Last Updated: 19 Aug 2026 6:05 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಗೆಜ್ಜೆ ಶಬ್ದ.. ದೆವ್ವದ ಕಾಟ.. ಹಾಸ್ಟೆಲ್ ತೊರೆದ 600 ವಿದ್ಯಾರ್ಥಿನಿಯರು!
(23 hours ago)
60
ಮತ್ತೆ ಖಾತೆ ಬದಲಾವಣೆ: ಕೃಷ್ಣಬೈರೇಗೌಡಗೆ ಹೆಚ್ಚುವರಿ ಹೊಣೆ
(10 hours ago)
51
ಕೊಳದಲ್ಲೇ ಊಟ, ಅಲ್ಲೇ ನಿದ್ರೆ! ವಿಚಿತ್ರ ಕಾಯಿಲೆಯುಳ್ಳ ಬಾಲಕನಿಗೆ ಅಂಬಾನಿ ನೆರವು
(7 hours ago)
31
ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ
(19 hours ago)
31
ಮುಖ್ಯಮಂತ್ರಿ ಕೊಂಡಾಡಿದ ಬೆಲ್ಲದ, ವಿಜಯೇಂದ್ರ– ಸಿ.ಸಿ. ಪಾಟೀಲ ಆಕ್ಷೇಪ
(19 hours ago)
30
Former Education Minister: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರಿನ ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶಿಕ್ಷಣ ಸಚಿವರಾಗಿ ಮತ್ತು ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
(19 hours ago)
23
Cabinet reshuffle: ರಾಜ್ಯ ಸಚಿವ ಸಂಪುಟದಲ್ಲಿ ಮಂಗಳವಾರ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಇದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ.
(23 hours ago)
22
ದೂರದ ಕಾಶ್ಮೀರದಲ್ಲಿ ಬೆಳೆಯುವ ಸೇಬನ್ನು ಬೆಳೆದು ಮಾದರಿಯಾಗಿದ್ದಾರೆ ಸಿಎಫ್ಟಿಆರ್ಐ ನಿವೃತ್ತ ಅಧಿಕಾರಿ ರಂಗರಾಮಯ್ಯ.
(5 hours ago)
15
Coastal Development: ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ನೀತಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಲಾಗುವುದು ಎಂದು ಸಿ.ಎಂ ಹೇಳಿದರು.
(17 hours ago)
15
ಸಾಂಪ್ರದಾಯಿಕ ಅಡಿಕೆ ಮಾರುಕಟ್ಟೆಗಿದ್ದ ಮಹತ್ವವನ್ನು ಗುಟ್ಕಾ ಕಸಿದುಕೊಂಡಿತ್ತು. ಈಗ ಗುಟ್ಕಾ ನಿಷೇಧದಿಂದ, ಅಡಿಕೆಯ ಕಳೆದುಹೋದ ವರ್ಚಸ್ಸು ಮರಳೀತೆ?
(11 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 19
ಚಿನಕುರುಳಿ: ಬುಧವಾರ, 19 ಆಗಸ್ಟ್ 2026
21 mins ago
Blood Donation: ಅಪರೂಪ ರಕ್ತ ಗುಂಪಿನ ಈ ಕೃಷಿಕ ರಕ್ತದಾನಕ್ಕೆ ಸದಾ ಸಿದ್ದ
81 mins ago
ಹಬ್ಬದ ಸಂಭ್ರಮ ಇಮ್ಮಡಿಯಾಗಿಸಲು ಉಡುಪಿನ ಆಯ್ಕೆ ಹೀಗಿರಲಿ...
81 mins ago
Cauvery water supply: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ಮಾತ್ರ ನೀರು ಹರಿಸಲು ಸಾಧ್ಯ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
81 mins ago
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಧನ
81 mins ago
Bengaluru traffic impact: ಬೆಂಗಳೂರಿನ ಸಂಚಾರ ದಟ್ಟಣೆಯಿಂದಾಗಿ ಉದ್ಯೋಗಿಗಳು ತಡವಾಗಿ ಕಚೇರಿ ತಲುಪುತ್ತಿದ್ದು, ಇದು ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಉತ್ಪಾದಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
81 mins ago
Sringeri election case: ಶೃಂಗೇರಿ ಶಾಸಕರನ್ನಾಗಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರನ್ನು ಮರುಸ್ಥಾಪಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದುವರಿಸಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.
