Last Updated: 24 Dec 2025 2:34 PM IST
Sumanasa.com
India News
Top Stories
Business
Bollywood News
Sports
Cricket
हिंदी समाचार
प्रमुख समाचार
व्यापार
बॉलीवुड समाचार
खेल
ಕನ್ನಡ ವಾರ್ತೆಗಳು
ಮುಖ್ಯ ವಾರ್ತೆಗಳು
ವಾಣಿಜ್ಯ
ಸಿನಿಮಾ
ಕ್ರೀಡಾ
తెలుగు వార్తలు
ముఖ్య వార్తలు
వాణిజ్య
సినిమా
క్రీడా
मराठी बातम्या
मुख्य बातम्या
व्यापार
सिनेमा
क्रीडा
தமிழ் செய்திகள்
முக்கிய செய்திகள்
வணிகம்
சினிமா
விளையாட்டு
ગુજરાતી સમાચાર
પ્રમુખ સમાચાર
વ્યાપાર
સિનેમા
રમત
ಪ್ರಜಾವಾಣಿ / ಮುಖ್ಯ ವಾರ್ತೆಗಳು / ಜನಪ್ರಿಯ (Last 24 hours)
Shamanur Shivashankarappa: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಅನಿವಾರ್ಯತೆ ಎದುರಾಗಿದ್ದು, ಕ್ಷೇತ್ರದಲ್ಲಿ ಪ್ರಬಲ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರಗಳು ಮೊಳಕೆಯೊಡೆದಿವೆ.
(5 hours ago)
27
Welfare Scheme Reform: ಕರ್ನಾಟಕದಲ್ಲಿ ಶೇ 75ರಷ್ಟು ಜನರಿಗೆ ಬಿಪಿಎಲ್ ಕಾರ್ಡ್ ಇರುವುದೊಂದು ಆರ್ಥಿಕ ವಿರೋಧಾಭಾಸವಾಗಿದ್ದು, ಅನರ್ಹರು ಸೌಲಭ್ಯ ಪಡೆದುಕೊಂಡಾಗ ಬಡವರಿಗೆ ಪ್ರಾಮಾಣಿಕ ನೆರವು ತಲುಪಲು ತೊಂದರೆ ಉಂಟಾಗುತ್ತದೆ.
(7 hours ago)
21
Religious Violence: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸಾಕುಪ್ರಾಣಿಗಳು ಮೃತಪಟ್ಟಿದ್ದು, ಕುಟುಂಬ ಸದಸ್ಯರು ಕಾಂಪೌಂಡ್ ಜಿಗಿದು ಪಾರಾಗಿದ್ದಾರೆ.
(21 hours ago)
19
ದಿನ ಭವಿಷ್ಯ: ಈ ರಾಶಿಯವರು ಉದ್ಯೋಗ ಬದಲಿಸುವ ವಿಚಾರದಲ್ಲಿ ಯೋಚಿಸುವುದು ಉತ್ತಮ
(20 hours ago)
18
Friendship Travel: ಸ್ನೇಹ ಎಂಬುದು ಬಹಳ ಪರಿಶುದ್ಧವಾದದ್ದು, ಇದಕ್ಕೆ ಸಂಬಂಧಿಸಿದ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ, ಇಲ್ಲೊಬ್ಬ ಯುವಕ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬರೋಬ್ಬರಿ 12,800 ಕಿಲೋಮೀಟರ್ ಪ್ರಯಾಣಿಸಿ ಬಂದಿದ್ದಾರೆ.
(23 hours ago)
17
2026ರಲ್ಲಿ ಮಿಥುನ ರಾಶಿಯ ಫಲಾಫಲ: ಉದ್ಯೋಗದಲ್ಲಿ ಬಡ್ತಿ, ವಿವಾಹ ಸೇರಿ ಇನ್ನೂ ಹಲವು
(4 hours ago)
16
Kuldeep Sengar ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ.
