Last Updated: 24 Aug 2026 8:06 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
KSRPಯಲ್ಲಿ 32 ವರ್ಷ ಸೇವೆ; ಬಿಗ್ಬಾಸ್ ಮಾಜಿ ಸ್ಪರ್ಧಿ ಕರಿಬಸಪ್ಪ ವಿಶೇಷ ಪೋಸ್ಟ್
(18 hours ago)
34
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಫಿ ಜತೆ ಗೆದ್ದ ಹಣವೆಷ್ಟು?
(12 hours ago)
33
ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
(23 hours ago)
28
ಮುಖ್ಯಮಂತ್ರಿ ಡಿಕೆಶಿ ನಿವಾಸಕ್ಕೆ ಅದಾನಿ ಭೇಟಿ, ಮಾತುಕತೆ
(10 hours ago)
26
ಮಂಡ್ಯ: ಹತ್ತಾರು ಮಂದಿ ಎರಡು ದಿನ ಎಣಿಸುವಷ್ಟು ಹಣ ಕೂಡಿಟ್ಟಿದ್ದ ಭಿಕ್ಷುಕಿ!
(12 hours ago)
22
ಕೇರಳಂನ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಭಾನುವಾರ(ಆಗಸ್ಟ್ 23) ಕೇವಲ 7 ಗಂಟೆಗಳಲ್ಲಿ 416 ಮದುವೆಗಳು ನಡೆದಿವೆ. ದೇವಾಲಯದಲ್ಲಿ ಈವರೆಗೆ ಒಂದೇ ದಿನದಲ್ಲಿ ನಡೆದ ಅತ್ಯಧಿಕ ಮದುವೆಗಳ ಸಂಖ್ಯೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(22 hours ago)
20
Brahmavar Murder: ತಂದೆ, ತಾಯಿಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಪ್ರಕರಣ ಬ್ರಹ್ಮಾವರದ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
(9 hours ago)
20
Visa approval: ಭಾರತದ ಯುವಕರನ್ನು ಮದುವೆಯಾಗಲು 150 ಪಾಕಿಸ್ತಾನಿ ಸಿಂಧಿ ಯುವತಿಯರು ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ.
(8 hours ago)
20
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಪಿ ಜತೆ ಗೆದ್ದ ಹಣವೆಷ್ಟು?
(20 hours ago)
16
ಟಿಟಿ: ಪಯಾಸ್, ಸಿಂಡ್ರೆಲಾಗೆ ಪ್ರಶಸ್ತಿ
(14 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 24
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿಯ ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ ಅವರಿಗೆ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
32 mins ago
Livestock registration: ವಿಜಯಪುರದ ಮೌಳಿ ಕುರಿ ಮತ್ತು ಕೊಪ್ಪಳದ ಆಕಳು ಸೇರಿದಂತೆ 16 ಸಾಕುಪ್ರಾಣಿಗಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ದೇಸಿ ತಳಿ ಮಾನ್ಯತೆ ನೀಡಿದೆ. ಇದರಿಂದ ಒಟ್ಟು ನೋಂದಾಯಿತ ತಳಿಗಳ ಸಂಖ್ಯೆ 262ಕ್ಕೆ ಏರಿಕೆಯಾಗಿದೆ.
32 mins ago
ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, 4.46 ಕೋಟಿ ಮತದಾರರ ಹೆಸರಷ್ಟೇ ಕರಡು ಮತದಾರರ ಪಟ್ಟಿಯಲ್ಲಿ ಇದೆ ಎಂದು ರಾಜ್ಯ ಚುನಾವಣಾ ಅಧಿಕಾರಿ(ಸಿಇಒ) ವಿ ಅನ್ಬುಕುಮಾರ್ ತಿಳಿಸಿದ್ದಾರೆ. 1.07 ಕೋಟಿ ಹೆಸರುಗಳನ್ನು ಅಳಿಸಲಾಗಿದೆ.
63 mins ago
ಹಾಕಿ ವಿಶ್ವಕಪ್: ಭಾರತ ವನಿತೆಯರ ಸೆಮಿಫೈನಲ್ ಕನಸು ಭಗ್ನ
63 mins ago
ಕನಿಝ್ಸಾ ಓಪನ್ ಚೆಸ್ ಟೂರ್ನಿ: ಪ್ರಾಣೇಶ್ಗೆ ಚೆಸ್ ಪ್ರಶಸ್ತಿ
63 mins ago
ಗುಂಡಣ್ಣ ಕಾರ್ಟೂನು: ಸೋಮವಾರ, 24 ಆಗಸ್ಟ್ 2026
2 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 24 ಆಗಸ್ಟ್ 2026
2 hours ago
ಚುರುಮುರಿ | ಸಿಹಿ ಮಾತೇ ಸಾಕು!
