Last Updated: 28 Jul 2026 4:35 AM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
ನೀಟ್: ಹಾನಗಲ್ ವಿದ್ಯಾರ್ಥಿನಿಗೆ 11 ಅಂಕ, ಎನ್ಟಿಎಗೂ ದೂರು
(21 hours ago)
27
Dharmendra Pradhan Resignation: ನೀಟ್ ಹಗರಣ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಪ್ರಧಾನ್ ಅವರಿಗೆ ಸಂಸತ್ತಿನಲ್ಲಿ ಬಿಜೆಪಿ ಶಾಲು ಹಾಕಿ ಗೌರವಿಸಿದರೆ, ಕಾಂಗ್ರೆಸ್ ನಾಯಕ ಪವನ್ ಖೇರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
(14 hours ago)
23
Reservation Hatao Andolan: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿಯೂ ಇನ್ಸ್ಟಾಗ್ರಾಮ್ನಲ್ಲಿ ಮೀಸಲಾತಿ ವಿರೋಧಿ ಆಂದೋಲನವು ಭಾರಿ ಸದ್ದು ಮಾಡುತ್ತಿದೆ.
(12 hours ago)
22
ಮತ್ತೊಂದು ಚಿನ್ನದ ಮೇಲೆ ಚೋಪ್ರಾ ಚಿತ್ತ
(22 hours ago)
20
ಪ್ರಧಾನ್ ಅವರು ಸಂಸತ್ತಿನ ಆವರಣಕ್ಕೆ ಬರುತ್ತಿದ್ದಂತೆ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
(15 hours ago)
20
ಆಕರ್ಷಕ ಅರ್ಧಶತಕ: ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
(17 hours ago)
19
ಎಸ್ಐಆರ್: ಅರ್ಹರೂ ಸೇರಿ 68.28 ಲಕ್ಷ ಮತದಾರರು ಪತ್ತೆಯಾಗಿಲ್ಲ, ಸ್ಥಳಾಂತರ, ಮೃತ ಎಂದು ವರ್ಗೀಕರಣ
(21 hours ago)
18
‘ಈ ಗೆಲುವನ್ನು ಕಾರ್ಗಿಲ್ ಯೋಧರಿಗೆ ಅರ್ಪಿಸುತ್ತೇನೆ’ ಪಾಕ್ ಮಣಿಸಿದ ಜದುಮಣಿ ಹೇಳಿಕೆ
(12 hours ago)
18
NEET Student Protest: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯು ಕೇಂದ್ರದ ಒಬ್ಬ ಸಚಿವ ರಾಜೀನಾಮೆ ನೀಡುವಂತೆ ಮಾಡಿದೆ.
(21 hours ago)
17
Maharashtra NEET News: ನೀಟ್ ಮರುಪರೀಕ್ಷೆಯಲ್ಲಿ ಕೇವಲ 166 ಅಂಕ ಗಳಿಸಿದ್ದಕ್ಕೆ ಜಲಾಲ್ಪುರ ಗ್ರಾಮದ ಅಂಕಿತಾ ಸುರೇಶ್ ಸಂಗ್ಲೆ ಫ್ಯಾನ್ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
(18 hours ago)
16
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಮುಖ್ಯ ವಾರ್ತೆಗಳು
ಕನ್ನಡಪ್ರಭ
ಸುವರ್ಣ ನ್ಯೂಸ್
ವಿಜಯ ಕರ್ನಾಟಕ
ಉದಯವಾಣಿ
TV9 ಕನ್ನಡ
ಈ ಸಂಜೆ
ವಿಶ್ವವಾಣಿ
ಪ್ರಜಾವಾಣಿ
ಪಬ್ಲಿಕ್ ಟಿವಿ
ವಾರ್ತಾಭಾರತಿ
ಸಂಜೆವಾಣಿ
News18 ಕನ್ನಡ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Jul 28
ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ
57 secs ago
ಎಸ್ಐಆರ್: 4.16 ಕೋಟಿ ನಮೂನೆಗಳ ಡಿಜಿಟಲೀಕರಣ
91 mins ago
Jul 27
75 ವರ್ಷಗಳ ಹಿಂದೆ: ಪಾಕಿಸ್ತಾನ್ ಮುಷ್ಟಿ!
