Last Updated: 7 Sep 2026 8:33 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Political migration: 'ಉತ್ತರ ಪ್ರದೇಶ' ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ‘ಪಕ್ಷಾಂತರ ಪರ್ವ‘ ಶುರುವಾಗಿದೆ.
(10 hours ago)
35
ಬೆಲೆ ನಿಯಂತ್ರಣಕ್ಕೆ 10 ದಿನಗಳಲ್ಲಿ 4 ಸಾವಿರ ಟನ್ ಈರುಳ್ಳಿ ಮಾರಾಟ ಮಾಡಿದ ಸರ್ಕಾರ
(15 hours ago)
20
ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಕಡೆ ಮಳೆ
(9 hours ago)
16
Assault incident: ಹಣದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ, ಹಲ್ಲೆ ನಡೆಸಿ ಸ್ಕೂಟರ್ಗೆ ಕಟ್ಟಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
(7 hours ago)
16
ಗಿಲ್ ಮಿಂಚಿನ ಆಟ: ಅರ್ಶದೀಪ್ ಸಿಂಗ್ ತಂಡದ ಎದುರು ಫಜಿಲ್ಕಾ ಫಾಲ್ಕನ್ಸ್ಗೆ ರೋಚಕ ಜಯ
(8 hours ago)
15
Delhi hostel collapse: ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ಐದು ಅಂತಸ್ತಿನ ಹಾಸ್ಟೆಲ್ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, ಅಭಿಜಿತ್ ದೀಪ್ಕೆ ಶೈಕ್ಷಣಿಕ ಮೂಲಸೌಕರ್ಯದ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
(23 hours ago)
14
Bigg Boss Telugu: ನಟಿ ಚೈತ್ರಾ ರೈ ತಮ್ಮ 10 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.
(4 hours ago)
13
FactCheck: ಕೊಚ್ಚಿ ಹೋಗುತ್ತಿರುವ ಮಗುವನ್ನು ನಾಯಿ ರಕ್ಷಿಸಿರುವುದು–ಇದು ಸುಳ್ಳು
(13 hours ago)
11
Germany far right politics: ಜರ್ಮನಿಯ ಸ್ಯಾಕ್ಸನಿ-ಅನ್ಹಾಲ್ಟ್ ರಾಜ್ಯ ಚುನಾವಣೆಯಲ್ಲಿ ಎಎಫ್ಡಿ ಪಕ್ಷ 39 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎರಡನೇ ಮಹಾಯುದ್ಧದ ಬಳಿಕ ಮಹತ್ವದ ತಿರುವು ನೀಡಿದೆ.
(5 hours ago)
11
ಇಳುವರಿಯೂ ಉತ್ತಮ, ಬೆಳೆಯೂ ಚೆನ್ನಾಗಿದೆ: ರೈತನ ಖುಷಿ
(8 hours ago)
10
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಉದಯವಾಣಿ
TV9 ಕನ್ನಡ
ವಿಶ್ವವಾಣಿ
ಪಬ್ಲಿಕ್ ಟಿವಿ
ಈ ಸಂಜೆ
ವಾರ್ತಾಭಾರತಿ
ಪ್ರಜಾವಾಣಿ
ಸಂಜೆವಾಣಿ
News18 ಕನ್ನಡ
ದಿಗ್ವಿಜಯ ನ್ಯೂಸ್
ಮಂಗಳೂರಿಯನ್
Btv ನ್ಯೂಸ್
Zee News ಕನ್ನಡ
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Sep 7
By-election schedule: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
33 mins ago
Vegetarianism History: ಜಗತ್ತಿನ ಶೇ 90ಕ್ಕೂ ಹೆಚ್ಚು ಜನರು ಮಾಂಸಾಹಾರ ಸೇವಿಸುತ್ತಾರೆ. ಭಾರತದಲ್ಲಿಯೂ ಮಾಂಸಾಹಾರ ಸೇವಿಸುವವರ ಸಂಖ್ಯೆ ದೊಡ್ಡದಿದೆ. ಆದರೂ ಭಾರತೀಯ ಸಮಾಜದಲ್ಲಿ ಸಸ್ಯಾಹಾರಕ್ಕೆ ವಿಶೇಷ ಸ್ಥಾನವಿದೆ. ಅದನ್ನು ಶುದ್ಧತೆ, ಅಹಿಂಸೆ ಮತ್ತು ನೈತಿಕತೆಯ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.
