Last Updated: 16 Aug 2026 11:36 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮಾಹಿತಿ ನೀಡಿದ ಐಎಂಡಿ
(4 hours ago)
21
ಭುಗಿಲೆದ್ದ ಆಕ್ರೋಶ; ಕಚೇರಿಗೆ ನುಗ್ಗಿ ದಾಂದಲೆ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ
(15 hours ago)
20
ರಾಜ್ ಬಿ.ಶೆಟ್ಟಿ ಜತೆಗೆ ನಟನೆ; ತೆರೆ ಹಿಂದಿನ ವಿಡಿಯೊ ಹಂಚಿಕೊಂಡ ಭವ್ಯಾ ಗೌಡ
(19 hours ago)
16
ಭಾರತದ ತ್ರಿವರ್ಣ ಧ್ವಜಗಳನ್ನು ಸುತ್ತುವರಿಯಲ್ಪಟ್ಟ 1,300ಕ್ಕೂ ಹೆಚ್ಚು ಅಮೆರಿಕದ ಧ್ವಜಗಳನ್ನು ಬಳಸಿ ‘250’ ಎಂಬ ಸಂಖ್ಯೆಯನ್ನು ಮೂಡಿಸಲಾಗಿತ್ತು.
(13 hours ago)
14
Supreme Court ruling: ಅಪಘಾತದಲ್ಲಿ ಪೋಷಕರು ಮೃತಪಟ್ಟರೆ ವಿವಾಹಿತ ಮತ್ತು ಉದ್ಯೋಗಸ್ಥ ವಯಸ್ಕ ಮಕ್ಕಳೂ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
(15 hours ago)
14
AI lost footwear: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬರು ತಾವು ಕಳೆದುಕೊಂಡ ಚಪ್ಪಲಿಯನ್ನು ಎಐ ಸಹಾಯದಿಂದ ಹುಡುಕಿರುವ ವಿಡಿಯೊ ಒಂದು ಸಾಮಾಜಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
(9 hours ago)
13
23 ವರ್ಷಗಳ ಕಾಯುವಿಕೆಗೆ ಕೊನೆ: ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾ
(11 hours ago)
13
ದೇವದತ್ತ ಶತಕದ ಹಿಂದಿನ ಗುಟ್ಟು...
(18 hours ago)
13
Dakshina Kannada Holiday: ನಾಗರಪಂಚಮಿಯ ಅಂಗವಾಗಿ ಆ.17ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
(2 hours ago)
12
2005ರಲ್ಲಿ ಬೇಟೆ ತಡೆ ದಿನ, ನಂತರದ ಸನ್ನಿವೇಶ ನೆನಪಿಸಿಕೊಂಡ ನಿವೃತ್ತ ಡಿಸಿಎಫ್ಗಳಾದ ವೆಂಕಟೇಶ್, ರವೀಂದ್ರ ಕುಮಾರ್.
(4 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 16
Law University: ಬೆಂಗಳೂರಿನಲ್ಲಿ ಮತ್ತೊಂದು ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರವನ್ನು ಕೈಬಿಡುವಂತೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
16 mins ago
ಡುರಾಂಡ್ ಕಪ್: ಸೆಮಿಗೆ ದೆಹಲಿ, ಈಸ್ಟ್ ಬೆಂಗಾಲ್
46 mins ago
CJP Volunteer: ಸಿಜೆಪಿ ಸ್ವಯಂಸೇವಕನ ತಂದೆ ಮಫೀಕ್ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ ಆಗ್ರಹಿಸಿದೆ.
46 mins ago
NTA Re-exam: ಪ್ರಶ್ನೆಪತ್ರಿಕೆ ದೋಷಗಳಿಂದಾಗಿ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜವಿಜ್ಞಾನ ವಿಷಯಗಳಿಗೆ ಸೆಪ್ಟೆಂಬರ್ 9 ಮತ್ತು 10 ರಂದು ಮರುಪರೀಕ್ಷೆ ನಡೆಸುವುದಾಗಿ ಎನ್ಟಿಎ ಘೋಷಿಸಿದೆ.
46 mins ago
Former Deputy Speaker: ಬಿರ್ಭೂಮ್ನ ಟಿಎಂಸಿ ಕಚೇರಿಯಲ್ಲಿ ಮಾಜಿ ಉಪಸಭಾಧ್ಯಕ್ಷ ಆಶಿಷ್ ಬ್ಯಾನರ್ಜಿ ಅವರ ಮೃತದೇಹ ಪತ್ತೆಯಾಗಿದ್ದು, ರಾಜಕೀಯ ಅವಮಾನದ ಬಗ್ಗೆ ಉಲ್ಲೇಖಿಸಿರುವ ಡೆತ್ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
46 mins ago
ಕೆಲವೆಡೆ ಕನಿಷ್ಠ ಸೌಲಭ್ಯಗಳ ಕೊರತೆ– ಅಸಮಾಧಾನ
46 mins ago
Ukraine Russia conflict: ರಷ್ಯಾ ಮೇಲೆ ಉಕ್ರೇನ್ ನಡೆಸಿದ ಅತಿದೊಡ್ಡ ಡ್ರೋನ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು 822 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.
