Last Updated: 6 Sep 2026 11:33 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ಕೊಳಕು ನದಿಗಿಳಿದು ಸ್ವಚ್ಛಗೊಳಿಸಿದ್ದ ಯುವಕನಿಗೆ ಡಚ್ CEOಯಿಂದ ಭರ್ಜರಿ ಆಫರ್(14 hours ago)42
  2. Sanjay Raut: ಜೈಲಿನಲ್ಲಿದ್ದಾಗ ತಮಗೆ ಕ್ಯಾನ್ಸರ್ ಬಂದಿರುವ ಬಗ್ಗೆ ಸಂಜಯ್ ರಾವುತ್ ಅನುಮಾನ ವ್ಯಕ್ತಪಡಿಸಿದ್ದು, ವಿಷಕಾರಿ ಅಂಶದ ಪರೀಕ್ಷೆ ಮಾಡಿಸಿಕೊಳ್ಳುವಂತೆ ರಾಹುಲ್ ಗಾಂಧಿ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.(13 hours ago)17
  3. Irfan Pathan: ಮಹಿಳಾ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಭಾರತ 7 ವಿಕೆಟ್‌ಗಳಿಂದ ಸೋಲಿಸಿದ ನಂತರ, ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮದಲ್ಲಿ 'ಇವತ್ತು ಭಾನುವಾರನಾ?' ಎಂದು ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ.(9 hours ago)16
  4. Miss World 2026: ವಿಯೆಟ್ನಾಂನಲ್ಲಿ ನಡೆದ 73ನೇ ವಿಶ್ವ ಸುಂದರಿ ಸ್ಪರ್ಧೆಯ 2026ರ ಗ್ರ್ಯಾಂಡ್ ಫಿನಾಲೆಯಲ್ಲಿ ಡೊಮಿನಿಕಾ ಗಣರಾಜ್ಯದ 'ಜೋಹೈರಿ ಮೊಲಾ '(Joheirry Mola) ಅವರು 'ವಿಶ್ವ ಸುಂದರಿ' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.‌(14 hours ago)16
  5. US Iran Conflict: ಅಮೆರಿಕ ಸೇನೆಯು ಒಮಾನ್ ಕೊಲ್ಲಿಯಲ್ಲಿ ಇರಾನ್‌ನ ಎಂ/ಟಿ ಕೈಲೊ ತೈಲ ಟ್ಯಾಂಕರ್ ಅನ್ನು ಮುಳುಗಿಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಅಮೆರಿಕದ ಸಮರನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.(12 hours ago)15
  6. Monsoon Alert: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಈಶಾನ್ಯ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.(14 hours ago)15
  7. SSC JE Recruitment: ಸಿಬ್ಬಂದಿ ಆಯ್ಕೆ ಆಯೋಗವು 1,748 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸೆಪ್ಟೆಂಬರ್ 22 ಕೊನೆಯ ದಿನವಾಗಿದೆ. ಆಯ್ಕೆಯಾದವರಿಗೆ ಗರಿಷ್ಠ 1.12 ಲಕ್ಷ ರೂ. ವೇತನ ದೊರೆಯಲಿದೆ.(11 hours ago)13
  8. Bigg Boss Season 13: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 13ಕ್ಕೆ ವೇದಿಕೆ ಸಜ್ಜಾಗಿದೆ.(13 hours ago)13
  9. Hydrogen train speed: ಹೈಡ್ರೋಜನ್ ರೈಲನ್ನು ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಾಯಿಸಲು ಪ್ರಯತ್ನಿಸುತ್ತಿರುವುದಾಗಿ ರೈಲ್ವೆ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದ್ದಾರೆ ಮತ್ತು 120 ಕಿ.ಮೀ ವೇಗದ ಪರೀಕ್ಷೆ ಪೂರ್ಣಗೊಂಡಿದೆ.(7 hours ago)12
  10. Sanikatta Salt: ಗೋಕರ್ಣದ ಸಾಣಿಕಟ್ಟಾದಲ್ಲಿ ಅಘನಾಶಿನಿ ಹಿನ್ನೀರಿನಿಂದ ನೈಸರ್ಗಿಕ ವಿಧಾನದಲ್ಲಿ ಕೆಂಬಣ್ಣದ ಉಪ್ಪನ್ನು ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರ ಸಂಘವು ತಯಾರಿಸುತ್ತಿದೆ.(17 hours ago)12

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Sep 6