Last Updated: 24 Jul 2026 9:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆ
(23 hours ago)
39
ಪತಿ ಉಮೇಶ್ ಅವರ ಬೆಂಬಲದಿಂದ ವಾರ್ಷಿಕ ₹4 ಕೋಟಿಯಿಂದ ₹5 ಕೋಟಿ ವಹಿವಾಟು ನಡೆಸುತ್ತಿರುವ ಡಾ. ಜ್ಯೋತಿ.
(13 hours ago)
27
ಜುಲೈ ತಿಂಗಳಲ್ಲಿ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳಿಗೆ ಹರಿದ ನೀರು
(21 hours ago)
27
Rahul Gandhi Detention: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
(20 hours ago)
21
NH 69 Highway: ರಾಷ್ಟ್ರೀಯ ಹೆದ್ದಾರಿ 69ರ 20.2 ಕಿ.ಮೀ ಉದ್ದದ ಕಾಮಗಾರಿಗೆ 584.98 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಶಿರಾದಿಂದ ತಿರುಪತಿಗೆ ತಲುಪುವ ಪ್ರಯಾಣದ ಅವಧಿ 4 ಗಂಟೆಗೆ ಇಳಿಕೆಯಾಗಲಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
(15 hours ago)
20
ಭಾರತ vs ಜಿಂಬಾಬ್ವೆ ಮೊದಲ T20: ಪಂದ್ಯ ಆರಂಭ, ನೇರಪ್ರಸಾರ ಸೇರಿ ಪ್ರಮುಖ ಮಾಹಿತಿ..
(20 hours ago)
19
‘ಥೋ... ಈ ಜಿರಳೆ ಕಾಟ ಸಾಕಾತಪ...’ ಎಂದಳು ಚಾದಂಗಡಿ ಮಂಜಮ್ಮ...
(2 hours ago)
18
IND vs ZIM: ಟಾಸ್ ಗೆದ್ದ ಭಾರತ, ಓರ್ವ ಪದಾರ್ಪಣೆ, ತಂಡಕ್ಕೆ ಮರಳಿದ ರಿಂಕು
(17 hours ago)
14
Riya Ahir Brave Act: ಮುಂಬೈನ ದಾದರ್ ಶಿವಾಜಿ ಪಾರ್ಕ್ ಬಳಿ 27 ವರ್ಷದ ರೂಪದರ್ಶಿ ರಿಯಾ ಅಹಿರ್ ಅರೆಸ್ಟ್ ವಾರೆಂಟ್ ಇಲ್ಲದೆ ವಿದ್ಯಾರ್ಥಿಗಳನ್ನು ಬಂಧಿಸದಂತೆ ಪೊಲೀಸ್ ವ್ಯಾನ್ ತಡೆದು ಪ್ರತಿಭಟನಾಕಾರರ ಬಿಡುಗಡೆಗೆ ಕಾರಣರಾದರು.
(17 hours ago)
13
Police Misconduct: ಮತ್ತೆ ಇಲ್ಲಿ ಎಲ್ಲಾದರೂ ಕಾಣಿಸಿಕೊಂಡರೆ ನಿಮ್ಮ ಜೇಬಿನಲ್ಲಿ ಡ್ರಗ್ಸ್ ಇಟ್ಟು ಪ್ರಕರಣ ದಾಖಲಿಸುತ್ತೇನೆ ಎಂದು ಮುಂಬೈ ಪೊಲೀಸರೊಬ್ಬರು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
(18 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 24
Karnataka Rains:ಉತ್ತರ ಕನ್ನಡ ಸಹಿತ 6 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ
25 mins ago
NEET Paper Leak: ಪರೀಕ್ಷಾ ಪ್ರಶ್ನೆ ಪ್ರತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತಡರಾತ್ರಿ ವಿಡಿಯೊ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
55 mins ago
Top News: ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
85 mins ago
Rural Postal Service: 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗ್ರಾಮೀಣ ಅಂಚೆ ಪಾಲಕರೊಬ್ಬರು ತಮ್ಮೂರಿನ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ್ದನ್ನು ಮನಗಂಡು ಸ್ವಂತ ಹಣದಲ್ಲಿ ಕಟ್ಟಡವನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿ ಮಾದರಿಯಾಗಿದ್ದಾರೆ.
115 mins ago
Sonam Wangchuk: ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿರುವುದು ನಮಗೆ ನೆಮ್ಮದಿ ತಂದಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಶುಕ್ರವಾರ ತಿಳಿಸಿದೆ.
