Last Updated: 15 Aug 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಮದುವೆಯಾಗಿ ಮಕ್ಕಳಿರುವ ಯಶ್ಗೆ ಜವಾಬ್ದಾರಿ ಇರಬೇಕಿತ್ತು: ನಟಿ ರಿಷಿಕಾ ಸಿಂಗ್ ಗರಂ
(15 hours ago)
29
Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಘಟನೆಯಲ್ಲಿ ಮೂವರು ಬೇಟೆಗಾರರು ಬಲಿಯಾಗಿದ್ದಾರೆ.
(7 hours ago)
16
13ನೆ ವಯಸ್ಸಿಗೇ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದ ಅವರು, ಶಾಲೆಯಲ್ಲಿ ಪಾಠ ಕಲಿಯುವ ಹಂತದಲ್ಲಿದ್ದಾಗಲೇ ಆಂಗ್ಲರಿಗೆ ಕಠಿಣ ಪಾಠ ಕಲಿಸಿದ್ದರು. ಸ್ವಾತಂತ್ರ್ಯವನ್ನು ವಯಸ್ಸು, ಲಿಂಗ ಅಥವಾ ಭೌಗೋಳಿಕ ಗಡಿಗಳಿಂದ ಬಂಧಿಸಲು ಸಾಧ್ಯವಿಲ್ಲ ಎಂದು ಸಾರಿ ಹೇಳಿದ್ದರು.
(23 hours ago)
15
Hanur incident: ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಸಾವು. ಶಾಗ್ಯ ಗ್ರಾಮದಲ್ಲಿ ಕಚೇರಿ ಧ್ವಂಸ ಮತ್ತು ಬಿಗುವಿನ ವಾತಾವರಣ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
(6 hours ago)
13
Minister Laxman Savadi: ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬಳಸಿ ಭಾಷಣ ಓದಿದರು.
(8 hours ago)
11
Karnataka Dams: ಎರಡು ವಾರದಲ್ಲೇ ಜಲಾಶಯಗಳಿಗೆ ಹರಿದು ಬಂತು 175 ಟಿಎಂಸಿ ನೀರು
(11 hours ago)
11
UT Khader defense: ಸಚಿವ ಜಮೀರ್ ಅಹ್ಮದ್ ಖಾನ್ ದೇಶಪ್ರೇಮ ಪ್ರಶ್ನಾತೀತವಾಗಿದೆ ಮತ್ತು ಅವರು ಅನಿವಾರ್ಯ ಕಾರಣದಿಂದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸದಿರುವುದನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದು ಯು.ಟಿ.ಖಾದರ್ ಹೇಳಿದರು.
(6 hours ago)
10
ಹಾಕಿ ವಿಶ್ವಕಪ್: ಪ್ರಶಸ್ತಿ ಬರ ನೀಗಿಸುವುದೇ ಹರ್ಮನ್ ಪಡೆ?
(21 hours ago)
10
Yogi Adityanath: 1947ರಲ್ಲಿ ಮೋದಿ ಪ್ರಧಾನಿಯಾಗಿದ್ದರೆ ಭಾರತ ವಿಭಜನೆಯ ಹಾನಿ ತಪ್ಪುತ್ತಿತ್ತು ಮತ್ತು ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಲಖನೌನಲ್ಲಿ ತಿಳಿಸಿದ್ದಾರೆ.
(24 hours ago)
10
Flag hoisting: ಐತಿಹಾಸಿಕ ಗಡಾದ ಮರಡಿ ಮೇಲೆ ಶನಿವಾರ ನಡೆದ 80ನೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಎರಡು ಬಾರಿ ಧ್ವಜಾರೋಹಣ ಮಾಡಿದ ಘಟನೆ ನಡೆಯಿತು.
(8 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 15
Modi Independence Day speech: ದೇಶದ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಬೌದ್ಧಿಕ ನಕ್ಸಲರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕೆಂಪುಕೋಟೆಯ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
16 mins ago
Modi Government: ಯುವಕರ ಕನಸುಗಳನ್ನು ನಾಶ ಮಾಡಿ ಅವರನ್ನು ಪ್ರತಿಭಟನೆಗೆ ತಳ್ಳುತ್ತಿರುವ ಮೋದಿ ಸರ್ಕಾರದ ನೀತಿಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರವಾಗಿ ಟೀಕಿಸಿದ್ದಾರೆ.
