ಮುಖ್ಯ ವಾರ್ತೆಗಳು
ವಿಜಯ ಕರ್ನಾಟಕ
- ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಸೂಕ್ತ ಕ್ಯಾಪ್ಟನ್ ಹೌದ? ಇಲ್ಲಿದೆ ಮಾಹಿತಿ
- 21 ಕೃಷಿ ಜಮೀನು, 27 ಕೃಷಿಯೇತರ ಭೂಮಿ, ಡಿಕೆ ಸುರೇಶ್ ಬಳಿ ಇದೆ ₹593.04 ಕೋಟಿ ಮೊತ್ತದ ಆಸ್ತಿ!
- ಊರ್ಮಿಳಾ ಮಾತೋಂಡ್ಕರ್ 'ನೀಲಿ ಚಿತ್ರ ತಾರೆ': 2020ರ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಾಣಾವತ್!
- ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗಿಂತ ಪತ್ನಿಯೇ ಶ್ರೀಮಂತೆ! ಮಾಜಿ ಐಪಿಎಸ್ ಅಧಿಕಾರಿ ಆಸ್ತಿ ಎಷ್ಟು?
- ನಿಮಗೆ ಡಿಕೆ ಸುರೇಶ್ ಬೇಕೋ ಅಥವಾ ವೈಟ್ ಕಾಲರ್ ಡಾ ಮಂಜುನಾಥ್ ಬೇಕೋ? ನೀವೇ ನಿರ್ಧರಿಸಿ : ಸಿದ್ದರಾಮಯ್ಯ
- 238 ಬಾರಿ ಚುನಾವಣೆಯಲ್ಲಿ ಸೋತರೂ ಮತ್ತೆ ಸ್ಪರ್ಧೆ! ತಮಿಳುನಾಡಿನಲ್ಲೊಬ್ಬ ಎಲೆಕ್ಷನ್ ಕಿಂಗ್!
- ನನ್ನಿಂದ ತಪ್ಪಾಗಿದ್ರೆ ದಿಂಗಾಲೇಶ್ವರ ಸ್ವಾಮೀಜಿ ಕ್ಷಮೆ ಕೇಳಲು ನಾನು ಸಿದ್ಧ : ಪ್ರಹ್ಲಾದ್ ಜೋಶಿ
- ಇದೇ ಮೊದಲ ಬಾರಿಗೆ ₹215 ದಾಟಿದ ಕೆಜಿ ಕೊಕ್ಕೊ ಧಾರಣೆ, ಬೆಳೆ ಇದ್ದವರಿಗೆ ಬಂಪರ್ ಲಾಟರಿ!
ಸುವರ್ಣ ನ್ಯೂಸ್
- ಪದೆ ಪದೇ ಕೆಟ್ಟ ಕನಸು ಬಿದ್ದರೇನರ್ಥ, ಅನಾರೋಗ್ಯದ ಸೂಚನೆಯೇ?
- ಸೌಂಡ್ ಮಾಡಲು ಸಜ್ಜಾದ 'ಖಾಲಿ ಡಬ್ಬ',ಹೊಸಬರ ಕನಸಿಗೆ ಸಾಥ್ ಕೊಟ್ಟ ವಿ ನಾಗೇಂದ್ರ ಪ್ರಸಾದ್
- ಸರಳ ವಾಸ್ತು ಟಿಪ್ಸ್: ದಿಂಬಿನ ಕೆಳಗೆ ವೀಳ್ಯದೆಲೆ ಇಟ್ಟು ಮಲಗಿದ್ರೆ ಏನಾಗುತ್ತೆ?
- ರತನ್ ಟಾಟಾರ ಒಡಹುಟ್ಟಿದ ತಮ್ಮನಿಗೂ ಮದುವೆಯಾಗಿಲ್ಲ, ಫೋನ್ ಕೂಡ ಬಳಸದೆ ಅತ್ಯಂತ ಸರಳ ಜೀವನ!
