ಮುಖ್ಯ ವಾರ್ತೆಗಳು
ವಿಜಯ ಕರ್ನಾಟಕ
- ಬೆಂ. ಗ್ರಾಮಾಂತರದಲ್ಲಿ ಅಕ್ರಮ ಕುಕ್ಕರ್ ಹಂಚಿಕೆ ಪತ್ತೆ ಮಾಡಿ ಬೆಂಕಿ ಹಚ್ಚಲು ಕಾರ್ಯಕರ್ತರಿಗೆ ಕರೆ ಕೊಡಬೇಕಾದೀತು! ಎಚ್ಡಿಕೆ ಎಚ್ಚರಿಕೆ
- IPL ಕ್ರಿಕೆಟ್ ಕಾಮೆಂಟರಿಗೆ ಸಿಧು ರಿಟರ್ನ್ಸ್: ದಶಕಗಳ ಹಿಂದೆಯೇ ದಿನಕ್ಕೆ 25 ಲಕ್ಷ ರೂ. ಸಂಭಾವನೆ?
- ತಮಿಳುನಾಡಿನಲ್ಲಿ ಹಳೆ ಮಿತ್ರನೊಂದಿಗೆ ಎನ್ಡಿಎ ಮತ್ತೆ ದೋಸ್ತಿ: ಪಿಎಂಕೆಗೆ 10 ಸೀಟು ಕೊಟ್ಟ ಬಿಜೆಪಿ
- ಬಿಜೆಪಿಯಿಂದ ಜನತಾ ದಳ ಮುಗಿಸುವ ಕೆಲಸ: ದಿನೇಶ್ ಗುಂಡೂರಾವ್
- Bengaluru Rain : ಬೆಂಗಳೂರಿನ ಜನತೆಗೆ ಸಿಹಿ ಸುದ್ದಿ ನೀಡಿದ ಐಎಂಡಿ; ವೀಕೆಂಡ್ನಲ್ಲಿ ರಾಜಧಾನಿಯಲ್ಲಿ ಬರಲಿದೆ ಮಳೆ?
- ಅಮುಲ್ಗೆ ನಂದಿನಿ ಟಕ್ಕರ್, ಟಿ20 ವಿಶ್ವಕಪ್ ತಂಡದ ಪ್ರಯೋಜಕತ್ವ ಪಡೆಯಲು ಮುಂದಾದ ಕೆಎಂಎಫ್
- ಲೋಕಸಭೆ ಚುನಾವಣೆ 2024: ಅಂಚೆ ಮತದಾನಕ್ಕೆ ಈ 12 ಇಲಾಖೆಗೆ ಅವಕಾಶ; ಸಿಬ್ಬಂದಿ ಪಟ್ಟಿ ನೀಡಲು ಸೂಚನೆ
- ಕೈತಪ್ಪಿದ ಟಿಕೆಟ್, ಒಕ್ಕಲಿಗ ಸಂಘದ ಪ್ರಮುಖರ ಜೊತೆ ಡಿವಿಎಸ್ ಸಭೆ, ಮುಂದಿನ ಹೆಜ್ಜೆ ಬಗ್ಗೆ ಚರ್ಚೆ
ಸುವರ್ಣ ನ್ಯೂಸ್
- ದುಬಾರಿ ಬೆಲೆಯ ಸನ್ಗ್ಲಾಸ್ ಧರಿಸಿ ಆರ್ಸಿಬಿ ಪ್ರ್ಯಾಕ್ಟೀಸ್ಗೆ ಬಂದ ಕಿಂಗ್ ಕೊಹ್ಲಿ!
- 8 ಕಿ.ಮಿಗೆ 1,334 ರೂ ಚಾರ್ಜ್ ಮಾಡಿ ಉಬರ್, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ!
- ತಮನ್ನಾ ಭಾಟಿಯಾ ಬಾಯ್ಫ್ರೆಂಡ್ ಜೊತೆ ಕಾಣಿಸಿಕೊಂಡ ನಟಿ ಸಮಂತಾ!
- ವಿಜಯಪುರದಲ್ಲಿ 2.93 ಕೋಟಿ ರೂ. ವಶಕ್ಕೆ ಪಡೆದ ಪೊಲೀಸರು; ಹಾಸಿಗೆಯಷ್ಟು ಉದ್ದದ ಕಂತೆ ಕಂತೆ ನೋಟುಗಳು ಪತ್ತೆ!
- ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಒಟಿಟಿ ಬಿಡುಗಡೆ ದಿನಾಂಕ ಫಿಕ್ಸ್; ದಿನಾಂಕ, ಪ್ಲ್ಯಾಟ್ಫಾರಂ ಯಾವುದು ?
- ಎಷ್ಟೇ ಬೇಡಿಕೊಂಡ್ರೂ ಹಿಂಬದಿ ಮಾತ್ರ ತೋರಿಸಿ ಪಾಪರಾಜಿಗಳನ್ನು ಸುಸ್ತು ಮಾಡಿದ ಕಾಜೋಲ್ ಪುತ್ರಿ!
- ಪತ್ನಿ ಗೂಗಲ್ ಅಕೌಂಟಲ್ಲಿದ್ದ ಫೋಟೋ ನೋಡಿ ದಂಗಾದ ಪತಿ! ಅಂಥದ್ದೇನಿತ್ತು ಗೆಸ್ ಮಾಡಿ
- ಹಸಿರು ಸೀರೆಯಲ್ಲಿ ಅರಗಿಣಿಯಂತೆ ಕಂಡ ಮೌನ : ಅಂದ ಅಂದರೇನು ನೀನೆ ಎಂದು ಕವನ ಗೀಚಿದ ಫ್ಯಾನ್ಸ್!
ಕನ್ನಡಪ್ರಭ
- ದೇಶ ಬದಲಾವಣೆ ಬಯಸುತ್ತಿದೆ, ಮೋದಿ ಸರ್ಕಾರದ ಗ್ಯಾರಂಟಿಗಳು 2004ರಂತೆಯೇ ಟೊಳ್ಳು- CWC ಸಭೆಯಲ್ಲಿ ಖರ್ಗೆ
- ಸಂಜಯ್ ಮುಖರ್ಜಿಯನ್ನು ಡಿಜಿಪಿಯಾಗಿ ನೇಮಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಇಸಿ ಆದೇಶ
- ನಕಲಿ ಎನ್ಕೌಂಟರ್ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ
- ದೆಹಲಿ ಮತ್ತೆ ವಿಶ್ವದ ಅತ್ಯಂತ ಮಾಲಿನ್ಯಯುತ ರಾಜಧಾನಿ; ಕಳಪೆ ವಾಯು ಗುಣಮಟ್ಟ ಹೊಂದಿರುವ ಮೂರನೇ ರಾಷ್ಟ್ರ ಭಾರತ!
- CAA ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ; 3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚನೆ
- 'ವಿಕಸಿತ ಭಾರತ' ವಾಟ್ಸ್ಆ್ಯಪ್ ಸಂದೇಶದಿಂದ ನೀತಿ ಸಂಹಿತ, ಖಾಸಗಿತನ ಉಲ್ಲಂಘನೆ: ಕಾಂಗ್ರೆಸ್
- ಬೆಂಗಳೂರು: ಹೆಡ್ಕಾನ್ಸ್ಟೇಬಲ್ ಮೇಲೆ ಹಲ್ಲೆ, ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸರು!
- ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಲ್ವರು ಪ್ರಯಾಣಿಕರಿಂದ 1 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ
Zee News ಕನ್ನಡ
- White Hair: ಬಿಳಿಕೂದಲನ್ನು ಗಾಢ ಕಪ್ಪಾಗಿಸಲು ಹೇಳಿಮಾಡಿಸಿದ್ದು ಈ ನೀರು: ಕೂದಲಿಗೆ ಸ್ಪ್ರೇ ಮಾಡಿದ್ರೆ ಸಾಕು 25 ನಿಮಿಷದಲ್ಲಿ ರಿಸಲ್ಟ್!
- Bharat Atta-Rice : ರೈಲು ನಿಲ್ದಾಣಗಳಲ್ಲಿಯೂ ಸಿಗುತ್ತದೆ ಅಗ್ಗದ ಅಕ್ಕಿ, ಗೋಧಿ ಹಿಟ್ಟು : 500 ನಿಲ್ದಾಣಗಳಲ್ಲಿದೆ ಈ ಸೌಲಭ್ಯ
- ಡಿಕೆ ಶಿವಕುಮಾರ್ ಅವರೇ ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ?
