Last Updated: 18 Sep 2026 11:32 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ...
(21 hours ago)
33
ಒಳ್ಳೆಯ ನಿಂಬೆಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಒಂದು ಹಣ್ಣಿನ ಬೆಲೆ ₹10 ಕ್ಕಿಂತ ಕಡಿಮೆ ಇಲ್ಲವೇ ಇಲ್ಲ
(23 hours ago)
26
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
(23 hours ago)
19
ತುಮಕೂರು, ಹಾಸನ ಗಡಿ ಭಾಗದಲ್ಲಿ ಕಾಮಗಾರಿ ಪರಿಶೀಲನೆ ಮಾಡಿದ ಸಚಿವ
(23 hours ago)
17
Uddhav Thackeray reaction: ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಏಕಿಲ್ಲ ಎಂದು ಶಿವಸೇನಾ (ಯುಬಿಟಿ) ಮಾಜಿ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಕೇಳಿದ್ದಾರೆ.
(15 hours ago)
15
ಏಷ್ಯನ್ ಕ್ರೀಡಾಕೂಟಕ್ಕೆ 75 ವರ್ಷ: ಭಾರತದಲ್ಲಿ ಬಿತ್ತಿದ ಬೀಜ ಈಗ ಹೆಮ್ಮರ..
(23 hours ago)
15
Nagoya Storm Threat: ಕೆಲವೇ ದಿನಗಳ ಹಿಂದೆ ಈ ಬಂದರು ನಗರದಲ್ಲಿ ದಾಖಲೆ ಮಟ್ಟದಲ್ಲಿ ಧಾರಾಕಾರ ಮಳೆಯಾಗಿತ್ತು. ಈಗ ತುಫಾನು ಭೀತಿ ಎದುರಾಗಿದೆ.
(15 hours ago)
14
US Tariffs Bill: ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಅಮೆರಿಕದ ಮಸೂದೆಯ ನಡುವೆಯೂ, ತನ್ನ 140 ಕೋಟಿ ಜನರ ಇಂಧನ ಭದ್ರತೆ ಕಾಪಾಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
(23 hours ago)
13
N Chandrasekaran Reappointment: ಟಾಟಾ ಸನ್ಸ್ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಅಧಿಕಾರ ಅವಧಿಯನ್ನು ಮತ್ತೆ ಐದು ವರ್ಷ ವಿಸ್ತರಿಸಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಗುರುವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
(17 hours ago)
11
Akhilesh Yadav UPI: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರವನ್ನು ಅಖಿಲೇಶ್ ಯಾದವ್ ವಿರೋಧಿಸಿದ್ದು, ಇದು ಡಿಜಿಟಲ್ ಪಾವತಿ ಮೇಲಿನ ತೆರಿಗೆ ಎಂದು ಕಿಡಿಕಾರಿದ್ದಾರೆ.
(19 hours ago)
11
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
News18 ಕನ್ನಡ
ಪ್ರಜಾವಾಣಿ
ಸಂಜೆವಾಣಿ
ಉದಯವಾಣಿ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 18
KKRTC bus crash: ವಿಜಯನಗರ ಜಿಲ್ಲೆಯ ತಂಬ್ರಹಳ್ಳಿ ಬಳಿ ಕೆಕೆಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
19 mins ago
ಪಡಿತರ ಚೀಟಿ ಇ–ಕೆವೈಸಿಗೆ ಅ.20ರ ಗಡುವು: ನ್ಯಾಯಬೆಲೆ ಅಂಗಡಿ ಸಮಯ ಬದಲಾವಣೆ
19 mins ago
‘ನಮ್ಮ ಹಾದಿಗಳು ಒಂದಾಗಲು ಸಾಧ್ಯವಿಲ್ಲ’ ನಿಶ್ಚಿತಾರ್ಥ ಮುರಿದುಕೊಂಡ ಪೃಥ್ವಿ ಶಾ
49 mins ago
Prithvi Shaw separation: ಭಾರತದ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥವಾದ ಆರು ತಿಂಗಳಲ್ಲೇ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