115 mins ago
NEET Paper Leak: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನರು ನಡೆಸುತ್ತಿರುವ ಪ್ರತಿಭಟನೆಯ ಕಿಚ್ಚು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ.
2 hours ago
‘ಥೋ... ಈ ಜಿರಳೆ ಕಾಟ ಸಾಕಾತಪ...’ ಎಂದಳು ಚಾದಂಗಡಿ ಮಂಜಮ್ಮ...
2 hours ago
Sonam Wangchuk Protest: ಕೇಂದ್ರ ಸರ್ಕಾರದ ಭರವಸೆಯ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ತಮ್ಮ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
2 hours ago
ನಿವೃತ್ತಿ ವೇಳೆ ಗ್ರಾಮೀಣ ಅಂಚೆ ಪಾಲಕ ಮಂಜಪ್ಪ ಮಾದರಿ ಸೇವೆ
2 hours ago
ಬಟಾಬಯಲಾದ ಕೃಷಿ ಭೂಮಿ, ನಗರಗಳಿಗೆ ವಲಸೆ ತೆರಳಲು ಸಿದ್ಧರಾಗುತ್ತಿರುವ ರೈತರು
2 hours ago
ಪ್ರಧಾನ್ ಅವರ ಲೆಟರ್ಹೆಡ್ ಮತ್ತು ಸಹಿಯನ್ನು ಹೊಂದಿರುವ ರಾಜೀನಾಮೆ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು.
2 hours ago
Sowjanya Case Supreme Court: ಸೌಜನ್ಯಾ ಪ್ರಕರಣದಲ್ಲಿನ ತನಿಖೆಯ ಲೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು, ವಿಳಂಬವಾಗಿಯಾದರೂ ನ್ಯಾಯ ದೊರೆಯುವ ಭರವಸೆ ಮೂಡಿಸಿದೆ.
2 hours ago
Gen Z Communication: ಹೊಸ ತಲೆಮಾರಿನ ಮಕ್ಕಳ ಪ್ರತಿಭಟನೆಗೆ, ಅವರೊಂದಿಗೆ ಸಂವಾದಕ್ಕೆ ಅಗತ್ಯವಾದ ಮಾದರಿಗಳ ಕೊರತೆಯೂ ಕಾರಣವಾಗಿದೆ. ಮುಕ್ತ ಸಂವಾದ ಸದ್ಯದ ಅಗತ್ಯ.
2 hours ago
ಈಜು: ಸಜನ್ ಪ್ರಕಾಶ್ ಮೇಲೆ ಭರವಸೆ ನೋಟ
3 hours ago
ಕಾಕ್ರೋಚ್ ಹೋರಾಟ ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರು
4 hours ago
ರಾಹುಲ್ ಬಂಧನ ಚುನಾವಣೆ ಮೇಲೆ ಪರಿಣಾಮ ಬೀರಬಹುದು: NDA ಮಿತ್ರಪಕ್ಷಗಳ ಕಳವಳ
5 hours ago
IND vs ZIM T20: ‘ಶ್ರೇಯಸ್’ ಬಳಗ ಶುಭಾರಂಭ
7 hours ago
ಮಯಂಕ್ ಯಾದವ್ ಅಮೋಘ ಬೌಲಿಂಗ್: ವೈಭವ್ ಶರವೇಗದ ಅರ್ಧಶತಕ
7 hours ago
Jul 23
ಭಾರತದ ಬಾಕ್ಸರ್ ನೇರ ಸೆಮಿಫೈನಲ್ಗೆ: ಪದಕ ಖಚಿತಪಡಿಸಿಕೊಂಡ ಲವ್ಲಿನಾ
7 hours ago
Karnataka Reservoirs: ಕರ್ನಾಟಕದ ಜಲಾಶಯಗಳಿಗೆ 23 ದಿನದಲ್ಲಿ 216 ಟಿಎಂಸಿ ನೀರು
7 hours ago
Commonwealth Games: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿಕೊಂಡಿದ್ದಾರೆ.
7 hours ago
ವಿಶ್ವಕಪ್ ಶೂಟಿಂಗ್: 2ನೇ ದಿನವೂ ಭಾರತಕ್ಕೆ ಬರಿಗೈ
7 hours ago
Mumbai Student Protest: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆ ವೇಳೆ ಮೂರು ವಿಡಿಯೊಗಳು ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡಿವೆ.
