ಮುಖ್ಯ ವಾರ್ತೆಗಳು
ವಿಜಯ ಕರ್ನಾಟಕ
- ವಿಜಯಪುರ ಎಸ್ಸಿ ಮೀಸಲು ಕ್ಷೇತ್ರದಲ್ಲಿ ‘ಕಮಲ’ಕ್ಕೆ ಬಂಡಾಯ ಬಿಸಿ ‘ಕೈ’ನಲ್ಲಿಒಗ್ಗಟ್ಟು
- 400 ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಿದ ಹಡಗಿನಲ್ಲಿ 181 ಕೋಟಿ ಕೆಜಿ ಚಿನ್ನ! ಹುಡುಕಾಟ ಈಗ ಶುರು
- ನನ್ನ ಮೇಲೆ ರೇಗಾಡಬೇಡಿ: ಮಾತು ಕೇಳದ ವಕೀಲನ ವಿರುದ್ಧ ಸಿಜೆಐ ಚಂದ್ರಚೂಡ್ ಗುಡುಗು, ಬಾರ್ ಅಧ್ಯಕ್ಷರಿಗೂ ತರಾಟೆ
- ಕೇಂದ್ರ ಸರಕಾರದಿಂದ 3 ಸಾವಿರ ಹಣ ಬರುವ ವದಂತಿ; ಪೋಸ್ಟ್ ಆಫೀಸ್ ಮುಂದೆ ಮಹಿಳೆಯರ ಕ್ಯೂ
- ನ್ಯಾಯಾಂಗ ನಿಂದನೆ ನೋಟಿಸ್ಗೂ ಡೋಂಟ್ ಕೇರ್, ಬಾಬಾ ರಾಮ್ದೇವ್ಗೆ ಸುಪ್ರೀಂನಿಂದ ಸಮನ್ಸ್
- Pandharpur Temple : ಪಂಢರಪುರಕ್ಕೆ ಹೋಗುವ ಭಕ್ತರಿಗೆ ದೇವಾಲಯದ ಮಹತ್ವದ ಸೂಚನೆ
- ಎಎಪಿ ನಾಯಕರಿಗೆ ₹100 ಕೋಟಿ ಲಂಚ: ಕೆಸಿಆರ್ ಮಗಳು ಕೆ ಕವಿತಾ ವಿರುದ್ಧ ಇ.ಡಿ ಆರೋಪ
- ಬೆಳಗಾವಿ, ಚಿಕ್ಕೋಡಿ ಚುನಾವಣಾ ಅಖಾಡಕ್ಕೆ ಹೊಸಬರ ಎಂಟ್ರಿ! ಬಿಜೆಪಿಯಲ್ಲಿ ವಿರೋಧ, ಕಾಂಗ್ರೆಸ್ನಲ್ಲಿ ಸಚಿವರ ಮಕ್ಕಳೇ ಅಭ್ಯರ್ಥಿಗಳು?
ಸುವರ್ಣ ನ್ಯೂಸ್
- ಸದ್ದಿಲ್ಲದೇ ಹಸೆಮಣೆ ಏರಿದ ಗುಡ್ನೈಟ್ ನಟಿ ಮಿಥಾ ರಘುನಾಥ್
- ನಾನು ಪಕ್ಷಕ್ಕೆ, ಅಭ್ಯರ್ಥಿಗೆ (ಯದುವೀರ) ದ್ರೋಹ ಮಾಡಲ್ಲ: ಸಂಸದ ಪ್ರತಾಪ್ ಸಿಂಹ
- ಶೆಟ್ಟರ್ ರೀತಿ ನನ್ನನ್ನು ವಾಪಸ್ ಕರ್ಕೊಳ್ಳಲ್ವಾ?: ಈಶ್ವರಪ್ಪ
- ಓರಗಿತ್ತಿಯರಾಗಲು ರೆಡಿಯಾಗಿರೋ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ವರ್ಕ್ಔಟ್ಗೆ ಫ್ಯಾನ್ಸ್ ಫಿದಾ!
- ಕಾಡುಪ್ರಾಣಿಗಳೊಂದಿಗೆ ಸೆಲ್ಫೀ ತೆಗೆದುಕೊಂಡ್ರೆ 7 ವರ್ಷ ಜೈಲಾಗ್ಬಹುದು, ಹುಷಾರ್!
