ಮುಖ್ಯ ವಾರ್ತೆಗಳು
Zee News ಕನ್ನಡ
- ಮಾಡಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್! ಗುಂಡೇಟಿಗೆ ಶೂಟಿಂಗ್ ಸ್ಥಳದಲ್ಲೇ ಪ್ರಾಣ ಬಿಟ್ಟ ಪ್ರಸಿದ್ದ ನಟ..
- ಯುಎಸ್ಎ ವಿರುದ್ಧ ಪಾಕ್ ಗೆ ಜಯ
- ದೂರದರ್ಶನದ ಜನಪ್ರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ಇನ್ನಿಲ್ಲ
- Bangladesh Election 2026
- ವರ್ಷಕ್ಕೆ 8,000 ಕೆಜಿ ಚಿನ್ನ ಹೊರತೆಗೆಯುವ ಜಗತ್ತಿನ ಅತ್ಯಂತ ಆಳವಾದ ಗಣಿ ಯಾವುದು ಗೊತ್ತಾ? ರಾಶಿಗಟ್ಟಲೇ ಬಂಗಾರವಿರುವ ಏಕೈಕ ಜಾಗವಿದು..
- ಮನೆಯಲ್ಲಿ ಈ ವರ್ಣಚಿತ್ರಗಳಿದ್ದರೆ ಹಣಕಾಸಿನ ಸಮಸ್ಯೆಗೆ ಪರಿಹಾರ.. ಸಾಕ್ಷಾತ್ ಲಕ್ಷ್ಮಿ ಅನುಗ್ರಹದಿಂದ ಸಂಪತ್ತಿನ ಸುರಿಮಳೆ!
- ಕಾಂಗ್ರೆಸ್ ಮನೆಯ ಖುರ್ಚಿ ಕಾಳಗ ದೆಹಲಿಗೆ ಶಿಫ್ಟ್
- World Most Expensive Rice
ಕನ್ನಡಪ್ರಭ
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಖಾಲಿ, ಪಾಪರ್ ಸರ್ಕಾರ- ಆರ್. ಅಶೋಕ್ ಕಿಡಿ!
- ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಂಡ್ಯ ರಮೇಶ್ - ಸಾಧು ಕೋಕಿಲಾಗೆ ಬಿಗ್ ರಿಲೀಫ್; ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
- 'ಸಮಯವೇ ಎಲ್ಲದಕ್ಕೂ ಉತ್ತರ ನೀಡುತ್ತದೆ': ಖರ್ಗೆ, ವೇಣುಗೋಪಾಲ್ ಭೇಟಿ ಮಾಡಿದ ಡಿ ಕೆ ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್
- ಕೂಡಲೇ ಭಾರತಕ್ಕೆ ವಾಪಸ್ಸಾಗಿ: ಇಲ್ಲವಾದ್ರೆ! ವಿಜಯ್ ಮಲ್ಯಗೆ ಕೊನೆಯ ಅವಕಾಶ ನೀಡಿದ ನ್ಯಾಯಾಲಯ
- T20 World Cup 2026: ವಿವಾದದ ಬಳಿಕ ಮತ್ತೆ ಯೂಟರ್ನ್ ಹೊಡೆದ ಬಾಂಗ್ಲಾದೇಶ; ಹೊಸ ವರಸೆ ಶುರು!215
- ಟಿಕೆಟ್ ತಪ್ಪುವ ಆತಂಕದಿಂದ ಕಾಂಗ್ರೆಸ್ ಕಡೆ ವಾಲುತ್ತಿರುವ ಪ್ರೀತಂಗೌಡ: ಮುಲಾಜಿಗಾಗಿ ಮೈತ್ರಿ ಮಾಡಿಕೊಳ್ಳಲು ನಾವು ಅಂಗಲಾಚುತ್ತಿಲ್ಲ- ಜೆಡಿಎಸ್
- ಬಜೆಟ್ ದ್ವಂದ್ವ: VB-G RAM G ಅನುದಾನ ನೀಡಬೇಕೆ, ತಿರಸ್ಕರಿಸಬೇಕೆ? ಸಿದ್ದು ಸರ್ಕಾರಕ್ಕಿರುವ ಸವಾಲು ಏನು? ಆರ್ಥಿಕ ತಜ್ಞರು ಏನಂತಾರೆ?