8 hours ago
ಪ್ರತಿ ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗವಾಗಬೇಕು: ಸಿ.ಎಂ
8 hours ago
ರಾಜ್ಯದಿಂದ ವಿವರಣೆ ಕೋರಿದ ಕೇಂದ್ರ ಜಲ ಆಯೋಗ
8 hours ago
Nandini Ghee Price: ಕರ್ನಾಟಕ ಹಾಲು ಮಹಾಮಂಡಳವು ಶುಕ್ರವಾರದಿಂದ (ಜುಲೈ 24) ಜಾರಿಗೆ ಬರುವಂತೆ ತುಪ್ಪ ಮತ್ತು ಬೆಣ್ಣೆಯ ದರವನ್ನು ಹೆಚ್ಚಿಸಿದೆ.
8 hours ago
Delhi Protest: ದೆಹಲಿಯ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆಯ ಆರೋಪ ಕೇಳಿಬಂದಿದ್ದು, ಗಾಯಗೊಂಡವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆದರೆ ಆರೋಪಗಳನ್ನು ದೆಹಲಿ ಪೊಲೀಸರು ಮತ್ತು ಪಿಐಬಿ ನಿರಾಕರಿಸಿವೆ.
10 hours ago
ಅಪ್ಪ ಕಲಿಸಿದ ಪಾಠ ನೆನಪಿಸಿಕೊಂಡು ನೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿನ್
11 hours ago
Sachin Tendulkar NEET controversy: ಮೋಸದ ಅಡ್ಡದಾರಿ ಹಿಡಿಯದಂತೆ ತಂದೆ ನೀಡಿದ ಸಲಹೆಯನ್ನು ಸಚಿನ್ ಹಂಚಿಕೊಂಡಿದ್ದಾರೆ. ಎನ್ಟಿಎ ಜೂನ್ 21ರಂದು ನಡೆಸಿದ ಮರುಪರೀಕ್ಷೆ ಅಂಕಗಳಲ್ಲಿನ ವ್ಯತ್ಯಾಸ ಹಾಗೂ ಸಿಜೆಪಿ ನಡೆಸುತ್ತಿರುವ ಜಂತರ್ ಮಂತರ್ ಪ್ರತಿಭಟನೆಯನ್ನು ಲೇಖನ ವಿವರಿಸುತ್ತದೆ.
11 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
12 hours ago
Murali Manohar Joshi NEET protest: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಪರವಾಗಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಗುರುವಾರ ಧ್ವನಿ ಎತ್ತಿದ್ದಾರೆ.
12 hours ago
ಏಷ್ಯನ್ ಗೇಮ್ಸ್ಗೆ 'ಪಾಡೆಲ್' ಎಂಟ್ರಿ; ಭಾರತದತ್ತ ಮುಖ ಮಾಡಿದ ದಿಗ್ಗಜರು!
12 hours ago
India Weather Report: ದೇಶದ ಆರ್ಥಿಕತೆಯ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ.
12 hours ago
ಮತ್ತೆ ಹೆಣ್ಣು ಮಗು ಜನಿಸಿತು ಎಂದು ಅಸಮಾಧಾನಗೊಂಡ ತಂದೆ 14 ದಿನಗಳ ಹಸುಳೆಯನ್ನೇ ಹತ್ಯೆ ಮಾಡಿರುವ ಅಮಾನವೀಯ ಘಟನೆಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
12 hours ago
Nandini Ghee Price: ಜುಲೈ 24 ರಿಂದ ಅನ್ವಯವಾಗುವಂತೆ ನಂದಿನಿ ತುಪ್ಪ ಮತ್ತು ಬೆಣ್ಣೆಯ ದರಗಳನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್) ಪ್ರಕಟಣೆಯಲ್ಲಿ ತಿಳಿಸಿದೆ.
13 hours ago
ಕಾಮನ್ವೆಲ್ತ್ ಕ್ರೀಡೆ | ನಾಡಾದಿಂದ ಅಮಾನತು: ಹಿಂದೆಸರಿದ ಜುಡೊ ಸ್ಪರ್ಧಿ ಅರುಣ್
13 hours ago
ಓವಲ್ ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್
13 hours ago
ಪತಿ ಉಮೇಶ್ ಅವರ ಬೆಂಬಲದಿಂದ ವಾರ್ಷಿಕ ₹4 ಕೋಟಿಯಿಂದ ₹5 ಕೋಟಿ ವಹಿವಾಟು ನಡೆಸುತ್ತಿರುವ ಡಾ. ಜ್ಯೋತಿ.