45 mins ago
Vijaya Kumari: ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನವೇ ಜನಿಸಿದ ಲಖನೌ ಮೂಲದ ವಿಜಯ ಕುಮಾರಿ ಅವರು ತಮ್ಮ ಜನ್ಮದಿನ ಮತ್ತು ಸೇನೆಯಲ್ಲಿರುವ ಕುಟುಂಬದ ದೇಶಸೇವೆಯ ಕುರಿತು ಹೆಮ್ಮೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
75 mins ago
Rajasthan BJP incident: ಜೈಪುರದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ನಂತರ ವಂದೇ ಮಾತರಂ ಬದಲಾಗಿ ಬೇರೆ ಸಂಗೀತ ಪ್ರಸಾರವಾದ ಬಗ್ಗೆ ಮದನ್ ರಾಥೋಡ್ ಕ್ಷಮೆ ಕೇಳಿದ್ದಾರೆ.
105 mins ago
Kashmir security transition: ಕಾಶ್ಮೀರದಲ್ಲಿ ಆಗಸ್ಟ್ 15ರಂದು ಹಿಂದೆ ಇದ್ದ ಸಂಚಾರ ನಿರ್ಬಂಧ ಮತ್ತು ಆತಂಕದ ವಾತಾವರಣ ಬದಲಾಗಿದ್ದು, ಈಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
2 hours ago
Kozhikode Corporation dispute: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಕೋಯಿಕ್ಕೋಡ್ ಪಾಲಿಕೆಯಲ್ಲಿ ವಂದೇ ಮಾತರಂ ಹಾಡುವ ವಿಚಾರವಾಗಿ ಬಿಜೆಪಿ ಮತ್ತು ಎಲ್ಡಿಎಫ್, ಯುಡಿಎಫ್ ಸದಸ್ಯರ ನಡುವೆ ವಿವಾದ ಉಂಟಾಗಿದೆ.
2 hours ago
ಮಂಡ್ಯ: ‘ಮುಂದಿನ ಆಗಸ್ಟ್ ಒಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ಮಾಡುವುದೇ ನಮ್ಮ ಗುರಿ. ಕೇಂದ್ರ ಸರ್ಕಾರಕ್ಕೆ ಮತ್ತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕಳುಹಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
3 hours ago
Employment schemes: ಸರ್ಕಾರಿ ಇಲಾಖೆಗಳಲ್ಲಿ 72 ಸಾವಿರ ಹುದ್ದೆಗಳ ಭರ್ತಿ, 6ನೇ ತರಗತಿಯಿಂದ ಎಐ ಶಿಕ್ಷಣ ಮತ್ತು ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
3 hours ago
ಮಹಿಳಾ ಪಿಎಸ್ಐ ಕಪಾಳಕ್ಕೆ ಹೊಡೆದ ಶಾಸಕ ಸುರೇಶಗೌಡ ಪುತ್ರಿ
3 hours ago
ಜಾರ್ಖಂಡ್ನ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ(ಆ.15) ಇಲ್ಲಿ 'ತಿರಂಗಾ ಯಾತ್ರೆ' ನಡೆಸಿದ್ದಾರೆ.