- ಕಾಂಗ್ರೆಸ್ ಅಭ್ಯರ್ಥಿಯಿಂದ ಕ್ಷೇತ್ರದಲ್ಲಿ ಕುಕ್ಕರ್, ಹಣ ಹಂಚಿಕೆ : ಹೆಚ್ಡಿಕೆ ಆರೋಪ
- ನೆರೆಮನೆಯ ಪಾರ್ಕಿಂಗ್ ಜಾಗದಲ್ಲಿ ಕಾರ್ ಪಾರ್ಕ್ ಮಾಡಿದ ಜೋಡಿ, ನಂತರ ನಡೆದಿದ್ದು ನೀವೇ ನೋಡಿ!
- ಇಂಡಿಯನ್ ಆಯಿಲ್ ಕಂಪನಿ ನಿರ್ದೇಶಕರಾಗಿ ರಶ್ಮಿ ಗೋವಿಲ್ ನೇಮಕ
- ಡ್ರೆಸಿಂಗ್ ಕೋಣೆಯಲ್ಲೇ ಸಿಗರೇಟ್ ಸೇದಿದ ಸ್ಟಾರ್ ಕ್ರಿಕೆಟಿಗ! ವಿಡಿಯೋ ವೈರಲ್
- Nabha Natesh : ಕಪ್ಪು ಬಣ್ಣದ ಡ್ರೇಸ್ನಲ್ಲಿ ಶೃಂಗೇರಿ ಸುಂದರಿ..! ನಭಾ ನಟೇಶ್ ಫೊಟೋಸ್ ಇಲ್ಲಿವೆ
News18 ಕನ್ನಡ
- ಯದುವೀರ್ ಒಡೆಯರ್ ವಿರುದ್ಧ ಸ್ಪರ್ಧಿಸ್ತಾರಾ ಡಿ.ವಿ.ಸದಾನಂದಗೌಡ?
- ಮಂಡ್ಯ ಬಿಡಲ್ಲ ಅಂದಿದ್ದ ಸುಮಲತಾ ಸೈಲೆಂಟ್ ಆಗಿದ್ದೇಕೆ? ಇಲ್ಲಿದೆ ನಿಜವಾದ ಕಾರಣ!
- ಹೊಸ ಲುಕ್ನಲ್ಲಿ ಕಿಂಗ್ ಕೊಹ್ಲಿ, ವೈರಲ್ ಆಗ್ತಿದೆ ವಿರಾಟ್ ನ್ಯೂ ಸ್ಟೈಲ್
- ಚೆನ್ನೈನಲ್ಲಿ ಎಚ್ಡಿಕೆಗೆ ಹೃದಯ ಶಸ್ತ್ರಚಿಕಿತ್ಸೆ484
- ಇಂದು ಬಿಜೆಪಿಗೆ ಡಬಲ್ ಶಾಕ್ ಕೊಡ್ತಾರಾ ಡಿಸಿಎಂ ಡಿಕೆಶಿ?681
- Dr CN Manjunath: ಏನ್ ಡಾಕ್ಟರೇ ಚೆನ್ನಾಗಿದ್ದೀರಾ? ಮಂಜುನಾಥ್ಗೆ ಮೋದಿ ಹೇಳಿದ್ದೇನು?780
- ಈಶ್ವರಪ್ಪ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರ ಆಯ್ತು ಎಂದ ಬಿವೈ ರಾಘವೇಂದ್ರ474
- ಮೋದಿ ಕಾರ್ಯಕ್ರಮಕ್ಕೆ ನಾನು ಹೋಗಲ್ಲ; ಕೆಎಸ್ ಈಶ್ವರಪ್ಪ
ಈ ಸಂಜೆ
- ಚುನಾವಣೆ ಸಮೀಪಿಸಿದರೂ ಬಿಜೆಪಿಯಲ್ಲಿ ಮುಗಿಯದ ಆಂತರಿಕ ಕಚ್ಚಾಟ
- H-1B ವೀಸಾ ನೋಂದಣಿಗೆ ಮಾ.22 ಕೊನೇದಿನ
- 2004ರ ಇಂಡಿಯಾ ಶೈನಿಂಗ್ ಘೋಷ ವಾಖ್ಯದಂತೆ ಮೋದಿ ಭರವಸೆಗಳು ಹುಸಿಯಾಗಲಿವೆ : ಖರ್ಗೆ
- ಬೆಂಗಳೂರಲ್ಲಿ ಶಾಲೆಯ ಸಮೀಪವೇ ಜಿಲೆಟಿನ್ ಪತ್ತೆ
- ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಇಡಾ ಮಾರ್ಟಿನ್
- ಲಕ್ಷ್ಮಿ ಬ್ಯಾಂಕರ್ಸ್ ಜ್ಯುವೆಲರ್ಸ್ ಅಂಗಡಿ ದೋಚಲೆಂದೇ 2 ಬೈಕ್ ಕದ್ದಿದ್ದ ದರೋಡೆಕೋರರು
- ಬೆಂಗಳೂರು ನಗರದಾದ್ಯಂತ 102 ಚೆಕ್ ಪೋಸ್ಟ್ ಸ್ಥಾಪನೆ : ದಯಾನಂದ
- ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಬೆಂಕಿ, ಟ್ರಾಲಿ ಭಸ್ಮ
ಉದಯವಾಣಿ
- Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
- ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
- Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
- ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
- Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
- Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ
- Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?
- Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
ಪ್ರಜಾವಾಣಿ
- ಕೊಲಂಬೊ: ಭಾರತ ಘೋಷಿಸಿದ ಸಾಲ ಯೋಜನೆಯಲ್ಲಿ ₹141 ಕೋಟಿಯನ್ನು ಶ್ರದ್ಧಾಕೇಂದ್ರಗಳ ಮೇಲ್ಛಾವಣಿಗೆ ಸೌರ ಫಲಕ ಅಳವಡಿಸಲು ಬಳಸುವ ಕುರಿತು ಶ್ರೀಲಂಕಾ ಸರ್ಕಾರ ಮಂಗಳವಾರ ನಿರ್ಧಾರ ತೆಗೆದುಕೊಂಡಿದೆ.
- ಹರಿಯಾಣದ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಸಂಪುಟದ ಸಚಿವರಾಗಿ ಎಂಟು ಮಂದಿ ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಿದರು.
- PHOTOS | ಆಕರ್ಷಕ ಉಡುಗೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
- ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದೂಗಳ ಬೇಡಿಕೆ ಪಟ್ಟಿಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
- ರಾಹುಲ್ ಗಾಂಧಿ ಅವರ 'ಶಕ್ತಿ' ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯಾ ಮೈತ್ರಿಕೂಟದ ನಾಯಕರು ಉದ್ದೇಶಪೂರ್ವಕವಾಗಿಯೇ ಪದೇ ಪದೇ ಹಿಂದೂ ನಂಬಿಕೆಯನ್ನು ಅವಮಾನಿಸುತ್ತಾರೆ ಎಂದು ಆರೋಪಿಸಿದ್ದಾರೆ.
- ಮುಂಬರುವ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗೆ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ –ಶರದ್ ಚಂದ್ರ ಪವಾರ್’ ಬಣವು ‘ತುತ್ತೂರಿ ಊದುತ್ತಿರುವ ವ್ಯಕ್ತಿ’ಯ ಚಿತ್ರ ಒಳಗೊಂಡ ನೂತನ ಚಿಹ್ನೆಯನ್ನು ಬಳಸಲು ಸುಪ್ರೀಂ ಕೋರ್ಟ್ (ಇಂದು) ಅನುಮತಿ ನೀಡಿದೆ.
- ಲೋಕಸಭಾ ಚುನಾವಣೆಯ ಟಿಕೆಟ್ ವಿಚಾರದಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವೆ. ಅವಕಾಶ ನೀಡಿದರೆ ಅವರ ಮನೆಗೆ ತೆರಳಿ ಮಾತನಾಡುವೆ ಎಂದು ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.
- ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಚಿನ್ನದ ಉಂಗುರಗಳನ್ನು ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ವಸ್ತಾರೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾರ್ತಾಭಾರತಿ
- ಸಿಎಎಗೆ ಸುಪ್ರೀಂ ತಡೆ ಇಲ್ಲ; ಕಾಯಿದೆ ಜಾರಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಮೂರು ವಾರಗಳ ಕಾಲಾವಕಾಶ
- ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪತಂಜಲಿಯ ರಾಮದೇವ್, ಅಚಾರ್ಯ ಬಾಲಕೃಷ್ಣಗೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ
- ಚಿರಾಗ್ ಪಾಸ್ವಾನ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿಗೆ ವಿರೋಧ: ಕೇಂದ್ರ ಸಚಿವ ಪಶುಪತಿ ಪರಾಸ್ ರಾಜೀನಾಮೆ
- ಮಂಡ್ಯ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ
- ಬಿಹಾರ: ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ; ಪಾಸ್ವಾನ್ ಪಕ್ಷಕ್ಕೆ 5 ಸ್ಥಾನ ಹಂಚಿಕೆ
- ಎರಡು ಕ್ಷೇತ್ರ ತೆಗೆದುಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಬೇಕಿತ್ತಾ?: ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ
- ʼಬಂಡುಕೋರ ನಾಯಕʼ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ʼವೀಕ್ ಪಿಎಂ’ ಅಲ್ಲದೆ ಮತ್ತೇನು? : ಸಿದ್ದರಾಮಯ್ಯ
- 2006ರ ನಕಲಿ ಎನ್ಕೌಂಟರ್ ಪ್ರಕರಣ | ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಾಂಬೆ ಹೈಕೋರ್ಟ್
ಸಂಜೆವಾಣಿ
- ೪೬೪ ದಶಲಕ್ಷ ಡಾಲರ್ ಬಾಂಡ್ ಪಡೆಯಲು ಟ್ರಂಪ್ ವಿಫಲ
- ಮೇ ವೇಳೆಗೆ ಉತ್ತರ ಗಾಜಾದಲ್ಲಿ ಬರಗಾಲ
- ಕೊಯಮತ್ತೂರಿನಲ್ಲಿ ಮೋದಿ ಅಬ್ಬರದ ಪ್ರಚಾರ
- ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ
- ಹರಿಹರ ತೋಟದಲ್ಲಿ ಸುಗ್ಗಿ ಸಂಭ್ರಮ
- ಟಿಪ್ಪರ್-ಬೈಕ್ ಡಿಕ್ಕಿ: ಓರ್ವ ಸಾವು
- ನ್ಯಾಯವಾದಿ ಕೊಲೆ ಆರೋಪಿತಳಿಗೆ ಜಾಮೀನು ನಿರಾಕರಣೆ
- ಮೂತ್ರ ಸಂಬಂಧ ರೋಗಕ್ಕೆ ಮನೆಮದ್ದು
ವಿಶ್ವವಾಣಿ
- ರಾಜ್ಯದಲ್ಲಿ ಕೆಲವೆಡೆ ಗುಡುಗು ಮಿಂಚುಸಹಿತ ಸಾಧಾರಣ ಮಳೆ ಸಾಧ್ಯತೆ…!
- ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
- ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇಂದು
- ಮಾ.31ರಿಂದ ಲಕ್ಷದ್ವೀಪದ ಅಗತ್ತಿಗೆ ನೇರ ವಿಮಾನಯಾನ
- ರಷ್ಯಾದ ಹೊಸ ರಾಯಭಾರಿ ವಿನಯ್ ಕುಮಾರ್
- ಎನ್ಡಿಎ ಮೈತ್ರಿ ಕೊನೆಗೊಳಿಸಿದ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ
- ತಮಿಳುನಾಡಿನ 10 ಸ್ಥಾನಗಳಿಂದ ಎನ್ಡಿಎ ಸ್ಪರ್ಧಿಸಲಿದೆ: ಅಣ್ಣಾಮಲೈ
- ಪಾಕಿಸ್ತಾನದಲ್ಲಿ 5.5 ತೀವ್ರತೆಯ ಭೂಕಂಪ
Btv ನ್ಯೂಸ್
- ಬಿಜೆಪಿ ಬಂಡಾಯ ಬೆನ್ನಲ್ಲೆ BSY ಗೆ ಹೈಕಮಾಂಡ್ ಬುಲಾವ್..!
- ಬಿಎಸ್ ಯಡಿಯೂರಪ್ಪ ವಿರುದ್ಧ ಗೆರಿಲ್ಲಾ ವಾರ್ ಶುರು.. ಬಿಎಸ್ವೈ ವಿರುದ್ಧ ತೊಡೆ ತಟ್ಟಿದ ಪಕ್ಷ ನಿಷ್ಟರ ಟೀಂ..!
