Last Updated: 13 Sep 2026 3:33 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
West Bengal Bypolls: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಾಗಿ ರಿತಬ್ರತ ಬ್ಯಾನರ್ಜಿ ತಿಳಿಸಿದ್ದಾರೆ.
(23 hours ago)
21
Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
(20 hours ago)
16
Kichcha Sudeep: ಬಿಗ್ ಬಾಸ್ ಕನ್ನಡ 13ರ ಮೊದಲ ವಾರಾಂತ್ಯದ ಪಂಚಾಯಿತಿಯಲ್ಲಿ ನಿಯಮ ಉಲ್ಲಂಘಿಸಿದ ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಆಕ್ರೋಶ ಹೊರಹಾಕಿದ್ದು, ಜಗದೀಶ್ ಬಗ್ಗೆ ಅನುಚಿತ ನಡವಳಿಕೆ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ.
(23 hours ago)
16
KN Rajanna: ಸಚಿವ ಸತೀಶ ಜಾರಕಿಹೊಳಿ ವ್ಯವಹಾರದಲ್ಲಿ ಶ್ರೇಷ್ಠ ವ್ಯಕ್ತಿ. ಯಾವುದೇ ವಿಚಾರದಲ್ಲಿ ತಪ್ಪು ಮಾಡುವುದಿಲ್ಲ. ಅವರನ್ನು ನಾಲ್ಕು ದಶಕಗಳಿಂದ ನೋಡಿರುವೆ. ಅವರು ಸಂಭಾವಿತ ವ್ಯಕ್ತಿ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
(22 hours ago)
13
ಡಚ್ CEOಯಿಂದ ಉದ್ಯೋಗದ ಆಫರ್ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ
(8 hours ago)
13
Politics: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.
(8 hours ago)
12
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಸಿಗದ ನೀರು
(8 hours ago)
12
Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.
(116 mins ago)
10
BRICS Summit: ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಅಬುಧಾಬಿ ಯುವರಾಜ ಶೇಖ್ ಖಾಲಿದ್ ಗೈರಾಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಹಲವು ನಾಯಕರು ಭಾಗವಹಿಸಿದ್ದರು.
(8 hours ago)
10
Water Crisis: ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುವುದು ಸಂಪೂರ್ಣ ಬಂದ್ ಆಗಿದೆ. ಮುಂದಿನ 55-60 ದಿನಗಳಲ್ಲಿ ನೀರು ಖಾಲಿಯಾಗುವ ಭೀತಿ ಎದುರಾಗಿದೆ.
(3 hours ago)
9
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
News18 ಕನ್ನಡ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 13
Amit Shah Mumbai: ಮರಾಠ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಏಕನಾಥ ಶಿಂದೆ ಮುಂಬೈನಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.
26 mins ago
Himalaya Disaster Study: ಹಿಮಾಲಯದ ನೈಸರ್ಗಿಕ ವಿಕೋಪಗಳ ತಡೆಗೆ ಉಪಗ್ರಹ ಹಾಗೂ ಕ್ಷೇತ್ರ ಮಟ್ಟದ ಸಮಗ್ರ ಅಧ್ಯಯನ ಅಗತ್ಯ ಎಂದು ಜಿಎಸ್ಐ ಅಧಿಕಾರಿ ಪ್ರದೀಪ್ ಸಿಂಗ್ ಎಚ್ಚರಿಸಿದ್ದಾರೆ.
26 mins ago
Political horse trading: ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು 'ದಿಮಾಗಿ ನಕ್ಸಲ್' (ಬುದ್ಧಿಜೀವಿ ನಕ್ಸಲ್ ಅಥವಾ ನಕ್ಸಲ್ ಮನಃಸ್ಥಿತಿಯವರು) ಎಂದು ಹೇಳಿದ್ದಾರೆ.