- ಭಾರಿ ತೂಕ ಇಳಿಕೆಯಾದ ಸ್ಫೋಟಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ; ಮುಂಬೈನಲ್ಲಿ ತಿಂದದ್ದೇ ಹೊಟ್ಟೆ ಸೋಂಕಿಗೆ ಕಾರಣ?
ಸುವರ್ಣ ನ್ಯೂಸ್
- 70 ವರ್ಷದ ಗೂಗಲ್ ಮಾಜಿ ಸಿಇಒಗೆ 27 ವರ್ಷದ ಮಾಡೆಲ್ ಪ್ರೇಯಸಿ!
- ಭಾರತೀಯರು ಬ್ಯಾಂಕಾಕ್ಗೆ ಏಕೆ ಹೋಗ್ತಾರೆ? 99% ಜನಕ್ಕೆ ಈ ಸತ್ಯ ಗೊತ್ತಿಲ್ಲ
- Business Ideas: 4 ತಿಂಗ್ಳು ದುಡಿದ್ರೆ ಲಕ್ಷಾಧಿಪತಿ ಆಗ್ಬೋದು, ಬೇಸಿಗೆಯಲ್ಲಿ ಈ ಬ್ಯುಸಿನೆಸ್ನಿಂದ ದುಡ್ಡಿನ ಸುರಿಮಳೆ!
- ರಾಜ್ಪಾಲ್ ಯಾದವ್ ಕಥೆ ಬಿಡಿ, ಇದಕ್ಕಿಂತ್ಲೂ ಶಾಕಿಂಗ್ ದಿವಾಳಿತನ ಅನುಭವಿಸಿದ್ರು ಅಮಿತಾಭ್ ಬಚ್ಚನ್!
- ಭಾರತ - ಅಮೆರಿಕ ಡೀಲ್ನಿಂದ ಧಾನ್ಯಗಳಿಗೆ ಕೊಕ್ - ಫ್ಯಾಕ್ಟ್ ಶೀಟ್ನಲ್ಲಿ ದಿಢೀರ್ 3 ಬದಲಾವಣೆ
- ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಜನರಿಂದ ಬಂತು ಚಿತ್ರ ವಿಚಿತ್ರ ಕಾಮೆಂಟ್ಸ್!
- Congress Leadership Change Speculation
- ರಾಜ್ಯಕ್ಕೆ ಬಿಗ್ ಶಾಕ್ ಕೊಟ್ಟ ಕೇಂದ್ರ, ಡಬ್ಬಲ್ ಡೆಕ್ಕರ್ ಫ್ಲೈಓವರ್, ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಬ್ರೇಕ್!
ವಿಜಯ ಕರ್ನಾಟಕ
- ಸಾಂಸ್ಕೃತಿಕ ಮಹಾಕುಂಭಕ್ಕೆ ಹಂಪಿ ಸಜ್ಜು ; ನೋಡಬನ್ನಿ ವೈಭವೋತ್ಸವ
- ಜಿಆರ್ ವಿಶ್ವನಾಥ್ ಜನ್ಮದಿನ
- ವಿದ್ಯುತ್ ಸೋರಿಕೆಗೆ ಬ್ರೇಕ್, ಜಗತ್ತೇ ಬೆರಗಾಗುವ ಟೆಕ್ನಾಲಜಿ ಕಂಡುಹಿಡಿದ ಬೆಂಗಳೂರು ವಿಜ್ಞಾನಿಗಳು, ಏನದು Gan?