63 mins ago
ಹವಾಮಾನ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ತಜ್ಞ ಸಿ.ಎಸ್.ಪಾಟೀಲ
63 mins ago
Regional development: ಬೆಂಗಳೂರಿನ ಒತ್ತಡಕ್ಕೆ ಪರಿಹಾರವಾಗಿ ಮತ್ತೊಂದು ಬೆಂಗಳೂರು ಅಥವಾ ಹಲವು ನಗರಗಳ ಅಭಿವೃದ್ಧಿ ಕುರಿತ ಚರ್ಚೆ ಮತ್ತು ಸಂಭಾವ್ಯ ನಗರಗಳ ಆರ್ಥಿಕ ಸಾಮರ್ಥ್ಯದ ವಿಶ್ಲೇಷಣೆ ಇಲ್ಲಿದೆ.
93 mins ago
ದುಲೀಪ್ ಟ್ರೋಫಿ ಫೈನಲ್| ಇಶಾನ್ ಕಿಶನ್ ದ್ವಿಶತಕ; 708 ರನ್ ಗಳಿಸಿದ ಪೂರ್ವ ವಲಯ
2 hours ago
ಚುರುಮುರಿ: ಹೆಗ್ಗಣಗಳ ಸಮೀಕ್ಷೆ
2 hours ago
ಸುದ್ದಿ ಗುದ್ದು | ತಿಂಗಳೇಶ: ಸೋಮವಾರ, 07 ಸೆಪ್ಟೆಂಬರ್ 2026
2 hours ago
Ishan Kishan double century: ದುಲೀಪ್ ಟ್ರೋಫಿ ಫೈನಲ್ನಲ್ಲಿ ಇಶಾನ್ ಕಿಶನ್ ಅವರ 270 ರನ್ ಮತ್ತು ಕುಮಾರ್ ಕುಶಾಗ್ರ ಶತಕದ ನೆರವಿನಿಂದ ಪೂರ್ವ ವಲಯ ತಂಡವು 708 ರನ್ ಗಳಿಸಿ ಆಲೌಟ್ ಆಗಿದೆ.
2 hours ago
ಗುಂಡಣ್ಣ: ಸೋಮವಾರ, 07 ಸೆಪ್ಟೆಂಬರ್ 2026
2 hours ago
Tulsi Ganesha: ಗೌರಿ–ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಚಿಕ್ಕದಾದ ಗಣೇಶ ಮೂರ್ತಿಗಳಿಂದ ಹಿಡಿದು ಹತ್ತಾರು ಅಡಿ ಎತ್ತರದ ಮೂರ್ತಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೆಲವರು ತಮ್ಮ ಮನೆಗಳಲ್ಲಿಯೇ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಆರಾಧಿಸುತ್ತಾರೆ.
3 hours ago
ಚಿನಕುರುಳಿ: 07 ಸೆಪ್ಟೆಂಬರ್, ಸೋಮವಾರ, 2026
3 hours ago
Business Expansion: ಐಡಿ ಫ್ರೆಶ್ ಕಂಪನಿಯು ಜಾಗತಿಕ ಮಾರುಕಟ್ಟೆ ವಿಸ್ತರಣೆ, ಹೊಸ ಉತ್ಪಾದನಾ ಘಟಕಗಳ ಸ್ಥಾಪನೆ ಮತ್ತು 2027ರಲ್ಲಿ ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಗುರಿಯನ್ನು ಹೊಂದಿದೆ.
