Last Updated: 16 Aug 2026 5:37 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Broadcast regulations: ಟಿ.ವಿ ಚಾನೆಲ್ಗಳಿಗೆ ಪ್ರತಿ ಗಂಟೆಗೆ ಇದ್ದ 12 ನಿಮಿಷಗಳ ಜಾಹೀರಾತು ಪ್ರಸಾರ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಹೊಸ ನಿಯಮ ಜಾರಿಗೆ ಬರಲಿದೆ.
(21 hours ago)
17
ಭುಗಿಲೆದ್ದ ಆಕ್ರೋಶ; ಕಚೇರಿಗೆ ನುಗ್ಗಿ ದಾಂದಲೆ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ
(9 hours ago)
16
‘ಜನಗಣಮನ’ ಮಾತ್ರ ಹಾಡಬೇಕು ಎಂದು ಸೂಚಿಸಿದ್ದ ರಾಜ್ಯ ಸರ್ಕಾರ
(20 hours ago)
15
ರಾಜ್ ಬಿ.ಶೆಟ್ಟಿ ಜತೆಗೆ ನಟನೆ; ತೆರೆ ಹಿಂದಿನ ವಿಡಿಯೊ ಹಂಚಿಕೊಂಡ ಭವ್ಯಾ ಗೌಡ
(13 hours ago)
14
ದೇವದತ್ತ ಶತಕದ ಹಿಂದಿನ ಗುಟ್ಟು...
(12 hours ago)
13
ಭಾರತದ ತ್ರಿವರ್ಣ ಧ್ವಜಗಳನ್ನು ಸುತ್ತುವರಿಯಲ್ಪಟ್ಟ 1,300ಕ್ಕೂ ಹೆಚ್ಚು ಅಮೆರಿಕದ ಧ್ವಜಗಳನ್ನು ಬಳಸಿ ‘250’ ಎಂಬ ಸಂಖ್ಯೆಯನ್ನು ಮೂಡಿಸಲಾಗಿತ್ತು.
(7 hours ago)
12
ಚಿಪ್ಗಳಿಲ್ಲದೆ ಇಡೀ ವ್ಯವಸ್ಥೆ ಸ್ಥಗಿತಗೊಳ್ಳುವ ಹಂತವನ್ನು ಜಗತ್ತು ತಲುಪಿದೆ: ಮೋದಿ
(20 hours ago)
12
Bengaluru Tunnel Road: ಲಾಲ್ಬಾಗ್ ಬಂಡೆ ತಬ್ಬಿದ ನಾಗರಿಕರು 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ' ಯೋಜನೆ ವಿರೋಧಿಸಿದರು. 'ಉದ್ಯಾನದ ಜೊತೆಗೆ ಬೆಂಗಳೂರಿನ ಪರಂಪರೆಯ ನಾಶ ಮಾಡಲು ಬಿಡುವುದಿಲ್ಲ' ಒಕ್ಕೊರಲಿನಿಂದ ಹೇಳಿದರು.
(8 hours ago)
12
Supreme Court ruling: ಅಪಘಾತದಲ್ಲಿ ಪೋಷಕರು ಮೃತಪಟ್ಟರೆ ವಿವಾಹಿತ ಮತ್ತು ಉದ್ಯೋಗಸ್ಥ ವಯಸ್ಕ ಮಕ್ಕಳೂ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
(9 hours ago)
12
23 ವರ್ಷಗಳ ಕಾಯುವಿಕೆಗೆ ಕೊನೆ: ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾ
(5 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 16
Tukaram Mundhe: ಇದೇ ವರ್ಷದ ಏಪ್ರಿಲ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ತುಕಾರಾಂ ಮುಂಡೆ ಅವರಿಗೆ ಆಘಾತಕಾರಿ ಸುದ್ದಿಯೊಂದು ಬಂದಿತ್ತು. ಅವರ 90 ವರ್ಷದ ತಾಯಿ ಅಸರ್ಬಾಯಿ ಅವರು ನಿಧನರಾಗಿದ್ದರು.
