Last Updated: 22 Aug 2026 5:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳು ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಬಿಂಬಿಸುತ್ತವೆ. ಇದನ್ನು, ಭ್ರಷ್ಟಾಚಾರದ ವಿಷಯವಾಗಿ ಮಾತ್ರವೇ ನೋಡಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಅಭಿಪ್ರಾಯಪಟ್ಟಿದೆ.
(21 hours ago)
21
13 ವರ್ಷಗಳ ಕಾಯುವಿಕೆಗೆ ಸಿಕ್ಕ ಫಲ.. ಹೊಸ ಕಾರು ಖರೀದಿಸಿದ ನಟಿ ಕೃತ್ತಿಕಾ ರವೀಂದ್ರ
(6 hours ago)
19
ಪಟ್ಟು ಬಿಡದ ಪವನ್, ಮಣಿಯದ ನಾಯ್ಡು: ಆಂಧ್ರ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು?
(18 hours ago)
18
KPSC Chairman Suspension: ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತಿಗೆ ಸಂಪುಟ ಮತ್ತೆ ಶಿಫಾರಸು ಮಾಡಿದೆ.
(10 hours ago)
16
Analog Paneer: ನಿಷೇಧಿತ ಅನಲಾಗ್ ಪನೀರ್ ಬಳಸಿದ ಕಾರಣಕ್ಕಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಇಲಾಖೆಯಿಂದ ಕಠಿಣ ಕ್ರಮ ಎದುರಿಸುತ್ತಿರುವ ಠಾಣೆ ಮೂಲದ ಹೋಟೆಲ್ಗೆ ತಕ್ಷಣದ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
(20 hours ago)
15
Reservation Hatao Andolan: ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಿ, ಆದಾಯ ಆಧಾರಿತ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶುಕ್ರವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
(9 hours ago)
15
Sahukar Janaki: ಏಳು ದಶಕಗಳ ಕಾಲ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸುಮಾರು 400 ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.
(10 hours ago)
15
Cabinet expansion: ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಸಿದ್ದರಾಮಯ್ಯ ಅವರು ಕೆ.ಸಿ. ವೇಣುಗೋಪಾಲ್ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ ಕುರಿತ ಮಾಹಿತಿ ಇಲ್ಲಿದೆ.
(18 hours ago)
15
AUS vs BAN | ಮಿಂಚಿದ ಆಸೀಸ್ ವೇಗಿಗಳು; 64 ರನ್ಗಳಿಗೆ ಬಾಂಗ್ಲಾ ಆಲೌಟ್
(8 hours ago)
14
PM CARES audit: ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವದ ಕೊರತೆ ಢಾಳಾಗಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ‘ಪಿಎಂ ಕೇರ್ಸ್’ ನಿಧಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
(10 hours ago)
14
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ವಾರ್ತಾಭಾರತಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Aug 22
Kempegowda Bus Station: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಎಂಬ ಹೆಸರು ಬರಲು ಕಾರಣ ಹತ್ತಿರದಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರ. ಈ ಸ್ಥಳದ ಇತಿಹಾಸ ಮತ್ತು ಹಿನ್ನೆಲೆಯ ಕುರಿತಾದ ಮಾಹಿತಿ ಇಲ್ಲಿದೆ.
49 mins ago
Manipur ethnic conflict: ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಹಳ್ಳಿಗಳ ಸಂಖ್ಯೆ ಏರಿಕೆಯಾಗಿರುವುದು ಏಕೆ ಎಂಬುದನ್ನು ಬಿಜೆಪಿ ಶಾಸಕ ಪಾವೊಲಿಯನ್ಲಾಲ್ ಹೌಕಿಪ್ ವಿವರಿಸಿದ್ದಾರೆ.
49 mins ago
Vande Mataram Controversy: ಕಾಂಗ್ರೆಸ್ ತನ್ನ ಕಾರ್ಯಕ್ರಮಗಳಲ್ಲಿ ʼವಂದೇ ಮಾತರಂʼ ರಾಷ್ಟ್ರೀಯ ಗೀತೆಯ ಮೊದಲ ಎರಡು ಚರಣವನ್ನು ಮಾತ್ರ ಹಾಡಲು ನಿರ್ಧರಿಸಿರುವುದನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಖಂಡಿಸಿದೆ.
49 mins ago
ಠಾಣೆಯಲ್ಲಿ ಅಮಿತ್ ಶಾ ಫೋಟೊ ಏಕೆ? ಪೊಲೀಸರಿಗೆ ರಾಹುಲ್ ಗಾಂಧಿ ಪ್ರಶ್ನೆ
79 mins ago
ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಗ್ರಾಮಗಳ ಸಂಖ್ಯೆ ಏರಿಕೆ: ಕಾರಣವೇನು?
79 mins ago
ವಿಶ್ಲೇಷಣೆ | ಇ20 ಪೆಟ್ರೋಲ್: ಭಾರತದ ಹಸಿರು ಗುರಿ ಮತ್ತು ಗ್ರಾಹಕರ ಆತಂಕದ ನಡುವೆ…
79 mins ago
ಸ್ಟಾರ್ಟ್–ಅಪ್: ಸಂಪತ್ತಿನ ರಕ್ಷಕ ಬೆಂಗಳೂರಿನ ವೆಲ್ತ್ಎಕ್ಸ್ಗೆ ಜಾಗತಿಕ ಮನ್ನಣೆ
79 mins ago
E20 fuel transition: ಭಾರತದಲ್ಲಿ ಇ20 ಪೆಟ್ರೋಲ್ ಬಳಕೆಯಿಂದ ಹಳೆಯ ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ಹಾನಿಯ ಆತಂಕ ಎದುರಾಗಿದ್ದು, ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
108 mins ago
Rahul Gandhi Protest: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
108 mins ago
Revanth Reddy US visit: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ವಿದೇಶಾಂಗ ಸಚಿವಾಲಯದ ನಿಯಮಾವಳಿಗಳ ಉಲ್ಲಂಘನೆಯ ಕಾರಣ ನೀಡಿ ಕೇಂದ್ರ ಸರ್ಕಾರವು ರಾಜಕೀಯ ಅನುಮತಿ ನಿರಾಕರಿಸಿದೆ.
2 hours ago
Ethel Caterham: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿರುವ ಎಥೆಲ್ ಕ್ಯಾಟರ್ಹ್ಯಾಮ್ ಅವರು ಬ್ರಿಟನ್ನ ಸರ್ರೆ (Surrey) ಎಂಬಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ 117ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
2 hours ago
Fake Paneer Health Risks: ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಹೋಟೆಲ್ ಹಾಗೂ ರೆಸ್ಟೊರೆಂಟ್ ಸೇರಿದಂತೆ ಎಲ್ಲೆಡೆ ‘ಅನಲಾಗ್ ಪನೀರ್’ ಅನ್ನು ನಿಷೇಧಿಸಿತು.
3 hours ago
Fake Paneer Health Risks: ಶೇ 35ರಷ್ಟು ಸಸ್ಯಜನ್ಯ ಕೊಬ್ಬು ಪತ್ತೆಯಾದ ಹಿನ್ನೆಲೆಯಲ್ಲಿ ಎಫ್ಡಿಎ ಆಯುಕ್ತ ತುಕಾರಾಮ್ ಮುಂಡೆ ಒಂದು ವರ್ಷ ನಿಷೇಧ ಹೇರಿದ್ದಾರೆ. ಇದು ಕಿಡ್ನಿ ಮತ್ತು ಲಿವರ್ ಕೋಶಗಳಿಗೆ ಹಾನಿಕಾರಕವಾಗಿದೆ.
3 hours ago
ಅನಲಾಗ್ ಪನೀರ್ ಬಳಸಿದ ‘ಉಡುಪಿ ಸ್ವಾದ್’ಗೆ ಸಮಸ್ಯೆ ಅನುಭವಿಸಿ ಎಂದ ಬಾಂಬೆ ಹೈಕೋರ್ಟ್
3 hours ago
ಶಿವಣ್ಣನವರಗೆ ಸಿಗದ ಸಚಿವ ಸ್ಥಾನ: ವೇಣುಗೋಪಾಲ್ ಬಳಿ ಸಿದ್ದರಾಮಯ್ಯ ಅಸಮಾಧಾನ
3 hours ago
RSS Chief Mohan Bhagwat: ಅಮೆರಿಕ ಮತ್ತು ಕೆನಡಾ ಭೇಟಿಯು ಆರ್ಎಸ್ಎಸ್ ವಿಚಾರಧಾರೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಭಾರತೀಯ ಸಮುದಾಯದ ಸಂಪರ್ಕದ ಕುರಿತು ಜಾಗತಿಕ ಮಟ್ಟದಲ್ಲಿ ತೀವ್ರ ರಾಜಕೀಯ ಚರ್ಚೆ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
4 hours ago
IAS Officer Missing: ಎಂಎಸ್ಎಂಇ (ಸೂಕ್ಷ್ಮ ಹಾಗೂ ಸಣ್ಣ ಉದ್ಯಮ) ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು ನಾಪತ್ತೆ ಆಗಿರುವ ಶಂಕೆಯಿದ್ದು, ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ.
