ಮುಖ್ಯ ವಾರ್ತೆಗಳು
ಸುವರ್ಣ ನ್ಯೂಸ್
- ಯೆಲ್ಲೋ ಕಲರ್ ಸೀರೆಯುಟ್ಟು ಫೋಸ್ ಕೊಟ್ಟ ಶೋಭಾ ಶೆಟ್ಟಿ, ಮೇಕಪ್ ಗರ್ಲ್ ಎಂದು ಕಾಲೆಳೆದ ನೆಟ್ಟಿಗರು!
- ವಿಜಯಪುರದಲ್ಲಿ ಬಿರುಸಿನ ಪ್ರಚಾರ, ನನಗೆ ಮಗ ಅಲ್ಲ ಜನ ಮುಖ್ಯ ಎಂದ ಯಡಿಯೂರಪ್ಪ
- Main Atal Hoon Movie Review:ಅಚಲ ಮನದ ಅಜಾತ ಶತ್ರು ಅಟಲರ ಜೀವನಗಾಥೆ, ವಾಜಪೇಯಿಗೂ ಗೆಳತಿ ಇದ್ಲಾ?
- ಪತಿ ಬಿಟ್ಟ, ಸಾಲ ಮೈಮೇಲೆ ಬಂತು.. ಧೈರ್ಯ ಕಳೆದ್ಕೊಳ್ಳದೆ 165 ಕೋಟಿ ಆಸ್ತಿ ಮಾಡಿದ ಮಹಿಳೆ!
- ಅಂತೂ ಇಂತೂ ಆರ್ಸಿಬಿ ಗೆಲ್ಲಿಸಿದ ಸ್ವಪ್ಲಿಲ್ ಸಿಂಗ್ ಯಾರು?
- IPL 2024: ಡೆಲ್ಲಿ ಎದುರು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ
- ಹೆಲಿಕಾಪ್ಟರ್ ನಲ್ಲಿ ಜಾರಿಬಿದ್ದ ಮಮತಾ ಬ್ಯಾನರ್ಜಿ, ಮತ್ತೆ ಗಾಯಗೊಂಡ ದೀದಿ!
- ಮುಸ್ಲಿಮ್ ಮತ ಬೇಕು, ಅಭ್ಯರ್ಥಿ ಬೇಡ್ವಾ? ಕಾಂಗ್ರೆಸ್ ಪ್ರಶ್ನಿಸಿ ಪ್ರಚಾರ ಸಮಿತಿಗೆ ನಾಯಕ ರಾಜೀನಾಮೆ!
ವಿಜಯ ಕರ್ನಾಟಕ
- Fact Check : ಲೋಕಸಭಾ ಎಲೆಕ್ಷನ್ ವೇಳೆ ಕರ್ನಾಟಕದಲ್ಲಿ ಇವಿಎಂ ಧ್ವಂಸ! ಈ ಸುದ್ದಿ ನಿಜವಾ? ಇಲ್ಲಿದೆ ಸತ್ಯಾಂಶ
- 5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ : ಸಿದ್ದರಾಮಯ್ಯ
- ಮಾರ್ಚ್ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿಗೆ ₹3,877 ಕೋಟಿ ಬಂಪರ್ ಲಾಭ, ₹125 ಲಾಭಾಂಶ ಘೋಷಣೆ
- IPL 2024: 'ಬೌಲರ್ಗಳನ್ನು ಉಳಿಸಿ'-ಪಂಜಾಬ್ ದಾಖಲೆಯ ಚೇಸಿಂಗ್ ಬಳಿಕ ಅಶ್ವಿನ್ ಪ್ರತಿಕ್ರಿಯೆ!