26 mins ago
BRICS Summit: ಪ್ರಯಾಣದ ಆಯಾಸ ಮತ್ತು ವಿಶ್ರಾಂತಿಯ ಕಾರಣದಿಂದಾಗಿ ಪ್ರಧಾನಿ ಮೋದಿ ಆಯೋಜಿಸಿದ್ದ ಬ್ರಿಕ್ಸ್ ಭೋಜನಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
56 mins ago
ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ಖರೀದಿ ಭರಾಟೆಯೂ ಜೋರು
86 mins ago
ತಾಜ ಸುಲ್ತಾನಪುರದಲ್ಲಿ ಜನರ ಸಮಸ್ಯೆಗೆ ಕಿವಿಯಾದ ಶಾಸಕ ಅಲ್ಲಮಪ್ರಭು ಪಾಟೀಲ
116 mins ago
Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.
116 mins ago
Market Price Hike: ರಾಜ್ಯದಲ್ಲಿ ಬರದ ಛಾಯೆಯ ನಡುವೆ ಗಣೇಶ ಹಬ್ಬಕ್ಕೆ ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಆರ್ಥಿಕ ಹೊರೆಯಾಗಿದೆ.
116 mins ago
Stalin humanity: ಕರೂರು ಕಾಲ್ತುಳಿತ ಪ್ರಕರಣದಲ್ಲಿ ವಿಜಯ್ ವಿರುದ್ಧ ಎಫ್ಐಆರ್ ದಾಖಲಿಸದೆ ಮುಖ್ಯಮಂತ್ರಿ ಸ್ಟಾಲಿನ್ ಮಾನವೀಯತೆ ಮೆರೆದಿದ್ದರು ಎಂದು ಡಿಎಂಕೆ ನಾಯಕ ರಘುಪತಿ ತಿಳಿಸಿದ್ದಾರೆ.
2 hours ago
Narendra Modi BRICS: ತಂತ್ರಜ್ಞಾನ ಮತ್ತು ಖನಿಜಗಳನ್ನು ಅಸ್ತ್ರವಾಗಿಸುವುದರ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದು, ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳ ಒಗ್ಗಟ್ಟಿಗೆ ಕರೆ ನೀಡಿದರು.
2 hours ago
ನನ್ನ ಮೇಲೆ ದೈಹಿಕ, ಮಾನಸಿಕ ಕಿರುಕುಳ ನಡೆದಿದೆ: ದಿವ್ಯಾಂಶಿ ಚೌಧರಿ
2 hours ago
Chamarajanagara News: ಚಾಮರಾಜನಗರ ಜಿಲ್ಲೆಯಾದ್ಯಂತ ಗೌರಿ–ಗಣೇಶ ಹಬ್ಬ ಆಚರಣೆಗೆ ಸಾರ್ವಜನಿಕರು ತಯಾರಿ ಮಾಡಿಕೊಳ್ಳುತ್ತಿದ್ದು, ಗಣಪನ ಮೂರ್ತಿಗಳ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
3 hours ago
Water Crisis: ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುವುದು ಸಂಪೂರ್ಣ ಬಂದ್ ಆಗಿದೆ. ಮುಂದಿನ 55-60 ದಿನಗಳಲ್ಲಿ ನೀರು ಖಾಲಿಯಾಗುವ ಭೀತಿ ಎದುರಾಗಿದೆ.
3 hours ago
Kerala Government Grant: ಶಬರಿಮಲೆ ಯಾತ್ರೆಯ ಸಿದ್ಧತೆಗಾಗಿ ಲೋಕೋಪಯೋಗಿ ಇಲಾಖೆಗೆ ಕೇರಳ ಸರ್ಕಾರವು ₹ 551.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಭಕ್ತರ ಸುಗಮ ದರ್ಶನಕ್ಕೆ ಕ್ರಮ ಕೈಗೊಂಡಿದೆ.
