Last Updated: 22 Jul 2026 10:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಭಾರತೀಯ ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ
(19 hours ago)
26
ಚೆಂಡು ನುಡಿದ ಸಾಕ್ಷ್ಯ! ಫಿಫಾ ವಿಶ್ವಕಪ್ ಪಂದ್ಯದ ಫಲಿತಾಂಶ ಬದಲಿಸಿದ ಆ ತಂತ್ರಜ್ಞಾನ
(20 hours ago)
23
Jupiter Transit: ವಿದೇಶದಲ್ಲಿ ಉದ್ಯೋಗದ ಅವಕಾಶವಿದ್ದು ಆಹಾರದ ವ್ಯಾಪಾರದಲ್ಲಿ ಲಾಭ ಸಿಗಲಿದೆ. ಆಸ್ತಿ ವಿವಾದ ಇತ್ಯರ್ಥವಾಗುವುದಲ್ಲದೆ 2027ರ ಜನವರಿವರೆಗೆ ಗುರು ಸಂಚಾರದ ಪ್ರಭಾವದಿಂದ ಮಾನಸಿಕ ಸದೃಢತೆ ಕಾಯ್ದುಕೆೊಳ್ಳಲಿದ್ದಾರೆ.
(23 hours ago)
20
Anu Beniwal Success Story: ಮಧ್ಯಪ್ರದೇಶದ ಗ್ವಾಲಿಯರ್ ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ವೇಳೆ ಐಪಿಎಸ್ ಅಧಿಕಾರಿಯೊಬ್ಬರು ‘ನಿಮ್ಮ ಚಿಕ್ಕಪ್ಪ ದೇಶದ ರಾಷ್ಟ್ರಪತಿಯಾಗಿದ್ದರೂ, ನಿಯಮ ಉಲ್ಲಂಘನೆಗೆ ದಂಡ ವಿಧಿಸುತ್ತೇನೆ’ ಎಂದು ಕಾರು ಚಾಲಕನಿಗೆ ಖಡಕ್ ಆಗಿ ಉತ್ತರಿಸಿದ್ದರು.
(21 hours ago)
19
FIFA World Cup 2026: ಸ್ಪೇನ್ ವಿರುದ್ಧ ಅರ್ಜೆಂಟೀನಾ ತಂಡ ಸೋತಿರುವುದು ‘ಅಗಾಧ’ ನೋವು ತಂದಿದೆ ಎಂದು ಲಯೊನೆಲ್ ಮೆಸ್ಸಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
(18 hours ago)
13
Kangana Ranaut criticism: ಸಂಸತ್ ಚಲೊ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ‘ಹಿಂಸಾತ್ಮಕ ಗುಂಪು‘ ಎಂದು ಉಲ್ಲೇಖಿಸಿದ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ.
(13 hours ago)
13
Karnataka Dams: ಜಲಾಶಯಗಳಿಗೆ 4 ದಿನದಲ್ಲೇ 24 ಟಿಎಂಸಿ ನೀರು, ಹೆಚ್ಚು ಎಲ್ಲಿ?
(3 hours ago)
12
Deputy Chief Minister: ಸಂಪುಟ ವಿಸ್ತರಣೆಯ ಜೊತೆಯಲ್ಲೇ ಇನ್ನೂ ಇಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿದೆ. ಇದರೊಂದಿಗೆ ರಾಜ್ಯದಲ್ಲಿ ಉಪ ಮುಖ್ಯಮಂತ್ರಿಗಳ ಸಂಖ್ಯೆ ಮೂರಕ್ಕೇರುವ ಸಾಧ್ಯತೆ ಇದೆ.
