Last Updated: 27 Mar 2026 3:04 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಇರಾನ್ ಮೇಲಿನ ಯುದ್ಧ ಮುಂದುವರಿಸಲು ಟ್ರಂಪ್ಗೆ ಸೌದಿ ಪ್ರಿನ್ಸ್ ಒತ್ತಡ: ಕಾರಣವೇನು?
(22 hours ago)
35
RCB ಹೆಸರು ಬದಲಾವಣೆ: ವದಂತಿಗಳಿಗೆ ಉತ್ತರಿಸಿದ ಅನನ್ಯಾ ಬಿರ್ಲಾ
(15 hours ago)
28
US Iran Conflict: ಇರಾನ್ ಸೋಲೊಪ್ಪಿಕೊಳ್ಳದಿದ್ದರೆ ಭೀಕರ ದಾಳಿ ನಡೆಸಲು ಟ್ರಂಪ್ ಸಿದ್ಧ ಎಂದು ಶ್ವೇತಭವನ ಎಚ್ಚರಿಕೆ ನೀಡಿದೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಿದೆ.
(19 hours ago)
22
ನನ್ನನ್ನು ನೋಡಿ ನಕ್ಕರು, ಆದರೆ ಇಂದು...RCB ಮಾರಾಟದ ಕುರಿತು ಮಲ್ಯ ಪ್ರತಿಕ್ರಿಯೆ
(16 hours ago)
21
ಬೆಂಗಳೂರು: ಲ್ಯಾಂಬೊರ್ಗಿನಿ ಜಪ್ತಿ ಮಾಡಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
(11 hours ago)
19
ದಾವಣಗೆರೆ ಉಪಚುನಾವಣೆ: ನಾಮಪತ್ರ ಹಿಂಪಡೆದ ಪಕ್ಷೇತರ ಅಭ್ಯರ್ಥಿ
(13 hours ago)
15
Iran Foreign Policy: ಶತ್ರು ರಾಷ್ಟ್ರಗಳಿಗೆ ಮಾತ್ರ ಹೊರ್ಮುಜ್ ಜಲಸಂಧಿ ಮುಚ್ಚಿದ್ದು, ಭಾರತ, ಚೀನಾ, ರಷ್ಯಾ ಸೇರಿ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಇರಾನ್ ತಿಳಿಸಿದೆ.
(15 hours ago)
15
Tamil Nadu Manifestos: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಬಹುತೇಕ ಎಲ್ಲ ಪಕ್ಷಗಳು ಜನರಿಗೆ ಹಲವು ಭರವಸೆಗಳನ್ನು ನೀಡಿವೆ.
(9 hours ago)
13
Data Storage Technology: ಅಮೆರಿಕದ ಸಿಯಾಟಲ್ ನ ಹೊರವಲಯದ ಪ್ರಯೋಗಾಲಯವೊಂದರಲ್ಲಿ, ಮನುಷ್ಯನ ಕೂದಲಿನಷ್ಟೇ ತೆಳುವಾಗಿರುವ ಲೇಸರ್ ಕಿರಣವೊಂದು ಸಣ್ಣ ಗಾಜಿನ ತುಂಡಿನ ಮೇಲೆ ಏನೋ ಸೂಕ್ಷ್ಮವಾಗಿ ಕೆತ್ತುತ್ತಿದೆ.