4 hours ago
Rahul Gandhi event: ಪುಣೆಯಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಕಾಂಗ್ರೆಸ್ ಇನ್ಫ್ಲುಯೆನ್ಸರ್ಗಳಿಗೆ ಹಣ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ, ಆದರೆ ಕಾಂಗ್ರೆಸ್ ಇದನ್ನು ನಿರಾಕರಿಸಿದೆ.
4 hours ago
US Tariffs Canada: ವ್ಯಾಪಾರ ಒಪ್ಪಂದದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ, ಕೆನಡಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದೆ.
4 hours ago
Physics Nobel Prize: ನೊಬೆಲ್ ವಿಜೇತ ವಿಜ್ಞಾನಿ ಅಬ್ದುಸ್ ಸಲಾಮ್ ಅವರು ಕೋಲ್ಕತ್ತದಲ್ಲಿ ತಮ್ಮ ಗುರು ಅನಿಲೇಂದ್ರ ಗಂಗೂಲಿ ಅವರನ್ನು ಭೇಟಿ ಮಾಡಿ ತಮ್ಮ ನೊಬೆಲ್ ಪದಕವನ್ನು ಅರ್ಪಿಸಿ ಗುರುಭಕ್ತಿ ಮೆರೆದ ಘಟನೆಯ ವಿವರ ಇಲ್ಲಿದೆ.
5 hours ago
BJP MLA Sarbari Mukherjee: ಜಾಧವ್ಪುರ ವಿವಿ ಘರ್ಷಣೆಯ ಆರೋಪ ನಿರಾಕರಿಸಿದ ಶಾಸಕಿ ಸರ್ಬರಿ ಮುಖರ್ಜಿ, ತಾವು ಎಂದಿಗೂ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿಲ್ಲ ಮತ್ತು ಘಟನೆಯ ವೇಳೆ ಸ್ಥಳದಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
5 hours ago
Artificial Paneer Ban: ಕೃತಕ ಪನೀರ್(ಅನಲಾಗ್ ಪನೀರ್) ಉತ್ಪಾದನೆ,ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ಮಾಡುವುದನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
5 hours ago
BJP organizational meeting: ಪಕ್ಷದ ಬಲವರ್ಧನೆ ಮತ್ತು ವಿಧಾನಸಭಾ ಚುನಾವಣೆಗಳ ಸಿದ್ಧತೆಯ ಕುರಿತು ಚರ್ಚಿಸಲು ನಿತಿನ್ ನವೀನ್ ಅವರು ನೂತನ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದರು.
5 hours ago
BJP Protest: ವಿಧಾನಸಭೆ ಅಧಿವೇಶನ ನಡೆಸಲು ಅವಕಾಶ ನೀಡದೆ, ಸಮಯ ವ್ಯರ್ಥ ಮಾಡುತ್ತಿರುವ ಪ್ರತಿಪಕ್ಷ ಬಿಜೆಪಿಯು, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ರೆ.
5 hours ago
ವ್ಯವಸ್ಥೆಯ ವೈಫಲ್ಯ ತೆರೆದಿಟ್ಟ ವಿದ್ಯಾರ್ಥಿ ಪ್ರತಿಭಟನೆ: ಆರ್ಎಸ್ಎಸ್
6 hours ago
13 ವರ್ಷಗಳ ಕಾಯುವಿಕೆಗೆ ಸಿಕ್ಕ ಫಲ.. ಹೊಸ ಕಾರು ಖರೀದಿಸಿದ ನಟಿ ಕೃತ್ತಿಕಾ ರವೀಂದ್ರ
6 hours ago
Revanth Reddy: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಅಮೆರಿಕದ ಕಾರ್ಯಕ್ರಮವು ಅವರ ಹುದ್ದೆಗೆ ಸೂಕ್ತವಾಗಿಲ್ಲದ ಕಾರಣ ವಿದೇಶಾಂಗ ಸಚಿವಾಲಯವು ಪ್ರವಾಸಕ್ಕೆ ಅನುಮತಿ ನಿರಾಕರಿಸಿದೆ ಎಂದು ಎಂಇಎ ವಕ್ತಾರ ತಿಳಿಸಿದ್ದಾರೆ.