(17 hours ago)
15
Byrati Basavaraj: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ ಶಾಸಕ ಬೈರತಿ ಬಸವರಾಜ್ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
(20 hours ago)
14
ಕರ್ನಾಟಕ–ಜಾರ್ಖಂಡ್ ಹಣಾಹಣಿ ಇಂದು: ಮಯಂಕ್ ಪಡೆಗೆ ಇಶಾನ್ ಬಳಗ ಸವಾಲು
(13 hours ago)
13
ಮಹಿಳಾ ಕ್ರಿಕೆಟ್: ಶ್ರೀಲಂಕಾ ಎದುರು ಭಾರತಕ್ಕೆ ನಿರಾಯಾಸ ಜಯ
(10 hours ago)
13
Also Visit:
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
ಮುಖ್ಯ ವಾರ್ತೆಗಳು
ಕನ್ನಡಪ್ರಭ
ವಿಜಯ ಕರ್ನಾಟಕ
ಸುವರ್ಣ ನ್ಯೂಸ್
TV9 ಕನ್ನಡ
Zee News ಕನ್ನಡ
ಈ ಸಂಜೆ
ವಿಶ್ವವಾಣಿ
ಪಬ್ಲಿಕ್ ಟಿವಿ
ಪ್ರಜಾವಾಣಿ
ವಾರ್ತಾಭಾರತಿ
ಸಂಜೆವಾಣಿ
ಉದಯವಾಣಿ
ಮಂಗಳೂರಿಯನ್
ದಿಗ್ವಿಜಯ ನ್ಯೂಸ್
News18 ಕನ್ನಡ
Btv ನ್ಯೂಸ್
ಪ್ರಜಾವಾಣಿ / ಮುಖ್ಯ ವಾರ್ತೆಗಳು
News Headline
Updated Time
Dec 24
Congress Power Sharing: ‘ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನನಗೆ ಗೊತ್ತಿಲ್ಲ. ಸದ್ಯ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಭದ್ರವಾಗಿ ಕುಳಿತಿದ್ದಾರೆ’ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಹೇಳಿದರು.
47 mins ago
List A Cricket Record: 574 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಬಿಹಾರ ನೂತನ ವಿಶ್ವ ದಾಖಲೆ ಬರೆದಿದೆ.
77 mins ago
ದೊಡ್ಡಆಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಂದ ಒಂಟಿಯಾನೆ; ಅರಣ್ಯಕ್ಕೆ ಓಡಿಸಿದ ಆನೆ ಕಾರ್ಯಪಡೆ
77 mins ago
Shivanna Health Update: ಬೆಂಗಳೂರು: 2024ರ ಡಿಸೆಂಬರ್ 24ರಂದು ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್ಕುಮಾರ್, ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಇಂದಿಗೆ ಒಂದು ವರ್ಷ ಕಳೆದಿದೆ.
77 mins ago
Vijay Hazare Trophy: 574 ರನ್ ಪೇರಿಸಿ ವಿಶ್ವ ದಾಖಲೆ ಬರೆದ ಬಿಹಾರ
77 mins ago
ಸ್ಫೋಟಕ 150 ರನ್; ದಿಗ್ಗಜ ಡಿವಿಲಿಯರ್ಸ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ
77 mins ago
ISRO Satellite Launch: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
107 mins ago
Vijay Hazare Trophy: 36 ಎಸೆತಗಳಲ್ಲೇ ಶತಕದ ದಾಖಲೆಯ ‘ವೈಭವ’
107 mins ago
Air Purifier GST: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಯು ಶುದ್ಧೀಕರಣ ಪರಿಕರವನ್ನು (ಏರ್ ಪ್ಯೂರಿಫೈಯರ್) ಅನ್ನು ವೈದ್ಯಕೀಯ ಸಲಕರಣೆ ಆಗಿ ಪರಿಗಣಿಸಲು ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