2 hours ago
ಚೆನ್ನೈ ಹೊರವಲಯದ ಪರಂದೂರು ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ರದ್ದು ಮಾಡಿರುವ ತಮಿಳುನಾಡು ಸಿಎಂ ವಿಜಯ್, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪರಂದೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.
2 hours ago
CJP Youth Rally: ಕೇಂದ್ರ ಸರ್ಕಾರ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಸಿಜೆಪಿ ವತಿಯಿಂದ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಮತ್ತು ಯುವ ಸಮಾವೇಶ ನಡೆಯಲಿದೆ ಎಂದು ಪಕ್ಷ ತಿಳಿಸಿದೆ.
2 hours ago
UPI Transaction Fees: ಯುಪಿಐ ನಿರ್ವಹಣಾ ವೆಚ್ಚ ಭರಿಸಲು ದೊಡ್ಡ ವ್ಯಾಪಾರಿಗಳಿಗೆ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಯುತ್ತಿದ್ದು, ಇದು ಅಮೆರಿಕದ ಒತ್ತಡ ಎಂಬ ಟೀಕೆಗಳೂ ಕೇಳಿಬರುತ್ತಿವೆ.
3 hours ago
ಚಿನಕುರುಳಿ: ಸೋಮವಾರ, 24 ಆಗಸ್ಟ್ 2026
3 hours ago
Risha Gowda home: ಬಿಗ್ಬಾಸ್ ಖ್ಯಾತಿಯ ನಟಿ ರಿಷಾ ಗೌಡ ಅವರು 20ರ ಹರೆಯದಲ್ಲಿ ತಮ್ಮ ಕನಸಿನ ಸ್ವಂತ ಮನೆಯನ್ನು ನಿರ್ಮಿಸಿ ಅದ್ದೂರಿಯಾಗಿ ಗೃಹಪ್ರವೇಶ ನೆರವೇರಿಸಿದ್ದಾರೆ.
3 hours ago
ತ.ನಾಡಿಗೆ ಪ್ರತಿದಿನ 9 ಸಾವಿರ ಕ್ಯುಸೆಕ್ ನೀರು ಹರಿಸಲು ‘ಕಾವೇರಿ’ ಸಮಿತಿ ಶಿಫಾರಸು
4 hours ago
ಚೆನ್ನೈ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ರದ್ದುಪಡಿಸಿರುವ ತಮಿಳುನಾಡು ಸಿಎಂ ವಿಜಯ್ ನಿರ್ಧಾರವನ್ನು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ಧಾರೆ.
4 hours ago
Karnataka Land Bill: ಮೂಲಭೂತಸೌಕರ್ಯಕ್ಕಾಗಿ ಉದ್ಯಾನ ಭೂಮಿ ಬಳಕೆ ಮಸೂದೆ ಅಂಗೀಕಾರವಾಗಿದೆ. ಶಿವಕುಮಾರ್ ಅವರು ಅದಾನಿ ಜೊತೆ ಶಾಮೀಲಾಗಿದ್ದಾರೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ.
4 hours ago
Mango value addition: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ರೈತ ಕುಟುಂಬವು ಮಾವಿನ ಹಣ್ಣಿನ ಬೆಲೆ ಕುಸಿತದ ನಡುವೆಯೂ ಹಣ್ಣಿನ ತಿರುಳಿನಿಂದ ಜ್ಯೂಸ್ ತಯಾರಿಸಿ 'ಪ್ಯೂರ್ ಪಲ್ಪ್' ಎಂಬ ಯಶಸ್ವಿ ಉದ್ಯಮವನ್ನು ಸ್ಥಾಪಿಸಿದೆ.
5 hours ago
ಐವಿಎಫ್ ಮೂಲಕ ಹೆಣ್ಣು ಕರುವಿಗೆ ಜನ್ಮ ನೀಡಿದ ಹಸು; ಅಸ್ಸಾಂನಲ್ಲಿ ಹೊಸ ಇತಿಹಾಸ!
5 hours ago
ಉದ್ಯಾನ ಭೂಮಿಯ ಶೇ 5ರಷ್ಟು ಬಳಕೆಗೆ ಅವಕಾಶ: ಸುರಂಗ ರಸ್ತೆ ಯೋಜನೆಗೆ ದಾರಿ?