81 mins ago
ಮಾಜಿ ಸಚಿವ ಬಿ.ಸಿ.ನಾಗೇಶ್ ನಿಧನ: ಅಂತಿಮ ದರ್ಶನ ಪಡೆದ ಮುಖಂಡರು
81 mins ago
ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ನೀರು ಹರಿಸಲು ಸಾಧ್ಯ: ರಾಜ್ಯ ಸರ್ಕಾರ
81 mins ago
Pakistan political news: ಇಮ್ರಾನ್ ಖಾನ್ ಜೈಲಿನಲ್ಲಿ ತಮ್ಮ ಪತ್ನಿ ಮತ್ತು ಸಹೋದರಿಯನ್ನು 9 ತಿಂಗಳ ನಂತರ ಭೇಟಿಯಾದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
111 mins ago
26 ವರ್ಷದಲ್ಲಿ 9 ಸಾವಿರ ಗರ್ಭಿಣಿಯರಿಗೆ ಉಚಿತ ಪ್ರಯಾಣ ಒದಗಿಸಿದ ಆಟೋ ಚಾಲಕ
2 hours ago
Social service: ವಿಶಾಖಪಟ್ಟಣಂನ ಆಟೋ ಚಾಲಕ ಸುಂದರ್ ರಾವ್ ಕಳೆದ 26 ವರ್ಷಗಳಿಂದ 9,423 ಗರ್ಭಿಣಿಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸಿದ್ದಾರೆ. ಇವರ ಮಾನವೀಯ ಸೇವೆಯನ್ನು ಜಿಲ್ಲಾಡಳಿತ ಮತ್ತು ಸಚಿವರು ಶ್ಲಾಘಿಸಿದ್ದಾರೆ.
2 hours ago
ಜೆನ್–Z ಆಯ್ತು ಈಗ ಜೆನ್–ಆಲ್ಫಾ ವಿದ್ಯಾರ್ಥಿಗಳ ಪ್ರತಿಭಟನೆ: ಇವರ ಬೇಡಿಕೆ ಹೀಗಿದೆ
2 hours ago
ವಿಡಿಯೊ: ಮುಖಕ್ಕೆ ಅಂಟಿಕೊಂಡ ಆಕ್ಟೋಪಸ್ನಿಂದ ತಪ್ಪಿಸಿಕೊಳ್ಳಲು ಪರದಾಡಿದ ಮೀನುಗಾರ
2 hours ago
ಕಾಣೆಯಾದ ಮತ್ತು ರಕ್ಷಿಸಲ್ಪಟ್ಟ ಮಕ್ಕಳನ್ನು ವೈಜ್ಞಾನಿಕವಾಗಿ ಗುರುತಿಸಲು ಮತ್ತು ಅವರನ್ನು ಕುಟುಂಬದೊಂದಿಗೆ ಮರುಸೇರ್ಪಡೆಗೊಳಿಸಲು ಡಿಎನ್ಎ ಪರೀಕ್ಷೆ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
2 hours ago
ಧಾರವಾಡ | ಸಂಪುಟದಿಂದ ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
2 hours ago
Sonia Gandhi Memoir: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನವೆಂಬರ್ 10ರಂದು ಬಿಡುಗಡೆಯಾಗಲಿದೆ.
3 hours ago
Karnataka Reservoir Status: ಉತ್ತರ ಕರ್ನಾಟಕದ ಐದು ಪ್ರಮುಖ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ, ಘಟಪ್ರಭಾ ಮತ್ತು ತುಂಗಭದ್ರಾ ಭರ್ತಿಯಾಗಿವೆ, ಆದರೆ ಮಲಪ್ರಭಾ ಜಲಾಶಯದಲ್ಲಿ ಕೇವಲ ಶೇ 58 ರಷ್ಟು ನೀರು ಸಂಗ್ರಹವಾಗಿದೆ.
