Last Updated: 28 Aug 2026 12:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
‘ಟಾಕ್ಸಿಕ್’ ಸಿನಿಮಾ ವಿಮರ್ಶೆ: ಯಶ್ ಮಿಂಚು, ಕಥೆಯಲ್ಲಿ ಮಂಕು
(13 hours ago)
36
ಆರಂಭದಲ್ಲೇ ಸಾಚಾ ಎಂದರೆ ಹೇಗೆ?: ಹೈಕೋರ್ಟ್ ಗರಂ
(15 hours ago)
28
ನನ್ನನ್ನೇ ಸಿ.ಎಂ ಮಾಡಿ ಎಂದಿದ್ದ ಸಿದ್ದರಾಮಯ್ಯ: ಜಿ. ಪರಮೇಶ್ವರ
(14 hours ago)
25
ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಿಗೆ ಹೆಚ್ಚಿನ ಒಳಹರಿವು
(11 hours ago)
21
Crime News: ದೆಹಲಿಯ ರೂಪದರ್ಶಿ ಮುಸ್ಕಾನ್ ಮತ್ತು ಯುಪಿ ಯೂಟ್ಯೂಬರ್ ಅಂಕಿತ್ ಬಾಲ್ಯಾನ್ ಅವರನ್ನು ಪ್ರತ್ಯೇಕ ಘಟನೆಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(13 hours ago)
21
Family dispute: ವಿಜಯಪುರದ ಶೋಭಾ ಎಂಬುವವರು ತಮ್ಮ ಐವರು ಮಕ್ಕಳೊಂದಿಗೆ ಭೂತನಾಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(17 hours ago)
20
Nepal floods: ಚೀನಾಕ್ಕೆ ಸೇರಿದ ಪ್ರದೇಶದಲ್ಲಿ ನೈಸರ್ಗಿಕ ತಡೆಗೋಡೆ(ಜಿಯಲಾಜಿಕಲ್ ಡಿಸಾಸ್ಟರ್ ಡ್ಯಾಮ್) ಒಡೆದಿದ್ದೇ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಲು ಕಾರಣ ಎಂಬ ಆರೋಪಕ್ಕೆ ಚೀನಾ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
(7 hours ago)
17
Healthy Evening Snacks: ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಎಲ್ಲವನ್ನೂ ಅಳೆದು-ತೂಗಿ ತಿನ್ನುತ್ತೇವೆ. ಆದರೆ ಸಂಜೆ 4–6 ಗಂಟೆಯ ಸಮಯ ಬಂತು ಎಂದರೆ ಕತೆ ಬೇರೆಯೇ!
(6 hours ago)
13
Luxury hotel fraud: ಇತ್ತೀಚೆಗೆ ದೆಹಲಿ ಮೂಲದ ಕುಟುಂಬವೊಂದು ಉದಯಪುರಕ್ಕೆ ಭೇಟಿ ನೀಡಿತ್ತು. ಈ ವೇಳೆ ಐಷಾರಾಮಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಕುಟುಂಬ ₹5.74 ಲಕ್ಷ ಬಿಲ್ ಪಾವತಿಸದೆ, ಹೊರಟು ಹೋಗಿದೆ ಎಂದು ಹೋಟೆಲ್ನ ವ್ಯವಸ್ಥಾಪಕರು ಆರೋಪಿಸಿದ್ದಾರೆ.
(9 hours ago)
13
ಏಷ್ಯನ್ ಗೇಮ್ಸ್ ಕ್ರಿಕೆಟ್: ಸೆ.28ಕ್ಕೆ ಶ್ರೇಯಸ್ ಪಡೆ ಕಣಕ್ಕೆ
(18 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 27
ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ನಾಗ್ಪುರ ಮೂಲದ 106 ಪ್ರವಾಸಿಗರು ಸುರಕ್ಷಿತವಾಗಿ ಭಾರತದತ್ತ ಪ್ರಯಾಣ ಬೆಳಸಿದ್ದಾರೆ. ಅವರು ಕಠ್ಮಂಡುವಿನಿಂದ ಬಿಹಾರದ ದಾನಾಪುರಕ್ಕೆ ಬರುತ್ತಿದ್ದಾರೆ.
