Last Updated: 10 Sep 2026 4:02 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ಚಿಂತೆಯಲ್ಲಿ ಕೂರಬೇಡಿ ಎಂದ ಯಶ್; ಟಾಕ್ಸಿಕ್ ಸೋಲಿನ ಬಗ್ಗೆ ನಟ ಜೈದೇವ್ ಮೋಹನ್ ಮಾತು
(10 hours ago)
86
The Benne Success Story: ಕನಸು ಎಷ್ಟೇ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಕಠಿಣ ಶ್ರಮ, ಆತ್ಮವಿಶ್ವಾಸ ಇದ್ದರೆ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯಬಹುದು ಎನ್ನುವುದಕ್ಕೆ ಮಹಾರಾಷ್ಟ್ರದ ಥಾಣೆಯ ಅಣ್ಣ– ತಂಗಿಯ ಕಥೆಯೇ ಪ್ರತ್ಯಕ್ಷ ಸಾಕ್ಷಿ.
(24 hours ago)
24
IND vs AUS: ಭಾರತ ತಂಡಕ್ಕೆ ಋತುರಾಜ್, ಪಡಿಕ್ಕಲ್ ನಾಯಕರು, ಪಾಂಡ್ಯ ವಾಪಸ್
(24 hours ago)
21
ಸಾಮಾಜಿಕ ಜಾಲತಾಣಗಳಲ್ಲಿ ‘ರೆಟ್ರೋ’ ಜಾದೂ: AIಮೂಲಕ 90ರ ದಶಕಕ್ಕೆ ಜಾರಿದ ನೆಟ್ಟಿಗರು
(9 hours ago)
19
ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿನಾಯಿತಿ ಪ್ರಶ್ನಿಸಿದ್ದ ಹಲವು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಕರ್ನಾಟಕದ ಪ್ರಕರಣವೊಂದನ್ನು ಮೊದಲಿಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ
(18 hours ago)
17
US Iran War: ಅಮೆರಿಕ ಮಧ್ಯಂತರ ಚುನಾವಣೆ ಬೆನ್ನಲ್ಲೇ ಇರಾನ್ ಯುದ್ಧ ತಕ್ಷಣವೇ ಕೊನೆಗೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
(7 hours ago)
14
Free Electricity: ಆಂಧ್ರಪ್ರದೇಶದ ಎಲ್ಲ ಗಣೇಶ ಪೆಂಡಲ್ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಚಿವ ನಾರಾ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
(19 hours ago)
14
Overseas Voters: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮಾಹಿತಿ ವ್ಯತ್ಯಾಸ ಕಂಡುಬಂದಲ್ಲಿ ವಿದೇಶದಲ್ಲಿರುವ ಕನ್ನಡಿಗರು ಚುನಾವಣಾ ನೋಂದಣಿ ಅಧಿಕಾರಿ ಮುಂದೆ ಖುದ್ದಾಗಿ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
(22 hours ago)
14
Ujjain Hanuman Idol: ಉಜ್ಜಯಿನಿಯ ರಸ್ತೆ ಅಗಲೀಕರಣಕ್ಕಾಗಿ ಖಡೇ ಹನುಮಾನ್ ಮೂರ್ತಿ ಸ್ಥಳಾಂತರಿಸಲು ಕ್ರೇನ್ ಬಳಸಿದರೂ ವಿಫಲವಾಗಿದ್ದು, ವಿಗ್ರಹದ ಆಳ ತಿಳಿಯಲು ತಜ್ಞರು ಈಗ ವೈಜ್ಞಾನಿಕ ಸ್ಕ್ಯಾನಿಂಗ್ ಮೊರೆ ಹೋಗಿದ್ದಾರೆ.
(5 hours ago)
13
Engineering vacancies: ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ 2026–27ನೇ ಸಾಲಿನ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 24,831 ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ.