- ಕೆಟ್ಟ ಕಾಮೆಂಟ್ ಮಾಡೋರಿಗೆ ಮುಟ್ಟಿನೋಡಿಕೊಳ್ಳುವಂತೆ ರಿಪ್ಲೈ ಕೊಟ್ಟ ನಟ ಜಗ್ಗೇಶ್! ಅಂಥದ್ದೇನಾಯ್ತು?
- ತ್ರಿಗ್ರಹಿ ಯೋಗ 2026: 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?
- ಕಿಚನ್ ಕ್ಲೀನಿಂಗ್ ಟಿಪ್ಸ್
- ಭಾರತದ ಪಂದ್ಯವನ್ನು ’Not A Big Deal' ಎಂದ ಪಾಕ್ ಆಟಗಾರ : ಅಂಕಿಅಂಶ ತಿರುವಿದರೆ ಬೆವರಿಳಿಯುವುದು ಖಚಿತ
- ಸಾಹಿಬ್ಜಾದ ಫರ್ಹಾನ್ vs ಜಸ್ಪ್ರೀತ್ ಬುಮ್ರಾ
TV9 ಕನ್ನಡ
- ಪುಟ್ಟ ಬಾಲಕಿಯ ಸ್ಕೂಲ್ ಬ್ಯಾಗ್ನಿಂದ ಹೊರಬಂತು ನಾಗರ ಹಾವು!
- ಇದು ನೊಣ ಟೀ; ಚಹಾ ಪ್ರಿಯರು ನೋಡಲೇಬೇಕಾದ ವಿಡಿಯೋ
- ಸ್ಪಂದನಾ ಸೌಂದರ್ಯಕ್ಕೆ ಸರಿಸಾಟಿ ಯಾರು?
- ವಿಂಡೀಸ್ ಪಡೆಯ ಗೆಲುವಿನ ಸಂಭ್ರಮ
- ರಾಗಿಣಿ ಚಂದ್ರನ್ ಎಂಥಾ ಸಖತ್ ಆಗಿ ಡ್ಯಾನ್ಸ್ ಮಾಡ್ತಾರೆ ನೋಡಿ
- ಭೈರತಿ ಬಸವರಾಜ್ಗೆ ಶಾಕ್ ಮೇಲೆ ಶಾಕ್: ಸುಪ್ರೀಂನಲ್ಲೂ ಅರ್ಜಿ ವಜಾ
- ಹತ್ತೇ ನಿಮಿಷದಲ್ಲಿ ರೆಡಿಯಾಗುವ ಪೊಟಾಟೋ ಎಗ್ ಫ್ರೈ
- 80-90 ಶಾಸಕರು ಡಿಕೆಶಿ ಸಿಎಂ ಆಗ್ಬೇಕೆನ್ನುತ್ತಾರೆ: ಇಕ್ಬಾಲ್ ಹುಸೇನ್
ಈ ಸಂಜೆ
- ಹೊಸ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯುವಂತೆ ಕಾರ್ಮಿಕ ಸಂಘಟನೆಗಳ ಬಂದ್ ನೀರಸ
- ಬಾಂಗ್ಲಾ ಚುನಾವಣೆ ಹೊತ್ತಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ
- ಡಬಲ್ ಡೆಕ್ಕರ್ ಮೆಟ್ರೋಗೆ ಎಳ್ಳು-ನೀರು
- ಸುಡಾನ್ನ ನೈಲ್ ನದಿಯಲ್ಲಿ ದೋಣಿ ಮುಳುಗಿ 15 ಸಾವು
- ಮಲೆ ಮಹದೇಶ್ವರ ಬೆಟ್ಟದಲ್ಲಿ ಜನವೋ ಜನ
- ದೆಹಲಿಯಲ್ಲಿ ಡಿಕೆಶಿ-ರಾಹುಲ್ ಭೇಟಿ : ಸಿಎಂ ಸ್ಥಾನಕ್ಕೆ ಪಟ್ಟು
- ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ : ಟ್ರಂಪ್
- ಬೆಂಗಳೂರು : ಎರಡು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಇಬ್ಬರ ಸಾವು
ಉದಯವಾಣಿ
- ICC T20 World Cup: ಅಂಪೈರ್ ಜತೆ ವಾಗ್ವಾದ ಮಾಡಿದ ಅಫ್ಘಾನ್ ಆಲ್ ರೌಂಡರ್ ನಬಿಗೆ ದಂಡ
- T20 World Cup: ಟೀಂ ಇಂಡಿಯಾಗೆ ಸಂಕಷ್ಟ; ಭಾರೀ ತೂಕ ಕಳೆದುಕೊಂಡ ಅಭಿಷೇಕ್ ಶರ್ಮಾ!
