ಮುಖ್ಯ ವಾರ್ತೆಗಳು
ವಿಜಯ ಕರ್ನಾಟಕ
- ಶೃಂಗೇರಿಯಲ್ಲಿ ತುಂಗಾ ನದಿ ಒಡಲಲ್ಲೇ ವ್ಯಾಪಾರ: ವರದಿಗೆ ಭೂಕೋರ್ಟ್ ಆದೇಶ
- ನಾಡಗೀತೆ ಪ್ರಕರಣದಲ್ಲಿ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್ - ಎರಡೂವರೆ ನಿಮಿಷದ ಹಾಡುಗಾರಿಕೆಗೆ ಒಪ್ಪಿಗೆ
- ಏ. 26ರಂದು ಮತದಾನಕ್ಕೆ 14 ಲೋಕಸಭಾ ಕ್ಷೇತ್ರಗಳ 2. 88ಕೋಟಿ ಮತದಾರರು ತುದಿಗಾಲಲ್ಲಿ!
- ಹಾಸನ, ಮಂಡ್ಯದಲ್ಲಿ ‘ಮೈತ್ರಿ’ ಅಸಹಕಾರ - ಮಾಜಿ ಪ್ರಧಾನಿ ದೇವೇಗೌಡರ ಅಸಮಾಧಾನ
- ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ - ಮತದಾನದ ದಿನ ಅರೆಸೇನಾ ಪಡೆ ನಿಯೋಜನೆ
- ಹಾರ್ದಿಕ್ ಪಾಂಡ್ಯಗೆ ಕೊಕ್ - ಟಿ20 ವಿಶ್ವಕಪ್ಗೆ ಭಾರತ ತಂಡ ಕಟ್ಟಿದ ವೀರೇಂದ್ರ ಸೆಹ್ವಾಗ್!
- ಲೋಕಸಭಾ ಚುನಾವಣೆ ನಡೆಯುವ ರಾಜ್ಯದ 14 ಕ್ಷೇತ್ರಗಳಲ್ಲಿ ಏಪ್ರಿಲ್ 26 ಕ್ಕೆ ಸಾರ್ವತ್ರಿಕ ರಜೆ ಘೋಷಣೆ
- ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸಹಪಾಠಿ ಕೂಡಿ ಹಾಕಿ ಸುಲಿಗೆ; 7 ವಿದ್ಯಾರ್ಥಿಗಳ ಬಂಧನ
Zee News ಕನ್ನಡ
- GT Vs DC: ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 4 ರನ್ ಗಳ ರೋಚಕ ಗೆಲುವು
- ಬೆಂಡೆಕಾಯಿಯನ್ನು ಈ ರೀತಿ ತಿಂದರೆ ಮಧುಮೇಹ ನಿಯಂತ್ರಿಸಬಹುದು..! ಇಲ್ಲಿದೆ ವಿವರ
- T20 World Cup
- T20 ವಿಶ್ವಕಪ್ : ಟಿ-20 ವಿಶ್ವಕಪ್ ರಾಯಭಾರಿಯಾಗಿ ಉಸೇನ್ ಬೋಲ್ಡ್
- ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ "ದ ಜಡ್ಜ್ ಮೆಂಟ್" ಚಿತ್ರದ ಚಿತ್ರೀಕರಣ ಮುಕ್ತಾಯ
- ಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್..! ವೇಣು ಸ್ವಾಮಿ ಸ್ಪೋಟಕ ಭವಿಷ್ಯ
- ಸನಾತನ ಹಿಂದೂ ಧರ್ಮದ ಉಳಿವಿಗೆ ಮತ್ತೆ ಮೋದಿ ಬೆಂಬಲಿಸಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ
- ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ!
ಸುವರ್ಣ ನ್ಯೂಸ್
- ಜನ ಏನು ಬೇಕಾದರೂ ಮಾತಾಡಲಿ; ನಾನು ಒಂದೇ ಒಂದು ರೂಪಾಯಿ ಲಂಚ ಯಾರಿಂದಲೂ ಪಡೆದಿಲ್ಲ: ಡಿಕೆ ಶಿವಕುಮಾರ
- ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೌಮ್ಯಾರೆಡ್ಡಿ ಪ್ರಣಾಳಿಕೆ ಬಿಡುಗಡೆ, ಏನಿದೆ?