3 hours ago
ನಿರ್ದೇಶಕ ಓಂ ಪ್ರಕಾಶ್ ರಾವ್ ಸೇರಿ ಬಿಗ್ ಬಾಸ್ ಮನೆ ಪ್ರವೇಶಿಸಿದವರ ಪಟ್ಟಿ ಇಂತಿದೆ
4 hours ago
RRB Recruitment: ಭಾರತೀಯ ರೈಲ್ವೆಯ NTPC ಅಡಿಯಲ್ಲಿ ಪದವಿ ಮತ್ತು ದ್ವಿತೀಯ ಪಿಯುಸಿ ಅಭ್ಯರ್ಥಿಗಳಿಗೆ ಒಟ್ಟು 5,165 ಹುದ್ದೆಗಳ ನೇಮಕಾತಿಗೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.
4 hours ago
Bigg Boss Telugu: ನಟಿ ಚೈತ್ರಾ ರೈ ತಮ್ಮ 10 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಅಕ್ಕಿನೇನಿ ನಾಗಾರ್ಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.
4 hours ago
ಅಂತ್ಯಕ್ರಿಯೆ ಮುಗಿದ 15 ದಿನಕ್ಕೆ ಜೈಲಿನಿಂದ ಬಂತು ಕರೆ: ʼಸತ್ತಿದ್ದʼ ಮಗ ಮರಳಿ ಬಂದ
4 hours ago
ದ್ವಿಶತಕದ ಸೊಬಗು: ದುಲೀಪ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್
4 hours ago
Patriarchy and Law: ಮನುಸ್ಮೃತಿಯಲ್ಲಿನ ಮಹಿಳೆಯರ ಅಧೀನತೆ ಕುರಿತು ಅಂಬೇಡ್ಕರ್ ಅವರ ವಿಮರ್ಶೆ ಮತ್ತು ರಾಹುಲ್ ಗಾಂಧಿಯವರು ಪಿತೃಪ್ರಭುತ್ವ ನಿರ್ಮೂಲನೆಗೆ ನೀಡಿದ ಕರೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ.
4 hours ago
Duleep Trophy Final: ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ ಅವರು ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ದ್ವಿಶತಕ (250*) ಸಿಡಿಸಿ ರಿಟೈರ್ಡ್ ಔಟ್ ಆಗಿ ಹೊರನಡೆದಿದ್ದಾರೆ.
4 hours ago
ನಾಲ್ಕೈದು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚನೆ
4 hours ago
ಮೊದಲು ಹೆಣ್ಣಿನ ಸ್ನೇಹ ಮಾಡಿ: ಪಾಂಡ್ಯ ಜತೆ ಟ್ರೋಲ್ ಮಾಡಿದವರಿಗೆ ನಟಿ ಅಮೀಷಾ ಚಾಟಿ
5 hours ago
ಕಲಬುರಗಿ, ರಾಯಚೂರು, ವಿಜಯಪುರ ಮಾತ್ರವಲ್ಲದೇ ಮೈಸೂರು ಭಾಗದಲ್ಲೂ ಬಿಸಿಲ ಪ್ರಮಾಣದಲ್ಲಿ ಏರಿಕೆ
5 hours ago
Germany far right politics: ಜರ್ಮನಿಯ ಸ್ಯಾಕ್ಸನಿ-ಅನ್ಹಾಲ್ಟ್ ರಾಜ್ಯ ಚುನಾವಣೆಯಲ್ಲಿ ಎಎಫ್ಡಿ ಪಕ್ಷ 39 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎರಡನೇ ಮಹಾಯುದ್ಧದ ಬಳಿಕ ಮಹತ್ವದ ತಿರುವು ನೀಡಿದೆ.
5 hours ago
Pallas cat: ಹಿಮಾಲಯದ 5ಸಾವಿರ ಮೀಟರ್ ಎತ್ತರದ ಕಠಿಣ ಪ್ರದೇಶದಲ್ಲಿ ವಾಸಿಸುವ ಅಪರೂಪದ ಪಲ್ಲಾಸ್ ಬೆಕ್ಕು ಅಥವಾ ಮ್ಯಾನುಲ್ ಬೆಕ್ಕಿನ ದೈಹಿಕ ಲಕ್ಷಣಗಳು ಮತ್ತು ಅದರ ಜೀವನಶೈಲಿಯ ಬಗ್ಗೆ ಇಲ್ಲಿದೆ ಮಾಹಿತಿ.