3 hours ago
‘ಸ್ವಚ್ಛ ವಾರ್ಡ್ ವಾಯು’ ಸರ್ವೇಕ್ಷಣೆಯಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದಾವಣಗೆರೆ
4 hours ago
Protest News: ಮಳವಳ್ಳಿ ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ಡಿಸೆಂಬರ್ 1ರಂದು ದೆಹಲಿ ಚಲೋ, ಫೆಬ್ರುವರಿಯಲ್ಲಿ ರಾಜ್ಯಾದ್ಯಂತ ಅಂಗನವಾಡಿ ಬಂದ್ ಎಂದು ತಿಳಿಸಿದರು.
4 hours ago
ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಬದಲಿ ವ್ಯವಸ್ಥೆ
4 hours ago
Wildlife News: ತುರುವೇಕೆರೆ ತಾಲ್ಲೂಕಿನ ಮಾಚೇನಹಳ್ಳಿ ಸುತ್ತಮುತ್ತ ನವಿಲುಗಳು ನಿಗೂಢವಾಗಿ ಮೃತಪಟ್ಟಿವೆ. ಕೀಟನಾಶಕ ಅಥವಾ ಹಕ್ಕಿಜ್ವರದ ಶಂಕೆ ಎಂದು ಸಾರ್ವಜನಿಕರಲ್ಲಿ ಆತಂಕ.
4 hours ago
ಕರ್ನಾಟಕ ಒಣಕೊಬ್ಬರಿ ದರ ಕುಸಿತ, ಗಣೇಶ ನಂತರ ಹಬ್ಬಗಳ ಸಾಲು ಲಾಭ ತರುವ ನಿರೀಕ್ಷೆ
4 hours ago
Severed Hand Incident: ಜಗಳದ ವೇಳೆ ಕುಡುಗೋಲಿನಿಂದ ಹಲ್ಲೆಗೊಳಗಾಗಿ ಕೈ ಕಳೆದುಕೊಂಡ ವ್ಯಕ್ತಿ ತುಂಡಾದ ಕೈಯನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
4 hours ago
ಸುಮಾರು 30 ವರ್ಷಗಳ ಬಳಿಕ ರಾಜಕುಮಾರಿ ಡಯಾನಾರ ‘ರಿವೇಂಜ್ ಡ್ರೆಸ್’ ಹರಾಜು
5 hours ago
ಅಮೆರಿಕಾ ಓಪನ್: ಪ್ರಶಸ್ತಿ ಸುತ್ತಿಗೆ ಜ್ವರೇವ್, ಶೆಲ್ಟನ್ ಲಗ್ಗೆ
5 hours ago
Wildlife trafficking: ಒಡಿಶಾದಲ್ಲಿ ಐದು ಒರಾಂಗುಟಾನ್ ಮರಿಗಳ ಪತ್ತೆಯಾಗಿದ್ದು, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಅವುಗಳ ನೈಸರ್ಗಿಕ ವಾಸಸ್ಥಳದ ನಾಶದ ಕುರಿತು ಲೇಖನವು ಬೆಳಕು ಚೆಲ್ಲುತ್ತದೆ.
5 hours ago
Festival: ಹದವಾಗಿ ನಾದಿದ ಹಿಟ್ಟಿನಿಂದ ಬೆರಳ ತುದಿಯಲ್ಲೇ ದಾರದಷ್ಟು ತೆಳುವಾಗಿ ಎಳೆದು, ತಟ್ಟೆಯ ಮೇಲೆ ನವಿರಾಗಿ ಸುತ್ತುವ ಬೆರಳುಗಳು. ಪಕ್ಕದಲ್ಲೇ ಕೊತಕೊತ ಕುದಿಯುವ ಬಂಡಿಯ ಕೊಬ್ಬರಿ ಎಣ್ಣೆಯ ಘಮ.
6 hours ago
Nuclear Safety: ನವದೆಹಲಿ ಶೃಂಗಸಭೆಯಲ್ಲಿ ಪರಮಾಣು ಸೌಲಭ್ಯಗಳ ಮೇಲಿನ ದಾಳಿಗಳ ಬಗ್ಗೆ ಬ್ರಿಕ್ಸ್ ನಾಯಕರು ಆತಂಕ ವ್ಯಕ್ತಪಡಿಸಿ, ಜಾಗತಿಕ ಶಾಂತಿಗಾಗಿ ಶಸ್ತ್ರಾಸ್ತ್ರ ನಿಯಂತ್ರಣ ಬಲಪಡಿಸಲು ಕರೆ ನೀಡಿದರು.