- ಅಮೆರಿಕದಲ್ಲಿ 20 ಅಡಿ ಗಾಳಿಯಲ್ಲಿ ಹಾರಿ ಮರಗಳ ಮೇಲೆ ಬಿದ್ದ ಕಾರು: ಭಾರತ ಮೂಲದ 3 ಮಹಿಳೆಯರ ಸಾವು
- Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ನಾಯಕರಿಗೆ ಅಸ್ತಿತ್ವದ ಪ್ರಶ್ನೆ
- ಸುಪ್ರೀಂ ಕೋರ್ಟ್ನ ಕಾಳಜಿಯಿಂದ ಬರ ಪರಿಹಾರ ಬಂದಿದೆ; ಇದರಲ್ಲಿ ಬಿಜೆಪಿ ಪಾತ್ರ ಇಲ್ಲವೇ ಇಲ್ಲ : ಸಿದ್ದರಾಮಯ್ಯ
- ’ 20-25 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ಗೆ ಜನರು ಚೊಂಬು ಕೊಟ್ಟಿದ್ದಾರೆ, ಈಗಲೂ ಕೊಡುತ್ತಾರೆ ’
Zee News ಕನ್ನಡ
- Live•MI DC 91/0 (5.5)
- ಬರಗಾಲ ಪರಿಹಾರ ನೀಡಿದ ಮೋದಿ ಸರ್ಕಾರ, ಕಾಂಗ್ರೆಸ್ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ: ಆರ್ ಅಶೋಕ್
- ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿಗೆ ಗಾಯ
- KKR ತಂಡ ಪಂದ್ಯ ಸೋಲುತ್ತಲೇ Sharukh Khan ಅವರನ್ನು ಚುಡಾಯಿಸಿದ Shashank Singh, ವಿಡಿಯೋ ನೋಡಿ
- ಮೋದಿ 3 ನೇ ಬಾರಿ ಪ್ರಧಾನಿ ಆಗ್ತಾರೆ.. ಕೈಗೆ ಮತ್ತೂ ಚೊಂಬೇ ಗತಿ: ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾ
- ಬೇಸಿಗೆಯಲ್ಲಿ ಸಾದ ನೀರಿನ ಬದಲು ಡಿಟಾಕ್ಸ್ ವಾಟರ್ ಕುಡಿಯುವುದರಿಂದ ತ್ವಚೆಗಾಗುವ ಅದ್ಭುತ ಪ್ರಯೋಜನಗಳು
- ರಾಜ್ಯದ ಜನರ ಹಕ್ಕು ಪಡೆಯಲು ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯ್ತು, ಸುಪ್ರೀಂಕೋರ್ಟ್ ಬಾಗಿಲು ತಟ್ಟ
- ಕೋಟಿ ಕೋಟಿ ಸಂಪಾದಿಸಿದ್ರೂ ಸಂಜು ಸಾಮ್ಸನ್ ಕಟ್ಟೋದು ಈ ಕೆಟ್ಟೋಗಿರೋ ವಾಚ್! ಯಾಕೆ ಗೊತ್ತಾ?
ಕನ್ನಡಪ್ರಭ
- ರಾಜ್ಯ ಸರ್ಕಾರ ಕೊಂಚ ನಿರಾಳ: ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ
- ಹಳೇ ಮೈಸೂರು ಭಾಗ ಸೇರಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣ; ಉತ್ತರ ಕರ್ನಾಟಕದತ್ತ ಚಿತ್ತ
- PBKS vs KKR: ಬೌಲರ್ಗಳನ್ನು ಕಾಪಾಡಿ ಎಂದ ರವಿಚಂದ್ರನ್ ಅಶ್ವಿನ್; ಕಾರಣವೇನು?
- ಲೋಕಸಭಾ ಚುನಾವಣೆ 2024: ಮತದಾನಕ್ಕೆ ಬೆಂಗಳೂರು ಜನರ ನೀರಸ ಪ್ರತಿಕ್ರಿಯೆ; ಶೇ.52.81ರಷ್ಟು ಮತದಾನ!
- ನಾವು ಕೇಳಿದ್ದು 18,172 ಕೋಟಿ ರೂ, ಕೇಂದ್ರ ಕೊಟ್ಟಿದ್ದು 3,454 ಕೋಟಿ ರೂ, ಇದು ಬಹಳ ಕಡಿಮೆ: ಸಿಎಂ ಸಿದ್ದರಾಮಯ್ಯ
- ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಗಾಯಗೊಂಡ ಮಮತಾ ಬ್ಯಾನರ್ಜಿ
- Lok Sabha Election 2024 Voting Live Updates: ಸಂಜೆ 5 ಗಂಟೆವರೆಗೆ ಶೇ.63.90 ಮತದಾನ, ಮಂಡ್ಯದಲ್ಲಿ ಗರಿಷ್ಠ
- 3,454 ಕೋಟಿ ರೂ. ಬರ ಪರಿಹಾರ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ ಮೋದಿ: ಬಿಜೆಪಿ
News18 ಕನ್ನಡ
- ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ರಿಲೀಸ್, ₹3,454 ಕೋಟಿ ಬಿಡುಗಡೆ
- ಸಿಲಿಕಾನ್ ಸಿಟಿಯಲ್ಲಿ ದಾಖಲೆ ಮಟ್ಟದಲ್ಲಿ ಉಷ್ಣಾಂಶ ಹೆಚ್ಚಳ
- ಹೊಂಚು ಹಾಕಿ ಉಗ್ರರ ದಾಳಿ, ಇಬ್ಬರು ಯೋಧರು ಹುತಾತ್ಮ!
