Last Updated: 24 Aug 2026 5:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.
(16 hours ago)
17
ಅಸಲು, ಬಡ್ಡಿ ಪಾವತಿಸಿದರೂ ತೋಟ ಹರಾಜು
(23 hours ago)
16
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 23 ಆಗಸ್ಟ್ 2026
(11 hours ago)
15
ಭಾರತೀಯ ವಾಯುಪಡೆ 2021ರಲ್ಲಿ 83 ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದ್ದು, ಬಳಿಕ ಇನ್ನೂ 97 ವಿಮಾನಗಳಿಗೆ ಆದೇಶ ನೀಡಿತು. ಇದರಿಂದ ಒಟ್ಟು 180 ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದಂತಾಯಿತು.
(11 hours ago)
15
NICE Road Toll: ನೈಸ್ ರಸ್ತೆ ಟೋಲ್ ಸಂಗ್ರಹ ತಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ ಮತ್ತು 30 ವರ್ಷಗಳ ಒಪ್ಪಂದದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
(23 hours ago)
15
BOB Recruitment: ಬ್ಯಾಂಕ್ ಆಫ್ ಬರೋಡಾ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಸೆಪ್ಟೆಂಬರ್ 7ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
(15 hours ago)
14
IAS Exam Strategy: ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಮಾನಸಿಕ ಶಕ್ತಿ, ಆತ್ಮವಿಶ್ವಾಸದ ಜೊತೆಗೆ ಭಯವನ್ನು ಹೋಗಲಾಡಿಸುವುದು ಮುಖ್ಯ ಎಂದು ಐಎಎಸ್ ಅಧಿಕಾರಿ ಪರಿ ಬಿಷ್ಣೋಯ್ ಸಲಹೆ ನೀಡಿದ್ದಾರೆ.
(17 hours ago)
14
Women harassment: ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರು ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
(18 hours ago)
14
ಮಳೆ ಕೊರತೆ: ರಾಜ್ಯದ ವಿವಿಧೆಡೆ ನಾಳೆಯಿಂದ 60 ದಿನ ಮೋಡ ಬಿತ್ತನೆ
(9 hours ago)
13
Annapurna Scheme: ಪಶ್ಚಿಮ ಬಂಗಾಳದಲ್ಲಿ ‘ಅನ್ನಪೂರ್ಣ ಯೋಜನೆ’ಯ ಹಣ ತಲುಪುವುದು ವಿಳಂಬವಾದದ್ದನ್ನು ಖಂಡಿಸಿ ನೂರಾರು ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರೆ, ಇತ್ತ ಮಾಲ್ದಾದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
(19 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 24
ಪ್ರಪಾತಕ್ಕೆ ಬಿದ್ದ ಕುಟುಂಬ: ಘಟನೆಗೂ ಮುನ್ನ ಸಂಬಂಧಗಳ ಬಗ್ಗೆ ಮಾತನಾಡಿದ್ದ ಮಹಿಳೆ
7 mins ago
KSRPಯಲ್ಲಿ 32 ವರ್ಷ ಸೇವೆ; ಬಿಗ್ಬಾಸ್ ಮಾಜಿ ಸ್ಪರ್ಧಿ ಕರಿಬಸಪ್ಪ ವಿಶೇಷ ಪೋಸ್ಟ್
3 hours ago
Aug 23
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಪಿ ಜತೆ ಗೆದ್ದ ಹಣವೆಷ್ಟು?
5 hours ago
ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 hours ago
Investment talks: ಬೆಂಗಳೂರಿನಲ್ಲಿ ಉದ್ಯಮಿ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಸುರಂಗ ಮಾರ್ಗ ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು.
8 hours ago
ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಣದು ಅಧಿಕಾರಿಗಳು ತಿಳಿಸಿದ್ದಾರೆ.
8 hours ago
ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
8 hours ago
ದೇಶದಲ್ಲಿ ಎಚ್1ಎನ್1ನ ಹೊಸ ತಳಿ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮೂಲಗಳು ಭಾನುವಾರ ತಿಳಿಸಿವೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಅದು ಹೇಳಿದೆ.
