Last Updated: 5 Sep 2026 10:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಹುಚ್ಚ ಎಂದವರ ಎದುರೇ ಕೊಳಕು ನದಿಗಿಳಿದು ಸ್ವಚ್ಛಗೊಳಿಸಿ ದೇಶದ ಗಮನ ಸೆಳೆದ 20ರ ಯುವಕ
(15 hours ago)
47
Thrissur Accident: ಕೇರಳಂನ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(13 hours ago)
22
ಮಸೂದೆ ವಾಪಸ್ ಯೂ–ಟರ್ನ್ ಅಲ್ಲ, ಜನರ ಭಾವನೆಗಳಿಗೆ ಬೆಲೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
(15 hours ago)
21
Nvidia market value: ಎನ್ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯ 5.5 ಟ್ರಿಲಿಯನ್ ಡಾಲರ್ ದಾಟಿದೆ. ರಿಲಯನ್ಸ್ 10 ರೂಪಾಯಿಗೆ ಐಸ್ಕ್ರೀಂ ಮಾರುಕಟ್ಟೆಗೆ ಇಳಿಯುತ್ತಿದ್ದು, ಭಾರತೀಯ ಕಂಪನಿಗಳು ತಂತ್ರಜ್ಞಾನಕ್ಕೆ ಒತ್ತು ನೀಡಬೇಕಿದೆ.
(13 hours ago)
18
Bigg Boss contestants: ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೊದಲ್ಲಿ ಬಿಗ್ ಬಾಸ್ ಸೀಸನ್ 13ಕ್ಕೆ ಎಂಟ್ರಿ ನೀಡಲಿರುವ ಸಂಭಾವ್ಯ ಸ್ಪರ್ಧಿಗಳ ಮುಖ ಮತ್ತು ಹೆಸರುಗಳು ಬಹಿರಂಗಗೊಂಡಿವೆ.
(10 hours ago)
17
ಕಾಲ್ಚೆಂಡಿನಾಟದಲ್ಲಿ ಜಗ ಮೆಚ್ಚಿದ ಮೆಸ್ಸಿ
(14 hours ago)
17
Swatantra Bhardwaj: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ
(10 hours ago)
16
ನಿವೃತ್ತ ಶಿಕ್ಷಕಿಯಿಂದ ಡ್ರ್ಯಾಗನ್ ಕೃಷಿ: ತಿಂಗಳಿಗೆ ₹4 ಲಕ್ಷ ಆದಾಯ
(12 hours ago)
16
Manual Scavenging: ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವಲ್ಲಿ ವಿಫಲವಾಗಿದ್ದೇವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
(9 hours ago)
15
Kannada cinema history: ಡಾ. ರಾಜ್ಕುಮಾರ್ ಅವರ ವೃತ್ತಿಜೀವನದ ಸಂಖ್ಯಾಸಮೃದ್ಧಿ, 1960 ರಿಂದ 1980ರ ದಶಕದವರೆಗಿನ ಪ್ರಮುಖ ಚಲನಚಿತ್ರಗಳು ಮತ್ತು ಭಾರತೀಯ ಚಿತ್ರರಂಗದ ವಿವಿಧ ನಟರ ದಾಖಲೆಗಳ ವಿವರಣೆ ಇಲ್ಲಿದೆ.
(8 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 5
Real State Businessman: ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಗೆ ಪಿತೂರಿ ನಡೆಸಿದ ಆರೋಪದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿನಕ್ಕೊಳಗಾದ ಮೂರನೇ ಆರೋಪಿಯಾಗಿದ್ದಾನೆ.
27 mins ago
Cauvery water release: ತಮಿಳುನಾಡಿಗೆ ಪ್ರತಿದಿನ 9,000 ಕ್ಯುಸೆಕ್ ನೀರು ಬಿಡುವ ಆದೇಶವನ್ನು 2,000 ಕ್ಯುಸೆಕ್ಗೆ ಇಳಿಸಲು ಕೋರಿ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದೆ.