49 mins ago
Kaaka Movie Release:ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ಕಾಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 2027ರ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
49 mins ago
ಜಪಾನ್ನಲ್ಲಿ ನಡೆಯುವ ವಿಶ್ವ ಕೌಶಲ ಸ್ಪರ್ಧೆ ನೋಂದಣಿ ಅವಧಿ ವಿಸ್ತರಣೆ
79 mins ago
ಹಾರ್ದಿಕ್ ಪಾಂಡ್ಯ ಇನ್ನೂ ಫಿಟ್ ಆಗಿಲ್ಲ: ಗೌತಮ್ ಗಂಭೀರ್
79 mins ago
ಕೋಲಾರ: ಎಸ್ಐಆರ್; ಶೇ 97ರಷ್ಟು ಮತದಾರರಿಗೆ ನೋಟಿಸ್
79 mins ago
Finance Ministry clarification: ಯುಪಿಐ ವಹಿವಾಟಿಗೆ ಶೇ 0.4ರಷ್ಟು ಎಂಡಿಆರ್ ವಿಧಿಸುವ ನಿರ್ಧಾರದ ಹಿಂದೆ ಅಮೆರಿಕದ ಒತ್ತಡವಿಲ್ಲ ಹಾಗೂ ರೂಪೇ ಕ್ರೆಡಿಟ್ ಕಾರ್ಡ್ ಬಳಕೆಗೆ ಆದ್ಯತೆ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
79 mins ago
SDPI Protest: ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗೆ ಜಾಮೀನು ಸಿಕ್ಕಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ವೇಳೆ ಪ್ರಜಾಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಸ್ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
79 mins ago
ಅನಂತನಾಗ್ರ ಚಳವಳಿ,ರಾಜಕೀಯ ಬದುಕು ಹೇಗಿತ್ತು: ಶಾಸಕರಾಗಿ ಸಚಿವರಾದ ಮೊದಲ ನಾಯಕ ನಟ
109 mins ago
Rudrappa Lamani Fine: ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ್ದ ಆರೋಪದಡಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಸಕ್ಕರೆ– ಜವಳಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸುಮಾರು ₹3 ಕೋಟಿ ದಂಡ ವಿಧಿಸಲಾಗಿದೆ.
109 mins ago
Kalyana Karnataka Projects: ಹಿಂದುಳಿದ ‘ಕಲ್ಯಾಣ ಕರ್ನಾಟಕ’ದ ಅಭಿವೃದ್ಧಿಗಾಗಿ 10 ಅಂಶಗಳ ನೀಲನಕ್ಷೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಇಲ್ಲಿ ಪ್ರಕಟಿಸಿದರು.
109 mins ago
ಈರುಳ್ಳಿ ಬೆಲೆ ಶೇ 9ರಷ್ಟು ಇಳಿಕೆ
2 hours ago
Modi childhood stories: ಪ್ರಧಾನಿ ಮೋದಿ ಅವರ ಶಾಲಾ ಶಿಕ್ಷಕ ಪಟೇಲ್ ಅವರು ಮೋದಿಯವರ ಬಾಲ್ಯದ ನಾಟಕದ ಅಭಿನಯ, ಮೊಸಳೆ ಮರಿ ತಂದ ಘಟನೆ ಹಾಗೂ ಅವರ ಚುರುಕಿನ ನೆನಪಿನ ಶಕ್ತಿಯ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
3 hours ago
ಬೆಂಗಳೂರಲ್ಲಿ ನಿಂಬೆ ಹಣ್ಣಿನ ಬೆಲೆ ನಾಲ್ಕು ಪಟ್ಟು ಏರಿಕೆ, ದಾಖಲೆ ದರದಲ್ಲಿ ಮಾರಾಟ
3 hours ago
24 ಲಕ್ಷ ಜನರಿಗೆ ನೋಟಿಸ್ – ಮಹೇಶ್ವರರಾವ್
3 hours ago
Election Commission ruling: ಪಶ್ಚಿಮ ಬಂಗಾಳ ಉಪಚುನಾವಣೆ ಹಿನ್ನೆಲೆ ಟಿಎಂಸಿ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸದಂತೆ ಮಮತಾ ಬ್ಯಾನರ್ಜಿ ಹಾಗೂ ಬಂಡಾಯ ಬಣಕ್ಕೆ ಚುನಾವಣಾ ಆಯೋಗ ಮಧ್ಯಂತರ ನಿರ್ಬಂಧ ಹೇರಿದೆ.
