Last Updated: 10 Aug 2026 12:35 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. Canada police arrest: ಕೆನಡಾದ ಟೊರೊಂಟೊದಲ್ಲಿ ಹಿಮಾನ್ಶಿ ಖುರಾನಾ ಕೊಲೆಯಾದ ಏಳು ತಿಂಗಳ ಬಳಿಕ ಆಕೆಯ ಗೆಳೆಯ ಅಬ್ದುಲ್ ಗಫೂರಿಯನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.(13 hours ago)24
  2. Bangalore cost of living: ಬೆಂಗಳೂರಿನಲ್ಲಿ ವಾರ್ಷಿಕ ₹50 ರಿಂದ ₹70 ಲಕ್ಷ ಗಳಿಸಿದರೂ ಶ್ರೀಮಂತರಾಗುವುದು ಸುಲಭವಲ್ಲ ಎಂದು ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಹೇಳಿದ್ದಾರೆ.(9 hours ago)22
  3. ಅವರಿಗೆ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್‌ ಸೇರಿದಂತೆ ನಾಲ್ವರು ಪುತ್ರರು (ದೇವಿಚರಣ್ ಶೆಟ್ಟಿ, ಡಾ.ಶಿವಶರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ) ಇದ್ದಾರೆ.(6 hours ago)20
  4. Amarinder Singh return:ಪಂಜಾಬ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗಲೇ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆಯೇ? ಎಂಬ ಊಹಾಪೋಹಗಳು ಹರಿದಾಡುತ್ತಿವೆ..(14 hours ago)15
  5. Elephant attack: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಶನಿವಾರ ರಾತ್ರಿ ಕಾಡಾನೆ ದಾಳಿಗೆ ಇಲಾಖೆಯ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.(16 hours ago)15
  6. Karnataka Assembly: ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರು ಸೋಮವಾರದಿಂದ (ಆ.10) ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ..(11 hours ago)13
  7. Political Allegations: ‘ನನ್ನನ್ನು ಯಾರೂ ಕೊಂಡುಕೊಳ್ಳಲು ಆಗುವುದಿಲ್ಲ. ಅಂಥವರು ಇನ್ನೂ ಈ ರಾಜ್ಯದಲ್ಲಿ ಹುಟ್ಟಿಲ್ಲ. ನನ್ನ ಧ್ವನಿಯನ್ನು ನಿಲ್ಲಿಸುವುದಕ್ಕೂ ಆಗುವುದಿಲ್ಲ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗುಡುಗಿದರು.(13 hours ago)13
  8. Stanford University: ಸ್ಟ್ಯಾನ್‌ಫರ್ಡ್‌ ವಿಜ್ಞಾನಿಗಳು 20 ಲಕ್ಷ ಜೀನೋಮ್‌ ಮಾಹಿತಿ ಬಳಸಿ 300 ಹೊಸ ವೈರಸ್‌ ವಿನ್ಯಾಸಗೊಳಿಸಿದ್ದು, ಇವುಗಳಲ್ಲಿ 16 ವೈರಸ್‌ಗಳು ಇ ಕೋಲಿ ಬ್ಯಾಕ್ಟೀರಿಯಾ ಕೊಲ್ಲುವಲ್ಲಿ ಯಶಸ್ವಿಯಾಗಿವೆ.(7 hours ago)12
  9. ಕೇರಳಂನಲ್ಲಿ 'ವಂದೇ ಮಾತರಂ'ನ ಪೂರ್ಣ ಆವೃತ್ತಿಯನ್ನು ಈ ಜನ್ಮದಲ್ಲಿ ಎಂದೂ ಹಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಜ್‌ಮೋಹನ್ ಉನ್ನಿತನ್ ಭಾನುವಾರ ಹೇಳಿದ್ದಾರೆ.(9 hours ago)12
  10. ಯುಪಿಐ ಬಳಸಿ ಮಾಡುವ ಪಾವತಿಗಳಿಗೆೆ ಎಂಡಿಆರ್‌ (ಮರ್ಚೆಂಟ್‌ ಡಿಸ್ಕೌಂಟ್ ರೇಟ್) ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ.(17 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Aug 9