27 mins ago
ಕಂತು 3: ESA ಬಂದರೆ ಮನೆ, ಕೃಷಿ, ರಸ್ತೆ, ಶಾಲೆ, ಜಮೀನಿಗೆ ಏನಾಗುತ್ತದೆ?
117 mins ago
Drought relief: ರಾಜ್ಯದಲ್ಲಿ ಶೀಘ್ರವೇ 24 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಮತ್ತು 101 ತಾಲ್ಲೂಕುಗಳಿಗೆ 2,600 ಕೋಟಿ ರೂಪಾಯಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಬೇಡಿಕೆ ಇಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
117 mins ago
Adani Defense: ಭಾರತದಲ್ಲಿ ತಯಾರಾಗುತ್ತಿರುವ ಎಕೆ-203 ಆಸಾಲ್ಟ್ ರೈಫಲ್ಗಳಿಗೆ ದೇಶೀಯವಾಗಿ ತಯಾರಿಸಿದ 7.62x39 ಮಿಮೀ ಮದ್ದುಗುಂಡುಗಳನ್ನು ಪೂರೈಸಲು ಅದಾನಿ ಡಿಫೆನ್ಸ್ ಮತ್ತು ಏರೊಸ್ಪೇಸ್ ಸಂಸ್ಥೆಯು ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
117 mins ago
Ocean Cleanup job offer: ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಿದ ಮಧ್ಯಪ್ರದೇಶದ ಯುವಕ ಸುರೇಂದ್ರ ಸಿಂಗ್ ಚೌಧರಿಗೆ ‘ದಿ ಓಷನ್ ಕ್ಲೀನಪ್’ ಸಂಸ್ಥೆಯ ಡಚ್ ಸಿಇಒ ಬೋಯನ್ ಸ್ಲ್ಯಾಟ್ ಉದ್ಯೋಗದ ಆಫರ್ ನೀಡಿದ್ದಾರೆ.
2 hours ago
Saharanpur Mosque Demolition: ಉತ್ತರ ಪ್ರದೇಶದ ಸಹರಾನ್ಪುರ ನಗರದಲ್ಲಿದ್ದ 115 ವರ್ಷ ಹಳೆಯ ಮಸೀದಿಯೊಂದನ್ನು ನ್ಯಾಯಾಲಯದ ಆದೇಶದಂತೆ ಶನಿವಾರ ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
3 hours ago
Sexual assault attempt: ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
3 hours ago
ಗುಂಡಣ್ಣ ಕಾರ್ಟೂನು: ಶನಿವಾರ, 05 ಸೆಪ್ಟೆಂಬರ್ 2026
3 hours ago
Teacher Prefix: ಶಾಲಾ ಶಿಕ್ಷಕರಿಗೆ ವೃತ್ತಿಪರ ಮನ್ನಣೆಯ ಸಂಕೇತವಾಗಿ ತಮ್ಮ ಹೆಸರಿನ ಮುಂದೆ ‘Tr’ ಎಂಬ ಉಪನಾಮ ಬಳಸಲು ಅನುಮತಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
3 hours ago
Rescue operation: ನೇಪಾಳದ ಜಲವಿದ್ಯುತ್ ಯೋಜನೆಯ 225 ಮೀಟರ್ ಉದ್ದದ ಸುರಂಗದಲ್ಲಿ 10 ದಿನಗಳಿಂದ ಸಿಲುಕಿದ್ದ ಚೀನಾ ಕಾರ್ಮಿಕ ಲೂಹೈಟಾವೊ ಅವರನ್ನು ರಕ್ಷಣಾ ಪಡೆಯು ಸುರಕ್ಷಿತವಾಗಿ ರಕ್ಷಿಸಿದೆ.
