Last Updated: 28 Jul 2026 11:35 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಅವಕಾಶ
(14 hours ago)
42
Ramamurthy Nagar Incident: ರಾಮಮೂರ್ತಿನಗರದಲ್ಲಿ ಅಸಭ್ಯವಾಗಿ ವರ್ತಿಸಿದ 42 ವರ್ಷದ ಹಣ್ಣಿನ ವ್ಯಾಪಾರಿ ವಿಜಯ್ ರಾಘವ್ನನ್ನು ಪೊಲೀಸರು ಬಂಧಿಸಿದ್ದಾರೆ. ಹೊರಮಾವು ನಿವಾಸಿಯಾದ ಈತ ಕೃತ್ಯಕ್ಕೆ ಬೇರೆಯವರ ಸ್ಕೂಟರ್ ಬಳಸಿದ್ದನು.
(11 hours ago)
25
Income Tax Filing: 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಇದೇ ಜುಲೈ 31 ಕೊನೆಯ ದಿನವಾಗಿದೆ.
(12 hours ago)
21
ಕೆಆರ್ಎಸ್ ನಲ್ಲಿ ತೀವ್ರ ಕೊರತೆ, ತುಂಬದ ಕಬಿನಿ ಹಾಗೂ ಹೇಮಾವತಿ ಜಲಾಶಯಗಳು
(8 hours ago)
17
ಕ್ರೀಡೆಗೆ ಹೊಸ ಬಲ: ಕ್ರಿಕೆಟ್ ಬಿಟ್ಟು ಪಾಡೆಲ್,ಫುಟ್ಬಾಲ್ನತ್ತ ಸ್ಟಾರ್ಗಳ ಚಿತ್ತ
(10 hours ago)
15
Team India Squad: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಜಡೇಜಾ ತಂಡಕ್ಕೆ ಮರಳಿದರೆ, ಮೂವರು ಕನ್ನಡಿಗರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.
(14 hours ago)
14
NEET UG Protest: ಜುಲೈ 20ರ ಜಂತರ್ ಮಂತರ್ ಲಾಠಿ ಚಾರ್ಚ್ ಕುರಿತು ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಲವು ತೋರಿದ್ದು, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
(7 hours ago)
13
Abdul Razak BBK13: ಮುಸ್ಲಿಂ ನಾಯಕ ಅಬ್ದುಲ್ ರಜಾಕ್ ಇನ್ಸ್ಟಾಗ್ರಾಂ ಮೂಲಕ ವಿವರ ಹಂಚಿಕೊಂಡಿದ್ದು, ಸದ್ಯದಲ್ಲಿಯೇ ಜಿಯೋಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ 6 ಭಾಷೆಗಳ ಬಿಗ್ಬಾಸ್ ಹೊಸ ಸೀಸನ್ ಒಟ್ಟಿಗೆ ಆರಂಭಗೊಳ್ಳಲಿವೆ.
(8 hours ago)
13
Karnataka Water Management: ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ತನ್ನ ಪಾಲಿನ ನೀರು ಬಿಡಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
(7 hours ago)
12
24 ಗಂಟೆಯಲ್ಲಿ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆ
(7 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 28
ಬೆಂಗಳೂರು: ಗ್ರಿಲ್ ಮುರಿದು ಕದಿಯುತ್ತಿದ್ದವ ಸೆರೆ;9 ಲ್ಯಾಪ್ಟಾಪ್,11 ಮೊಬೈಲ್ ವಶ
54 mins ago
ರಾಜ್ಯಸಭೆ: ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ ಬಳಸಿದ್ದಕ್ಕೆ ವಿಪಕ್ಷಗಳ ಆಕ್ರೋಶ
84 mins ago
‘ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಹಳಸಿಲ್ಲ’ ಎಂದು ಶಾಸಕ ಬಿ.ಝೆಡ್. ಜಮೀರ್ ಅಹಮದ್ ಖಾನ್ ಹೇಳಿದರು.
84 mins ago
ಆ. 13ರಿಂದ ವಿಧಾನ ಮಂಡಲ ಅಧಿವೇಶನ
84 mins ago
ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 13ರಿಂದ 27ರವರೆಗೆ, ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 10 ದಿನ ನಡೆಯಲಿದೆ.