3 hours ago
Political Unity: ಪಕ್ಷದ ಹಿತದೃಷ್ಟಿಯಿಂದ ಲಕ್ಷ್ಮಣ ಸವದಿ ಜೊತೆಗಿನ ಭಿನ್ನಾಭಿಪ್ರಾಯ ಮರೆತು ಒಂದಾಗಿ ಹೋಗುವುದಾಗಿ ಮತ್ತು ಸಕ್ಕರೆ ಕಾರ್ಖಾನೆಗಳ ಅಂತರ ಹೆಚ್ಚಿಸುವ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
4 hours ago
‘ಎಲ್ಲಾ ಸಂಘ–ಸಂಸ್ಥೆಗಳಂತೆ ಆರ್ಎಸ್ಎಸ್ ಸಹ ನೋಂದಣಿ ಮಾಡಿಕೊಳ್ಳಲಿ’
4 hours ago
Negative promotion strategies: ಟಾಕ್ಸಿಕ್ ಮತ್ತು ಹಳೆಯ ಚಿತ್ರಗಳಾದ ನಾಗ ಕನ್ನಿಕಾ, ಜಗನ್ಮೋಹಿನಿ ಹಾಗೂ ಕಿತ್ತೂರು ಚೆನ್ನಮ್ಮ ಸಿನಿಮಾಗಳ ವಿಭಿನ್ನ ಪ್ರಚಾರ ತಂತ್ರಗಳ ಕುರಿತಾದ ವಿಶ್ಲೇಷಣೆ.
4 hours ago
Mahatma Gandhi Temple: ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿರುವ ಈ ಸಂದರ್ಭದಲ್ಲಿ, ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿರುವ 'ಗಾಂಧಿ ಮಂದಿರಂ' ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಸವಿನೆನಪನ್ನು ಜೀವಂತವಾಗಿರಿಸಿರುವ ತಾಣವಾಗಿ ಮತ್ತೆ ಗಮನ ಸೆಳೆದಿದೆ.
4 hours ago
Sonia Gandhi: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡುವುದಕ್ಕೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.
5 hours ago
‘ಭಾರತದ ಬಲ ಕರ್ನಾಟಕ’ ಪರಿಕಲ್ಪನೆಯೊಂದಿಗೆ ರಾಜ್ಯದ ಅಭಿವೃದ್ಧಿ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯಮಂತ್ರಿ ಕರೆ
5 hours ago
Bhavya Gowda: ಲ್ಯಾಂಡ್ಲಾರ್ಡ್ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ರಾಜ್ ಬಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡಿದ ಅದ್ಭುತ ಅನುಭವ ಮತ್ತು ತೆರೆಹಿಂದಿನ ಕ್ಷಣಗಳ ವಿಡಿಯೊವನ್ನು ನಟಿ ಭವ್ಯಾ ಗೌಡ ಹಂಚಿಕೊಂಡಿದ್ದಾರೆ.
5 hours ago
ಸಚಿವ ಕೆ.ಎಸ್.ಬಸವಂತಪ್ಪ ಅವರಿಂದ ಧ್ವಜಾರೋಹಣ
6 hours ago
Hanur incident: ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಸಾವು. ಶಾಗ್ಯ ಗ್ರಾಮದಲ್ಲಿ ಕಚೇರಿ ಧ್ವಂಸ ಮತ್ತು ಬಿಗುವಿನ ವಾತಾವರಣ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
6 hours ago
UT Khader defense: ಸಚಿವ ಜಮೀರ್ ಅಹ್ಮದ್ ಖಾನ್ ದೇಶಪ್ರೇಮ ಪ್ರಶ್ನಾತೀತವಾಗಿದೆ ಮತ್ತು ಅವರು ಅನಿವಾರ್ಯ ಕಾರಣದಿಂದ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸದಿರುವುದನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದು ಯು.ಟಿ.ಖಾದರ್ ಹೇಳಿದರು.
6 hours ago
Independence Day speech: ಕೆಂಪುಕೋಟೆಯಲ್ಲಿ 13ನೇ ಬಾರಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿಯವರು 75 ನಿಮಿಷ ಭಾಷಣ ಮಾಡಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿನ ಅತಿ ಕಡಿಮೆ ಅವಧಿಯ ಭಾಷಣವಾಗಿದೆ.
6 hours ago
Trisha Krishnan: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿ ವಿಜಯ್ ಪೋಷಕರೊಂದಿಗೆ ಕಾಣಿಸಿಕೊಂಡರು.
7 hours ago
Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಘಟನೆಯಲ್ಲಿ ಮೂವರು ಬೇಟೆಗಾರರು ಬಲಿಯಾಗಿದ್ದಾರೆ.