- ಸೀಟು ಹಂಚಿಕೆಯಲ್ಲಿ ಅಸಮಧಾನ, ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ ಪಶುಪತಿ ಪರಾಸ್!
- ಉಡುಪಿ-ಚಿಕ್ಕಮಗಳೂರು, ಮೈಸೂರು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಿವಿಎಸ್?
- ಹೊಸಪೇಟೆ: ರಿವರ್ಸ್ ತೆಗೆದುಕೊಳ್ಳುವ ವೇಳೆ ಅವಘಡ, ಸಾರಿಗೆ ಬಸ್ ಹರಿದು 3 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಕನ್ನಡಪ್ರಭ
- ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ಪಾರಾಸ್ ರಾಜೀನಾಮೆ!
- ಹಾಸನದಲ್ಲಿ ಶ್ರೇಯಸ್ ಗೆಲ್ಲಿಸದಿದ್ದರೆ ಯಾರಿಗೂ ಮುಖ ತೋರಿಸಲ್ಲ: ದೇವೇಗೌಡ ಕುಟುಂಬಕ್ಕೆ ರಾಜಣ್ಣ ಸವಾಲು!
- ಶೇ.60ರಷ್ಟು ಕಡ್ಡಾಯ ಕನ್ನಡ ನಾಮಫಲಕ: ಪಾಲನೆ ಮಾಡದ ಅಂಗಡಿ ಮುಂಗಟ್ಟುಗಳ ಮೇಲೆ ಸದ್ಯಕ್ಕೆ ಕ್ರಮ ಬೇಡ; ಹೈಕೋರ್ಟ್ ಆದೇಶ
- ಯಲಹಂಕದಲ್ಲಿರುವ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಬೇಸಿಗೆಯಲ್ಲೂ ನೀರಿನ ಸಮೃದ್ಧತೆ! ಕಾರಣ ಇಲ್ಲಿದೆ
- 'ಹನುಮಾನ್ ಚಾಲೀಸಾ' ಕೇಸ್: ನಗರತ್ ಪೇಟೆಯಲ್ಲಿ ಪರಿಸ್ಥಿತಿ ಉದ್ವಿಗ್ನ, ಶೋಭಾ ಕರಂದ್ಲಾಜೆ ಸೇರಿ ಹಲವು ಹಿಂದೂ ಪರ ಕಾರ್ಯಕರ್ತರು ವಶಕ್ಕೆ
- ಬೆಂಗಳೂರು: ಬೆಳ್ಳಂದೂರು ಶಾಲೆ ಆವರಣದಲ್ಲಿ ಸ್ಫೋಟಕ ಪತ್ತೆ, ಹೆಚ್ಚಿದ ಆತಂಕ
- ಅನೈತಿಕ ಸಂಬಂಧ ಶಂಕೆ: ವಿಜಯಪುರದ ನಿಡಗುಂದಿ ಗ್ರಾಮದಲ್ಲಿ ಜೋಡಿ ಕೊಲೆ
- ಬೆಂಗಳೂರು: ಕೊಲೆ ಆರೋಪಿ ಕಾಲಿಗೆ ಗುಂಡೇಟು
Zee News ಕನ್ನಡ
- Hair Remedies: ತಲೆಕೂದಲಿಗೆ ತುಪ್ಪ ಬಳಸಬಹುದಾ? ಹಾಗೆ ಮಾಡುವುದು ಎಷ್ಟು ಸರಿ?
- Arundhathi Nair: ಸಾವು ಬದುಕಿನ ನಡುವೆ ಹೋರಾಡುತ್ತಿರುವ ಖ್ಯಾತ ನಟಿ!
- CSK vs RCB ಮ್ಯಾಚ್..! ಧೋನಿ ಪಡೆ ಸಹಾಯ ಕೇಳಿದ ಕ್ರಿಕೆಟಿಗ ಆರ್. ಅಶ್ವಿನ್..!
- ಬಿಸಿಲ ಬೇಗೆಯಿಂದ ಮುಕ್ತಿ ನೀಡುತ್ತದೆ ಈ ಪೋರ್ಟಬಲ್ ಎಸಿ !ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎನ್ನುವ ಭಯವೂ ಇಲ್ಲ !
