Last Updated: 25 May 2026 9:05 AM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. West Bengal Assembly Polls: ದೆಭಾಂಶು ಪಾಂಡಾ ಭರ್ಜರಿ ಗೆಲುವು ಸಾಧಿಸಿದ್ದು ಮರುಮತದಾನದಲ್ಲಿ ಶೇ 88 ರಷ್ಟು ದಾಖಲೆ ಮತದಾನವಾಗಿದೆ. ಇದರಿಂದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಬಲವು ಇದೀಗ 208ಕ್ಕೆ ಏರಿಕೆಯಾಗಿದೆ.(15 hours ago)17
  2. SBI Recruitment 2026: ಸ್ಟೇಟ್ ಬ್ಯಾಂಕ್ ಒಟ್ಟು 7,150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕದಲ್ಲಿ 276 ಸೀಟುಗಳಿವೆ. ಪದವೀಧರರು ಜೂನ್ 8ರೊಳಗೆ 300 ರೂಪಾಯಿ ಶುಲ್ಕ ಪಾವತಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.(17 hours ago)16
  3. Coastal Karnataka News: ಶಿರಾಲಿಯ ಅಳ್ವೆಕೋಡಿ ಬಳಿ ಚಪ್ಪೆಕಲ್ಲು ಸಂಗ್ರಹಿಸಲು ಹೋದ ಎಂಟು ಮಂದಿ ಅಸುನೀಗಿದ್ದು, ನಾಗರತ್ನಾ ಮತ್ತು ಮಹಾದೇವಿ ಎಂಬುವವರು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.(18 hours ago)15
  4. Tamil Nadu Politics: ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರು ಡಿಎಂಕೆ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರ ನೆರವಿನಿಂದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ರಹಸ್ಯ ಮಾತುಕತೆಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.(20 hours ago)13
  5. Rajasthan Royals Victory: ಮುಂಬೈ ಇಂಡಿಯನ್ಸ್‌ ಎದುರು ಗೆದ್ದ ರಾಜಸ್ಥಾನ ತಂಡವು ನಾಕೌಟ್ ಹಂತಕ್ಕೇರಿದ್ದು, ಕಳೆದ ಬಾರಿಯ ರನ್ನರ್ಅಪ್ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಈ ಬಾರಿಯ ಕ್ರೀಡಾಕೂಟದಿಂದ ಅಧಿಕೃತವಾಗಿ ಹೊರಬಿದ್ದಿವೆ.(13 hours ago)12
  6. Congress High Command: ಬೆಂಗಳೂರು: ಇದೇ 26 ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ.(7 hours ago)11
  7. Hubli Dharwad Corporation Bifurcation: ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ.(10 hours ago)10
  8. Marco Rubio India Visit: ನವದೆಹಲಿ: ಬಹು ನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶೀಘ್ರವೇ ಅಂತಿಮ ರೂಪ ನೀಡಲಿವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.(11 hours ago)10
  9. ಒಂದೇ ದಿನದಲ್ಲಿ 2 ಸಲ ರಾಷ್ಟ್ರೀಯ ದಾಖಲೆ:ದೇಶದ ಅತಿವೇಗದ ಓಟಗಾರ ಯಾರು ಈ ಗುರಿಂದರ್?(11 hours ago)10
  10. ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಸಂವಾದದಲ್ಲಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅಭಿಮತ(12 hours ago)10

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
May 25
May 24