8 hours ago
ಮಳೆ ಕೊರತೆ: ರಾಜ್ಯದ ವಿವಿಧೆಡೆ ನಾಳೆಯಿಂದ 60 ದಿನ ಮೋಡ ಬಿತ್ತನೆ
9 hours ago
ಮಂಡ್ಯ: ‘ನೈಸ್ ರಸ್ತೆ ಟೋಲ್ ವಿಷಯಕ್ಕೆ ಸಂಬಂಧಿಸಿ ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ. ಆದರೆ, ಜನರೇ ಇಷ್ಟೊತ್ತಿಗೆ ನುಗ್ಗಬೇಕಿತ್ತು. ಅದು ಆಗಬೇಕಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
10 hours ago
ಮಹಾರಾಷ್ಟ್ರದಲ್ಲಿ ನರ್ಸಿಂಗ್ ಪರೀಕ್ಷೆಗೆ ಕೆಲ ನಿಮಿಷಗಳಿರುವಾಗ ತಮ್ಮ ಮೊಬೈಲ್ನಲ್ಲಿ ಪ್ರಶ್ನೆಪತ್ರಿಕೆಯ ಚಿತ್ರಗಳನ್ನು ತೆಗೆದು ಸಹೋದರಿಗೆ ಕಳುಹಿಸಿದ ಆರೋಪದ ಮೇಲೆ ಪರೀಕ್ಷಾ ಮೇಲ್ವಿಚಾರಕಿಯೊಬ್ಬರನ್ನು ಬಂಧಿಸಲಾಗಿದೆ. ಪರ್ಭಾಣಿಯಲ್ಲಿರುವ ನರ್ಸಿಂಗ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ.
10 hours ago
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ವಿಕ್ಟರ್, ಆನ್ ಮುಡಿಗೆ ಕಿರೀಟ
10 hours ago
ಏಷ್ಯನ್ ಗೇಮ್ಸ್| ಟೆನಿಸ್ ವಿಭಾಗದಲ್ಲಿ ಏಳು ಮಂದಿಗೆ ಮಾತ್ರ ಅವಕಾಶ; ಸಹಜಾಗೆ ಆಘಾತ
10 hours ago
ಜಿಸಿಟಿ ಫೈನಲ್: ಡ್ರಾ ಪಂದ್ಯದಲ್ಲಿ ಪ್ರಜ್ಞಾನಂದ– ಕೀಮರ್
10 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 23 ಆಗಸ್ಟ್ 2026
11 hours ago
ಗುಂಡಣ್ಣ ಕಾರ್ಟೂನು: ಭಾನುವಾರ, 23 ಆಗಸ್ಟ್ 2026
11 hours ago
ಭಾರತೀಯ ವಾಯುಪಡೆ 2021ರಲ್ಲಿ 83 ಯುದ್ಧ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದ್ದು, ಬಳಿಕ ಇನ್ನೂ 97 ವಿಮಾನಗಳಿಗೆ ಆದೇಶ ನೀಡಿತು. ಇದರಿಂದ ಒಟ್ಟು 180 ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿದಂತಾಯಿತು.
11 hours ago
ತನಿಖೆಯ ಪ್ರಾಥಮಿಕ ಹಂತದಲ್ಲಿ ಬಂಗ್ಲಾ ಚಿತ್ರೋದ್ಯಮದತ್ತ ಅನುಮಾನ ಮೂಡಿತ್ತು. ಖ್ಯಾತ ನಟರೊಬ್ಬರನ್ನು ವಿಚಾರಣೆಗೂ ಒಳಪಡಿಸಲಾಗಿತ್ತು. ಆದರೆ, ನಂತರ ಪತ್ತೆಯಾದ ಒಂದು ಸಾಕ್ಷ್ಯ ಆಕೆಯ ಮನೆಯತ್ತಲೇ ಬೊಟ್ಟು ಮಾಡಿತ್ತು.