76 mins ago
AHINDA convention: ಸೆಪ್ಟೆಂಬರ್ನಲ್ಲಿ ನಡೆಯಲಿರುವ ಅಹಿಂದ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಮತ್ತು ಅಹಿಂದ ಚಳವಳಿ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
76 mins ago
ಅಖಿಲ ಭಾರತ ಫಿಡೆ ರೇಟೆಡ್ ರ್ಯಾಪಿಡ್ ಚೆಸ್: ಲಕ್ಷಿತ್ ಚಾಂಪಿಯನ್
76 mins ago
ಹಾಕಿ ವಿಶ್ವಕಪ್ | ನವನೀತ್, ದೀಪಿಕಾ ಅಮೋಘ ಆಟ: ಡ್ರಾ ಪಂದ್ಯದಲ್ಲಿ ಭಾರತ ಮಹಿಳೆಯರು
106 mins ago
Ramayana movie budget: ರಾಮಾಯಣದ ಎರಡು ಭಾಗಗಳ 4,000 ಕೋಟಿ ರೂಪಾಯಿ ಬಜೆಟ್ ಹಾಗೂ ಹಾಲಿವುಡ್ ಮಾದರಿಯ ಪ್ರಚಾರದ ಲೆಕ್ಕಾಚಾರದ ಬಗ್ಗೆ ನಟ ಯಶ್ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
106 mins ago
Public Holiday: ನಾಗರ ಪಂಚಮಿ ಹಬ್ಬದ ಪ್ರಯುಕ್ತ ಇದೇ 17ರಂದು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
106 mins ago
Dakshina Kannada Holiday: ನಾಗರಪಂಚಮಿಯ ಅಂಗವಾಗಿ ಆ.17ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
2 hours ago
Student Protest: ಮೋದಿಯವರ ಹಿಂಸಾತ್ಮಕ ಆಡಳಿತದ ವಿರುದ್ಧ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ವಿದ್ಯಾರ್ಥಿಗಳ ಧೈರ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
2 hours ago
Jharkhand Recruitment: ಜಾರ್ಖಂಡ್ ನೇಮಕಾತಿ ಪರೀಕ್ಷೆ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಹೇಮಂತ್ ಸೊರೇನ್ ಮತ್ತು ರಾಹುಲ್ ಗಾಂಧಿ ಪ್ರತಿಕೃತಿ ದಹಿಸಲು ಹಾಗೂ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
2 hours ago
Parandur Airport Project: ಕಾಂಚಿಪುರಂ ಜಿಲ್ಲೆಗೆ ಸಮೀಪದ ಪರಂದೂರ್ನಲ್ಲಿ ಗ್ರೀನ್ಫೀಲ್ಡ್ ವಿಮಾಣ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಕೈಬಿಡುವ ಬಗ್ಗೆ ತಮಿಳುನಾಡು ಸರ್ಕಾರ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
3 hours ago
Daily News Summary: ಪ್ರಧಾನಿ ಮೋದಿ ಅವರ ನಕ್ಸಲ್ ಹೇಳಿಕೆ ಸಮರ್ಥನೆ, ಕಾವೇರಿ ಜಲಾಶಯಗಳಿಂದ ನೀರು ಬಿಡುಗಡೆ, ಲಂಕಾ ವಿರುದ್ಧ ಪಡಿಕ್ಕಲ್ ಶತಕ ಮತ್ತು ನಟರಿಗೆ ಎಫ್ಡಿಎ ನೋಟಿಸ್ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
4 hours ago
ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮಾಹಿತಿ ನೀಡಿದ ಐಎಂಡಿ
4 hours ago
video: ಚಲಿಸುತ್ತಿರುವ ಟ್ರಕ್ ಮೇಲೇರಿ ಚಾಲಕನೊಬ್ಬ ನೃತ್ಯ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
4 hours ago
Kiran Rijiju:ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಿಂದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ ನಕ್ಸಲ್ ಮನಸ್ಥಿತಿಯವರು (ದಿಮಾಗಿ ನಕ್ಸಲ್) ಎಂಬ ಪದ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
4 hours ago
2005ರಲ್ಲಿ ಬೇಟೆ ತಡೆ ದಿನ, ನಂತರದ ಸನ್ನಿವೇಶ ನೆನಪಿಸಿಕೊಂಡ ನಿವೃತ್ತ ಡಿಸಿಎಫ್ಗಳಾದ ವೆಂಕಟೇಶ್, ರವೀಂದ್ರ ಕುಮಾರ್.
