Last Updated: 14 Sep 2026 12:03 PM IST

ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)

  1. ED Investigation: ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯನ್ನು ನಾವು ಪ್ರಶ್ನಿಸಿಲ್ಲ, ಕೇವಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.(19 hours ago)15
  2. Amit Shah UCC: ದೇಶದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರವಿರುವ 21 ರಾಜ್ಯಗಳಲ್ಲಿ 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.(14 hours ago)14
  3. DK Shivakumar: ‘ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಗಣೇಶ ಹಬ್ಬದ ಆಚರಣೆಗೆ ಯಾವುದೇ ತಡೆ ಇಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.(16 hours ago)14
  4. Belagavi News: ಅಥಣಿಯಲ್ಲಿ ಕಾರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ಕಾರು ಮಾಲೀಕರಿಗೆ ₹500 ದಂಡ ವಿಧಿಸಿದ್ದಾರೆ. ಇದು ಎ.ಐ ಕ್ಯಾಮೆರಾ ಎಡವಟ್ಟು ಎಂದು ಪೊಲೀಸರು ತಿಳಿಸಿದರು.(22 hours ago)13
  5. Madrasa closure order: ರಾಜ್ಯದಾದ್ಯಂತ 252 ಮದರಸಾಗಳನ್ನು ಮುಚ್ಚುವಂತೆ ಪಶ್ಚಿಮ ಬಂಗಾಳ ಸರ್ಕಾರ ಆದೇಶಿಸಿದೆ. ಅದರ ಭಾಗವಾಗಿ ಸುಮಾರು 100 ಮದರಸಾಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.(15 hours ago)12
  6. ಸುದ್ದಿ ಗುದ್ದು | ತಿಂಗಳೇಶ: ಭಾನುವಾರ 13 ಸೆಪ್ಟೆಂಬರ್ 2026(18 hours ago)11
  7. Smart Farming Technologies: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರವರೆಗೆ ಕೃಷಿಮೇಳ ನಡೆಯಲಿದ್ದು, ಈ ಬಾರಿ ಮೇಳದಲ್ಲಿ ‘ಸ್ಮಾರ್ಟ್‌ ಫಾರ್ಮಿಂಗ್‌’ ನೇರ ಪ್ರದರ್ಶನ ಆಯೋಜನೆಗೆ ಸಿದ್ಧತೆ ನಡೆದಿದೆ.(20 hours ago)11
  8. Kerala Government Grant: ಶಬರಿಮಲೆ ಯಾತ್ರೆಯ ಸಿದ್ಧತೆಗಾಗಿ ಲೋಕೋಪಯೋಗಿ ಇಲಾಖೆಗೆ ಕೇರಳ ಸರ್ಕಾರವು ₹ 551.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಭಕ್ತರ ಸುಗಮ ದರ್ಶನಕ್ಕೆ ಕ್ರಮ ಕೈಗೊಂಡಿದೆ.(24 hours ago)11
  9. ಗೆದ್ದರೂ ಟ್ರೋಫಿ ಸ್ವೀಕರಿಸದ ವನಿತೆಯರು(10 hours ago)11
  10. ಸೋತ ‘ಅಹಿಂದ’, ಗೆದ್ದ ಯತೀಂದ್ರ(5 hours ago)11

ಪ್ರಜಾವಾಣಿ / ಮುಖ್ಯ ವಾರ್ತೆಗಳು

News Headline
Updated Time
Sep 14
Sep 13