11 hours ago
ಚಿನಕುರುಳಿ: ಭಾನುವಾರ, 23 ಆಗಸ್ಟ್ 2026
12 hours ago
ಮಹಿಳೆಯರು ಯಾರ ಸ್ವತ್ತೂ ಅಲ್ಲ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
13 hours ago
BOB Recruitment: ಬ್ಯಾಂಕ್ ಆಫ್ ಬರೋಡಾ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವೀಧರರು ಸೆಪ್ಟೆಂಬರ್ 7ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
15 hours ago
Family Tragedy in Maharashtra: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕೌಠ್ಯಾ ಡೋಂಗರ್ ಬೆಟ್ಟ ಮೇಲಿಂದ ಪ್ರಪಾತಕ್ಕೆ ಬಿದ್ದು ಮಗನೊಂದಿಗೆ ಪೋಷಕರೂ ದಾರುಣವಾಗಿ ಮೃತಪಟ್ಟಿರುವ ಘಟನೆ ದೇಶದ ಜನರನ್ನು ಚಿಂತೆಗೀಡು ಮಾಡಿದೆ.
16 hours ago
ಸಿನಿ ಸಿಪ್: ಯಾಕೀ ಶೂಟಿಂಗ್ ನಿಧಾನ?
16 hours ago
Toxic advance booking: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಮುಂಗಡವಾಗಿ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಎಲ್ಲಾ ಭಾಷೆಗಳಿಂದ ಸೇರಿ 4.5 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.
17 hours ago
IAS Exam Strategy: ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಮಾನಸಿಕ ಶಕ್ತಿ, ಆತ್ಮವಿಶ್ವಾಸದ ಜೊತೆಗೆ ಭಯವನ್ನು ಹೋಗಲಾಡಿಸುವುದು ಮುಖ್ಯ ಎಂದು ಐಎಎಸ್ ಅಧಿಕಾರಿ ಪರಿ ಬಿಷ್ಣೋಯ್ ಸಲಹೆ ನೀಡಿದ್ದಾರೆ.
17 hours ago
Women harassment: ದೇಶದಲ್ಲಿ ಶೇಕಡಾ 80ರಷ್ಟು ಮಹಿಳೆಯರು ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
18 hours ago
ಟೋಲ್ ಕಟ್ಟದಂತೆ ಕೋರ್ಟ್ನಿಂದ ಆದೇಶ ಮಾಡಿಸಲಿ: ಎಚ್ಡಿಕೆಗೆ ಸಚಿವ ಬಾಲಕೃಷ್ಣ ಸವಾಲು
18 hours ago
Karibasappa KSRP career: ಕರಿಬಸಪ್ಪ ಅವರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ 32 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
18 hours ago
Annapurna Scheme: ಪಶ್ಚಿಮ ಬಂಗಾಳದಲ್ಲಿ ‘ಅನ್ನಪೂರ್ಣ ಯೋಜನೆ’ಯ ಹಣ ತಲುಪುವುದು ವಿಳಂಬವಾದದ್ದನ್ನು ಖಂಡಿಸಿ ನೂರಾರು ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರೆ, ಇತ್ತ ಮಾಲ್ದಾದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
19 hours ago
Yash Toxic event: ಹೈದರಾಬಾದ್ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಟಾಕ್ಸಿಕ್ ಸಿನಿಮಾ ಕಾರ್ಯಕ್ರಮದಲ್ಲಿ ಸೌಂಡ್ ಬಾಕ್ಸ್ ಕುಸಿದು ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
19 hours ago
Donald Trump Claims: ಹೊರ್ಮುಜ್ ಜಲಸಂಧಿ ಅಮೆರಿಕದ ಭಾಗ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುವ ತಮ್ಮ ಬೆದರಿಕೆಯನ್ನು ಮುಂದುವರಿಸಿದ್ದಾರೆ.