5 hours ago
ಮದುವೆಯಾದ ಬಳಿಕ ವಿಜಯ್ ಜತೆ ಹೆಚ್ಚು ಸಮಯ ಕಳೆದದ್ದು ಗಾಯದ ಕಾರಣದಿಂದಲೇ: ರಶ್ಮಿಕಾ
6 hours ago
Building owner arrested: ದೆಹಲಿಯ ಸತ್ಯ ನಿಕೇತನ್ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಹರಿರಾಮ್ ಗುಪ್ತಾ ಅವರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಈ ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ.
6 hours ago
Apple iPhone deals: ಹೊಸ ಸರಣಿಯ ಆ್ಯಪಲ್ ಬಿಡುಗಡೆಗೂ ಮೊದಲು ಫ್ಲಿಪ್ಕಾರ್ಟ್ನಲ್ಲಿ ಬ್ಯಾಂಕ್ ಆಫರ್ ಮತ್ತು ವಿನಿಮಯದೊಂದಿಗೆ ಐಫೋನ್ 17 ಬೆಲೆಯು ₹54 ಸಾವಿರಕ್ಕಿಂತ ಕಡಿಮೆಯಾಗಿದೆ.
7 hours ago
Assault incident: ಹಣದ ವಿಚಾರಕ್ಕೆ ವ್ಯಕ್ತಿಯನ್ನು ಅಪಹರಿಸಿ, ಹಲ್ಲೆ ನಡೆಸಿ ಸ್ಕೂಟರ್ಗೆ ಕಟ್ಟಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
7 hours ago
Political controversy: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಸಿಎಂ ವಿಜಯ್ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
7 hours ago
Nepal Floods Crisis: ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿ 12 ದಿನಗಳಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. ಪತ್ತೆಯಾದ ಮೃತದೇಹಗಳ ಗುರುತು ಪತ್ತೆಹಚ್ಚುವುದು ಅಧಿಕಾರಿಗಳಿಗೆ ಸವಾಲಾಗಿದೆ.
7 hours ago
ಮೈಸೂರಿನಲ್ಲಿ ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಧಿಕ
7 hours ago
ಕಂತು 4: ಪರಿಸರ ಸಂರಕ್ಷಣೆ ಜನರ ಬದುಕಿನ ಭಾಗವಾಗಬಹುದೇ?
8 hours ago
ಗಿಲ್ ಮಿಂಚಿನ ಆಟ: ಅರ್ಶದೀಪ್ ಸಿಂಗ್ ತಂಡದ ಎದುರು ಫಜಿಲ್ಕಾ ಫಾಲ್ಕನ್ಸ್ಗೆ ರೋಚಕ ಜಯ
8 hours ago
Fazilka Falcons victory: ಶೇರ್-ಎ-ಪಂಜಾಬ್ ಟಿ20 ಲೀಗ್ನಲ್ಲಿ ಶುಭಮನ್ ಗಿಲ್ ಅವರ 40 ರನ್ಗಳ ನೆರವಿನಿಂದ ಫಜಿಲ್ಕಾ ಫಾಲ್ಕನ್ಸ್ ತಂಡವು ಲೂಧಿಯಾನ ಲಯನ್ಸ್ ವಿರುದ್ಧ 1 ರನ್ ಅಂತರದ ರೋಚಕ ಜಯ ದಾಖಲಿಸಿದೆ.
8 hours ago
ಇಳುವರಿಯೂ ಉತ್ತಮ, ಬೆಳೆಯೂ ಚೆನ್ನಾಗಿದೆ: ರೈತನ ಖುಷಿ
8 hours ago
Mumbai Ganeshotsav history: ವಿಜೃಂಭಣೆಯ ಗಣೇಶೋತ್ಸವಕ್ಕೆ ವಾಣಿಜ್ಯ ನಗರಿ ಮುಂಬೈ ಸಜ್ಜಾಗಿದೆ.