4 hours ago
POCSO case: ‘ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಬಾಲಕಿಯ ದೇಹದೆಲ್ಲೆಡೆ ಅನುಚಿತವಾಗಿ ಮುಟ್ಟಿದ ಆರೋಪ ನಿರಾಕರಿಸಿ ಆರೋಪಿ ದರ್ಜಿ ನೀಡಿರುವ ಹೇಳಿಕೆಯ ಬಗ್ಗೆ ನಿಖರ ವೈದ್ಯಕೀಯ ವಿವರಗಳನ್ನು ಹಾಜರುಪಡಿಸಿ’ ಎಂದು ಹೈಕೋರ್ಟ್, ಪ್ರಾಸಿಕ್ಯೂಷನ್ಗೆ ಆದೇಶಿಸಿದೆ.
4 hours ago
Kiran Rijiju: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಿಂದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ ‘ಬೌದ್ಧಿಕ ನಕ್ಸಲರು’(ದಿಮಾಗಿ ನಕ್ಸಲ್) ಎಂಬ ಪದ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.ಗಿದೆ.
4 hours ago
Solapur Express: ಹಾಸನ – ಸೋಲಾಪುರ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡಿದ್ದು, ಯಡಿಯೂರು ಬಳಿ ಕೆಟ್ಟು ನಿಂತಿದೆ. ಇದರಿಂದಾಗಿ, ಪ್ರಯಾಣಿಕರು ಪರದಾಡುವಂತಾಗಿದೆ.
4 hours ago
ಸರ್ಕಾರಿ ನೀತಿಗಳು, ಆಡಳಿತಾತ್ಮಕ ಬದಲಾವಣೆ ಹಾಗೂ ಸಂಸ್ಥೆಗಳ ಸುಧಾರಣೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದ್ದ 2010ರ ಬ್ಯಾಚ್ನ ಐಎಎಸ್ ಅಧಿಕಾರಿ ಅಶ್ವನಿ ಕುಮಾರ್, ಈಗ ಬೆಳ್ಳಿಪರದೆ ಪ್ರವೇಶಿಸಿದ್ದಾರೆ.
5 hours ago
Caste abuse: ಕಾಂಗ್ರೆಸ್ ಮುಖಂಡ ಸಿರಾಜುದ್ದೀನ್; ಯಾರೋ ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಅವಮಾನಿಸಿಲ್ಲ; ಬದಲಿಗೆ, ಸಮಾನ ಪೌರತ್ವದ ಸಾಂವಿಧಾನಿಕ ಭರವಸೆಗೇ ಅಪಮಾನ ಮಾಡಿದ್ದಾರೆ’ ಎಂದು ಹೈಕೋರ್ಟ್ ಕಿಡಿಕಾರಿದೆ.
5 hours ago
ಗುಂಡಣ್ಣ: ಭಾನುವಾರ, 16 ಆಗಸ್ಟ್ 2026
5 hours ago
Hosapete crime news: ತಾಲ್ಲೂಕಿನ ಭುವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
5 hours ago
ಸುದ್ದಿ ಗುದ್ದು | ತಿಂಗಳೇಶ: ಭಾನುವಾರ, 16 ಆಗಸ್ಟ್ 2026
5 hours ago
ಲಂಕಾ ವಿರುದ್ಧ ಮೊದಲ ಟೆಸ್ಟ್: ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 460 ರನ್
5 hours ago
India first innings: ಲಂಕಾ ದ್ವೀಪದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕೆ ಭಾರತ 9 ವಿಕೆಟ್ ಕಳೆದುಕೊಂಡು 460 ರನ್ಗಳಿಸಿದೆ
5 hours ago
ಚಿನಕುರುಳಿ: ಭಾನುವಾರ, 16 ಆಗಸ್ಟ್ 2026
5 hours ago
Tukaram Mundhe: ಇದೇ ವರ್ಷದ ಏಪ್ರಿಲ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ಅವರಿಗೆ ಆಘಾತಕಾರಿ ಸುದ್ದಿಯೊಂದು ಬಂದಿತ್ತು. ಅವರ 90 ವರ್ಷದ ತಾಯಿ ಅಸರ್ಬಾಯಿ ಅವರು ನಿಧನರಾಗಿದ್ದರು.