- ಚಲಿಸುವ ರೈಲಿನಿಂದ ಆಯತಪ್ಪಿ ನದಿಗೆ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಮೀನುಗಾರರು!
- T20 World Cup 2026: ಮತ್ತೆ ಯೂ - ಟರ್ನ್ ಹೊಡೆದ ಬಾಂಗ್ಲಾದೇಶ
- Bharat Bhandhಗೆ ಕೇರಳ, ಬಂಗಾಳದಲ್ಲಿ ಬೆಂಬಲ, ದೇಶದ ಹಲವೆಡೆ ನೀರಸ ಪ್ರತಿಕ್ರಿಯೆ
- ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪಶುವೈದ್ಯರ ಪಾತ್ರ ಮಹತ್ವದ್ದು: ಮೋಹನ್ ಭಾಗವತ್
- ರಸ್ತೆ ಪ್ರಕರಣದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 260 ಕೋ. ರೂ..ಪರಿಹಾರ!
- Sarla Maheshwari: ದೂರದರ್ಶನದ ಜನಪ್ರಿಯ ಸುದ್ದಿ ನಿರೂಪಕಿ ಸರಳಾ ಮಹೇಶ್ವರಿ ಇನ್ನಿಲ್ಲ…
ವಿಶ್ವವಾಣಿ
- ಎಚ್ಡಿಎಫ್ಸಿ ಲೈಫ್ ಮತ್ತು ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ಸಹಯೋಗ
- ಉತ್ತರ ಭಾರತದಲ್ಲೂ 'ಟಾಕ್ಸಿಕ್' ಅಬ್ಬರ: ವಿತರಣಾ ಹಕ್ಕುಗಳು ಯಾರಿಗೆ ಸಿಕ್ತು?
- ರಾಜ್ಪಾಲ್ ಯಾದವ್ ನೆರವಿಗೆ ಬಂದ ಸಲ್ಮಾನ್, ಅಜಯ್, ವರುಣ್!
- ಯುವಕನಿಗೆ ಮಾದಕ ದ್ರವ್ಯ ನೀಡಿ ಬಲವಂತದ ಮದುವೆ
- ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಿ: ಬೊಮ್ಮಾಯಿ ಮನವಿ
- ಫೆ.15ಕ್ಕೆ ಭಾರತ vs ಪಾಕ್ ಪಂದ್ಯ ನಡೆಯುವುದು ಅನುಮಾನ!
- ಸೆನ್ಸೆಕ್ಸ್-ನಿಫ್ಟಿ ಫ್ಲಾಟ್, ಬೆಳ್ಳಿ ದರ ಏರಿಕೆ
- ಕೆಂಪು ಕೋಟೆ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ನಂಟು ಬಹಿರಂಗ
ಪಬ್ಲಿಕ್ ಟಿವಿ
- ರಾಜ್ಯದ ಹವಾಮಾನ ವರದಿ 12-02-2026
- ಕನ್ನಡದ ಎಲ್ಲರ ಮನೆಯ ರಂಗಣ್ಣ: ‘ಪಬ್ಲಿಕ್ ಟಿವಿ’ ವಾರ್ಷಿಕೋತ್ಸವಕ್ಕೆ ಡಾಲಿ ಧನಂಜಯ್ ವಿಶ್
- ಆರ್ಸಿಬಿ ಅಭಿಮಾನಿಗಳ ಪಾಲಿಗಿಂದು ಬಿಗ್ ಡೇ – ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?