8 hours ago
National Student Case Competition: ಐಐಎಂ ಬೆಂಗಳೂರು ಡಿಜಿಟಲ್ ಪಬ್ಲಿಕ್ ಮೂಲಸೌಕರ್ಯ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮಟ್ಟದ ಕೇಸ್ ಸ್ಪರ್ಧೆ ಆಯೋಜಿಸಿದ್ದು, ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
9 hours ago
Expressway accident: ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ವೇ ಕಾರಿಡಾರ್ನಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಬೇತಮಂಗಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
9 hours ago
Davanagere violence: ದಾವಣಗೆರೆಯ ಬಿ.ಡಿ. ಲೇಔಟ್ನಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ನಡೆದ ಮಾರಾಮಾರಿಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
9 hours ago
ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಕಡೆ ಮಳೆ
9 hours ago
Vijay lookalike: ಉಡುಪಿಯ ಕೃಷ್ಣ ಲೀಲೋತ್ಸವದಲ್ಲಿ ವ್ಯಕ್ತಿಯೊಬ್ಬರು ನಟ ವಿಜಯ್ ಅವರಂತೆ ವೇಷಧರಿಸಿ ಜನನಾಯಗನ್ ಚಿತ್ರದ ಹಾಡಿಗೆ ನೃತ್ಯ ಮಾಡಿ ಜನರ ಗಮನ ಸೆಳೆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
9 hours ago
ಎಎಫ್ಸಿ ಏಷ್ಯನ್ ಕಪ್ ಟೂರ್ನಿ: ಭಾರತ ತಂಡಕ್ಕೆ ಟಿಕೆಟ್
10 hours ago
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ: ಲಂಕಾಗೆ ಗೆಲುವು
10 hours ago
Political migration: 'ಉತ್ತರ ಪ್ರದೇಶ' ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ‘ಪಕ್ಷಾಂತರ ಪರ್ವ‘ ಶುರುವಾಗಿದೆ.
10 hours ago
Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಓಂ ಪ್ರಕಾಶ್ ರಾವ್, ಜಗದೀಶ್ ಮತ್ತು ಸಂಗೀತಾ ಭಟ್ ಸೇರಿದಂತೆ ಒಟ್ಟು 16 ಸ್ಪರ್ಧಿಗಳು ಮನೆ ಪ್ರವೇಶಿಸಿದ ಸಂಪೂರ್ಣ ಪಟ್ಟಿ ಇಲ್ಲಿದೆ.
10 hours ago
Delhi building collapse: ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ನಿಂದ ಕೂಗಳತೆಯ ದೂರದಲ್ಲಿರುವ ಶಾಂತಿ ನಿಕೇತನ್ ಪ್ರದೇಶದಲ್ಲಿ ಭಾನುವಾರ ಸುಮಾರು 30 ವರ್ಷದ ಐದು ಮಹಡಿಗಳ ಪಿ.ಜಿ ಕಟ್ಟಡವೊಂದು ಕುಸಿದು ಬಿದ್ದಿದೆ.
10 hours ago
Bengaluru water infrastructure: ರಾಜ್ಯ ರಾಜಧಾನಿಯಲ್ಲಿ ಅಳವಡಿಸಲಾಗಿರುವ ಸುಮಾರು 10 ಸಾವಿರ ಕಿ.ಮೀ.ಗೂ ಹೆಚ್ಚು ಉದ್ದದ ನೀರು ಸರಬರಾಜು ಪೈಪ್ಲೈನ್ನಲ್ಲಿ 4,800 ಕಿ.ಮೀ. ಉದ್ದದ ಪೈಪ್ಲೈನ್ಗಳನ್ನು 50 ವರ್ಷಗಳ ಹಿಂದೆಯೇ ಅಳವಡಿಸಿರುವಂತಹವು.
11 hours ago
Strategic partnership: ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರಕ್ಕೆ ತಲುಪಿದೆ. ಉಭಯ ದೇಶಗಳ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಮತ್ತು ರಾಜಕೀಯ ಬಾಂಧವ್ಯವು ಅತ್ಯಂತ ವಿಶೇಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
11 hours ago
Current affairs: ರಾಜ್ಯ, ರಾಷ್ಟ್ರೀಯ, ವಿದೇಶ, ವಾಣಿಜ್ಯ, ಸಂಪಾದಕೀಯ, ಆಳ–ಅಗಲ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
11 hours ago
ಏಷ್ಯಾ ಕಪ್ ಟೂರ್ನಿ | ಜಪಾನ್ ಜೊತೆ ಭಾರತ ಪಂದ್ಯ ಡ್ರಾ
12 hours ago
Indonesia Volcano: ಅನಕ್ ಕ್ರಾಕಟಾವ್ ಜ್ವಾಲಾಮುಖಿ ಸ್ಫೋಟದಿಂದಾಗಿ 8 ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದ್ದು, 1.7 ಲಕ್ಷ ಪ್ರಯಾಣಿಕರು ಪರದಾಡುವಂತಾಗಿದೆ.