(3 hours ago)
12
ಚಿನಕುರುಳಿ ಕಾರ್ಟೂನು: ಮಂಗಳವಾರ, ಜುಲೈ 21, 2026
(17 hours ago)
12
ಫಿಫಾ ವಿಶ್ವಕಪ್–2026: ವಿಶ್ವವಿಜೇತ ತಂಡ ಕಟ್ಟಿದ ‘ಲಾ ರೋಜಾ’
(10 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 22
Bollywood health update: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ವೈಯಕ್ತಿಕ ಬ್ಲಾಗ್ನಲ್ಲಿ ಆರೋಗ್ಯದ ಕುರಿತು ಅಚ್ಚರಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
23 mins ago
Railway Jobs: ರೈಲ್ವೆ ನೇಮಕಾತಿ ಮಂಡಳಿಯು (RRB) ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಖಾಲಿ ಇರುವ 4,098 ಜೂನಿಯರ್ ಎಂಜಿನಿಯರ್ (JE) ಹುದ್ದೆಗಳ ನೇಮಕಾತಿಗೆ ಕಿರು ಅಧಿಸೂಚನೆ ಹೊರಡಿಸಿದೆ
53 mins ago
NEET Paper Leak: ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಅಂಶವನ್ನು ಸಂಪಾದಕೀಯ ವಿವರಿಸಿದೆ.
53 mins ago
Donald Trump Tariff: ದೇಶೀಯವಾಗಿ ಔಷಧಿ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶಕ್ಕೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಭಾರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
113 mins ago
Hezbollah Eradication: ಹಿಜ್ಬುಲ್ಲಾ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಲೆಬನಾನ್ಗೆ ಅಮೆರಿಕ ನೆರವು ಮಾಡಲಿದೆ. ನಮ್ಮ ಬಳಿ ಸ್ಪಷ್ಟ ಯೋಜನೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
3 hours ago
Donald Trump: ಇರಾನ್ ಮೇಲಿನ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
3 hours ago
Karnataka Dams: ಜಲಾಶಯಗಳಿಗೆ 4 ದಿನದಲ್ಲೇ 24 ಟಿಎಂಸಿ ನೀರು, ಹೆಚ್ಚು ಎಲ್ಲಿ?
3 hours ago
ಭೂ ಕುಸಿತದ ಕಾರಣದಿಂದ ದುರಂತ ಸಂಭವಿಸಿದೆ: ಸಿ.ಎಂ ಪ್ರೇಮ್ ಸಿಂಗ್ ತಮಾಂಗ್
3 hours ago
Democracy: ಸರ್ಕಾರಕ್ಕೆ ಇರುವ ಅಧಿಕಾರವು ಪ್ರಶ್ನೆಗಳು, ಟೀಕೆಗಳಿಂದ ಮುಕ್ತವಾಗಲು ಇರುವ ಪರವಾನಗಿಯಲ್ಲ; ಅದು, ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಹೊಣೆಗಾರಿಕೆ.
3 hours ago
Nonviolent Protest: ಉಪವಾಸ ಸತ್ಯಾಗ್ರಹದ ಇತಿಹಾಸ, ಭಾರತದ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರ, ಪ್ರಮುಖ ಹೋರಾಟಗಳು ಮತ್ತು ಇಂದಿನ ಸಾಮಾಜಿಕ-ರಾಜಕೀಯ ಮಹತ್ವವನ್ನು ಲೇಖನ ವಿಶ್ಲೇಷಿಸುತ್ತದೆ.
3 hours ago
ಕಾಮನ್ವೆಲ್ತ್ ಗೇಮ್ಸ್ ನಾಳೆಯಿಂದ
3 hours ago
Cabinet Expansion: ‘ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದೆ ನಮ್ಮ ಮುಖ್ಯಮಂತ್ರಿಗಳ ಪರಿಸ್ಥಿತಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತಾಗಿದೆ ಕಣ್ರೀ’ ಎಂದಳು ಸುಮಿ.