3 hours ago
Vaibhav Suryavanshi Fastest Century: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುವ ಎಡಗೈ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
3 hours ago
Vijay Hazare Trophy: 36 ಎಸೆತಗಳಲ್ಲಿ ಶತಕ; ದಾಖಲೆ ಬರೆದ ವೈಭವ್
3 hours ago
2026ರಲ್ಲಿ ಮಿಥುನ ರಾಶಿಯ ಫಲಾಫಲ: ಉದ್ಯೋಗದಲ್ಲಿ ಬಡ್ತಿ, ವಿವಾಹ ಸೇರಿ ಇನ್ನೂ ಹಲವು
4 hours ago
ದೃಶ್ಯಂ–3 ಟೀಸರ್ ರಿಲೀಸ್: ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ
4 hours ago
ಭಾರತದ ಮೊದಲ ಕೇಕ್ ತಯಾರಾಗಿದ್ದೆಲ್ಲಿ? ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಈ ಬೇಕರಿ
4 hours ago
ವೃಷಭ ರಾಶಿ ಫಲ 2026: ದಾಂಪತ್ಯ ಜೀವನದಲ್ಲಿ ಸುಖ ಸೇರಿ ಇನ್ನಷ್ಟು ಶುಭಫಲ
4 hours ago
BlueBird Block-2 Satellite: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
4 hours ago
ISRO LVM3M6: ಭಾರತದ ನೆಲದಿಂದ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊ ನಿಗದಿತ ಕಕ್ಷೆಗೆ ತಲುಪಿಸಿರುವುದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಬಣ್ಣಿಸಿದ್ದಾರೆ.
4 hours ago
Mansore Interview: ಚೊಚ್ಚಲ ಸಿನಿಮಾದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಮಂಸೋರೆ. ಹರಿವು, ನಾತಿಚರಾಮಿ, ಆ್ಯಕ್ಟ್-1978, 19.20.21, ಹಾಗೂ ದೂರ ತೀರ ಯಾನ... ಇದು ಮಂಸೋರೆ ಸಿನಿಮಾ ಯಾನ.
4 hours ago
Road Accident: ಪಟ್ಟಣದ 20ನೇ ವಾರ್ಡಿನ ದೇವಿನಗರ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ ಬುಧವಾರ ಮುಂಜಾನೆ ಕಾರೊಂದು ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
5 hours ago
ಬೆಂಗಳೂರು ದಕ್ಷಿಣ ಜಿಲ್ಲೆ: ಏರುಗತಿಯಲ್ಲಿ ಕಾಡಾನೆ ದಾಳಿ ಸಾವು–ನೋವು; ಆನೆ ಕಾಟಕ್ಕೆ ಬೇಸತ್ತು ಜಮೀನು ಪಾಳು ಬಿಡುತ್ತಿರುವ ರೈತರು
5 hours ago
Shamanur Shivashankarappa: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಅನಿವಾರ್ಯತೆ ಎದುರಾಗಿದ್ದು, ಕ್ಷೇತ್ರದಲ್ಲಿ ಪ್ರಬಲ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರಗಳು ಮೊಳಕೆಯೊಡೆದಿವೆ.
5 hours ago
Electoral Roll Revision: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ 3.67 ಕೋಟಿ ಮತದಾರರನ್ನು ಕೈಬಿಡಲಾಗಿದೆ. ಮತದಾರರ ಕರಡು ಪಟ್ಟಿ 11 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕಟಗೊಂಡಿದೆ.
5 hours ago
BlueBird Block-2 Satellite: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್ ಬ್ಲಾಕ್–2' ಅನ್ನು ಇಸ್ರೊದ ಅತ್ಯಂದ ಭಾರವಾದ ಎಲ್ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
5 hours ago
DRDO Akash NG Missile: ಮುಂದಿನ ತಲೆಮಾರಿನ ಆಕಾಶ್-ಎನ್ಜಿ ಕ್ಷಿಪಣಿ ವ್ಯವಸ್ಥೆಯ ಬಳಕೆದಾರ ಮೌಲ್ಯಮಾಪನ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
6 hours ago
ಮತಕಳವು: ನ. 17ರಂದು ರಾಹುಲ್ ಗಾಂಧಿಗೆ ಕೆ.ಎನ್. ರಾಜಣ್ಣ ಬರೆದಿದ್ದ ಪತ್ರ ಬಹಿರಂಗ
6 hours ago
ಕೃಷಿ ಇಲಾಖೆ AD ಮಲ್ಲಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಅಕ್ರಮ ಆಸ್ತಿ ಪತ್ತೆ
7 hours ago
Lalit Modi Video: ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬದ ಪಾರ್ಟಿ ಆಚರಿಸುತ್ತಿರುವ ವಿಡಿಯೊವನ್ನು ಐಪಿಎಲ್ ರೂವಾರಿ ಲಲಿತ್ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
7 hours ago
ದ್ವೇಷ ಭಾಷಣ ತಡೆಯುವ ಉದ್ದೇಶದ ಮಸೂದೆ ದ್ವೇಷವಾದಿಗಳ ಕೈಗೆ ಸಿಕ್ಕರೆ ಗತಿಏನು? ತರಾತುರಿಯಲ್ಲಿ ಮಸೂದೆ ಜಾರಿ ಅಪಾಯಕ್ಕೆ ಕಾರಣವಾಗಬಹುದು.
7 hours ago
Green Movement India: ಗಂಗಾ ನದಿಗೆ ಜೀವದಾನಕ್ಕಾಗಿ ಜಿ.ಡಿ. ಅಗರ್ವಾಲ್ ಉಪವಾಸದಿಂದ ಪ್ರಾಣ ತ್ಯಾಗ ಮಾಡಿದರೆ, ಲಡಾಖ್ ಪರಿಸರ ರಕ್ಷಣೆಗೆ ಸೋನಮ್ ವಾಂಗ್ಚುಕ್ ಬಂಧನಕ್ಕೊಳಗಾದ ಘಟನೆಗಳು ಅಭಿವೃದ್ಧಿಯ ಹೆಸರಲ್ಲಿ ಪರಿಸರ ಧ್ವನಿಗೆ ತಡೆಯಾಗಿದೆ.
7 hours ago
Gandhi Relevance: ಗಾಂಧಿ ವೇಷದಲ್ಲಿನ ಮಗನಿಗಾಗಿ ಕಾಸ್ಟ್ಯೂಮ್ ಹುಡುಕುವ ಸಂಭಾಷಣೆಯಿಂದ ಆರಂಭವಾಗಿ ಗಾಂಧಿ ತತ್ವಗಳು, ಪುತ್ಥಳಿಗಳು, ನೋಟಿನಲ್ಲಿನ ಚಿತ್ರಗಳು, ಪಠ್ಯಪುಸ್ತಕಗಳಲ್ಲಿ ಅವರ ಸ್ಥಾನ ಎಲ್ಲವೂ ಬದಲಾಗಬಹುದೆಂಬ ಚಿಂತೆ ವ್ಯಕ್ತವಾಯಿತು.
7 hours ago
2025ರ ಪ್ರಮುಖ ರಾಜಕೀಯ ವಿದ್ಯಮಾನಗಳು
7 hours ago
Electoral Integrity: 2025ರಲ್ಲಿ ಮತದಾರರ ಪಟ್ಟಿಯ ಎಸ್ಐಆರ್, ಮತಗಳ್ಳತನ ಆರೋಪ, ನರೇಗಾ ಬದಲಾವಣೆ, ಮಣಿಪುರ ಸಂಘರ್ಷ, ಸಂವಿಧಾನದ ತಿದ್ದುಪಡಿ ಮುಂತಾದ ಅಂಶಗಳು ಭಾರತದ ರಾಜಕಾರಣದ ದಿಕ್ಕು ರೂಪಿಸಿದವು.
7 hours ago
ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
7 hours ago
11 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿ ಪ್ರಕಟ..
