Last Updated: 15 Sep 2026 11:32 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
SIR ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ನಂದಿಗ್ರಾಮ ಉಪಚುನಾವಣೆಯಲ್ಲಿ TMC ಅಭ್ಯರ್ಥಿ
(13 hours ago)
32
Kerala vlogger detained: ಅಫ್ಗಾನಿಸ್ತಾನದ ಬಾಮಿಯಾನ್ನಲ್ಲಿ ಮುಜಾಹಿದ್ದೀನ್ಗಳು ತನ್ನನ್ನು ಬಂಧಿಸಿದ್ದಾರೆ ಎಂದು ಕೇರಳದ ಟ್ರಾವೆಲ್ ವ್ಲಾಗರ್ ಅರುಣಿಮಾ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿದ್ದಾರೆ.
(14 hours ago)
28
ನಮ್ಮ ಬದುಕಿನ ಪುಟ್ಟ ಅಧಿಪತಿ'ಎರೆಯ'; ಮಗನ ನಾಮಕರಣ ಸಂಭ್ರಮದಲ್ಲಿ ನಟ ಧನಂಜಯ್ ದಂಪತಿ
(19 hours ago)
26
Digital updates: ಇಪಿಎಫ್ಒ ತನ್ನ ಅಧಿಕೃತ ವಾಟ್ಸ್ಆ್ಯಪ್ ಚಾನಲ್ ಆರಂಭಿಸಿದ್ದು, ಇಲ್ಲಿ ಇಪಿಎಫ್ ಮುಂಗಡ ಹಣ ಹಿಂಪಡೆಯುವಿಕೆ ಸೇರಿದಂತೆ ಸಂಸ್ಥೆಯ ಲೇಟೆಸ್ಟ್ ಅಪ್ಡೇಟ್ ಮತ್ತು ಉಪಯುಕ್ತ ಮಾಹಿತಿ ಲಭ್ಯವಿರಲಿದೆ.
(9 hours ago)
22
BBK13: ನಿರ್ದೇಶಕ ಓಂ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
(12 hours ago)
18
ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ, ಶೋನ ವಿಮಾನದ ಸೆಟ್ನಲ್ಲಿದ್ದ ನಿರ್ದೇಶಕ ಓಂ ಪ್ರಕಾಶ್ ಅರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
(15 hours ago)
17
ಆಗ ಸೆಹ್ವಾಗ್ ಜತೆ ಕ್ರಿಕೆಟ್; ಇದೀಗ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಹಿರಿಯ ಶೂಟರ್
(11 hours ago)
16
Belagavi fire tragedy: ಬೆಳಗಾವಿಯ ಚವಾಟ ಗಲ್ಲಿಯ ಮನೆಯೊಂದರಲ್ಲಿ ಹಳೆಯ ಫ್ರಿಜ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
(14 hours ago)
16
ತಮಿಳುನಾಡು ನಿರಂತರ ಬೇಡಿಕೆ ನಂತರ ಕುಸಿದ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪ್ರಮಾಣ
(7 hours ago)
14
ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್
(12 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಈ ಸಂಜೆ
ಪಬ್ಲಿಕ್ ಟಿವಿ
ಉದಯವಾಣಿ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 15
₹2.57 ಲಕ್ಷ ಕೋಟಿಗೆ ಇಳಿದ ವ್ಯಾಪಾರ ಕೊರತೆ
8 mins ago
SIT investigation: ನಕಲಿ ಔಷಧಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು, ಪ್ರಕರಣದ ಪ್ರಮುಖ ಸಂಚುಕೋರ ಆಗಿರುವ ನಾಗರಬಾವಿ ನಿವಾಸಿ ಪ್ರಶಾಂತ್ ಅಜರ್ಬೈಜಾನ್ನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
8 mins ago
Karnataka NEET Counselling: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ಎರಡನೇ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
8 mins ago
Congress appeasement policy: ಕಾಂಗ್ರೆಸ್ ಪಕ್ಷ ಇಂದಿಗೂ ಒಡೆದು ಆಳುವ ನೀತಿಯನ್ನೇ ಪಾಲಿಸುತ್ತಿದೆ. ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ದೂರಿದರು.