3 hours ago
ಭೀಮ, ಶ್ರೀಕಂಠ, ಹರ್ಷನಿಗೆ ಮದ: ಅರಣ್ಯ ಇಲಾಖೆಗೆ ಪರ್ಯಾಯ ಆಯ್ಕೆಯ ಕಗ್ಗಂಟು
3 hours ago
ನಿಲ್ದಾಣಕ್ಕೆ ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸಲು ರೈತರ ಸಿದ್ಧತೆ
3 hours ago
Education Protest: ಜನರೊಂದಿಗೆ ಸಂವಾದ ನಡೆಸುವುದಕ್ಕೆ ಹಿಂಜರಿಯುವ ಯಾವುದೇ ಸರ್ಕಾರವು ತನ್ನ ಆಶಯ ಹಾಗೂ ಕೃತಿಯಲ್ಲಿ ಪ್ರಜಾಸತ್ತಾತ್ಮಕವಾಗಿದೆ ಎಂದು ಹೇಳಲು ಸಾಧ್ಯವಾಗದು.
3 hours ago
ಪ್ರಧಾನಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು * ರಾಹುಲ್, ಪ್ರಿಯಾಂಕಾ ವಶ
3 hours ago
ಉದ್ದೇಶಪೂರ್ವಕ ನೋಬಾಲ್ಗೆ ಶಿಕ್ಷೆ
3 hours ago
Pole Vault: ಭಾರತದ ಅಥ್ಲೆಟಿಕ್ಸ್ ಅಂಗಳದಲ್ಲಿ ಹೊಸ ಪ್ರತಿಭೆಗಳು ಮಿನುಗುತ್ತಿವೆ. ಸಾಧನೆಯ ದಾರಿಯಲ್ಲಿ ಮುನ್ನಡೆಯುತ್ತಿರುವ, ಬಡ ಕುಟುಂಬಗಳಿಗೆ ಸೇರಿದ ಈ ಯುವಪ್ರತಿಭೆಗಳು ಕನಸುಗಳನ್ನೇ ಇಂಧನವಾಗಿಸಿಕೊಂಡಿವೆ.
3 hours ago
ಸಾಮಾಜಿಕ ಭದ್ರತಾ ಯೋಜನೆಯ ಹಣ ನಕಲಿ ಫಲಾನುಭವಿಗಳ ಪಾಲು
3 hours ago
Deputy Chief Minister: ಸಂಪುಟ ವಿಸ್ತರಣೆಯ ಜೊತೆಯಲ್ಲೇ ಇನ್ನೂ ಇಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಿದೆ. ಇದರೊಂದಿಗೆ ರಾಜ್ಯದಲ್ಲಿ ಉಪ ಮುಖ್ಯಮಂತ್ರಿಗಳ ಸಂಖ್ಯೆ ಮೂರಕ್ಕೇರುವ ಸಾಧ್ಯತೆ ಇದೆ.
3 hours ago
ಗುಕೇಶ್ಗೆ ಸೋಲು; ನಿಹಾಲ್ಗೆ ಮಣಿದ ಅರ್ಜುನ್
3 hours ago
ಐಷಾರಾಮಿ ಕಾರು ಖರೀದಿಸಿದ ಕಿಚ್ಚ ಸುದೀಪ್
5 hours ago
‘ಟಾಕ್ಸಿಕ್’ ಮತ್ತೊಂದು ಹಾಡು ಬಿಡುಗಡೆ: ತಾರಾ ಸುತಾರಿಯಾ ಜೊತೆಗೂ ಯಶ್ ರೋಮ್ಯಾನ್ಸ್
5 hours ago
ಸರಿಗಮಪ ಜ್ಯೂರಿ ಮೋಹನ್ ಪುತ್ರ ಹೃತಿಕ್ ಹಠಾತ್ ನಿಧನ: ಮಂಡ್ಯ ರಮೇಶ್ ಭಾವುಕ ಪೋಸ್ಟ್
6 hours ago
Jul 21
ಪ್ರಕರಣಗಳ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಮೊದಲ ಸ್ಥಾನ
8 hours ago
ಬಹುತೇಕ ಟೂರ್ನಿಗಳನ್ನು ಗೆಲ್ಲುತ್ತಿರುವ ಸ್ಪೇನ್ ತಂಡದ ಯಶೋಗಾಥೆ
10 hours ago
ಫಿಫಾ ವಿಶ್ವಕಪ್–2026: ವಿಶ್ವವಿಜೇತ ತಂಡ ಕಟ್ಟಿದ ‘ಲಾ ರೋಜಾ’
10 hours ago
ಸಾಲ, ಜಿಡಿಪಿ ನಡುವಿನ ಅನುಪಾತದಲ್ಲಿ ತುಸು ಇಳಿಕೆ
10 hours ago
Divorce Law: ಸಂಗಾತಿಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣ ಮಾತ್ರಕ್ಕೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಹಿಂದೂ ವಿವಾಹ ಕಾಯ್ದೆಯಡಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
12 hours ago
UCC Bill: ಕಾಂಗ್ರೆಸ್ ಶಾಸಕರ ಪ್ರತಿಭಟನೆ ನಡುವೆಯೂ ಮಧ್ಯಪ್ರದೇಶ ವಿಧಾನಸಭೆಯು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ಮಂಗಳವಾರ ಧ್ವನಿಮತದ ಅಂಗೀಕಾರ ನೀಡಿದೆ.