7 hours ago
Financial Planning: ನಿವೃತ್ತರ ನಿಶ್ಚಿತ ಆದಾಯ ಹೂಡಿಕೆ ಮಾರ್ಗಗಳು ಮತ್ತು ವೈದ್ಯಕೀಯ ವೆಚ್ಚ ಮರುಪಾವತಿಯ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ತಜ್ಞರು ನೀಡಿರುವ ಉತ್ತರಗಳು ಹೂಡಿಕೆದಾರರಿಗೆ ಪ್ರಾಯೋಗಿಕ ಮಾಹಿತಿ ಒದಗಿಸುತ್ತವೆ.
7 hours ago
Fake News Alert: ಬಾಂಗ್ಲಾದೇಶದ ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ದಾವೆಗಾಗಿ ಅಲ್ ಜಝೀರಾ ಹೆಸರಿನಲ್ಲಿ ಹರಿದಿರುವ ವಿಡಿಯೊ ಡೀಪ್ಫೇಕ್ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ಖಚಿತಪಡಿಸಿದೆ.
7 hours ago
Welfare Scheme Reform: ಕರ್ನಾಟಕದಲ್ಲಿ ಶೇ 75ರಷ್ಟು ಜನರಿಗೆ ಬಿಪಿಎಲ್ ಕಾರ್ಡ್ ಇರುವುದೊಂದು ಆರ್ಥಿಕ ವಿರೋಧಾಭಾಸವಾಗಿದ್ದು, ಅನರ್ಹರು ಸೌಲಭ್ಯ ಪಡೆದುಕೊಂಡಾಗ ಬಡವರಿಗೆ ಪ್ರಾಮಾಣಿಕ ನೆರವು ತಲುಪಲು ತೊಂದರೆ ಉಂಟಾಗುತ್ತದೆ.
7 hours ago
60 ವರ್ಷಕ್ಕೆ 6 ದಿನಗಳು ಬಾಕಿ: ಸಲ್ಮಾನ್ ಖಾನ್ ಫಿಟ್ನೆಸ್ಗೆ ಅಭಿಮಾನಿಗಳು ಫಿದಾ
8 hours ago
WPL 2026: ಡೆಲ್ಲಿ ಕ್ಯಾಪಿಟಲ್ಸ್ಗೆ ಜೆಮಿಮಾ ನಾಯಕಿ
9 hours ago
ಮಹಿಳಾ ಕ್ರಿಕೆಟ್: ಶ್ರೀಲಂಕಾ ಎದುರು ಭಾರತಕ್ಕೆ ನಿರಾಯಾಸ ಜಯ
10 hours ago
ವಿಜಯ್ ಹಜಾರೆ ಟೂರ್ನಿಯಲ್ಲಿ ವಿರಾಟ್ ಆಕರ್ಷಣೆ
10 hours ago
Dec 23
ಅರಬ್ಬಿ ಸಮುದ್ರದ ಹೆಸರು ಬದಲಿಸಿ: ಬಿಜೆಪಿ ಎಂಎಲ್ಸಿ ಶಾಂತರಾಮ ಸಿದ್ದಿ
11 hours ago
ಕರ್ನಾಟಕ–ಜಾರ್ಖಂಡ್ ಹಣಾಹಣಿ ಇಂದು: ಮಯಂಕ್ ಪಡೆಗೆ ಇಶಾನ್ ಬಳಗ ಸವಾಲು
13 hours ago
ಸೈಕ್ಲಿಂಗ್: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ
16 hours ago
Kuldeep Sengar ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ.
