Last Updated: 16 Jun 2026 2:05 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ತ್ರಿಕೋನ ಸರಣಿ: ಸೂಪರ್‌ ಓವರ್‌ನಲ್ಲಿ ಸೋತ ಭಾರತ ‘ಎ’; ಫೈನಲ್ ಹಾದಿ ಮತ್ತಷ್ಟು ಕಠಿಣ(19 hours ago)32
  2. Ram Mandir UK: ಪೀಟರ್‌ಬರೋದಲ್ಲಿನ 1986ರ ಹಳೆಯ ದೇವಾಲಯದ ಆಸ್ತಿಯನ್ನು 1.3 ಮಿಲಿಯನ್ ಪೌಂಡ್ ಬಿಡ್ ಗೆದ್ದ ಯುಕೆಐಎಂ ಸಂಸ್ಥೆಗೆ ಮಾರಾಟ ಮಾಡಲು ಕೌನ್ಸಿಲ್ ನಿರ್ಧರಿಸಿದ್ದು, ಹೈಕೋರ್ಟ್ ಈಗ ಈ ಮಾರಾಟ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.(22 hours ago)24
  3. US Healthcare: ವಿಕ್ಟೋರಿಯಾ ಎಂಬ ಮಹಿಳೆ ವಿಮೆ ವ್ಯಾಪ್ತಿಗೆ ಬಾರದ ಆರು ಮಾತ್ರೆಗಳಿಗೆ ಅಮೆರಿಕದಲ್ಲಿ ಸಾವಿರ ಡಾಲರ್ ಬದಲಾಗಿ ಭಾರತೀಯ ಕಂಪನಿಯಿಂದ ಕೇವಲ 25 ಡಾಲರ್ ತೆರೆತು ಔಷಧ ಪಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.(4 hours ago)21
  4. Dancing Girl Statue: ಸಿಂಧೂ ನಾಗರಿಕತೆಗೆ ಸಂಬಂಧಿಸಿದ ‘ನೃತ್ಯಗಾರ್ತಿ’ಯ ಕಂಚಿನ ಪ್ರತಿಮೆಯ ದೇಹವನ್ನು ಬಟ್ಟೆಯಿಂದ ಸುತ್ತಿರುವಂತೆ ಕಾಣುವ ಚಿತ್ರವನ್ನು 9ನೇ ತರಗತಿಯ ಎನ್‌ಸಿಇಆರ್‌ಟಿಯ ಪಠ್ಯಪುಸ್ತಕದಲ್ಲಿ ಮುದ್ರಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.(18 hours ago)21
  5. Wardha family: ವರ್ಧಾದ ಸತೀಶ್ ಚೌಬೆ ಕುಟುಂಬ ಜುಲೈ 1ರಂದು ನಡೆಯಲಿರುವ ಪುತ್ರ ಯಶ್ ಮದುವೆಗೆ ಚಿನ್ನ ಖರೀದಿಸದೆ, ಹಳೆಯ ಮಂಗಳಸೂತ್ರವನ್ನೇ ಪಾಲಿಶ್ ಮಾಡಿಸಿ ನೀಡುವ ಮೂಲಕ ವಿದೇಶಿ ವಿನಿಮಯ ಉಳಿಸಲು ಪ್ರಧಾನಿಗೆ ಪತ್ರ ಬರೆದಿದೆ.(21 hours ago)20
  6. NEET Exam Issues: ಪೋರ್ಟಲ್ ಹ್ಯಾಕ್ ಮಾಡಿದ ಬಿಹಾರದ 19 ವರ್ಷದ ವಿದ್ಯಾರ್ಥಿ ಅಹಮದಾಬಾದ್‌ನಲ್ಲಿ ಅರೆಸ್ಟ್ ಆಗಿದ್ದು, 150 ಅಭ್ಯರ್ಥಿಗಳ ಶುಲ್ಕ ಮರುಪಾವತಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಎನ್‌ಟಿಎ ತಿಳಿಸಿದೆ.(16 hours ago)20
  7. Congress Guarantee Schemes: ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲು ಸಂಪುಟ ನಿರ್ಧರಿಸಿದ್ದು, ಹೊರರಾಜ್ಯದವರಿಗೆ ಸೌಲಭ್ಯ ಇರುವುದಿಲ್ಲ ಹಾಗೂ ಗೃಹಲಕ್ಷ್ಮಿ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಕ್ಕೆ ಬಳಸದಂತೆ ತಡೆಯಲಾಗುವುದು.(24 hours ago)18
  8. ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಮುಖೇನ ಪ್ರಶ್ನೆ l ಲಿಖಿತ ಉತ್ತರಕ್ಕೆ ಆಗ್ರಹ(8 hours ago)16
  9. Tamil Nadu CM Vijay: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಜೂನ್‌ 12ರಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್‌ ಜೋಸೆಫ್‌ ವಿಜಯ್‌, ವಾಪಸ್‌ ಆಗುವಾಗ ಮಂಗಳೂರಿನವರೆಗೆ ಸ್ವತಃ ಕಾರು ಚಾಲನೆ ಮಾಡಿದ್ದರು.(3 hours ago)15
  10. ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ(7 hours ago)15

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Jun 16
Jun 15