63 mins ago
ಬೆಂಗಳೂರು: ಎಚ್ಎಂಟಿ ವಾಚ್ ಖರೀದಿಗೆ ಮುಗಿಬಿದ್ದ ಜನ
63 mins ago
Rajinikanth cinema:ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ವೃತ್ತಿ ಜೀವನದಲ್ಲಿ 51 ವರ್ಷ ಪೂರೈಸಿದ್ದಾರೆ. 1975ರ ಆಗಸ್ಟ್ 15 ರಂದು ತೆರೆಕಂಡಿದ್ದ ‘ಅಪೂರ್ವ ರಾಗಂಗಲ್’ ಸಿನಿಮಾದ ಸಣ್ಣಪಾತ್ರದಲ್ಲಿ ನಟಿಸುವ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
63 mins ago
ಹಾಕಿ ವಿಶ್ವಕಪ್: 32 ವರ್ಷಗಳಿಂದ ಇಂಗ್ಲೆಂಡ್ ಮಣಿಸಲು ಕಾಯುತ್ತಿರುವ ಭಾರತ
63 mins ago
Hockey World Cup: ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು 32 ವರ್ಷಗಳಿಂದ ಕಾಯುತ್ತಿರುವ ಭಾರತವು ಸೋಮವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
63 mins ago
Indian Politics: ನಿಜವಾದ ರಾಜಕೀಯ ಶಕ್ತಿಯು ಉದ್ಯೋಗದಂತಹ ಜೀವನೋಪಾಯದ ಸಮಸ್ಯೆಗಳು ಮತ್ತು ಅದರ ಅಡಿಯಲ್ಲಿರುವ ಸಾಮಾಜಿಕ-ಆರ್ಥಿಕ, ಅಸಮಾನತೆಗಳಿಂದ ಉದ್ಭವಿಸುತ್ತದೆ.
94 mins ago
12000 ಕ್ಯುಸೆಕ್ ಹರಿಸುವ ಸೂಚನೆ ನಡುವೆ ಹರಿಯುತ್ತಿದೆ ಕಾವೇರಿ ನೀರು
94 mins ago
ಕೇಂದ್ರ ಗೃಹ ಸಚಿವನಾದರೆ RSSಗೆ ಬರುವ ವಿದೇಶಿ ದೇಣಿಗೆ ತನಿಖೆ: ಪ್ರಿಯಾಂಕ್ ಖರ್ಗೆ
94 mins ago
ಬೆಂಕಿಯಲ್ಲಿ ಅರಳಿದ ‘ಚಿನ್ನ’ದ ಹುಡುಗಿಯರು
94 mins ago
ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ದಾಖಲು
2 hours ago
Drought relief: ‘ಈ ಬಾರಿ ಮುಂಗಾರು ಹಂಗಾಮು ನಮ್ಮ ಗಾಯದ ಮೇಲೆ ಬರೆ ಎಳೆದಿದೆ. ಗೋವಿನಜೋಳ, ತೊಗರಿ, ಹೆಸರು ಮೊದಲಾದ ಬೆಳೆಗಳೆಲ್ಲ ಕಮರಿ ಹೋಗುತ್ತಿವೆ. ಹಾಕಿದ ಬಂಡವಾಳವೂ ಕೈಗೆಟುಕದಂತಾಗಿದೆ. ನಮಗೆ ನೆರವಾಗಿ ಸಂಕಷ್ಟದಿಂದ ಪಾರುಮಾಡಿ...’