3 hours ago
Toxic Advance Booking: ಯಶ್ ನಟನೆಯ ಟಾಕ್ಸಿಕ್ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆಗಸ್ಟ್ 21ರಿಂದ ಆರಂಭವಾಗಲಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಘೋಷಿಸಿದೆ.
3 hours ago
BSP Election Strategy: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಎಸ್ಪಿ ಸಿದ್ಧವಾಗುತ್ತಿದ್ದು, ಮಾಯಾವತಿ ಅವರು ಸತೀಶ್ ಚಂದ್ರ ಮಿಶ್ರಾ ಅವರಿಗೆ ಪ್ರಮುಖ ಚುನಾವಣಾ ಜವಾಬ್ದಾರಿಗಳನ್ನು ವಹಿಸಿದ್ದಾರೆ.
3 hours ago
Google Maps Technology: ಜಿಪಿಎಸ್ ಉಪಗ್ರಹಗಳು, ಮೊಬೈಲ್ ಟವರ್ ಮತ್ತು ವೈಫೈ ಜಾಲಗಳ ಮಾಹಿತಿಯನ್ನು ಬಳಸಿಕೊಂಡು ಗೂಗಲ್ ಮ್ಯಾಪ್ಸ್ ನಿಮ್ಮ ನಿಖರವಾದ ಸ್ಥಳವನ್ನು ಹೇಗೆ ಗುರುತಿಸುತ್ತದೆ ಎಂಬುದರ ವಿವರ ಇಲ್ಲಿದೆ.
3 hours ago
DMS KVS Merger: ಭೋಪಾಲ್ನ ಡಿಎಂಎಸ್ ಶಾಲೆಯನ್ನು ಕೆವಿಎಸ್ ಜೊತೆ ವಿಲೀನಗೊಳಿಸುವ ನಿರ್ಧಾರ ವಿರೋಧಿಸಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಶಾಲೆಯ ವಿಶಿಷ್ಟ ಸ್ವರೂಪ ಉಳಿಸುವಂತೆ ಆಗ್ರಹಿಸಿದ್ದಾರೆ.
3 hours ago
Toxic English trailer: ಕೆವಿಎನ್ ಪ್ರೊಡಕ್ಷನ್ಸ್ ಇಂದು ರಾತ್ರಿ ಟಾಕ್ಸಿಕ್ ಸಿನಿಮಾದ ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಲಿದ್ದು, ಆಗಸ್ಟ್ 21ರಿಂದ ಭಾರತದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ.
3 hours ago
Tamil Nadu Student Protest: ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೀಡಿದ್ದ ನಿರ್ದೇಶನವನ್ನು ತಮಿಳುನಾಡು ಸರ್ಕಾರ ಬುಧವಾರ ವಾಪಸ್ ಪಡೆದಿದೆ.
