Last Updated: 17 Aug 2026 6:06 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮಾಹಿತಿ ನೀಡಿದ ಐಎಂಡಿ
(10 hours ago)
26
ಭುಗಿಲೆದ್ದ ಆಕ್ರೋಶ; ಕಚೇರಿಗೆ ನುಗ್ಗಿ ದಾಂದಲೆ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ
(22 hours ago)
20
ಭಾರತದ ತ್ರಿವರ್ಣ ಧ್ವಜಗಳನ್ನು ಸುತ್ತುವರಿಯಲ್ಪಟ್ಟ 1,300ಕ್ಕೂ ಹೆಚ್ಚು ಅಮೆರಿಕದ ಧ್ವಜಗಳನ್ನು ಬಳಸಿ ‘250’ ಎಂಬ ಸಂಖ್ಯೆಯನ್ನು ಮೂಡಿಸಲಾಗಿತ್ತು.
(19 hours ago)
14
Supreme Court ruling: ಅಪಘಾತದಲ್ಲಿ ಪೋಷಕರು ಮೃತಪಟ್ಟರೆ ವಿವಾಹಿತ ಮತ್ತು ಉದ್ಯೋಗಸ್ಥ ವಯಸ್ಕ ಮಕ್ಕಳೂ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
(22 hours ago)
14
Ramayana movie budget: ರಾಮಾಯಣದ ಎರಡು ಭಾಗಗಳ 4,000 ಕೋಟಿ ರೂಪಾಯಿ ಬಜೆಟ್ ಹಾಗೂ ಹಾಲಿವುಡ್ ಮಾದರಿಯ ಪ್ರಚಾರದ ಲೆಕ್ಕಾಚಾರದ ಬಗ್ಗೆ ನಟ ಯಶ್ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
(8 hours ago)
13
2005ರಲ್ಲಿ ಬೇಟೆ ತಡೆ ದಿನ, ನಂತರದ ಸನ್ನಿವೇಶ ನೆನಪಿಸಿಕೊಂಡ ನಿವೃತ್ತ ಡಿಸಿಎಫ್ಗಳಾದ ವೆಂಕಟೇಶ್, ರವೀಂದ್ರ ಕುಮಾರ್.
(11 hours ago)
13
AI lost footwear: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬರು ತಾವು ಕಳೆದುಕೊಂಡ ಚಪ್ಪಲಿಯನ್ನು ಎಐ ಸಹಾಯದಿಂದ ಹುಡುಕಿರುವ ವಿಡಿಯೊ ಒಂದು ಸಾಮಾಜಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
(15 hours ago)
13
23 ವರ್ಷಗಳ ಕಾಯುವಿಕೆಗೆ ಕೊನೆ: ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾ
(18 hours ago)
13
Dakshina Kannada Holiday: ನಾಗರಪಂಚಮಿಯ ಅಂಗವಾಗಿ ಆ.17ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
(9 hours ago)
12
Bengaluru Tunnel Road: ಲಾಲ್ಬಾಗ್ ಬಂಡೆ ತಬ್ಬಿದ ನಾಗರಿಕರು 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ' ಯೋಜನೆ ವಿರೋಧಿಸಿದರು. 'ಉದ್ಯಾನದ ಜೊತೆಗೆ ಬೆಂಗಳೂರಿನ ಪರಂಪರೆಯ ನಾಶ ಮಾಡಲು ಬಿಡುವುದಿಲ್ಲ' ಒಕ್ಕೊರಲಿನಿಂದ ಹೇಳಿದರು.
(21 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 17
ಆಯುಷ್ ಶೆಟ್ಟಿಗೆ ಆರಂಭದಲ್ಲಿಯೇ ಕಠಿಣ ಸವಾಲು
14 mins ago
ಭಾರತಕ್ಕೆ ಇಂದು ಇಂಗ್ಲೆಂಡ್ ಸತ್ವಪರೀಕ್ಷೆ
14 mins ago
ಸಕ್ಕರೆ ಕಾರ್ಖಾನೆ ಸ್ಥಾಪನೆಗೆ 42 ಅರ್ಜಿ
14 mins ago
ಕೊಡಗು: ಹ್ಯಾರೀಸ್ ಪುತ್ರ ನಳಪಾಡ್ ವಿವಾಹಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್
74 mins ago
ವಿಮಲ್ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್ಗೆ ಎಫ್ಡಿಎ ನೋಟಿಸ್
105 mins ago
Aug 16
Political controversy: ಪ್ರಧಾನಿ ಮೋದಿ ಬಳಸಿದ ನಕ್ಸಲ್ ಮನಸ್ಥಿತಿ ಪದದ ಬಗ್ಗೆ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಜಟಾಪಟಿ ನಡೆದಿದ್ದು, ಕಿರಣ್ ರಿಜಿಜು ಪ್ರಧಾನಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
4 hours ago
ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ಇತಿಹಾಸ ಬರೆದ ಬಾಂಗ್ಲಾದೇಶ
4 hours ago
Vande Mataram: ವಂದೇ ಮಾತರಂಗೆ ಅಪಮಾನ ಮಾಡಿದ ಬಿಜೆಪಿ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಇದು ಸಂವಹನ ಕೊರತೆಯಿಂದಾದ ಗೊಂದಲ ಎಂದು ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.