- Rain Alert: ಇಂದಿನಿಂದ ಈ ಭಾಗದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ!
- ಸಿದ್ದರಾಮಯ್ಯ ವೇದಿಕೆಗೆ ಬರ್ತಿದ್ದಂತೆ ಇಳಿದು ಹೋದ ರಾಹುಲ್ ಗಾಂಧಿ!1379
- ಲೋಕಸಭಾ ಚುನಾವಣೆ, ರಾಜ್ಯದಲ್ಲಿ 1 ಗಂಟೆವರೆಗೂ 38.23% ರಷ್ಟು ಮತದಾನ
- ತಮ್ಮ ತಮ್ಮ ಮತ ಚಲಾಯಿಸಿದ ಸ್ಯಾಂಡಲ್ವುಡ್ ನಟ, ನಟಿಯರು
- ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮೋದಿ ಮನವಿ
ಈ ಸಂಜೆ
- ಬರಪರಿಹಾರಕ್ಕೆ 3454 ಕೋಟಿ ರೂ. ಸಾಕಾಗಲ್ಲ : ಸಿಎಂ ಸಿದ್ದರಾಮಯ್ಯ
- ಚುನಾವಣಾ ಅಕ್ರಮ : ರಾಜ್ಯದಲ್ಲಿ ಈವರೆಗೆ 443 ಕೋಟಿ ಮೊತ್ತದ ನಗದು, ಚಿನ್ನಾಭರಣ, ವಸ್ತುಗಳು ಜಪ್ತಿ
- ಮೋದಿಯವರು ಮತಬ್ಯಾಂಕ್ ರಾಜಕೀಯ ಮಾಡಲ್ಲ, ಅಭಿವೃದ್ಧಿಯೇ ಅವರ ರಾಜಕೀಯ : ನಡ್ಡಾ
- ಗ್ಯಾರಂಟಿಗಳ ಪ್ರಭಾವದಿಂದ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ : ಸಿಎಂ ಸಿದ್ದರಾಮಯ್ಯ
- ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ
- ಒಂದೇ ಕುಟುಂಬದ 99 ಮಂದಿಯಿಂದ ಹಕ್ಕು ಚಲಾವಣೆ
- ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂಧಿ ಸಾವು
- 2ನೇ ಹಂತದ ಫೈಟ್ : ಉತ್ತರ ಕರ್ನಾಟಕದತ್ತ ರಾಜಕೀಯ ನಾಯಕರ ದಾಂಗುಡಿ
ಉದಯವಾಣಿ
- Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
- Desi Swara: ಬಾಕ್ಸಿಂಗ್ ಟೂರ್ನ್ಮೆಂಟ್ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್ ಬೆಂಕಿ
- ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
- Desi Swara: ಮಸ್ಕತ್: ಬಂಟ್ಸ್ ಸಮುದಾಯ-ವಿಷು ಆಚರಣೆ
- VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
- Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
- BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
- BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್ನ ಕಾಂಗ್ರೆಸ್ ಅಭ್ಯರ್ಥಿ ಉಚ್ಚಾಟನೆ
ವಾರ್ತಾಭಾರತಿ
- ಮುಸ್ಲಿಮರಿಗೆ ಟಿಕೆಟ್ ಇಲ್ಲ: ಪ್ರಚಾರಕ್ಕೆ ನಿರಾಕರಿಸಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ
- ಮಣಿಪುರ: ಬಾಂಬ್ ದಾಳಿಯಲ್ಲಿ ಇಬ್ಬರು ಸಿಆರ್ಪಿಎಫ್ ಸಿಬ್ಬಂದಿ ಮೃತ್ಯು
- ಪ್ರಧಾನಿ ತಳಮಳಗೊಂಡಿದ್ದಾರೆ, ವೇದಿಕೆಯಲ್ಲಿ ಮುಂದೆ ಕಣ್ಣೀರು ಕೂಡ ಸುರಿಸಬಹುದು: ರಾಹುಲ್ ಗಾಂಧಿ
- ನೈನಿತಾಲ್ ಪ್ರದೇಶದಲ್ಲಿ ವ್ಯಾಪಿಸುತ್ತಿರುವ ಕಾಡ್ಗಿಚ್ಚು; ಸೇನೆಗೆ ಬುಲಾವ್
- ಬರ ಪರಿಹಾರ ನೀಡಿದ ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ : ಆರ್.ಅಶೋಕ ಆಗ್ರಹ
- ವೀರಶೈವ ಲಿಂಗಾಯತರ ಅವನತಿಗೆ ಹುಟ್ಟಿರುವ ಪ್ರಹ್ಲಾದ್ ಜೋಶಿಯನ್ನು ಸೋಲಿಸುವುದೇ ನನ್ನ ಗುರಿ: ದಿಂಗಾಲೇಶ್ವರ ಸ್ವಾಮೀಜಿ
- 3454 ಕೋಟಿ ರೂ. ಬರ ಪರಿಹಾರ ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
- ಕಲಬುರಗಿ | ಮಾಜಿ ಮೇಯರ್ ಕಾರಿನಲ್ಲಿದ್ದ 2 ಕೋಟಿ ರೂ. ಜಪ್ತಿ
ಪ್ರಜಾವಾಣಿ
- ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ರಾಜ್ಯಕ್ಕೆ ಬರ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇಂದು ರಾಜ್ಯಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದೆ.