12 hours ago
Smriti Irani career: 2024ರ ಲೋಕಸಭಾ ಚುನಾವಣೆ ಸೋಲಿನ ನಂತರ ಕೆಲಸಕ್ಕಾಗಿ ಹಲವರಿಗೆ ಕರೆ ಮಾಡಿದ್ದೆ ಮತ್ತು ಮನರಂಜನಾ ಕ್ಷೇತ್ರಕ್ಕೆ ಮರಳಲು ನಿರ್ಧರಿಸಿದೆ ಎಂದು ಮಾಜಿ ಸಚಿವೆ ಸ್ಮೃತಿ ಇರಾನಿ ಸಂದರ್ಶನದಲ್ಲಿ ಹೇಳಿದ್ದಾರೆ.
12 hours ago
FactCheck: ಕೊಚ್ಚಿ ಹೋಗುತ್ತಿರುವ ಮಗುವನ್ನು ನಾಯಿ ರಕ್ಷಿಸಿರುವುದು–ಇದು ಸುಳ್ಳು
13 hours ago
ಶಿಡ್ಲಘಟ್ಟದಲ್ಲಿ ವಿಶ್ವಕರ್ಮ ಜಯಂತಿ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
13 hours ago
Delhi PG Collapse: ದಕ್ಷಿಣ ದೆಹಲಿಯ ಶಾಂತಿ ನಿಕೇತನ್ ಪ್ರದೇಶದಲ್ಲಿ ಐದು ಮಹಡಿಗಳ ಪಿ.ಜಿ ಕಟ್ಟಡ ಕುಸಿದು ಬಿದ್ದಿದೆ. ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ ಎಂದು ವರದಿಯಾಗಿದೆ.
13 hours ago
Wildlife conservation:ಹನೂರು ಸಮೀಪ ಕಾವೇರಿ ವನ್ಯಜೀವಿಧಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಘಟನೆ, ಅರಣ್ಯ ಸಂರಕ್ಷಣಾ ವ್ಯವಸ್ಥೆಯ ಲೋಪದೋಷಗಳತ್ತ ಗಮನಹರಿಸಲು ಹನೂರು ಪ್ರಕರಣ ಒತ್ತಾಯಿಸುವಂತಿದೆ.
13 hours ago
ರನ್ವೇಯಿಂದ ಜಾರಿ ಬೆಂಕಿಗಾಹುತಿಯಾದ ಅಮೆಜಾನ್ ಸರಕು ಸಾಗಣೆ ವಿಮಾನ: ಐವರ ಸಾವು
13 hours ago
Financial security: ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಮತ್ತು ಉಳಿತಾಯವಿಲ್ಲದೆ ಐಷಾರಾಮಿ ಜೀವನ ನಡೆಸುವ ಆರ್ಥಿಕ ಅಸ್ಥಿರತೆಯ ಹತ್ತು ಪ್ರಮುಖ ಲಕ್ಷಣಗಳನ್ನು ಈ ಲೇಖನವು ವಿವರಿಸುತ್ತದೆ.
13 hours ago
ಉತ್ತರ ಪ್ರದೇಶದ ಲಲಿತಪುರದಿಂದ ಪೂರೈಕೆಯಾಗಿರುವ ಶಂಕೆ
13 hours ago
ಸ್ಮಾರ್ಟ್ಫೋನ್ ಸ್ಕ್ರೀನ್ ಮೇಲೆ ಬೆರಳು ಇಟ್ಟಿದ್ದನ್ನು ಹೇಗೆ ಗುರುತಿಸುತ್ತದೆ?
13 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