3 hours ago
ಸುದ್ದಿ ಗುದ್ದು | ತಿಂಗಳೇಶ: ಶನಿವಾರ, 05 ಸೆಪ್ಟೆಂಬರ್ 2026
3 hours ago
ಚಿನಕುರುಳಿ: 05 ಸೆಪ್ಟೆಂಬರ್, ಶನಿವಾರ, 2026
4 hours ago
Nepal flood rescue: ನೇಪಾಳದ ಪ್ರವಾಹದಲ್ಲಿ 10 ದಿನಗಳ ಕಾಲ ಮಣ್ಣಿನಡಿ ಸಿಲುಕಿದ್ದ 60 ವರ್ಷದ ವೃದ್ಧೆ ಚಂಡಿಕಾ ಶ್ರೇಷ್ಠ ಅವರನ್ನು ಸೇನಾ ಸಿಬ್ಬಂದಿ ಪವಾಡ ಸದೃಶವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
4 hours ago
Naxal Attack Verdict: ಛತ್ತೀಸಗಢದ ಬಸ್ತಾರ್ ಜಿಲ್ಲೆಯಲ್ಲಿ 2013ರಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ 29 ಮಂದಿ ಸಾವಿಗೀಡಾಗಿದ್ದರು. ಈ ಪ್ರಕರಣದ ಎಲ್ಲ 10 ಆರೋಪಿಗಳನ್ನು ದೋಷಿಗಳು ಎಂದು ಎನ್ಐಎ ನ್ಯಾಯಾಲಯ ಘೋಷಿಸಿದೆ.
5 hours ago
Kashmir Encounter: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಭಯೋತ್ಪಾದಕನನ್ನು ಪಾಕಿಸ್ತಾನದ ಪ್ರಜೆ ಯಾಸಿರ್ ಎಂದು ಗುರುತಿಸಲಾಗಿದೆ.
6 hours ago
Nepal flood rescue: ನೇಪಾಳದ ಪ್ರವಾಹದಲ್ಲಿ 10 ದಿನಗಳ ಕಾಲ ಮಣ್ಣಿನಡಿ ಸಿಲುಕಿದ್ದ 60 ವರ್ಷದ ವೃದ್ಧೆ ಚಂಡಿಕಾ ಶ್ರೇಷ್ಠ ಅವರನ್ನು ಸೇನಾ ಸಿಬ್ಬಂದಿ ಪವಾಡ ಸದೃಶ್ಯವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
6 hours ago
Weather alert: ದೆಹಲಿ-ಎನ್ಸಿಆರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ದೆಹಲಿಯ ವಿವಿಧೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
6 hours ago
Voter list revision: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಮೂರೂವರೆ ದಶಕಗಳ ಕಾಲ ದೂರವಿದ್ದ ಇಬ್ಬರು ಸಹೋದರರನ್ನು ಮತ್ತೆ ಒಂದಾಗಿಸಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
6 hours ago
Nepal flood casualties: ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,344ಕ್ಕೆ ಏರಿಕೆಯಾಗಿದ್ದು, 4,898 ಜನರು ಇನ್ನೂ ಪತ್ತೆಯಾಗಿಲ್ಲ. ಹಿಮ ಬಂಡೆ ಕುಸಿತದಿಂದ ಈ ಭೀಕರ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
6 hours ago
ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3ಕ್ಕೆ ಚಾಲನೆ
6 hours ago
ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3ಕ್ಕೆ ಚಾಲನೆ
7 hours ago
Swatantra Bharadwaj: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರನ್ನು ದೆಹಲಿ ನ್ಯಾಯಾಲಯವು 1 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
7 hours ago
Rahul Gandhi Message: ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆಯನ್ನು ರೂಪಿಸುವಂತೆ ಶಿಕ್ಷಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರೆ ನೀಡಿದ್ದಾರೆ.
7 hours ago
ಪ್ರಜಾಸೇವೆಗೆ ಚಾಲನೆ ನೀಡಿದ ಸಿಎಂ
7 hours ago
Kannada cinema history: ಡಾ. ರಾಜ್ಕುಮಾರ್ ಅವರ ವೃತ್ತಿಜೀವನದ ಸಂಖ್ಯಾಸಮೃದ್ಧಿ, 1960 ರಿಂದ 1980ರ ದಶಕದವರೆಗಿನ ಪ್ರಮುಖ ಚಲನಚಿತ್ರಗಳು ಮತ್ತು ಭಾರತೀಯ ಚಿತ್ರರಂಗದ ವಿವಿಧ ನಟರ ದಾಖಲೆಗಳ ವಿವರಣೆ ಇಲ್ಲಿದೆ.