- Bhagyalakshmi Serial: ವಿವಾಹ ವಾರ್ಷಿಕೋತ್ಸವದಂದು ವಧು-ವರರಾಗಿ ಮಿಂಚಿದ ಭಾಗ್ಯಾ-ತಾಂಡವ್!
- ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಾರಾ ಮಾಲಾಶ್ರೀ ಪುತ್ರಿ ಆರಾಧನಾ.?
- ಬಿಜೆಪಿ ಅಭ್ಯರ್ಥಿ ಬಾಲರಾಜ್ ಗೆ ಬೆಂಬಲ ಘೋಷಿಸಿದ ಸಂಸದ ಶ್ರೀನಿವಾಸಪ್ರಸಾದ ಅಳಿಯ
- ಮದುವೆಗೆ ಪೋಷಕರು ವಿರೋಧ: ವಿಷ ಸೇವಿಸಿದ ಪ್ರೇಮಿಗಳು
News18 ಕನ್ನಡ
- ಚೆನ್ನೈನಲ್ಲಿ ಎಚ್ಡಿಕೆಗೆ ಹೃದಯ ಶಸ್ತ್ರಚಿಕಿತ್ಸೆ
- ಇಂದು ಬಿಜೆಪಿಗೆ ಡಬಲ್ ಶಾಕ್ ಕೊಡ್ತಾರಾ ಡಿಸಿಎಂ ಡಿಕೆಶಿ?216
- Dr CN Manjunath: ಏನ್ ಡಾಕ್ಟರೇ ಚೆನ್ನಾಗಿದ್ದೀರಾ? ಮಂಜುನಾಥ್ಗೆ ಮೋದಿ ಹೇಳಿದ್ದೇನು?712
- ಈಶ್ವರಪ್ಪ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರ ಆಯ್ತು ಎಂದ ಬಿವೈ ರಾಘವೇಂದ್ರ434
- ಮೋದಿ ಕಾರ್ಯಕ್ರಮಕ್ಕೆ ನಾನು ಹೋಗಲ್ಲ; ಕೆಎಸ್ ಈಶ್ವರಪ್ಪ
- ಕೊನೆಗೂ ಕಪ್ ಗೆದ್ದ RCB! WPLನಲ್ಲಿ ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಮಹಿಳಾ ತಂಡ
- ಅಭ್ಯರ್ಥಿಯ ಬದಲಾವಣೆಗೆ ಮೂರು ದಿನದ ಗಡುವು ನೀಡಿದ ಬಿಜೆಪಿ ರೆಬೆಲ್ ಟೀಂ!532
- ಖುದ್ದು ನರೇಂದ್ರ ಮೋದಿ ಕಾಲ್ ಮಾಡಿದ್ರೆ ಏನು ಹೇಳ್ತಾರಂತೆ ಈಶ್ವರಪ್ಪ?686
ಈ ಸಂಜೆ
- ಮಹಿಳೆ ಮೇಲೆ ಅತ್ಯಾಚಾರ : ನಾಲ್ವರು ಫುಟ್ಬಾಲ್ ಆಟಗಾರರ ಬಂಧನ
- ಭಾರತದಲ್ಲಿ ಸಿಎಎ ಅನುಷ್ಠಾನಕ್ಕೆ ಅಮೆರಿಕ ಸೆನೆಟರ್ ಕಳವಳ
- ಹಿಂದೂ ಮಹಾಸಾಗರದ ಭದ್ರತೆಗೆ ಭಾರತ ಬದ್ಧ ; ಪ್ರಧಾನಿ ಮೋದಿ
- ಮೋದಿ ಗೆಲುವಿಗೆ ಅಮೆರಿಕಾದಲ್ಲಿ ಹೋಮ-ಹವನ
- ಸೀಟು ಹಂಚಿಕೆ, ಚುನಾವಣಾ ರಣತಂತ್ರ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಹತ್ವ ಸಭೆ
- ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಬೆಂಕಿ, ಟ್ರಾಲಿ ಭಸ್ಮ
- ಮಂಡ್ಯ : ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 99 ಲಕ್ಷ ರೂ. ಹಣ ವಶಕ್ಕೆ
- ಚಾರ್ಮಾಡಿ ಘಾಟ್ನಲ್ಲಿ ಕೆಟ್ಟುನಿಂತ ಲಾರಿ, ಪ್ರಯಾಣಿಕರು ಹೈರಾಣ
ಉದಯವಾಣಿ
- Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು
- Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
- ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
- Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
- Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?
- Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
- Modi; “ಅಬ್ ಕೀ ಬಾರ್ 10 ಲಾಖ್ ಪಾರ್’: ವಾರಾಣಸಿಯಲ್ಲಿ ಬಿಜೆಪಿ
- Mandya ಟಿಕೆಟ್ಗಾಗಿ ದಿಲ್ಲಿಯಲ್ಲಿ ಸಂಸದೆ ಸುಮಲತಾ ಠಿಕಾಣಿ
ಪ್ರಜಾವಾಣಿ
- ನಗರ್ತಪೇಟೆಯಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಹಲ್ಲೆಗೆ ಒಳಗಾದ ಮುಖೇಶ್ ಎಂಬುವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದು, ಕರೆದೊಯ್ಯಲು ಮುಂದಾದ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
- ರಷ್ಯಾಗೆ ಭಾರತದ ರಾಯಭಾರಿಯಾಗಿ ವಿನಯ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಪ್ರಕಟಣೆ ಹೊರಡಿಸಿದೆ.
- ತೆಲಂಗಾಣ ರಾಜ್ಯಪಾಲರಾದ ತಮಿಳ್ ಇಸೈ ಸೌಂದರ್ಯರಾಜನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
- ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ದೂರಿದ ನಟ, ರಂಗಕರ್ಮಿ ಪ್ರಕಾಶ್ ರಾಜ್ ಅವರು, ಬಾಂಡ್ ವಿಷಯದಲ್ಲಿ ಪ್ರಧಾನಮಂತ್ರಿ ಮತ್ತು ಗೃಹಸಚಿವರು ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.
- ಅಕ್ರಮ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾದ ಘಟನೆ ಸೋಮವಾರ ರಾತ್ರಿ ನಿಡಗುಂದಿ ತಾಲ್ಲೂಕಿನ ಮಾರಡಗಿ ತಾಂಡಾದ ಸಮೀಪ ನಡೆದಿದೆ.
- ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷಗಳ ನಡುವಿನ ಸ್ಥಾನ ಹಂಚಿಕೆ ಅಂತಿಮಗೊಂಡಿದ್ದು ಪಿಎಂಕೆ 10 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.
- 'ಇವತ್ತು (ಮಂಗಳವಾರ) ದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ಇದೆ. ಈ ಸಭೆಯ ಬಳಿಕ ಟಿಕೆಟ್ ಹಂಚಿಕೆ ವಿಷಯದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ' ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
- 21ರಂದು ಬೆಂಬಲಿಗರ ಸಭೆ ಕರೆದ ಸಂಗಣ್ಣ ಕರಡಿ
ವಾರ್ತಾಭಾರತಿ
- ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪತಂಜಲಿಯ ರಾಮದೇವ್, ಅಚಾರ್ಯ ಬಾಲಕೃಷ್ಣಗೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ
- ಚಿರಾಗ್ ಪಾಸ್ವಾನ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿಗೆ ವಿರೋಧ: ಕೇಂದ್ರ ಸಚಿವ ಪಶುಪತಿ ಪರಾಸ್ ರಾಜೀನಾಮೆ