5 hours ago
Iran military reward: ಅಮೆರಿಕ ಯೋಧರನ್ನು ಹತ್ಯೆ ಮಾಡಿದರೆ ಅಥವಾ ಸೆರೆಹಿಡಿದರೆ 30 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಸೇನೆ ಘೋಷಿಸಿದೆ ಎಂದು ಐಆರ್ಎನ್ಎ ವರದಿ ಮಾಡಿದೆ.
5 hours ago
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರ
5 hours ago
ಧರಣಿ ನಿರತ ಕುಟಂಬುಸ್ಥರ ಮನವೊಲಿಸಿದ ಹನೂರು ಶಾಸಕ ಎಂ.ಆರ್.ಮಂಜುನಾಥ್
6 hours ago
Law University: ಬೆಂಗಳೂರಿನಲ್ಲಿ ಮತ್ತೊಂದು ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರವನ್ನು ಕೈಬಿಡುವಂತೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
7 hours ago
ಡುರಾಂಡ್ ಕಪ್: ಸೆಮಿಗೆ ದೆಹಲಿ, ಈಸ್ಟ್ ಬೆಂಗಾಲ್
7 hours ago
CJP Volunteer: ಸಿಜೆಪಿ ಸ್ವಯಂಸೇವಕನ ತಂದೆ ಮಫೀಕ್ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ ಆಗ್ರಹಿಸಿದೆ.
7 hours ago
NTA Re-exam: ಪ್ರಶ್ನೆಪತ್ರಿಕೆ ದೋಷಗಳಿಂದಾಗಿ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜವಿಜ್ಞಾನ ವಿಷಯಗಳಿಗೆ ಸೆಪ್ಟೆಂಬರ್ 9 ಮತ್ತು 10 ರಂದು ಮರುಪರೀಕ್ಷೆ ನಡೆಸುವುದಾಗಿ ಎನ್ಟಿಎ ಘೋಷಿಸಿದೆ.
7 hours ago
Former Deputy Speaker: ಬಿರ್ಭೂಮ್ನ ಟಿಎಂಸಿ ಕಚೇರಿಯಲ್ಲಿ ಮಾಜಿ ಉಪಸಭಾಧ್ಯಕ್ಷ ಆಶಿಷ್ ಬ್ಯಾನರ್ಜಿ ಅವರ ಮೃತದೇಹ ಪತ್ತೆಯಾಗಿದ್ದು, ರಾಜಕೀಯ ಅವಮಾನದ ಬಗ್ಗೆ ಉಲ್ಲೇಖಿಸಿರುವ ಡೆತ್ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
7 hours ago
ಕೆಲವೆಡೆ ಕನಿಷ್ಠ ಸೌಲಭ್ಯಗಳ ಕೊರತೆ– ಅಸಮಾಧಾನ
7 hours ago
Ukraine Russia conflict: ರಷ್ಯಾ ಮೇಲೆ ಉಕ್ರೇನ್ ನಡೆಸಿದ ಅತಿದೊಡ್ಡ ಡ್ರೋನ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು 822 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.