3 hours ago
UPI MDR Charges: ವ್ಯಾಪಾರಿಗಳು ₹2 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳಿಗೆ ಶುಲ್ಕ ಭರಿಸಬೇಕೆನ್ನುವ ಸರ್ಕಾರದ ನಿರ್ಧಾರವು, ನಗದುರಹಿತ ವ್ಯವಸ್ಥೆಯ ಮೂಲ ಉದ್ದೇಶವನ್ನೇ ಗಾಸಿಗೊಳಿಸುವ ಸಾಧ್ಯತೆಯಿದೆ.
4 hours ago
‘ಗೆಜೆಡೆಟ್ ಪ್ರೊಬೇಷನರಿ ಅಭ್ಯರ್ಥಿ ಜತೆ ಮಾಜಿ ಸದಸ್ಯೆ ಮಾತುಕತೆ ದೃಢ’
4 hours ago
ಸೆಮಿಕಾನ್ 2.0 ಉದ್ಘಾಟನೆ | ಚಿಪ್ ವಿನ್ಯಾಸಕ್ಕಾಗಿ 200 ನವೋದ್ಯಮಗಳಿಗೆ ನೆರವು: ವೈಷ್ಣವ್
4 hours ago
Crime News: ಬೆಂಗಳೂರು: ಸೈಬರ್ ವಂಚಕರು 'ಕಾನೂನು ಬಾಹಿರ ಸಂದೇಶಗಳು ರವಾನೆ' ಆಗುತ್ತಿವೆ ಎಂದು ಬೆದರಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ. ಹೊಸ ತಂತ್ರದಿಂದ ಹಲವರು ಹಣ ಕಳೆದುಕೊಂಡಿದ್ದಾರೆ.
4 hours ago
Ration Card Update: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಗಳಿಗೆ ಇ–ಕೆವೈಸಿ ಮಾಡಿಸುವ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ.
4 hours ago
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟ
4 hours ago
ಎಸ್ಐಆರ್: 24 ಲಕ್ಷ ಜನರಿಗೆ ನೋಟಿಸ್ – ಮಹೇಶ್ವರರಾವ್
4 hours ago
ಕೆಪಿಎಸ್ಸಿ ಅಕ್ರಮ: ‘ಗೆಜೆಡೆಟ್ ಪ್ರೊಬೇಷನರಿ ಅಭ್ಯರ್ಥಿ ಜತೆ ಮಾಜಿ ಸದಸ್ಯೆ ಮಾತುಕತೆ ದೃಢ’
4 hours ago
ಚಂದಾಪುರ ಹೆದ್ದಾರಿ: ನಾಲ್ಕೈದು ಕಿ.ಮೀ ದಟ್ಟಣೆ
4 hours ago
ಹಾರ್ದಿಕ್ ಫಿಟ್ ಆಗಿಲ್ಲ: ಗಂಭೀರ್
4 hours ago
ಡೇವಿಸ್ ಕಪ್: ದಕ್ಷಿಣೇಶ್ವರ್ ಮೇಲೆ ಭಾರತದ ಭರವಸೆ
4 hours ago
ಜಪಾನ್ನ ಐಚಿ–ನಾಗೊಯಾದಲ್ಲಿ ನಾಳೆಯಿಂದ ಕ್ರೀಡಾ ಹಬ್ಬ
4 hours ago
ಟಾಟಾ ಸನ್ಸ್ ತೀರ್ಮಾನಕ್ಕೆ ಮಾನ್ಯತೆ ಇಲ್ಲ ಎಂದ ಟಾಟಾ ಟ್ರಸ್ಟ್ಸ್
4 hours ago
Karnataka athletes: ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಕರ್ನಾಟಕದ 24 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.
4 hours ago
ನೋಂದಣಿ ಅವಧಿ ವಿಸ್ತರಣೆ
4 hours ago
ಬರ ಬಾಧಿತ ತಾಲ್ಲೂಕುಗಳ ಸಂಖ್ಯೆ 124ಕ್ಕೆ ಏರಿಕೆ * 3 ನೇ ಹಂತದಲ್ಲಿನ ವಾಸ್ತವ ಪರಿಸ್ಥಿತಿ ಪರಿಶೀಲನೆಗೆ 53 ತಾಲ್ಲೂಕು
4 hours ago
Politics: ಕರಾವಳಿಯ ಅಭಿವೃದ್ಧಿಗೆ ಕಾಯಕಲ್ಪ ನೀಡುವ ಕಾರ್ಯಕ್ರಮಗಳನ್ನು ಇಲ್ಲಿನ ಜನ ಎದುರು ನೋಡುತ್ತಿದ್ದಾರೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಲಿದೆ.