(12 hours ago)
13
IPL 2026| ಮ್ಹಾತ್ರೆಗಿಲ್ಲ CSK ಆರಂಭಿಕ ಸ್ಥಾನ: ಹೊಸ ಓಪನರ್ ಹೆಸರಿಸಿದ ಗಾಯಕವಾಡ್
(14 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ಪಬ್ಲಿಕ್ ಟಿವಿ
ವಿಶ್ವವಾಣಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Zee News ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Mar 26
ಭಾರತ ತಂಡದ ಕೋಚ್, ಆಟಗಾರರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಣೆ
43 mins ago
ಸ್ಯಾಫ್ ಫುಟ್ಬಾಲ್: ಸೆಮಿಗೆ ಭಾರತ
43 mins ago
ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಗಿಲ್ ಅಸಮಾಧಾನ
104 mins ago
ಬ್ಯಾಡ್ಮಿಂಟನ್ ತಾರೆ ಕ್ಯಾರೊಲಿನಾ ಮರಿನ್ ನಿವೃತ್ತಿ
104 mins ago
ವಿಶ್ವ 10ಕೆ ಓಟದಲ್ಲಿ ಗುಲ್ವೀರ್ ಕಣಕ್ಕೆ
104 mins ago
KITG: ಮೂರನೇ ಚಿನ್ನ ಗೆದ್ದ ಮಣಿಕಂಠ
5 hours ago
IPL 2026: ಮೇ 31ರಂದು ಬೆಂಗಳೂರಿನಲ್ಲಿ ಫೈನಲ್
5 hours ago
Upper Krishna Project: ಆಲಮಟ್ಟಿ ಜಲಾಶಯದ 26 ಕ್ರಸ್ಟ್ಗೇಟ್ಗಳ ಎತ್ತರ ಹೆಚ್ಚಿಸಲು ರಾಜ್ಯ ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ವಿಧಾನ ಪರಿಷತ್ತು ಅಂಗೀಕರಿಸಿತು.
5 hours ago
Karnataka Cabinet Meeting: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತಂತೆ ಚರ್ಚಿಸಲು ಮಾ. 27ಕ್ಕೆ ನಿಗದಿಯಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮುಂದೂಡಲಾಗಿದೆ.
5 hours ago
Nari Shakti Vandan Adhiniyam: ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ನೀಡುವ ಕಾಯ್ದೆ ಅನುಷ್ಠಾನದ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ಸೇರಿ ವಿಪಕ್ಷಗಳ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ.
5 hours ago
Self Proclaimed Godman: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ, ಸ್ವಯಂ ಘೋಷಿತ ದೇವಮಾನವ ಅಶೋಕ್ ಖರಾತ್ ಅವರಿಗೆ ಸಂಬಂಧಿಸಿದ ದೇವಾಲಯದ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರವು 2018ರಲ್ಲಿ ₹1 ಕೋಟಿ ಅನುದಾನ ನೀಡಿತ್ತು.
5 hours ago
Karnataka Investment: ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ರಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ₹51,469 ಕೋಟಿ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಮಾಡಿವೆ.
5 hours ago
National Song Controversy: ಶಾಲೆಗಳಲ್ಲಿ ಪ್ರತಿದಿನ ವಂದೇ ಮಾತರಂ ಗೀತೆಯನ್ನು ಎಲ್ಲಾ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಕುರಿತು ಕೇಂದ್ರದ ಮಾರ್ಗಸೂಚಿ ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
5 hours ago
GST Revenue Loss: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಆಗಿರುವ ಲೋಪಗಳ ಕಾರಣ 2023–24ರಲ್ಲಿ ರಾಜ್ಯ ಸರ್ಕಾರಕ್ಕೆ ₹243.33 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ.
5 hours ago
MUDA Scam Update: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಅಂಗೀಕರಿಸಿದ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿದ ಅರ್ಜಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
5 hours ago
Middle East conflict: ಅಬುಧಾಬಿಯಲ್ಲಿ ಕ್ಷಿಪಣಿ ಅವಶೇಷ ಬಿದ್ದ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ದಕ್ಷಿಣ ಕೊರಿಯಾ ಯುದ್ಧಕಾಲದ ವೆಚ್ಚಕ್ಕಾಗಿ 17 ಬಿಲಿಯನ್ ಡಾಲರ್ ಬಜೆಟ್ ಮಂಡಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
6 hours ago
Artificial Intelligence: ತಾನು ನೀಡದೇ ಇರುವಂತಹ ತೀರ್ಪುಗಳನ್ನು ಕೃತಕ ಬುದ್ಧಿಮತ್ತೆ(ಎ.ಐ) ಬಳಸಿ ಸೃಷ್ಟಿಸಲಾಗುತ್ತಿದ್ದು, ದಾವೆದಾರರು ಹಾಗೂ ವಕೀಲರು ಇಂತಹ ತೀರ್ಪುಗಳನ್ನು ಉಲ್ಲೇಖಿಸುತ್ತಿರುವ ಅಪಾಯಕಾರಿ ಪ್ರವೃತ್ತಿ ಹೆಚ್ಚುತ್ತಿದೆ
6 hours ago
IPL 2026 Schedule: ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.