2 hours ago
Gandaki river floods: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಹಾರಾಜ್ಗಂಜ್ ಮತ್ತು ಕುಶಿನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
3 hours ago
Karnataka tourists stranded: ನೇಪಾಳ ಮತ್ತು ಟಿಬೆಟ್ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕದ 13 ಜನರ ವಿವರ ಲಭ್ಯವಾಗಿದ್ದು, ಇವರಲ್ಲಿ ಬೆಂಗಳೂರಿನ 11 ಹಾಗೂ ಮೈಸೂರು, ಧಾರವಾಡದ ತಲಾ ಒಬ್ಬರು ಸೇರಿದ್ದಾರೆ.
3 hours ago
ಒಲಿಂಪಿಕ್ಸ್ ಕ್ರೀಡೆಗಳಲ್ಲಿ ದೇಶದ ಪ್ರಾತಿನಿಧ್ಯ ಕಡಿಮೆ: ಬೇಸರ ವ್ಯಕ್ತಪಡಿಸಿದ ಮೋದಿ
3 hours ago
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ 288 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದು, 200 ಮಂದಿ ಟಿಬೆಟ್ನ ಚೀನಾಗೆ ಸೇರಿದ ಪ್ರದೇಶದಲ್ಲಿ ಸಿಲುಕಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
4 hours ago
19 ವರ್ಷದೊಳಗಿನ ಭಾರತ ತಂಡಕ್ಕೆ ದ್ರಾವಿಡ್–ಸೆಹ್ವಾಗ್ ಪುತ್ರರು ಆಯ್ಕೆ
5 hours ago
Congress allegation: ಸಕ್ಕರೆ ಕೊರತೆಯ ನಡುವೆಯೂ ಬೆಲೆ ಏರಿಕೆಯಿಂದ ಕಾಳಸಂತೆಕೋರರಿಗೆ ₹36 ಸಾವಿರ ಕೋಟಿ ಲಾಭ ಮಾಡಿಕೊಟ್ಟ ಕೇಂದ್ರದ ಸಕ್ಕರೆ ಹಗರಣದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ.
5 hours ago
US Immigration Visa: ಅಧಿಕಾರಿಗಳ ತರಬೇತಿಗಾಗಿ ಅಮೆರಿಕದ ವಲಸೆ ವೀಸಾ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದು ಶಾಶ್ವತವಾಗಿ ನೆಲಸಲು ಬಯಸುವ ಕುಟುಂಬ ಮತ್ತು ಉದ್ಯೋಗ ಆಧಾರಿತ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ.
5 hours ago
ಕ್ರಿಕೆಟ್: ಭಾರತ ಎ ತಂಡದಲ್ಲಿ ಕರ್ನಾಟಕದ ಮೂವರು
5 hours ago
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ವರದಿ
5 hours ago
Nepal floods: ನೇಪಾಳ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ. 826ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 hours ago
Nepal floods: ನೇಪಾಳದ ಪ್ರವಾಹ ಮತ್ತು ಕೆಸರಿನ ಅಬ್ಬರಕ್ಕೆ ಸಿಲುಕಿ ಪತ್ನಿ ಹಾಗೂ ಕುಟುಂಬದವರನ್ನು ಕಳೆದುಕೊಂಡ ಸಂತ್ರಸ್ತರು ತಮ್ಮ ಭೀಕರ ಅನುಭವಗಳನ್ನು ಮತ್ತು ನಾಪತ್ತೆಯಾದವರ ಕುರಿತು ಆಸ್ಪತ್ರೆಯಲ್ಲಿ ಹಂಚಿಕೊಂಡಿದ್ದಾರೆ.