8 mins ago
Bank guarantee: ರಾಮ ಮಂದಿರದ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಂಪನಿಗಳು ಕಾರ್ಯಕ್ಷಮತೆಯ ಕುರಿತು ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂದು ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂಗಳವಾರ ತಿಳಿಸಿದ್ದಾರೆ.
8 mins ago
Donald Trump Visa: ವಿದೇಶಿ ವಿದ್ಯಾರ್ಥಿಗಳು, ಪತ್ರಕರ್ತರು, ವಿವಿಧ ವಿನಿಮಯ ಕಾರ್ಯಕ್ರಮಗಳ ಅಡಿ ಬರುವವರ ವೀಸಾ ಅವಧಿಗೆ ಮಿತಿ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿಯಮಕ್ಕೆ ಫೆಡರಲ್ ನ್ಯಾಯಾಲಯ ಸೋಮವಾರ ತಾತ್ಕಾಲಿಕ ತಡೆ ನೀಡಿದೆ.
8 mins ago
ಬದುಕು ಬದಲಿಸಿದ ಆರೋಗ್ಯ ಸಮಸ್ಯೆ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ
38 mins ago
Digital Payment Rules: ₹2,000 ಮೀರಿದ ಯುಪಿಐ ಪಾವತಿ ಮೇಲೆ ಕೇಂದ್ರ ಸರ್ಕಾರವು ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವಿಧಿಸಿದೆ.
68 mins ago
ಟ್ರೋಫಿ ಸ್ವೀಕರಿಸದಿರುವುದು ಸಂಘಟಿತ ನಿರ್ಧಾರ: BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ
98 mins ago
Bangladesh UN visit: ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಬ್ರಿಕ್ಸ್ ಶೃಂಗಸಭೆಗೆ ಗೈರಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಕುರಿತು ಚರ್ಚಿಸಲಿದ್ದಾರೆ.
98 mins ago
ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡ: ₹702 ಕೋಟಿ ವೆಚ್ಚ
3 hours ago
ವೆಸ್ಟ್ ಇಂಡೀಸ್ ಎದುರಿನ ಕ್ರಿಕೆಟ್ ಸರಣಿ: ರಿಷಭ್, ಹಾರ್ದಿಕ್ ಮರಳುವರೇ?
3 hours ago
Digital Payment Rules: ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆ ತಂದಿದೆ. ವರ್ತಕರಿಗೆ ₹2 ಸಾವಿರಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇಕಡಾ 0.4ರಷ್ಟು ಶುಲ್ಕ ವಿಧಿಸಿದೆ.
3 hours ago
TMC Rebel Candidates: ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ್ ವಿಧಾನಸಭಾ ಉಪಚುನಾವಣೆಗೆ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಂಡಾಯ ಬಣವು ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
4 hours ago
Mekedatu Project Solution: ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿ ಕುರಿತು ಸಿಡಬ್ಲ್ಯುಆರ್ಸಿಗೆ ವಿಶೇಷ ಅರ್ಜಿ ಸಲ್ಲಿಕೆ ಮತ್ತು ಮೇಕೆದಾಟು ಯೋಜನೆಯಿಂದ ಮಾತ್ರ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
5 hours ago
ಅ.15ರಂದು ಶ್ರೀರಂಗಪಟ್ಟಣ ದಸರಾ ಉದ್ಘಾಟನೆ; ಅ.18ರಂದು ಸಮಾರೋಪ
5 hours ago
ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣ ತಂದ ನಿರಾಳ
5 hours ago
ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಚಿವ ಬಾಲಕೃಷ್ಣ ತಿರುಗೇಟು
5 hours ago
ವೈ.ಎಸ್.ಪಾಟೀಲ ಅವರಿಗೆ ಹೆಚ್ಚುವರಿ ಹುದ್ದೆಗಳಿಗೆ ನಿಯೋಜನೆ, ಈಗ ಕೆಎಸ್ಐಸಿ ಎಂಡಿ ಹುದ್ದೆಗೆ ನೇಮಕ
5 hours ago
Gen Z Leadership: ಜೆನ್ ಝೀ ಪೀಳಿಗೆಯವರು ದೇಶದ ಹಿತದೃಷ್ಟಿಯಿಂದ ಜವಾಬ್ದಾರಿ ಮತ್ತು ನಾಯಕತ್ವ ವಹಿಸಿಕೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್ ಚೆನ್ನೈನಲ್ಲಿ ಕರೆ ನೀಡಿದರು.