6 hours ago
Iran diplomacy: ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಐದು ದೇಶಗಳ ನೌಕೆಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
6 hours ago
ಕೌಂಟಿ ಕ್ರಿಕೆಟ್ಗೆ ರಾಹುಲ್ ಚಾಹರ್
6 hours ago
Vidhan Sabha Session: ಪ್ರಸಕ್ತ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಾರ್ಚ್ 24ರಂದು ನಡೆದ ಕಲಾಪವು ಬೆಳಿಗ್ಗೆ 11.35ಕ್ಕೆ ಆರಂಭವಾಗಿ ಮರುದಿನ ಮುಂಜಾನೆ 1.42ರವರೆಗೆ ಸತತವಾಗಿ ನಡೆಯಿತು. ಇದು ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆ.
6 hours ago
IPL 2026: ಆರ್ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
6 hours ago
ಆಂಧ್ರದಲ್ಲಿ ಅಪಘಾತವಾಗಿ ಹೊತ್ತಿ ಉರಿದ ಟಿಪ್ಪರ್, ಬಸ್: 13 ಮಂದಿ ಸಜೀವ ದಹನ
6 hours ago
Bus Fire Tragedy: ರಾಯವರಂ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಗ್ನಿ ಅವಘಡದ ದಾರುಣ ದೃಶ್ಯಗಳಿವು. ಸುಟ್ಟು ಕರಕಲಾಗಿದ್ದ ಅನೇಕ ಶವಗಳು ರಸ್ತೆಯಲ್ಲಿ ಬಿದ್ದಿದ್ದವು. ನಂತರ, ಅವುಗಳನ್ನು ಆಂಬುಲೆನ್ಸ್ಗಳೊಳಗೆ ಇರಿಸಲಾಯಿತು.
6 hours ago
Energy security: ಕೇಂದ್ರ ಸರ್ಕಾರವು 8 ಲಕ್ಷ ಟನ್ ಎಲ್ ಪಿಜಿ ಆಮದು ಮಾಡಿಕೊಳ್ಳುವುದಾಗಿ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಗಿ 27 ದಿನಗಳಾಗಿದ್ದರೂ ಭಾರತವು 60 ದಿನಗಳಗೆ ಸಾಕಾಗುವಷ್ಟು ಸಂಪನ್ಮೂಲವನ್ನು ಸುರಕ್ಷಿತವಾಗಿ ಹೊಂದಿದೆ.
6 hours ago
ವಾಣಿಜ್ಯ ವಾಹನಗಳಿಗೆ ₹15ರಿಂದ ₹45ರವರೆಗೆ ಹೆಚ್ಚಳ
6 hours ago
ಗುಂಡಣ್ಣ: 2026ರ ಮಾರ್ಚ್ 26, ಗುರುವಾರ
6 hours ago
Karnataka High Court: ಆರ್ ವರ್ಷಾ ಸೇರಿದಂತೆ 15 ಮಹಿಳೆಯರು ವೇತನಸಹಿತ ರಜೆ ಅಧಿಸೂಚನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ವಕೀಲೆ ರೇಣುಕಾ ವಾದ ಮಂಡಿಸಿದ್ದು, 2025ರ ನವೆಂಬರ್ 20ರ ಆದೇಶ ರದ್ದುಪಡಿಸಲು ಕೋರಿದ್ದಾರೆ.
