Last Updated: 6 Feb 2026 4:05 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಆರೆಸ್ಸೆಸ್ನವ್ರಾ ಥೂ ನಿಮ್ಮ’ ಎಂದ ಶಿವಲಿಂಗೇಗೌಡ; ‘ಕೊಬ್ಬರಿ ಕಳ್ಳ’ ಎಂದ ವೇದವ್ಯಾಸ, ಸಲಗರ
(21 hours ago)
47
ಆನ್ಲೈನ್ನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ, ಪ್ರಕರಣ ದಾಖಲು
(20 hours ago)
27
Maleesha Kharwa: ಕನಸುಗಳೇ ಹುಟ್ಟದ ಕೊಳಗೇರಿ ಊರದು... ಮುಂಬೈನ ಧಾರಾವಿ ಎಂದರೆ ಎಲ್ಲರ ಕಣ್ಣೆದುರು ಬರುವುದು ಜೋಡಿಸಿಟ್ಟ ಜೋಪಡಿಯೊಳಗಿನ ಬದುಕು...ಕುಡಿಯಲು, ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲದ ಗಲ್ಲಿಯಲ್ಲಿ ಹುಡುಗಿಯೊಬ್ಬಳ ಕನಸಿಗೆ ರೆಕ್ಕೆ ಬಲಿತದ್ದೆ ಒಂದು ಅಚ್ಚರಿಯ ಕಥೆ...
(16 hours ago)
26
Washington Post Layoffs: ಅಮೆರಿಕದ ಜನಪ್ರಿಯ ದಿನಪತ್ರಿಕೆ ‘ದಿ ವಾಷಿಂಗ್ಟನ್ ಪೋಸ್ಟ್’ ಬುಧವಾರ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪುತ್ರ ಇಶಾನ್ ತರೂರ್ ಅವರಲ್ಲಿ ಒಬ್ಬರಾಗಿದ್ದಾರೆ.
(18 hours ago)
23
CJ Roy Empire: ಅದೊಂದು ಐತಿಹಾಸಿಕ ಮೀಟಿಂಗ್... ಟೇಬಲ್ ಮೇಲೆ ಬರೋಬ್ಬರಿ ₹210 ಕೋಟಿಯ ಆಸ್ತಿ!
(8 hours ago)
18
ನಂಜೇಗೌಡ ಆಯ್ಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
(11 hours ago)
16
Trump Assassination Case: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರ್ಯಾನ್ ವೆಸ್ಲಿ ರೂತ್ಗೆ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
(20 hours ago)
16
Modi Speech Cancelled: ನವದೆಹಲಿಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
(15 hours ago)
14
Rahul Gandhi Protest: ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಅನುಮತಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರವೂ ಲೋಕಸಭೆಯಲ್ಲಿ ಪಟ್ಟು ಹಿಡಿದರು.
(21 hours ago)
14
UGC Anti Discrimination: ‘ವಿಶ್ವವಿದ್ಯಾಲಯ ಅನುದಾನಗಳ ಆಯೋಗ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ) ನಿಯಮಗಳು – 2026’ ಅನ್ನು ಅಮಾನತಿನಲ್ಲಿ ಇರಿಸುವ ಮೂಲಕ ಸುಪ್ರೀಂ ಕೋರ್ಟ್ ಕಾನೂನಿನ ದೃಷ್ಟಿಯಿಂದ ಬಹಳ ಸೂಕ್ತವಾಗಿರುವ ಪ್ರತಿಕ್ರಿಯೆ ನೀಡಿದೆ.
(21 hours ago)
13
Also Visit:
ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
ಕನ್ನಡಪ್ರಭ
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
Zee News ಕನ್ನಡ
ವಿಜಯ ಕರ್ನಾಟಕ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಉದಯವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Feb 6
ಬಿಲ್ಲಿ ಜೀನ್ ಕಿಂಗ್ ಕಪ್ ಆತಿಥ್ಯ ಭಾರತಕ್ಕೆ: ಎಐಟಿಎ
10 mins ago
ವಿಶ್ವಕಪ್ | ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರ ಸರ್ಕಾರದ್ದು: ಸಲ್ಮಾನ್
10 mins ago
Feb 5
ಈ ಸಲವೂ ಬೆಂಗಳೂರಿಗೇ ಕಪ್
41 mins ago
WPL: 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ RCB; 4ನೇ ಸಲವೂ ಮುಗ್ಗರಿಸಿದ ಡೆಲ್ಲಿ
5 hours ago
WPL Final: ವಡೋದರ: ಡೆಲ್ಲಿ ಕ್ಯಾಪಿಟಲ್ಸ್ ಒಡ್ಡಿದ ದಾಖಲೆ ಮೊತ್ತದ ಸವಾಲನ್ನು ಮೀರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.