- ನಾನು ನಂದಿನಿ, ಬ್ಲ್ಯಾಕ್ಮೇಲ್ ಮಾಡ್ತೀನಿ... ಎನ್ನುತ್ತಲೇ ಭಾಗ್ಯಳ ಭರ್ಜರಿ ಎಂಟ್ರಿ! 'ಕಳ್ಳಿ' ಕನ್ನಿಕಾ ಮಿಸ್ ಸುಸ್ತೋ ಸುಸ್ತು..
- ಅರವಿಂದ್ ಕೇಜ್ರಿವಾಲ್ಗೆ ಹಿನ್ನಡೆ, ಎಪ್ರಿಲ್ 1ವರೆಗೆ ಇಡಿ ಕಸ್ಟಡಿ ವಿಸ್ತರಿಸಿದ ಕೋರ್ಟ್!
- ಮತ್ತೊಂದು ಮನೆ ಖರೀದಿ ಪ್ಲಾನ್ನಲ್ಲಿದ್ದೀರಾ? ಲಾಭ – ನಷ್ಟದ ಬಗ್ಗೆ ಗೊತ್ತಿರಲಿ
- 'ಮದ್ವೆಯಾಗಿಲ್ವಂತೆ ಇವ್ರು, ಜಸ್ಟ್ ಎಂಗೇಜ್ಡ್' ಸಿದ್ಧಾರ್ಥ್ ಜೊತೆ ಸಂಬಂಧದ ಬಗ್ಗೆ ಅದಿತಿ ರಾವ್ ಪೋಸ್ಟ್ ಹೇಳಿದ್ದೇನು?
Zee News ಕನ್ನಡ
- IPL 2024 SRH vs MI: ಪಂದ್ಯ ಮುಕ್ತಾಯದ ಬಳಿಕ ಸಂಪೂರ್ಣ ಹತಾಶ ಸ್ಥಿತಿಯಲ್ಲಿ ಕಂಡ Hardik Pandya!
- ಕಾಂಗ್ರೆಸ್ ನಲ್ಲಿನ ಬಂಡಾಯದ ಬಗ್ಗೆ ಡಿಕೆ ಶಿವಕುಮಾರ್ ಏನು ಹೇಳುತ್ತಾರೆ?: ಬಸವರಾಜ ಬೊಮ್ಮಾಯಿ
- ಆ ನೋವಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪ್ರಕಾಶ್ ರಾಜ್..! ಖ್ಯಾತ ನಟನ ಬದುಕಲ್ಲಿ ದುರಂತ
- Paru Serial Aadi
- ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಪಾರು ಸೀರಿಯಲ್ ಆದಿ..ಶರತ್ ಪದ್ಮನಾಭ್ ಚೊಚ್ಚಲ ಕನಸಿಗೆ ಟೈಟಲ್ ಫಿಕ್ಸ್!!
- ಸ್ಟಾರ್ ನಟನ ಕಪಾಳಕ್ಕೆ ಬಾರಿಸಿದ ಐಶ್ವರ್ಯಾ ರೈ ! ಆ ಹೀರೋ ಮಾಡಿದ ತಪ್ಪಾದ್ರೂ ಏನು?
- Ramachari Kannada Serial: ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ನಿಜವಾದ ಲವರ್ ಯಾರು ಗೊತ್ತಾ? ಚಾರುಗಿಂತ ಸುಂದ್ರಿ ಆಕೆ!!
- ಗಂಟುಗಳಲ್ಲಿ ಸೇರಿಕೊಂಡು ನೋವಿಗೆ ಕಾರಣವಾಗುವ ಯುರಿಕ್ ಆಸಿಡ್ ಅನ್ನು ಕರಗಿಸುತ್ತದೆ ಈ ಜ್ಯೂಸ್ !