8 hours ago
Education News: ಸಿರಿಗೆರೆ ಸಮೀಪದ ಚವಲಿಹಳ್ಳಿ ಶಾಲೆಯ ಶಿಕ್ಷಕ ಟಿ.ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಎಐ ಆಧಾರಿತ 650 ಪಾಠಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳ ಹಿತಕ್ಕಾಗಿ ದುಡಿಯುತ್ತಿದ್ದಾರೆ.
8 hours ago
World Map: ಆಫ್ರಿಕಾ ಖಂಡದ ನೈಜ ಭೌಗೋಳಿಕ ಗಾತ್ರವನ್ನು ಹೆಚ್ಚು ನಿಖರವಾಗಿ ತೋರಿಸುವ ಹೊಸ ವಿಶ್ವ ಭೂಪಟ ಬಳಕೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬೆಂಬಲ ವ್ಯಕ್ತಪಡಿಸಿದೆ.
9 hours ago
Teachers' Day message: ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ ಮತ್ತು ಮೌಲ್ಯಗಳನ್ನು ತುಂಬಿ ಭವಿಷ್ಯವನ್ನು ರೂಪಿಸುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಲೇಖನದಲ್ಲಿ ತಿಳಿಸಿದ್ದಾರೆ.
9 hours ago
Manual Scavenging: ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವಲ್ಲಿ ವಿಫಲವಾಗಿದ್ದೇವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
9 hours ago
ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ರಾಜಕೀಯ ಬೂಟಾಟಿಕೆ ಪ್ರದರ್ಶಿಸಿದ್ದೀರಿ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಬಿ.ವೈ. ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 hours ago
Bigg Boss contestants: ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೊದಲ್ಲಿ ಬಿಗ್ ಬಾಸ್ ಸೀಸನ್ 13ಕ್ಕೆ ಎಂಟ್ರಿ ನೀಡಲಿರುವ ಸಂಭಾವ್ಯ ಸ್ಪರ್ಧಿಗಳ ಮುಖ ಮತ್ತು ಹೆಸರುಗಳು ಬಹಿರಂಗಗೊಂಡಿವೆ.
10 hours ago
ಶೀಘ್ರವೇ ಬಸ್ ಪ್ರಯಾಣ ದರ ಹೆಚ್ಚಳ; ಸಾರಿಗೆ ಸಚಿವ ಬೈರತಿ ಸುರೇಶ್
10 hours ago
ಸೆಮಿಫೈನಲ್ಗೆ ಭಾರತದ ಸಾತ್ವಿಕ್– ಚಿರಾಗ್ ಜೋಡಿ; ಶ್ರೀಕಾಂತ್ ಹೊರಕ್ಕೆ
10 hours ago
Swatantra Bhardwaj: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ
10 hours ago
Ganges river overflow: ಬಿಹಾರದಲ್ಲಿ ಭಾರಿ ಮಳೆಯಿಂದಾಗಿ ಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಾಟ್ನಾ ಸಮೀಪದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ ಮತ್ತು ಜನರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
10 hours ago
ನವದೆಹಲಿ: ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರ ವಿರುದ್ಧ ಪೋಕ್ಸೊ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 hours ago
Nobel Prize Nominations: ಮಹಾತ್ಮ ಗಾಂಧಿ, ಸತ್ಯೇಂದ್ರನಾಥ್ ಬೋಸ್ ಮತ್ತು ಜಿ.ಎನ್. ರಾಮಚಂದ್ರನ್ ಅವರಂತಹ ಭಾರತೀಯ ಸಾಧಕರಿಗೆ ನೊಬೆಲ್ ಪ್ರಶಸ್ತಿ ಸಿಗದಿರಲು ಇರುವ ಕಾರಣಗಳು ಮತ್ತು ನಾಮನಿರ್ದೇಶನ ಪ್ರಕ್ರಿಯೆಗಳ ವಿಶ್ಲೇಷಣೆ ಇಲ್ಲಿದೆ.