6 hours ago
Flower Cultivation: ಪುತ್ತೂರಿನ ನಿವಾಸಿ ಪುಷ್ಪಲತಾ ಅವರು ಮನೆಯಂಗಳದಲ್ಲಿ ನೂರಾರು ಬಗೆಯ ನೈದಿಲೆ ಬೆಳೆಸಿದ್ದು, ಹವ್ಯಾಸವಾಗಿ ಆರಂಭಿಸಿದ ಈ ಕೃಷಿಯು ಈಗ ಕುಟುಂಬಕ್ಕೆ ಉತ್ತಮ ಆದಾಯ ನೀಡುತ್ತಿದೆ. ಹೆಚ್ಚಿನ ವಿವರಗಳಿಗಾಗಿ 9980979388 ಸಂಪರ್ಕಿಸಿ.
6 hours ago
ಬಾರ್ಡರ್–ಗಾವಸ್ಕರ್ ಟ್ರೋಫಿ: ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್
6 hours ago
Fact Check: ಇಸ್ರೇಲ್ ರಾಜಧಾನಿ ಟೆಲ್ ಅವಿವ್ನಲ್ಲಿ ಸಾವಿರಾರು ಕಾಗೆಗಳು ಹಾರಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ, ಇದು ‘ಅಶುಭ ಶಕುನ’ ಅಥವಾ ಮುಂಬರುವ ವಿನಾಶದ ಸೂಚನೆ ಎಂದು ಹರಿದಾಡುತ್ತಿದೆ.
7 hours ago
PMLA Case Update: ಮುಡಾ ಹಗರಣದಲ್ಲಿ ದಿನೇಶ್ ಕುಮಾರ್ ವಿರುದ್ಧದ ವಿಚಾರಣೆಯನ್ನು ಇ.ಡಿ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ವರ್ಗಾಯಿಸಿದ್ದು, ಇದನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಆದೇಶಿಸಿದೆ.
7 hours ago
IPL 2026 Schedule: ಐಪಿಎಲ್ ಎರಡನೇ ಹಂತದ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ಮಾಹಿತಿ
7 hours ago
Legal Case: ಕಗ್ಗಲೀಪುರದಲ್ಲಿ ಭೂ ಒತ್ತುವರಿ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠವು ರದ್ದುಗೊಳಿಸಿದೆ. ದಾಖಲೆಗಳ ಕೊರತೆಯಿಂದ ಈ ಬಿಎನ್ಎಸ್ಎಸ್ ಕಲಂ 528ರ ಆದೇಶ ಹೊರಬಿದ್ದಿದೆ.
7 hours ago
Karnataka High Court Dispute: ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬಿಎನ್ಎಸ್ ಕಲಂ 224 ಅಡಿಯಲ್ಲಿನ ಕ್ರಿಮಿನಲ್ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ವಿಚಾರಣೆಯನ್ನು ಏಪ್ರಿಲ್ 2ಕ್ಕೆ ಮುಂದೂಡಿದ್ದಾರೆ.
7 hours ago
BCCI Cricket Update: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಲೀಗ್ನ ಎರಡನೇ ಹಂತದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇಂದು ಪ್ರಕಟಿಸಿದೆ.
8 hours ago
IRCTC Fine: ಪಟ್ನಾ-ಟಾಟಾನಗರ ವಂದೇ ಭಾರತ್ ರೈಲಿನಲ್ಲಿ ಆಹಾರದಲ್ಲಿ ಹುಳು ಪತ್ತೆಯಾದ ಹಿನ್ನೆಲೆಯಲ್ಲಿ ಐಆರ್ಸಿಟಿಸಿಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಕುರಿತು ರೈಲ್ವೆ ಸಚಿವಾಲಯ ಕ್ರಮ ಕೈಗೊಂಡಿದೆ.