News18 ಕನ್ನಡ
- ನಾಳೆ ಬೆಂಗಳೂರು ಮತ್ತೆ ಸ್ತಬ್ಧ! ವಾಹನಗಳಲ್ಲಿ ಸಂಚರಿಸುವವರು ಬೇಗ ಮನೆ ಸೇರಿಕೊಳ್ಳಿ!
- ಮಂಡ್ಯ ಸಂಸದೆ ಭೇಟಿಗೆ ಸಜ್ಜಾದ ಎಚ್ಡಿಕೆ!
- ಮತದಾರರಿಗೆ ಭಾವನಾತ್ಮಕ ಪತ್ರ ಬರೆದ ಸಂಸದ ವರುಣ್ ಗಾಂಧಿ
- ಸಮಂತಾ-ನಾಗ ಚೈತನ್ಯ ಡಿವೋರ್ಸ್ಗೆ ಕಾರಣ ಏನು?
- ಇನ್ಮುಂದೆ ಟೋಲ್ ಪ್ಲಾಜಾನೂ ಇಲ್ಲ, ಪಾಸ್ಟ್ಯಾಗ್ ಸಹ ಇರಲ್ಲ!
- ಅಸಾದುದ್ದೀನ್ ಓವೈಸಿ ಸೋಲಿಸಲು ಮಾಸ್ಟರ್ಸ್ಟ್ರೋಕ್ ರೆಡಿ! ಸಾನಿಯಾ ಮಿರ್ಜಾ ಕಣಕ್ಕೆ?1288
- IPL 2024, SRH vs MI: ಹೈದರಾಬಾದ್ ಅಬ್ಬರಕ್ಕೆ RCB ದಾಖಲೆ ಉಡೀಸ್!
- ಗುಟ್ಟಾಗಿ ದೇವಸ್ಥಾನದಲ್ಲಿ 2ನೇ ಮದುವೆಯಾದ ಸಿದ್ಧಾರ್ಥ್, ಅದಿತಿ ರಾವ್!1022
ಕನ್ನಡಪ್ರಭ
- IPL 2024: ಮದವೇರಿದ ಪಾಂಡ್ಯ?; ಕುಳಿತಿದ್ದ ಮಾಲಿಂಗ ಕುರ್ಚಿ ಬಿಟ್ಟು ಎದ್ದು ಹೋದದ್ದೇಕೆ, ವಿಡಿಯೋ ನೋಡಿ!
- ಭಾರತದಲ್ಲಿ ಪ್ರತಿ ಕುಟುಂಬದ ಆಹಾರ ತ್ಯಾಜ್ಯ ವರ್ಷದಲ್ಲಿ 55 ಕೆಜಿ; ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲೇ ಹೆಚ್ಚು!
- 'ನನ್ನನ್ನು ಎನ್ ಕೌಂಟರ್ ಮಾಡುವುದಾಗಿ ಬೆದರಿಕೆ ಪತ್ರ, ನನ್ನ ಹೆಣ ಬೀಳಿಸಿಯಾದ್ರೂ ಬಿಜೆಪಿಯವ್ರು ಚುನಾವಣೆ ಗೆಲ್ಲಬೇಕು ಎಂಬ ಪ್ಲಾನ್ ನಲ್ಲಿದ್ದಾರೆ': ಪ್ರಿಯಾಂಕ್ ಖರ್ಗೆ
- ಮೆಟ್ಟೂರು: 238 ಬಾರಿ ಸೋತರೂ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುವ ಸೋಲಿನ ಸರದಾರ!
- ಅರವಿಂದ್ ಕೇಜ್ರಿವಾಲ್ ಕಸ್ಟಡಿ ವಿಸ್ತರಣೆ ಕೋರಿ ED ಅರ್ಜಿ; ಆದೇಶ ಕಾಯ್ದಿರಿಸಿದ ನ್ಯಾಯಾಲಯ!