- ಮಂಡ್ಯ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ
- ಬಿಹಾರ: ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ; ಪಾಸ್ವಾನ್ ಪಕ್ಷಕ್ಕೆ 5 ಸ್ಥಾನ ಹಂಚಿಕೆ
- ಎರಡು ಕ್ಷೇತ್ರ ತೆಗೆದುಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಬೇಕಿತ್ತಾ?: ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ
- ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಎತ್ತಂಗಡಿ, ಪಶ್ಚಿಮ ಬಂಗಾಳ ಡಿಜಿಪಿಯನ್ನು ವರ್ಗಾವಣೆಗೊಳಿಸಿದ ಚುನಾವಣಾ ಆಯೋಗ
- ಲೋಕಸಭಾ ಚುನಾವಣೆಗೆ ಮುನ್ನ ರಾಜಿನಾಮೆ ಸಲ್ಲಿಸಿದ ಬಿಜೆಪಿ ಶಾಸಕ
- ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಟಿಎಂಸಿ
ಸಂಜೆವಾಣಿ
- ಹಮಾಸ್ ಉಪ ಮಿಲಿಟರಿಕಮಾಂಡರ್ ಇಸ್ಸಾ ಹತ್ಯೆ
- ಮೇಘನಾ ಫುಡ್ಸ್ ಕಚೇರಿ ಮೇಲೆ ಐಟಿ ದಾಳಿ
- ೨೦೨೬ಕ್ಕೆ ಮಾರಕ ಡೆಂಗ್ಯೂಗೆ ಲಸಿಕೆ
- ಶಸ್ತ್ರ ಚಿಕಿತ್ಸೆಗೆ ಎಚ್ಡಿಕೆ ಚೆನ್ನೈಗೆ
- ಶ್ರೀಮತಿ ಮಹಿಬೂಬಿ ಎಂ.ಕಾರಟಗಿಗೆ “ಶ್ರೀಮಂತ್ರಾಲಯ ಪರಿಮಳ” ಪ್ರಶಸ್ತಿ ಪ್ರದಾನ:ಶ್ರೀಪಾದಂಗಳವರಿಂದ ಆಶೀರ್ವಾದ
- ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳು ನಿರ್ವಹಣೆ
- 5ನೇ ವಾರ್ಷಿಕ ಜಾತ್ರಾ ಮಹೋತ್ಸವ
- ಸುಹಾನಾ ಖಾನ್ ಸ್ನಾನದ ವೀಡಿಯೋ ವೈರಲ್! ಬಾತ್ ಟಬ್ ನಲ್ಲಿ ಕೂತು ನೀಡಿದರು ಮುದ್ದಾದ…
ವಿಶ್ವವಾಣಿ
- ಪ್ರಯೋಗಕ್ಕೆ ಸಿಗುವುದೇ ಮಾನ್ಯತೆ ?
- ಪ್ರಧಾನಿ ನರೇಂದ್ರ ಮೋದಿ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು
- ಪ್ರಮಾಣ ವಚನ ಬೋಧಿಸಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ
- ಸಿಗ್ನಲ್ ಬಳಿ ಹಳಿ ತಪ್ಪಿದ ರೈಲು
- ಚುನಾವಣಾ ಮಾದರಿ ನೀತಿ ಸಂಹಿತೆ: ಪರವಾನಗಿ ಪಡೆದ ಶಸ್ತ್ರಾಸ್ತ್ರಗಳ ಠೇವಣಿಗೆ ಸೂಚನೆ
- ಅಧ್ಯಕ್ಷೀಯ ಚುನಾವಣೆ: ಪುಟಿನ್’ಗೆ ಮತ್ತೆ ಗೆಲುವು
- ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಸುದೀರ್ಘ ಮಾಹಿತಿ ಪಡೆದ ಮುಖ್ಯಮಂತ್ರಿ
- ಆರ್ಸಿಬಿ ಮಹಿಳಾ ತಂಡಕ್ಕೆ ಸಿಎಂ ಸಿದ್ಧರಾಮಯ್ಯ, ಕೊಹ್ಲಿ, ಕ್ರಿಸ್ ಗೇಲ್, ದಿನೇಶ್ ಕಾರ್ತಿಕ್ ಅಭಿನಂದನೆ
Btv ನ್ಯೂಸ್
- ಬಿಜೆಪಿಯವರು ನಮ್ಮ ಜೊತೆ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡೇ ಇಲ್ಲ -HD ಕುಮಾರಸ್ವಾಮಿ
- ಸದಾನಂದಗೌಡರು ಕಾಂಗ್ರೆಸ್ ಸೇರೋದು ಪಕ್ಕಾನಾ..? ಡಿಸಿಎಂ ಡಿಕೆಶಿವಕುಮಾರ್ ಸ್ಫೋಟಕ ಹೇಳಿಕೆ..!
