ಮುಖ್ಯ ವಾರ್ತೆಗಳು
ಕನ್ನಡಪ್ರಭ
- 'ಅದಕ್ಕಾಗಿಯೇ ನಾನು ಅಲ್ಲಿಂದ ಹೊರಬಂದೆ': ಟೆಸ್ಟ್ ನಾಯಕತ್ವದಿಂದ ನಿರ್ಗಮಿಸಿದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
- IPL 2026: ಪ್ಲೇಆಫ್ಗೂ ಮುನ್ನ RCBಗೆ ಆನೆಬಲ; ತಂಡಕ್ಕೆ ಮರಳಲಿದ್ದಾರೆ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್!
- ಮೆಲೊನಿಗೆ ಪ್ರಧಾನಿ ಮೋದಿ Melody ಚಾಕ್ಲೆಟ್ ಗಿಫ್ಟ್: Parle Industries ಷೇರು ಮೌಲ್ಯ ಹೆಚ್ಚಳ, Confuse ಮಾಡ್ಕೊಂಡ್ರಾ ಹೂಡಿಕೆದಾರರು! ಧನ್ಯವಾದ ಹೇಳಿದ ಸಂಸ್ಥೆ
- ಗ್ಯಾರಂಟಿಗೆ ಸಾಲ-ಅಭಿವೃದ್ಧಿಗೆ ಶೂನ್ಯ, ಅಧಿಕಾರದ ಕಾಳಗದಲ್ಲೇ ಬ್ಯುಸಿ: ಕಾಂಗ್ರೆಸ್ ಸಾಧನಾ ಸಮಾವೇಶ ವಿರುದ್ಧ BJP ವಾಗ್ದಾಳಿ
- 'ಎಲ್ಲದಕ್ಕೂ ಧನ್ಯವಾದಗಳು': IPLನಿಂದ ಧೋನಿ ನಿವೃತ್ತಿ?; ಗೌರವ ಸಲ್ಲಿಸಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್!
- TTPಗೆ ನೇಮಕಾತಿ ಕೇಸ್: ಉಗ್ರ ಹಮ್ರಾಜ್ ಶೇಖ್ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು NIA ಕೋರ್ಟ್
- ಬಿಡದಿ ಟೌನ್ಶಿಪ್ಗೆ ಒಪ್ಪಿದ ರೈತರು; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ
- ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂಟು ಜನರ ಬಂಧನ; ₹35 ಕೋಟಿ ಮೌಲ್ಯದ MDMA ವಶ!
ಸುವರ್ಣ ನ್ಯೂಸ್
- ‘ಪೆದ್ದಿ’ ಟ್ರೇಲರ್ನಲ್ಲಿ ರಾಮ್ ಚರಣ್-ಶಿವಣ್ಣ ಅಬ್ಬರ: ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!
- ಟ್ರಂಪ್, ನೆತನ್ಯಾಹು ಕೊಂದವರಿಗೆ ₹500 ಕೋಟಿ? ಏನಿದು ಇರಾನ್ ಶಾಕಿಂಗ್ ಪ್ಲಾನ್?
- Jr NTR ‘ಡ್ರ್ಯಾಗನ್’ ಟೀಸರ್ನಲ್ಲಿ ಮಿಂಚಿದ ಏಕೈಕ ಕನ್ನಡತಿ ಯಾರು? ಇಲ್ಲಿಯವರೆಗೆ ಎಷ್ಟು ಸಿನಿಮಾ ಮಾಡಿದ್ದಾರೆ?
- NRI Arrested in Bengaluru
- ಗಂಗಾವತಿ ನ್ಯಾಯಾಲಯದಲ್ಲಿ ದುರಂತ: 25 ವರ್ಷದ ಯುವ ವಕೀಲ ಹೃದಯಾಘಾತದಿಂದ ಸಾವು!
- BMTC Vijayapura Bus Service
- Rahul Gandhi vs PM Modi
- ಹೆಂಡ್ತಿಯೊಂದಿಗೆ ಜಗಳ; ಛದ್ಮವೇಶದಲ್ಲಿ ಫಸ್ಟ್ ಪ್ರೈಸ್ ಗೆದ್ದ 3 ವರ್ಷದ ಪುಟ್ಟ ಪೋರ; ಎಲ್ಲರಿಂದಲೂ ಚಪ್ಪಾಳೆ!