(8 hours ago)
12
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
ಉದಯವಾಣಿ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 10
Karnataka Apex Bank: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ಉಪಾಧ್ಯಕ್ಷರಾಗಿ ಶರಣಗೌಡ ಪಾಟೀಲ ಬಯ್ಯಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
25 mins ago
ಕ್ಯಾ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ವಿಜಯ್ ಶತಕ; ಕಾರ್ಯದರ್ಶಿ ಇಲೆವನ್ ಹಿಡಿತ
85 mins ago
ಏಷ್ಯಾ ಕಪ್ ಟಿ20 ಕ್ರಿಕೆಟ್: ಹರ್ಮನ್ ಪಡೆಗೆ ಬಾಂಗ್ಲಾ ಸವಾಲು
85 mins ago
ದುಲೀಪ್ ಟ್ರೋಫಿ: ‘ಚಾಂಪಿಯನ್’ ಪಟ್ಟದ ಸನಿಹ ಇಶಾನ್ ಪಡೆ
85 mins ago
Kannada Debut: ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾ ಮೂಲಕ ನಟಿ ಅಪರ್ಣ ದಾಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
85 mins ago
Ashok Khade Success Story: ಚಮ್ಮಾರನ ಮಗನಾಗಿ ಜನಿಸಿ ದಾಸ್ ಆಫ್ಶೋರ್ ಸಂಸ್ಥೆ ಸ್ಥಾಪಿಸಿ ಪದ್ಮಶ್ರೀ ಪುರಸ್ಕೃತರಾದ ಅಶೋಕ್ ಖಾಡೆ ಅವರ ₹350 ಕೋಟಿ ಉದ್ಯಮದ ಯಶೋಗಾಥೆ ಮತ್ತು ಕಠಿಣ ಪರಿಶ್ರಮದ ವಿವರ ಇಲ್ಲಿದೆ.
115 mins ago
Upper Bhadra Project: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ನಾಲೆಯ 114 ಕಿ.ಮೀ ಕಾಮಗಾರಿ ಪೂರ್ಣಗೊಂಡು, ಗೋನೂರು ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಮೂಲಕ ಬಯಲುಸೀಮೆಯ ಜನರ ದಶಕಗಳ ಕನಸು ನನಸಾಗಿದೆ.
115 mins ago
Electric Vehicle Industry: ಭಾರತದಲ್ಲಿ ಇವಿ ಕ್ರಾಂತಿಯು ಚಾರ್ಜಿಂಗ್ ವ್ಯವಸ್ಥೆ, ಬ್ಯಾಟರಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಬಲಪಡಿಸುವ ಸವಾಲುಗಳನ್ನು ಒಳಗೊಂಡಿದೆ ಎಂದು ತಜ್ಞರು ವಿವರಿಸಿದ್ದಾರೆ.
2 hours ago
West Bengal bypolls: ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸುವ ಸಾಧ್ಯತೆ ಹಾಗೂ ರಾಜಕೀಯ ಲೆಕ್ಕಾಚಾರಗಳ ಕುರಿತು ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿದೆ.
2 hours ago
Voter List Verification: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ವ್ಯತ್ಯಾಸ ಕಂಡುಬಂದ ಕಾರಣ ಡಿಕೆ ಶಿವಕುಮಾರ್ ತಾಯಿ ಗೌರಮ್ಮ, ನಿತಿನ್ ಕಾಮತ್ ಮತ್ತು ನಂದನ್ ನಿಲೇಕಣಿ ಕುಟುಂಬಕ್ಕೆ ನೋಟಿಸ್ ನೀಡಲಾಗಿದ್ದು, ಅಧಿಕಾರಿಗಳೇ ಮನೆಗೆ ತೆರಳಲಿದ್ದಾರೆ.
2 hours ago
Soil quality study: ಸ್ವಿಡ್ಜರ್ಲ್ಯಾಂಡ್ನ ವಿಜ್ಞಾನಿಗಳು ಮಣ್ಣಿನ ಗುಣಮಟ್ಟ ಮತ್ತು ಜೈವಿಕ ಚಟುವಟಿಕೆಯನ್ನು ಪರೀಕ್ಷಿಸಲು ಎರಡು ಸಾವಿರ ಹತ್ತಿ ಒಳಉಡುಪುಗಳನ್ನು ಮಣ್ಣಿನಲ್ಲಿ ಹೂತು ಅಧ್ಯಯನ ನಡೆಸಿದ್ದಾರೆ.
3 hours ago
Supreme Court hearing: ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಅಂತಿಮ ತೀರ್ಪಿಗೂ ಮುನ್ನ ಪತಿಯ ವಿರುದ್ಧ ವಿಚಾರಣೆ ಸಾಧ್ಯವೇ ಎಂದು ಪ್ರಶ್ನಿಸಿದೆ.