13 hours ago
ಯುವ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಜಯ
13 hours ago
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಚೆನ್ ಯುಫೈಗೆ ಮಣಿದ ಸಿಂಧು
13 hours ago
LC Nagaraju: ಕವಿ, ಅನುವಾದಕ, ಪರಿಸರ ಕಾರ್ಯಕರ್ತ, ನೈಸರ್ಗಿಕ ಕೃಷಿಕ ಎಲ್.ಸಿ.ನಾಗರಾಜು (63) ಅವರು ತಾವರೆಕೆರೆ ಸಮೀಪದ ಸೊಂಡೆಕೊಪ್ಪದ ತಮ್ಮ ತೋಟದ ಮನೆಯಲ್ಲಿ ಗುರುವಾರ ಅನಾರೋಗ್ಯದಿಂದ ನಿಧನರಾದರು.
14 hours ago
ಕರ್ನಾಟಕ ರಾಜ್ಯ ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ
14 hours ago
PDP President: ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದ ಮುಫ್ತಿ, ಸಂವಿಧಾನ ಸಂರಕ್ಷಣೆಗಾಗಿ ಯುವಜನತೆ ಹೋರಾಡಬೇಕೆಂದು ನವದೆಹಲಿಯಲ್ಲಿ ಕರೆ ನೀಡಿದ್ದು ನ್ಯಾಯಾಂಗದ ವಿಳಂಬ ಧೋರಣೆ ಖಂಡಿಸಿದರು.
14 hours ago
NH 69 Highway: ರಾಷ್ಟ್ರೀಯ ಹೆದ್ದಾರಿ 69ರ 20.2 ಕಿ.ಮೀ ಉದ್ದದ ಕಾಮಗಾರಿಗೆ 584.98 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಶಿರಾದಿಂದ ತಿರುಪತಿಗೆ ತಲುಪುವ ಪ್ರಯಾಣದ ಅವಧಿ 4 ಗಂಟೆಗೆ ಇಳಿಕೆಯಾಗಲಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
15 hours ago
ಚಿನಕುರುಳಿ ಕಾರ್ಟೂನು: ಗುರುವಾರ, ಜುಲೈ 23, 2026
15 hours ago
ಗುಂಡಣ್ಣ ಕಾರ್ಟೂನು: ಗುರುವಾರ, ಜುಲೈ 23, 2026
15 hours ago
Thalapathy Vijay: ‘ಜನ ನಾಯಗನ್’ ಸಿನಿಮಾವು 2023ರಲ್ಲಿ ತೆರೆಕಂಡ ಅನಿಲ್ ರವಿಪುಡಿ ನಿರ್ದೇಶನದ, ನಂದಮೂರಿ ಬಾಲಕೃಷ್ಣ ನಟನೆಯ ತೆಲುಗು ಸಿನಿಮಾ ‘ಭಗವಂತ್ ಕೇಸರಿ’ಯ ರಿಮೇಕ್.
15 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 23 ಜುಲೈ 2026
15 hours ago
South Indian films: ಬಾಬಿ ಡಿಯೋಲ್ ಅಭಿನಯದ ಜನ ನಾಯಗನ್ ಚಿತ್ರದಲ್ಲಿ ಫೀನಿಕ್ಸ್ ಪಾತ್ರ ನಿರ್ವಹಿಸಿದ್ದು, ಹರಿ ಹರ ವೀರಮಲ್ಲು ಸಿನಿಮಾದಲ್ಲಿ ಖಳನಾಯಕ ಔರಂಗಜೇಬ್ ಪಾತ್ರದಲ್ಲಿ ಪವನ್ ಕಲ್ಯಾಣ ಎದುರು ಕಾಣಿಸಿಕೊಂಡಿದ್ದಾರೆ.
16 hours ago
Karnataka High Court: ಇನ್ಸ್ಟಾಗ್ರಾಂನಲ್ಲಿ ತನ್ನ ಸಹಪಾಠಿಗೆ ‘ಚೆಲುವೆ‘ ಎಂಬ ಸಂದೇಶ ಕಳುಹಿಸಿದ ಕಾರಣಕ್ಕಾಗಿ; ಲೈಂಗಿಕ ವೀಕ್ಷಣಾ ಪ್ರವೃತ್ತಿ, ಹಿಂಬಾಲಿಸುವಿಕೆ ಮತ್ತು ಮಹಿಳೆಯ ಘನತೆಗೆ ಚ್ಯುತಿ ತಂದ ಆರೋಪದಡಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ ವಿದ್ಯಾರ್ಥಿಯನ್ನು ಹೈಕೋರ್ಟ್ ಮುಕ್ತಗೊಳಿಸಿದೆ.