4 hours ago
India Medal Prospects: ಕ್ರೀಡಾ ಶಕ್ತಿಯಾಗುವ ಮತ್ತು ದೊಡ್ಡ ಕ್ರೀಡೆಗಳಿಗೆ ಆತಿಥ್ಯ ವಹಿಸುವ ಮಹತ್ವಾಕಾಂಕ್ಷೆ ಹೊಂದಿರುವ ಭಾರತವು ಹಾಂಗ್ಝೌ ಕ್ರೀಡೆಗಳಿಗಿಂತ ಹೆಚ್ಚು ಪದಕ ಗೆಲ್ಲುವುದೇ ಎಂಬ ಕುತೂಹಲ ಮೂಡಿದೆ.
4 hours ago
ಅಳ–ಅಗಲ | ಏಷ್ಯನ್ ಗೇಮ್ಸ್: 106 ಪದಕದ ಸಾಧನೆ ಮೀರುವುದೇ ಭಾರತ?
6 hours ago
ಅಳ–ಅಗಲ: ಏಷ್ಯಾಡ್ ಕಣದಲ್ಲಿ ಕರ್ನಾಟಕದ ಕಲಿಗಳು
6 hours ago
ಅಳ–ಅಗಲ: ಏಷ್ಯನ್ ಕ್ರೀಡಾಕೂಟಕ್ಕೆ ‘ಅಮೃತ ಸಂಭ್ರಮ’
6 hours ago
Sep 17
Vijayapura Bellary tremors: ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ ೩.೬ ಮತ್ತು ೨.೫ ತೀವ್ರತೆ ದಾಖಲಾಗಿದೆ. ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
10 hours ago
ಟಿ20 ಸರಣಿಯನ್ನು 3–0ಯಿಂದ ಕ್ಲೀನ್ಸ್ವೀಪ್ ಮಾಡಿದ ಭಾರತ
10 hours ago
ಕ್ರಿಕೆಟಿಗರಿಗೆ ಬೇರೆ ಕ್ರೀಡೆಗಳನ್ನು ಅರಿಯುವ ಅವಕಾಶ: ಅಂಜುಂ ಚೋಪ್ರಾ
10 hours ago
ಏಷ್ಯನ್ ಗೇಮ್ಸ್ ಟೆಕ್ಬಾಲ್ ಸ್ಪರ್ಧೆ: ಡಬಲ್ಸ್ನಲ್ಲಿ ಸವಾಲು ಅಂತ್ಯ
12 hours ago
ಏಷ್ಯನ್ ಗೇಮ್ಸ್ ಕ್ರಿಕೆಟ್: ಸೆಮಿಗೆ ಬಾಂಗ್ಲಾ
12 hours ago
ಚೆಸ್ ಒಲಿಂಪಿಯಾಡ್: ಭಾರತಕ್ಕೆ ನೆರವಾದ ನಿಹಾಲ್ ಗೆಲುವು
12 hours ago
ATM Theft Investigation: ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸುಳ್ಳ ಹಾಗೂ ಬ್ಯಾಹಟ್ಟಿ ಗ್ರಾಮಗಳಲ್ಲಿ ಎರಡು ಎಟಿಎಂ ಕೇಂದ್ರಗಳನ್ನು ಗುರುವಾರ ನಸುಕಿನ ಜಾವದಲ್ಲಿ ದರೋಡೆಕೋರರು ಗ್ಯಾಸ್ ಕಟರ್ನಿಂದ ಧ್ವಂಸಗೊಳಿಸಿ, ₹14.30 ಲಕ್ಷ ಕಳವು ಮಾಡಿದ್ದಾರೆ.
13 hours ago
Anant Nag political life: ತುರ್ತು ಪರಿಸ್ಥಿತಿಯ ಹೋರಾಟದಿಂದ ರಾಜಕೀಯ ಆರಂಭಿಸಿದ ನಟ ಅನಂತನಾಗ್, ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಮತ್ತು ಅವರ ರಾಜಕೀಯ ಏರಿಳಿತಗಳ ವಿವರ ಇಲ್ಲಿದೆ.