4 hours ago
ನೀಟ್ನಲ್ಲಿ ಕಡಿಮೆ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ
5 hours ago
ಉತ್ತರಕ್ಕೆ ಪಟ್ಟು: ಕಲಾಪಕ್ಕೆ ಪೆಟ್ಟು
5 hours ago
ರೀಲ್ಸ್ ಬಿಟ್ಟು, ಕಸ ತೆರವುಗೊಳಿಸಿ: ಆರ್.ಅಶೋಕ
5 hours ago
ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆ ಸೋರಿಕೆ
5 hours ago
ಪರೀಕ್ಷಾ ಸುಧಾರಣೆಗೆ ಕಾರ್ಯಪಡೆ: ನಿಲೇಕಣಿ ನೇತೃತ್ವಕ್ಕೆ ವಿರೋಧ
6 hours ago
ಬಿಒಬಿ ಲಾಭ ಶೇ 48ರಷ್ಟು ಇಳಿಕೆ
6 hours ago
ಅಯ್ಯರ್ ಗಟ್ಟಿ ಮನೋಬಲ: ಲಕ್ಷ್ಮಣ್ ಶ್ಲಾಘನೆ
6 hours ago
ದೇಶದಲ್ಲಿ ಶತಕೋಟ್ಯಧೀಶರ ಸಂಖ್ಯೆ ನಾಲ್ಕು ಪಟ್ಟು ಏರಿಕೆ
6 hours ago
ಲಾಂಗ್ಜಂಪ್: ಶ್ರೀಶಂಕರ್, ಲೋಕೇಶ್ ಫೈನಲ್ಗೆ
6 hours ago
ಶೂಟಿಂಗ್ ವಿಶ್ವಕಪ್: ಸ್ವರ್ಣಕ್ಕೆ ಗುರಿಯಿಟ್ಟ ಇಶಾ ಸಿಂಗ್
6 hours ago
ಕಾಮನ್ವೆಲ್ತ್ ಟಿ.ಟಿ: ಭಾರತ ತಂಡಗಳ ಶುಭಾರಂಭ
6 hours ago
ಜೂನಿಯರ್ ಸ್ಕ್ವಾಷ್: ಪ್ರಿಕ್ವಾರ್ಟರ್ಗೆ ಭಾರತ
6 hours ago
ಗೃಹ ಸಾಲ ಪಡೆಯಲು ಆನ್ಲೈನ್ನಲ್ಲಿ ಪ್ರಯತ್ನಿಸಿದ ಯುವತಿಗೆ ₹48 ಲಕ್ಷ ವಂಚನೆ
7 hours ago
‘ಪಶು ವೈದ್ಯಾಧಿಕಾರಿ ನೇಮಕದಲ್ಲಿ ನಡೆದಿರುವ ಅಕ್ರಮದ ಕುರಿತು ನಡೆಸುತ್ತಿರುವ ಆಂತರಿಕ ತನಿಖೆಯನ್ನು ತಕ್ಷಣವೇ ನಿಲ್ಲಿಸಿ, ಸಿಬಿಐ ತನಿಖೆಗೆ ಒಪ್ಪಿಸಿ’ ಎಂದು ಬಿಜೆಪಿ ರಾಜ್ಯ ಘಟಕದ ನಿಯೋಗವು ಕೆಪಿಎಸ್ಸಿ ಕಾರ್ಯದರ್ಶಿ ಅವರನ್ನು ಒತ್ತಾಯಿಸಿದೆ.
7 hours ago
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಸಾಹಿತಿ ದೇವನೂರು ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ (ಜುಲೈ 28) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
7 hours ago
‘ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ’ ಎಂದು ಅದನ್ನು ರದ್ದುಗೊಳಿಸಿರುವ ಹೈಕೋರ್ಟ್, ಇದೇ ಬೆನ್ನಲ್ಲೇ ಸಂಸತ್ತಿಗಿರುವ ಸೆಸ್ ವಿಧಿಸುವ ಅಧಿಕಾರವನ್ನು ಎತ್ತಿಹಿಡಿದಿದೆ.