5 hours ago
Virtual Zoo: ದೇಶದ ಮೊದಲ ವರ್ಚ್ಯುವಲ್ ಮೃಗಾಲಯವನ್ನು ಇಂದೋರ್ನಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮದಲ್ಲಿ ಭಾರತವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ.
5 hours ago
Bengaluru Cinema News: ರಾಜ್ಕುಮಾರ್ ಉದ್ಘಾಟಿಸಿದ್ದ ಬೆಂಗಳೂರಿನ ಪ್ರಸಿದ್ಧ ಊರ್ವಶಿ ಚಿತ್ರಮಂದಿರದ ನೆಲಸಮ ಕಾರ್ಯವು ಪೊಲೀಸ್ ಬಂದೋಬಸ್ತ್ನಲ್ಲಿ ಆರಂಭಗೊಂಡಿದ್ದು, ಈ ಮೂಲಕ ಮತ್ತೊಂದು ಏಕಪರದೆ ಚಿತ್ರಮಂದಿರ ಇತಿಹಾಸ ಸೇರಲಿದೆ.
5 hours ago
ಇಂದೋರ್ನಲ್ಲಿದೆ ವರ್ಚ್ಯುವಲ್ ಮೃಗಾಲಯ; ಕುಳಿತಲ್ಲೆ ಕಾಡು, ವನ್ಯಮೃಗ ನೋಡಬಹುದು
5 hours ago
5 ದಿನಗಳ ಕೆಲಸದ ಅವಧಿ ಸೇರಿ ವಿವಿಧ ಬೇಡಿಕೆ: ಸೆ.11ಕ್ಕೆ ಬ್ಯಾಂಕ್ ಮುಷ್ಕರ
5 hours ago
Infrastructure Projects: ಉದ್ಯಾನವನಗಳ ಭೂಮಿಯನ್ನು ಸಾರ್ವಜನಿಕ ಮೂಲಭೂತಸೌಕರ್ಯ ಯೋಜನೆಗಳಿಗೆ ಶೇ 5ರಷ್ಟು ಬಳಸಲು ಅವಕಾಶ ಕಲ್ಪಿಸುವ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದೆ.
5 hours ago
IVF technology: ಅಸ್ಸಾಂನ ಲಖಿಮಿ ತಳಿಯ ಹಸು ಐವಿಎಫ್ ಮೂಲಕ ವಿಶ್ವದ ಮೊದಲ ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಇದು ಸ್ಥಳೀಯ ತಳಿಗಳ ಸಂರಕ್ಷಣೆ ಮತ್ತು ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಿದೆ.
5 hours ago
ಸದನದಲ್ಲಿ ಹಲವು ಮಸೂದೆಗಳ ಮಂಡನೆ, ಅಂಗೀಕಾರ: ಇಲ್ಲಿದೆ ಸಂಪೂರ್ಣ ವಿವರ
6 hours ago
ರಾಯಚೂರು: 3,21,396 ಮತದಾರರನ್ನು ಕೈಬಿಟ್ಟ ಜಿಲ್ಲಾಡಳಿತ
6 hours ago
ನಾಗೇಂದ್ರ ರಾಜೀನಾಮೆಗೆ ಪಟ್ಟು: ವಿಪಕ್ಷಗಳ ಗದ್ದಲದ ನಡುವೆಯೂ ಮಸೂದೆಗಳಿಗೆ ಅಂಗೀಕಾರ
6 hours ago
Chief Feline Officer: ಮುಂಬೈನ ಮೆಟ್ರೊ ನಿಲ್ದಾಣದಲ್ಲಿ ಬುದ್ದಿವಂತ ಬೆಕ್ಕಿದೆ. ಆ ಬೆಕ್ಕಿಗೆ ಮೆಟ್ರೊದ ಅಧಿಕಾರಿಗಳು ‘ಮುಖ್ಯ ಫೆಲೈನ್ ಆಫೀಸರ್’ ಎಂಬ ಹುದ್ದೆಯನ್ನು ನೀಡಿದ್ದಾರೆ. ಇಂತಹ ಅಪರೂಪದ ಹುದ್ದೆಯನ್ನು ಪಡೆದ ಮೊದಲ ಬೆಕ್ಕು ಎನಿಸಿಕೊಂಡಿದೆ.
7 hours ago
Karnataka Legislative Bills: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಹಲವು ಮಸೂದೆಗಳನ್ನು ಮಂಡಿಸಿದ್ದು, ಅಂಗೀಕಾರವೂ ಪಡೆದಿದೆ.
7 hours ago
Valmiki Corporation Scam: ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸಿವೆ. ಗದ್ದಲದ ನಡುವೆಯೇ ಹಲವು ಪ್ರಮುಖ ತಿದ್ದುಪಡಿ ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡವು.