13 hours ago
ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಪುರುಷ, ಮಹಿಳಾ ತಂಡಗಳಿಗೆ ಪ್ರಶಸ್ತಿ
13 hours ago
ಏಷ್ಯನ್ ಕ್ರೀಡಾಕೂಟ ಮಹಿಳೆಯರ ಕ್ರಿಕೆಟ್: ಎಂಟರ ಘಟ್ಟದಲ್ಲಿ ಭಾರತ–ಜಪಾನ್ ಮುಖಾಮುಖಿ
13 hours ago
IND vs AFG: 30 ಎಸೆತಗಳಲ್ಲಿ ಶತಕದ 'ಅಭಿಷೇಕ‘; ಅಫ್ಗನ್ಗೆ 222 ರನ್ ಗುರಿ
14 hours ago
Nashik municipal protest: ಬೀದಿನಾಯಿಗಳ ಕಾಟಕ್ಕೆ ಬೇಸೆತ್ತ ಜನರು ನಾಯಿಗಳನ್ನು ಮುನ್ಸಿಪಲ್ ಕಚೇರಿಗೆ ತಂದು ಮುಖ್ಯ ಅಧಿಕಾರಿಯ ಮೇಜಿನ ಮೇಲೆ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.
14 hours ago
Manipur relief camps: ಮಣಿಪುರದಲ್ಲಿ 2023ರ ಜನಾಂಗೀಯ ಹಿಂಸಾಚಾರದಿಂದ ಸ್ಥಳಾಂತರಗೊಂಡವರು ಆಶ್ರಯ ಪಡೆದಿರುವ ಶಿಬಿರಗಳಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
14 hours ago
India vs Afghanistan: ಅಫ್ಗಾನಿಸ್ತಾನ ವಿರುದ್ಧದ ಟಿ20ಯಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ದು, ಭಾರತ ತಂಡವು ಅಫ್ಗನ್ ಪಡೆಗೆ 222 ರನ್ಗಳ ಬೃಹತ್ ಗುರಿ ನೀಡಿದೆ.
14 hours ago
Nagoya Storm Threat: ಕೆಲವೇ ದಿನಗಳ ಹಿಂದೆ ಈ ಬಂದರು ನಗರದಲ್ಲಿ ದಾಖಲೆ ಮಟ್ಟದಲ್ಲಿ ಧಾರಾಕಾರ ಮಳೆಯಾಗಿತ್ತು. ಈಗ ತುಫಾನು ಭೀತಿ ಎದುರಾಗಿದೆ.
15 hours ago
Unauthorized Statue Removal: ಕಲಬುರಗಿಯಲ್ಲಿ ಅನುಮತಿ ಪಡೆಯದೆ ಅಳವಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.
15 hours ago
Electric buses for Tirumala: ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ರಿಲಯನ್ಸ್ ಫೌಂಡೇಶನ್ 25 ವಿದ್ಯುತ್ ಚಾಲಿತ ಬಸ್ಗಳನ್ನು (ಇ.ವಿ) ಕೊಡುಗೆಯಾಗಿ ನೀಡಿದೆ.
15 hours ago
Jharkhand railway employee: ₹ 100 ಲಂಚ ಪಡೆದ ಆರೋಪದಲ್ಲಿ 31 ವರ್ಷಗಳ ಕಾನೂನು ಹೋರಾಟದ ನಂತರ 75 ವರ್ಷದ ರೈಲ್ವೆ ನೌಕರನಿಗೆ ಹೈಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
15 hours ago
Uddhav Thackeray reaction: ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಏಕಿಲ್ಲ ಎಂದು ಶಿವಸೇನಾ (ಯುಬಿಟಿ) ಮಾಜಿ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಕೇಳಿದ್ದಾರೆ.
15 hours ago
ಧಾರಾಕಾರ ಮಳೆಯ ನಂತರ ಬಿರುಗಾಳಿ ಭೀತಿ: ಏಷ್ಯನ್ ಗೇಮ್ಸ್ ಆಯೋಜಕರಿಗೆ ತಲೆನೋವು
16 hours ago
UPI MDR Fees: ಎರಡು ಸಾವಿರ ರೂಪಾಯಿಗಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ ಶೇ 0.4 ರಷ್ಟು ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
16 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