Last Updated: 15 Sep 2026 5:03 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Kerala vlogger detained: ಅಫ್ಗಾನಿಸ್ತಾನದ ಬಾಮಿಯಾನ್ನಲ್ಲಿ ಮುಜಾಹಿದ್ದೀನ್ಗಳು ತನ್ನನ್ನು ಬಂಧಿಸಿದ್ದಾರೆ ಎಂದು ಕೇರಳದ ಟ್ರಾವೆಲ್ ವ್ಲಾಗರ್ ಅರುಣಿಮಾ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿದ್ದಾರೆ.
(7 hours ago)
28
ನಮ್ಮ ಬದುಕಿನ ಪುಟ್ಟ ಅಧಿಪತಿ'ಎರೆಯ'; ಮಗನ ನಾಮಕರಣ ಸಂಭ್ರಮದಲ್ಲಿ ನಟ ಧನಂಜಯ್ ದಂಪತಿ
(12 hours ago)
20
SIR ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ನಂದಿಗ್ರಾಮ ಉಪಚುನಾವಣೆಯಲ್ಲಿ TMC ಅಭ್ಯರ್ಥಿ
(7 hours ago)
19
TMC Candidate: ಎಸ್ಐಆರ್ ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ಸಂಚಿತಾ ಪ್ರಧಾನ್ ಡೇ ಅವರನ್ನು ನಂದಿಗ್ರಾಮ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಎಂದು ಮಮತಾ ಬ್ಯಾನರ್ಜಿ ಅಧಿಕೃತವಾಗಿ ಘೋಷಿಸಿದ್ದಾರೆ.
(23 hours ago)
19
ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ, ಶೋನ ವಿಮಾನದ ಸೆಟ್ನಲ್ಲಿದ್ದ ನಿರ್ದೇಶಕ ಓಂ ಪ್ರಕಾಶ್ ಅರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
(8 hours ago)
17
ಬಸವಕಲ್ಯಾಣದಿಂದ ಹುಬ್ಬಳ್ಳಿಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ
(19 hours ago)
16
Belagavi fire tragedy: ಬೆಳಗಾವಿಯ ಚವಾಟ ಗಲ್ಲಿಯ ಮನೆಯೊಂದರಲ್ಲಿ ಹಳೆಯ ಫ್ರಿಜ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
(7 hours ago)
15
BBK13: ನಿರ್ದೇಶಕ ಓಂ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
(5 hours ago)
14
Terrorist bounty: ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸುಳಿವು ನೀಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು ಪಾಕಿಸ್ತಾನ ಸರ್ಕಾರವು 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ.
(23 hours ago)
14
ಹಿರಿಯರ ಸಮಾಧಿಗೆ ಪೂಜೆ; ಗಣಪತಿ ಪೆಂಡಾಲ್ಗೆ ಭೇಟಿ
(22 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಉದಯವಾಣಿ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 15
Gurugram police arrest: ಗುರುಗ್ರಾಮದಲ್ಲಿ ಮಹಿಳಾ ಬೈಕರ್ಗೆ ಕಾರು ಡಿಕ್ಕಿ ಹೊಡೆಸಿದ ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
13 mins ago
ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ಗೆ ದೆಹಲಿಯ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯವು ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
13 mins ago
ತಮಿಳುನಾಡು ನಿರಂತರ ಬೇಡಿಕೆ ನಂತರ ಕುಸಿದ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪ್ರಮಾಣ
43 mins ago
Ambani Ganesh Chaturthi: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ತಮ್ಮ ಮುಂಬೈನ ನಿವಾಸ ‘ಅಂಟಿಲಿಯಾ’ದಲ್ಲಿ ಗಣೇಶ ಚತುರ್ಥಿಯನ್ನು ವೈಭವದಿಂದ ಆಚರಿಸಿದ್ದಾರೆ.