7 hours ago
Kashmiri Pandit threat: ಜಮ್ಮುವಿನಲ್ಲಿರುವ ಕಾಶ್ಮೀರಿ ಪಂಡಿತರಿಗೆ ಯುಎಲ್ಸಿ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿದ್ದು, ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿರುವುದಾಗಿ ಎಚ್ಚರಿಸಲಾಗಿದೆ.
7 hours ago
ಡುರಾಂಡ್ ಕಪ್: ಈಸ್ಟ್ ಬೆಂಗಾಲ್ಗೆ 17ನೇ ಬಾರಿ ಕಿರೀಟ
8 hours ago
Visa approval: ಭಾರತದ ಯುವಕರನ್ನು ಮದುವೆಯಾಗಲು 150 ಪಾಕಿಸ್ತಾನಿ ಸಿಂಧಿ ಯುವತಿಯರು ವೀಸಾ ಪಡೆದು ಭಾರತಕ್ಕೆ ಬಂದಿದ್ದಾರೆ.
8 hours ago
New SIM rules: ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್ಗಳ ಮಿತಿಯನ್ನು ದೂರಸಂಪರ್ಕ ಇಲಾಖೆ ಜಾರಿಗೊಳಿಸಿದೆ. ಮಿತಿ ಮೀರಿದರೆ ಹೊಸ ಸಂಪರ್ಕ ಸಿಗುವುದಿಲ್ಲ ಮತ್ತು ಅಕ್ರಮ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
8 hours ago
Kriti Sanon Ad: ಬಾಲಿವುಡ್ ನಟಿ ಕೃತಿ ಸನೂನ್ ಅವರು ಆಭರಣದ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಲ್ಲಿ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡುತ್ತಾರೆ.
8 hours ago
Supreme Court: ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ನೀರು ಬಿಡುಗಡೆಯ ದತ್ತಾಂಶದ ಸಹಿತ ವರದಿ ಸಲ್ಲಿಸುವಂತೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿದೆ.
8 hours ago
Bengaluru Housing Market: ಬೆಂಗಳೂರಲ್ಲಿ ಆಸ್ತಿ ಬೆಲೆ ಸ್ಥಿರವಾಗಿ ಏರುತ್ತಿದ್ದಂತೆ, ಮಧ್ಯಮ ವರ್ಗದವರು ಕೈಗೆಟುಕುವ ಬೆಲೆಯ ಮನೆಗಳನ್ನು ಕೊಂಡುಕೊಳ್ಳಲು ಪರದಾಡುತ್ತಿದ್ದಾರೆ.
9 hours ago
Parandur Airport Cancellation: ಪರಂದೂರಿನಲ್ಲಿ ಉದ್ದೇಶಿತ ಚೆನ್ನೈನ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
9 hours ago
Brahmavar Murder: ತಂದೆ, ತಾಯಿಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಪ್ರಕರಣ ಬ್ರಹ್ಮಾವರದ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
9 hours ago
BJP protest: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
9 hours ago
Navdeep Suri: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪೌರತ್ವ ಸಾಬೀತುಪಡಿಸಲು ದಾಖಲೆ ಕೇಳಿರುವ ಬಗ್ಗೆ ಮಾಜಿ ರಾಯಭಾರಿ ನವದೀಪ್ ಸೂರಿ ಆತಂಕ ವ್ಯಕ್ತಪಡಿಸಿದ್ದು, ಸಾಮಾನ್ಯ ನಾಗರಿಕರ ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದ್ದಾರೆ.
9 hours ago
ಕುಲದೀಪ್ಗೆ ಜ್ವರ: ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್
10 hours ago
World record: ಪುಷ್ಪಜೋತಿ ರವಿಕುಮಾರ್ ಅವರು ಒಂದು ಸಣ್ಣ ಸ್ಟಿಕಿ ನೋಟ್ ಕಾಗದದ ಮೇಲೆ 150 ಪದಗಳನ್ನು ಸ್ಪಷ್ಟವಾಗಿ ಬರೆಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
10 hours ago
ಕ್ರಾಸ್ ಕಂಟ್ರಿ ಸ್ಕೀಯಿಂಗ್ನಲ್ಲಿ ತೆಕ್ಕಡ ಭವಾನಿ ಸಾಧನೆ
10 hours ago
Free bus travel: ರಕ್ಷಾಬಂಧನ ಹಬ್ಬದ ಅಂಗವಾಗಿ ಉತ್ತರ ಪ್ರದೇಶದಲ್ಲಿ ಆಗಸ್ಟ್ 27 ರಿಂದ 29 ರವರೆಗೆ ಮಹಿಳೆಯರಿಗೆ ಹಾಗೂ ಅವರೊಂದಿಗೆ ಒಬ್ಬ ಸಹ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಒದಗಿಸಲಾಗಿದೆ.