3 hours ago
India vs Sri Lanka test: ಮಾನವ್ ಸುತಾರ್ ಅವರ 6 ವಿಕೆಟ್ ಸಾಧನೆಯ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 165 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
4 hours ago
ಅಭಿಮನ್ಯುಗೆ ವಿರಾಮ ನೀಡಿರುವುದರಿಂದ ಹೊಸ ಆನೆಗೆ ಸಿಗಲಿದೆ ಕ್ಯಾಪ್ಟನ್ ಪಟ್ಟ
4 hours ago
ಸುತಾರ್ ಮ್ಯಾಜಿಕ್: ಶ್ರೀಲಂಕಾ ವಿರುದ್ಧ ಬೃಹತ್ ಅಂತರದ ಗೆಲುವು ದಾಖಲಿಸಿದ ಭಾರತ
4 hours ago
ಉಪ್ಪಿನ ನೆಲದ ಮೇಲೆ ಜೆಸಿಬಿ ಹೈಡ್ರೊಮ್ಯಾಕ್ಸ್ನ ದಾಖಲೆಯ 654 ಕಿ.ಮೀ. ಮಿಂಚಿನ ಓಟ
5 hours ago
13ನೇ ವಯಸ್ಸಿಗೆ 20 ಪದಕ: ಆರ್ಚರಿಯಲ್ಲಿ ಮಿಂಚುತ್ತಿರುವ ಮಂಗಳೂರಿನ ಆದ್ಯಾ
5 hours ago
Archery prodigy: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಚಿಕ್ಕಂದಿನಲ್ಲೇ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿ, ಬೆನ್ನೆಲುಬಾಗಿ ನಿಂತರೆ, ಅಸಾಧ್ಯವಾದದ್ದನ್ನೂ ಸಾಧಿಸುತ್ತಾರೆ ಎಂಬುದಕ್ಕೆ 13 ವರ್ಷದ ಯುವ ಬಿಲ್ಲುಗಾರ್ತಿ ಆದ್ಯಾ ದೇವಾಡಿಗ ಅವರು ಉತ್ತಮ ಉದಾಹರಣೆಯಾಗಿದ್ದಾರೆ.
5 hours ago
NEET Exam Reforms: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ನಲ್ಲಿ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿತು.
5 hours ago
Mushroom Farming: ಐಟಿ ಉದ್ಯೋಗ ತೊರೆದ ವಿಕ್ರಮದೇವ್ ಅಣಬೆ ಕೃಷಿ ಆರಂಭಿಸಿ ತಿಂಗಳಿಗೆ ಹತ್ತು ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ ಮತ್ತು 24 ಜನರಿಗೆ ಉದ್ಯೋಗ ನೀಡಿದ್ದಾರೆ.
5 hours ago
World Photography Day: ಲೂಯಿಸ್ ಡಾಗೆರೆ ಎಂಬುವವರು 1839ರಲ್ಲಿ ‘ಡಾಗ್ಯುರೋಟೈಪ್’ ಎಂಬ ಕ್ಯಾಮೆರಾವನ್ನು ಅಭಿವೃದ್ದಿಪಡಿಸಿದ್ದರು. ಇದನ್ನು ಫ್ರೆಂಚ್ ಸರ್ಕಾರವು ಅಧಿಕೃತವಾಗಿ 1839ರ ಆಗಸ್ಟ್ 19ರಂದು ಪರಿಚಯಿಸಿತು.
5 hours ago
ದೂರದ ಕಾಶ್ಮೀರದಲ್ಲಿ ಬೆಳೆಯುವ ಸೇಬನ್ನು ಬೆಳೆದು ಮಾದರಿಯಾಗಿದ್ದಾರೆ ಸಿಎಫ್ಟಿಆರ್ಐ ನಿವೃತ್ತ ಅಧಿಕಾರಿ ರಂಗರಾಮಯ್ಯ.
5 hours ago
Skoda Slavia Facelift: ಸ್ಕೋಡಾ ಸ್ಲಾವಿಯಾ 2026 ಫೇಸ್ಲಿಫ್ಟ್ನಲ್ಲಿ 8-ಸ್ಪೀಡ್ ಆಟೊಮ್ಯಾಟಿಕ್ ಗೇರ್ಬಾಕ್ಸ್, ಮಸಾಜ್ ಸೌಲಭ್ಯವುಳ್ಳ ಆಸನಗಳು ಮತ್ತು 360 ಡಿಗ್ರಿ ಕ್ಯಾಮೆರಾದಂತಹ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
5 hours ago
ಮೈಸೂರು ತರಬೇತಿ ಕೇಂದ್ರದಲ್ಲಿ ಪ್ರಕರಣ, ₹60 ಲಕ್ಷ ದುರ್ಬಳಕೆ ಬಯಲು
5 hours ago
Jharkhand exams cancelled: ಪರೀಕ್ಷಾ ಅಕ್ರಮದ ಹಿನ್ನೆಲೆ ಜಾರ್ಖಂಡ್ ಸರ್ಕಾರ 44 ನೇಮಕ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಇದರಿಂದಾಗಿ ಈಗಾಗಲೇ ನೇಮಕಗೊಂಡಿರುವ 2,000 ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
5 hours ago
Student protest restriction: ಎಡಪಕ್ಷಗಳು ಹಾಗೂ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಳ್ಳುವ ಪ್ರತಿಭಟನೆ ಮತ್ತು ಆಂದೋಲನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ಭಾಗವಹಿಸದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.