19 hours ago
ರೇಪ್ ಕೇಸ್ ಮುಚ್ಚಿಹಾಕಲು ₹5 ಕೋಟಿಗೆ ಬೇಡಿಕೆ ಇಟ್ಟಿದ್ದರು CM ಮಾನ್ ಪತ್ನಿ: ಆರೋಪ
19 hours ago
Cyber Security Contest: ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಹಾಗೂ ಸೈಬರ್ ಪೀಸ್ ಸಂಸ್ಥೆ ಜಂಟಿಯಾಗಿ 'ಟೆರಿಯರ್ ಸೈಬರ್ ಕ್ವೆಸ್ಟ್-2026' ರಾಷ್ಟ್ರೀಯ ಹ್ಯಾಕಥಾನ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪರ್ಧೆ ಆಯೋಜಿಸಿವೆ.
19 hours ago
Madhubala Biopic: ಬಾಲಿವುಡ್ನ ಹಿರಿಯ ನಟಿ ಮಧುಬಾಲಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಒಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಮಧುಬಾಲಾ ಅವರ ಪಾತ್ರದಲ್ಲಿ ‘ಧುರಂಧರ್ ನಟಿ ಸಾರಾ ಅರ್ಜುನ್ ನಟಿಸಲಿದ್ದಾರೆ.
19 hours ago
ಲಂಕಾ ವಿರುದ್ಧ ಟಾಸ್ ಗೆದ್ದ ಭಾರತ: ಸರನ್ಶ್ ಜೈನ್ ಪದಾರ್ಪಣೆ
19 hours ago
ನಿವೃತ್ತಿಯ ಬೆನ್ನಲ್ಲೇ ತೇಜಸ್ ಮಾರ್ಕ್-2 ಯೋಜನೆ ಟೀಕಿಸಿದ ವಾಯುಪಡೆ ಏರ್ ಮಾರ್ಷಲ್
20 hours ago
SaReGaMaPa Li’l Champs: ಮಂಗಳೂರಿನ ಅಶ್ಮಿತ್ ಸರಿಗಮಪ ಲಿಟಲ್ ಚಾಂಪ್ಸ್ ವಿಜೇತರಾಗಿದ್ದು, ಅಚಿಂತ್ಯ ಮೊದಲ ರನ್ನರ್ಅಪ್ ಆಗಿ ಹೊರಹೊಮ್ಮಿದ್ದಾರೆ.
20 hours ago
India vs Sri Lanka Test: ಕೊಲೊಂಬೊದಲ್ಲಿ ಆರಂಭವಾಗಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
20 hours ago
ಲಂಕಾ ವಿರುದ್ಧ ಟಾಸ್ ಗೆದ್ದ ಭಾರತ: ಆಡುವ ಬಳಗದಿಂದ ಕಲದೀಪ ಹೊರಕ್ಕೆ ಓರ್ವ ಪದಾರ್ಪಣೆ
20 hours ago
ಮುಗಿದ ಗಡುವು; ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂದಿನಿಂದ ಕಾರ್ಯಾಚರಣೆ
21 hours ago
Suvendu Adhikari: ಪಶ್ಚಿಮ ಬಂಗಾಳದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ವಂದೇ ಮಾತರಂ' ಗೀತೆಯನ್ನು ಹಾಡಲೇಬೇಕು. ರಾಷ್ಟ್ರೀಯತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
21 hours ago
Weekly news highlights: ಈ ವಾರ (ಆಗಸ್ಟ್ 17ರಿಂದ 23ರವರೆಗೆ) ಹೆಚ್ಚು ಓದುಗರನ್ನು ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
21 hours ago
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ವದಂತಿಗೆ ಸಚಿವ ಖರ್ಗೆ ಸ್ಪಷ್ಟನೆ
21 hours ago
ಟ್ರೋಫಿ ಗೆಲ್ಲುವುದಷ್ಟೇ ನನ್ನ ಕೆಲಸ: ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದ ಗಂಭೀರ್
21 hours ago
BJP Youth Outreach: ಯುವಜನರೊಂದಿಗೆ ಸಂಪರ್ಕ ಸಾಧಿಸಲು ಬಿಜೆಪಿ ಪ್ರತ್ಯೇಕ ತಂಡ ರಚಿಸಿದೆ ಮತ್ತು ವಂದೇ ಮಾತರಂ ಕುರಿತ ಕಾಂಗ್ರೆಸ್ ನಿಲುವನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ.