- ದೇಶದ ಸುರಕ್ಷತೆಗೆ ಮೋದಿ ಗೆಲ್ಲಿಸಿ: ಎನ್ಡಿಎ ಅಭ್ಯರ್ಥಿ ಸುಧಾಕರ್ ಮನವಿ
- Horoscope Today April 25: ಇವರಿಗೆ ಆಸ್ತಿ ಸಿಗುವ ಸಾಧ್ಯತೆ ಇದೆ, ಯಶಸ್ಸು ಹುಡುಕಿ ಬರುತ್ತೆ
- ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಅಭ್ಯರ್ಥಿ ಡಿಕೆಸು ಆಪ್ತನ ಮೇಲೆ ಐಟಿ ದಾಳಿ
- ಬಿಜೆಪಿ ಸರ್ಕಾರದ ಸಾಧನೆ ಚೊಂಬು: ಜಮೀರ್ ವಾಗ್ದಾಳಿ
- ಹಿಂಬಾಗಿಲ ಮೂಲಕ ಕರ್ನಾಟಕದಲ್ಲಿ ಮುಸ್ಲಿಂರಿಗೆ ಮೀಸಲು: ಮೋದಿ ಕಿಡಿ
- ಕೈ ಇಲ್ಲದೇ ಕಾರು ಚಲಾಯಿಸುವ ಏಷ್ಯಾದ ಮೊದಲ ಮಹಿಳೆ!
ಕನ್ನಡಪ್ರಭ
- ಮೋದಿ ಶೌಚಾಲಯ ಕಟ್ಟಿಸಿ ಕೊಟ್ಟಿದ್ದಾರಲ್ವಾ, ಕಾಂಗ್ರೆಸ್ಸಿಗರೇಕೆ ಚೊಂಬು ಹಿಡಿದುಕೊಂಡು ಓಡಾಡ್ತಿದ್ದಾರೆ: ಅಣ್ಣಾಮಲೈ ವ್ಯಂಗ್ಯ
- ನನ್ನ ಮಾನಹಾನಿ ಮಾಡಲು ಕಾಂಗ್ರೆಸ್ ಕಾರ್ಯಕರ್ತರ ಮನೆಗಳ ಮೇಲೆ ಐಟಿ ದಾಳಿ ನಡೆಯುತ್ತಿವೆ: ಡಿಕೆ ಶಿವಕುಮಾರ್
- ಪ್ರಧಾನಿ ಮೋದಿ ಹೇಳಿಕೆ ಖಂಡಿಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನ ಉಚ್ಛಾಟನೆ
- IPL 2024: ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
- ಜಾತಿಗಣತಿ ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ; 'ದೇಶಭಕ್ತ' ಎಂದು ಕರೆದುಕೊಳ್ಳುವವರು ಅದಕ್ಕೆ ಹೆದರುತ್ತಾರೆ: ರಾಹುಲ್ ಗಾಂಧಿ
- ಲೋಕಸಭೆ ಚುನಾವಣೆ 2024: ರಾಜ್ಯದಲ್ಲಿ ಮೊದಲ ಹಂತದ ಬಹಿರಂಗ ಪ್ರಚಾರ ಅಂತ್ಯ, ಇನ್ನು ಮನೆ-ಮನೆ ಪ್ರಚಾರ!
- ಮತೀಯ ದ್ವೇಷ ಹರಡುವ ಯತ್ನ: ಬಿಜೆಪಿಯ ಅಧಿಕೃತ 'X' ಖಾತೆ ವಿರುದ್ಧ ಎಫ್ಐಆರ್ ದಾಖಲು
- ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ... ಸುಟ್ಟರೆ ಮೇಣದಬತ್ತಿ ಹಚ್ಚಿ, ಹೂತ್ರೆ ಒಂದು ಹಿಡಿ ಮಣ್ಣಾಕಿ: ಖರ್ಗೆ ಭಾವನಾತ್ಮಕ ಮಾತು
News18 ಕನ್ನಡ
- ಮತದಾನ ಹೆಚ್ಚಳಕ್ಕೆ ನಮ್ಮ ಮೆಟ್ರೋದಿಂದ ಮಹತ್ವದ ನಿರ್ಧಾರ
- ಚುನಾವಣೆ ಹೊತ್ತಲ್ಲೇ ಹಿಂದೂ ಸಂಘಟನೆ ಕಾರ್ಯಕರ್ತ ಗಡಿಪಾರು!
- ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ತಾರಾ ಪ್ರಶಾಂತ್ ನೀಲ್?
- ಕಡೆ ಗಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋಗೆ ಬರಲ್ಲ ಎಂದಿದ್ಯಾಕೆ ನಟ ದರ್ಶನ್?896
- ಇಂದಿನಿಂದ 2 ದಿನ ಮದ್ಯ ಮಾರಾಟ ಬಂದ್
- ಸತತ 2ನೇ ವರ್ಷ ಭರ್ಜರಿ ಆದಾಯ ಗಳಿಸಿದ ನಮ್ಮ ಮೆಟ್ರೋ
- ಸಂಬಳ ಸಾಕಾಗಲ್ಲ ಅಂತ ಹೆಂಡ್ತಿ ಬೈಗುಳ; ಒಂದೇ ಸರಿ ಲಕ್ಷಾಧಿಪತಿಯಾಗಲು ಗಂಡನ ಖತರ್ನಾಕ್ ಕೆಲಸ!579
- Sorry ನಿರಂಜನ್, ನೇಹಾ ತಂದೆಗೆ ಸಿಎಂ ಹೇಳಿದ್ದೇನು?
ಉದಯವಾಣಿ
- Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
- OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
- Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
- Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
- Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
- ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
- ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
- ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
ಈ ಸಂಜೆ
- ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ, ಬಹಿರಂಗ ಪ್ರಚಾರಕ್ಕೆ ತೆರೆ
- ಕಾಂಗ್ರೆಸ್ ತನ್ನ ಓಲೈಕೆ, ತುಷ್ಟೀಕರಣ ರಾಜಕೀಯ ಮುಂದುವರಿಕೆ : ಅಶ್ವತ್ಥನಾರಾಯಣ್
- ಬೆಂಗಳೂರಲ್ಲಿ ಅಗ್ನಿ ಅವಘಡ : 2 ಕೋಟಿ ರೂ. ಮೌಲ್ಯದ ಬಟ್ಟೆ, ಬೈಕ್, ಕಾರು ಭಸ್ಮ
- ಯುವ ಮತದಾರರಿಗೆ ಮತದಾನ ಜಾಗೃತಿ
- ಪ್ರಧಾನಿ ಮೋದಿ ಮಂಗಳಸೂತ್ರದ ಟೀಕೆಗೆ ಕಾಂಗ್ರೆಸ್ ಪ್ರತ್ಯುತ್ತರ
- ಮತಗಟ್ಟೆ ಅಧಿಕಾರಿಗಳ ರ್ಯಾಂಡಮೈಸೇಷನ್ ಮುಕ್ತಾಯ
- ನೇಹಾ ಹಂತಕ ಫಯಾಜ್ ಸಿಐಡಿ ವಶಕ್ಕೆ
- ಆನಂದರಾವ್ ಸರ್ಕಲ್ನ ಫ್ಲೈಓವರ್ನಿಂದ ಜಿಗಿದು ಹೋಟೆಲ್ ಕಾರ್ಮಿಕ ಆತ್ಮಹತ್ಯೆ
ವಾರ್ತಾಭಾರತಿ
- ಆನ್ಲೈನ್ ಮೂಲಕ ಗ್ರಾಹಕರ ಸೇರ್ಪಡೆ, ಕ್ರೆಡಿಟ್ ಕಾರ್ಡ್ ವಿತರಣೆಯನ್ನು ನಿಲ್ಲಿಸುವಂತೆ ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಆರ್ಬಿಐ ಆದೇಶ
- ರಾಮನವಮಿ ಆಚರಣೆ ವೇಳೆ ಸಂಘರ್ಷ: ಶಾಂತಿ ಕಾಪಾಡಲು ಸಾಧ್ಯವಾಗದ ಜನರಿಗೆ ಜನಪ್ರತಿನಿಧಿ ಅಗತ್ಯವಿಲ್ಲ ಎಂದ ಹೈಕೋರ್ಟ್
- ಇವಿಎಂ-ವಿವಿಪ್ಯಾಟ್ ಪ್ರಕರಣ: ವ್ಯವಸ್ಥೆ ಬಲಪಡಿಸಲು ಏನು ಮಾಡಬಹುದೆಂದು ನೋಡೋಣ ಎಂದು ಹೇಳಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
- ವಯನಾಡ್: ಶಂಕಿತ ಮಾವೋವಾದಿಗಳಿಂದ ಚುನಾವಣೆ ಬಹಿಷ್ಕಾರಕ್ಕೆ ಕರೆ
- VVPAT ಸ್ಲಿಪ್ಗಳ ಸಂಪೂರ್ಣ ಎಣಿಕೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ: ಚುನಾವಣಾ ಆಯೋಗದ ಅಧಿಕಾರಿಗಳಿಗೆ ಅಪರಾಹ್ನ 2 ಗಂಟೆಗೆ ಹಾಜರಾಗಲು...