5 hours ago
ಮಾಜಿ ಶಾಸಕ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ನಿಧನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
6 hours ago
Devaraj Arasu Award: 2026–27ನೇ ಸಾಲಿನ ‘ಡಿ.ದೇವರಾಜು ಅರಸು ಪ್ರಶಸ್ತಿ’ಗೆ ಪ್ರೊ.ಪಿ.ವಿ.ನಂಜರಾಜ ಅರಸು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಹೇಳಿದ್ದಾರೆ.
6 hours ago
Tamil Nadu MLAs: ಶಾಸಕರಿಗೆ ಕ್ಷೇತ್ರ ಸಂಚಾರಕ್ಕಾಗಿ ಸರ್ಕಾರಿ ವಾಹನ ಮತ್ತು 75 ಸಾವಿರ ರೂಪಾಯಿ ಮಾಸಿಕ ಭತ್ಯೆ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸದನದಲ್ಲಿ ಘೋಷಿಸಿದ್ದಾರೆ.
6 hours ago
Florida primary election: ಅಮೆರಿಕದ ಫ್ಲೋರಿಡಾದ 22ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಮಾಜಿ ಪ್ರಾಂಶುಪಾಲೆ ಪಿಯಾ ದಾಂಡಿಯಾ ಜಯ ಗಳಿಸಿದ್ದಾರೆ.
6 hours ago
ಕಬಿನಿ ಹಾಗೂ ಕೃಷ್ಣಸಾಗರ ಜಲಾಶಯದಿಂದ ಸುಮಾರು 16 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
6 hours ago
ಕೊಳದಲ್ಲೇ ಊಟ, ಅಲ್ಲೇ ನಿದ್ರೆ! ವಿಚಿತ್ರ ಕಾಯಿಲೆಯುಳ್ಳ ಬಾಲಕನಿಗೆ ಅಂಬಾನಿ ನೆರವು
7 hours ago
Azam Khan ED Raid: ಅಜಂ ಖಾನ್ ಅವರ ಟ್ರಸ್ಟ್ ಮತ್ತು ವಿಶ್ವವಿದ್ಯಾಲಯದ ಮೇಲೆ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಉತ್ತರ ಪ್ರದೇಶ ಹಾಗೂ ದೆಹಲಿಯ ಹಲವು ಕಡೆ ದಾಳಿ ನಡೆಸಿದ್ದಾರೆ.
7 hours ago
Teacher eligibility: ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ದಿನಾಂಕಗಳು, ಮೀಸಲಾತಿ ನಿಯಮಗಳು, ಮತ್ತು TET ಅರ್ಹತೆಯ ಕುರಿತಾದ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
7 hours ago
India Bangladesh relations: ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಭಾರತ ಭೇಟಿ ಸ್ಮರಣೀಯವಾಗಲಿ ಎಂದು ಮೋದಿ ಬಯಸಿದ್ದು, ಇದು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹಾಗೂ ಯುವಜನತೆಗೆ ಅನುಕೂಲವಾಗಲಿದೆ ಎಂದು ದಿನೇಶ್ ತ್ರಿವೇದಿ ತಿಳಿಸಿದ್ದಾರೆ.