3 hours ago
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆದರೂ, ಈ ಹಂಗಾಮಿಯಲ್ಲಿ ಉತ್ತಮ ಬೆಳೆ ಸಿಕ್ಕಿಲ್ಲ
3 hours ago
Kannada reality show: ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಕನ್ನಡ ಬಿಗ್ ಬಾಸ್ ಸೀಸನ್ 13’ ಈಗಾಗಲೇ ಆರಂಭಗೊಂಡಿದೆ. ಆರಂಭವಾದ ಒಂದೇ ವಾರದಲ್ಲಿ ಜಿಯೋ ಹಾಟ್ಸ್ಟಾರ್ನ ದೈನಂದಿನ ಟ್ರೆಂಡಿಂಗ್ ಪಟ್ಟಿಗಳಲ್ಲಿ ನಂ.1 ಸ್ಥಾನಕ್ಕೇರಿದೆ.
3 hours ago
ಮಳೆ ಮಾಹಿತಿ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ವಿಪತ್ತು ಮೇಲ್ವಿಚರಣಾ ಕೇಂದ್ರ
3 hours ago
PM Modi Jinping: ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
4 hours ago
ED search: ಸಚಿವ ಸತೀಶ ಜಾರಕಿಹೊಳಿ ಮತ್ತು ಅವರ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 30 ತಾಸುಗಳಿಂದ ಶೋಧ ನಡೆಸುತ್ತಿದ್ದು, ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.
4 hours ago
Bank strike news: ಬ್ಯಾಂಕ್ ಮುಷ್ಕರ, ಎರಡನೇ ಶನಿವಾರ, ಭಾನುವಾರ ಮತ್ತು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಇರುವುದಿಲ್ಲ.
4 hours ago
Stalin vs Vijay: ತಮಿಳುನಾಡು ಸಿಎಂ ವಿಜಯ್ ಅವರ ಸನ್ನೆಗೆ ತಿರುಗೇಟು ನೀಡಿರುವ ಎಂ.ಕೆ. ಸ್ಟಾಲಿನ್, ತುರ್ತು ಪರಿಸ್ಥಿತಿಯ ಜೈಲು ವಾಸದ ವೇಳೆ ಉಂಟಾದ ದವಡೆಯ ಮೇಲಿನ ಗಾಯದ ಕಲೆಗಳು ಇಂದಿಗೂ ಇವೆ ಎಂದು ನೆನಪಿಸಿಕೊಂಡಿದ್ದಾರೆ.
5 hours ago
Ujjain Hanuman Idol: ಉಜ್ಜಯಿನಿಯ ರಸ್ತೆ ಅಗಲೀಕರಣಕ್ಕಾಗಿ ಖಡೇ ಹನುಮಾನ್ ಮೂರ್ತಿ ಸ್ಥಳಾಂತರಿಸಲು ಕ್ರೇನ್ ಬಳಸಿದರೂ ವಿಫಲವಾಗಿದ್ದು, ವಿಗ್ರಹದ ಆಳ ತಿಳಿಯಲು ತಜ್ಞರು ಈಗ ವೈಜ್ಞಾನಿಕ ಸ್ಕ್ಯಾನಿಂಗ್ ಮೊರೆ ಹೋಗಿದ್ದಾರೆ.
5 hours ago
NCLT Verdict: ಎನ್ಸಿಎಲ್ಟಿ ತಪ್ಪು ನಿರ್ಣಯ ಮತ್ತು ಇತ್ಯರ್ಥ ಸೂತ್ರ ಹೆಸರಿನಲ್ಲಿ ನಡೆಯುತ್ತಿರುವ ಪ್ರಹಸನದ ಕುರಿತಾದ ಪ್ರಜಾವಾಣಿ ಸಂಪಾದಕೀಯದ ಪಾಡ್ಕ್ಯಾಸ್ಟ್ ಇಲ್ಲಿದೆ.
5 hours ago
Karnataka Government Challenges: ಡಿ.ಕೆ.ಶಿವಕುಮಾರ್ ಸರ್ಕಾರದ ಮೊದಲ ನೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ವಿವಾದ, ಮಸೂದೆ ವಾಪಸ್ ಮತ್ತು ವಿರೋಧ ಪಕ್ಷಗಳ ಸವಾಲುಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
6 hours ago
Karnataka CM: ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ ಡಿ.ಕೆ.ಶಿವಕುಮಾರ್, ಸಾಮಾಜಿಕ ಮತ್ತು ಆರ್ಥಿಕವಾಗಿ ಸಶಕ್ತ ಕರ್ನಾಟಕ ನಿರ್ಮಿಸುವ ಸಂಕಲ್ಪ ಮಾಡಿದ್ದು, ಇದು ಕೇವಲ ಆರಂಭವಷ್ಟೇ ಎಂದು ತಿಳಿಸಿದ್ದಾರೆ.