5 hours ago
ಆಧುನಿಕ 'ಪ್ಯಾನ್-ಇಂಡಿಯಾ' ಚಿತ್ರಗಳು ಭಾರಿ ಹಿಂಸಾಚಾರ, ಮಹಿಳಾ ವಿರೋಧಿ ಧೋರಣೆಯನ್ನು ವೈಭವೀಕರಿಸುತ್ತಿವೆ ಎಂದು ‘ವಿ ದಿ ಲೀಡರ್ಸ್ ಫೌಂಡೇಶನ್’ಸಂಸ್ಥಾಪಕ ಅಣ್ಣಾ ಮಲೈ ಟೀಕಿಸಿದ್ದಾರೆ.
5 hours ago
Healthy Evening Snacks: ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಎಲ್ಲವನ್ನೂ ಅಳೆದು-ತೂಗಿ ತಿನ್ನುತ್ತೇವೆ. ಆದರೆ ಸಂಜೆ 4–6 ಗಂಟೆಯ ಸಮಯ ಬಂತು ಎಂದರೆ ಕತೆ ಬೇರೆಯೇ!
6 hours ago
ಮಳೆ ಮುನ್ಸೂಚನೆ ವರದಿ ನೀಡಿದ ಭಾರತೀಯ ಹವಾಮಾನ ಇಲಾಖೆ
6 hours ago
Digital Kannada learning: ಅಮೆರಿಕದ ದಂಪತಿ ಅನಿಮೇಷನ್, ಕಥೆ ಮತ್ತು ಹಾಡುಗಳ ಮೂಲಕ ಮಕ್ಕಳಿಗೆ ಕನ್ನಡ ಕಲಿಸಲು ‘ಶಾಲೆ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದು ಜಗತ್ತಿನಾದ್ಯಂತ ಬಳಕೆಯಲ್ಲಿದೆ.
6 hours ago
ಗುಂಡಣ್ಣ ಕಾರ್ಟೂನು: ಗುರುವಾರ, 27 ಆಗಸ್ಟ್ 2026
6 hours ago
ಚುರುಮುರಿ: ಆ ದಾನಿ ಕರ್ಣನಂತೆ!
6 hours ago
ಸುದ್ದಿ ಗುದ್ದು | ತಿಂಗಳೇಶ: ಗುರುವಾರ, 27 ಆಗಸ್ಟ್ 2026
6 hours ago
ಚಿನಕುರುಳಿ: ಗುರುವಾರ, 27 ಆಗಸ್ಟ್ 2026
6 hours ago
ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿದ ಜಲಾಶಯಗಳ ಮಾಹಿತಿ
7 hours ago
Nepal floods: ಚೀನಾ ವೀಸಾ ನಿರಾಕರಿಸಿದ್ದರಿಂದ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ದುರಂತದಿಂದ ಪಾರಾಗಿದ್ದಾರೆ.
7 hours ago
‘ಲಂಚ’ದ ಹಣ ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದು ನಗರ ಪಾಲಿಕೆ ಸದಸ್ಯರ ಪ್ರಮಾಣ!
7 hours ago
Nepal floods: ಚೀನಾಕ್ಕೆ ಸೇರಿದ ಪ್ರದೇಶದಲ್ಲಿ ನೈಸರ್ಗಿಕ ತಡೆಗೋಡೆ(ಜಿಯಲಾಜಿಕಲ್ ಡಿಸಾಸ್ಟರ್ ಡ್ಯಾಮ್) ಒಡೆದಿದ್ದೇ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಲು ಕಾರಣ ಎಂಬ ಆರೋಪಕ್ಕೆ ಚೀನಾ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
7 hours ago
ಸಾಲು ಸಾಲು ಹಬ್ಬಗಳು ಎದುರಾಗುತ್ತಿರುವ ಸಂದರ್ಭದಲ್ಲೇ ಖಾದ್ಯ ತಯಾರಿಯ ಪ್ರಮುಖ ಪರಿಕರ ಈರುಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವುದು ಗ್ರಾಹಕರ ಕಣ್ಣಲ್ಲಿ ನೀರೂರುವಂತೆ ಮಾಡಿದೆ.