84 mins ago
ಸಿ.ಟಿ.ರವಿ ವಿರುದ್ಧದ ಪ್ರಕರಣ: ಆತುರದ ಕ್ರಮ ಬೇಡ; ಹೈಕೋರ್ಟ್
84 mins ago
ದ್ವಿಪಕ್ಷೀಯ ಬಾಂಧವ್ಯ ವೃದ್ಧಿ: ಪಾಕ್ ಸೇನಾ ಮುಖ್ಯಸ್ಥನ ಜೊತೆ ಅಮೆರಿಕ ಸಂಸದರ ಚರ್ಚೆ
84 mins ago
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚುನಾವಣೆ: ಪಿಎಂಎಲ್–ಎನ್ ಮೇಲುಗೈ
84 mins ago
ಜನರು ಆಡಳಿತದ ಕೇಂದ್ರಬಿಂದುವಾಗಿರಬೇಕು: ಉನ್ನತ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಕರೆ
114 mins ago
ಸಿಜೆಪಿಗೆ ತಲೆನೋವಾದ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ: ಪ್ರತಿಭಟನೆ ಎಚ್ಚರಿಕೆ
114 mins ago
CJP Protests: ಪ್ರತಿಭಟನಾಕಾರರ ವಿರುದ್ಧದ ಎಫ್ಐಆರ್ಗಳನ್ನು ಸರ್ಕಾರ ಹಿಂಪಡೆಯಲು ವಿಫಲವಾದರೆ ದೇಶದಾದ್ಯಂತ ಮತ್ತೆ ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಎಚ್ಚರಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
114 mins ago
ತಮಿಳುನಾಡಿಗೆ ನೀರು: ರಾಜ್ಯಕ್ಕೆ ಮರಣ ಶಾಸನ; ಆರ್.ಅಶೋಕ
114 mins ago
ಮಹದಾಯಿ: ಗೋವಾದಿಂದ ಪಿಸಿಸಿಎಫ್ ನೋಟಿಸ್; ಪ್ರಕರಣ ವಾಪಸ್ಗೆ ರಾಜ್ಯ ಒಲವು
114 mins ago
Malur Judge Gayatri: ‘ರಸ್ತೆ ರಂಪಾಟಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಮಾಲೂರಿನ ಚೀಫ್ ಜ್ಯುಡಿಷಿಯಲ್ ಮತ್ತು ಜೆಎಂಎಫ್ಸಿ ಕೋರ್ಟ್ನ ಪ್ರಧಾನ ನ್ಯಾಯಾಧೀಶೆ ಗಾಯತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.
2 hours ago
ಜಪಾನ್ ದಕ್ಷಿಣ ಭಾಗದ ಮುಖ್ಯ ದ್ವೀಪವಾದ ಕ್ಯುಶುದಲ್ಲಿನ ಕುಮಮೊಟೊದಲ್ಲಿ ಮಂಗಳವಾರ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿಯ ಮುನ್ನೆಚ್ಚರಿಕಾ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ.
2 hours ago
Bombay High Court Ruling: ಜೀವನಾಂಶವನ್ನು 50 ಸಾವಿರ ರೂಪಾಯಿಯಿಂದ 25 ಸಾವಿರಕ್ಕೆ ಕಡಿತಗೊಳಿಸಿದ ನ್ಯಾಯಮೂರ್ತಿ ಸತಾಯೆ ಪೀಠ, ಅಂಧೇರಿ ಮತ್ತು ಪನ್ವೇಲ್ ನಿವಾಸಗಳ ಇಎಂಐ ಅನ್ನು ಪತಿಯೇ ಪಾವತಿಸುತ್ತಿರುವುದನ್ನು ದಾಖಲಿಸಿದೆ.
2 hours ago
ಇರಾನ್ ಸಂಘರ್ಷಕ್ಕೂ ಭಾರತದ ಸಮೋಸಾಕ್ಕೂ ನಂಟು: ಯುದ್ಧದ ಹೊರೆ ಯಾರಿಗೆ?
2 hours ago
ಪೊಲೀಸ್ ಕ್ರಮ ಪ್ರಶ್ನಿಸಿ ‘ಸುಪ್ರೀಂ’ನಲ್ಲಿ ಅರ್ಜಿ ಸಲ್ಲಿಸಿದ ಜುನೈದ್ ಮಲಿಕ್
2 hours ago
ಎಂಸ್ಯಾಂಡ್ನಿಂದ ದಶಕಗಳ ಕೃಷಿ ಸಾಧನೆಗೆ ಅಪಾಯ: ಹಳ್ಳಿ ಅನಾಹುತ ತೆರೆದಿಟ್ಟ ಮಹಿಳೆ
2 hours ago
Supreme Court Petition: ಪ್ರತಿಭಟನಾಕಾರರಿಗೆ ಆಹಾರ ಹಂಚಿದ್ದ ಜುನೈದ್ ಮಲಿಕ್ ಅವರನ್ನು ಜುಲೈ 24ರಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಗಾಜಿಯಾಬಾದ್ ನಿವಾಸದಲ್ಲಿ ಶೋಧ ನಡೆಸಿ ತೊಂದರೆ ನೀಡಿದ ವಿರುದ್ಧ ಅರ್ಜಿ ಸಲ್ಲಿಕೆಯಾಗಿದೆ.