5 hours ago
Bigg Boss Kannada: ಬಿಗ್ ಬಾಸ್ ಸೀಸನ್ 13ರಿಂದ ಎಲಿಮಿನೇಟ್ ಆದ ಬಳಿಕ ಪ್ರಥಮ ಪ್ರಸಾದ್ ಅವರು ಮನೆಯ ಸ್ಪರ್ಧಿಗಳು ಮತ್ತು ತಮ್ಮ ಅನುಭವದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
5 hours ago
Nikhil Poojari Yoga: ಸಾಧಿಸುವ ಛಲ, ಹಠವಿದ್ದರೆ ಕೌಟುಂಬಿಕ ಹಿನ್ನೆಲೆ ಎಂದಿಗೂ ಮುಖ್ಯವಾಗುವುದಿಲ್ಲ ಎಂಬುದಕ್ಕೆ 19 ವರ್ಷದ ಯುವ ಯೋಗಪಟು ನಿಖಿಲ್ ಉತ್ತಮ ಉದಾಹರಣೆಯಾಗಿದ್ದಾರೆ.
6 hours ago
Gurugram police arrest: ಗುರುಗ್ರಾಮದಲ್ಲಿ ಮಹಿಳಾ ಬೈಕರ್ಗೆ ಕಾರು ಡಿಕ್ಕಿ ಹೊಡೆಸಿದ ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
7 hours ago
ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ಗೆ ದೆಹಲಿಯ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯವು ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
7 hours ago
ತಮಿಳುನಾಡು ನಿರಂತರ ಬೇಡಿಕೆ ನಂತರ ಕುಸಿದ ಕಾವೇರಿ ಕಣಿವೆ ಜಲಾಶಯಗಳ ನೀರಿನ ಪ್ರಮಾಣ
7 hours ago
Ambani Ganesh Chaturthi: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ತಮ್ಮ ಮುಂಬೈನ ನಿವಾಸ ‘ಅಂಟಿಲಿಯಾ’ದಲ್ಲಿ ಗಣೇಶ ಚತುರ್ಥಿಯನ್ನು ವೈಭವದಿಂದ ಆಚರಿಸಿದ್ದಾರೆ.
8 hours ago
Ravi Teja Irumudi: ಈ ವಾರ ಒಟಿಟಿ ವೇದಿಕೆಯಲ್ಲಿ ರವಿ ತೇಜಾ ನಟನೆಯ ‘ಇರುಮುಡಿ’ ಸೇರಿ ಹಲವು ಸಿನಿಮಾಗಳು ಬಿಡುಗಡೆಗೊಳ್ಳಲಿವೆ. ನೈಜ ಘಟನೆ ಆಧಾರಿತ ಸಿನಿಮಾದಿಂದ ಹಿಡಿದು ಹಾಸ್ಯ ಚಿತ್ರದವರೆಗೆ ಎಲ್ಲಾ ಜಾನರ್ ಸಿನಿಮಾಗಳು ತೆರೆಕಾಣಲಿವೆ.
8 hours ago
Congress TMC Alliance: ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿರುವ ಕಾಂಗ್ರೆಸ್, ಏಕಾಂಗಿಯಾಗಿ ಸ್ಪರ್ಧಿಸಿ ತನ್ನ ರಾಜಕೀಯ ನೆಲೆಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ.