73 mins ago
Ravi Teja Irumudi: ಈ ವಾರ ಒಟಿಟಿ ವೇದಿಕೆಯಲ್ಲಿ ರವಿ ತೇಜಾ ನಟನೆಯ ‘ಇರುಮುಡಿ’ ಸೇರಿ ಹಲವು ಸಿನಿಮಾಗಳು ಬಿಡುಗಡೆಗೊಳ್ಳಲಿವೆ. ನೈಜ ಘಟನೆ ಆಧಾರಿತ ಸಿನಿಮಾದಿಂದ ಹಿಡಿದು ಹಾಸ್ಯ ಚಿತ್ರದವರೆಗೆ ಎಲ್ಲಾ ಜಾನರ್ ಸಿನಿಮಾಗಳು ತೆರೆಕಾಣಲಿವೆ.
73 mins ago
Congress TMC Alliance: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿರುವ ಕಾಂಗ್ರೆಸ್, ಏಕಾಂಗಿಯಾಗಿ ಸ್ಪರ್ಧಿಸಿ ತನ್ನ ರಾಜಕೀಯ ನೆಲೆಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
73 mins ago
ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಗಣೇಶನ ಹಬ್ಬದಂದು ಮಳೆಯಾಗಿಲ್ಲ
103 mins ago
DMK leaders FIR: ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಡಳಿತಾರೂಢ ಡಿಎಂಕೆ ಪಕ್ಷದ ಹಿರಿಯ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2 hours ago
Toxic Streaming Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸೆಪ್ಟೆಂಬರ್ 25ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
3 hours ago
Ambani Ganesh Utsav: ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
3 hours ago
Digital updates: ಇಪಿಎಫ್ಒ ತನ್ನ ಅಧಿಕೃತ ವಾಟ್ಸ್ಆ್ಯಪ್ ಚಾನಲ್ ಆರಂಭಿಸಿದ್ದು, ಇಲ್ಲಿ ಇಪಿಎಫ್ ಮುಂಗಡ ಹಣ ಹಿಂಪಡೆಯುವಿಕೆ ಸೇರಿದಂತೆ ಸಂಸ್ಥೆಯ ಲೇಟೆಸ್ಟ್ ಅಪ್ಡೇಟ್ ಮತ್ತು ಉಪಯುಕ್ತ ಮಾಹಿತಿ ಲಭ್ಯವಿರಲಿದೆ.
3 hours ago
IT Sector Job Cuts: ಒರಾಕಲ್ ಸಂಸ್ಥೆಯು ಸಾಂಸ್ಥಿಕ ಬದಲಾವಣೆಯ ಭಾಗವಾಗಿ ಮತ್ತೆ ಉದ್ಯೋಗ ಕಡಿತಗೊಳಿಸಿದೆ. 2026ರ ಹಣಕಾಸು ವರ್ಷದಲ್ಲಿ ಇದುವರೆಗೆ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
3 hours ago
Omar Abdullah: ಬಿಜೆಪಿಯು ಸಂಖ್ಯಾಬಲವಿದ್ದರೆ ಯುಸಿಸಿ ವಿಧೇಯಕವನ್ನು ಸಂಸತ್ತಿನಲ್ಲೇ ಮಂಡಿಸಲಿ, ರಾಜ್ಯಗಳ ಮೂಲಕ ಜಾರಿಗೆ ತರುವ ಪ್ರಯತ್ನ ಮಾಡಬಾರದು ಎಂದು ಒಮರ್ ಅಬ್ದುಲ್ಲಾ ಸವಾಲು ಹಾಕಿದ್ದಾರೆ.
3 hours ago
Wildlife Protection: ಅರಣ್ಯ ಸಿಬ್ಬಂದಿಯ ಸವಾಲುಗಳು, ಅಕ್ರಮ ಬಂದೂಕುಗಳ ವಿರುದ್ಧ ಸರ್ಕಾರದ ಸಮರ ಮತ್ತು ಒತ್ತುವರಿ ತೆರವು ಕುರಿತಾದ ಸಂಘರ್ಷಗಳ ಕುರಿತ ಸಮಗ್ರ ವಿಶ್ಲೇಷಣೆ.