8 hours ago
Oil Crisis: ಹೊರ್ಮುಜ್ ಜಲಸಂಧಿಯ ಎರಡೂ ತುದಿಗಳಲ್ಲಿ ತೈಲ ಹೊತ್ತ ನೂರಾರು ಟ್ಯಾಂಕರ್ಗಳು ಸ್ಥಗಿತಗೊಂಡಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಈ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ.
8 hours ago
Tamil Nadu Manifestos: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಬಹುತೇಕ ಎಲ್ಲ ಪಕ್ಷಗಳು ಜನರಿಗೆ ಹಲವು ಭರವಸೆಗಳನ್ನು ನೀಡಿವೆ.
9 hours ago
ಚುರುಮುರಿ: ಬರಗಾಲದಲ್ಲಿ ಅಧಿಕಮಾಸ!
9 hours ago
Donald Trump: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚೀನಾ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
9 hours ago
ಚಿನಕುರುಳಿ: ಗುರುವಾರ, 26 ಮಾರ್ಚ್ 2026
9 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 26 ಮಾರ್ಚ್ 2026
9 hours ago
Patna Railway Accident: ಗುಟ್ಕಾ ಅಗಿಯುತ್ತ ವ್ಯಕ್ತಿಯೊಬ್ಬರು ಪ್ಲಾಟ್ಫಾರ್ಮ್ ಅಂಚಿಗೆ ಹೋದಾಗ ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವುದಾಗಿ ವರದಿಯಾಗಿದೆ.
10 hours ago
BCCI Decision: ಬೆಂಗಳೂರು ಉದ್ಘಾಟನಾ ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮಗಳನ್ನು ನಡೆಸದಿರಲು ಬಿಸಿಸಿಐ ತೀರ್ಮಾನಿಸಿದೆ. ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
10 hours ago
IPL 2026ರ ಮೊದಲ ಪಂದ್ಯದ ಆರಂಭದಲ್ಲಿ ಹಾಡು, ಕುಣಿತ ನಡೆಸದಿರಲು BCCI ನಿರ್ಧಾರ
10 hours ago
ಧೋನಿ, ರೋಕೊ ಜೊತೆ ಕರ್ನಾಟಕದ ಈ ಆಟಗಾರನೂ ಆಡಿದ್ದಾರೆ IPLನ ಎಲ್ಲಾ 18 ಸೀಸನ್
10 hours ago
Artificial Intelligence: ರಾಜಕೀಯ ಪಕ್ಷಗಳು ಎಐ ಪ್ರಚಾರಕ್ಕಾಗಿ 50 ಮಿಲಿಯನ್ ಡಾಲರ್ ವೆಚ್ಚ ಮಾಡಿದ್ದು, ಡಿಜಿಟಲ್ ಸಾಕ್ಷರತೆ ಕೊರತೆಯಿರುವ ಗ್ರಾಮೀಣ ಮತದಾರರಲ್ಲಿ ಸುಳ್ಳು ಸುದ್ದಿ ಹರಡುವ ಅಪಾಯವಿದೆ ಎಂದು ವರದಿಯಾಗಿದೆ.
11 hours ago
ಬೆಂಗಳೂರು: ಲ್ಯಾಂಬೊರ್ಗಿನಿ ಜಪ್ತಿ ಮಾಡಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
11 hours ago
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ
11 hours ago
First Grade Admission: ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಒಂದು ವರ್ಷ ತುಂಬಿರಲೇಬೇಕು ಎನ್ನುವ ನಿಯಮ ಸಡಿಲಿಸಿ 60 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
12 hours ago
Foreign Policy Failure: ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ವೈಫಲ್ಯಗಳಿಂದಾಗಿ ಅಸ್ಥಿರ ದೇಶವೊಂದು ಈಗ ಮಧ್ಯವರ್ತಿ ದೇಶವಾಗಲು ಸಜ್ಜಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟೀಕಿಸಿದ್ದಾರೆ.