6 hours ago
Gulzar Poetry: ಗುಲ್ಜಾರ್ ಅವರ ಕವಿತೆಯ ಸಾಲುಗಳ ಮೂಲಕ ಬದುಕಿನ ಸಣ್ಣ ಆಸೆಗಳು, ಪೂರ್ಣಿಮೆ ರಾತ್ರಿ, ತಂಗಾಳಿ ಮತ್ತು ವಿರಹದ ಮಧುರ ಭಾವನೆಗಳನ್ನು ಈ ಲೇಖನವು ವಿವರಿಸುತ್ತದೆ.
6 hours ago
ಅಡೆ–ತಡೆಗಳ ನಡುವೆಯೂ 144 ಕಿ.ಮೀ ಹರಿವು: ಗೋನೂರು ಕೆರೆ ಸೇರಿದ ಭದ್ರೆ
7 hours ago
US Iran War: ಅಮೆರಿಕ ಮಧ್ಯಂತರ ಚುನಾವಣೆ ಬೆನ್ನಲ್ಲೇ ಇರಾನ್ ಯುದ್ಧ ತಕ್ಷಣವೇ ಕೊನೆಗೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
7 hours ago
Politics: ಬಳ್ಳಾರಿಯಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆ ಸಮಾರೋಪ ಸಮಾವೇಶ ಇಂದು ನಡೆಯಲಿದೆ.
8 hours ago
ಹರ್ಮನ್ ಪಡೆಗೆ ಬಾಂಗ್ಲಾ ಸವಾಲು
8 hours ago
Engineering vacancies: ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ 2026–27ನೇ ಸಾಲಿನ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 24,831 ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ.
8 hours ago
Business: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರವಾಗಿರುವ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯು ಬ್ಯಾರಲ್ಗೆ 100 ಡಾಲರ್ಗಿಂತ ಹೆಚ್ಚಾಗಿದೆ ಎಂದು ವರದಿ.
8 hours ago
ಬಿಬಿಎಂಪಿಯಾಗಿದ್ದಾಗ ಐದು ವರ್ಷ ಚುನಾವಣೆ ನಡೆಯಲಿಲ್ಲ, ಐದು ನಗರ ಪಾಲಿಕೆಗಳಾಗಿ ವರ್ಷವಾದರೂ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ಲಕ್ಷಣಗಳಿಲ್ಲ
8 hours ago
Ration Card e-KYC: ಮೊಬೈಲ್ ಅಪ್ಲಿಕೇಶನ್ ಮೂಲಕ ಮನೆಯಲ್ಲಿಯೇ ಪೂರ್ಣಗೊಳಿಸಿ
8 hours ago
Karnataka Congress: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ರಾಜ್ಯದ ವಿವಿಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಕೆ.ಸಿ. ವೇಣುಗೋಪಾಲ್ ಅವರು ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
8 hours ago
ಮಗಳು, ಮಗ, ಆಪ್ತರ ಮನೆ ಸೇರಿ 18 ಕಡೆ ಶೋಧ
8 hours ago
ವೈಟ್ಫೀಲ್ಡ್- ಬಂಗಾರಪೇಟೆ ನಡುವೆ 3, 4ನೇ ಮಾರ್ಗಗಳ ನಿರ್ಮಾಣ: ₹10,021 ಕೋಟಿ ವೆಚ್ಚ
8 hours ago
ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪ: ಮಗಳು, ಮಗ, ಆಪ್ತರ ಮನೆ ಸೇರಿ 18 ಕಡೆ ಶೋಧ
9 hours ago
Subhash Chandra case: ₹22,006 ಕೋಟಿ ಕ್ಲೇಮ್ ಬದಲಿಗೆ ₹6.5 ಕೋಟಿ ಪಾವತಿಸುವ ಸುಭಾಷ್ ಚಂದ್ರ ಅವರ ಇತ್ಯರ್ಥ ಸೂತ್ರಕ್ಕೆ ಎನ್ಸಿಎಲ್ಟಿ ವಿಶೇಷ ಪೀಠ ತಡೆ ನೀಡಿದೆ. ಇದು ಸಾಲದಾತರಿಗೆ ಭಾರಿ ನಷ್ಟ ಉಂಟುಮಾಡುವ ಪ್ರಕ್ರಿಯೆಯಾಗಿದೆ.