- 37,000 ಕೋಟಿ ಹಣ ಬಾಕಿ – ಮಾ.5 ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ
- ರುದರ್ಫೋರ್ಡ್ ಬೆಂಕಿ ಬ್ಯಾಟಿಂಗ್ಗೆ ಇಂಗ್ಲೆಂಡ್ ಬರ್ನ್!
- 2024 ರ ದಂಗೆಯ ಬಳಿಕ ಬಾಂಗ್ಲಾದಲ್ಲಿಂದು ಮೊದಲ ಚುನಾವಣೆ – ಯಾರ ಹೆಗಲಿಗೆ ಪಟ್ಟ?
- ಹಣಕಾಸಿನ ವಿಚಾರಕ್ಕಾಗಿ ಡಬಲ್ ಮರ್ಡರ್ – ತಂದೆ, ತಾಯಿಯನ್ನೇ ಕೊಂದ ಟೆಕ್ಕಿ ಅರೆಸ್ಟ್
- ತಾಳಗುಪ್ಪ – ಬೆಂಗಳೂರು ರೈಲಿನಲ್ಲಿ ತಲ್ವಾರ್ ಹಿಡಿದು ದರೋಡೆ
ವಾರ್ತಾಭಾರತಿ
- ಸಂಪಾದಕೀಯ | ‘ಹಿಮಾಲಯನ್ ಬ್ಲಂಡರ್’ನಲ್ಲಿ ಇಲ್ಲದ ‘ಬ್ಲಂಡರ್’ಗಳು ನರವಣೆ ಕೃತಿಯಲ್ಲಿದೆಯೆ?
- ರಾಜಕಾರಣದಲ್ಲಿರುವವರು ರಾಜಕಾರಣ ಮಾಡಲೇಬೇಕು; ನನಗೆ ಸದಾ ಯಶಸ್ಸು ಸಿಗುತ್ತದೆ, ಸ್ವಲ್ಪ ಶ್ರಮ ಬೇಕಾಗುತ್ತದೆ : ಡಿ.ಕೆ.ಶಿವಕುಮಾರ್
- Parliament Budget Session| ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ
- ನಿಮ್ಮ ಬೆಳಗಿನ ಆಯಾಸ ವೈದ್ಯಕೀಯ ಎಚ್ಚರಿಕೆಯ ಗಂಟೆ!
- ಪ್ರತಿಭಟನೆ, ಕಠಿಣ ನಿಯಂತ್ರಣ ಕ್ರಮಕ್ಕೆ ಕ್ಷಮೆ ಯಾಚಿಸಿದ ಇರಾನ್ ಅಧ್ಯಕ್ಷ
- ಅಹ್ಮದಾಬಾದ್ ವಿಮಾನ ದುರಂತ | ‘ಇಂಧನ ಸ್ವಿಚ್ಗಳನ್ನು ಪೈಲಟ್ ಉದ್ದೇಶಪೂರ್ವಕವಾಗಿ ಆಫ್ ಮಾಡಿರಬಹುದು: ಇಟಾಲಿಯನ್ ಪತ್ರಿಕೆ ವರದಿ
- ನಾಳೆ(ಫೆ. 12) ಟೀಮ್ ಇಂಡಿಯಾಕ್ಕೆ ನಮೀಬಿಯಾ ಎದುರಾಳಿ
- ಕಾರ್ಮಿಕರಿಂದ ರಾಷ್ಟ್ರವ್ಯಾಪಿ ಮುಷ್ಕರ | ಬ್ಯಾಂಕಿಂಗ್, ಸಾರಿಗೆ ಸೇವೆಗಳು ವ್ಯತ್ಯಯ, ಜನಜೀವನ ಅಸ್ತವ್ಯಸ್ಥ
ಪ್ರಜಾವಾಣಿ
- Lord Ram Insult: ಶ್ರೀರಾಮಚಂದ್ರನ ಅವಹೇಳನ ಮಾಡಿದ ಆರೋಪದ ಮೇರೆಗೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಅವಮಾನಿಸಿ, ಸಮಾಜದಲ್ಲಿ ದ್ವೇಷ ಉಂಟು ಮಾಡಿದ ಆರೋಪಗಳಡಿ ತನಿಖೆ ನಡೆಸಲಾಗುತ್ತಿದೆ.