7 hours ago
Onion market trends: ದೇಶದಲ್ಲಿ ಈರುಳ್ಳಿ ಉತ್ಪಾದನೆ ಸ್ಥಿರವಾಗಿದ್ದರೂ, ಹವಾಮಾನ ವೈಪರೀತ್ಯ, ಸಂಗ್ರಹಣೆ ನಷ್ಟ ಮತ್ತು ಪೂರೈಕೆ ಸರಪಳಿಯ ಅಡಚಣೆಗಳಿಂದಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ಲೇಖನ ವಿಶ್ಲೇಷಿಸುತ್ತದೆ.
8 hours ago
ರಾಜ್ಯದ 3 ಲಕ್ಷಕ್ಕೂ ಅಧಿಕ ಜಲ ಆಸ್ತಿ ಸೆಪ್ಟೆಂಬರ್ ಅಂತ್ಯದೊಳಗೆ ಡಿಜಿಟಲೀಕರಣ: ಸಚಿವ ಈಶ್ವರ ಖಂಡ್ರೆ
8 hours ago
Traffic rules violation: ಕಾರಿನ ಮೇಲೆ 3,400 ಕಿಸ್ ಮಾರ್ಕ್ ಹಾಕಿದ ಗ್ವಾಲಿಯರ್ ವ್ಯಕ್ತಿಗೆ ಸಂಚಾರ ನಿಯಮ ಉಲ್ಲಂಘನೆ ಮತ್ತು ವಾಹನದ ಸ್ವರೂಪ ಬದಲಾವಣೆಗಾಗಿ ಪೊಲೀಸರು 5,500 ರೂಪಾಯಿ ದಂಡ ವಿಧಿಸಿದ್ದಾರೆ.
8 hours ago
Luxury hotel fraud: ಇತ್ತೀಚೆಗೆ ದೆಹಲಿ ಮೂಲದ ಕುಟುಂಬವೊಂದು ಉದಯಪುರಕ್ಕೆ ಭೇಟಿ ನೀಡಿತ್ತು. ಈ ವೇಳೆ ಐಷಾರಾಮಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಕುಟುಂಬ ₹5.74 ಲಕ್ಷ ಬಿಲ್ ಪಾವತಿಸದೆ, ಹೊರಟು ಹೋಗಿದೆ ಎಂದು ಹೋಟೆಲ್ನ ವ್ಯವಸ್ಥಾಪಕರು ಆರೋಪಿಸಿದ್ದಾರೆ.
9 hours ago
ನಮ್ಮಲ್ಲಿ ಹಣದ ಕೊರತೆಯಿಲ್ಲ; ಬರ ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ₹635 ಕೋಟಿ ವ್ಯಯ: ಡಾ.ಪರಮೇಶ್ವರ
10 hours ago
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಬೆಂಗಳೂರು ಮೂಲದ ಐವರು ಕಾಣೆಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದ್ದಾರೆ. ಅವರನ್ನು ಸಂಪರ್ಕಿಸುವ ಯತ್ನ ನಡೆಯುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
10 hours ago
Chikkanna Pavana Gowda: ಕನ್ನಡದ ಹಾಸ್ಯ ನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 29, 30ರಂದು ಪಾವನಾ ಗೌಡ ಅವರೊಂದಿಗೆ ಮದುವೆಯಾಗುತ್ತಿದ್ದಾರೆ.