8 hours ago
AHINDA convention: ಸೆಪ್ಟೆಂಬರ್ನಲ್ಲಿ ನಡೆಯಲಿರುವ ಅಹಿಂದ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಮತ್ತು ಅಹಿಂದ ಚಳವಳಿ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
8 hours ago
ಅಖಿಲ ಭಾರತ ಫಿಡೆ ರೇಟೆಡ್ ರ್ಯಾಪಿಡ್ ಚೆಸ್: ಲಕ್ಷಿತ್ ಚಾಂಪಿಯನ್
8 hours ago
ಹಾಕಿ ವಿಶ್ವಕಪ್ | ನವನೀತ್, ದೀಪಿಕಾ ಅಮೋಘ ಆಟ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರು
8 hours ago
Ramayana movie budget: ರಾಮಾಯಣದ ಎರಡು ಭಾಗಗಳ 4,000 ಕೋಟಿ ರೂಪಾಯಿ ಬಜೆಟ್ ಹಾಗೂ ಹಾಲಿವುಡ್ ಮಾದರಿಯ ಪ್ರಚಾರದ ಲೆಕ್ಕಾಚಾರದ ಬಗ್ಗೆ ನಟ ಯಶ್ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
8 hours ago
Public Holiday: ನಾಗರ ಪಂಚಮಿ ಹಬ್ಬದ ಪ್ರಯುಕ್ತ ಇದೇ 17ರಂದು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
8 hours ago
Dakshina Kannada Holiday: ನಾಗರಪಂಚಮಿಯ ಅಂಗವಾಗಿ ಆ.17ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
9 hours ago
Student Protest: ಮೋದಿಯವರ ಹಿಂಸಾತ್ಮಕ ಆಡಳಿತದ ವಿರುದ್ಧ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ವಿದ್ಯಾರ್ಥಿಗಳ ಧೈರ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
9 hours ago
Jharkhand Recruitment: ಜಾರ್ಖಂಡ್ ನೇಮಕಾತಿ ಪರೀಕ್ಷೆ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಹೇಮಂತ್ ಸೊರೇನ್ ಮತ್ತು ರಾಹುಲ್ ಗಾಂಧಿ ಪ್ರತಿಕೃತಿ ದಹಿಸಲು ಹಾಗೂ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
9 hours ago
Parandur Airport Project: ಕಾಂಚಿಪುರಂ ಜಿಲ್ಲೆಗೆ ಸಮೀಪದ ಪರಂದೂರ್ನಲ್ಲಿ ಗ್ರೀನ್ಫೀಲ್ಡ್ ವಿಮಾಣ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಕೈಬಿಡುವ ಬಗ್ಗೆ ತಮಿಳುನಾಡು ಸರ್ಕಾರ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
10 hours ago
Daily News Summary: ಪ್ರಧಾನಿ ಮೋದಿ ಅವರ ನಕ್ಸಲ್ ಹೇಳಿಕೆ ಸಮರ್ಥನೆ, ಕಾವೇರಿ ಜಲಾಶಯಗಳಿಂದ ನೀರು ಬಿಡುಗಡೆ, ಲಂಕಾ ವಿರುದ್ಧ ಪಡಿಕ್ಕಲ್ ಶತಕ ಮತ್ತು ನಟರಿಗೆ ಎಫ್ಡಿಎ ನೋಟಿಸ್ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
10 hours ago
ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮಾಹಿತಿ ನೀಡಿದ ಐಎಂಡಿ
10 hours ago
video: ಚಲಿಸುತ್ತಿರುವ ಟ್ರಕ್ ಮೇಲೇರಿ ಚಾಲಕನೊಬ್ಬ ನೃತ್ಯ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
10 hours ago
Kiran Rijiju:ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಿಂದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ ನಕ್ಸಲ್ ಮನಸ್ಥಿತಿಯವರು (ದಿಮಾಗಿ ನಕ್ಸಲ್) ಎಂಬ ಪದ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
10 hours ago
2005ರಲ್ಲಿ ಬೇಟೆ ತಡೆ ದಿನ, ನಂತರದ ಸನ್ನಿವೇಶ ನೆನಪಿಸಿಕೊಂಡ ನಿವೃತ್ತ ಡಿಸಿಎಫ್ಗಳಾದ ವೆಂಕಟೇಶ್, ರವೀಂದ್ರ ಕುಮಾರ್.
11 hours ago
POCSO case: ‘ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಬಾಲಕಿಯ ದೇಹದೆಲ್ಲೆಡೆ ಅನುಚಿತವಾಗಿ ಮುಟ್ಟಿದ ಆರೋಪ ನಿರಾಕರಿಸಿ ಆರೋಪಿ ದರ್ಜಿ ನೀಡಿರುವ ಹೇಳಿಕೆಯ ಬಗ್ಗೆ ನಿಖರ ವೈದ್ಯಕೀಯ ವಿವರಗಳನ್ನು ಹಾಜರುಪಡಿಸಿ’ ಎಂದು ಹೈಕೋರ್ಟ್, ಪ್ರಾಸಿಕ್ಯೂಷನ್ಗೆ ಆದೇಶಿಸಿದೆ.