- ದಾರಿ ತಪ್ಪಿಸುವ ಜಾಹೀರಾತು ಪ್ರಕರಣ: ಇಂದು ಮತ್ತೆ ಬೇಷರತ್ ಸಾರ್ವಜನಿಕ ಕ್ಷಮಾಪಣೆ ಜಾಹೀರಾತು ಪ್ರಕಟಿಸಿದ ಪತಂಜಲಿ
- ಕಿರ್ಗಿಸ್ತಾನ್: ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಭಾರತೀಯ ವಿದ್ಯಾರ್ಥಿ ಸಾವು
- ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿಗೆ ರೋಚಕ ಜಯ
ಪ್ರಜಾವಾಣಿ
- ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರಿಕೆ ಕುರಿತು ಆರೋಪ–ಪ್ರತ್ಯಾರೋಪ
- ಬೆಂಗಳೂರು ’ಕೇಂದ್ರ’ದ ಕಾಂಗ್ರೆಸ್ ಅಭ್ಯರ್ಥಿ
- ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ನಂತರ ಬೇಸಿಗೆ ಬಿರುಬಿಸಿಲಿಗಿಂತ ಮಿಗಿಲಾಗಿ ಪ್ರಚಾರದ ಅಬ್ಬರ, ರಾಜಕೀಯ ಪಕ್ಷಗಳ ನಾಯಕರ ಮಾತಿನ ಮೇಲಾಟಗಳಿಗೆ ಭೂಮಿಕೆಯಾಗಿದ್ದ 14 ಕ್ಷೇತ್ರಗಳಲ್ಲಿನ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ 6ಕ್ಕೆ ತೆರೆ ಬಿದ್ದಿದೆ.
- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಒಬಿಸಿಗಳ ಪಟ್ಟಿಯಲ್ಲೇ ಮುಸ್ಲಿಮರ ಜಾತಿಗಳಿಗೂ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಹಿಂದುಳಿದವರ ಮೀಸಲಾತಿಯನ್ನು ಕಡಿತಗೊಳಿಸಿತ್ತು. ಅದನ್ನು ದೇಶದಾದ್ಯಂತ ವಿಸ್ತರಿಸಲೂ ಯೋಜಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದರು.
- ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
- ಮತಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ–ಪ್ಯಾಟ್ನಲ್ಲಿನ ಮತಗಳನ್ನು ಪರಸ್ಪರ ಹೋಲಿಸಿ ನೋಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್ 18ರಂದೇ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್ ಪೀಠವು, ತೀರ್ಪನ್ನು ಕಾಯ್ದಿರಿಸಿತ್ತು. ಆದರೆ...
- ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕೆಲವರು ಸಹಕರಿಸುತ್ತಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ದೂರಿದರು.
- ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ನಿರ್ಬಂಧ ಹೇರಿದೆ.