- ಬಂಧನ ನಂತರ ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸಲು ಪಿಐಎಲ್, ವಜಾಗೊಳಿಸಿದ ಹೈಕೋರ್ಟ್
- IPL 2024: 523 ರನ್, 38 ಸಿಕ್ಸರ್; ಮುಂಬೈ- ಹೈದರಾಬಾದ್ ಪಂದ್ಯದಲ್ಲಿ RCB ದಾಖಲೆ ಸೇರಿ ಹಲವು ರೆಕಾರ್ಡ್ ಉಡೀಸ್!
- ಐಪಿಎಲ್ 2024: ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲಿಸಿದ ಹೈದರಾಬಾದ್ ತಂಡ!
ಈ ಸಂಜೆ
- ವಿಶ್ವಸಂಸ್ಥೆ ಮಹತ್ವದ ಸ್ಥಾನಕ್ಕೆ ಕಮಲ್ ಕಿಶೋರ್ ನೇಮಕ
- ಜಗನ್ ಜನ್ಮ ಜಾಲಾಡಿದ ನಾಯ್ಡು
- ಮತ್ತೆ ಕೇಜ್ರಿವಾಲ್ ವಿಚಾರ ಕೆದಕಿದ ಅಮೆರಿಕ
- ಕಾಂಗ್ರೆಸ್ಗೆ ಹೆದರಿ ಬಿಜೆಪಿ-ಜೆಡಿಎಸ್ ಮೈತ್ರಿ : ಸಿಎಂ ಸಿದ್ದು ಲೇವಡಿ
- ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ ಏರಿಕೆ, 11.24 ಲಕ್ಷ ಮಂದಿಯಿಂದ ಮೊದಲ ಬಾರಿಗೆ ಮತದಾನ
- ಬೆಂಗಳೂರಿನಲ್ಲಿ 6.22ಲಕ್ಷ ಹೊಸ ಮತದಾರರು
- ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಬಾಗಿಲು ತಟ್ಟಿದ ಪೊಲೀಸರು
- ಶಿವರಾಜ್ಕುಮಾರ್ ಸಿನಿಮಾ ನಿಷೇಧಿಸಲು ಸಾಧ್ಯವಿಲ್ಲ : ಚುನಾವಣಾ ಆಯೋಗ
ಉದಯವಾಣಿ
- Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
- Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
- ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
- ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
- Lok Sabha Election: ದುಡ್ಡಿಲ್ಲ ಹಾಗಾಗಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಸಚಿವೆ ನಿರ್ಮಲಾ
- Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
- BJD: ಪಟ್ಟಿ ಬಿಡುಗಡೆ ಮಾಡಿದ ಬಿಜೆಡಿ… ಹಾಕಿ ತಾರೆ ದಿಲೀಪ್ ಟಿರ್ಕಿ ಲೋಕಸಭೆ ಅಭ್ಯರ್ಥಿ
- Lok Sabha Election: ಒಂದೇ ಒಂದು ಮತಕ್ಕಾಗಿ 40 ಕಿ.ಮೀ ನಡೆದು ಚುನಾವಣೆ ಕೇಂದ್ರ ಸ್ಥಾಪನೆ
ಪ್ರಜಾವಾಣಿ
- ಅಪಾದಿತ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜಾರಿ ನಿರ್ದೇಶನಾಲಯದ(ಇ.ಡಿ) ಕಸ್ಟಡಿ ಅವಧಿಯನ್ನು ಇಲ್ಲಿನ ನ್ಯಾಯಾಲಯವು ಏಪ್ರಿಲ್ 1 ರವರೆಗೆ ವಿಸ್ತರಿಸಿದೆ.
- ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನ 17ನೇ ಅವೃತ್ತಿಯ ಉದ್ಘಾಟನಾ ಪಂದ್ಯವು 16.8 ಕೋಟಿ ವೀಕ್ಷಕರನ್ನು ಸೆಳೆದಿದೆ ಎಂದು ಟೂರ್ನಿಯ ಆಧಿಕೃತ ಪ್ರಸಾರಕರು ಗುರುವಾರ ಮಾಹಿತಿ ನೀಡಿದ್ದಾರೆ.
- ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ 8ನೇ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ರಾತ್ರಿ ಪ್ರಕಟಿಸಿದೆ. ಆದರೆ, ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಈವರೆಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.
- ‘ದೆಹಲಿಯ ಅಜಯ್ ಮಾಕನ್ ಅವರನ್ನು ಕಾಂಗ್ರೆಸ್ನವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯ್ನಾಡ್ನಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಅವರ್ಯಾರೂ ಕ್ಷೇತ್ರದ ಹೊರಗಿನವರಲ್ಲವೇ?
- ಕಾಂಗ್ರೆಸ್ ಅಭ್ಯರ್ಥಿ ಸೋತರೆ ಮಹಿಳೆಯರಿಗೆ ನೀಡಲಾಗುತ್ತಿರುವ ಸೌಲಭ್ಯ ಕಡಿತವಾಗಲಿದೆ ಎಂದು ಹೇಳುತ್ತ ‘ಬ್ಲಾಕ್ಮೇಲ್’ ಮಾಡಿ ಮಹಿಳಾ ಮತ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಆರೋಪಿಸಿದರು.
- 'ಬಿಜೆಪಿಯ ಮನುವಾದಿಗಳು ನನ್ನನ್ನು ಎನ್ಕೌಂಟರ್ ಮಾಡುವುದಾಗಿ ಜೀವ ಬೆದರಿಕೆಯ ಪತ್ರ ಬರೆದು ಹತ್ತು ದಿನಗಳ ಹಿಂದೆ ನನ್ನ ಕಚೇರಿಗೆ ಕಳುಹಿಸಿದ್ದಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
- ‘ಜೈಲಿನಿಂದ ಸರ್ಕಾರ ಮುನ್ನೆಡಸಲು ಸಾಧ್ಯವಿಲ್ಲ’ ಎಂಬ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹೇಳಿಕೆಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಇದೊಂದು ರಾಜಕೀಯ ಪಿತೂರಿ’ ಎಂದು ಹೇಳಿದ್ದಾರೆ.
- ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಕಾಂಗ್ರೆಸ್ ತೊರೆದು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇತ್ತಿಚೆಗಷ್ಟೆ ಸಾವಿತ್ರಿ ಅವರ ಪುತ್ರ ಉದ್ಯಮಿ ನವೀನ್ ಜಿಂದಾಲ್ ಅವರು ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು.
ಸಂಜೆವಾಣಿ
- ಓವೈಸಿಗೆ ಮೂಗುತಿ ಸುಂದರಿ ಸಾನಿಯಾ ಸವಾಲು
- ಭಾರತೀಯ ವೈದ್ಯೆಗೆ ೨ ಕೋಟಿ ನೀಡಿದ ಮಸ್ಕ್
- ಆಟಗಾರ್ತಿಗೆ ಮುತ್ತಿಕ್ಕಿದ ಪ್ರಕರಣ: ಲೂಯಿಸ್ಗೆ ಜೈಲು
- ಸ್ವಾತಂತ್ರ್ಯ ಹೋರಾಟದಲ್ಲಿ ಉನ್ನತ ವೈಚಾರಿಕತೆಯ ಚೈತನ್ಯ ನೀಡಿದವರು ಭಗತ್ ಸಿಂಗ್