7 hours ago
ಮುಖ್ಯಮಂತ್ರಿ ಶಿವಕುಮಾರ್ ಸೂಚನೆ | ಪೊಲೀಸರ ವಿಶೇಷ ಕಾರ್ಯಾಚರಣೆ; 23 ಪ್ರಕರಣ ದಾಖಲು
7 hours ago
Public Amenity Issues: ಬೆಂಗಳೂರಿನ ಬಹುತೇಕ ಉದ್ಯಾನಗಳಲ್ಲಿ ಶೌಚಾಲಯಗಳ ನಿರ್ವಹಣೆ ಕಳಪೆಯಾಗಿದ್ದು, ನೀರಿನ ಸೌಲಭ್ಯ ಮತ್ತು ನೈರ್ಮಲ್ಯದ ಕೊರತೆಯಿಂದ ವಾಯುವಿಹಾರಿಗಳು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
7 hours ago
ಗಾಳಿ ಸುದ್ದಿಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ, ಆ ಹಣವನ್ನು ಇಂತಹ ಕಡೆ ಹೂಡಿಕೆ ಮಾಡಿದ್ದಾರೆಂದು ಇ.ಡಿಯವರು ದಾಖಲೆ ಕೊಡಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
8 hours ago
‘ವೈಲ್ಡ್ ಚೈಲ್ಡ್’ನಿಂದ ಪ್ರಬುದ್ಧ ನಾಯಕನವರೆಗೆ: ಇಶಾನ್ ಕಿಶನ್ ಹೊಸ ಅಧ್ಯಾಯ
8 hours ago
ಒಳನೋಟ | ಸಾವಯವದ ಸೋಗಿನಲ್ಲಿ ಕಲಬೆರಕೆ ಬೆಲ್ಲ: ಅಗ್ಗದ ಬೆಲೆ ಹಿಂದಿನ ಅಸಲಿ ಕತೆ
8 hours ago
Enforcement Directorate probe: ಆಫ್ರಿಕಾ ಚಿನ್ನದ ಗಣಿಯಲ್ಲಿ ಶೇ 40 ಪಾಲು ಇದೆ ಎಂಬ ಇ.ಡಿ ಆರೋಪವನ್ನು ಸಚಿವ ಸತೀಶ ಜಾರಕಿಹೊಳಿ ನಿರಾಕರಿಸಿದ್ದು, ದಾಖಲೆ ಇದ್ದರೆ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
8 hours ago
Politics: ಬೆಂಗಳೂರು: ಮತದಾರರ ಪಟ್ಟಿಯಿಂದ ಹೊರಗಿಡಲಾದವರು ಸುಳ್ಳು ಘೋಷಣಾ ಪತ್ರ ನೀಡುವಂತೆ ಚುನಾವಣಾ ಆಯೋಗ ಒತ್ತಡ ಹೇರುತ್ತಿದೆ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
8 hours ago
Mescom electricity survey: ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ 19,303 ಗ್ರಾಹಕರು ಸ್ವಯಂಪ್ರೇರಣೆಯಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ಕೈಬಿಟ್ಟು ಬಿಲ್ ಪಾವತಿಸಲು ಮುಂದಾಗಿದ್ದಾರೆ.
8 hours ago
BRICS Summit: ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಅಬುಧಾಬಿ ಯುವರಾಜ ಶೇಖ್ ಖಾಲಿದ್ ಗೈರಾಗಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಹಲವು ನಾಯಕರು ಭಾಗವಹಿಸಿದ್ದರು.
8 hours ago
Politics: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಸಚಿವ ಶಿವಲಿಂಗೇಗೌಡ ಹೇಳಿದರು.