3 hours ago
Asian Games Shooter: ಭಾರತದ ಹಿರಿಯ ಶೂಟರ್ ಮೈರಾಜ್ ಅಹಮದ್ ಖಾನ್ ಈ ಹಿಂದೆ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಕ್ರಿಕೆಟ್ ಆಡಿದ್ದ ನೆನಪುಗಳನ್ನು ಹಾಗೂ ತಮ್ಮ ಶೂಟಿಂಗ್ ಹಾದಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
4 hours ago
ಆಗ ಸೆಹ್ವಾಗ್ ಜತೆ ಕ್ರಿಕೆಟ್; ಇದೀಗ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಹಿರಿಯ ಶೂಟರ್
4 hours ago
Arvind Kejriwal: ಪಂಜಾಬ್ನಲ್ಲಿ ಶೇ 80ರಷ್ಟು ಮಾದಕವಸ್ತುಗಳು ಗುಜರಾತ್ ಮತ್ತು ಹರಿಯಾಣ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಬರುತ್ತಿವೆ ಎಂದು ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
5 hours ago
Subway accident: ನ್ಯೂಯಾರ್ಕ್ನಲ್ಲಿ ರೈಲಿಗೆ ಸಿಲುಕಿ ಭಾರತ ಮೂಲದ ಮಲೈಕಾ ಚಿತ್ರೆ ಮತ್ತು ಅವರ ಸ್ನೇಹಿತ ನವಮ್ ಕೌಲ್ ಮೃತಪಟ್ಟಿದ್ದಾರೆ. ಹಳಿಗೆ ಬಿದ್ದವರನ್ನು ರಕ್ಷಿಸಲು ಹೋದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
5 hours ago
Pension Rights: ದೀರ್ಘಕಾಲ ಸೇವೆ ಸಲ್ಲಿಸಿ ಕಾಯಂಗೊಂಡ ನೌಕರರಿಗೆ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣ ನೀಡಿ ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
5 hours ago
BBK13: ನಿರ್ದೇಶಕ ಓಂ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
5 hours ago
Online safety India: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲು ಮೆಟಾ ಒಪ್ಪಿದ್ದು, ಮಕ್ಕಳ ಆನ್ಲೈನ್ ಸುರಕ್ಷತೆಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
6 hours ago
Nikhil Poojari Yoga: ಥೈಲ್ಯಾಂಡ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಯೋಗಾಸನ ಚಾಂಪಿಯನ್ಷಿಪ್ನಲ್ಲಿ ಉಡುಪಿಯ ನಿಖಿಲ್ ಪೂಜಾರಿ ಎರಡು ಚಿನ್ನದ ಪದಕ ಗೆದ್ದು ಬೀಡಿ ಕಾರ್ಮಿಕ ತಾಯಿಗೆ ಕೀರ್ತಿ ತಂದಿದ್ದಾರೆ.
6 hours ago
ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್
6 hours ago
UPI payment charges: ₹2,000ವರೆಗಿನ ಯುಪಿಐ ಪಾವತಿಗೆ ಯಾವುದೇ ಶುಲ್ಕ ವಿಧಿಸಬಾರದೆಂದು ಕೇಂದ್ರ ಆದೇಶಿಸಿದೆ. ಹೆಚ್ಚಿನ ಮೊತ್ತದ ವಹಿವಾಟಿಗೆ ಸದ್ಯಕ್ಕೆ ಯಾವುದೇ ಶುಲ್ಕ ಘೋಷಣೆಯಾಗಿಲ್ಲ ಮತ್ತು ಗ್ರಾಹಕರಿಗೆ ಇದು ಉಚಿತವಾಗಿದೆ.