- ಕಣಕಿ ಬಣವೆಗೆ ಕಿಡಿಗೇಡಿಗಳಿಂದ ಬೆಂಕಿ
- ಆಟೋ ಚಾಲಕರ ಧರಣಿ ಸತ್ಯಾಗ್ರಹ
- ಇ-ಸ್ವತ್ತು ಮಾಡಿಕೊಡಲು ಒತ್ತಾಯಿಸಿ ದಂಪತಿ ಧರಣಿ
- ವಾಮಿಕಾ ಕೊಹ್ಲಿ ಯಾವ ಶಾಲೆಗೆ ಪ್ರವೇಶ ಪಡೆಯುತ್ತಾರೆ? ಅನುಷ್ಕಾ ಶರ್ಮಾ ಲಂಡನ್ನಿಂದ ಭಾರತಕ್ಕೆ ಯಾವಾಗ…
ವಾರ್ತಾಭಾರತಿ
- ಐಪಿಎಲ್ 2024 | ರೋಚಕ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್
- ಲೋಕಸಭಾ ಚುನಾವಣೆ | ಕಾಂಗ್ರೆಸ್ ನ 8 ನೇ ಪಟ್ಟಿ ಬಿಡುಗಡೆ
- ಅರವಿಂದ ಕೇಜ್ರಿವಾಲ್ ಈಡಿ ಅವಧಿ ಎ.1 ರವೆರೆಗೆ ವಿಸ್ತರಣೆ
- ಸಚಿವ ಪ್ರಿಯಾಂಕ್ ಖರ್ಗೆ ಗೆ ಜಾತಿ ನಿಂದನೆ, ಜೀವ ಬೆದರಿಕೆ ಪತ್ರ; ಪ್ರಕರಣ ದಾಖಲು
- ಹಾಸನ ಲೋಕಸಭಾ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
- ಕೇಜ್ರಿವಾಲ್ ರನ್ನು ಸಿಎಂ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
- ರೂ. 100 ಕೋಟಿ ಹಗರಣವಾಗಿದ್ದರೆ ಹಣ ಎಲ್ಲಿದೆ?” ನ್ಯಾಯಾಲಯದಲ್ಲಿ ಕೇಜ್ರಿವಾಲ್ ಪ್ರಶ್ನೆ
- ಆದಾಯ ಮರುಮೌಲ್ಯಮಾಪನದ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ವಿಶ್ವವಾಣಿ
- ನೀಟ್ ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
- ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
- ಬರಿಯ ಮಾತು ಅಷ್ಟೇ!
- ಕೇಂದ್ರದೊಂದಿಗೆ ಬಡಿದಾಟಕ್ಕಿಂತ ಸಮನ್ವಯ ಇರಲಿ
- ಇದು ತಮಾಷೆಯ ಮಾತಲ್ಲ, ಅಧಿಕೃತ !
- ಭಿಡೆ ಬಿಡದಿದ್ದರೆ ಬದುಕೇ ಬಲುಭಾರ !
- ಆಧಾರ್ ಕಾರ್ಡು ನವೀಕರಣ: ಜೂನ್,14 ಗಡುವು
- ಹೆಂಡತಿಯನ್ನು ‘ಸೆಕೆಂಡ್ ಹ್ಯಾಂಡ್’ ಎನ್ನಬೇಡಿ….ಕಾದಿದೆ ಶಿಕ್ಷೆ !
Btv ನ್ಯೂಸ್
- ವಿರೋಧ ಪಕ್ಷಕ್ಕೆ ಮಾನ ಮರ್ಯಾದೆ ಇದ್ದಿದ್ರೆ ಕ್ಯಾಂಡಿಡೇಟ್ನ ನಿಲ್ಲಿಸಬಾರ್ದಿತ್ತು ಇಲ್ಲಿ - ಸಿಎಂ ಸಿದ್ದರಾಮಯ್ಯ
- ನಿಮ್ಮ ಸೇವೆಗೆ ನಾವು ಸದಾ ಸಿದ್ದ..!
- ಕೊ*ರೋನಾ ಟೈಂನಲ್ಲಿ ಡಿಕೆ ಸುರೇಶ್ ಬಡವರ ರಕ್ಷಣೆಗೆ ನಿಂತಿದ್ರು..!
- ನಾಮಪತ್ರ ಸಲ್ಲಿಸಲು ಡಿಕೆ ಸುರೇಶ್ ಸಾವಿರಾರು ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆ.!