9 hours ago
ಪ್ಯಾರಾ ಆರ್ಚರಿ: ಸ್ವರ್ಣಕ್ಕೆ ಗುರಿಯಿಟ್ಟ ಶೀತಲ್ ದೇವಿ
9 hours ago
GDP Data Discrepancy: ಭಾರತದ ಶೇ 7.8 ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು ಮತ್ತು ವಾಸ್ತವದ ಉದ್ಯೋಗ ಬಿಕ್ಕಟ್ಟಿನ ನಡುವಿನ ವ್ಯತ್ಯಾಸ ಹಾಗೂ ಸರ್ಕಾರದ ದತ್ತಾಂಶ ನಿರ್ವಹಣೆಯ ಬಗ್ಗೆ ಈ ಲೇಖನ ಚರ್ಚಿಸುತ್ತದೆ.
9 hours ago
ಜೂ.ಹಾಕಿ: ಭಾರತ–ಚೀನಾ ಪಂದ್ಯ ಗೋಲಿಲ್ಲದೇ ಡ್ರಾ
9 hours ago
ಅಸುಂತಾ ದೂರು: ವಿಚಾರಣೆಗೆ ತನಿಖಾ ಸಮಿತಿ
9 hours ago
ವಿಜಯ್ ಶತಕ; ಕಾರ್ಯದರ್ಶಿ ಇಲೆವನ್ ಬಿಗಿಹಿಡಿತ
9 hours ago
Administrative reforms: ಡಿ.ಕೆ.ಶಿವಕುಮಾರ್ ಅವರ 100 ದಿನಗಳ ಆಡಳಿತದಲ್ಲಿ ಇ-ಖಾತಾ, ಗ್ರಾಮಾನುಭವ, ಎಐ ಸಿಟಿ ಮತ್ತು 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಯಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ.
9 hours ago
ಸಾಮಾಜಿಕ ಜಾಲತಾಣಗಳಲ್ಲಿ ‘ರೆಟ್ರೋ’ ಜಾದೂ: AIಮೂಲಕ 90ರ ದಶಕಕ್ಕೆ ಜಾರಿದ ನೆಟ್ಟಿಗರು
9 hours ago
ಚಿಂತೆಯಲ್ಲಿ ಕೂರಬೇಡಿ ಎಂದ ಯಶ್; ಟಾಕ್ಸಿಕ್ ಸೋಲಿನ ಬಗ್ಗೆ ನಟ ಜೈದೇವ್ ಮೋಹನ್ ಮಾತು
10 hours ago
ತಾಯಿಯ ಕೆಲಸವನ್ನು ಉದ್ಯಮವನ್ನಾಗಿಸಲು CA ತೊರೆದ ಯುವಕ; ತಿಂಗಳಿಗೆ ₹12 ಲಕ್ಷ ಆದಾಯ
11 hours ago
Sep 9
Apple Watch features: ಆ್ಯಪಲ್ ವಾಚ್ ಸಿರೀಸ್ 12 ಮತ್ತು ಅಲ್ಟ್ರಾ 4 ಬಿಡುಗಡೆಯಾಗಿದ್ದು, ಇವುಗಳಲ್ಲಿ watchOS 27, ರೆಡಿನೆಸ್ ಆ್ಯಪ್ ಮತ್ತು ಸುಧಾರಿತ ಸೆನ್ಸರ್ ವೈಶಿಷ್ಟ್ಯಗಳಿವೆ. ಭಾರತದಲ್ಲಿ ಇವುಗಳ ಆರಂಭಿಕ ಬೆಲೆ ₹56,900 ಆಗಿದೆ.
14 hours ago
Foldable iPhone features: ಆ್ಯಪಲ್ ಸಂಸ್ಥೆಯು A20 Pro ಚಿಪ್ಸೆಟ್ ಮತ್ತು 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ತನ್ನ ಮೊದಲ ಮಡಚಬಹುದಾದ iPhone Duo ಅನ್ನು ಬಿಡುಗಡೆ ಮಾಡಿದೆ.