ವಿಜಯ ಕರ್ನಾಟಕ
- ತಮಿಳುನಾಡು CM ವಿಜಯ್ ಸಭೆಯಲ್ಲೇ ಸೆಲ್ಫಿ ವಿಡಿಯೋ ಮಾಡಿ ವಿವಾದ! ವೈರಲ್ ಕ್ಲಿಪ್ನ ಅಸಲಿಯತ್ತು ಬಹಿರಂಗ
- ನರೇಂದ್ರ ಮೋದಿ ಅವರಿಂದ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕ್ಲೇಟ್ ಗಿಫ್ಟ್; ಇಟಲಿ ಪ್ರಧಾನಿ ನಗು ವೈರಲ್
- ಗಜಕೇಸರಿ ಯೋಗ 2026: ಆಷಾಢ ಮಾಸದಲ್ಲಿ ಯಾರಿಗೆ ಗುರು ಅನುಗ್ರಹ..? 12 ರಾಶಿಗಳ ಭವಿಷ್ಯ ತಿಳಿಯಿರಿ...!
- ಇಂಪೋಸ್ಟರ್ ಸಿಂಡ್ರೋಮ್ನಿಂದ ಬಳಲುತ್ತಿದ್ದರಂತೆ ವಿರಾಟ್ ಕೊಹ್ಲಿ ; ಏನಿದು, ಇದರ ಲಕ್ಷಣಗಳೇನು?
- KN ರಾಜಣ್ಣ ನಮ್ಮ ಹೈಕಮಾಂಡ್ ಎಂದು ಇವತ್ತೇ ನಂಗೆ ಗೊತ್ತಾಗಿದ್ದು : ಡಿಕೆ ಶಿವಕುಮಾರ್
- ಏನಿದು 'ಇಂಪೋಸ್ಟರ್ ಸಿಂಡ್ರೋಮ್'?: ಈ ಮನಸ್ಥಿತಿಯಿಂದ ವಿರಾಟ್ ಕೊಹ್ಲಿಯನ್ನು ದ್ರಾವಿಡ್- ರಾಠೋಡ್ ಹೊರತಂದಿದ್ದು ಹೇಗೆ?
- ನೀರು ಕುಡಿಯುವುದು ಹಾಗೂ ಜಲಸಂಚಯನವನ್ನು ಕಾಪಾಡುವುದು ಇವುಗಳ ನಡುವಿನ ವ್ಯತ್ಯಾಸವೇನು?
- ಲಕ್ಕುಂಡಿಯಲ್ಲಿ ಸ್ಮಾರಕಗಳ ಪತ್ತೆಗೆ ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ! ಶೀಘ್ರದಲ್ಲೇ 101 ದೇವಸ್ಥಾನ ಅನಾವರಣ
ಉದಯವಾಣಿ
- ಟಾಲಿವುಡ್ ದಿಗ್ಗಜ ಬಾಲಯ್ಯ ʼNBK111ʼ ಚಿತ್ರಕ್ಕೆ ʼರಾಕಿಂಗ್ ಸ್ಟಾರ್ʼ ಎಂಟ್ರಿ
- TejRan: ನಾಲ್ಕು ವರ್ಷದ ಪ್ರೀತಿಗೆ ಮದುವೆಯ ರಂಗು ನೀಡಲು ಸಜ್ಜಾದ ಕರಣ್ - ತೇಜಸ್ವಿ ಪ್ರಕಾಶ್
- ಸಾಣೂರು: ಶಾಲೆ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
- ಮೋದಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮಾರಾಟ ಮಾಡಿದ್ದಾರೆ: ರಾಹುಲ್ ತೀವ್ರ ವಾಗ್ದಾಳಿ
- ಷೇರು ಮಾರುಕಟ್ಟೆಯಲ್ಲಿ ಪಾರ್ಲೆ ಇಂಡಸ್ಟ್ರೀಸ್ ಶೇ.5 ರಷ್ಟು ಏರಿಕೆ! ಇಲ್ಲಿದೆ ಅಸಲಿ ಟ್ವಿಸ್ಟ್
- ಭಾರತದಲ್ಲಿ ಮುಸ್ಲಿಮರಿಗೆ ಅಲ್ಪಸಂಖ್ಯಾತ ಸ್ಥಾನಮಾನ...: ರಿಜಿಜು vs ಓವೈಸಿ
- ಸೂರ್ಯ ನಂತರ ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ಮುಂದಿನ ನಾಯಕ: ರಿಕ್ಕಿ ಪಾಂಟಿಂಗ್ ಭವಿಷ್ಯ!