6 hours ago
ಸ್ಪೇನ್ ಆಟಗಾರರ ಜೊತೆ ಕಿತ್ತಾಡಿದ ಅರ್ಜೆಂಟೀನಾದ ಪಾರೆಡೆಝ್ಗೆ 10 ಪಂದ್ಯ ನಿಷೇಧ
7 hours ago
Photos: ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಕನ್ನಡದ ತಾರೆಯರು
7 hours ago
Financial Education: ಶಾಲೆಗಳಲ್ಲಿ ಷೇರು ಮಾರುಕಟ್ಟೆ ಮತ್ತು ಹೂಡಿಕೆಯ ಪಾಠಗಳನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವ ಅಗತ್ಯತೆ ಹಾಗೂ ಕರ್ನಾಟಕ ಸರ್ಕಾರದ ಹೊಸ ಪ್ರಯತ್ನದ ಕುರಿತ ಮಾಹಿತಿ.
7 hours ago
ಹಾಕಿ ವಿಶ್ವಕಪ್: ನೆದರ್ಲೆಂಡ್ಸ್ಗೆ ಮಣಿದ ಸಲೀಮಾ ಪಡೆ
7 hours ago
Consumer survey results: ಬೆಂಗಳೂರಿನ ಶೇ 43 ರಷ್ಟು ನಿವಾಸಿಗಳಿಗೆ ಆಹಾರ ಸುರಕ್ಷತಾ ಇಲಾಖೆಯ ಮೇಲೆ ನಂಬಿಕೆ ಇಲ್ಲ ಎಂದು ಲೋಕಲ್ ಸರ್ಕಲ್ ಸಮೀಕ್ಷೆಯಿಂದ ತಿಳಿದುಬಂದಿದೆ.
7 hours ago
Abhijeet Dipke: ಆರೋಪಿಗಳನ್ನು 48 ಗಂಟೆಗಳ ಒಳಗೆ ಬಂಧಿಸದಿದ್ದರೆ, ಜಂತರ್ ಮಂತರ್ ಮಾದರಿಯಲ್ಲೇ ರಾಜಸ್ಥಾನ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಸಂಚಾಲಕ ಅಭಿಜೀತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.
7 hours ago
Ramdev Swadeshi mission: ರಾಮ್ದೇವ್ ಅವರ ಸ್ವದೇಶಿ ಅಭಿಯಾನದಲ್ಲಿ ಈಗ ವಿದೇಶಿ ಮತ್ತು ನಕಲಿ ಉತ್ಪನ್ನಗಳಿವೆ ಎಂದು ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದು, ಕೃತಕ ತುಪ್ಪದ ಬಗ್ಗೆ ರಾಮ್ದೇವ್ ಹೊಣೆ ಹೊರಬೇಕೆಂದು ಹೇಳಿದ್ದಾರೆ.
7 hours ago
Defense startup: ಉತ್ತರ ಪ್ರದೇಶದ ಹೋವರ್ಲೆಟ್ ಸ್ಟಾರ್ಟ್ಅಪ್ ಜೆಟ್ ಎಂಜಿನ್ ಹೊಂದಿರುವ ದಿವ್ಯಾಸ್ತ್ರ ಎಂಕೆ3 ಕಾಮಿಕೇಜ್ ಡ್ರೋನ್ ಅನ್ನು ಕೇವಲ ಏಳು ತಿಂಗಳಲ್ಲಿ ಅಭಿವೃದ್ಧಿಪಡಿಸಿ ಯಶಸ್ವಿ ಪರೀಕ್ಷೆ ನಡೆಸಿದೆ.
8 hours ago
Australia vs Bangladesh: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ಬಾಂಗ್ಲಾದೇಶ ತಂಡವು, ಎರಡನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 34 ಓವರ್ಗಳಲ್ಲಿ 64 ರನ್ಗೆ ಆಲೌಟ್ ಆಗಿದೆ.
8 hours ago
AUS vs BAN | ಮಿಂಚಿದ ಆಸೀಸ್ ವೇಗಿಗಳು; 64 ರನ್ಗಳಿಗೆ ಬಾಂಗ್ಲಾ ಆಲೌಟ್
8 hours ago
RSS Sanctions: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅದರ ಸದಸ್ಯರ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್ಸಿಐಆರ್ಎಫ್) ಹಿರಿಯ ಅಧಿಕಾರಿಗಳು ನೀಡಿರುವ ಹೇಳಿಕೆಗಳನ್ನು ಭಾರತ ತಿರಸ್ಕರಿಸಿದೆ.