- T20 World Cup:: ಟಿ20 ಕ್ರಿಕೆಟ್ ಎಂದರೆ ‘ಚುಟುಕು ಮಾದರಿ’ ಎಂಬ ಹೆಸರಿದೆ. ಆದರೆ ಈ ಮಾದರಿಯಲ್ಲಿ ಯಾವುದೇ ತಂಡವೂ ಚಿಕ್ಕದಲ್ಲ. ಅನನುಭವಿ ಎಂದುಕೊಳ್ಳುವ ತಂಡವು ಅಚ್ಚರಿಯ ಗೆಲುವು ಸಾಧಿಸಿ ಘಟಾನುಘಟಿ ತಂಡಗಳಿಗೆ ಸೋಲುಣಿಸಿದ ಉದಾಹರಣೆಗಳಿವೆ.
- Bengaluru Metro: ಬೆಂಗಳೂರು: ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೊ ಕಾರಿಡಾರ್ ಯೋಜನೆ( ಕೆಂಪು ಮಾರ್ಗ)ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದು ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
- ನಾಳೆ 'ಭಾರತ ಬಂದ್' | ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ..
- T20 World Cup: ಸೂರ್ಯ ಪಡೆಗೆ ಸುಲಭ ಜಯದ ನಿರೀಕ್ಷೆ
- T20 WC: ಭಾರತ–ಪಾಕ್ ಪಂದ್ಯ ನಡೆಯದೇ ಇದ್ದಿದ್ದರೆ ಅಪಾರ ನಷ್ಟ; ಯಾರಿಗೆ ಎಷ್ಟು?
- Sonia Gandhi: ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಮಾತುಕತೆಗಳ ನಡುವೆ ದೆಹಲಿಗೆ ಭೇಟಿ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೋನಿಯಾ ಗಾಂಧೀಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು.
- CM Siddaramaiah: ತಮ್ಮ ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಕಾಂಗ್ರೆಸ್ ಶಾಸಕರಿಗೆ ಸಹ ಅನುದಾನ ಸಿಗುತ್ತಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಸಂಜೆವಾಣಿ
- ಕಾಲೇಜ್ ಪ್ರೇಮದ ನೆನಪುಗಳಿಗೆ ‘ಹೃದಯಾ’ ಸ್ಪರ್ಶ
- ವೈಭವದ “ಹಂಪಿ ಉತ್ಸವ
- ರಿಯಲ್ ಸ್ಟಾರ್ ಪುತ್ರನ ಸಿನಿ ಎಂಟ್ರಿ
- ನೀಲಹಳ್ಳಿ ಬೆಂಕಿ ಪ್ರಕರಣಕ್ಕೆ ತೀರ್ಪು: 11 ಆರೋಪಿಗಳಿಗೆ ತಲಾ 3 ವರ್ಷ ಶಿಕ್ಷೆ
- ನಾಲ್ವರು ಭ್ರಷ್ಟರು ಲೋಕಾ ಬಲೆಗೆ,ಅಕ್ರಮ ಆಸ್ತಿ ಪತ್ತೆ
- ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಮೃದು ಕೌಶಲ್ಯ ಬಹಳ ಮುಖ್ಯ
- ಆಯುಷ್ ಶರ್ಮಾಗೆ ಬೆದರಿಕೆ ತನಿಖೆ ಚುರುಕು
- ರಾಜ್ಪಾಲ್ ಯಾದವ್ಗೆ ಬಾಲಿವುಡ್ ಬೆಂಬಲ
News18 ಕನ್ನಡ
- Bharat Bandh Today: What’s Open & What’s Closed | ಭಾರತ್ ಬಂದ್..ಏನಿರುತ್ತೆ? ಏನಿರಲ್ಲ?