ಸಂಜೆವಾಣಿ
- ಆತಿಥೇಯ ಡೆಲ್ಲಿಗೆ ನಾಲ್ಕು ರನ್ ರೋಚಕ ಜಯ
- ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ: ಖರ್ಗೆ…
- ಕಾಂಗ್ರೆಸ್ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎನ್ನಲು ಮೋದಿಗೆ ನಾಚಿಕೆಯಾಗಬೇಕು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…
- ವಿವಿಪ್ಯಾಟ್ ಶೇ. ೧೦೦ ಹೆಚ್ಚಳ: ಆಯೋಗದ ಸ್ಪಷ್ಟನೆ ಕೇಳಿದ ಆಯೋಗ
- ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು
- ಚನ್ನಗಿರಿ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ
- ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ
- ಹರಿಹರಕ್ಕೆ ಸಂಸದ ಸಿದ್ದೇಶ್ವರ್ ಕೊಡುಗೆ ಅಪಾರ – ಗಾಯಿತ್ರಿ ಸಿದ್ದೇಶ್ವರ್
Btv ನ್ಯೂಸ್
- ವಿಜಯನಗರದ ಹಂಪಿಯಲ್ಲಿ ಪ್ರಸಿದ್ಧ ಹಂಪಿ ವಿರೂಪಾಕ್ಷೇಶ್ವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು..!
- ಬೀದರ್ನಲ್ಲಿ ಭಗವಂತ ಖೂಭಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.!
- ಕೊಡಗು ಜಿಲ್ಲೆಯಲ್ಲಿ ಪದೇ-ಪದೇ ಕಾಣಿಸಿಕೊಳ್ತಿರುವ ಆನೆಗಳು ಆತಂಕ ಮೂಡಿಸಿವೆ.!
- ಏಪ್ರಿಲ್ 28ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬಾಗಲಕೋಟೆಯ ನವನಗರದಲ್ಲಿ ಸಮಾವೇಶಕ್ಕೆ ಸಕಲ ಸಿದ್ದತೆ..!
- ರಾಜ್ಯದಲ್ಲಿ ಕಟ್ಟುನಿಟ್ಟಿನ ಚುನಾವಣೆ.. ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲ.!
- ವನಿಧಿ ಯೋಜನೆ.. ವಾರ್ಷಿಕ ₹1 ಲಕ್ಷ ಶಿಷ್ಯವೇತನ..!
- ಕರಗ ಮಹೋತ್ಸವ ಹಿನ್ನೆಲೆ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು..!
- Indrajith Lankesh : ನನ್ನ ಅಕ್ಕನ ನೆನಪಿಗೆ 'ಗೌರಿ' ಅಂತ ಹೆಸರಿಟ್ಟೆ - ಇಂದ್ರಜಿತ್ ಲಂಕೇಶ್
ವಿಶ್ವವಾಣಿ
- ಪ್ರೊ.ಎಂ.ವಿ.ರಾಜೀವ್ಗೌಡ ಅವರ ಪತ್ನಿ ಶರ್ಮಿಳಾ ಅವರಿಂದ ಗಾರ್ಮೆಂಟ್ಸ್ ಮಹಿಳೆಯರಲ್ಲಿ ಮತಯಾಚನೆ
- ಭಾರತೀಯರು ಲಸಿಕೆ ಕೊಡುತ್ತಿದ್ದರು !
