೆ, ಕಡಿಮೆ ಇಳುವರಿ ಮತ್ತು ದಾಸ್ತಾನು ಮಿತಿ ಮೀರಿದ ಚಟುವಟಿಕೆಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿವೆ.
5 hours ago
ನಾಗೇಂದ್ರ ರಾಜೀನಾಮೆವರೆಗೆ ಕಲಾಪ ನಡೆಯಲು ಬಿಡುವುದಿಲ್ಲ: ಆರ್.ಅಶೋಕ
5 hours ago
Jaggery market price: ಮಂಡ್ಯ ಮತ್ತು ಇತರ ಎಪಿಎಂಸಿಗಳಲ್ಲಿ ಅಚ್ಚುಬೆಲ್ಲದ ದರ ಕ್ವಿಂಟಲ್ಗೆ ದಾಖಲೆಯ 8 ಸಾವಿರ ರೂಪಾಯಿ ತಲುಪಿದೆ. ಕಬ್ಬಿನ ಕೊರತೆ ಮತ್ತು ಉತ್ಪಾದನೆ ಕುಸಿತದಿಂದ ಬೆಲೆ ಏರಿಕೆಯಾಗಿದೆ.
5 hours ago
Ramdas Athawale: ‘ಮೀಸಲಾತಿ ಎಂಬುದು ಸಂವಿಧಾನಬದ್ಧ ಹಕ್ಕು’ ಎಂದು ಪ್ರತಿಪಾದಿಸಿರುವ ಕೇಂದ್ರ ಸಚಿವ ರಾಮದಾಸ್ ಅಠವಳೆ, ಮೀಸಲಾತಿಗೆ ವಿರೋಧ ವ್ಯಕ್ತಪಡಿಸುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಅವರು ಭಾನುವಾರ ಆಗ್ರಹಿಸಿದ್ದಾರೆ.
5 hours ago
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಫಿ ಜತೆ ಗೆದ್ದ ಹಣವೆಷ್ಟು?
5 hours ago
Modi Trump meet: ಫ್ರಾನ್ಸ್ನಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯ ನಂತರ ಮಾಧ್ಯಮದವರು ಪ್ರಶ್ನೆಗಳನ್ನು ಕೇಳದಂತೆ ಭಾರತ ಮನವಿ ಮಾಡಿತ್ತು ಎಂದು ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಬಹಿರಂಗಪಡಿಸಿದ್ದಾರೆ.
5 hours ago
2026ರ ಆಗಸ್ಟ್ 23: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
5 hours ago
ಕುಲದೀಪ್ಗೆ ಜ್ವರ: ಸ್ಪಷ್ಟನೆ
6 hours ago
ಸುದೀಪ್ ಘರಾಮಿ, ಶಹಬಾಜ್ ಶತಕ
6 hours ago
ಈಸ್ಟ್ ಬೆಂಗಾಲ್ಗೆ 17ನೇ ಬಾರಿ ಕಿರೀಟ
6 hours ago
ಎರಡೇ ದಿನಗಳಲ್ಲಿ ಗೆದ್ದ ಆಸ್ಟ್ರೇಲಿಯಾ
6 hours ago
ಟಿಟಿ: ಪಯಾಸ್, ಸಿಂಡ್ರೆಲಾಗೆ ಪ್ರಶಸ್ತಿ
6 hours ago
ದೇವದತ್ತ ಸತತ ಎರಡನೇ ಶತಕ
8 hours ago
ಪ್ರಪಾತಕ್ಕೆ ಬಿದ್ದ ಕುಟುಂಬ: ಘಟನೆಗೂ ಮುನ್ನ ಸಂಬಂಧಗಳ ಬಗ್ಗೆ ಮಾತನಾಡಿದ್ದ ಮಹಿಳೆ
8 hours ago
KSRPಯಲ್ಲಿ 32 ವರ್ಷ ಸೇವೆ; ಬಿಗ್ಬಾಸ್ ಮಾಜಿ ಸ್ಪರ್ಧಿ ಕರಿಬಸಪ್ಪ ವಿಶೇಷ ಪೋಸ್ಟ್
11 hours ago
Aug 23
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಪಿ ಜತೆ ಗೆದ್ದ ಹಣವೆಷ್ಟು?
13 hours ago
ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 hours ago
Investment talks: ಬೆಂಗಳೂರಿನಲ್ಲಿ ಉದ್ಯಮಿ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಸುರಂಗ ಮಾರ್ಗ ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು.
16 hours ago
ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಣದು ಅಧಿಕಾರಿಗಳು ತಿಳಿಸಿದ್ದಾರೆ.