5 hours ago
Sugar Factory Fraud: ಹಾವೇರಿ: ತಾಲ್ಲೂಕಿನ ಸಂಗೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಭೈರನಪಾದದಲ್ಲಿ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಜಿ.ಎಂ. ಶುಗರ್ಸ್ ಕಂಪನಿಗೆ ₹ 2.45 ಕೋಟಿ ವಂಚನೆಯಾಗಿದ್ದು, ಈ ಸಂಬಂಧ 22 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
5 hours ago
Social Media Controversy: ಮೈಸೂರು: ಅನುಮತಿ ಪಡೆಯದೇ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಚಿತ್ರೀಕರಣ ಮಾಡಿದ್ದಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿರುವ ಬಿಗ್ ಬಾಸ್ ಸ್ಪರ್ಧಿ ರಜತ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
6 hours ago
ರಾಷ್ಟ್ರೀಯ ವೇಟ್ಲಿಫ್ಟಿಂಗ್: ಗುರುರಾಜ್ಗೆ ಚಿನ್ನ
6 hours ago
ಅಭ್ಯಾಸದ ವೇಳೆ ಚೆಂಡು ಬಡಿದು ಬೆನ್ ಸ್ಟೋಕ್ಸ್ಗೆ ಗಾಯ
6 hours ago
ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಟೂರ್ನಿ: ಭಾರತ ತಂಡಗಳಿಗೆ ಸೋಲು
6 hours ago
Jewelry Theft Belagavi: ಬೆಳಗಾವಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಸರಗಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು ₹11.25 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
7 hours ago
Court Order Revoked: ಬೆಂಗಳೂರು: ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಎಚ್.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ ದೋಷಾರೋಪಕ್ಕೆ ಸಂಬಂಧಿಸಿದ ಮಧ್ಯಂತರ ತಡೆಯ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದೆ.
7 hours ago
Court Upholds Win: ಕೋಲಾರ: ಎರಡು ವರ್ಷಗಳ ನಂತರ ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ಸಿಕ್ಕಿದೆ. ಇದು ಸತ್ಯದ ಗೆಲುವು ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಹೇಳಿದರು.
7 hours ago
Land Encroachment Case: ಬೆಂಗಳೂರು: ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಆರೋಪದಡಿ ಶ್ರೀ ಶ್ರೀ ರವಿಶಂಕರ ಗುರೂಜಿ ವಿರುದ್ಧದ ಎಫ್ಐಆರ್ ರದ್ದುಪಡಿಸಲು ಸಲ್ಲಿಸಿದ ಅರ್ಜಿ ವಿರುದ್ಧ ಹೈಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಲಾಗಿದೆ.
7 hours ago
WPL FInal: ಜೆಮಿ, ವೊಲ್ವಾರ್ಡ್ಟ್ ಸ್ಫೋಟಕ ಆಟ: RCBಗೆ ಬೃಹತ್ ಗುರಿ ನೀಡಿದ ಡೆಲ್ಲಿ
7 hours ago
ರಣಜಿ| ಕ್ವಾರ್ಟರ್ಫೈನಲ್: ಕರ್ನಾಟಕ–ಮುಂಬೈ ಕದನ ಕುತೂಹಲ
7 hours ago
ಏಷ್ಯನ್ ಸ್ನೂಕರ್: ಫೈನಲ್ಗೆ ಕೀರ್ತನಾ
7 hours ago
WPL 2026 ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೆಮಿಮಾ ರಾಡ್ರಿಗಸ್ (57) ಮತ್ತು ಲಾರಾ ವೊಲ್ವಾರ್ಡ್ಟ್ (44) ಬ್ಯಾಟಿಂಗ್ ಬಲದಿಂದ 203 ರನ್ ಗಳಿಸಿ RCBಗೆ 204 ರನ್ ಗುರಿ ನೀಡಿದೆ. RCB ಗೆಲುವಿಗೆ ಸವಾಲು!
7 hours ago
ಮೈಸೂರು–ಕುಶಾಲನಗರ ಹೆದ್ದಾರಿ ವಿಸ್ತರಣೆಗೆ ಅಸ್ತು
7 hours ago
Court Caution to Activist: ಬೆಂಗಳೂರು: ಹೈಕೋರ್ಟ್ ‘ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ನಿಂದಿಸುವುದು ಸರಿಯಲ್ಲ’ ಎಂದು ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿಗೆ ಎಚ್ಚರಿಕೆ ನೀಡಿದೆ.