7 hours ago
ಪಾನ್ ಮಸಾಲಗೆ ಸೆಸ್ ಏಕಪಕ್ಷೀಯ: ಹೈಕೋರ್ಟ್
7 hours ago
ಅಬು ಸಲೇಂ ಬಿಡುಗಡೆಗೆ ಅರ್ಜಿ: ಆದೇಶ ಕಾಯ್ದಿರಿಸಿದ ‘ಸುಪ್ರೀಂ’
7 hours ago
ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಮುಂದೂಡಿಕೆ ಕೋರಿದ ಅರ್ಜಿ: ನಾಳೆ ವಿಚಾರಣೆ
7 hours ago
NEET protest: ಬಿಹಾರದ ಅಭ್ಯರ್ಥಿ ರಾಕೇಶ್ ರಾಜಪೂತ್ ಕೇವಲ 600 ರೂಪಾಯಿಗಳೊಂದಿಗೆ ಪ್ರತಿಭಟನೆಗೆ ಬಂದಿದ್ದಾರೆ. ಮಿಲೇನಿಯಲ್ಸ್ ಆಹಾರ ವಿತರಿಸುತ್ತಿದ್ದರೆ, ವಿದ್ಯಾರ್ಥಿಗಳು ಒಆರ್ಎಸ್ ಮತ್ತು ಬಿಸ್ಕತ್ ನೀಡಿ ಶಿಸ್ತು ಪಾಲಿಸಿದರು.
7 hours ago
ಪೋರ್ಚುಗಲ್ನಿಂದ ಹಸ್ತಾಂತರದ ಷರತ್ತುಗಳಡಿ ಭಾರತದಲ್ಲಿ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿರುವುದರಿಂದ ಬಿಡುಗಡೆ ಮಾಡುವಂತೆ ಕೋರಿ ಭೂಗತ ಪಾತಕಿ ಅಬು ಸಲೇಂ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
7 hours ago
Ethanol Blended Petrol: ಎಂಜಿನ್ ಬಾಳಿಕೆ ಮತ್ತು ಇಂಧನ ದಕ್ಷತೆಯ ಪರೀಕ್ಷೆಗಳ ನಂತರ ಇ-20 ಸುರಕ್ಷಿತವೆಂದು ಸಚಿವ ಸುರೇಶ್ ಗೋಪಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಎಆರ್ಎಐ ಮತ್ತು ಐಐಪಿ ಸಂಸ್ಥೆಗಳು ಈ ಪೆಟ್ರೋಲ್ ಗುಣಮಟ್ಟ ದೃಢಪಡಿಸಿವೆ.
7 hours ago
ಕೆನಡಾ: ಭಾರತ ಮೂಲದ ಯುವತಿಯ ಗುಂಡಿಕ್ಕಿ ಹತ್ಯೆ
7 hours ago
27 ಜುಲೈ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
7 hours ago
ಕೆನಡಾ: ಭಾರತೀಯ ಮೂಲದವರು ಸೇರಿ 19 ಮಂದಿ ಬಂಧನ
7 hours ago
CJP National Spokesperson Ashutosh Ranka: ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಹಿಂಪಡೆಯದಿದ್ದರೆ ಮತ್ತೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೋಮವಾರ ಎಚ್ಚರಿಸಿದೆ.
7 hours ago
CJP Generation Z Response: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಂಭ್ರಮದ ವಿಚಾರವಾಗಿ ಶೆಹಜಾದ್ ಪೂನಾವಾಲಾ ಟೀಕಿಸಿದ್ದು, ಪ್ರತಿಭಟನೆಯ ಆರ್ಥಿಕ ನೆರವಿನ ಬಗ್ಗೆ ಮಹೇಶ್ ಜೇಠ್ಮಲಾನಿ ಪ್ರಶ್ನಿಸಿರುವುದಾಗಿ ವರದಿಯಾಗಿದೆ.