8 hours ago
ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಗಣೇಶನ ಹಬ್ಬದಂದು ಮಳೆಯಾಗಿಲ್ಲ
8 hours ago
DMK leaders FIR: ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಡಳಿತಾರೂಢ ಡಿಎಂಕೆ ಪಕ್ಷದ ಹಿರಿಯ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
9 hours ago
Toxic Streaming Date: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸೆಪ್ಟೆಂಬರ್ 25ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
9 hours ago
Ambani Ganesh Utsav: ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
9 hours ago
Digital updates: ಇಪಿಎಫ್ಒ ತನ್ನ ಅಧಿಕೃತ ವಾಟ್ಸ್ಆ್ಯಪ್ ಚಾನಲ್ ಆರಂಭಿಸಿದ್ದು, ಇಲ್ಲಿ ಇಪಿಎಫ್ ಮುಂಗಡ ಹಣ ಹಿಂಪಡೆಯುವಿಕೆ ಸೇರಿದಂತೆ ಸಂಸ್ಥೆಯ ಲೇಟೆಸ್ಟ್ ಅಪ್ಡೇಟ್ ಮತ್ತು ಉಪಯುಕ್ತ ಮಾಹಿತಿ ಲಭ್ಯವಿರಲಿದೆ.
9 hours ago
IT Sector Job Cuts: ಒರಾಕಲ್ ಸಂಸ್ಥೆಯು ಸಾಂಸ್ಥಿಕ ಬದಲಾವಣೆಯ ಭಾಗವಾಗಿ ಮತ್ತೆ ಉದ್ಯೋಗ ಕಡಿತಗೊಳಿಸಿದೆ. 2026ರ ಹಣಕಾಸು ವರ್ಷದಲ್ಲಿ ಇದುವರೆಗೆ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
9 hours ago
Omar Abdullah: ಬಿಜೆಪಿಯು ಸಂಖ್ಯಾಬಲವಿದ್ದರೆ ಯುಸಿಸಿ ವಿಧೇಯಕವನ್ನು ಸಂಸತ್ತಿನಲ್ಲೇ ಮಂಡಿಸಲಿ, ರಾಜ್ಯಗಳ ಮೂಲಕ ಜಾರಿಗೆ ತರುವ ಪ್ರಯತ್ನ ಮಾಡಬಾರದು ಎಂದು ಒಮರ್ ಅಬ್ದುಲ್ಲಾ ಸವಾಲು ಹಾಕಿದ್ದಾರೆ.
10 hours ago
Wildlife Protection: ಅರಣ್ಯ ಸಿಬ್ಬಂದಿಯ ಸವಾಲುಗಳು, ಅಕ್ರಮ ಬಂದೂಕುಗಳ ವಿರುದ್ಧ ಸರ್ಕಾರದ ಸಮರ ಮತ್ತು ಒತ್ತುವರಿ ತೆರವು ಕುರಿತಾದ ಸಂಘರ್ಷಗಳ ಕುರಿತ ಸಮಗ್ರ ವಿಶ್ಲೇಷಣೆ.