- ನ್ಯೂಡಲ್ಸ್ ಪ್ಯಾಕೇಟಿನಲ್ಲಿ ವಜ್ರ, ಚಿನ್ನದ ಕಳ್ಳಸಾಗಣೆ: ನಾಲ್ವರ ಬಂಧನ
- ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧ: ಪ್ರಧಾನಿ ವಾಗ್ದಾಳಿ
- ಬಿಜೆಪಿಗೆ ವಿಶ್ವಕರ್ಮ ಸಮಾಜ ಬೆಂಬಲವಾಗಿ ನಿಲ್ಲಲಿದೆ
- ಅರವಿಂದ ಕೇಜ್ರಿವಾಲ್, ಕೆ.ಕವಿತಾ ನ್ಯಾಯಾಂಗ ಬಂಧನ ಅವಧಿ ಮೇ7ರವರೆಗೆ ವಿಸ್ತರಣೆ
- ಶ್ರೀರಾಮನ ಫೋಟೋವಿರುವ ಪ್ಲೇಟ್ಗಳಲ್ಲಿ ಬಿರಿಯಾನಿ ಸಪ್ಲೈ: ಓರ್ವ ವಶಕ್ಕೆ
- ʼಉತ್ತರಕಾಂಡʼ ಶೂಟಿಂಗ್: ರಮ್ಯಾ ಬದಲಿಗೆ ಐಶ್ವರ್ಯ ರಾಜೇಶ್ ಆಯ್ಕೆ
ದಿಗ್ವಿಜಯ ನ್ಯೂಸ್
- Mallikarjun Kharge About CM Siddaramaiah | ಸಿದ್ರಾಮಯ್ಯ ನಿವೃತ್ತಿ ಬಗ್ಗೆ ಖರ್ಗೆ ಮಾತಾಡಿದ್ದೇಕೆ?
- Chaluvaraya Swamy About HD Kumaraswamy | HDK ಬಗ್ಗೆ ರಹಸ್ಯ ಬಿಚ್ಚಿಟ್ಟ ಚೆಲುವರಾಯಸ್ವಾಮಿ
- Kamna Jethmalani Reels : ಯುಗಾದಿ ಸಿನಿಮಾ ನಟಿ ಕಾಮ್ನಾ ಜೇಠ್ಮಲಾನಿ ಮಸ್ತ್ ಡ್ಯಾನ್ಸ್
- Fayaz Spot Investigation At Hubballi | ನೇಹಾ ಪ್ರಕರಣದ ಆರೋಪಿ ಫಯಾಜ್ ಸ್ಥಳ ಮಹಜರು
- CheluvarayaSwamy Hits Back HD Kumaraswamy | ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಚೆಲುವರಾಯಸ್ವಾಮಿ
- CBI Takes Fayaz To Custody | ನೇಹಾ ಪ್ರಕರಣದ ಆರೋಪಿ ಫಯಾಜ್ನನ್ನು ಕಸ್ಟಡಿಗೆ ಪಡೆದ ಸಿಐಡಿ ತಂಡ
- PM Modi Visits Bagalkot On April 28th | ಪ್ರಧಾನಿ ಮೋದಿ ಮತಬೇಟೆಗೆ ಸಿದ್ಧವಾಗುತ್ತಿದೆ ಬೃಹತ್ ವೇದಿಕೆ
- HD Kumaraswamy Election Campaign | ₹2000 ಧರ್ಮಕ್ಕೆ ಕೊಡ್ತಿಲ್ಲ... ನಾನು 4000 ರೂ ಕೊಡಲು ತಯಾರಿದ್ದೀನಿ
TV9 ಕನ್ನಡ
- Live: ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ಶೋ: ತೇಜಸ್ವಿ ಸೂರ್ಯ ಪರ ಪ್ರಚಾರ
- ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ: ನೇರ ಪ್ರಸಾರ ಇಲ್ಲಿದೆ
- Modi Live: ಚಿಕ್ಕಬಳ್ಳಾಪುರದಲ್ಲಿ ಮೋದಿ ಅಬ್ಬರದ ಭಾಷಣ; ನೇರ ಪ್ರಸಾರ
- ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯ, ಯಾವ ರಾಜ್ಯದಲ್ಲಿ ಎಷ್ಟು?
- LIVE Updates: ಲೋಕಸಭೆ ಚುನಾವಣೆ; ಯಾವ ರಾಜ್ಯದಲ್ಲಿ ಎಷ್ಟಾಯ್ತು ಮತದಾನ?
- LIVE Updates: ಲೋಕಸಭೆ ಚುನಾವಣೆ; ಬಂಗಾಳದಲ್ಲಿ ಬಂಪರ್ ಮತದಾನ
- LIVE: ಬಂಗಾಳದ ಕೂಚ್ ಬೆಹಾರ್ನಲ್ಲಿ ಬಿಜೆಪಿ ಬೆಂಬಲಿಗರ ಮನೆಗಳ ಧ್ವಂಸ
- LIVE Updates: ಮೊದಲ ಹಂತದ ಮತದಾನ, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?