8 hours ago
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರೇಷ್ಮೆ ಕೃಷಿಕರಲ್ಲಿ ಮಂದಹಾಸ
8 hours ago
ಇಶಾರಾಣಿ ಫೈನಲ್ಗೆ; ತನ್ವಿ ನಿರ್ಗಮನ
8 hours ago
ಮೆಸ್ಕಾಂ ವ್ಯಾಪ್ತಿಯಲ್ಲಿ 14.62 ಲಕ್ಷ ಮನೆಗಳ ದಾಖಲೆ ಮರುಪರಿಶೀಲನೆ ಪೂರ್ಣ
8 hours ago
‘ನವದೆಹಲಿ ಘೋಷಣೆ’ಗೆ 11 ಸದಸ್ಯ ರಾಷ್ಟ್ರಗಳ ಸರ್ವಾನುಮತದ ಅಂಗೀಕಾರ
8 hours ago
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಸಿಗದ ನೀರು
8 hours ago
Kannada Theater: ಕನ್ನಡ ರಂಗಭೂಮಿಯಲ್ಲಿ ಶಿಸ್ತುಬದ್ಧ ವಿನ್ಯಾಸ ಹಾಗೂ ವಾಸ್ತವವಾದೀ ಶೈಲಿಯ ನಾಟಕಗಳ ಮೂಲಕ ಹೊಸ ಆಯಾಮ ನೀಡಿದ್ದ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ಸಾಧನೆಗಳ ಕುರಿತಾದ ಲೇಖನ.
8 hours ago
ಡಚ್ CEOಯಿಂದ ಉದ್ಯೋಗದ ಆಫರ್ ಬೆನ್ನಲ್ಲೇ ಮುಂದಿನ ಹೆಜ್ಜೆಯಿಟ್ಟ ಸುರೇಂದ್ರ
8 hours ago
‘ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ’
8 hours ago
Organic Jaggery Market: ರಾಜ್ಯದಲ್ಲಿ ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಹೆಚ್ಚಿದ್ದರೂ, ಸಕ್ಕರೆ ಹಾಗೂ ಬಣ್ಣ ಬೆರೆಸಿದ ಕಲಬೆರಕೆ ಬೆಲ್ಲದ ಹಾವಳಿಯಿಂದ ಅಸಲಿ ಸಾವಯವ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.
8 hours ago
India China Relations: ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಷಿ ಜಿನ್ಪಿಂಗ್ ಗಡಿ ಶಾಂತಿ ಹಾಗೂ ದ್ವಿಪಕ್ಷೀಯ ವಾಣಿಜ್ಯ ಸಂಬಂಧಗಳನ್ನು ಸಹಜ ಸ್ಥಿತಿಗೆ ತರುವ ಕುರಿತು ಮಾತುಕತೆ ನಡೆಸಿದರು.
8 hours ago
ಪ್ರಶಸ್ತಿ ಸುತ್ತಿಗೆ ಜ್ವರೇವ್, ಶೆಲ್ಟನ್ ಲಗ್ಗೆ
8 hours ago
ಆಸ್ಟ್ರೇಲಿಯಾ ಎ ಜಯಭೇರಿ
8 hours ago
ಒಳನೋಟ : ಸಾವಯವ ಬೆಲ್ಲಕ್ಕೂ ಕಲಬೆರಕೆ
10 hours ago
ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಹತ್ತಾರು ಪೋರ್ನ್ ವಿಡಿಯೊ ಪತ್ತೆ: ವರದಿ
11 hours ago
MBBSಗೆ 13,186 ಹೊಸ ಸೀಟುಗಳ ಸೇರ್ಪಡೆ: ಕರ್ನಾಟಕಕ್ಕೆ ಹೆಚ್ಚಿನ ಪಾಲು
13 hours ago
Sep 12
ಹಬ್ಬದ ರಜೆ: ಬೆಂ–ಮೈ ಹೆದ್ದಾರಿ ಟೋಲ್ನಲ್ಲಿ ಕಿಲೋಮೀಟರ್ ಉದ್ದ ವಾಹನಗಳ ಸಾಲು
15 hours ago
ಬೀದಿದೀಪಗಳೇ ಬೇಕಿಲ್ಲ?; ಬೆಳಕು ನೀಡುವ ಸಸ್ಯಗಳ ಅನ್ವೇಷಣೆ
16 hours ago
Bilateral relations: ಭಾರತ-ಚೀನಾ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಅಗತ್ಯವೆಂದು ಪ್ರಧಾನಿ ಮೋದಿ ಅಧ್ಯಕ್ಷ ಜಿನ್ಪಿಂಗ್ಗೆ ತಿಳಿಸಿದ್ದು, ಭಿನ್ನಾಭಿಪ್ರಾಯಗಳು ವಿವಾದವಾಗಬಾರದು ಎಂದು ಉಭಯ ನಾಯಕರು ಪುನರುಚ್ಚರಿಸಿದ್ದಾರೆ.