12 hours ago
Transgender Rights: ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ–2019ಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಸಂಬಂಧ ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವೂ ಆಗಿದೆ.
12 hours ago
Data Storage Technology: ಅಮೆರಿಕದ ಸಿಯಾಟಲ್ ನ ಹೊರವಲಯದ ಪ್ರಯೋಗಾಲಯವೊಂದರಲ್ಲಿ, ಮನುಷ್ಯನ ಕೂದಲಿನಷ್ಟೇ ತೆಳುವಾಗಿರುವ ಲೇಸರ್ ಕಿರಣವೊಂದು ಸಣ್ಣ ಗಾಜಿನ ತುಂಡಿನ ಮೇಲೆ ಏನೋ ಸೂಕ್ಷ್ಮವಾಗಿ ಕೆತ್ತುತ್ತಿದೆ.
12 hours ago
ದಾವಣಗೆರೆ ಉಪಚುನಾವಣೆ: ನಾಮಪತ್ರ ಹಿಂಪಡೆದ ಪಕ್ಷೇತರ ಅಭ್ಯರ್ಥಿ
13 hours ago
Middle East Crisis: ಇರಾನ್ ಮುಂದಿಟ್ಟಿರುವ 15 ಅಂಶಗಳ ಪ್ರಸ್ತಾವದ ನಂತರ ಅಮೆರಿಕ ಏಕಪಕ್ಷೀಯ ನಿರ್ಧಾರ ತಳೆಯುವ ಭೀತಿಯಲ್ಲಿದ್ದು ಫೆಬ್ರುವರಿ 28ರ ಜಂಟಿ ದಾಳಿ ಬಳಿಕ ಹೋರ್ಮುಜ್ ಜಲಸಂಧಿ ಸಂಚಾರದಲ್ಲಿ ವ್ಯತ್ಯಯವಾಗಿದೆ.
13 hours ago
Nursing dedication: ಸೋನಿಯಾ ಗಾಂಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಯಿಕ್ಕೋಡ್ ರ್ಯಾಲಿ ರದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 79 ವರ್ಷದ ಸೋನಿಯಾ ಅವರ ಆರೈಕೆ ಮಾಡುತ್ತಿರುವ ಕೇರಳದ ಶುಷ್ರೂಷಿಕಿಯರ ಬದ್ಧತೆಯನ್ನು ಶ್ಲಾಘಿಸಿದ ರಾಹುಲ್ ಗಾಂಧಿ.
14 hours ago
ತಂದೆ ಲಾರಿ ಚಾಲಕ, ಕ್ರಿಕೆಟ್ ಪ್ರೀತಿ: ಕನಸು ನನಸಾಗಿಸಿಕೊಂಡ RCB ವೇಗಿಯ ಕಥೆ ಇದು
14 hours ago
IPL 2026 RCB: ಸಾಧನೆಗೆ ಕುಟುಂಬದಲ್ಲಿನ ಕಷ್ಟಗಳು ಎಂದಿಗೂ ತೊಡಕಾಗುವುದಿಲ್ಲ. ಸಾಧಿಸುವ ಛಲವಿದ್ದರೆ ಸಾಕು ಎಂಬುದಕ್ಕೆ 23ರ ಯುವ ವೇಗದ ಬೌಲರ್ ಉದಹಾರಣೆಯಾಗಿದ್ದಾರೆ. ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬೋರ್ಗಾಂವ್ನ
14 hours ago
Shashi Tharoor Statement: ಅಮೆರಿಕ–ಇರಾನ್ ಮಧ್ಯಸ್ಥಿಕೆಯಲ್ಲಿ ಭಾರತ ಮುಂದಾಗದಿರುವುದಕ್ಕೆ ಶಶಿ ತರೂರ್ ಬೇಸರ ವ್ಯಕ್ತಪಡಿಸಿ, ಪಾಕಿಸ್ತಾನದ ಪಾತ್ರ ಮುಜುಗರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
14 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