6 hours ago
Road accident: ಬೆಳಗಾವಿ ಜಿಲ್ಲೆಯ ಸವದತ್ತಿಯ ಸಿದ್ದನಕೊಳ್ಳದ ಬಳಿ ಬಸ್ ಮತ್ತು ಟಮ್ ಟಮ್ ನಡುವೆ ಅಪಘಾತ ಸಂಭವಿಸಿ ವಾಹನ ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
6 hours ago
Trump Visa restrictions: ಅಮೆರಿಕದಲ್ಲಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ವೀಸಾ ಅವಧಿಗೆ ಮಿತಿ ಹೇರುವ ಟ್ರಂಪ್ ಆಡಳಿತದ ಹೊಸ ನಿಯಮಕ್ಕೆ ಫೆಡರಲ್ ನ್ಯಾಯಾಲಯವು ತಾತ್ಕಾಲಿಕ ತಡೆ ನೀಡಿದ್ದು, ಭಾರತೀಯರಿಗೆ ನೆಮ್ಮದಿ ತಂದಿದೆ.
6 hours ago
Farmer death: ಚಾಮರಾಜನಗರ ಜಿಲ್ಲೆಯ ಬಡಗಲಪುರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಬಸವಣ್ಣ ಹುಲಿ ದಾಳಿಗೆ ಬಲಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
6 hours ago
Elephant Sugreeva weight: ದಸರಾ ಆನೆಗಳ ಎರಡನೇ ತಂಡದಲ್ಲಿ ಬಂದ 'ಸುಗ್ರೀವ' 5,850 ಕೆ.ಜಿ ತೂಗುವ ಮೂಲಕ ಗಜಪಡೆಗಳಲ್ಲಿ ಹೆಚ್ಚು ತೂಕ ಹೊಂದಿದೆ. ಶ್ರೀಕಂಠ ಆನೆಯ ತೂಕವನ್ನು ಹಿಂದಿಕ್ಕಿದ್ದಾನೆ.
7 hours ago
SIR ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ನಂದಿಗ್ರಾಮ ಉಪಚುನಾವಣೆಯಲ್ಲಿ TMC ಅಭ್ಯರ್ಥಿ
7 hours ago
Belagavi fire tragedy: ಬೆಳಗಾವಿಯ ಚವಾಟ ಗಲ್ಲಿಯ ಮನೆಯೊಂದರಲ್ಲಿ ಹಳೆಯ ಫ್ರಿಜ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
7 hours ago
Elephant Sugreeva weight: ದಸರಾ ಗಜಪಡೆಯಲ್ಲಿ 5,850 ಕೆ.ಜಿ ತೂಗುವ ಮೂಲಕ ಸುಗ್ರೀವ ಅತ್ಯಂತ ಬಲಶಾಲಿ ಆನೆಯಾಗಿ ಹೊರಹೊಮ್ಮಿದ್ದು, ಶ್ರೀಕಂಠ ಆನೆಯ ತೂಕವನ್ನು ಹಿಂದಿಕ್ಕಿದ್ದಾನೆ.
7 hours ago
Kerala vlogger detained: ಅಫ್ಗಾನಿಸ್ತಾನದ ಬಾಮಿಯಾನ್ನಲ್ಲಿ ಮುಜಾಹಿದ್ದೀನ್ಗಳು ತನ್ನನ್ನು ಬಂಧಿಸಿದ್ದಾರೆ ಎಂದು ಕೇರಳದ ಟ್ರಾವೆಲ್ ವ್ಲಾಗರ್ ಅರುಣಿಮಾ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿದ್ದಾರೆ.
7 hours ago
India China Relations: 2025ರಲ್ಲಿ ಎಲ್ಎಸಿ ಉದ್ದಕ್ಕೂ ಚೀನಾ ಸೇನಾ ನಿಯೋಜನೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಾರ್ಷಿಕ ವರದಿ ತಿಳಿಸಿದೆ.
7 hours ago
Gen Z Protest: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದ್ಯಾರ್ಥಿ ಸಂವಾದಕ್ಕೂ ಮುನ್ನ ಯುವಜನರು ಯಾರ ಕೈಗೊಂಬೆಯಾಗಬಾರದು ಮತ್ತು ರಾಜಕೀಯ ಸಂಚುಗಳಿಗೆ ಬಲಿಯಾಗಬಾರದು ಎಂದು ಮಧ್ಯಪ್ರದೇಶ ಬಿಜೆಪಿ ಹೇಳಿದೆ.