11 hours ago
Kiran Rijiju: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಿಂದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ ‘ಬೌದ್ಧಿಕ ನಕ್ಸಲರು’(ದಿಮಾಗಿ ನಕ್ಸಲ್) ಎಂಬ ಪದ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.ಗಿದೆ.
11 hours ago
Solapur Express: ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡಿದ್ದು, ಯಡಿಯೂರು ಬಳಿ ಕೆಟ್ಟು ನಿಂತಿದೆ. ಇದರಿಂದಾಗಿ, ಪ್ರಯಾಣಿಕರು ಪರದಾಡುವಂತಾಗಿದೆ.
11 hours ago
ಸರ್ಕಾರಿ ನೀತಿಗಳು, ಆಡಳಿತಾತ್ಮಕ ಬದಲಾವಣೆ ಹಾಗೂ ಸಂಸ್ಥೆಗಳ ಸುಧಾರಣೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದ್ದ 2010ರ ಬ್ಯಾಚ್ನ ಐಎಎಸ್ ಅಧಿಕಾರಿ ಅಶ್ವನಿ ಕುಮಾರ್, ಈಗ ಬೆಳ್ಳಿಪರದೆ ಪ್ರವೇಶಿಸಿದ್ದಾರೆ.
11 hours ago
Caste abuse: ಕಾಂಗ್ರೆಸ್ ಮುಖಂಡ ಸಿರಾಜುದ್ದೀನ್; ಯಾರೋ ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಅವಮಾನಿಸಿಲ್ಲ; ಬದಲಿಗೆ, ಸಮಾನ ಪೌರತ್ವದ ಸಾಂವಿಧಾನಿಕ ಭರವಸೆಗೇ ಅಪಮಾನ ಮಾಡಿದ್ದಾರೆ’ ಎಂದು ಹೈಕೋರ್ಟ್ ಕಿಡಿಕಾರಿದೆ.
11 hours ago
ಗುಂಡಣ್ಣ: ಭಾನುವಾರ, 16 ಆಗಸ್ಟ್ 2026
11 hours ago
Hosapete crime news: ತಾಲ್ಲೂಕಿನ ಭುವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
11 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 16 ಆಗಸ್ಟ್ 2026
12 hours ago
ಲಂಕಾ ವಿರುದ್ಧ ಮೊದಲ ಟೆಸ್ಟ್: ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 460 ರನ್
12 hours ago
India first innings: ಲಂಕಾ ದ್ವೀಪದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕೆ ಭಾರತ 9 ವಿಕೆಟ್ ಕಳೆದುಕೊಂಡು 460 ರನ್ಗಳಿಸಿದೆ
12 hours ago
ಚಿನಕುರುಳಿ: ಭಾನುವಾರ, 16 ಆಗಸ್ಟ್ 2026
12 hours ago
Tukaram Mundhe: ಇದೇ ವರ್ಷದ ಏಪ್ರಿಲ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ಅವರಿಗೆ ಆಘಾತಕಾರಿ ಸುದ್ದಿಯೊಂದು ಬಂದಿತ್ತು. ಅವರ 90 ವರ್ಷದ ತಾಯಿ ಅಸರ್ಬಾಯಿ ಅವರು ನಿಧನರಾಗಿದ್ದರು.
14 hours ago
ಬೆಂಗಳೂರು: ಎಚ್ಎಂಟಿ ವಾಚ್ ಖರೀದಿಗೆ ಮುಗಿಬಿದ್ದ ಜನ
14 hours ago
Rajinikanth cinema:ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ವೃತ್ತಿ ಜೀವನದಲ್ಲಿ 51 ವರ್ಷ ಪೂರೈಸಿದ್ದಾರೆ. 1975ರ ಆಗಸ್ಟ್ 15 ರಂದು ತೆರೆಕಂಡಿದ್ದ ‘ಅಪೂರ್ವ ರಾಗಂಗಲ್’ ಸಿನಿಮಾದ ಸಣ್ಣಪಾತ್ರದಲ್ಲಿ ನಟಿಸುವ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
14 hours ago
ಹಾಕಿ ವಿಶ್ವಕಪ್: 32 ವರ್ಷಗಳಿಂದ ಇಂಗ್ಲೆಂಡ್ ಮಣಿಸಲು ಕಾಯುತ್ತಿರುವ ಭಾರತ
14 hours ago
Hockey World Cup: ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು 32 ವರ್ಷಗಳಿಂದ ಕಾಯುತ್ತಿರುವ ಭಾರತವು ಸೋಮವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
14 hours ago
Indian Politics: ನಿಜವಾದ ರಾಜಕೀಯ ಶಕ್ತಿಯು ಉದ್ಯೋಗದಂತಹ ಜೀವನೋಪಾಯದ ಸಮಸ್ಯೆಗಳು ಮತ್ತು ಅದರ ಅಡಿಯಲ್ಲಿರುವ ಸಾಮಾಜಿಕ-ಆರ್ಥಿಕ, ಅಸಮಾನತೆಗಳಿಂದ ಉದ್ಭವಿಸುತ್ತದೆ.
