Last Updated: 13 Sep 2026 9:32 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.(17 hours ago)20
  2. Road Trip Adventure: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿನಂತೆ ಬೆಂಗಳೂರಿನ ಕೇಶವ್ ಪ್ರಸಾದ್ ಅವರು ಜೂನ್ 5ರಂದು ಜಾಲಹಳ್ಳಿ ಬಳಿಯ ತಮ್ಮ ಮನೆಯಿಂದ ಎಕ್ಸ್‌ಯುವಿ ಕಾರಿನಲ್ಲಿ ಹೊರಟಾಗ, ಅವರನ್ನು ಬೀಳ್ಕೊಡಲು ಸ್ನೇಹಿತರು, ನೆರೆಹೊರೆಯವರೆಲ್ಲರೂ ನೆರೆದಿದ್ದರು.(23 hours ago)19
  3. ಗಣೇಶ ಹಬ್ಬಕ್ಕೆ ಕಾಡಲಿದೆ ಮಳೆ: ಮುಂದಿನ 3 ದಿನ ಹವಾಮಾನ ಮುನ್ಸೂಚನೆ ಹೇಗಿದೆ?(24 hours ago)19
  4. ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ತಂದೆ ಶಾಂತಕುಮಾರನ್ ನಾಯರ್ ನಿಧನ(18 hours ago)16
  5. Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.(14 hours ago)15
  6. Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.(17 hours ago)15
  7. Porn videos: ಜೈಲಿನಲ್ಲಿ ಪ್ರಜ್ವಲ್ ರೇವಣ್ಣರಿಂದ ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಒಂದು ಡಜನ್‌ಗೂ ಅಧಿಕ ಅಶ್ಲೀಲ ವಿಡಿಯೊಗಳು ಮತ್ತು ಪೆನ್ ಡ್ರೈವ್‌ನಲ್ಲಿ ವೆಬ್ ಸೀರೀಸ್‌ಗಳು ಇರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಪತ್ತೆಯಾಗಿದೆ.(18 hours ago)15
  8. KN Rajanna: ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ’ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.(16 hours ago)12
  9. Health Tips: ಹಬ್ಬದೂಟ ಚೆನ್ನಾಗಿ ಜೀರ್ಣವಾಗಲು ವೀಳ್ಯದೆಲೆ, ಜೀರಿಗೆ, ಶುಂಠಿ, ಮಜ್ಜಿಗೆ, ಏಲಕ್ಕಿ ಬಾಳೆಹಣ್ಣು ಮತ್ತು ಓಂಕಾಳು ಬಳಸುವ ಸುಲಭ ಮನೆಮದ್ದುಗಳು ಇಲ್ಲಿವೆ.(20 hours ago)12
  10. ಬಿ.ಝಡ್‌. ಕಪ್‌: ಚೊಚ್ಚಲ ಆವೃತ್ತಿಯ ಟ್ರೋಫಿ ಮುಡಿಗೇರಿಸಿಕೊಂಡ ಅರವಿಂದ್ ಆವೆಂಜರ್ಸ್(21 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Sep 13
Sep 12