- 2027ರ ಪಂಜಾಬ್ ಚುನಾವಣೆಯಲ್ಲಿಆಪ್ ಭರ್ಜರಿ ಜಯಭೇರಿ ಬಾರಿಸಲಿದೆ: ಕೇಜ್ರಿವಾಲ್ ವಿಶ್ವಾಸ
TV9 ಕನ್ನಡ
- ರಸ್ತೆಗೆ ಬೃಹತ್ ಮರ ಬಿದ್ದು ಸಂಚಾರ ಅಸ್ತವ್ಯಸ್ತ
- ಅಳುತ್ತಿದ್ದ ದರ್ಶನ್ ಅಭಿಮಾನಿಯ ಸಂತೈಸಿದ ವಿಜಯಲಕ್ಷ್ಮಿ ದರ್ಶನ್
- ಕೃತಿ ಸನೋನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಶ್ಮಿಕಾ ಮಂದಣ್ಣ
- ವಾಷಿಂಗ್ ಮಷಿನ್ ಒಳಗೆ ಕೈ ಹಾಕಿ ಆಪತ್ತು ತಂದುಕೊಂಡ ಯುವತಿ
- ಬಾರ್ ಕ್ಯಾಷಿಯರ್ನ ಬಾಸ್ ಎಂದ ವಿಷ್ಯಕ್ಕೆ ಮರ್ಡರ್!
- ಹೈಟೆನ್ಷನ್ ಕಂಬ ಏರಿದ ಭಗ್ನಪ್ರೇಮಿ! ವಿಡಿಯೋ ವೈರಲ್
- ಬಾಯಲ್ಲಿಟ್ಟರೆ ಕರಗುವ ಹಲಸಿನ ಹಣ್ಣಿನ ಹಲ್ವಾ
- ಹೇಗಿತ್ತು ನೋಡಿ ಧನ್ಯಾ ರಾಮ್ಕುಮಾರ್ ಪ್ರವಾಸ
ಈ ಸಂಜೆ
- 35 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ : ವಿದೇಶೀಯರು ಸೇರಿ 8 ಮಂದಿ ಬಂಧನ
- ಜಿಬಿಎ ರಚನೆಯಾಗಿ 8 ತಿಂಗಳು ತಿಂಗಳಾದರೂ ನಡೆದಿಲ್ಲ ಒಂದೇ ಒಂದು ಸಭೆ
- AI-171 ವಿಮಾನ ದುರಂತ : ಕುರ್ಚಿಯ ಮೇಲಿತ್ತು ಪೈಲಟ್ ಮೃತದೇಹ
- ಫ್ರಾನ್ಸ್ ನಲ್ಲಿ ಮುಖಾಮುಖಿಯಾಗಲಿದ್ದಾರೆ ಮೋದಿ – ಟ್ರಂಪ್
- ‘ವೆಲ್ಕಮ್ ಟು ರೋಮ್, ಮೈ ಫ್ರೆಂಡ್’ : ಪ್ರಧಾನಿ ಮೋದಿಗೆ ಮೆಲೋನಿ ಆತ್ಮೀಯ ಸ್ವಾಗತ
- ಜಿಬಿಎ ಪಂಚ ಪಾಲಿಕೆಗಳ ಚುನಾವಣೆ ಮತ್ತೆ ಮುಂದೂಡಿಕೆ : ಆ.31ರ ಗಡುವು ನೀಡಿದ ಸುಪ್ರೀಂ
- ಎಸ್ಎಸ್ಎಲ್ಸಿ ಪರೀಕ್ಷೆ-2ರ ಕೀ ಉತ್ತರ ಪ್ರಕಟ
- ಬೆಂಗಳೂರಲ್ಲಿ ಸಿನಿಮಾ ಸ್ಟೈಲ್ ದರೋಡೆ : 3 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್
ವಿಶ್ವವಾಣಿ
- ತ್ವಿಶಾ ಶರ್ಮಾ ಸಾವು ಆತ್ಮಹತ್ಯೆ, ಕೊಲೆಯಲ್ಲ: ಪೊಲೀಸರು
- ಮೇ 19ರಿಂದ - 25ರವರೆಗೆ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ
- Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್; ಅಬ್ಬರಿಸಿದ JR NTR
- NTR ಜತೆ ಹೊಂಬಾಳೆ ಹೊಸ ಸಿನಿಮಾ? ತಾರಕ್ ಜನ್ಮದಿನಂದೇ ಸಿಕ್ತಾ ಸುಳಿವು?