7 hours ago
Russia Oil Sanctions: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರು ತಿದ್ದುಪಡಿ ಪ್ರಸ್ತಾಪಿಸಿದ್ದಾರೆ.
8 hours ago
ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ, ಶೋನ ವಿಮಾನದ ಸೆಟ್ನಲ್ಲಿದ್ದ ನಿರ್ದೇಶಕ ಓಂ ಪ್ರಕಾಶ್ ಅರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
8 hours ago
ನಮ್ಮ ಬದುಕಿನ ಪುಟ್ಟ ಅಧಿಪತಿ'ಎರೆಯ'; ಮಗನ ನಾಮಕರಣ ಸಂಭ್ರಮದಲ್ಲಿ ನಟ ಧನಂಜಯ್ ದಂಪತಿ
12 hours ago
Sep 14
ಬಸವಕಲ್ಯಾಣದಿಂದ ಹುಬ್ಬಳ್ಳಿಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ
19 hours ago
Director Om Prakash: ಬಿಗ್ಬಾಸ್ ಸೀಸನ್ 13ರ ಸ್ಪರ್ಧಿ ಓಂ ಪ್ರಕಾಶ್ ಅವರು ತೀವ್ರ ಕಾಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯ ನಂತರ ಮತ್ತೆ ಮನೆಗೆ ಮರಳುವ ಸಾಧ್ಯತೆಯಿದೆ.
19 hours ago
Samantha baby shower: ನಟಿ ಸಮಂತಾ ರುತ್ ಪ್ರಭು ಅವರ ಸೀಮಂತ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿದ್ದು, ಶ್ರೀವಿದ್ಯಾ ಪರಂಪರೆಯ ಸಂಪ್ರದಾಯ ಹಾಗೂ ಅನುಭವದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
20 hours ago
DK Shivakumar: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ವಿದ್ಯುತ್ ಹಾಗೂ ನೀರಿನ ಕೊರತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಹೇಳಿದ್ದಾರೆ.
21 hours ago
ಹಿರಿಯರ ಸಮಾಧಿಗೆ ಪೂಜೆ; ಗಣಪತಿ ಪೆಂಡಾಲ್ಗೆ ಭೇಟಿ
22 hours ago
Daily News Roundup: ದೇಶ, ವಿದೇಶ, ವಾಣಿಜ್ಯ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
22 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 14 ಸೆಪ್ಟೆಂಬರ್ 2026
23 hours ago
ಗುಂಡಣ್ಣ ಕಾರ್ಟೂನು: ಸೋಮವಾರ, 14 ಸೆಪ್ಟೆಂಬರ್ 2026
23 hours ago
ಚುರುಮುರಿ: ರಾಜಕಾರಣಿಗಳ ಭಜನೆ
23 hours ago
Terrorist bounty: ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸುಳಿವು ನೀಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು ಪಾಕಿಸ್ತಾನ ಸರ್ಕಾರವು 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ.
23 hours ago
Mother tongue education: ʼಭಾರತೀಯ ಭಾಷೆಗಳಿಗೆ ಉತ್ತೇಜನ ನೀಡಲು ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಡಬೇಕು. ಮಗುವು ತನ್ನ ಮಾತೃಭಾಷೆಯ ಮೂಲಕ ಮಾತ್ರವೇ ಭಾರತವನ್ನು ಅರ್ಥಮಾಡಿಕೊಳ್ಳಬಲ್ಲದುʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
23 hours ago
TMC Candidate: ಎಸ್ಐಆರ್ ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ಸಂಚಿತಾ ಪ್ರಧಾನ್ ಡೇ ಅವರನ್ನು ನಂದಿಗ್ರಾಮ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಎಂದು ಮಮತಾ ಬ್ಯಾನರ್ಜಿ ಅಧಿಕೃತವಾಗಿ ಘೋಷಿಸಿದ್ದಾರೆ.