7 hours ago
Tamil Nadu CM: ‘ನಿಮ್ಮ ಅಣ್ಣನನ್ನು, ನಿಮ್ಮ ತಮ್ಮನನ್ನು, ನಿಮ್ಮ ಮಗನನ್ನೇ ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ’ ಎಂದು ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಶನಿವಾರ ಹೇಳಿದ್ದಾರೆ.
7 hours ago
India growth factors: ಭಾರತದ ಮುಂದಿನ ಹಂತದ ಬೆಳವಣಿಗೆಗೆ ಶಕ್ತಿ ತುಂಬಲಿರುವ ಏಳು ಪ್ರಮುಖ ಸಾಮರ್ಥ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಪ್ತಧಾರೆ’ ಎಂದು ಬಣ್ಣಿಸಿದ್ದಾರೆ.
7 hours ago
ಹದಿನೆಂಟು ವರ್ಷ ಗುರುವಿನ ಮನೆಯಲ್ಲಿದ್ದು ಶಿಲ್ಪಕಲೆ ಕಲಿತ ಚಂದ್ರಶೇಖರ ಶಿಲ್ಪಿ
7 hours ago
Sun Transit: 2026ರ ಆಗಸ್ಟ್ 17ರಂದು ರವಿಯು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದೆ. ಸೆಪ್ಟಂಬರ್ 17ರವರೆಗೆ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ಸಿಂಹರಾಶಿಯು ರವಿಗೆ ಸ್ವಕ್ಷೇತ್ರ ಮತ್ತು ಮೂಲತ್ರಿಕೋಣ ಕ್ಷೇತ್ರವಾಗಿದೆ.
8 hours ago
Afghanistan Fact Check: ಅಫ್ಗಾನಿಸ್ತಾನದಲ್ಲಿ ಭಾರತದ ರಾಷ್ಟ್ರಗೀತೆ ಹಾಡಲಾಗಿದೆ ಎಂಬ ವಿಡಿಯೊ ಸುಳ್ಳು. ಇದು ಉತ್ತರ ಪ್ರದೇಶದ ದಾರುಲ್ ಉಲೂಮ್ ದಿಯೋಬಂದ್ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವಿಡಿಯೊ ಆಗಿದೆ.
8 hours ago
Minister Laxman Savadi: ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮೊಬೈಲ್ ಟಾರ್ಚ್ ಬಳಸಿ ಭಾಷಣ ಓದಿದರು.
8 hours ago
Senior artist Chandrashekar Shilpi: ಹಿರಿಯ ಶಿಲ್ಪ ಹಾಗೂ ಕಾಷ್ಟ ಕಲಾವಿದ ಚಂದ್ರಶೇಖರ ವೈ. ಶಿಲ್ಪಿ (72) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಿಧನರಾದರು.
8 hours ago
Flag hoisting: ಐತಿಹಾಸಿಕ ಗಡಾದ ಮರಡಿ ಮೇಲೆ ಶನಿವಾರ ನಡೆದ 80ನೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಎರಡು ಬಾರಿ ಧ್ವಜಾರೋಹಣ ಮಾಡಿದ ಘಟನೆ ನಡೆಯಿತು.
8 hours ago
Independence Day celebration: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು.
9 hours ago
Narendra Modi: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೊಡ್ಡ ಕನಸನ್ನು ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.
9 hours ago
Rahul Gandhi and Kharge: ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸತತ ಎರಡನೇ ವರ್ಷವೂ ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ, ಆಸನ ವ್ಯವಸ್ಥೆಯು ವಿವಾದಕ್ಕೆ ಕಾರಣವಾಗಿದೆ.
9 hours ago
PM Modi Speech: ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಪ್ರಯುಕ್ತ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
10 hours ago
Independence Day: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ 'ವಂದೇ ಮಾತರಂ' ಹಾಡಲಾಯಿತು.
10 hours ago
Prajwal Revanna Jail: ಸಿಸಿಬಿ ಪೊಲೀಸರು ನಡೆಸಿದ ಯೋಜನಾಬದ್ಧ ಕಾರ್ಯಾಚರಣೆಯಲ್ಲಿ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದ್ದು, ಮೊಬೈಲ್ ಪೂರೈಕೆ ಜಾಲವನ್ನು ಭೇದಿಸಲಾಗಿದೆ.