2 hours ago
R Madhavan: ‘ಮಕ್ಕಳು ಕೇಳಿದ ಪ್ರಶ್ನೆಗೆ, ಪೋಷಕರು ಆತುರದಿಂದ ಉತ್ತರ ಕೊಡುವುದನ್ನು ನಿಲ್ಲಿಸಿದರೆ, ಮಕ್ಕಳು ತಾವಾಗಿಯೇ ಹೆಚ್ಚು ಕಲಿಯುತ್ತಾರೆ’ ಎಂದು ಹೇಳಿರುವ ವಿಡಿಯೊವನ್ನು ಮಾಧವನ್ ಹಂಚಿಕೊಂಡಿದ್ದಾರೆ.
2 hours ago
AI lost footwear: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬರು ತಾವು ಕಳೆದುಕೊಂಡ ಚಪ್ಪಲಿಯನ್ನು ಎಐ ಸಹಾಯದಿಂದ ಹುಡುಕಿರುವ ವಿಡಿಯೊ ಒಂದು ಸಾಮಾಜಿ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.
3 hours ago
ಎರಡು ದಶಕಗಳಿಗೂ ಹೆಚ್ಚು ಕಾಲದ ಯಶಸ್ವಿ ವೃತ್ತಿಜೀವನದಲ್ಲಿ ಅವರು ಗಣನೀಯ ಸಂಪತ್ತನ್ನು ಗಳಿಸಿದ್ದು, ದುಬಾರಿ ಬೆಲೆಯ ಸ್ಥಿರಾಸ್ತಿಗಳು ಮತ್ತು ಕಾರುಗಳ ಒಡತಿಯಾಗಿದ್ದಾರೆ.
4 hours ago
UGC NET Answer Key: ಯುಜಿಸಿ ನೆಟ್ ಜೂನ್ 2026ರ ಪರೀಕ್ಷೆಯ 84 ವಿಷಯಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿದೆ.
5 hours ago
Maharashtra FDA: ವಿಮಲ್ ಇಲೈಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಕಾರಣ ಕೇಳಿ ನೋಟಿಸ್ ನೀಡಿದೆ.
5 hours ago
Hanur Firing Case: ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡೇಟಿನಿಂದ ಮೃತಪಟ್ಟಿರುವ ಮೂವರ ಕುಟುಂಬಸ್ಥರ ಪ್ರತಿಭಟನೆ ಭಾನುವಾರವೂ ಮುಂದುವರೆದಿದೆ.
5 hours ago
Karnataka Government: ʼನೈಸ್ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತದೆಯೋ ಹಾಗೆ ನಾವು ನಡೆದುಕೊಳ್ಳುತ್ತೇವೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
5 hours ago
Cauvery Wildlife Sanctuary: ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ ಗುಂಡೇಟಿನಿಂದ ಮೃತಪಟ್ಟ ಮೂವರ ಮರಣೋತ್ತರ ಪರೀಕ್ಷೆಗೆ ಅವರ ಕುಟುಂಬಸ್ಥರು ಅಡ್ಡಿಪಡಿಸಿದ್ದು, ಶವಗಳು ಇಲ್ಲಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲೇ ಉಳಿದಿವೆ.
5 hours ago
23 ವರ್ಷಗಳ ಕಾಯುವಿಕೆಗೆ ಕೊನೆ: ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಬಾಂಗ್ಲಾ
5 hours ago
ಪ್ರಧಾನಿ ನರೇಂದ್ರ ಮೋದಿಯವರ 'ದಿಮಾಗಿ ನಕ್ಸಲ್' (ಬೌದ್ಧಿಕ ನಕ್ಸಲ್) ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ತಿರುಗೇಟು ನೀಡಿದ್ದು, ನಾನು 'ದಿಮಾಗಿ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
5 hours ago
Bangladesh Cricket: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 9 ವಿಕೆಟ್ಗಳ ಗೆಲುವು ದಾಖಲಿಸಿದೆ.