- ನಾಮಪತ್ರ ಸಲ್ಲಿಸಿದ ಬಳಿಕ ಡಿಕೆ ಸುರೇಶ್ ಭಾಷಣ..! LIVE @ 1.53 PM
- ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಭಾಷಣ..! LIVE @ 1.12 PM
- ರಾಮನಗರದಲ್ಲಿ ಡಿಕೆ ಸುರೇಶ್ಗೆ ಭರ್ಜರಿ ಸ್ವಾಗತ.!
- ನಾಮಪತ್ರ ಸಲ್ಲಿಕೆಗೂ ಮುನ್ನ ಅಣ್ಣ ಡಿಕೆಶಿ ಆಶೀರ್ವಾದ ಪಡೆದ ಡಿಕೆ ಸುರೇಶ್!
ಮಂಗಳೂರಿಯನ್
- ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಮುಖಂಡರಿಂದ ಸ್ವಾಗತ
- ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ
- St Aloysius Gonzaga School Holds Kindergarten Graduation Ceremony
- Shrikanth Hemmady, Team Mangalorean
- ಮೀನು ಹಿಡಿಯಲು ಹೋದ ಈರ್ವರು ನದಿಯಲ್ಲಿ ಮುಳುಗಿ ಸಾವು
- ಗಂಗೊಳ್ಳಿಯಲ್ಲಿ ಹೋಳಿ ಮೆರವಣಿಗೆ: ಮಾ. 26ರಂದು ಮದ್ಯ ಮಾರಾಟ ನಿಷೇಧ
- ಬಿಜೆಪಿ ಲೋಕ ಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಪ್ರವಾಸ
- ಚುನಾವಣಾ ಪ್ರಚಾರಕ್ಕೆ ಸುವಿಧಾದಲ್ಲಿ ಅನುಮತಿ ಅಗತ್ಯ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
ದಿಗ್ವಿಜಯ ನ್ಯೂಸ್
- DK Shivakumar Taunts HD Kumaraswamy | ಕುಮಾರಸ್ವಾಮಿ, ಡಾ.ಮಂಜುನಾಥ್ ಕಾಲೆಳೆದ ಡಿಕೆ ಶಿವಕುಮಾರ್!
- CM Siddaramaiah Slams BJP-JDS | ಬಿಜೆಪಿ-ಜೆಡಿಎಸ್ಗೆ ಮರ್ಯಾದೆ ಇದ್ದಿದ್ರೆ ಹೀಗೆ ಮಾಡ್ತಿರಲಿಲ್ಲ: ಸಿದ್ದರಾಮಯ್ಯ
- DK Suresh Files Nomination From Bengaluru Rural | ಕನ್ನಡ ಪೇಟ ತೊಟ್ಟು ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್!
- ಗುಣಮಟ್ಟದ ಆಹಾರಕ್ಕೆ ಶ್ರೀ ಉಡುಪಿ ಫುಡ್ ಹಬ್!
- M Lakshman Hits Back At Pratap Simha | ಮಾಧ್ಯಮದ ಮುಂದೆ ಜಾತಿ ಪ್ರಮಾಣ ಪತ್ರ ಬಿಚ್ಚಿಟ್ಟ ಎಂ. ಲಕ್ಷ್ಮಣ್!
- ಶುಚಿ - ರುಚಿಗೆ ಹೆಚ್ಚಿನ ಒತ್ತು ಗೋದಾವರಿ ಕೆಫೆ ಗಮ್ಮತ್ತು!
- ನಾಮಪತ್ರ ಸಲ್ಲಿಕೆಗೂ ಮುನ್ನ ಕನಕಪುರದಲ್ಲಿ ಡಿಕೆ ಸುರೇಶ್ ವಿಶೇಷ ಪೂಜೆ!
- Exclusive Face 2 Face with ಕರ್ನಾಟಕ ಅಪರ ಮುಖ್ಯ ಚುನಾವಣಾ ಅಧಿಕಾರಿ ಆರ್. ವೆಂಕಟೇಶ್ ಕುಮಾರ್...!