8 hours ago
Reservation Hatao Andolan: ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಿ, ಆದಾಯ ಆಧಾರಿತ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶುಕ್ರವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
9 hours ago
Pune student clash: ಪುಣೆಯ ಸಿಒಇಪಿ ಹಾಸ್ಟೆಲ್ನಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೂ ಮುನ್ನ ಎನ್ಎಸ್ಯುಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
10 hours ago
Sahukar Janaki: ಏಳು ದಶಕಗಳ ಕಾಲ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸುಮಾರು 400 ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.
10 hours ago
KPSC Chairman Suspension: ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತಿಗೆ ಸಂಪುಟ ಮತ್ತೆ ಶಿಫಾರಸು ಮಾಡಿದೆ.
10 hours ago
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿರುವ ಪ್ರದರ್ಶನ
10 hours ago
ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ, ನಿರ್ವಹಣಾ ಮಸೂದೆ ಅಂಗೀಕಾರ
10 hours ago
Valmiki Corporation Case: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಸಿಬಿಐ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
10 hours ago
Rahul Gandhi protest: ಪೆಲೆಟ್ ಗನ್ ದಾಳಿಗೊಳಗಾದ ಯುವಕನ ಪರವಾಗಿ ರಾಹುಲ್ ಗಾಂಧಿ ಅವರು ಆರು ಗಂಟೆಗಳ ಕಾಲ ಧರಣಿ ನಡೆಸಿದ ನಂತರ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
10 hours ago
ಮಾರಾಟಕ್ಕೆ ಆನ್ಲೈನ್ ವ್ಯವಸ್ಥೆ ರೂಪಿಸಿಕೊಂಡಿದ್ದ ಆರೋಪಿಗಳು: ಸುಳಿವು ಸಿಕ್ಕಿದ್ದೇ ರೋಚಕ
10 hours ago
ಹರ್ಮನ್ ಪಡೆಗೆ ನೆದರ್ಲೆಂಡ್ಸ್ ಸವಾಲು ಇಂದು
10 hours ago
PM CARES audit: ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವದ ಕೊರತೆ ಢಾಳಾಗಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ‘ಪಿಎಂ ಕೇರ್ಸ್’ ನಿಧಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
10 hours ago
ಗರಿಷ್ಠ ಶೇ 5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಕಾಯ್ದೆ ತಿದ್ದುಪಡಿಗೆ ಮಸೂದೆ
10 hours ago
ಪ್ರಜಾವಾಣಿ ಸಂದರ್ಶನ: ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ
10 hours ago
Educational Movements: ಶಿಕ್ಷಣ ಮತ್ತು ಉದ್ಯೋಗದ ನಡುವಿನ ಸಂಯೋಜನೆ, ನೀತಿ ನಿರೂಪಣೆಯಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ಹಾಗೂ ಪರೀಕ್ಷಾ ಅಕ್ರಮಗಳ ತಡೆಗೆ ಜಂತರ್ ಮಂತರ್ ಚಳವಳಿ ಒತ್ತು ನೀಡಿದೆ.
10 hours ago
ಪ್ರತಿಭಟನೆ ಮಧ್ಯೆಯೇ ಪ್ರಶ್ನೋತ್ತರ l ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರ ವಾಗ್ದಾಳಿ
10 hours ago
ನೆದರ್ಲೆಂಡ್ಸ್ಗೆ ಮಣಿದ ಸಲೀಮಾ ಪಡೆ
11 hours ago
ಕಿತ್ತಾಟ: ಪಾರೆಡೆಝ್ಗೆ 10 ಪಂದ್ಯ ನಿಷೇಧ
11 hours ago
ಲೂಝಾನ್ ಡೈಮಂಡ್ ಲೀಗ್: ನೀರಜ್ಗೆ ರಜತ
11 hours ago
ಟೆಸ್ಟ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ಗೆ ಇನಿಂಗ್ಸ್ ಜಯ
11 hours ago
ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ
11 hours ago
ಬೆಂಗಳೂರು: ಕಾರಿನಲ್ಲಿ ₹ 9 ಕೋಟಿ ಪತ್ತೆ
13 hours ago
Aug 21
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಟ್ರೀಸಾ–ಗಾಯತ್ರಿ ಯಶಸ್ಸಿನ ಯಾತ್ರೆ
15 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