- ಹೈ ವೊಲ್ಟೇಜ್ ಲೋಕಸಭಾ ಕ್ಷೇತ್ರಗಳಾದ ಅಮೇಠಿ ಮತ್ತು ರಾಯ್ ಬರೇಲಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಡದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಭ್ಯರ್ಥಿಗಳ ಹೆಸರನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.
- ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
- ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ ಸಿಕ್ಕಿದೆ.
- ದೇಶದಿಂದ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನರೇಂದ್ರ ಮೋದಿ ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮನವಿ ಮಾಡಿದ್ದಾರೆ.
- ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ₹18,172 ಕೋಟಿ ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಭಾನುವಾರ ಪತ್ರಿಭಟನೆ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
- ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು (ಶನಿವಾರ) ಘೋಷಣೆ ಮಾಡಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
- ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ
ಸಂಜೆವಾಣಿ
- ಕೋಲ್ಕತ್ತಾ ಎದುರು ಪಂಜಾಬ್ ಕಿಂಗ್
- ಬಾಲ್ಯ ವಿವಾಹ: 7 ಆರೋಪಿಗಳಿಗೆ ಶಿಕ್ಷೆ
- ಬಾವಿಯಲ್ಲಿ ಬಿದ್ದ ನರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
- ಲಾರಿ ದ್ವಿಚಕ್ರ ವಾಹನ ಡಿಕ್ಕಿ :ಬೈಕ್ ಸವಾರ ಸಾವು
- 50 ಲೀ ಕಲಬೇರಕೆ ಸೆಂಧಿ ಜಪ್ತಿ
- ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ಮೌಲ್ಯ ಬೆಳೆಸಿ:ಡಾ. ರವೀಂದ್ರನಾಥ
- ಅಂತು ಬಂತು ಬರ ಪರಿಹಾರ
- ಪರಿಹಾರ ಹಣ ಅತ್ಯಲ್ಪ, ಕೃಷ್ಣಬೈರೇಗೌಡ ಅಸಮಾಧಾನ
Btv ನ್ಯೂಸ್
- ಕಲಬುರ್ಗಿಯಲ್ಲಿ ಐಟಿ ಅಧಿಕಾರಿಗಳ ಕಾರ್ಯಾಚರಣೆ ರೈಲು ನಿಲ್ದಾಣದ ಬಳಿ 2 ಕೋಟಿ ಹಣ ವಶಕ್ಕೆ..!
- ಬರ ಪರಿಹಾರ ರಿಲೀಸ್ನಲ್ಲಿ ರಾಜ್ಯ ಸರ್ಕಾರದ ಕೊಡುಗೆ ಏನೂ ಇಲ್ಲ ಆರ್ ಅಶೋಕ್
- ಫ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ವಿಜಯನಗರದಲ್ಲಿ ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶಕ್ಕೆ ವೇಧಿಕೆ ಸಜ್ಜು..!
- ನಾವು ಗ್ಯಾರೆಂಟಿಗಳಿಗೆ ಕೇಂದ್ರದಿಂದ ನಯಾಪೈಸೆ ದುಡ್ಡು ಕೇಳಿಲ್ಲ, ಕೇಳೋದು ಇಲ್ಲ. - ಸಿಎಂ ಸಿದ್ದರಾಮಯ್ಯ
- ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪ್ರಚಾರ..!
- ನಾವು ಕೆಳಿದ್ದಕಿಂತ ಕೇಂದ್ರ ಸರಕಾರ ಬಹಳ ಕಡಿಮೆ ಹಣ ಕೊಟ್ಟಿದೆ - ಸಿಎಂ ಸಿದ್ದರಾಮಯ್ಯ
- ಮತ ಚಲಾಯಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!