2 hours ago
Iran Conflict Economic Crisis: ಲಖನೌನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 3600 ರೂಪಾಯಿಗೆ ಏರಿಕೆಯಾಗಿದೆ. ಜಕಾರ್ತಾದ ಬೆಲೆ ಏರಿಕೆಯಿಂದಾಗಿ ಗಾಡೋ ಗಾಡೋ ದರವನ್ನ 18 ಸಾವಿರ ರೂಪಿಯಾಗೆ ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.
2 hours ago
ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆ ಸಿಂಧುತ್ವ: ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
3 hours ago
ತಮಿಳುನಾಡಿಗೆ ನೀರು ಹರಿಸಲು ಶಿಫಾರಸು: ಭೂಮಿತಾಯಿ ಹೋರಾಟ ಸಮಿತಿಯಿಂದ ಪ್ರತಿಭಟನೆ
3 hours ago
ಜಪಾನ್ನಲ್ಲಿ 7.1 ತೀವ್ರತೆಯ ಭೂಕಂಪ; ಸುನಾಮಿ ಸಾಧ್ಯತೆ
3 hours ago
Tiger Photos: ‘ಸೆರೆ‘ ಸಿಕ್ಕನಾ ಹುಲಿರಾಯ: ಛಾಯಾಗ್ರಾಹಕನ ಕಣ್ಣಲ್ಲಿ ವ್ಯಾಘ್ರ ನೋಟ
3 hours ago
ಸಂಸದ ಸೆಂಥಿಲ್ ದೂರು: ಜನಾರ್ದನ ರೆಡ್ಡಿಗೆ ಸಮನ್ಸ್ ಜಾರಿ
3 hours ago
ಪ್ರಜಾವಾಣಿ ಡಿಜಿಟಲ್ ‘ರೀಲ್ಸ್ ಸ್ಪರ್ಧೆ’ ಬಹುಮಾನ ವಿತರಣಾ ಕಾರ್ಯಕ್ರಮ ಜುಲೈ 30ಕ್ಕೆ
3 hours ago
ಈ ದಿನದ ಟಾಪ್ 10 ಸುದ್ದಿಗಳು: ಮಂಗಳವಾರ, 28 ಜುಲೈ 2026
3 hours ago
ಬಿಡದಿ ಟೌನ್ಶಿಪ್ ಯೋಜನೆ ಬೇಡ ಎನ್ನುವವರು ಕೋರ್ಟ್ಗೆ ಹೋಗಲಿ: ಶಾಸಕ ಬಾಲಕೃಷ್ಣ
4 hours ago
ಸಿ.ಟಿ.ರವಿ ಮುಖಕ್ಕೆ ಕಪ್ಪು ಮಸಿ ಬಳಿಯಲು ಕರ್ನಾಟಕ ರಾಜ್ಯ ಮುಲ್ಲಾ ಅಸೋಸಿಯೋಷನ್ ಕರೆ
4 hours ago
ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಎಂ.ಎಂ.ರವಿಶಂಕರ್ ಸೆರೆ ಹಿಡಿದ ಹುಲಿ ಚಿತ್ರಗಳು. ವಿಭಿನ್ನ ಮೂಡ್, ವಿಭಿನ್ನ ಭಂಗಿ..
4 hours ago
ಮೇಕೆದಾಟು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಲಿ: ಶಾಸಕ ರವಿಕುಮಾರ್
4 hours ago
Karnataka High Court: ವಕೀಲೆಯಾಗಿರುವ ಸೊಸೆ ತನ್ನ ಸಂಬಳ ಹಣವನ್ನು ಪತಿ ಕಿತ್ತುಕೊಳ್ಳುತ್ತಿದ್ದ ಹಾಗೂ ತಾನೂ ಅಡುಗೆ ಮನೆ ಪ್ರವೇಶಿಸಲು ಅತ್ತೆ ಬಿಡುತ್ತಿರಲಿಲ್ಲ ಎಂದು 69 ವರ್ಷದ ವೃದ್ಧೆಯ ವಿರುದ್ಧ ದೂರಿದ್ದಾರೆ.