- Belagavi Petrol Bunk Staff Attacked After Misbehavior Claims | ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ! ಬಂಕ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿತ
- Road Rage Madness! Driver Arrested After Viral Video | ಬಾನೆಟ್ ಮೇಲೆ 1 ಕಿ.ಮೀ ಎಳೆದೊಯ್ದಿದ್ದ ಚಾಲಕ ಅರೆಸ್ಟ್
- Love Jihad Allegation in Mangaluru | Vaishali | ಮಗಳು ಸಂಪರ್ಕಕ್ಕೆ ಸಿಗದೇ ಇರೋದ್ರಿಂದ ದೂರು ದಾಖಲು | Hindu
- Yatnal In Vijayapura | ವಿಜಯಪುರದಲ್ಲಿ ಯತ್ನಾಳ್ ಕೇಸರಿ ಶಾಲು ಹಾಕಿ ಸ್ವಾಗತ | N18V
- T20 World Cup 2026
- School Bus Hits Bike in Thanisandra, Bengaluru | ಶಾಲೆ ಬಸ್ ಡಿಕ್ಕಿಯಾಗಿ 2 ಮಕ್ಕಳು ಬಲಿ! | N18V
- Byrathi Basavaraj | Biklu Shiva Case | ಶಾಸಕ ಬೈರತಿ ಯಾವುದೇ ಕ್ಷಣದಲ್ಲಿ ಶರಣಾಗತಿ ಸಾಧ್ಯತೆ
ಮಂಗಳೂರಿಯನ್
- ಮಂಗಳೂರು | ಅಖಿಲ ಭಾರತ ಕಾರ್ಮಿಕರ ಮಹಾ ಮುಷ್ಕರ: ಹಳೆ ಬಂದರು ಮಾರುಕಟ್ಟೆ ಸ್ತಬ್ದ
- ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿಗಾ ವಹಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ
- ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ಪೋಕ್ಸೋ ನ್ಯಾಯಾಲಯ
- ಉಪ್ಪಿನಂಗಡಿ: ಎಂಡಿಎಂಎ ಸಹಿತ ಆರೋಪಿ ಬಂಧನ
- ಆಸ್ತಿ ತೆರಿಗೆ ಶೇ. 3ರಷ್ಟು ಹೆಚ್ಚಿಸಿದ ಮಂಗಳೂರು ಮಹಾನಗರ ಪಾಲಿಕೆ
- ಮಂಗಳೂರಿಗರಿಗೆ ನೈರುತ್ಯ ರೈಲ್ವೆಯಿಂದ ಡಬಲ್ ಆಘಾತ, ಇತ್ತ ವಂದೇ ಭಾರತ್ ಗೂ ಖೋತಾ, ಅತ್ತ ಗೊಮ್ಮಟೇಶ್ವರ ಎಕ್ಸ್ ಪ್ರಸ್ಗೂ ಕೊಕ್ಕೆ?
- ಮಚ್ಚೂರು ಕ್ರಾಸ್ ಬಳಿ ಎನ್ಎಚ್–169 ರಸ್ತೆ ದುರಸ್ತಿ: 30 ದಿನ ವಾಹನ ಸಂಚಾರಕ್ಕೆ ಬದಲಿ ಮಾರ್ಗ
- ಕೇಳಚಂದ್ರ ಫೌಂಡೇಷನ್ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