- ಇಟಲಿ, ಭಾರತ: ಉಭಯ ದೇಶಗಳ ಮಧುರ ಬಾಂಧವ್ಯದ ಬುನಾದಿ
- ಬಿಲ್ಲವಾಸ್ ಕತಾರ್ ನಿಂದ ವಿದ್ಯಾರ್ಥಿ ವೇತನ ವಿತರಣೆ
- WTC 2025-26 ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದ ಭಾರತ!
- 8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾಗೆ ಜ್ಯೋತಿಕ ಬೆಂಬಲ
ಪಬ್ಲಿಕ್ ಟಿವಿ
- ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಸಾಧ್ಯತೆ – ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
- ಬೆಂಗ್ಳೂರಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ – 35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, ಎಂಟು ಜನ ಅರೆಸ್ಟ್
- ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ – ಮೋದಿ ಕೊಟ್ಟ ‘ಮೆಲೋಡಿ’ ಟಾಫಿಗೆ ಪಾರ್ಲೆ ಫನ್ನಿ ರಿಯಾಕ್ಷನ್
- ಎಬೊಲಾಗೆ 136 ಮಂದಿ ಬಲಿ; ಮಾರಣಾಂತಿಕ ಸೋಂಕಿಗಿಲ್ಲ ಲಸಿಕೆ – WHO ಕಳವಳ
- ಬೆಲೆ ಏರಿಕೆ ಮಧ್ಯೆ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ – ಸದ್ಯಕ್ಕಿಲ್ಲ ಟಿಕೆಟ್ ದರ ಹೆಚ್ಚಳ
- ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಕ್ಕೆ ಅವಕಾಶ ಇಲ್ಲ: ಈಶ್ವರ ಖಂಡ್ರೆ
- ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ – 230 ಕೋಟಿ ಪಡೆದ ಕೊಹ್ಲಿಗೆ ಅಗ್ರ ಸ್ಥಾನ
- 6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್ಕೇಡ್ಸ್ ಏರೊಸ್ಪೇಸ್ ಒಲವು: ಎಂ.ಬಿ ಪಾಟೀಲ್
ಪ್ರಜಾವಾಣಿ
- Vijay Cabinet Expansion:ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಗುರುವಾರ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆಯಿದ್ದು, ಎಡಪಕ್ಷಗಳ ಒತ್ತಾಯದ ಮೇರೆಗೆ ಎಐಎಡಿಎಂಕೆ ಬಂಡಾಯ ಶಾಸಕರನ್ನು ಸಂಪುಟದಿಂದ ದೂರವಿಡಲಿದ್ದಾರೆ ಎಂದು ವರದಿಯಾಗಿದೆ.
- Hampi Archaeological Survey: ಹಂಪಿಯ ಹಜಾರರಾಮ ದೇವಸ್ಥಾನದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ಎರಡು ಆಳ್ವಾರ್ ಮೂರ್ತಿಗಳ ಭಗ್ನ ಅವಶೇಷಗಳು ಪತ್ತೆಯಾಗಿವೆ.