23 hours ago
ಚಿನಕುರುಳಿ ಕಾರ್ಟೂನು: ಸೋಮವಾರ, ಸೆಪ್ಟೆಂಬರ್ 14, 2026
23 hours ago
ನಗರೀಕರಣ ಹಾಗೂ ಮಾಲಿನ್ಯದಿಂದ ಗದಗ ನಗರದ ಹೆಗ್ಗುರುತಾದ ಭೀಷ್ಮ ಕೆರೆ ಸೊರಗುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಪಹಪಿಸುತ್ತಿರುವ ಕೆರೆಯ ನೋವಿನ ಕಥೆ ಇಲ್ಲಿದೆ.
24 hours ago
Kannada Actors Meet: ನಟ ಜಗ್ಗೇಶ್ ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡಿ 40 ವರ್ಷಗಳ ಸ್ನೇಹವನ್ನು ಸ್ಮರಿಸಿದ್ದಾರೆ. ಗೀತಾ ಶಿವರಾಜ್ಕುಮಾರ್ ನೀಡಿದ ಉಡುಗೊರೆ ಕಂಡು ಜಗ್ಗೇಶ್ ಭಾವುಕರಾದರು.
24 hours ago
Congress criticism: ಸಮುದ್ರ ಅಡ್ಡ ಬರದೇ ಇದ್ದಿದ್ದರೆ, ನೆಹರೂ-ಗಾಂಧಿ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಅರಬ್ ದೇಶಗಳಿಗೆ ಬೇಕಾದರೂ ಹೋಗುತ್ತಿದ್ದರು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಭಾನುವಾರ ವ್ಯಂಗ್ಯವಾಡಿದ್ದಾರೆ.
25 hours ago
ತನಗಿಂತ 52 ವರ್ಷ ಚಿಕ್ಕವಳನ್ನು ಮದುವೆಯಾದ ಮಲೇಷ್ಯಾ ಫುಟ್ಬಾಲ್ ಆಟಗಾರ ಡಾತುಕ್
25 hours ago
Rajasthan local polls: ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 3,323 ವಾರ್ಡ್ಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಮತ್ತು 5 ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.
25 hours ago
Malaysian Footballer Marriage: 72 ವರ್ಷದ ಮಲೇಷ್ಯಾ ಫುಟ್ಬಾಲ್ ದಂತಕಥೆ ಡಾತುಕ್ ಅಬ್ದಾ ಅಲಿಫ್ ಅವರು 20 ವರ್ಷದ ಯುವತಿಯನ್ನು ವಿವಾಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳು ವೈರಲ್ ಆಗಿವೆ.
25 hours ago
ಪಾಕಿಸ್ತಾನದ ನಕ್ವಿಯಿಂದ ಟ್ರೋಫಿ ಪಡೆಯಬಾರದು ಎಂಬುದು ಸಮಯೋಚಿತ ನಿರ್ಧಾರ: ಬಿಸಿಸಿಐ
26 hours ago
Bigg Boss Kannada: ಬಿಗ್ಬಾಸ್ನಿಂದ ಹೊರಬಂದ ಪ್ರಥಮಾ ಪ್ರಸಾದ್ ಅವರು ತಮ್ಮ ವಿರುದ್ಧ ಕೆಟ್ಟ ಪದ ಬಳಸಿ ವಿಡಿಯೊ ಮಾಡುತ್ತಿರುವವರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬೇಸರ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.
26 hours ago
CBI Investigation: ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆದಿತ್ಯ ಠಾಕ್ರೆ, ನಟ ಡಿನೊ ಮೊರಿಯಾ ಮತ್ತು ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.
26 hours ago
Asia Cup Trophy: ಪಾಕಿಸ್ತಾನದ ನಕ್ವಿಯಿಂದ ಟ್ರೋಫಿ ಸ್ವೀಕರಿಸದಿರುವುದು ದೇಶದ ಸ್ಥಿತಿ ಮತ್ತು ಜನರ ಭಾವನೆಗಳನ್ನು ಗೌರವಿಸಿ ಬಿಸಿಸಿಐ ಕೈಗೊಂಡ ಪ್ರಜ್ಞಾಪೂರ್ವಕ ನಿರ್ಧಾರ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
26 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