16 hours ago
ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
16 hours ago
ದೇಶದಲ್ಲಿ ಎಚ್1ಎನ್1ನ ಹೊಸ ತಳಿ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮೂಲಗಳು ಭಾನುವಾರ ತಿಳಿಸಿವೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಅದು ಹೇಳಿದೆ.
16 hours ago
ಮಳೆ ಕೊರತೆ: ರಾಜ್ಯದ ವಿವಿಧೆಡೆ ನಾಳೆಯಿಂದ 60 ದಿನ ಮೋಡ ಬಿತ್ತನೆ
17 hours ago
ಮಂಡ್ಯ: ‘ನೈಸ್ ರಸ್ತೆ ಟೋಲ್ ವಿಷಯಕ್ಕೆ ಸಂಬಂಧಿಸಿ ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ. ಆದರೆ, ಜನರೇ ಇಷ್ಟೊತ್ತಿಗೆ ನುಗ್ಗಬೇಕಿತ್ತು. ಅದು ಆಗಬೇಕಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
18 hours ago
ಮಹಾರಾಷ್ಟ್ರದಲ್ಲಿ ನರ್ಸಿಂಗ್ ಪರೀಕ್ಷೆಗೆ ಕೆಲ ನಿಮಿಷಗಳಿರುವಾಗ ತಮ್ಮ ಮೊಬೈಲ್ನಲ್ಲಿ ಪ್ರಶ್ನೆಪತ್ರಿಕೆಯ ಚಿತ್ರಗಳನ್ನು ತೆಗೆದು ಸಹೋದರಿಗೆ ಕಳುಹಿಸಿದ ಆರೋಪದ ಮೇಲೆ ಪರೀಕ್ಷಾ ಮೇಲ್ವಿಚಾರಕಿಯೊಬ್ಬರನ್ನು ಬಂಧಿಸಲಾಗಿದೆ. ಪರ್ಭಾಣಿಯಲ್ಲಿರುವ ನರ್ಸಿಂಗ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ.
18 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ವಿಕ್ಟರ್, ಆನ್ ಮುಡಿಗೆ ಕಿರೀಟ
18 hours ago
ಏಷ್ಯನ್ ಗೇಮ್ಸ್| ಟೆನಿಸ್ ವಿಭಾಗದಲ್ಲಿ ಏಳು ಮಂದಿಗೆ ಮಾತ್ರ ಅವಕಾಶ; ಸಹಜಾಗೆ ಆಘಾತ
18 hours ago
ಜಿಸಿಟಿ ಫೈನಲ್: ಡ್ರಾ ಪಂದ್ಯದಲ್ಲಿ ಪ್ರಜ್ಞಾನಂದ– ಕೀಮರ್
18 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 23 ಆಗಸ್ಟ್ 2026
19 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 23 ಆಗಸ್ಟ್ 2026
19 hours ago
ಭಾರತೀಯ ವಾಯುಪಡೆ 2021ರಲ್ಲಿ 83 ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದ್ದು, ಬಳಿಕ ಇನ್ನೂ 97 ವಿಮಾನಗಳಿಗೆ ಆದೇಶ ನೀಡಿತು. ಇದರಿಂದ ಒಟ್ಟು 180 ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದಂತಾಯಿತು.
19 hours ago
ತನಿಖೆಯ ಪ್ರಾಥಮಿಕ ಹಂತದಲ್ಲಿ ಬಂಗ್ಲಾ ಚಿತ್ರೋದ್ಯಮದತ್ತ ಅನುಮಾನ ಮೂಡಿತ್ತು. ಖ್ಯಾತ ನಟರೊಬ್ಬರನ್ನು ವಿಚಾರಣೆಗೂ ಒಳಪಡಿಸಲಾಗಿತ್ತು. ಆದರೆ, ನಂತರ ಪತ್ತೆಯಾದ ಒಂದು ಸಾಕ್ಷ್ಯ ಆಕೆಯ ಮನೆಯತ್ತಲೇ ಬೊಟ್ಟು ಮಾಡಿತ್ತು.
19 hours ago
ಚಿನಕುರುಳಿ: ಭಾನುವಾರ, 23 ಆಗಸ್ಟ್ 2026
20 hours ago
ಮಹಿಳೆಯರು ಯಾರ ಸ್ವತ್ತೂ ಅಲ್ಲ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
21 hours ago
BOB Recruitment: ಬ್ಯಾಂಕ್ ಆಫ್ ಬರೋಡಾ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಸೆಪ್ಟೆಂಬರ್ 7ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
23 hours ago
Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.
24 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