12 hours ago
11 ಜಿಲ್ಲೆಗಳ 3.10 ಲಕ್ಷ ಜನರು ಸಂಕಷ್ಟದಲ್ಲಿ
12 hours ago
Legislative Council: ವಿಧಾನ ಪರಿಷತ್ಗೆ ನಾಮ ನಿರ್ದೇಶನಗೊಂಡು, ಇದೇ 21ರಂದು ಅವಧಿ ಪೂರ್ಣಗೊಳಿಸಿದ ಅಡಗೂರು ಎಚ್. ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ ಸಿದ್ದಿ, ತಳವಾರ ಸಾಬಣ್ಣ ಮತ್ತು ರಮೇಶ್ ಬಾಬು ಅವರ ಬೀಳ್ಕೊಡುಗೆ ಸಮಾರಂಭ ಮಂಗಳವಾರ ನಡೆಯಿತು.
12 hours ago
PSI Case: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಗಾದಿಲಿಂಗಪ್ಪ ವಿರುದ್ಧದ ತನಿಖೆ ಮುಂದುವರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
12 hours ago
Student Protest: ದೆಹಲಿ ಪೊಲೀಸರ ಲಾಠಿ ಪ್ರಯೋಗದ ಬಳಿಕವೂ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆ ಜಂತರ್ ಮಂತರ್ನಲ್ಲಿ ಮುಂದುವರಿದಿದ್ದು, ನ್ಯಾಯಯುತ ವ್ಯವಸ್ಥೆಗೆ ಆಗ್ರಹ ಕೇಳಿಬಂದಿದೆ.
12 hours ago
Snakebite statistics: ಕೇಂದ್ರ ಸರ್ಕಾರದ ಮಾಹಿತಿಯಂತೆ ಕರ್ನಾಟಕದಲ್ಲಿ ಹಾವು ಕಡಿತದಿಂದ ಸಂಭವಿಸಿದ ಸಾವಿನ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 27,471 ಪ್ರಕರಣಗಳು ದಾಖಲಾಗಿವೆ.
12 hours ago
Wife Murder Trial: ಅತಾಲಟ್ಟಿ ಗ್ರಾಮದ ರವಿ ಜಲಮಟ್ಟಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 2022ರಲ್ಲಿ ನಡೆಸಿದ ಈ ಕೃತ್ಯಕ್ಕೆ ನ್ಯಾಯಾಧೀಶ ಹರೀಶ ಎ. ಅವರು ಒಂದು ಲಕ್ಷ ರೂಪಾಯಿ ದಂಡ ಪಾವತಿಸಲು ಮಹತ್ವದ ಆದೇಶ ನೀಡಿದ್ದಾರೆ.
12 hours ago
Kangana Ranaut criticism: ಸಂಸತ್ ಚಲೊ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ‘ಹಿಂಸಾತ್ಮಕ ಗುಂಪು‘ ಎಂದು ಉಲ್ಲೇಖಿಸಿದ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಗಿದ್ದಾರೆ.