- Ramya CJP Support: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ'ಗೆ(ಸಿಜೆಪಿ) ದೇಶದಾದ್ಯಂತ ಯುವ ಸಮುದಾಯ ಬೆಂಬಲ ಸೂಚಿಸುತ್ತಿದೆ. ಈ ನಡುವೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕೂಡ 'ಸಿಜೆಪಿ'ಗೆ ತಮ್ಮ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
- ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ 7 ಗುಜರಾತ್ ಆಟಗಾರರು
- ಪ್ರೇಕ್ಷಕರ ಮುಂದೆಯೇ ಅಶ್ಲೀಲ ಪದ ಬಳಕೆ: ರಿಷಬ್ ಪಂತ್ ಮಾತಿಗೆ ಆಕ್ರೋಶ
- PM Modi Giorgia Meloni Meet: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
- ಸುದ್ದಿ ಗುದ್ದು | ತಿಂಗಳೇಶ: ಬುಧವಾರ, 20 ಮೇ 2026
- ಗುಂಡಣ್ಣ ಕಾರ್ಟೂನು: ಬುಧವಾರ, 20 ಮೇ 2026
ವಾರ್ತಾಭಾರತಿ
- ಮೇ 25ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಕರಾವಳಿ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ
- ಮೀಫ್ ವತಿಯಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೆಚ್ಚುವರಿ ಉಚಿತ ಸೀಟುಗಳು ಲಭ್ಯ
- FIFA ವಿಶ್ವಕಪ್ | ಪೋರ್ಚುಗಲ್ ತಂಡ ಪ್ರಕಟ; ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವ
- ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪ್ರಸಾದ್ ರಾಜ್ ಕಾಂಚನ್
- Tamil Nadu | LTTE ಮುಖ್ಯಸ್ಥನಿಗೆ ಗೌರವ ಸಲ್ಲಿಸಿದ CM ವಿಜಯ್; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
- ರೇಷ್ಮೆ ಕೃಷಿ ಹೆಚ್ಚಿಸಲು ದ.ಕ. ಮತ್ತು ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ: ಸಚಿವ ವೆಂಕಟೇಶ್
- ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರ, ವರಿಷ್ಠರ ತೀರ್ಮಾನ: ಸಚಿವ ಈಶ್ವರ ಖಂಡ್ರೆ
- ತುಮಕೂರಿನಲ್ಲಿ ನಡೆದಿದ್ದು ‘ಸಾಧನಾ ಸಮಾವೇಶ’ವಲ್ಲ, ಕಾಂಗ್ರೆಸ್ ಸರಕಾರದ ‘ವೈಫಲ್ಯೋತ್ಸವ’: ಆರ್.ಅಶೋಕ್ ಟೀಕೆ
ಸಂಜೆವಾಣಿ
- ವಿ ಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಎಐಕೆಕೆಎಂಎಸ್ ಪ್ರತಿಭಟನೆ
- ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ಅವರ ಜೀವನ ವ್ಯಕ್ತಿತ್ವ ಮಕ್ಕಳು ಬೆಳಿಸಿಕೊಳ್ಳಲು ಕರೆ
- ಮುಂಬೈ ವಿರುದ್ಧ ಕೆಕೆಆರ್ಗೆ ನಿರ್ಣಾಯಕ ಪಂದ್ಯ
- ಆನ್ ಲೈನ್ ಔಷಧ ಮಾರಾಟ ವಿರೋಧಿಸಿ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
- ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್
- ಬೌರಿಂಗ್ ಆಸ್ಪತ್ರೆ ದುರಂತ: ಅಧಿಕಾರಿಗಳ ನಿರ್ಲಕ್ಷ್ಯ ಬಹಿರಂಗ
- ರೋಂನಲ್ಲಿ ಮೋದಿಗೆ ಅದ್ಧೂರಿ ಸ್ವಾಗತ
- ಬಿಡದಿ ಟೌನ್ಶಿಪ್ ಯೋಜನೆ ಕೈಬಿಡಲ್ಲ: ಡಿಕೆಶಿ
News18 ಕನ್ನಡ
- Vijayalakshmi Supports Darshan Fans | ದರ್ಶನ್ ಅಭಿಮಾನಿಗಳಿಗೆ ಧೈರ್ಯ ತುಂಬಿದ ವಿಜಯಲಕ್ಷ್ಮಿ