5 hours ago
Toxic movie: ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ‘ತಬಾಹಿ’ ಹಾಡು ಬಿಡುಗಡೆಯಾದಾಗಿನಿಂದಲೂ ವ್ಯಾಪಕ ಟೀಕೆ ಮತ್ತು ಟ್ರೋಲ್ ಆಗುತ್ತಿದೆ. ಈ ಕುರಿತು ನಟ ಯಶ್ ಅವರು ಕೊನೆಗೂ ಮೌನ ಮುರಿದಿದ್ದಾರೆ.
5 hours ago
Energy Sector Regulations: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ತೈಲ ಕೊರತೆಯಿಂದ ಆಮದು ಮಾಡಿಕೊಳ್ಳುವ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ, ದೇಶೀಯ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ.
6 hours ago
ದೇವದತ್ತ ಶತಕದ ಹಿಂದಿನ ಗುಟ್ಟು... ಹೀಗಿದೆ ಅವರ ಪರಿಶ್ರಮ
6 hours ago
ದೇಶದ ಹಲವು ರೈಲು ನಿಲ್ದಾಣಗಳ ವಾಟರ್ ಕೂಲರ್ಗಳಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಗಳಲ್ಲಿ 'ಇ. ಕೊಲಿ'(E. coli) ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್(ಸಿಎಜಿ) ವರದಿ ತಿಳಿಸಿದೆ.
6 hours ago
KL Rahul injury:ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಭಾರತ ತಂಡದ ಉಪನಾಯಕ ಕೆ.ಎಲ್. ರಾಹುಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು.
7 hours ago
ಗಾಯಗೊಂಡು ಮೈದಾನ ತೊರೆದಿದ್ದ ಕೆ.ಎಲ್ ರಾಹುಲ್ ಕುರಿತು ಅಪ್ಡೇಟ್ ನೀಡಿದ ಕೋಚ್
7 hours ago
ಭಾರತದ ತ್ರಿವರ್ಣ ಧ್ವಜಗಳನ್ನು ಸುತ್ತುವರಿಯಲ್ಪಟ್ಟ 1,300ಕ್ಕೂ ಹೆಚ್ಚು ಅಮೆರಿಕದ ಧ್ವಜಗಳನ್ನು ಬಳಸಿ ‘250’ ಎಂಬ ಸಂಖ್ಯೆಯನ್ನು ಮೂಡಿಸಲಾಗಿತ್ತು.
7 hours ago
ಭಾರತದ ತ್ರಿವರ್ಣ ಧ್ವಜಗಳನ್ನು ಸುತ್ತುವರಿಯಲ್ಪಟ್ಟ 1,300ಕ್ಕೂ ಹೆಚ್ಚು ಅಮೆರಿಕದ ಧ್ವಜಗಳನ್ನು ಬಳಸಿ ‘250’ಎಂಬ ಸಂಖ್ಯೆಯನ್ನು ಮೂಡಿಸಲಾಯಿತು.
7 hours ago
ವಾಜಪೇಯಿ ಪುಣ್ಯ ಸ್ಮರಣೆ: ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿ ಗಣ್ಯರಿಂದ ಪುಷ್ಪ ನಮನ
7 hours ago
17ರಿಂದ ಸಿಂಹದಲ್ಲಿ ರವಿ ಸಂಚಾರ: ಈ ರಾಶಿಯವರಿಗೆ ಗೆಲುವು ನಿಶ್ಚಿತ
8 hours ago
ಜಾರ್ಖಂಡ್ನ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 20ರಂದು ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದಾರೆ.