- ಅಶ್ವಿನಿ ಪುನೀತ್ರನ್ನು ನಮ್ಮ ಪಾರ್ಟಿಗೆ ಸಹಕಾರ ಕೊಡಿ ಎಂದು ಕೇಳಿದ್ದೇವೆ -ಶೋಭಾ ಕರಂದ್ಲಾಜೆ
- ಇತಿಹಾಸ ಪ್ರಸಿದ್ಧ ಶನಿ ಮಹಾತ್ಮ ಸ್ವಾಮಿಯ 69 ನೇ ವರ್ಷದ ಬ್ರಹ್ಮರಥೋತ್ಸವ ಸಂಭ್ರಮ.!
- ನಾವು ಕೂಡ ನಮ್ಮ ಪಕ್ಷದ ಗೌರವ ಉಳಿಸಿಕೊಳ್ಳೋದು ಅನಿವಾರ್ಯ ನಿಖಿಲ್ ಕುಮಾರಸ್ವಾಮಿ ಹಿಂಗ್ಯಾಕ್ ಅಂದ್ರು...?
- ಎಲೆಕ್ಷನ್ ಕಣದಿಂದ ಹಿಂದೆ ಸರಿದ್ರಾ ಮಲ್ಲಿಕಾರ್ಜುನ ಖರ್ಗೆ..?
- ಪಕ್ಷದ ಗೆಲುವಿಗೋಸ್ಕರ ದುಡಿಮೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ -ನಿಖಿಲ್ ಕುಮಾರ್ಸ್ವಾಮಿ
- ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಅಧಿಕಾರಿಗೆ ದೂರು ನೀಡಿದ ಕಾಂಗ್ರೆಸ್..!
ದಿಗ್ವಿಜಯ ನ್ಯೂಸ್
- Sanganna Karadi Upset Over BJP Ticket Miss | ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಂಗಣ್ಣ ಕರಡಿ ಅಸಮಾಧಾನ
- South actor Siddharth Controversy Statement | RCB ಗೆ ಕಪ್; ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ಸಿದ್ದಾರ್ಥ
- How To Find Out Gold Scams? | ಗೋಲ್ಡ್ ಸ್ಕ್ಯಾಮ್ ಕಂಡುಹಿಡಿಯುವುದು ಹೇಗೆ?
- Pralhad Joshi Make Fun On Santosh Lad |ಲಾಡ್ ಬಗ್ಗೆ ಪ್ರಲ್ಹಾದ್ ಜೋಶಿ ಕಾಮಿಡಿ; ಬಿದ್ದು ಬಿದ್ದು ನಕ್ಕ ಜನರು
- Exclusive Face 2 Face With ರಾಜವಂಶಸ್ಥ ಹಾಗೂ ಬಿಜೆಪಿ ಎಂಪಿ ಅಭ್ಯರ್ಥಿ ಯದುವೀರ್ ಒಡೆಯರ್!
- Exclusive Face 2 Face With ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್!
- Hanuman Chalisa Case | ಹನುಮಾನ್ ಚಾಲೀಸಾ ಹಲ್ಲೆ ಪ್ರಕರಣ ಖಂಡಿಸಿ ಬೃಹತ್ ಪ್ರತಿಭಟನೆ
- Shreyanka Patil: ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ್ ಪಾಟೀಲ್ ಸಖತ್ ರೀಲ್ಸ್
ಮಂಗಳೂರಿಯನ್
- ಕಾಂಗ್ರೆಸ್ ಮುಖಂಡರಿಂದ ಲೋಕಸಭಾ ಟಿಕೆಟ್ ಭರವಸೆ – ಸದಾನಂದ ಗೌಡ
- ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಎಸ್ಬಿಐಗೆ ಸುಪ್ರೀಂ ಗಡುವು
- ಹೋಳಿ ಆಚರಣೆಯ ಹೆಸರಿನಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವುದನ್ನು ನಿಲ್ಲಿಸಿ – ದಿನೇಶ್ ಮೆಂಡನ್
- ತಲಪಾಡಿ: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಬೇಕರಿ ಮಾಲೀಕ ಸಾವು
- ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ : ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ
- ಶ್ರೀ ವಡಭಾಂಡ ಬಲರಾಮ ದೇವಳದ ವತಿಯಿಂದ ರಾಮಲಿಂಗ ರೆಡ್ಡಿ ಭೇಟಿ
- ದೇವತಾ ಸೇವೆಯ ಮೂಲಕ ಸಮಾಜ – ದೇಶದ ಸೇವೆ – ಪೇಜಾವರ ಸ್ವಾಮೀಜಿ
- ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಆಯ್ಕೆ