4 hours ago
ಅತ್ತೆ ಕಾಟಕ್ಕೆ ತಲೆಗೂದಲು ಉದುರಿದೆ..!: ಕೌಟುಂಬಿಕ ದೌರ್ಜನ್ಯ ಆರೋಪದಡಿ ಎಫ್ಐಆರ್
4 hours ago
Reels Contest: ಪ್ರಜಾವಾಣಿ ಡಿಜಿಟಲ್, ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವ್ಯಾಲೆಂಟೈನ್ಸ್ ಡೇ ರೀಲ್ಸ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಇದೇ 30ರಂದು ನಡೆಯಲಿದೆ.
4 hours ago
Top News: ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..
4 hours ago
ಆಳಂದ: ಗೆಳೆಯರೊಂದಿಗೆ ಆಟ ಆಡುವಾಗ ಹಾವು ಕಚ್ಚಿ 12 ವರ್ಷದ ಬಾಲಕ ಸಾವು
4 hours ago
Tiger Day 2026: ಹುಲಿಗಳ ಏರಿಕೆ, ಅರಣ್ಯದಂಚಿನ ಸಂಘರ್ಷ; ಹೇಗಿರಲಿ ಸಂರಕ್ಷಣೆ ನೀತಿ
4 hours ago
Nandan Nilekani Task Force: ಕಳೆದ ಬಾರಿ ಎನ್ಟಿಎ ಪ್ರಮಾದ ನಡೆಸಿದ್ದಾಗ ಕೇಂದ್ರ ಸರ್ಕಾರ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿತ್ತು. ಅದರ ಶಿಫಾರಸುಗಳನ್ನೇ ಜಾರಿ ಮಾಡಿಲ್ಲ
4 hours ago
Pralhad Joshi Appointment: ಸಂಸತ್ ಆವರಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 2022ರ ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿದ್ದ ಪ್ರಲ್ಹಾದ ಜೋಶಿ ಅವರ ನೇಮಕವು ಯುವಕರ ವಿರೋಧಿ ನಿರ್ಧಾರ ಎಂದು ಟೀಕಿಸಿದರು.
4 hours ago
ಅತ್ಯಾಚಾರಿಗಳನ್ನು ಸಮರ್ಥಿಸುವ ವ್ಯಕ್ತಿ ದೇಶದ ಶಿಕ್ಷಣ ಸಚಿವ: ರಾಹುಲ್ ಗಾಂಧಿ
4 hours ago
ಕರ್ನಾಟಕದ ಮಾದರಿ ಹೆಜ್ಜೆಗಳಿಗೆ ನಾವಿನ್ಯ ಮಾರ್ಗಗಳು ಬೇಕು: ತಜ್ಞರ ಸಲಹೆ
4 hours ago
‘ಪ್ರಧಾನಿ’ ಉಳಿಸಲು ‘ಪ್ರಧಾನ್’ ವಜಾ: ಲೋಕಸಭೆಯಲ್ಲಿ ಅಖಿಲೇಶ್ ಯಾದವ್
5 hours ago
RBI Action: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರಡಿ ಪರವಾನಗಿ ರದ್ದುಗೊಂಡಿದ್ದು, ಗಿರಿಕುಮಾರ್ ಎಂ ನಾಯರ್ ಅವರನ್ನು ಸಮಾಪನಾಧಿಕಾರಿಯಾಗಿ ನೇಮಿಸಲಾಗಿದೆ. 2026ರ ಜುಲೈ 8 ರಿಂದ ಮಂಡಳಿಯ ಅಧಿಕಾರಗಳು ಇವರಿಗೆ ವರ್ಗಾವಣೆಯಾಗಲಿವೆ.
5 hours ago
Paper Leak: ಸಂಸದ ಅಖಿಲೇಶ್ ಯಾದವ್ ಅವರು ಲೋಕಸಭೆಯಲ್ಲಿ ಪೆಲೆಟ್ ಗನ್ಗಳ ಬಳಕೆ ಖಂಡಿಸಿ, ರಾಮಮಂದಿರ ದೇಣಿಗೆ ಕಳ್ಳತನ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಚರ್ಚೆಯಲ್ಲಿ ಗಂಭೀರವಾಗಿ ಆರೋಪಿಸಿದರು.