7 hours ago
ಬೆಂಗಳೂರು: ಎಚ್ಎಂಟಿ ವಾಚ್ ಖರೀದಿಗೆ ಮುಗಿಬಿದ್ದ ಜನ
7 hours ago
Rajinikanth cinema:ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ವೃತ್ತಿ ಜೀವನದಲ್ಲಿ 51 ವರ್ಷ ಪೂರೈಸಿದ್ದಾರೆ. 1975ರ ಆಗಸ್ಟ್ 15 ರಂದು ತೆರೆಕಂಡಿದ್ದ ‘ಅಪೂರ್ವ ರಾಗಂಗಲ್’ ಸಿನಿಮಾದ ಸಣ್ಣಪಾತ್ರದಲ್ಲಿ ನಟಿಸುವ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
7 hours ago
ಹಾಕಿ ವಿಶ್ವಕಪ್: 32 ವರ್ಷಗಳಿಂದ ಇಂಗ್ಲೆಂಡ್ ಮಣಿಸಲು ಕಾಯುತ್ತಿರುವ ಭಾರತ
7 hours ago
Hockey World Cup: ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು 32 ವರ್ಷಗಳಿಂದ ಕಾಯುತ್ತಿರುವ ಭಾರತವು ಸೋಮವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
7 hours ago
Indian Politics: ನಿಜವಾದ ರಾಜಕೀಯ ಶಕ್ತಿಯು ಉದ್ಯೋಗದಂತಹ ಜೀವನೋಪಾಯದ ಸಮಸ್ಯೆಗಳು ಮತ್ತು ಅದರ ಅಡಿಯಲ್ಲಿರುವ ಸಾಮಾಜಿಕ-ಆರ್ಥಿಕ, ಅಸಮಾನತೆಗಳಿಂದ ಉದ್ಭವಿಸುತ್ತದೆ.
8 hours ago
12000 ಕ್ಯುಸೆಕ್ ಹರಿಸುವ ಸೂಚನೆ ನಡುವೆ ಹರಿಯುತ್ತಿದೆ ಕಾವೇರಿ ನೀರು
8 hours ago
ಕೇಂದ್ರ ಗೃಹ ಸಚಿವನಾದರೆ RSSಗೆ ಬರುವ ವಿದೇಶಿ ದೇಣಿಗೆ ತನಿಖೆ: ಪ್ರಿಯಾಂಕ್ ಖರ್ಗೆ
8 hours ago
ಬೆಂಕಿಯಲ್ಲಿ ಅರಳಿದ ‘ಚಿನ್ನ’ದ ಹುಡುಗಿಯರು
8 hours ago
ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲು
8 hours ago
Drought relief: ‘ಈ ಬಾರಿ ಮುಂಗಾರು ಹಂಗಾಮು ನಮ್ಮ ಗಾಯದ ಮೇಲೆ ಬರೆ ಎಳೆದಿದೆ. ಗೋವಿನಜೋಳ, ತೊಗರಿ, ಹೆಸರು ಮೊದಲಾದ ಬೆಳೆಗಳೆಲ್ಲ ಕಮರಿ ಹೋಗುತ್ತಿವೆ. ಹಾಕಿದ ಬಂಡವಾಳವೂ ಕೈಗೆಟುಕದಂತಾಗಿದೆ. ನಮಗೆ ನೆರವಾಗಿ ಸಂಕಷ್ಟದಿಂದ ಪಾರುಮಾಡಿ...’
8 hours ago
R Madhavan: ‘ಮಕ್ಕಳು ಕೇಳಿದ ಪ್ರಶ್ನೆಗೆ, ಪೋಷಕರು ಆತುರದಿಂದ ಉತ್ತರ ಕೊಡುವುದನ್ನು ನಿಲ್ಲಿಸಿದರೆ, ಮಕ್ಕಳು ತಾವಾಗಿಯೇ ಹೆಚ್ಚು ಕಲಿಯುತ್ತಾರೆ’ ಎಂದು ಹೇಳಿರುವ ವಿಡಿಯೊವನ್ನು ಮಾಧವನ್ ಹಂಚಿಕೊಂಡಿದ್ದಾರೆ.