10 hours ago
Nepal floods: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 177 ಮಂದಿ ಸಾವನ್ನಪ್ಪಿದ್ದು, ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
11 hours ago
Rakhi celebration: ಸಹೋದರ ಸಹೋದರಿಯರ ಬಾಂಧವ್ಯದ ಹಬ್ಬವನ್ನು ಪ್ರವಾಸ, ಸಿನಿಮಾ, ಆಟಗಳು ಮತ್ತು ನೆಚ್ಚಿನ ಆಹಾರದೊಂದಿಗೆ ವಿಶೇಷವಾಗಿ ಆಚರಿಸುವ ವಿಧಾನಗಳು ಇಲ್ಲಿವೆ.
11 hours ago
Aircraft crash: ಕಾನ್ಪುರದ ಗಂಗಾ ನದಿ ದಂಡೆಯ ಬಳಿ ತರಬೇತಿ ವಿಮಾನ ಪತನಗೊಂಡು ಕರ್ನಾಟಕದ ಪೈಲಟ್ ಅಭಿಷೇಕ್ ಪೂಜಾರಿ ಮತ್ತು ತರಬೇತುದಾರ ಸಚಿನ್ ಭಾಟಿಯಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
11 hours ago
ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಿಗೆ ಹೆಚ್ಚಿನ ಒಳಹರಿವು
11 hours ago
Rainfall deficit: ರಾಜ್ಯದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
11 hours ago
Isha Foundation: ನೇಪಾಳ ಪ್ರವಾಹದಲ್ಲಿ ಈಶಾ ಫೌಂಡೇಶನ್ನ 80 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 495 ಜನರು ಸುರಕ್ಷಿತವಾಗಿದ್ದಾರೆ ಎಂದು ಜಗ್ಗಿ ವಾಸುದೇವ್ ತಿಳಿಸಿದ್ದಾರೆ.
11 hours ago
Solo travel experience: ಕೈತುಂಬಾ ಸಂಬಳ ಬರುವ ಕೆಲಸವಿದ್ದರೂ ಕಾರ್ಪೊರೇಟ್ ಜಂಜಾಟದಿಂದ ಹೊರಬಂದು, ಒಂಟಿಯಾಗಿ ಪ್ರಪಂಚ ಪರ್ಯಟನೆ ಮಾಡುತ್ತಿರುವುದಾಗಿ 29 ವರ್ಷದ ಯುವ ಟೆಕಿಯೊಬ್ಬರು ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
12 hours ago
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನ ಯೋಜನೆಗಳು ಪ್ರಕಟ
12 hours ago
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
12 hours ago
Kiccha Sudeep birthday: ನಟ ಸುದೀಪ್ ವೈಯಕ್ತಿಕ ಕಾರಣಗಳಿಂದ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ ಮತ್ತು ಅಭಿಮಾನಿಗಳನ್ನು ಭೇಟಿಯಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
12 hours ago
Nepal Disaster: ಟಿಬೆಟ್ನ ಗಡಿಯಲ್ಲಿರುವ, ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹ ಹಲವು ಗ್ರಾಮಗಳನ್ನೇ ನಾಶಮಾಡಿದೆ.
13 hours ago
Nepal floods: ನೇಪಾಳದ ಪ್ರವಾಹದಿಂದ ಪಾರಾದ ಕಲಬುರಗಿಯ ಮಲ್ಲಿನಾಥ ಅವರು ಕಣ್ಣಾರೆ ಕಂಡ ಭೀಕರ ಘಟನೆಯನ್ನು ವಿವರಿಸಿದ್ದಾರೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 25 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
13 hours ago
‘ಟಾಕ್ಸಿಕ್’ ಸಿನಿಮಾ ವಿಮರ್ಶೆ: ಯಶ್ ಮಿಂಚು, ಕಥೆಯಲ್ಲಿ ಮಂಕು
13 hours ago
Education Reform: ರಾಜ್ಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಶಿಕ್ಷಣ ಸುಧಾರಣೆಗಾಗಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಐವರು ಸಚಿವರ ಸಂಪುಟ ಉಪಸಮಿತಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ.