7 hours ago
ಜನರ ಕಲ್ಯಾಣಕ್ಕಾಗಿ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ: ಡಿಕೆಶಿ
7 hours ago
Toronto Shooting: ಟೊರಾಂಟೊದಲ್ಲಿ 26 ವರ್ಷದ ನವನೀತ್ ಕೌರ್ ಹತ್ಯೆಯಾಗಿದ್ದು, ಬ್ರಾಂಪ್ಟನ್ ನಿವಾಸಿ 37 ವರ್ಷದ ಶರಣ್ಜೀತ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
7 hours ago
ಆಸ್ಪತ್ರೆಯಿಂದ ಬಿಡುಗಡೆಯಾದ ವಾಂಗ್ಚೂಕ್: ಗಾಂಧಿ ಸ್ಮಾರಕಕ್ಕೆ ಭೇಟಿ
8 hours ago
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ನೆರೆ ರಾಜ್ಯಗಳ ಅನುಮತಿ ಬೇಡ: ಕೇಂದ್ರ ಸ್ಪಷ್ಟನೆ
8 hours ago
ಮಂಡ್ಯ: ಕರ್ನಾಟಕ ತತ್ವಪದ ಗಾಯನ ಸಮಾವೇಶ
8 hours ago
Sonam Wangchuk: ಮೇದಾಂತ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ತಮ್ಮ ಪತ್ನಿ ಗೀತಾಂಜಲಿ ಆಂಗ್ಮೊ ಅವರೊಂದಿಗೆ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರರಕ್ಕೆ ಭೇಟಿ ನೀಡಿದ್ದಾರೆ.
8 hours ago
ಹಾವೇರಿ: ನ್ಯಾಯಬೆಲೆ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟ
8 hours ago
Mekedatu Project: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ನೆರೆ ರಾಜ್ಯಗಳ ಸಮ್ಮತಿ ಪಡೆಯುವ ಅಗತ್ಯ ಇಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
8 hours ago
ಇನ್ಸ್ಟಾದಲ್ಲಿ ಮೀಸಲಾತಿ ವಿರೋಧಿ ಆಂದೋಲನದ ಸದ್ದು: 46 ಲಕ್ಷ ಫಾಲೋವರ್ಸ್!
9 hours ago
Delhi MPs Meeting: ನವದೆಹಲಿ: ‘ಬರದ ಸ್ಥಿತಿಯಲ್ಲಿ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು‘ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಸರ್ವ ಪಕ್ಷ ಸಂಸದರ ಸಭೆ ಕರೆದಿದ್ದಾರೆ.
9 hours ago
Weightlifting News: ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 53 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಜ್ಞಾನೇಶ್ವರಿ ಯಾದವ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
9 hours ago
Union Minister Dharmendra Pradhan: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಡುವೆ ದೆಹಲಿಯ ಸಂಸತ್ ಮೊಗಸಾಲೆಯಲ್ಲಿ ಜೈರಾಮ್ ರಮೇಶ್ ಅವರೊಂದಿಗೆ ಮಾತನಾಡಿದ ಪ್ರಧಾನ್ ಅವರನ್ನು ಎನ್ಡಿಎ ಸಂಸದರು ಶಾಲು ಹೊದಿಸಿ ಸ್ವಾಗತಿಸಿದರು.
9 hours ago
ಬರ ಪರಿಹಾರಕ್ಕೆ ಒತ್ತಾಯಿಸಲು ದೆಹಲಿಯಲ್ಲಿ ಮುಖ್ಯಮಂತ್ರಿಯಿಂದ ಕರ್ನಾಟಕ ಸಂಸದರ ಸಭೆ
9 hours ago
Commonwealth Games:ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಜ್ಞಾನೇಶ್ವರಿ ಯಾದವ್
9 hours ago
ನಾನು ಬೀದಿ ಹೋರಾಟಗಾರ, ಎ.ಸಿ ಕೊಠಡಿ ಕಾರ್ಯಕರ್ತ ಅಲ್ಲ: ಧರ್ಮೇಂದ್ರ ಪ್ರಧಾನ್
9 hours ago
ವಿದ್ಯಾರ್ಥಿಗಳ ವಿಷಯದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಮಂತ್ರ: ದಿನಕ್ಕೊಂದು ತಂತ್ರ
9 hours ago
Greta Thunberg London Rally: ಭಾರತದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಚಳವಳಿಯು ಜನಶಕ್ತಿಯ ನಿಜವಾದ ಅರ್ಥವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಸ್ವೀಡನ್ನ ಜನಪ್ರಿಯ ಪರಿಸರ ಹೋರಾಟಗಾರ್ತಿ ಗ್ರೆಟ್ಟಾ ಥುನ್ಬರ್ಗ್ ಹೊಗಳಿದ್ದಾರೆ.