- ಬಿಜೆಪಿ ಜೊತೆ ಮೈತ್ರಿ ಮಾಡಿ ಜೆಡಿಎಸ್ ಸೂಸೈ*ಡ್ ಮಾಡಿಕೊಂಡಿದೆ - ಡಿಸಿಎಂ ಡಿಕೆ ಶಿವಕುಮಾರ್
- ಸದಾನಂದಗೌಡರು ಬಿಜೆಪಿಯಲ್ಲೇ ಇರ್ತಾರೆ.. ಪಕ್ಷ ಬಿಟ್ಟು ಹೋಗಲ್ಲ.. -ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
- ಅಸಮಾಧಾನ ಸಹಜ.. ಏನೇ ಸಣ್ಣಪುಟ್ಟ ವ್ಯತ್ಯಾಸಗಳು ಇದ್ರು ಎಲ್ಲಾ ಸುಖಾಂತ್ಯವಾಗುತ್ತೆ- ಬಿವೈ ವಿಜಯೇಂದ್ರ
- ಲೋಕಸಭಾ ಚುನಾವಣೆ ಹಿನ್ನೆಲೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮನೆಗೆ ಶೋಭಾ ಕರಂದ್ಲಾಜೆ ಆಗಮನ..!
- ಬೆಂಗಳೂರಿನಲ್ಲಿ ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ..!
- ಬಿಟಿವಿ ಬ್ರೇಕ್ ಮಾಡಿದ್ದೇ ನಿಜವಾಗುತ್ತಿದೆ.. ಮಂಡ್ಯಕ್ಕೆ ಬಂದೇ ಬರ್ತಾರೆ ಕುಮಾರಸ್ವಾಮಿ..!
ದಿಗ್ವಿಜಯ ನ್ಯೂಸ್
- ಊರಿನಲ್ಲಿ ಜಾತ್ರೆ, ನೆಂಟರಿಗೆ ಕುಡಿಯಲು ನೀರಿಲ್ಲ; ಪಂಚಾಯಿತಿಗೆ ಬೀಗ ಜಡಿದ ಗ್ರಾಮಸ್ಥರು!
- ಮಹಿಳಾ ಆರ್ಸಿಬಿ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಪ್ರಶಂಸೆ!
- Illegal Money Seized In Bagalkot | ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು!
- ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 19/03/2024
- Bengaluru Ratna Awards | CS Venugopal| ಯಶಸ್ವಿ ಯುವ ಉದ್ಯಮಿ CS ವೇಣುಗೋಪಾಲ್; ಕಟ್ಟಡ ವಿನ್ಯಾದಲ್ಲಿ ನೈಪುಣ್ಯ
- Divya Sandesha: Dr. Malaya Shantamuni Shivacharya Swamiji | ಹಣೆಗೆ ವಿಭೂತಿ ಧರಿಸುವುದರ ಪ್ರಯೋಜನವೇನು?
- Yaduveer Wadiyar & Pratap Simha Pressmeet |ಎಲ್ಲ ಪಾರ್ಟಿಯಲ್ಲೂ ನನ್ನ ಹಿತ ಬಯಸುವವರು ಇದ್ದಾರೆ: ಪ್ರತಾಪ್ ಸಿಂಹ
- Pratap Simha Clarifies On Ticket Miss | ರಾಮದಾಸ್ ಜತೆಗಿನ ಜಗಳದಿಂದಲೇ ಟಿಕೆಟ್ ಮಿಸ್ ಆಯ್ತಾ?
ಮಂಗಳೂರಿಯನ್
- ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ : ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ
- ಶ್ರೀ ವಡಭಾಂಡ ಬಲರಾಮ ದೇವಳದ ವತಿಯಿಂದ ರಾಮಲಿಂಗ ರೆಡ್ಡಿ ಭೇಟಿ
- ದೇವತಾ ಸೇವೆಯ ಮೂಲಕ ಸಮಾಜ – ದೇಶದ ಸೇವೆ – ಪೇಜಾವರ ಸ್ವಾಮೀಜಿ
- ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಆಯ್ಕೆ
- ಮಾ 20ರಂದು ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ: ಡಿಸಿಎಂ ಡಿಕೆ ಶಿವಕುಮಾರ್
- ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಬಂಡಾಯ ಸ್ಪರ್ಧೆ ಖಚಿತ ಎಂದ ಕೆಎಸ್ ಈಶ್ವರಪ್ಪ
- ಮಥುರಾ ವಿಮೋಚನೆಗೂ ಕೃಷ್ಣನ ಪ್ರೇರಣೆಯಾಗಲಿ – ಪೇಜಾವರ ಸ್ವಾಮೀಜಿ
- ಕಾರ್ಯಕರ್ತರ ನೋವಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ – ಪ್ರೊ.ಚ.ನ. ಶಂಕರ ರಾವ್