11 hours ago
Teacher student relationship: ವಿದ್ಯಾರ್ಥಿಯ ಕೋಪ ಮತ್ತು ಹಠಮಾರಿ ಗುಣವನ್ನು ಶಿಕ್ಷಕರು ಸ್ನೇಹ ಹಾಗೂ ಸಹಾನುಭೂತಿಯಿಂದ ತಿದ್ದಿ, ಒಂದು ಖಾಲಿ ಪುಸ್ತಕದ ಮೂಲಕ ಆತನ ಜೀವನವನ್ನೇ ಬದಲಿಸಿದ ಪ್ರೇರಣಾದಾಯಕ ಕಥೆ.
11 hours ago
Donald Trump: ಇರಾನ್ನ ಪಿಕ್ಆ್ಯಕ್ಸ್ ಪರ್ವತದಲ್ಲಿರುವ ಭೂಗತ ಪರಮಾಣು ಸಂಕೀರ್ಣದ ಮೇಲೆ ಶೀಘ್ರದಲ್ಲೇ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
11 hours ago
ಎಪಿಎಂಸಿಯಲ್ಲಿ ಸಕ್ಕರೆ ಕೆ.ಜಿ.ಗೆ ₹50ಕ್ಕೆ ಇಳಿಕೆ; ಅಂಗಡಿಗಳಲ್ಲಿ ಇನ್ನೂ ₹65–70ಕ್ಕೆ ಮಾರಾಟಕ್ಕೆ ಗ್ರಾಹಕರ ಆಕ್ರೋಶ
12 hours ago
ನಿವೃತ್ತ ಶಿಕ್ಷಕಿಯಿಂದ ಡ್ರ್ಯಾಗನ್ ಕೃಷಿ: ತಿಂಗಳಿಗೆ ₹4 ಲಕ್ಷ ಆದಾಯ
12 hours ago
Nvidia market value: ಎನ್ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯ 5.5 ಟ್ರಿಲಿಯನ್ ಡಾಲರ್ ದಾಟಿದೆ. ರಿಲಯನ್ಸ್ 10 ರೂಪಾಯಿಗೆ ಐಸ್ಕ್ರೀಂ ಮಾರುಕಟ್ಟೆಗೆ ಇಳಿಯುತ್ತಿದ್ದು, ಭಾರತೀಯ ಕಂಪನಿಗಳು ತಂತ್ರಜ್ಞಾನಕ್ಕೆ ಒತ್ತು ನೀಡಬೇಕಿದೆ.
13 hours ago
Thrissur Accident: ಕೇರಳಂನ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
13 hours ago
Prince Harry: ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೆಘನ್ ಮಾರ್ಕಲ್ ಬ್ರಿಟನ್ಗೆ ಮರಳಲು ನಿರ್ಧರಿಸಿರುವುದು ಸಂತಸ ತಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
14 hours ago
Nepal floods impact: ನೇಪಾಳದ ಹಠಾತ್ ಪ್ರವಾಹದಿಂದ 32,933 ಜನರು ಬಾಧಿತರಾಗಿದ್ದು, ರಸ್ತೆ, ಸೇತುವೆಗಳು ಮತ್ತು ಆಸ್ಪತ್ರೆಗಳಿಗೆ ಹಾನಿಯಾಗಿದೆ ಹಾಗೂ ಮೃತರ ಸಂಖ್ಯೆ 1,295ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
14 hours ago
ಜೆನ್– ಝೀಗಳನ್ನು ಒಳಗೊಂಡ ಕಾರ್ಯಕರ್ತರನ್ನು ಸಜ್ಜುಗೊಳಿಸಲು ನೆಲಮಂಗಲದ ಬಳಿ ತರಬೇತಿ ಕೇಂದ್ರ
14 hours ago
School development: ಪಾಂಡವಪುರ ತಾಲ್ಲೂಕಿನ ಗೌಡಗೆರೆ ಸರ್ಕಾರಿ ಶಾಲೆಯನ್ನು ಮುಖ್ಯ ಶಿಕ್ಷಕ ವೆಂಕಟೇಶ್ ಅವರು ದಾನಿಗಳು ಮತ್ತು ಶಾಸಕರ ನೆರವಿನಿಂದ ಪುನರುಜ್ಜೀವನಗೊಳಿಸಿ ಮಕ್ಕಳ ಸಂಖ್ಯೆಯನ್ನು 3 ರಿಂದ 34ಕ್ಕೆ ಹೆಚ್ಚಿಸಿದ್ದಾರೆ.