8 hours ago
AI lost footwear: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬರು ತಾವು ಕಳೆದುಕೊಂಡ ಚಪ್ಪಲಿಯನ್ನು ಎಐ ಸಹಾಯದಿಂದ ಹುಡುಕಿರುವ ವಿಡಿಯೊ ಒಂದು ಸಾಮಾಜಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
9 hours ago
ಎರಡು ದಶಕಗಳಿಗೂ ಹೆಚ್ಚು ಕಾಲದ ಯಶಸ್ವಿ ವೃತ್ತಿಜೀವನದಲ್ಲಿ ಅವರು ಗಣನೀಯ ಸಂಪತ್ತನ್ನು ಗಳಿಸಿದ್ದು, ದುಬಾರಿ ಬೆಲೆಯ ಸ್ಥಿರಾಸ್ತಿಗಳು ಮತ್ತು ಕಾರುಗಳ ಒಡತಿಯಾಗಿದ್ದಾರೆ.
10 hours ago
UGC NET Answer Key: ಯುಜಿಸಿ ನೆಟ್ ಜೂನ್ 2026ರ ಪರೀಕ್ಷೆಯ 84 ವಿಷಯಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿದೆ.
11 hours ago
Maharashtra FDA: ವಿಮಲ್ ಇಲೈಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಕಾರಣ ಕೇಳಿ ನೋಟಿಸ್ ನೀಡಿದೆ.
11 hours ago
Hanur Firing Case: ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡೇಟಿನಿಂದ ಮೃತಪಟ್ಟಿರುವ ಮೂವರ ಕುಟುಂಬಸ್ಥರ ಪ್ರತಿಭಟನೆ ಭಾನುವಾರವೂ ಮುಂದುವರೆದಿದೆ.
11 hours ago
Karnataka Government: ʼನೈಸ್ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತದೆಯೋ ಹಾಗೆ ನಾವು ನಡೆದುಕೊಳ್ಳುತ್ತೇವೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
11 hours ago
Cauvery Wildlife Sanctuary: ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ ಗುಂಡೇಟಿನಿಂದ ಮೃತಪಟ್ಟ ಮೂವರ ಮರಣೋತ್ತರ ಪರೀಕ್ಷೆಗೆ ಅವರ ಕುಟುಂಬಸ್ಥರು ಅಡ್ಡಿಪಡಿಸಿದ್ದು, ಶವಗಳು ಇಲ್ಲಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲೇ ಉಳಿದಿವೆ.
11 hours ago
23 ವರ್ಷಗಳ ಕಾಯುವಿಕೆಗೆ ಕೊನೆ: ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾ
11 hours ago
ಪ್ರಧಾನಿ ನರೇಂದ್ರ ಮೋದಿಯವರ 'ದಿಮಾಗಿ ನಕ್ಸಲ್' (ಬೌದ್ಧಿಕ ನಕ್ಸಲ್) ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ತಿರುಗೇಟು ನೀಡಿದ್ದು, ನಾನು 'ದಿಮಾಗಿ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
11 hours ago
Bangladesh Cricket: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 9 ವಿಕೆಟ್ಗಳ ಗೆಲುವು ದಾಖಲಿಸಿದೆ.
11 hours ago
Toxic movie: ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ‘ತಬಾಹಿ’ ಹಾಡು ಬಿಡುಗಡೆಯಾದಾಗಿನಿಂದಲೂ ವ್ಯಾಪಕ ಟೀಕೆ ಮತ್ತು ಟ್ರೋಲ್ ಆಗುತ್ತಿದೆ. ಈ ಕುರಿತು ನಟ ಯಶ್ ಅವರು ಕೊನೆಗೂ ಮೌನ ಮುರಿದಿದ್ದಾರೆ.
11 hours ago
Energy Sector Regulations: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ತೈಲ ಕೊರತೆಯಿಂದ ಆಮದು ಮಾಡಿಕೊಳ್ಳುವ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ, ದೇಶೀಯ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ.
12 hours ago
ದೇವದತ್ತ ಶತಕದ ಹಿಂದಿನ ಗುಟ್ಟು... ಹೀಗಿದೆ ಅವರ ಪರಿಶ್ರಮ
12 hours ago
ದೇಶದ ಹಲವು ರೈಲು ನಿಲ್ದಾಣಗಳ ವಾಟರ್ ಕೂಲರ್ಗಳಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳಲ್ಲಿ 'ಇ. ಕೊಲಿ'(E. coli) ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್(ಸಿಎಜಿ) ವರದಿ ತಿಳಿಸಿದೆ.
12 hours ago
KL Rahul injury:ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಭಾರತ ತಂಡದ ಉಪನಾಯಕ ಕೆ.ಎಲ್. ರಾಹುಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು.
13 hours ago
ಗಾಯಗೊಂಡು ಮೈದಾನ ತೊರೆದಿದ್ದ ಕೆ.ಎಲ್ ರಾಹುಲ್ ಕುರಿತು ಅಪ್ಡೇಟ್ ನೀಡಿದ ಕೋಚ್
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