13 hours ago
Delhi Police Action: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯಲ್ಲಿ ಸೋಮವಾರ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಜರುಗಿಸಿದ ಕ್ರಮದಿಂದಾಗಿ ಗಾಯಗೊಂಡಿರುವ ಯುವತಿಯೊಬ್ಬರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
13 hours ago
ವಿಶ್ವಕಪ್ ಫುಟ್ಬಾಲ್ ಫೈನಲ್ನಲ್ಲಿ ಗಲಾಟೆ: ಫಿಫಾ ತನಿಖೆ
14 hours ago
ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಹರ್ಮನ್ಪ್ರೀತ್ ನಾಯಕ
14 hours ago
ಚೀನಾ ಮಾಸ್ಟರ್ಸ್: ಮೊದಲ ಸುತ್ತಿನಲ್ಲಿ ಹೊರಬಿದ್ದ ದೇವಿಕಾ, ಪ್ರಣಯ್
14 hours ago
ಸ್ಕ್ವಾಷ್: ಅನಾಹತ್ ಸಿಂಗ್ ಶುಭಾರಂಭ
15 hours ago
ಹ್ಯಾಂಗ್ಝೌನಲ್ಲಿ ವಿಶ್ವಕಪ್ ಶೂಟಿಂಗ್: ಭಾರತದ ಶೂಟರ್ಗಳಿಗೆ ಅಗ್ನಿಪರೀಕ್ಷೆ
15 hours ago
Ramesh NN Canada Return: ಕೆನಡಾದ ಆರಾಮದಾಯಕ ಜೀವನ, ಶಿಸ್ತಿನ ಲೈಫ್ಸ್ಟೈಲ್ ಎಲ್ಲವನ್ನೂ ಬಿಟ್ಟು ವೃದ್ಧ ಪೋಷಕರ ಮುಖದಲ್ಲಿನ ನಗು ನೋಡಲು ಭಾರತಕ್ಕೆ ಮರಳುವ ಧೈರ್ಯ ಎಷ್ಟು ಜನಕ್ಕಿರುತ್ತೆ?
15 hours ago
Rahul Gandhi Protest: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ಪ್ರಧಾನಿ ನಿವಾಸದ ಮುಂದೆ ಧರಣಿ ನಡೆಸುತ್ತಿದ್ದು, ಜಿತೇಂದ್ರ ಸಿಂಗ್ ಅವರು ಗೋವಿಂದ ಮೋಹನ್ ಜೊತೆಗೂಡಿ ಮಾತುಕತೆ ನಡೆಸಿದರು.
15 hours ago
Opposition Protest: ಕಾಕ್ರೋಚ್ ಜನತಾ ಪಕ್ಷ ನಡೆಸುತ್ತಿರುವ ಸಂಸತ್ ಚಲೊ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರು ವಿರೋಧ ಪಕ್ಷದ ನಾಯಕನನ್ನು ಬಂಧಿಸಿದ್ದಾರೆ. ಸಂಸತ್ತು ಮುತ್ತಿಗೆ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರು ಭಾಗಿಯಾಗಿದ್ದರು.
15 hours ago
ಸುದ್ದಿ ಗುದ್ದು | ತಿಂಗಳೇಶ: ಮಂಗಳವಾರ, 21 ಜುಲೈ 2026
15 hours ago
Mamata Banerjee calls for unity: ಟಿಎಂಸಿಯ ವಾರ್ಷಿಕ ಹುತಾತ್ಮರ ದಿನದ ಸಮಾವೇಶದಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿದ ಮಮತಾ, ಕಾರ್ಯಕರ್ತರ ಮೇಲೆ ಬಿಜೆಪಿಯು ಒಟ್ಟು 14 ಸಾವಿರ ಪ್ರಕರಣಗಳನ್ನು ದಾಖಲಿಸಿದೆ ಎಂದು ದೂರಿದರು.
15 hours ago
Arvind Kejriwal Assistance: ಸಂಸತ್ ಚಲೋ ವೇಳೆ ಗಾಯಗೊಂಡವರಿಗೆ ಚಿಕಿತ್ಸೆ ಹಾಗೂ ಬಂಧಿತರ ನೆರವಿಗೆ 85888 33548 ಸಹಾಯವಾಣಿ ಆರಂಭಿಸಲಾಗಿದ್ದು, ಎಲ್ಲ ಎಫ್ಐಆರ್ ವಿವರಗಳನ್ನು ಬಹಿರಂಗಪಡಿಸಲು ಕೇಜ್ರಿವಾಲ್ ಆಗ್ರಹಿಸಿದ್ದಾರೆ.