14 hours ago
12000 ಕ್ಯುಸೆಕ್ ಹರಿಸುವ ಸೂಚನೆ ನಡುವೆ ಹರಿಯುತ್ತಿದೆ ಕಾವೇರಿ ನೀರು
14 hours ago
ಕೇಂದ್ರ ಗೃಹ ಸಚಿವನಾದರೆ RSSಗೆ ಬರುವ ವಿದೇಶಿ ದೇಣಿಗೆ ತನಿಖೆ: ಪ್ರಿಯಾಂಕ್ ಖರ್ಗೆ
14 hours ago
ಬೆಂಕಿಯಲ್ಲಿ ಅರಳಿದ ‘ಚಿನ್ನ’ದ ಹುಡುಗಿಯರು
14 hours ago
ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲು
15 hours ago
Drought relief: ‘ಈ ಬಾರಿ ಮುಂಗಾರು ಹಂಗಾಮು ನಮ್ಮ ಗಾಯದ ಮೇಲೆ ಬರೆ ಎಳೆದಿದೆ. ಗೋವಿನಜೋಳ, ತೊಗರಿ, ಹೆಸರು ಮೊದಲಾದ ಬೆಳೆಗಳೆಲ್ಲ ಕಮರಿ ಹೋಗುತ್ತಿವೆ. ಹಾಕಿದ ಬಂಡವಾಳವೂ ಕೈಗೆಟುಕದಂತಾಗಿದೆ. ನಮಗೆ ನೆರವಾಗಿ ಸಂಕಷ್ಟದಿಂದ ಪಾರುಮಾಡಿ...’
15 hours ago
R Madhavan: ‘ಮಕ್ಕಳು ಕೇಳಿದ ಪ್ರಶ್ನೆಗೆ, ಪೋಷಕರು ಆತುರದಿಂದ ಉತ್ತರ ಕೊಡುವುದನ್ನು ನಿಲ್ಲಿಸಿದರೆ, ಮಕ್ಕಳು ತಾವಾಗಿಯೇ ಹೆಚ್ಚು ಕಲಿಯುತ್ತಾರೆ’ ಎಂದು ಹೇಳಿರುವ ವಿಡಿಯೊವನ್ನು ಮಾಧವನ್ ಹಂಚಿಕೊಂಡಿದ್ದಾರೆ.
15 hours ago
AI lost footwear: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬರು ತಾವು ಕಳೆದುಕೊಂಡ ಚಪ್ಪಲಿಯನ್ನು ಎಐ ಸಹಾಯದಿಂದ ಹುಡುಕಿರುವ ವಿಡಿಯೊ ಒಂದು ಸಾಮಾಜಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
15 hours ago
ಎರಡು ದಶಕಗಳಿಗೂ ಹೆಚ್ಚು ಕಾಲದ ಯಶಸ್ವಿ ವೃತ್ತಿಜೀವನದಲ್ಲಿ ಅವರು ಗಣನೀಯ ಸಂಪತ್ತನ್ನು ಗಳಿಸಿದ್ದು, ದುಬಾರಿ ಬೆಲೆಯ ಸ್ಥಿರಾಸ್ತಿಗಳು ಮತ್ತು ಕಾರುಗಳ ಒಡತಿಯಾಗಿದ್ದಾರೆ.
16 hours ago
UGC NET Answer Key: ಯುಜಿಸಿ ನೆಟ್ ಜೂನ್ 2026ರ ಪರೀಕ್ಷೆಯ 84 ವಿಷಯಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿದೆ.
17 hours ago
Maharashtra FDA: ವಿಮಲ್ ಇಲೈಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಕಾರಣ ಕೇಳಿ ನೋಟಿಸ್ ನೀಡಿದೆ.
17 hours ago
Hanur Firing Case: ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡೇಟಿನಿಂದ ಮೃತಪಟ್ಟಿರುವ ಮೂವರ ಕುಟುಂಬಸ್ಥರ ಪ್ರತಿಭಟನೆ ಭಾನುವಾರವೂ ಮುಂದುವರೆದಿದೆ.
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