10 hours ago
Asian Games Shooter: ಭಾರತದ ಹಿರಿಯ ಶೂಟರ್ ಮೈರಾಜ್ ಅಹಮದ್ ಖಾನ್ ಈ ಹಿಂದೆ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಕ್ರಿಕೆಟ್ ಆಡಿದ್ದ ನೆನಪುಗಳನ್ನು ಹಾಗೂ ತಮ್ಮ ಶೂಟಿಂಗ್ ಹಾದಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
11 hours ago
ಆಗ ಸೆಹ್ವಾಗ್ ಜತೆ ಕ್ರಿಕೆಟ್; ಇದೀಗ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಹಿರಿಯ ಶೂಟರ್
11 hours ago
Arvind Kejriwal: ಪಂಜಾಬ್ನಲ್ಲಿ ಶೇ 80ರಷ್ಟು ಮಾದಕವಸ್ತುಗಳು ಗುಜರಾತ್ ಮತ್ತು ಹರಿಯಾಣ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಬರುತ್ತಿವೆ ಎಂದು ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
11 hours ago
Subway accident: ನ್ಯೂಯಾರ್ಕ್ನಲ್ಲಿ ರೈಲಿಗೆ ಸಿಲುಕಿ ಭಾರತ ಮೂಲದ ಮಲೈಕಾ ಚಿತ್ರೆ ಮತ್ತು ಅವರ ಸ್ನೇಹಿತ ನವಮ್ ಕೌಲ್ ಮೃತಪಟ್ಟಿದ್ದಾರೆ. ಹಳಿಗೆ ಬಿದ್ದವರನ್ನು ರಕ್ಷಿಸಲು ಹೋದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
11 hours ago
Pension Rights: ದೀರ್ಘಕಾಲ ಸೇವೆ ಸಲ್ಲಿಸಿ ಕಾಯಂಗೊಂಡ ನೌಕರರಿಗೆ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣ ನೀಡಿ ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
12 hours ago
BBK13: ನಿರ್ದೇಶಕ ಓಂ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
12 hours ago
Online safety India: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲು ಮೆಟಾ ಒಪ್ಪಿದ್ದು, ಮಕ್ಕಳ ಆನ್ಲೈನ್ ಸುರಕ್ಷತೆಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
12 hours ago
Nikhil Poojari Yoga: ಥೈಲ್ಯಾಂಡ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಯೋಗಾಸನ ಚಾಂಪಿಯನ್ಷಿಪ್ನಲ್ಲಿ ಉಡುಪಿಯ ನಿಖಿಲ್ ಪೂಜಾರಿ ಎರಡು ಚಿನ್ನದ ಪದಕ ಗೆದ್ದು ಬೀಡಿ ಕಾರ್ಮಿಕ ತಾಯಿಗೆ ಕೀರ್ತಿ ತಂದಿದ್ದಾರೆ.
12 hours ago
ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್
12 hours ago
UPI payment charges: ₹2,000ವರೆಗಿನ ಯುಪಿಐ ಪಾವತಿಗೆ ಯಾವುದೇ ಶುಲ್ಕ ವಿಧಿಸಬಾರದೆಂದು ಕೇಂದ್ರ ಆದೇಶಿಸಿದೆ. ಹೆಚ್ಚಿನ ಮೊತ್ತದ ವಹಿವಾಟಿಗೆ ಸದ್ಯಕ್ಕೆ ಯಾವುದೇ ಶುಲ್ಕ ಘೋಷಣೆಯಾಗಿಲ್ಲ ಮತ್ತು ಗ್ರಾಹಕರಿಗೆ ಇದು ಉಚಿತವಾಗಿದೆ.
12 hours ago
Road accident: ಬೆಳಗಾವಿ ಜಿಲ್ಲೆಯ ಸವದತ್ತಿಯ ಸಿದ್ದನಕೊಳ್ಳದ ಬಳಿ ಬಸ್ ಮತ್ತು ಟಮ್ ಟಮ್ ನಡುವೆ ಅಪಘಾತ ಸಂಭವಿಸಿ ವಾಹನ ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
13 hours ago
Trump Visa restrictions: ಅಮೆರಿಕದಲ್ಲಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ವೀಸಾ ಅವಧಿಗೆ ಮಿತಿ ಹೇರುವ ಟ್ರಂಪ್ ಆಡಳಿತದ ಹೊಸ ನಿಯಮಕ್ಕೆ ಫೆಡರಲ್ ನ್ಯಾಯಾಲಯವು ತಾತ್ಕಾಲಿಕ ತಡೆ ನೀಡಿದ್ದು, ಭಾರತೀಯರಿಗೆ ನೆಮ್ಮದಿ ತಂದಿದೆ.
13 hours ago
Farmer death: ಚಾಮರಾಜನಗರ ಜಿಲ್ಲೆಯ ಬಡಗಲಪುರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಬಸವಣ್ಣ ಹುಲಿ ದಾಳಿಗೆ ಬಲಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
13 hours ago
Elephant Sugreeva weight: ದಸರಾ ಆನೆಗಳ ಎರಡನೇ ತಂಡದಲ್ಲಿ ಬಂದ 'ಸುಗ್ರೀವ' 5,850 ಕೆ.ಜಿ ತೂಗುವ ಮೂಲಕ ಗಜಪಡೆಗಳಲ್ಲಿ ಹೆಚ್ಚು ತೂಕ ಹೊಂದಿದೆ. ಶ್ರೀಕಂಠ ಆನೆಯ ತೂಕವನ್ನು ಹಿಂದಿಕ್ಕಿದ್ದಾನೆ.