5 hours ago
ಇ20 ಕುರಿತು ಮಾನಹಾನಿ: ಮೆಟಾ ವಿರುದ್ಧ ₹11ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಗಡ್ಕರಿ
5 hours ago
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ
5 hours ago
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚಲು ದೆಹಲಿ ಹೈಕೋರ್ಟ್ ಆದೇಶ
5 hours ago
ಎಣ್ಣೆಕಾಳು ಬೆಳೆಯಿರಿ, ಸರ್ಕಾರದಿಂದ ಸಹಾಯಧನ ಪಡೆಯಿರಿ; ಏನಿದು ಯೋಜನೆ
5 hours ago
ಅಧಿಕಪ್ರಸಂಗ ಮಾಡಿದರೆ ಮೀನಿಗೆ ಆಹಾರವಾಗಬಹುದು:ಪ್ರಕಾಶ್ ರಾಜ್ಗೆ ಯಶ್ಪಾಲ್ ಸುವರ್ಣ
5 hours ago
Rakesh Siddaramaiah: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ತಮ್ಮ ಪುತ್ರ ರಾಕೇಶ್ ಅವರ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದ ನಿಮಿತ್ತ ಮಂಗಳವಾರ ಮೈಸೂರಿಗೆ ಭೇಟಿ ನೀಡಿದರು.
5 hours ago
ಮೂಲ್ಕಿ: ಜೆಡಿಎಸ್ ಮುಖಂಡೆ ಶಶಿಪ್ರಭಾ ಶೆಟ್ಟಿ ರಸ್ತೆ ಅಪಘಾತದಲ್ಲಿ ಸಾವು
5 hours ago
Karnataka Rains: ಕರಾವಳಿ, ಮಲೆನಾಡಲ್ಲಿ ಹೆಚ್ಚಿನ ಮಳೆ, ಈ 2 ಜಿಲ್ಲೆಯಲ್ಲಿ ಇಲ್ಲ
5 hours ago
Toxic Trailer: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರವು ಆಗಸ್ಟ್ 26ರಂದು ತೆರೆಕಾಣಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶಿಸಿದ್ದಾರೆ ಹಾಗೂ ನಯನತಾರಾ ಪೋಷಕ ಪಾತ್ರದಲ್ಲಿದ್ದಾರೆ.
6 hours ago
OTT RELEASE: ಈ ವಾರ ಬಿಡುಗಡೆಯಾಗಲಿರುವ ಪ್ರಮುಖ ಸಿನಿಮಾಗಳಿವು...
7 hours ago
ತೆಂಗು, ಅಡಿಕೆ ಕೀಟ ನಿಯಂತ್ರಣಕ್ಕೆ ₹1,438 ಕೋಟಿ: ಕೇಂದ್ರಕ್ಕೆ ಕರ್ನಾಟಕದ ಬೇಡಿಕೆ
7 hours ago
Tamil Nadu CM Vijay: ಮೇಕೆದಾಟು ಅಣೆಕಟ್ಟಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪತ್ರ ಬರೆದಿದ್ದಾರೆ.
7 hours ago
ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಕರ್ಣನ ಅತ್ತೆ: ನಟಿ ಶ್ಯಾಮ್ ಫೋಟೊಸ್ ಇಲ್ಲಿವೆ
7 hours ago
Cauvery Management Authority: ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರನ್ನು ಮುಂದಿನ ಹದಿನೈದು ದಿನಗಳವರೆಗೆ ಹರಿಸಬೇಕೆಂಬ ಸಿಡಬ್ಲ್ಯುಆರ್ಸಿ ಅವೈಜ್ಞಾನಿಕ ನಿರ್ದೇಶನವನ್ನು ಕರವೇ ಅಧ್ಯಕ್ಷರು ತೀವ್ರವಾಗಿ ಖಂಡಿಸಿದರು.
7 hours ago
OTT Releases: ಜುಲೈ ಅಂತ್ಯದಲ್ಲಿ ಜಿಯೋ ಹಾಟ್ಸ್ಟಾರ್ನಲ್ಲಿ ಚಿನ್ನ ಚಿನ್ನ ಆಸೈ ಹಾಗೂ ಆಹಾ ವಿಡಿಯೊದಲ್ಲಿ ನೈಜ ಹಗರಣ ಆಧಾರಿತ ಆಜಾದಿ 501 ಸರಣಿ ಬಿಡುಗಡೆಯಾಗುತ್ತಿದೆ. ಒಟ್ಟು ಏಳು ಚಿತ್ರಗಳು ವಿವಿಧ ವೇದಿಕೆಗಳಲ್ಲಿ ಲಭ್ಯವಿವೆ.
7 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