- ಕಾಂಗ್ರೆಸ್ ನವ್ರು ಏನು ಹೇಳ್ತಾರೆ, ಹೇಳಲಿ . ನಾವು ಎಲ್ಲ ಕ್ಷೇತ್ರಗಳನ್ನೂ ಗೆಲ್ತೇವೆ - ಮಾಜಿ ಸಿಎಂ ಯಡಿಯೂರಪ್ಪ
ವಿಶ್ವವಾಣಿ
- ಮಹಿಳೆಯ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ
- ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆ ಈ 60ರ ಮಹಿಳೆ…!
- ಬಿಹಾರದಿಂದ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳ ರಕ್ಷಣೆ
- ಬಾಂಬ್ ದಾಳಿಯಲ್ಲಿ ಸಿಆರ್ಪಿಎಫ್’ನ ಇಬ್ಬರು ಸಿಬ್ಬಂದಿ ಸಾವು
- ಗೆಲ್ಲುವ ಒತ್ತಡದಲ್ಲಿ ಹಾರ್ದಿಕ್ ಬಳಗ
- ಲಖನೌ ಸೂಪರ್ಜೈಂಟ್ಸ್ ತಂಡಕ್ಕೆ ಸ್ಯಾಮ್ಸನ್ ಬಳಗ ಸವಾಲು ಇಂದು
- ಲೂಟಿ ಸರಕಾರ ಯಾವುದು?
- ಒಂದು ಹೆಜ್ಜೆ ಸುಂದರ ಭಾರತ ನಿರ್ಮಾಣದ ಕಡೆಗೆ
ದಿಗ್ವಿಜಯ ನ್ಯೂಸ್
- ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ದೇಶವನ್ನು ಮಾರುವುದು ಖಚಿತ; ಅಂಜಲಿ ನಿಂಬಾಳ್ಕರ್!
- Siddaramaiah Election Campaign At Bagalakote | ಬಾಗಲಕೋಟೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
- Nagalakshmi Chowdhary About Neha Hiremath | ಹತ್ಯೆ ಮಾಡಿದವರಿಗೆ ತ್ವರಿತ ಗಲ್ಲು ಶಿಕ್ಷೆ ಆಗ್ಬೇಕು!
- Nagalakshmi Chowdhary Interview |ಪ್ರೀತಿ ಇಲ್ಲದೆ ಬದುಕೋಕೆ ಆಗಲ್ಲ ಎಂಬ ಯುವಪೀಳಿಗೆಯ ಮನಸ್ಥಿತಿ ಚೇಂಜ್ ಮಾಡ್ಬೇಕು
- Siddaramaiah Slams BJP & PM Modi | ಮೋದಿ ಮತ್ತು ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾದ ಸಿಎಂ
- Nagalakshmi Chowdhary About Special Court | ವಿಶೇಷ ನ್ಯಾಯಾಲಯದಿಂದ ನ್ಯಾಯ ಸಿಗಲು ಎಷ್ಟು ಸಮಯ ಕಾಯಬೇಕು?
- ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 27/04/2024
- DK Shivakumar Children | 'ನನ್ನ ಮತ ನನ್ನ ಧ್ವನಿ' ಎಂದು ವೋಟ್ ಹಾಕಿದ ಡಿಕೆಶಿ ಮಕ್ಕಳು
TV9 ಕನ್ನಡ
- Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
- Live: ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ಶೋ: ತೇಜಸ್ವಿ ಸೂರ್ಯ ಪರ ಪ್ರಚಾರ
- ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ: ನೇರ ಪ್ರಸಾರ ಇಲ್ಲಿದೆ
- Modi Live: ಚಿಕ್ಕಬಳ್ಳಾಪುರದಲ್ಲಿ ಮೋದಿ ಅಬ್ಬರದ ಭಾಷಣ; ನೇರ ಪ್ರಸಾರ
- ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಅಂತ್ಯ, ಯಾವ ರಾಜ್ಯದಲ್ಲಿ ಎಷ್ಟು?232
- LIVE Updates: ಲೋಕಸಭೆ ಚುನಾವಣೆ; ಯಾವ ರಾಜ್ಯದಲ್ಲಿ ಎಷ್ಟಾಯ್ತು ಮತದಾನ?
- LIVE Updates: ಲೋಕಸಭೆ ಚುನಾವಣೆ; ಬಂಗಾಳದಲ್ಲಿ ಬಂಪರ್ ಮತದಾನ
- LIVE: ಬಂಗಾಳದ ಕೂಚ್ ಬೆಹಾರ್ನಲ್ಲಿ ಬಿಜೆಪಿ ಬೆಂಬಲಿಗರ ಮನೆಗಳ ಧ್ವಂಸ