16 hours ago
NEET Exam Row: ಸೌರವ್ ದಾಸ್ ನೇತೃತ್ವದ ಸಿಜೆಪಿ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿದ್ದು, ಮರುಪರೀಕ್ಷೆ ಅಂಕಗಳ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದೆ. ಸೊನಮ್ ವಾಂಗ್ಚೂಕ್ ಕೂಡ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
16 hours ago
New Zealand Tuatara: ಈ ಸರೀಸೃಪವು ರಿಂಕೊಸೆಫಾಲಿಯಾ ಗುಂಪಿಗೆ ಸೇರಿದ್ದು 200 ವರ್ಷಗಳವರೆಗೆ ಬದುಕಬಲ್ಲದು. ಇದು 35 ವರ್ಷಕ್ಕೆ ಪ್ರೌಢಾವಸ್ಥೆ ತಲುಪುತ್ತದೆ ಹಾಗೂ ಬೆಳಕನ್ನು ಗುರುತಿಸಲು ಪ್ಯಾರಿಯಟಲ್ ಐ ಹೊಂದಿದೆ.
16 hours ago
ಬಿಜೆಪಿ ಮುಖಂಡರು ಗುರುವಾರ ಕಾಂಗ್ರೆಸ್ ಪಕ್ಷದ ಕಚೇರಿಗೆ ಅನಧಿಕೃತವಾಗಿ ಪ್ರವೇಶ ಮಾಡಿ ಮಾರಾಕಾಸ್ತ್ರಗಳನ್ನು ತೆಗೆದುಕೊಂಡು ಧ್ವಂಸ ಮಾಡಿದ್ದಾರೆ. ಕಚೇರಿ ಸಿಬ್ಬಂದಿಯನ್ನು ಅವಾಚ್ಯ ಮಾತುಗಳಿಂದ ನಿಂದಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
17 hours ago
NEET Exam Protest: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಹಿಲ್ಯಾನಗರದ ಗಾಂಧಿ ಸ್ಮಾರಕದ ಮುಂದೆ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಅಣ್ಣಾ ಹಜಾರೆ ಮೌನ ಪ್ರತಿಭಟನೆ ನಡೆಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
17 hours ago
Riya Ahir Brave Act: ಮುಂಬೈನ ದಾದರ್ ಶಿವಾಜಿ ಪಾರ್ಕ್ ಬಳಿ 27 ವರ್ಷದ ರೂಪದರ್ಶಿ ರಿಯಾ ಅಹಿರ್ ಅರೆಸ್ಟ್ ವಾರೆಂಟ್ ಇಲ್ಲದೆ ವಿದ್ಯಾರ್ಥಿಗಳನ್ನು ಬಂಧಿಸದಂತೆ ಪೊಲೀಸ್ ವ್ಯಾನ್ ತಡೆದು ಪ್ರತಿಭಟನಾಕಾರರ ಬಿಡುಗಡೆಗೆ ಕಾರಣರಾದರು.
17 hours ago
Koppala BJP agitation: ಹೇಮಲತಾ ನಾಯಕ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ರಾಹುಲ್ ಗಾಂಧಿ ಭಾವಚಿತ್ರ ದಹಿಸಿದ ಬಿಜೆಪಿ ನಾಯಕರು ಬಳಿಕ ಮುತ್ತಿಗೆ ಯತ್ನದ ವೇಳೆ ಕಾಂಗ್ರೆಸ್ ಕಚೇರಿಯ ಗಾಜುಗಳಿಗೆ ಇಟ್ಟಿಗೆ ಹಾಗೂ ಕಲ್ಲು ತೂರಿದ್ದಾರೆ.
17 hours ago
IND vs ZIM T20: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
17 hours ago
Lord Shiva Temples: ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾದ ತಿಂಗಳಾಗಿದೆ. ಈ ಮಾಸವನ್ನು ಹಿಂದೂ ಧರ್ಮದ ಪವಿತ್ರಕಾಲ ಎಂತಲೂ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಮಾತ್ರವಲ್ಲದೆ, ಶಿವನ ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯ..
17 hours ago
IND vs ZIM: ಟಾಸ್ ಗೆದ್ದ ಭಾರತ, ಓರ್ವ ಪದಾರ್ಪಣೆ, ತಂಡಕ್ಕೆ ಮರಳಿದ ರಿಂಕು
17 hours ago
Honeymoon Murder Case: ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಕೋರ್ಟ್ ಗುರುವಾರ ರದ್ದುಗೊಳಿಸಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