7 hours ago
River Link Infeasible: ಎತ್ತಿನಹೊಳೆ ಯೋಜನೆ ಅನುಷ್ಠಾನದ ನಂತರ ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ನೀರು ಲಭ್ಯವಿಲ್ಲದ ಕಾರಣ ನೇತ್ರಾವತಿ-ಹೇಮಾವತಿ ಜೋಡಣೆ ಕೈಬಿಡಬಹುದು ಎಂದು ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ತಿಳಿಸಿದ್ದಾರೆ.
7 hours ago
Court Criticism on Officials: ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಾರ್ವಜನಿಕ ಕಾಳಜಿ欠 ವಹಿಸುವ ತೀವ್ರ ಕೊರತೆಯ ಬಗ್ಗೆ ಹೈಕೋರ್ಟ್ ಕುಟುಕಿ, ದಾಖಲೆ ಪರಿಶೀಲನೆಯ ಗಂಭೀರತೆ ಪ್ರಶ್ನಿಸಿದಂತೆ ತೀರ್ಪು ನೀಡಿದೆ.
7 hours ago
CJ Roy Empire: ಅದೊಂದು ಐತಿಹಾಸಿಕ ಮೀಟಿಂಗ್... ಟೇಬಲ್ ಮೇಲೆ ಬರೋಬ್ಬರಿ ₹210 ಕೋಟಿಯ ಆಸ್ತಿ!
8 hours ago
ಏಷ್ಯನ್ ಶೂಟಿಂಗ್: ಸುರುಚಿ– ರಾಣಾ ಜೋಡಿಗೆ ಬೆಳ್ಳಿ
8 hours ago
Community Representation: byline no author page goes here ಲಿಂಗಾಯತ ಶಾಸಕರ ಸಭೆ ಶಕ್ತಿ ಪ್ರದರ್ಶನವಲ್ಲ, ಸಮುದಾಯದ ಹಿತಾಸಕ್ತಿ ಕುರಿತ ಚರ್ಚೆಗೆ ಸ್ಥಳವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.
8 hours ago
ಉದ್ದೀಪನ ಮದ್ದುಸೇವನೆ ಪರೀಕ್ಷೆ ತಪ್ಪಿಸಿಕೊಂಡ ದೂರ ಅಂತರದ ಓಟಗಾರ್ತಿ ಪೂಜಾ ಅಮಾನತು
8 hours ago
ದಿನ ಭವಿಷ್ಯ: ಈ ರಾಶಿಯವರಿಗೆ ವಾಹನದಿಂದ ಪೆಟ್ಟಾಗುವ ಸಾಧ್ಯತೆ ಇದೆ; ಎಚ್ಚರವಿರಲಿ
8 hours ago
19 ವರ್ಷದೊಳಗಿನವರ ವಿಶ್ವಕಪ್: ಐದು ಸಲದ ಚಾಂಪಿಯನ್ ಭಾರತಕ್ಕೆ ಇಂಗ್ಲೆಂಡ್ ಸವಾಲು
8 hours ago
Women's Premier League: byline no author page goes here ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬೌಲಿಂಗ್ ಆಯ್ದುಕೊಂಡಿದೆ.
9 hours ago
Extraordinary Student Skill: byline no author page goes here ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿ ಭುವನ್ ಎಸ್. ಪಾದವೀಕ್ಷಣೆ ಮೂಲಕ ವ್ಯಕ್ತಿಗಳನ್ನು ಗುರುತಿಸುವ ವಿಶಿಷ್ಟ ಪ್ರತಿಭೆಯಿಂದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಗಮನಸೆಳೆಯುತ್ತಿರುವ ವಿದ್ಯಾರ್ಥಿ.
9 hours ago
Tejashwi Yadav Allegation: 2025ರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಸೋಲಿಸಲು ಬಿಹಾರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ₹40,000 ಕೋಟಿ ಖರ್ಚು ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಆರೋಪಿಸಿದರು.
9 hours ago
ವೃದ್ಧೆಯಾದ ರಾಧಿಕಾ ಶರತ್ಕುಮಾರ್; ನಟಿ ಅವತಾರಕ್ಕೆ ಹುಬ್ಬೇರಿಸಿದ ಚಿತ್ರರಂಗ
9 hours ago
TTD Ghee Controversy: ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿದ್ದು, ದೇವರ ವಿಷಯದಲ್ಲಿ ಮಾಡಿದ ಅತಿ ದೊಡ್ಡ ಪಾಪದ ಕೆಲಸವಾಗಿದೆ. ಟಿಟಿಡಿ ಆಡಳಿತವನ್ನು ಸರಿಪಡಿಸಲು ಸಮಿತಿ ರಚಿಸಲಾಗುವುದು ಎಂದು ನಾಯ್ಡು ತಿಳಿಸಿದ್ದಾರೆ.
9 hours ago
WPL FInal: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB
9 hours ago
Budget Protest Tamil Nadu: ಕೇಂದ್ರ ಸರ್ಕಾರದ ವಿರುದ್ಧ ದಾಳಿಯನ್ನು ತೀವ್ರಗೊಳಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್ನಲ್ಲಿ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಸಾಂಕೇತಿಕ ‘ಹಲ್ವಾ ಅಭಿಯಾನ’ವನ್ನು ಆರಂಭಿಸಿದೆ.
10 hours ago
ನಮ್ಮ ವಿಮಾನ ಬುಕ್ ಆಗಿದೆ, ನಾವು ಕೊಲೊಂಬೊಗೆ ಹೋಗುತ್ತೇವೆ: ಸೂರ್ಯಕುಮಾರ್ ಯಾದವ್
10 hours ago
Spirituality: ಓಶೋ ಅವರು ಯೋಗಸೂತ್ರಗಳ ಬಗ್ಗೆ ಉಪನ್ಯಾಸವನ್ನು ನೀಡುತ್ತಿದ್ದರು. ಉಪನ್ಯಾಸ ಮುಗಿಯಿತು. ಅದನ್ನು ಕೇಳುತ್ತಿದ್ದವರಲ್ಲೊಬ್ಬ ಅವರಲ್ಲಿಗೆ ಬಂದ. ‘ನೀವು ಇಂದು ಹೇಳಿದ ವಿಷಯಗಳೆಲ್ಲವೂ ಪುಸ್ತಕದಲ್ಲಿದೆ’ ಎಂದು ಉದ್ಗರಿಸಿದ. ಇಂಥ ಮಾತನ್ನು ಕೇಳಿದರೆ ಸಿಟ್ಟು ಬಂದೇ ಬರುತ್ತದೆ.
10 hours ago
Modi Parliament Row: byline no author page goes here ಪ್ರಿಯಾಂಕಾ ಗಾಂಧಿ ಆರೋಪಿಸಿದಂತೆ ಪ್ರಧಾನಿ ಮೋದಿ ಸದನಕ್ಕೆ ಬರುವ ಧೈರ್ಯವಿಲ್ಲದೆ ಸ್ಪೀಕರ್ ಓಂ ಬಿರ್ಲಾ ಮೂಲಕ ಹೇಳಿಕೆ ನೀಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
11 hours ago
ಚುರುಮುರಿ: ಡಾನ್ಸ್ ರಾಜ ಡಾನ್ಸ್ !
11 hours ago
ಮತ್ತೆ ರೈಲ್ವೆ ಇಲಾಖೆಯಲ್ಲಿ ಡಿ–ಗ್ರೂಪ್ ಹುದ್ದೆಗಳ ನೇಮಕಾತಿಗೆ ಚಾಲನೆ ಸಿಕ್ಕಿದೆ.
11 hours ago
ನಂಜೇಗೌಡ ಆಯ್ಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
11 hours ago
Kuvempu Award: ದೆಹಲಿ ಕರ್ನಾಟಕ ಸಂಘ ಕೊಡಮಾಡುವ 2024 ಹಾಗೂ 2025 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಹಂಪಾ ನಾಗರಾಜಯ್ಯ ಹಾಗೂ ಪ್ರಧಾನ್ ಗುರುದತ್ ಆಯ್ಕೆಯಾಗಿದ್ದಾರೆ.
12 hours ago
T20 Cricket Legends: byline no author page goes here 2026 ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಮತ್ತು ಶಕಿಬ್ ಅಲ್ ಹಸನ್ ಗೈರುಹಾಜರಾಗಿರುವುದು ಟೂರ್ನಿಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
12 hours ago
T20 World cup: 2007 ಟು 2026, ಆ ಇಬ್ಬರು ದಿಗ್ಗಜರಿಲ್ಲದ ಮೊದಲ ಟೂರ್ನಿ ಇದು
12 hours ago
ಗುಂಡಣ್ಣ: 2026ರ ಫೆಬ್ರುವರಿ 5, ಗುರುವಾರ
12 hours ago
Supreme Court KY Nanjegowda: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಮಾಲೂರು ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಕೆ.ವೈ.ನಂಜೇಗೌಡ ಅವರು ಗೆಲುವು ಸಾಧಿಸಿದ್ದಾರೆ.