21 hours ago
Forest shootouts: ‘ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲೂ ಅರಣ್ಯ ಪ್ರದೇಶದಲ್ಲಿ ಶೂಟೌಟ್ ಆಗಿ ಮೂವರು ಮೃತಪಟ್ಟಿದ್ದರು’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
22 hours ago
ಕೊಲಂಬೊದಲ್ಲಿ ಕಾವೇರಿದ ವಾತಾವರಣ; ಲಂಕೆಗೆ ಸಮಬಲದ ಛಲ
22 hours ago
ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್: ಕ್ಲೀನ್ ಸ್ವೀಪ್ ಮೇಲೆ ಭಾರತ ಕಣ್ಣು
22 hours ago
Cargo Ship Sinking: ಒಡಿಶಾದ ಪಾರದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದ ಬಂಗಾಳ ಕೊಲ್ಲಿಯಲ್ಲಿ ಪನಾಮ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ.
22 hours ago
Madgyal sheep breed: ಬಯಲುಸೀಮೆಯ ಮೌಳಿ ಕುರಿಗೆ ಐಸಿಎಆರ್ನಿಂದ ದೇಸಿ ತಳಿ ಮಾನ್ಯತೆ ದೊರೆತಿದೆ. ವಿಜಯಪುರ ಮತ್ತು ಸಾಂಗ್ಲಿಯಲ್ಲಿ ಸಾಕುವ ಈ ತಳಿ 80 ಕೆಜಿವರೆಗೆ ತೂಗಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಜಂಟಿ ಶ್ರೇಯ ನೀಡಲಾಗಿದೆ.
22 hours ago
ನೀರಜ್ಗೆ ಕೈತಪ್ಪಿದ ಅಗ್ರಸ್ಥಾನ
22 hours ago
ಡುರಾಂಡ್ ಕಪ್ ಫೈನಲ್ ‘ಕೋಲ್ಕತ್ತ ಡರ್ಬಿ’ಗೆ ವೇದಿಕೆ ಸಜ್ಜು
22 hours ago
Synthetic paneer ban: ರಾಜ್ಯದಲ್ಲಿ ಕೃತಕ ಪನೀರ್ ತಯಾರಿಕೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಇಲಾಖೆಯು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿದೆ.
23 hours ago
ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು
23 hours ago
₹1,685 ಕೋಟಿ ಮೀಸಲು ಬೆಲೆ ನಿಗದಿ: ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ಕೇಂದ್ರ ಸಚಿವರಿಗೆ ರಮೇಶ್ ಬಾಬು ಪತ್ರ
23 hours ago
NICE Road Toll: ನೈಸ್ ರಸ್ತೆ ಟೋಲ್ ಸಂಗ್ರಹ ತಡೆಯಲು ಸರ್ಕಾರಕ್ಕೆ ಅಧಿಕಾರವಿಲ್ಲ ಮತ್ತು 30 ವರ್ಷಗಳ ಒಪ್ಪಂದದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
23 hours ago
Rainfall shortage: ಮಳೆ ಕೊರತೆ ನೀಗಿಸಲು ರಾಜ್ಯದ 27 ಜಿಲ್ಲೆಗಳಲ್ಲಿ ಸೋಮವಾರದಿಂದ 60 ದಿನಗಳ ಕಾಲ 28.52 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಡ ಬಿತ್ತನೆ ನಡೆಸಲಾಗುವುದು ಎಂದು ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
23 hours ago
ಅಸಲು, ಬಡ್ಡಿ ಪಾವತಿಸಿದರೂ ತೋಟ ಹರಾಜು
23 hours ago
ಯುವಜನರೊಂದಿಗೆ ಸಂಪರ್ಕ ಸಾಧಿಸಲು ಕಾರ್ಯಪ್ರವೃತ್ತವಾದ ಬಿಜೆಪಿ
23 hours ago
ಕಾಫಿಗೆ ಸರ್ಫೇಸಿ ಕಂಟಕ
24 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