8 hours ago
Sarpa Dosha remedies: ಆಗಸ್ಟ್ ಹದಿನೇಳರ ನಾಗಪಂಚಮಿಯಂದು ನಾಗದೇವರಿಗೆ ಪೂಜೆ, ದಾನ ಧರ್ಮ ಮತ್ತು ಶಾಸ್ತ್ರೋಕ್ತ ಆಚರಣೆಗಳ ಮೂಲಕ ಸರ್ಪದೋಷದಿಂದ ಮುಕ್ತಿ ಪಡೆಯುವ ಮಾರ್ಗಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
8 hours ago
Nagara Panchami recipes: ನಾಗರ ಪಂಚಮಿ ಹಬ್ಬದ ವಿಶೇಷವಾಗಿ ಶೇಂಗಾ, ರವೆ, ಬೂಂದಿ ಮತ್ತು ಬೇಸನ್ ಉಂಡೆಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳ ವಿವರ ಇಲ್ಲಿದೆ.
8 hours ago
Bengaluru Tunnel Road: ಲಾಲ್ಬಾಗ್ ಬಂಡೆ ತಬ್ಬಿದ ನಾಗರಿಕರು 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ' ಯೋಜನೆ ವಿರೋಧಿಸಿದರು. 'ಉದ್ಯಾನದ ಜೊತೆಗೆ ಬೆಂಗಳೂರಿನ ಪರಂಪರೆಯ ನಾಶ ಮಾಡಲು ಬಿಡುವುದಿಲ್ಲ' ಒಕ್ಕೊರಲಿನಿಂದ ಹೇಳಿದರು.
8 hours ago
ಮೊದಲ ಟೆಸ್ಟ್: ಲಂಕಾ ದ್ವೀಪದಲ್ಲಿ ದೇವದತ್ತ ಶತಕದ ಅಲೆ
9 hours ago
Government schools: ‘ಶತಮಾನದ ಹಿಂದೆ ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಹೊತ್ತು ಹಿರಿಯರು ಸ್ಥಾಪಿಸಿದ್ದ ಈ ಶಾಲೆಗಳು ನಿರ್ವಹಣೆ ಕೊರತೆಯಿಂದ ಅಳಿವಿನಂಚಿಗೆ ತಲುಪಿವೆ.
9 hours ago
Bengaluru parade: ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಶಾಲಾ ಮಕ್ಕಳ ನೃತ್ಯರೂಪಕಗಳು, ಪೊಲೀಸ್ ಕವಾಯತು ಮತ್ತು ಬೀದರ್ ಅಕ್ಕ ಪಡೆಯ ಸಾಹಸ ಪ್ರದರ್ಶನಗಳು ಗಮನಸೆಳೆದವು.
9 hours ago
ವರ್ಜೀನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ(ಆ.15) ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಾರ್ಮಿಟರಿಯ ಕ್ಲೋಸೆಟ್ನಲ್ಲಿ ಅಡಗಿದ್ದ 19 ವರ್ಷದ ಯುವಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
9 hours ago
ಭುಗಿಲೆದ್ದ ಆಕ್ರೋಶ; ಕಚೇರಿಗೆ ನುಗ್ಗಿ ದಾಂದಲೆ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ
9 hours ago
CJI visit objection: ನಲ್ಸಾರ್ ವಿದ್ಯಾರ್ಥಿಗಳ ಮೇಲಿನ ಬಿಸಿಐ ಕ್ರಮವನ್ನು ಖಂಡಿಸಿ, ಎನ್ಎಲ್ಎಸ್ಐಯು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಆಹ್ವಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
9 hours ago
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಕಟ * ಮಹಿಳಾ ಮೀಸಲು– ರಾಜಕೀಯ ಜಗಳ ಬದಿಗಿರಿಸಲು ಮನವಿ
9 hours ago
ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿಗೆ ಹಿನ್ನಡೆ, 12 ಜಿಲ್ಲೆಗಳಲ್ಲಿ ಶೇ 1ರಷ್ಟು ಪ್ರಗತಿಯೂ ಆಗಿಲ್ಲ!