12 hours ago
Electoral Roll Dispute: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿರುವುದರಿಂದ ಜನರು ಎದುರಿಸುತ್ತಿರುವ ತೊಂದರೆಗಳ ಕುರಿತು ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದೆ.
12 hours ago
Michael Jackson Trailer: ಖ್ಯಾತ ಪಾಪ್ ಕಲಾವಿದ ದಿವಂಗತ ಮೈಕಲ್ ಜಾಕ್ಸನ್ ಅವರ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತಮ್ಮ ವಿಭಿನ್ನ ನೃತ್ಯಶೈಲಿಯ ಮೂಲಕ ಜಗತ್ತಿನಾದ್ಯಂತ ಹೆಸರುಗಳಿಸಿರುವ ಮೈಕಲ್ ಜಾಕ್ಸನ್ ಅವರು ನಿಧನರಾದರು.
13 hours ago
NREGA Restoration: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವು ಗುರುವಾರ ಅಂಗೀಕಾರಗೊಂಡಿದೆ.
13 hours ago
HAL Aircraft Delivery: byline no author page goes here ಐದು ತೇಜಸ್ Mk-1A ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಎಚ್ಎಎಲ್ ಗುರುವಾರ ಪ್ರಕಟಿಸಿದೆ.
13 hours ago
ಚಿನಕುರುಳಿ: 2026ರ ಫೆಬ್ರುವರಿ 5, ಗುರುವಾರ
14 hours ago
Modi Speech Cancelled: ನವದೆಹಲಿಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
15 hours ago
Maleesha Kharwa: ಕನಸುಗಳೇ ಹುಟ್ಟದ ಕೊಳಗೇರಿ ಊರದು... ಮುಂಬೈನ ಧಾರಾವಿ ಎಂದರೆ ಎಲ್ಲರ ಕಣ್ಣೆದುರು ಬರುವುದು ಜೋಡಿಸಿಟ್ಟ ಜೋಪಡಿಯೊಳಗಿನ ಬದುಕು...ಕುಡಿಯಲು, ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲದ ಗಲ್ಲಿಯಲ್ಲಿ ಹುಡುಗಿಯೊಬ್ಬಳ ಕನಸಿಗೆ ರೆಕ್ಕೆ ಬಲಿತದ್ದೆ ಒಂದು ಅಚ್ಚರಿಯ ಕಥೆ...
16 hours ago
ಭಾರತಕ್ಕೆ ಬರುತ್ತಿದೆ 'ದ ಮೆಸ್ಸಿ ಎಕ್ಸ್ಪೀರಿಯನ್ಸ್'
16 hours ago
ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್; ದುಬೈ ರಾಯಲ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ
16 hours ago
ರಗಡ್ ಅವತಾರದಲ್ಲಿ ರಾಮ್ಚರಣ್: 'ಪೆದ್ದಿ' ಚಿತ್ರ ಬಿಡುಗಡೆ ದಿನಾಂಕ ಘೋಷಣೆ
16 hours ago
Namma Metro: ಒಂದು ವರ್ಷದ ಹಿಂದೆ ಶೇ 71.5ರಷ್ಟು ಹೆಚ್ಚಳ ಮಾಡಿದ BMRCL, ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಿ ದರ ಪರಿಷ್ಕರಣೆ ಮಾಡಿದೆ. ಕನಿಷ್ಠ ದರ ₹10ರಿಂದ ₹11ಕ್ಕೆ, ಗರಿಷ್ಠ ₹90ರಿಂದ ₹95ಕ್ಕೆ ಏರಿಸಲಾಗಿದೆ.
16 hours ago
Donald Trump: ಚೀನಾದೊಂದಿಗೆ ನಮ್ಮ ಸಂಬಂಧ ತುಂಬಾ ಉತ್ತಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
17 hours ago
Mysore Lokayukta Raid: ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಹಾಗೂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಅಲ್ತಾಫ್ ಜಪ್ಪಾರ್ಪಿ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
17 hours ago
ಮಂಡ್ಯ: ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಉಪ ಆಯುಕ್ತ ಅಮಾನತು
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