16 hours ago
Belagavi Rain Updates: ಬೆಳಗಾವಿಯೂ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ಸಾಧಾರಣ ಮಳೆ ಸುರಿಯಿತು.
16 hours ago
ಗುಂಡಣ್ಣ ಕಾರ್ಟೂನು: ಮಂಗಳವಾರ, ಜುಲೈ 21, 2026
16 hours ago
OTT New Releases: ಈ ವಾರ ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ಅಪರಾಧ ಥ್ರಿಲ್ಲರ್ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದವರೆಗೆ ಎಲ್ಲಾ ಜಾನರ್ಗಳ ಸಿನಿಮಾಗಳು ಬಿಡುಗಡೆಯಾಗಲಿದೆ.
16 hours ago
Sunita Williams Fake News: ಗಗನಯಾತ್ರಿ ಸುನಿತಾ ವಿಲಿಯಮ್ಸ್ 2026 ಜನವರಿ 22 ರಂದು ಕೋಝಿಕ್ಕೋಡ್ ಬೀಚ್ನಲ್ಲಿ ನಡೆದ ಕೇರಳ ಲಿಟರೇಚರ್ ಫೆಸ್ಟಿವಲ್ನ 9ನೇ ಆವೃತ್ತಿಯ ಉದ್ಘಾಟನೆಯಲ್ಲಿ ಭಾಗವಹಿಸಿದ ಹಳೆಯ ವಿಡಿಯೊ ಇದಾಗಿದೆ.
16 hours ago
Advocates Association Bangalore: ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲಿನ ನಿರಂತರ ಆಡಳಿತ ವೈಫಲ್ಯ ಹಾಗೂ ನ್ಯಾಯಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉದಾಸೀನತೆ ಖಂಡಿಸಿ, ‘ಬೆಂಗಳೂರು ವಕೀಲರ ಸಂಘ’ ಧರಣಿ ನಡೆಸಲು ತೀರ್ಮಾನಿಸಿದೆ.
16 hours ago
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು ತೆಂಗಿನ ತೋಟ ಮಾಡುವವರಿಗೆ ನೀಡಲಿದೆ ಆರ್ಥಿಕ ಬೆಂಬಲ
16 hours ago
Rohit Sharma advice: ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಹನ್ನೊಂದರ ಬಳಗದಲ್ಲಿ ಜಾಗ ಸಿಗದಿರುವುದಕ್ಕೆ ತೀವ್ರ ನಿರಾಶೆಯಾಗಿತ್ತು. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ತಮಗೆ ಧೈರ್ಯ ತುಂಬಿ, ಭರವಸೆ ನೀಡಿದ್ದರು.
16 hours ago
ಆಗ ನಿಮ್ಮ ಮಾತುಗಳನ್ನು ನಂಬಲಿಲ್ಲ... ಕ್ಷಮಿಸಿ ರೋಹಿತ್; ಸಂಜು ಸ್ಯಾಮ್ಸನ್
16 hours ago
Music Director Hamsalekha: ನಟ ಪ್ರೇಮ್ ಆರಂಭಿಸಿದ ಅಭಿಯಾನಕ್ಕೆ ಒಪ್ಪಿಗೆಯಿಲ್ಲ ಎಂದು ಹಂಸಲೇಖ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದು, ಸುಮಾರು 300ಕ್ಕೂ ಅಧಿಕ ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ನೀಡಿದ ಸಾಧನೆ ಇವರದ್ದಾಗಿದೆ.
16 hours ago
ಚಿನಕುರುಳಿ ಕಾರ್ಟೂನು: ಮಂಗಳವಾರ, ಜುಲೈ 21, 2026
17 hours ago
NEET Paper Leak: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು,=
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