9 hours ago
Supreme Court ruling: ಅಪಘಾತದಲ್ಲಿ ಪೋಷಕರು ಮೃತಪಟ್ಟರೆ ವಿವಾಹಿತ ಮತ್ತು ಉದ್ಯೋಗಸ್ಥ ವಯಸ್ಕ ಮಕ್ಕಳೂ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
9 hours ago
ಟಿಟಿಪಿ ಉಗ್ರ ಸಂಘಟನೆ ಸೇರಿ ಕೃತ್ಯ ಎಸಗಲು ಸಂಚು, ಪೊಲೀಸ್ ತನಿಖೆಯಿಂದ ಬಯಲಾದ ಶಂಕಿತನ ರಹಸ್ಯ
9 hours ago
ರಾಜ್ಯದಲ್ಲಿ ಸದ್ಯಕ್ಕೆ ಇವೆ 81 ಕಾರ್ಖಾನೆ, ಬೆಳಗಾವಿಯಲ್ಲಿ ಅತಿ ಹೆಚ್ಚು
9 hours ago
ಬಿಜೆಪಿ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದ್ದು, 'ವಂದೇ ಮಾತರಂ' ಪೂರ್ಣ ಆವೃತ್ತಿಯ ಗಾಯನವನ್ನು ತಡೆಯುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
9 hours ago
‘2047ಕ್ಕೆ ₹320 ಲಕ್ಷ ಕೋಟಿಯ ಆರ್ಥಿಕತೆ– ಸ್ವಾತಂತ್ರ್ಯೋತ್ಸವ ಭಾಷಣ
9 hours ago
ಒಳನೋಟ | ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು
10 hours ago
Mohanan Kunnummal: 'ವಂದೇ ಮಾತರಂ' ಎಂದು ಹೇಳದವರಿಗೆ ತಮ್ಮ ತಾಯಿ ಯಾರೆಂದು ತಿಳಿದಿಲ್ಲ ಎಂದು ಕೇರಳಂ ವಿಶ್ವವಿದ್ಯಾಲಯದ ಉಪಕುಲಪತಿ ಮೋಹನನ್ ಕುನ್ನುಮ್ಮಲ್ ಅವರು ಹೇಳಿದ್ದಾರೆ.
10 hours ago
ಹಾಕಿ: ಕರ್ನಾಟಕಕ್ಕೆ ನಿರಾಯಾಸ ಗೆಲುವು
11 hours ago
ಅಡಿಕೆ ನಿಷೇಧದ ಪರಿಣಾಮ ಎದುರಿಸುವ ಬೆಳೆಗಾರನಿಗೆ ಪರ್ಯಾಯ ಮಾರುಕಟ್ಟೆ ನೀಡಿ: ಸಲಹೆ
11 hours ago
ಅಳಿವಿನ ಅಂಚಿನಲ್ಲಿ ಶತಮಾನದ ಶಾಲೆಗಳು
11 hours ago
ಲಂಕಾ ದ್ವೀಪದಲ್ಲಿ ದೇವದತ್ತ ಶತಕದ ಅಲೆ
12 hours ago
ದೇವದತ್ತ ಶತಕದ ಹಿಂದಿನ ಗುಟ್ಟು...
12 hours ago
ರಾಜ್ ಬಿ.ಶೆಟ್ಟಿ ಜತೆಗೆ ನಟನೆ; ತೆರೆ ಹಿಂದಿನ ವಿಡಿಯೊ ಹಂಚಿಕೊಂಡ ಭವ್ಯಾ ಗೌಡ
13 hours ago
ಜಮೀರ್ ಅಹ್ಮದ್ ದೇಶಪ್ರೇಮ ಪ್ರಶ್ನಾತೀತ: ಯು.ಟಿ. ಖಾದರ್
15 hours ago
Aug 15
ಸ್ವಾತಂತ್ರ್ಯೋತ್ಸವ: ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಭಾಷಣ ಓದಿದ ಸಚಿವ ಸವದಿ
15 hours ago
ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿ: ಫೈನಲ್ಗೆ ಹರ್ಷದ್,ಶೈನಾ ಲಗ್ಗೆ
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