14 hours ago
Namal Rajapaksa arrest: ಲಂಕನ್ ಏರ್ಲೈನ್ಸ್ನ ಏರ್ಬಸ್ ವಿಮಾನಗಳ ಖರೀದಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರ ಹಿರಿಯ ಮಗ ನಮಲ್ ರಾಜಪಕ್ಷ ಅವರನ್ನು ಬಂಧಿಸಲಾಗಿದೆ.
14 hours ago
ಸೈಬರ್ ಅಪರಾಧ: ಹೊಸ ವ್ಯವಸ್ಥೆಯಿಂದ ಎಫ್ಐಆರ್ ದಾಖಲು ಪ್ರಮಾಣ ಹೆಚ್ಚುವ ಸಾಧ್ಯತೆ
14 hours ago
ಕಾಲ್ಚೆಂಡಿನಾಟದಲ್ಲಿ ಜಗ ಮೆಚ್ಚಿದ ಮೆಸ್ಸಿ
14 hours ago
‘ಇಸ್ರೊ’ದಿಂದ ಪ್ರಸಕ್ತ ವರ್ಷದ ಮೊದಲ ಯಶಸ್ವಿ ಉಡ್ಡಯನ * ನೈಜ ಸಮಯದಲ್ಲಿ ದತ್ತಾಂಶ ರವಾನೆ ಸಾಮರ್ಥ್ಯ
14 hours ago
School corporal punishment: ತುಮರಿಯ ಕಿರುವಾಸೆ ಶಾಲೆಯಲ್ಲಿ ಪರೀಕ್ಷೆಯ ಉತ್ತರಗಳ ಕಾರಣಕ್ಕೆ ನಾಲ್ವರು ವಿದ್ಯಾರ್ಥಿಗಳನ್ನು ಅತಿಥಿ ಶಿಕ್ಷಕಿ ಥಳಿಸಿದ್ದು, ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.
14 hours ago
Farmer loan waiver: ಬರಗಾಲದ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಮತ್ತು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಶಿವಕುಮಾರ್ ಆಹ್ವಾನ ನೀಡಿದ್ದಾರೆ.
14 hours ago
Economic Growth: ಭಾರತದ ಜಿಡಿಪಿ ಲೆಕ್ಕಾಚಾರದ ವಿಧಾನ, ರಿಯಲ್ ಮತ್ತು ನಾಮಿನಲ್ ಜಿಡಿಪಿ ನಡುವಿನ ವ್ಯತ್ಯಾಸ ಹಾಗೂ ಮೂಲ ವರ್ಷದ ಬದಲಾವಣೆಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
14 hours ago
ಹೆಚ್ಚಿನ ಹಣ ಬಯಸಿ ಇದ್ದಕ್ಕಿದ್ದಂತೆ ಕೃಷಿಯಲ್ಲಿ ತೊಡಗಿಕೊಳ್ಳುವವರಿದ್ದಾರೆ. ಆದರೆ, ವಾಸ್ತವದ ನಡೆಯ ಮರೆವು ನಷ್ಟ ಮತ್ತು ಅಪಾಯ ತರುವ ಸಾಧ್ಯತೆಯೇ ಹೆಚ್ಚು.
14 hours ago
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಮಧ್ಯವರ್ತಿ?
14 hours ago
ಮೊದಲ ದಿನ 206 ನೋಟಿಸ್ಗಳ ವಿಚಾರಣೆ ಪೂರ್ಣ
14 hours ago
ಹರ್ಮನ್ ಪಡೆಗೆ ಪಾಕ್ ಸವಾಲು
15 hours ago
‘ಚಿನ್ನದ ಪದಕದೊಂದಿಗೆ ದೇಶಕ್ಕೆ ವಾಪಸ್’
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