16 hours ago
Apple iPhone series: ಆ್ಯಪಲ್ ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ ಮಾಡಿದೆ. ಇವು ಎ20 ಪ್ರೊ ಚಿಪ್ಸೆಟ್, ಸಿ2 ಮೋಡೆಮ್ ಮತ್ತು ಐಒಎಸ್ 27 ಹೊಂದಿವೆ. ಬೆಲೆ 1199 ಡಾಲರ್ನಿಂದ ಆರಂಭವಾಗುತ್ತದೆ.
16 hours ago
ಕರ್ನಾಟಕ ಪಿಕಲ್ಬಾಲ್ ಪ್ರೀಮಿಯರ್ ಲೀಗ್ ಅ. 9ರಿಂದ: ಶ್ರೀಮುರಳಿ ರಾಯಭಾರಿ
17 hours ago
ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿನಾಯಿತಿ ಪ್ರಶ್ನಿಸಿದ್ದ ಹಲವು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಕರ್ನಾಟಕದ ಪ್ರಕರಣವೊಂದನ್ನು ಮೊದಲಿಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ
18 hours ago
Suicide bombing: ಕೆಂಪುಕೋಟೆ ಬಳಿ ನಡೆದ ಸ್ಫೋಟವು ಆತ್ಮಹತ್ಯಾ ದಾಳಿಯಾಗಿದ್ದು, ಆರೋಪಿ ಉಮರ್ ಉನ್ ನಬಿ ಐಇಡಿ ಸಕ್ರಿಯಗೊಳಿಸಿದ್ದ ಎಂದು ಎನ್ಐಎ ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದೆ.
18 hours ago
Free Electricity: ಆಂಧ್ರಪ್ರದೇಶದ ಎಲ್ಲ ಗಣೇಶ ಪೆಂಡಲ್ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸಚಿವ ನಾರಾ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
19 hours ago
ಸಿಐಡಿ ಕಸ್ಟಡಿ ಅವಧಿ ಮುಕ್ತಾಯ, ಇಬ್ಬರಿಗೂ 14 ದಿನ ನ್ಯಾಯಾಂಗ ಬಂಧನ
19 hours ago
Amruta Fadnavis: ಗರ್ಬಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳಿಂದ ಮುಸ್ಲಿಮರನ್ನು ದೂರವಿಡುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನೀಡಿದ ಕರೆಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
19 hours ago
Indian Bullet Train: ದೇಶಿಯವಾಗಿ ನಿರ್ಮಿಸಿದ ಭಾರತದ ಮೊದಲ ಬುಲೆಟ್ ರೈಲಿನ ಪರೀಕ್ಷಾರ್ಥ ಸಂಚಾರ 2027ರ ಮೇ ಅಥವಾ ಜೂನ್ನಲ್ಲಿ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
19 hours ago
Darshan Case: ತಮ್ಮ ಫಾರ್ಮ್ ಹೌಸ್ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಇರುವುದಕ್ಕೆ ಸಂಬಂಧಿಸಿದಂತೆ ಟಿ.ನರಸೀಪುರ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಪ್ರಶ್ನಿಸಿ ನಟ ದರ್ಶನ್ ಮತ್ತು ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
19 hours ago
Drought Relief: ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತದೃಷ್ಟಿಯಿಂದ ಬರ ಘೋಷಣೆಯ ನಿಯಮಗಳನ್ನು ಮರುಪರಿಶೀಲಿಸಿ, ರಾಜ್ಯಕ್ಕೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಆಗ್ರಹಿಸಿದ್ದಾರೆ.
20 hours ago
ಆಟ ಅಖಾಡ: 'ದಕ್ಷಿಣ'ದ ಆಯ್ಕೆ ಪ್ರಹಸನಕ್ಕೆ ಕರುಣ್ ದಿಟ್ಟ 'ಉತ್ತರ'
20 hours ago
TVK Alliance Name: ಟಿವಿಕೆ ನೇತೃತ್ವದ ತಮಿಳುನಾಡಿನ ಆಡಳಿತರೂಢ ಮೈತ್ರಿಕೂಟಕ್ಕೆ ‘ಸೆಕ್ಯುಲರ್ ಸೋಷಿಯಲ್ ಜಸ್ಟಿಸ್ ವಿಕ್ಟರಿ ಅಲಾಯನ್ಸ್’ (ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ) ಎಂದು ಹೆಸರಿಡಲಾಗಿದೆ.
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