- DK Shivakumar On G Parameshwar | ಪರಮೇಶ್ವರ್ಗೆ ಟಾಂಗ್ ಕೊಟ್ರಾ ಡಿಕೆ ಶಿವಕುಮಾರ್? | n18v
- BY Vijayendra vs V Somanna | ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪೈಪೋಟಿ? | BJP High Command Report
- Diesel Found in Mangaluru Open Wells | ಮಂಗಳೂರಿನ ಬಾವಿಯಲ್ಲಿ ಡೀಸೆಲ್ ಅಂಶ ಪತ್ತೆ | N18S
- Vijayalakshmi Met Darshan In Central Jail | ದರ್ಶನ್ ಸ್ಥಿತಿ ಕಂಡು ಪತ್ನಿ ಭಾವುಕ
- Dubare Elephant Camp Tragedy | ದುಬಾರೆ ಆನೆ ಶಿಬಿರ ಬಂದ್, ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ
- Darshan Emotional After Meeting Vijayalakshmi and son | ಪತ್ನಿ ಮಗನ ಭೇಟಿ ಬಳಿಕ ದರ್ಶನ್ ಇನ್ನಷ್ಟು ಸೈಲೆಂಟ್
- DK Shivakumar On Bidadi Township Farmers | ಬಿಡದಿ ಟೌನ್ಶಿಪ್ ಬಗ್ಗೆ ರೈತರ ಜೊತೆ ಡಿಕೆ ಮಾತುಕತೆ | N18V
ದಿಗ್ವಿಜಯ ನ್ಯೂಸ್
- PM Modi gifted Melody chocolates to Giorgia Meloni..!
- PM Modi in Italy | ಪ್ರಧಾನಿ ಮೋದಿಗೆ ಆತ್ಮೀಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಮೆಲೋನಿ..!
- Tumakuru district to "Bengaluru North" controversy..!
- Raichur | ರಾಯರ ಜಪದ ಕಟ್ಟೆ ಬಳಿ 6 ಕೋಣೆಗಳಿಗೆ ಬೀಗ..! ಭಕ್ತರಲ್ಲಿ ಆತಂಕ
- CM Vijay Driving Car By Himself Driver Stunned | ಸ್ವತಃ ಕಾರು ಚಲಾಯಿಸಿದ ತಮಿಳುನಾಡು ಸಿಎಂ ವಿಜಯ್..!
- Krishna Byre Gowda distributed Sanction letters to beneficiaries..!
- Medical Shops To Remain Shut Today | ಆನ್ಲೈನ್ ಔಷಧ ಮಾರಾಟ ವಿರೋಧಿಸಿ ಬೀದಿಗಿಳಿದ ಔಷಧ ಮಾರಾಟಗಾರರ ಸಂಘ..!
- 3 ಮಕ್ಕಳಾದ್ರೆ 30 ಸಾವಿರ, 4 ಆದ್ರೆ 40 ಸಾವಿರ..! ಆಂಧ್ರ ಸರ್ಕಾರದ ಆಫರ್ ! ಜನ ಏನಂದ್ರು ನೋಡಿ..?
ಮಂಗಳೂರಿಯನ್
- ಮನಮೋಹನ್ ಸಿಂಗ್ ಮೌನಿಯಲ್ಲ, ಪ್ರಧಾನಿ ಮೋದಿ ಮೌನಿ: ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಕಿಡಿ
- ಬೆಳ್ತಂಗಡಿ| ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
- ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
- ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪ್ರಸಾದ್ ರಾಜ್ ಕಾಂಚನ್
- ಮೆಡಿಕಲ್ ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರ್ಯಾಯ ವ್ಯವಸ್ಥೆ
- ಭಾರತ ಸರಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಗೆ ಪ್ರಮೋದ್ ಮಧ್ವರಾಜ್ ನಾಮನಿರ್ದೇಶನ
- ಮೇ 22: ದಕ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ
- ನಗರಾಭಿವೃದ್ಧಿ ಪ್ರಾಧಿಕಾರ ತಾತ್ಕಾಲಿಕ ಏಕನಿವೇಶನ ಬದಲು ಅಂತಿಮ ಏಕನಿವೇಶನ ಒದಗಿಸಲು ಕ್ರಮ ವಹಿಸಿ : ಯಶ್ಪಾಲ್ ಸುವರ್ಣ ಸೂಚನೆ