10 hours ago
ಪಿಎಂ ಆವಾಸ್ (ನಗರ) 2.0 ಯೋಜನೆ ವಿವಿಧ ರಾಜ್ಯಗಳಿಗೆ 16.20 ಲಕ್ಷ ಮನೆ
10 hours ago
Legislative Council Speaker: ಬೆಂಗಳೂರು ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಕಾಂಗ್ರೆಸ್ನ ಸಲೀಂ ಅಹಮದ್ ಧ್ವನಿಮತದ ಮೂಲಕ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳ ಆಕ್ಷೇಪದ ನಡುವೆ ಈ ಚುನಾವಣೆ ನಡೆದಿದೆ.
10 hours ago
Independence Day Speech: 'ಇಂದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ‘ವಂದೇ ಮಾತರಂ’ಧ್ವನಿ ಅನುರಣಿಸುತ್ತಿದೆ. ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ, ಪ್ರತಿ ಮನದಲ್ಲೂ ತ್ರಿವರ್ಣವೇ ನೆಲೆಸಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
10 hours ago
ಎಸ್ಐಆರ್ ಪರಿಣಾಮ: ಬೆಂಗಳೂರು ವ್ಯಾಪ್ತಿಯಲ್ಲಿ ಮತದಾರರ ಸಂಖ್ಯೆ 55 ಲಕ್ಷಕ್ಕೇ ನಿಲ್ಲುವ ಅಂದಾಜು
10 hours ago
2028ರ ಚುನಾವಣೆ ಎದುರಿಸುವುದು ಗೊತ್ತಿದೆ- ಡಿಕೆಶಿ
10 hours ago
ಸ್ಪಿನ್ ಸವಾಲು ಮೀರುವತ್ತ ಗಿಲ್ ಪಡೆ ಚಿತ್ತ: ಭಾರತ–ಲಂಕಾ ಮೊದಲ ಟೆಸ್ಟ್ ಇಂದಿನಿಂದ
10 hours ago
Vikasit Bharat: ‘ವಿಕಸಿತ ಭಾರತ’, ‘ಆತ್ಮನಿರ್ಭರ ಭಾರತ’ದ ಕನಸುಗಳೊಂದಿಗೆ ದೇಶ ಮುಂದುವರಿಯುತ್ತಿದೆ. ಸದ್ಯಕ್ಕೆ ದೇಶದಲ್ಲಿ ಕಾಣಿಸಿಕೊಂಡಿರುವ ಜೆನ್–ಝೀ ಅಲೆ ಸ್ವಾತಂತ್ರ್ಯದ ನಾಳೆಗಳಿಗೆ ಹೊಸ ಕನಸುಗಳನ್ನು ತುಂಬುವಂತಿದೆ.
10 hours ago
Joida migration: ಜೊಯಿಡಾದ ವಾಡಿ ಗ್ರಾಮದ ದನಗರ ಗೌಳಿ ಸಮುದಾಯದ 13 ಕುಟುಂಬಗಳು ಅಕಾಲಿಕ ಸಾವುಗಳ ಭೀತಿ ಹಾಗೂ ವಿವಿಧ ಕಾರಣಗಳಿಂದಾಗಿ 15 ದಿನಗಳಲ್ಲಿ ಊರು ತೊರೆದು ವಲಸೆ ಹೋಗಿದ್ದಾರೆ.
10 hours ago
Karnataka Legislative Council: ನಿರೀಕ್ಷೆಯಂತೆ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಅವರು ವಿಧಾನಪರಿಷತ್ ಸಭಾಪತಿಯಾಗಿ ಚುನಾಯಿತರಾಗಿದ್ದಾರೆ.
10 hours ago
Cricket series: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಗಾಲ್ನಲ್ಲಿ ಆರಂಭವಾಗಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಜಯ ಅನಿವಾರ್ಯವಾಗಿದೆ.
10 hours ago
Areca nut farmers: ‘ಪಾನ್ ಮಸಾಲದಲ್ಲಿ ನಿಕೊಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಏನೂ ಸಮಸ್ಯೆ ಆಗುವುದಿಲ್ಲ. ನಾನು ಈ ಆದೇಶವನ್ನು ವಾಪಸ್ ಪಡೆದಿಲ್ಲ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದರು.