13 hours ago
Crime News: ದೆಹಲಿಯ ರೂಪದರ್ಶಿ ಮುಸ್ಕಾನ್ ಮತ್ತು ಯುಪಿ ಯೂಟ್ಯೂಬರ್ ಅಂಕಿತ್ ಬಾಲ್ಯಾನ್ ಅವರನ್ನು ಪ್ರತ್ಯೇಕ ಘಟನೆಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
13 hours ago
Nepal floods: ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ, ಕನಿಷ್ಠ 300 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ ನೀಡಿದ್ದಾರೆ.
13 hours ago
ನನ್ನನ್ನೇ ಸಿ.ಎಂ ಮಾಡಿ ಎಂದಿದ್ದ ಸಿದ್ದರಾಮಯ್ಯ: ಜಿ. ಪರಮೇಶ್ವರ
14 hours ago
Toxic box office: ರಾಕಿಂಗ್ ಸ್ಟಾರ್ ಯಶ್ ನಟನೆ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ನೆನ್ನೆ (ಆಗಸ್ಟ್ 26) ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ₹140 ಕೋಟಿ ಗಳಿಸಿರುವುದಾಗಿ ವರದಿಯಾಗಿದೆ.
14 hours ago
Mental peace: ಸಾಹಿರ್ ಲುಧಿಯಾನ್ವಿ ಅವರ ಹಾಡಿನ ಮೂಲಕ ನೆಮ್ಮದಿ ಹುಡುಕುವ ಮತ್ತು ಜಗತ್ತಿನಿಂದ ಏನನ್ನೂ ನಿರೀಕ್ಷಿಸದೆ ನಮಗೆ ಖುಷಿ ಕೊಡುವ ಕೆಲಸ ಮಾಡುವ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ.
14 hours ago
ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
14 hours ago
ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಎಚ್ವೈಸಿ ತಂಡ ಚಾಂಪಿಯನ್
14 hours ago
Isha Foundation: ನೇಪಾಳ ಪ್ರವಾಹದಲ್ಲಿ ಈಶಾ ಫೌಂಡೇಶನ್ನ 77 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 495 ಜನರು ಸುರಕ್ಷಿತವಾಗಿದ್ದಾರೆ ಎಂದು ಜಗ್ಗಿ ವಾಸುದೇವ್ ತಿಳಿಸಿದ್ದಾರೆ.
15 hours ago
ಆರಂಭದಲ್ಲೇ ಸಾಚಾ ಎಂದರೆ ಹೇಗೆ?: ಹೈಕೋರ್ಟ್ ಗರಂ
15 hours ago
Nepal floods: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 160 ಮಂದಿ ಸಾವನ್ನಪ್ಪಿದ್ದು, ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
16 hours ago
ಭಾರತದಲ್ಲಿ 3.41 ಲಕ್ಷ ಫುಟ್ಬಾಲ್ ಆಟಗಾರರು
16 hours ago
Karnataka Helpline: ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರವು ಸಹಾಯವಾಣಿ ಸಂಖ್ಯೆ ಮತ್ತು ಗೂಗಲ್ ಫಾರ್ಮ್ ಬಿಡುಗಡೆ ಮಾಡಿದ್ದು, ಮಾಹಿತಿ ನೀಡುವಂತೆ ಮನವಿ ಮಾಡಿದೆ.
16 hours ago
Indian pilgrims missing: ನೇಪಾಳದ ದಿಢೀರ್ ಪ್ರವಾಹದಲ್ಲಿ ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ 130ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ವಿವಿಧ ರಾಜ್ಯಗಳು ನೆರವಿಗಾಗಿ ಸಹಾಯವಾಣಿಗಳನ್ನು ಆರಂಭಿಸಿವೆ.
16 hours ago
ಭಾರತದ ಬೌಲರ್ಗಳಿಗೆ ಸವಾಲೊಡ್ಡಿದ ಪಸಿಂದು, ಕಮಿಂದು ಜೊತೆಯಾಟ
17 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