7 hours ago
US Canada Trade: ಕೆನಡಾದಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಶೇ 50ರಷ್ಟು ಹೆಚ್ಚುವರಿ ಸುಂಕವನ್ನು ಅಮೆರಿಕ ಸರ್ಕಾರ ಮೂರು ದಿನಗಳ ಕಾಲ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
7 hours ago
ಹಾಕಿ ವಿಶ್ವಕಪ್ ಟೂರ್ನಿ: ಭಾರತದ ಪುರುಷರ ತಂಡಕ್ಕೆ ಇಂದು ನಿರ್ಣಾಯಕ ಪಂದ್ಯ
8 hours ago
ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಸುಲಭ ತುತ್ತಾದ ದಕ್ಷಿಣ ಆಫ್ರಿಕಾ
8 hours ago
Current Affairs: ಕೋಲ್ಕತ್ತ ಹೋಟೆಲ್ ಅಗ್ನಿ ಅವಘಡ, ಯುಎಇ-ಇರಾನ್ ವ್ಯಾಪಾರ ಸ್ಥಗಿತ, ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪಿಎಂ-ಕೇರ್ಸ್ ದೇಣಿಗೆ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
8 hours ago
Health worker shortage: ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ‘ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುಯೇಷನ್’ (ಐಎಚ್ಎಂಇ) ಸಂಶೋಧಕರು ನಡೆಸಿರುವ ವಿಶ್ಲೇಷಣೆಯ ಪ್ರಕಾರ, ಭಾರತದಲ್ಲಿ ಪ್ರತಿ 10,000 ಜನರಿಗೆ 73 ಆರೋಗ್ಯ ಕಾರ್ಯಕರ್ತರಷ್ಟೇ ಲಭ್ಯವಿದ್ದಾರೆ.
8 hours ago
UAE Iran Relations: ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್ ಜತೆಗಿನ ಎಲ್ಲ ಆರ್ಥಿಕ ಹಾಗೂ ವ್ಯಾಪಾರ ವಹಿವಾಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಧಗಿತಗೊಳಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ.
9 hours ago
Hotel fire accident: ಕೋಲ್ಕತ್ತದ ಮಿರ್ಜಾ ಗಾಲಿಬ್ ಬೀದಿಯ ಹೋಟೆಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
9 hours ago
Godse RSS member: ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಆರ್ಎಸ್ಎಸ್ ಸದಸ್ಯರಾಗಿದ್ದರು ಎಂದು ಸತ್ಯಕಿ ಸಾವರ್ಕರ್ ಹೇಳಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
10 hours ago
ಮತ್ತೆ ಖಾತೆ ಬದಲಾವಣೆ: ಕೃಷ್ಣಬೈರೇಗೌಡಗೆ ಹೆಚ್ಚುವರಿ ಹೊಣೆ
10 hours ago
ಜಾರ್ಖಂಡ್ ಲೋಕಸೇವಾ ಆಯೋಗ ಅಕ್ರಮ: ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು
10 hours ago
US Iran talks: ಇರಾನ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗುವವರೆಗೂ ಮಾತುಕತೆಯನ್ನು ನಡೆಸದಂತೆ ತಮ್ಮ ಸಂಧಾನಕಾರರ ತಂಡಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
10 hours ago
Journalism values: ಸಮಾಜದ ಆರೋಗ್ಯಕ್ಕಾಗಿ ಮಾಧ್ಯಮಸಂಹಿತೆ ಕಲುಷಿತಗೊಳ್ಳದಿರುವುದು ಅಗತ್ಯ ಎಂದು ಸಮಾಜ ಅಪೇಕ್ಷಿಸುತ್ತದೆ. ಆದರೆ, ಈ ಸಂಹಿತೆ ಸಡಿಲಗೊಳ್ಳುವಲ್ಲಿ ರಾಜಕಾರಣದ ಹಸ್ತಕ್ಷೇಪ ಇರುವಂತೆಯೇ, ಸಮಾಜದ ಪಾತ್ರವೂ ಇದೆ.
10 hours ago
Cauvery Wildlife Sanctuary:ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಸಾವಿಗೀಡಾಗಿರುವ ಘಟನೆಯನ್ನು ಕಾನೂನಿನ ಮೂಲಕ ನಿರ್ವಹಿಸಬೇಕೇ ಹೊರತು, ಭಾವುಕ ರಾಜಕಾರಣದ ಮೂಲಕ ಅಲ್ಲ.
11 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