10 hours ago
ಒಂದೇ ವರ್ಷದಲ್ಲಿ ಬೀದರ್ ಜಿಲ್ಲೆಯಲ್ಲಿ 30 ಕಡೆ ಹವಾಮಾನ ಕೇಂದ್ರ ಘಟಕ ಸ್ಥಾಪನೆ
10 hours ago
Freedom Day celebration: ಅಸಂಖ್ಯಾತ ಹೋರಾಟಗಾರರ ತ್ಯಾಗದ ಫಲವಾದ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಮತ್ತು ಡಿ.ಕೆ. ಶಿವಕುಮಾರ್ ಅವರು ಜನತೆಗೆ ಶುಭಾಶಯ ಕೋರಿದ್ದಾರೆ.
11 hours ago
Democracy and Rights: ಸ್ವಾತಂತ್ರ್ಯದ ಆಶಯಗಳು ಹಿಗ್ಗಿವೆಯೇ ಕುಗ್ಗಿವೆಯೇ? ಪ್ರಜಾಪ್ರಭುತ್ವದ ಆಶಯಗಳು ಹೊಳೆಯುತ್ತಿವೆಯೇ ಮಂಕಾಗುತ್ತಿವೆಯೇ? ಇದೆಲ್ಲದರ ಪರಾಮರ್ಶೆಗೆ ‘ಸ್ವಾತಂತ್ರ್ಯೋತ್ಸವ’ ತಕ್ಕ ಸಂದರ್ಭ.
11 hours ago
‘ಪ್ರಜಾವಾಣಿ’ ಸಂದರ್ಶನದಲ್ಲಿ ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ ಮಾತು
11 hours ago
Karnataka Dams: ಎರಡು ವಾರದಲ್ಲೇ ಜಲಾಶಯಗಳಿಗೆ ಹರಿದು ಬಂತು 175 ಟಿಎಂಸಿ ನೀರು
11 hours ago
ಸ್ಪಿನ್ ಸವಾಲು ಮೀರುವತ್ತ ಗಿಲ್ ಪಡೆ ಚಿತ್ತ
12 hours ago
ಮದುವೆಯಾಗಿ ಮಕ್ಕಳಿರುವ ಯಶ್ಗೆ ಜವಾಬ್ದಾರಿ ಇರಬೇಕಿತ್ತು: ನಟಿ ರಿಷಿಕಾ ಸಿಂಗ್ ಗರಂ
15 hours ago
Aug 14
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: 8ರ ಘಟ್ಟಕ್ಕೆ ಹರ್ಷದ್, ಶೈನಾ
17 hours ago
Suresh Gowda Daughter: ಬಿಜೆಪಿ ಶಾಸಕ ಸುರೇಶಗೌಡ ಪುತ್ರಿ ಐಶ್ವರ್ಯಾ ಮಂಡ್ಯದ ಮಹಿಳಾ ಪಿಎಸ್ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದು, ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 hours ago
Suspected Terrorist: ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಅಸಾಫೂಲ್ ಮಲ್ಲಿಕ್ನನ್ನು ಪೊಲೀಸರು ಬಂಧಿಸಿದ್ದು, ಈತ ಅಫ್ಘಾನಿಸ್ತಾನಕ್ಕೆ ಹೋಗಲು ಮತ್ತು ಟಿಟಿಪಿ ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದನು.
18 hours ago
Forest Department Action: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ರಕ್ಷಣೆಗಾಗಿ ಆಗಸ್ಟ್ 15 ಮತ್ತು 16ರಂದು ನಡೆಯಬೇಕಿದ್ದ ಆಫ್ ರೋಡ್ ಜೀಪ್ ರ್ಯಾಲಿಯನ್ನು ಅರಣ್ಯ ಇಲಾಖೆ ತಡೆದಿದ್ದು, ನೋಟಿಸ್ ನೀಡಲಾಗಿದೆ.
18 hours ago
Siddaramaiah assembly seat: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಅವರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತುಕೊಂಡರು.
18 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