17 hours ago
ಆ್ಯಷಸ್ ಸರಣಿ: ಉಳಿದ ಪಂದ್ಯಗಳಿಗೆ ಕಮಿನ್ಸ್, ಲಯನ್ ಅಲಭ್ಯ
17 hours ago
Trial court can't impose imprisonment ವಿಚಾರಣಾ ನ್ಯಾಯಾಲಯವು ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
17 hours ago
ಅರಮನೆ ಮೈದಾನದಲ್ಲಿ ಕಜೆ ಆಯುರ್ವೇದಿಕ್ ಚಾರಿಟೆಬಲ್ ಫೌಂಡೇಷನ್ ಆಯೋಜನೆ
17 hours ago
ಡೇವಿಸ್ ಕಪ್ ತಂಡದಿಂದ ಶ್ರೀರಾಮ್ ಬಾಲಾಜಿಗೆ ಕೊಕ್
17 hours ago
ಐಸಿಸಿ ಟಿ20 ರ್ಯಾಂಕಿಂಗ್: ಅಗ್ರ ಬೌಲರ್ ಸ್ಥಾನಕ್ಕೇರಿದ ದೀಪ್ತಿ
17 hours ago
Tollywood Controversy: ಸಿನಿಮಾ, ಧಾರಾವಾಹಿ ನಟಿಯರ ಉಡುಗೆ ತೊಡುಗೆ ಬಗ್ಗೆ ಮಾತನಾಡಿ ತೆಲುಗಿನ ಶಿವಾಜಿ ಎನ್ನುವ ನಟ ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಂಡೋರಾ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
17 hours ago
Bombay High Court: ಬಾಂಬೆ ಹೈಕೋರ್ಟ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ವಿರೋಧಿಸಿದ ವಿಜಯ್ ಮಲ್ಯ ಅರ್ಜಿ ವಿಚಾರಣೆ ಮಾಡಲು, ಅವರು ಭಾರತಕ್ಕೆ ಮರಳಬೇಕೆಂದು ಸ್ಪಷ್ಟಪಡಿಸಿದೆ.
17 hours ago
ಗುಂಡಣ್ಣ: ಮಂಗಳವಾರ, 23 ಡಿಸೆಂಬರ್ 2025
18 hours ago
ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರ ವೇತನ ದುಪ್ಪಟ್ಟು ಮಾಡಿದ ಬಿಸಿಸಿಐ
18 hours ago
Illegal Traps: ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವೃತ್ತದ ಕಾಡಂಚಿನ ಅಡಿಕೆ ತೋಟ, ಮೆಕ್ಕೆಜೋಳದ ಹೊಲಗಳ ಬಳಿ ಆಹಾರ ಅರಸಿ ಬರುವ ಕಾಡು ಹಂದಿ, ಜಿಂಕೆಗಳ ಬೇಟೆಗೆಂದು ಕಳ್ಳಬೇಟೆಗಾರರು ಉರುಳು ಹಾಕುತ್ತಿದ್ದಾರೆ.
19 hours ago
₹10 ಲಕ್ಷ ಮೌಲ್ಯದ ಎಂಡಿಎಂ, ಓಪಿಎಂ ಜಪ್ತಿ
19 hours ago
Gold, Silver Rate today: ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆ ಆಗಿದೆ.
19 hours ago
ಚಾಮರಾಜನಗರ ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನಿನೊಳಗೆ ವ್ಯಕ್ತಿಯೊಬ್ಬರು ಸಿಲುಕಿ ಮೂರು ತಾಸು ಪರಿತಪಿಸಿದ ಪ್ರಸಂಗ ಮಂಗಳವಾರ ನಡೆದಿದೆ.
19 hours ago
Chhattisgarh Hindi Literature: ಹಿಂದಿ ಭಾಷೆಯಲ್ಲಿನ ಸಾಹಿತ್ಯ ಸೃಜನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಛತ್ತೀಸಗಢದ ಹಿರಿಯ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಇಂದು ಸಂಜೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
19 hours ago
ದಿನ ಭವಿಷ್ಯ: ಈ ರಾಶಿಯವರು ಉದ್ಯೋಗ ಬದಲಿಸುವ ವಿಚಾರದಲ್ಲಿ ಯೋಚಿಸುವುದು ಉತ್ತಮ
20 hours ago
Loading...
ಪ್ರಜಾವಾಣಿ
ಕ್ರೀಡೆ
ಮನೋರಂಜನೆ
ಮುಖ್ಯ ವಾರ್ತೆಗಳು
ವಾಣಿಜ್ಯ