18 hours ago
India Post Stamps: ಬ್ರಿಕ್ಸ್ ಒಕ್ಕೂಟ ರಚನೆಯಾಗಿ ಎರಡು ದಶಕ ಪೂರೈಸಿದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ.
18 hours ago
ಆರ್ಚರಿ ವಿಶ್ವಕಪ್ ಫೈನಲ್: ಪದಕದ ನಿರೀಕ್ಷೆಯಲ್ಲಿ ಧೀರಜ್
18 hours ago
New Delhi Declaration: ಪಶ್ಚಿಮ ಏಷ್ಯಾದ ಸಂಘರ್ಷದ ವಿಚಾರದಲ್ಲಿ ಇರಾನ್ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಒಮ್ಮತದ ಜಂಟಿ ಘೋಷಣೆ ಅಂಗೀಕರಿಸುವಲ್ಲಿ ಶನಿವಾರ ಬ್ರಿಕ್ಸ್ ರಾಷ್ಟ್ರಗಳು ಯಶಸ್ವಿಯಾಗಿವೆ.
18 hours ago
ಜೂನಿಯರ್ ಮಹಿಳೆಯರ ಏಷ್ಯಾಕಪ್ ಹಾಕಿ | ಸುಪ್ರಿಯಾ ಹ್ಯಾಟ್ರಿಕ್: ಫೈನಲ್ಗೆ ಭಾರತ
18 hours ago
BRICS Summit India: ಪಹಲ್ಗಾಮ್ ದಾಳಿ ಖಂಡಿಸಿರುವುದನ್ನು ಸ್ವಾಗತಿಸಿರುವ ಮೆಹಬೂಬ ಮುಫ್ತಿ, ಗಾಜಾ ನರಮೇಧ ಮತ್ತು ಇರಾನ್ ಮೇಲಿನ ದಾಳಿಗಳ ವಿರುದ್ಧವೂ ಭಾರತ ಧ್ವನಿ ಎತ್ತಲಿ ಎಂದು ಹೇಳಿದ್ದಾರೆ.
19 hours ago
Maritime safety network: ಸಮುದ್ರ ಸಂಘರ್ಷದಲ್ಲಿ ಸಿಲುಕುವ ನಾವಿಕರಿಗೆ ನೆರವಾಗಲು ‘ನಾವಿಕರ ತುರ್ತು ನೆರವು ಜಾಲ’ ಸ್ಥಾಪಿಸುವಂತೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
20 hours ago
Security arrangements: ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರಿಗೆ 15,000 ಪೊಲೀಸರು ಮತ್ತು ಅರೆಸೇನಾ ಪಡೆಯಿಂದ ಬಿಗಿ ಭದ್ರತೆ ಹಾಗೂ ಹೋಟೆಲ್ ಸುತ್ತ ಹಾರಾಟ ನಿಷೇಧ ವಲಯ ಘೋಷಿಸಲಾಗಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