9 hours ago
Karur Stampede: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಸೋಮವಾರ ರದ್ದುಗೊಳಿಸಿದೆ.
9 hours ago
BJP Leader CT Ravi: ಕೊಪ್ಪಳದ ಮೆತಗಲ್ ಗ್ರಾಮದಲ್ಲಿ ಮಾತನಾಡಿದ ಅವರು ನೀಟ್ ಅಕ್ರಮದ ಕುರಿತಾದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಕೆಪಿಎಸ್ಸಿ ಪರೀಕ್ಷಾ ಅಕ್ರಮ ಮತ್ತು ಒಎಂಆರ್ ಪ್ರತಿ ತಿದ್ದುಪಡಿಯ ಬಗ್ಗೆ ವಾಗ್ದಾಳಿ ನಡೆಸಿದರು.
9 hours ago
ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ.. ನಾನು ಗೂಗಲ್ನಲ್ಲಿ ನೋಡಿದ್ದೇನೆ: ಸಿ.ಟಿ. ರವಿ
9 hours ago
Namma Metro: ನಮ್ಮ ಮೆಟ್ರೊ ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ಸಂಜೆ ಹಳಿಗೆ ಹಾರಿದ್ದ ವ್ಯಕ್ತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೆಟ್ರೊ ಸಂಚಾರ ಸ್ಥಗಿತಗೊಂಡಿದೆ.
9 hours ago
ಇರಾನ್ ಬೆಂಬಲಿತ ಗುಂಪುಗಳಿಂದ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ: ಸೌದಿ ಅರೇಬಿಯಾ
9 hours ago
ಮೈಸೂರು: ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಆಯೋಗದ ಸದಸ್ಯರ ಸೂಚನೆ
9 hours ago
Oppositon Protest: ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೆಲೆಟ್ ಗನ್ ಬಳಕೆ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಕುರಿತು ಚರ್ಚಿಸಲು ಮತ್ತು ತಿದ್ದುಪಡಿ ಮಸೂದೆ 2026 ವಿರೋಧಿಸಲು ನಿರ್ಧರಿಸಲಾಗಿದೆ.
10 hours ago
ಬೆಂಗಳೂರು: ಬೆಳೆ ವಿಮೆ ಮಾಹಿತಿ ರಥಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ಚಾಲನೆ
10 hours ago
ಐದು ವರ್ಷಗಳಲ್ಲಿ ದೇಶದಲ್ಲಿ ಶತ ಕೋಟ್ಯಧಿಪತಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!
10 hours ago
ಹುಂಡಿ ಕಳ್ಳತನ: ಮುಜರಾಯಿ ದೇವಸ್ಥಾನಗಳಿಗೆ ಡಿಜಿಟಲ್ ಪಾವತಿಗೆ ನೂತನ ಮಾರ್ಗಸೂಚಿ
10 hours ago
ಶ್ರೀಲಂಕಾ: ಶತಮಾನಗಳಷ್ಟು ಹಳೆಯ ಹಿಂದೂ ಧಾರ್ಮಿಕ ಉತ್ಸವ ರದ್ದು
10 hours ago
ಮೆಟ್ರೊ ಹಳಿಗೆ ಹಾರಿದ ವ್ಯಕ್ತಿ: ಹಳದಿ ಮಾರ್ಗದಲ್ಲಿ ಸಂಚಾರ ಸ್ಥಗಿತ
10 hours ago
ಚುನಾವಣಾ ರಾಜಕೀಯದಿಂದ ದೂರ ಉಳಿಯುವ ತಂದೆಯ ತೀರ್ಮಾನ ಗೌರವಿಸುವೆ: ಯತೀಂದ್ರ
10 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