10 hours ago
ಮುಖ್ಯಮಂತ್ರಿ ಡಿಕೆಶಿ ನಿವಾಸಕ್ಕೆ ಅದಾನಿ ಭೇಟಿ, ಮಾತುಕತೆ
10 hours ago
Crime News: ಹರಿಯಾಣದ ಕುರುಕ್ಷೇತ್ರದಲ್ಲಿ ಭೀಕರ ಕೊಲೆ ಪ್ರಕರಣವೊಂದು ವರದಿಯಾಗಿದೆ. ಮಹಿಳೆಯೊಬ್ಬರು ಪತಿಯನ್ನು ಹತ್ಯೆಗೈದು, ಆತನ ಕರುಳನ್ನು ಹೊರತೆಗೆದಿದ್ದಾಳೆ.
11 hours ago
ಪ್ರಶ್ನೆಪತ್ರಿಕೆ ಸೋರಿಕೆ ದೃಢ: ರಾಯ್ಪುರ ವಿವಿ ಸಸ್ಯ ರೋಗಶಾಸ್ತ್ರ ಪರೀಕ್ಷೆ ರದ್ದು
11 hours ago
ಎಂಜಿನಿಯರಿಂಗ್, ವೈದ್ಯಕೀಯ ಸೀಟು ಹಂಚಿಕೆ: ಆಕ್ಷೇಪಣೆಗೆ ಸಂಜೆ 4ರವರೆಗೆ ಅವಕಾಶ
11 hours ago
ಅಮರಾವತಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ; ಮೂರು ನವಜಾತ ಶಿಶುಗಳ ಸಾವು
11 hours ago
ಮೀಸಲಾತಿ ರದ್ದು ಮಾಡಬೇಕು ಎನ್ನುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಅಠವಳೆ
11 hours ago
Amravati hospital fire: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿವೆ.
12 hours ago
ಮಂಡ್ಯ: ಹತ್ತಾರು ಮಂದಿ ಎರಡು ದಿನ ಎಣಿಸುವಷ್ಟು ಹಣ ಕೂಡಿಟ್ಟಿದ್ದ ಭಿಕ್ಷುಕಿ!
12 hours ago
KEA Seat Allotment: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
12 hours ago
ಪ್ರತಿಯೊಂದು ಮಿಡಲ್ ಕ್ಲಾಸ್ ಕುಟುಂಬ ಪರಿಗಣಿಸಬಹುದಾದ 7 ಹೂಡಿಕೆಗಳು
12 hours ago
ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ನಾಪತ್ತೆ: ಬಾಗಿಲು ಮುರಿದು ಒಳ ಪ್ರವೇಶಿಸಿದ ತನಿಖಾಧಿಕಾರಿಗಳು
12 hours ago
Sugar price hike: ಹಬ್ಬಗಳ ಸಮಯದಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ ₹25-₹30 ಹೆಚ್ಚಾಗಿದ್ದು, ಎಥೆನಾಲ್ ಉತ್ಪಾದನೆ, ಕಡಿಮೆ ಇಳುವರಿ ಮತ್ತು ದಾಸ್ತಾನು ಮಿತಿ ಮೀರಿದ ಚಟುವಟಿಕೆಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿವೆ.
12 hours ago
ನಾಗೇಂದ್ರ ರಾಜೀನಾಮೆವರೆಗೆ ಕಲಾಪ ನಡೆಯಲು ಬಿಡುವುದಿಲ್ಲ: ಆರ್.ಅಶೋಕ
12 hours ago
Jaggery market price: ಮಂಡ್ಯ ಮತ್ತು ಇತರ ಎಪಿಎಂಸಿಗಳಲ್ಲಿ ಅಚ್ಚುಬೆಲ್ಲದ ದರ ಕ್ವಿಂಟಲ್ಗೆ ದಾಖಲೆಯ 8 ಸಾವಿರ ರೂಪಾಯಿ ತಲುಪಿದೆ. ಕಬ್ಬಿನ ಕೊರತೆ ಮತ್ತು ಉತ್ಪಾದನೆ ಕುಸಿತದಿಂದ ಬೆಲೆ ಏರಿಕೆಯಾಗಿದೆ.
12 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