13 hours ago
SIR ವೇಳೆ ಕೆಲಸ ಕಳೆದುಕೊಂಡ ಶಿಕ್ಷಕಿ ನಂದಿಗ್ರಾಮ ಉಪಚುನಾವಣೆಯಲ್ಲಿ TMC ಅಭ್ಯರ್ಥಿ
13 hours ago
Belagavi fire tragedy: ಬೆಳಗಾವಿಯ ಚವಾಟ ಗಲ್ಲಿಯ ಮನೆಯೊಂದರಲ್ಲಿ ಹಳೆಯ ಫ್ರಿಜ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
14 hours ago
Elephant Sugreeva weight: ದಸರಾ ಗಜಪಡೆಯಲ್ಲಿ 5,850 ಕೆ.ಜಿ ತೂಗುವ ಮೂಲಕ ಸುಗ್ರೀವ ಅತ್ಯಂತ ಬಲಶಾಲಿ ಆನೆಯಾಗಿ ಹೊರಹೊಮ್ಮಿದ್ದು, ಶ್ರೀಕಂಠ ಆನೆಯ ತೂಕವನ್ನು ಹಿಂದಿಕ್ಕಿದ್ದಾನೆ.
14 hours ago
Kerala vlogger detained: ಅಫ್ಗಾನಿಸ್ತಾನದ ಬಾಮಿಯಾನ್ನಲ್ಲಿ ಮುಜಾಹಿದ್ದೀನ್ಗಳು ತನ್ನನ್ನು ಬಂಧಿಸಿದ್ದಾರೆ ಎಂದು ಕೇರಳದ ಟ್ರಾವೆಲ್ ವ್ಲಾಗರ್ ಅರುಣಿಮಾ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿದ್ದಾರೆ.
14 hours ago
India China Relations: 2025ರಲ್ಲಿ ಎಲ್ಎಸಿ ಉದ್ದಕ್ಕೂ ಚೀನಾ ಸೇನಾ ನಿಯೋಜನೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಾರ್ಷಿಕ ವರದಿ ತಿಳಿಸಿದೆ.
14 hours ago
Gen Z Protest: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದ್ಯಾರ್ಥಿ ಸಂವಾದಕ್ಕೂ ಮುನ್ನ ಯುವಜನರು ಯಾರ ಕೈಗೊಂಬೆಯಾಗಬಾರದು ಮತ್ತು ರಾಜಕೀಯ ಸಂಚುಗಳಿಗೆ ಬಲಿಯಾಗಬಾರದು ಎಂದು ಮಧ್ಯಪ್ರದೇಶ ಬಿಜೆಪಿ ಹೇಳಿದೆ.
14 hours ago
Russia Oil Sanctions: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರು ತಿದ್ದುಪಡಿ ಪ್ರಸ್ತಾಪಿಸಿದ್ದಾರೆ.
15 hours ago
ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ, ಶೋನ ವಿಮಾನದ ಸೆಟ್ನಲ್ಲಿದ್ದ ನಿರ್ದೇಶಕ ಓಂ ಪ್ರಕಾಶ್ ಅರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
15 hours ago
ನಮ್ಮ ಬದುಕಿನ ಪುಟ್ಟ ಅಧಿಪತಿ'ಎರೆಯ'; ಮಗನ ನಾಮಕರಣ ಸಂಭ್ರಮದಲ್ಲಿ ನಟ ಧನಂಜಯ್ ದಂಪತಿ
19 hours ago
Sep 14
ಬಸವಕಲ್ಯಾಣದಿಂದ ಹುಬ್ಬಳ್ಳಿಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ
25 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